ವಿಕಿಸೋರ್ಸ್
knwikisource
https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F
MediaWiki 1.46.0-wmf.26
first-letter
ಮೀಡಿಯ
ವಿಶೇಷ
ಚರ್ಚೆಪುಟ
ಸದಸ್ಯ
ಸದಸ್ಯರ ಚರ್ಚೆಪುಟ
ವಿಕಿಸೋರ್ಸ್
ವಿಕಿಸೋರ್ಸ್ ಚರ್ಚೆ
ಚಿತ್ರ
ಚಿತ್ರ ಚರ್ಚೆಪುಟ
ಮೀಡಿಯವಿಕಿ
ಮೀಡಿಯವಿಕಿ ಚರ್ಚೆಪುಟ
ಟೆಂಪ್ಲೇಟು
ಟೆಂಪ್ಲೇಟು ಚರ್ಚೆಪುಟ
ಸಹಾಯ
ಸಹಾಯ ಚರ್ಚೆಪುಟ
ವರ್ಗ
ವರ್ಗ ಚರ್ಚೆಪುಟ
ಸಂಪುಟ
ಸಂಪುಟ ಚರ್ಚೆ
ಕರ್ತೃ
ಕರ್ತೃ ಚರ್ಚೆ
ಪುಟ
ಪುಟ ಚರ್ಚೆ
ಪರಿವಿಡಿ
ಪರಿವಿಡಿ ಚರ್ಚೆ
ಅನುವಾದ
ಅನುವಾದ ಚರ್ಚೆ
TimedText
TimedText talk
ಮಾಡ್ಯೂಲ್
ಮಾಡ್ಯೂಲ್ ಚರ್ಚೆಪುಟ
Event
Event talk
ಪರಿವಿಡಿ:Mysore-University-Encyclopaedia-Vol-1-Part-1.pdf
106
2895
314970
282922
2026-05-02T03:09:27Z
ChiK
6061
314970
proofread-index
text/x-wiki
{{:MediaWiki:Proofreadpage_index_template
|Type=book
|Title=[[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ ಸಂಪುಟ ಒಂದು ಭಾಗ ೧]]
|Language=kn
|Volume=1
|Author=
|Translator=
|Editor=
|Illustrator=
|School=
|Publisher=
|Address=
|Year=
|Key=
|ISBN=
|OCLC=
|LCCN=
|BNF_ARK=
|ARC=
|DOI=
|Source=pdf
|Image=1
|Progress=C
|Transclusion=no
|Validation_date=
|Pages=<pagelist />
|Volumes=
|Remarks=
|Width=
|Header=
|Footer=
|tmplver=
}}
9p2nj0c8f9btxd1tc6531hmickpxjpi
ಪುಟ:Mysore-University-Encyclopaedia-Vol-1-Part-1.pdf/೨೫೦
104
4586
314809
153304
2026-05-01T17:32:31Z
Pragathi. BH
7585
314809
proofread-page
text/x-wiki
<noinclude><pagequality level="1" user="Hema.c03" /></noinclude>980
ಅಥರ್ವವೇದ
ಅಥರ್ವವೇದದಲ್ಲಿ 9 ಶಾಖೆಗಳಿದ್ದುದನ್ನು ಮುಂಭಾಷ್ಯನೇ ಮೊದಲಾದ
ಪೂರ್ವಕೃತಿಗಳು ಹೇಳಿದರೂ ಈಗ ಉಪಲಬ್ಧವಿರುವ ಶಾಖೆಗಳು ಎರಡೇ. ಶೌನಕ
ಶಾಖೆಯಷ್ಟು ಕೂಡ ಪ್ರಚಾರವಿಲ್ಲದ ಎರಡನೆಯ ಶಾಖೆಯೇ ಪೈಪ್ಪಲಾದ ಶಾಖೆ, ಇವರೆಡೂ
ಶಾಖೆಗಳು ಮೊದಲಿಗೆ ಜರ್ಮನಿಯ ವಿದ್ವಾಂಸರಿಂದ ಪ್ರಕಟಗೊಂಡುವು. ಪತಂಜಲಿ
ಶನ್ನೋದೇವೀರಭೀಷ್ಟೆಯೇ ಎಂದು ಸೂಚಿಸುವ ಆದ್ಯಮಂತ್ರ ಪೈಪ್ಪಲಾದ ಶಾಖೆಗೇ
ಅನ್ವಯಿಸುತ್ತದೆ, ಸಾಯಾನವಿರುವುದು ಕೌಮಾರಿಗೆ ಮಾತ್ರ ಅದನ್ನೇ ಈ ಲೇಖನದಲ್ಲಿ
ಆಧರಿಸಲಾಗಿದೆ.
ಅಥರ್ವವೇದದ (ಶೌನಕಶಾಖೆ) ಮೊದಲ ಎರಡು ಕಾಂಡಗಳಲ್ಲಿ ತೊನ್ನು, ಕುಷ್ಠ
ಮುಂತಾದ ರೋಗಗಳಿಗೆ ಶಾಂತಿಕರ್ಮವನ್ನು ಹೇಳಿದೆ. III ರಲ್ಲಿ ಬಾಲಗ್ರಹ, ಕ್ಷಯ,
ವಶೀಕರಣ ಮುಂತಾದುವುಗಳ ಪ್ರಸ್ತಾಪವಿದೆ. IVರಲ್ಲಿ ಧೂಮಕೇತುವೇ ಮುಂತಾದ
ಉತ್ಪಾತಗಳ ಶಾಂತಿಗಾಗಿ ವರುಣಸ್ತೋತ್ರ ವಿಹಿತವಾಗಿದೆ. ಗಿರಲ್ಲಿ ದನಗಳ ಕಳ್ಳರು, ಶತ್ರುಗಳು
ಮುಖ-ಅಂದವರನ್ನು ಅಂದೆ ಸುವ ಮಂತ್ರಗಳಿವೆ. ಶೂದ್ರರಲ್ಲಿ ಶ್ರೀಕಾರ ಹಾಗಿರುತ್ತದೆಂದು
ಇಲ್ಲಿ ತಿಳಿಸಲಾಗಿದೆ (V, XXII, 7), ಗೋಬ್ರಾಹ್ಮಣರಿಗೆ ಪೀಡೆ ಮಾಡುತ್ತಿದ್ದವರಿಗೆ ರಾಜ
ದಂಡ ವಿಧಿಸುತ್ತಿದ್ದುದು ಇಲ್ಲಿ ಕಂಡುಬರುತ್ತದೆ (V. XIX) VIರಲ್ಲಿ ಕಾಸ, ಶ್ಲೇಷ
ಮುಂತಾದ ರೋಗಗಳ ಶಾಂತ್ಯುಪಾಯ, ಅಗ್ನಿಭಯನಿವೃತ್ತಿಗೆ ಮಂತ್ರ ಮುಂತಾದವು
ಬರನೆ. VIIರಲ್ಲಿ ಸಭೆಯಲ್ಲಿ ವಿನಾಯಸ್ಸಿಗೆಂದು ಉಕ್ಕಾದ ಮುಕ್ತc.VITT
ಒಂದು ಮಂತ್ರ (VIII 4) ಮೃತ್ಯುವನ್ನು ಗೆದ್ದು ದೀರ್ಘಾಯುಷ್ಯವನ್ನು ಪಡೆಯುವುದನ್ನು
ಕುರಿತಿದೆ. IXರಲ್ಲಿ ಮಧುಕಶಾ ಮುಂತಾದ ಔಷಧಿಗಳ ಉಲ್ಲೇಖವಿದೆ. Xರಲ್ಲಿ ದೇವತಾವಾದ
ಬರುತ್ತದೆ. XIರಲ್ಲಿ ಬ್ರಹ್ಮಚರ್ಯದ ಮಹಿಮೆ ವರ್ಣಿತವಾಗಿದೆ. XII ರಲ್ಲಿ ದೇಶಭಕ್ತಿಯಿಂದ
ತುಂಬಿ ತುಳುಕುವ ಪ್ರಸಿದ್ಧ ಪೃಥಿವೀಸೂಕ್ತವಿದೆ. XIII, XIV, XV, XVIರಲ್ಲಿ ಅನೇಕ
ಚಿಲ್ಲರೆ ವಿಷಯಗಳೂ ವಿವಾಹ, ಕರ್ಮ ಮುಂತಾದವೂ ಬರುತ್ತವೆ. XVIIರಲ್ಲಿ
ಆಧ್ಯಾತ್ಮಿಕ ಮಂತ್ರಗಳು ಹೆಚ್ಚು. XVIIIರಲ್ಲಿ ಶ್ರಾದ್ಧ ಮಂತ್ರಗಳುಂಟು; ಯಮಸ್ತುತಿ ಇಲ್ಲಿ
ಬರುತ್ತದೆ. KINರಲ್ಲಿ ಛಂದಸ್ತುಗಳ ಕಗಳ ಪ್ರಸ್ತಾಪವಿದೆ, ಆಗ ಕೃತ್ತಿಕೆಯಿಂದ ಮೊದಲ
ಮಾಡಿ ನಕ್ಷತ್ರಗಳನ್ನು ಎಣಿಸುತ್ತಿದ್ದರು, ಅಶ್ವಿನಿಯಿಂದಲ್ಲ. ಈ ಕಾಂಡದ ಕಡೆಗೆ ರಾಜಸೂಯ
ಯಾಗದ ವರ್ಣನೆಯಿದೆ; ಕಡೆಯ XXನೆಯ ಕಾಂಡದಲ್ಲಿ ಸೋಮಯಾಗದ ವಿವರಣೆಯಿದೆ.
ಅತ್ಯಂತ ಸಂಕ್ಷೇಪವಾಗಿ ಹೇಳುವುದಾದರೆ, ಅಥರ್ವವೇದದಲ್ಲಿ ಮೂರು ಬಗೆಯ
ಅಂಶಗಳಿಗೆ ಮಹತ್ತ್ವ ಹೆಚ್ಚು : 1. ಮಂತ್ರಗಳು 2. ಔಷಧಿಗಳು 3. ಬಗೆ ಬಗೆಯ
ಮೂಲಿಕೆ, ಮಣಿ– ಇತ್ಯಾದಿಗಳು. ಇವುಗಳಿಂದ ಐಹಿಕವಾದ ದುಃಖ ದಾರಿದಗಳನ್ನೂ
ವಿಘ್ನವಿಘಾತಗಳನ್ನೂ ರೋಗಶೋಕಗಳನ್ನೂ ನಿವಾರಣೆ ಮಾಡಿಕೊಂಡು ಲೌಕಿಕ
ಕಲ್ಯಾಣವನ್ನು ಪಡೆಯುವುದು, ಸವಗಳಿಂದ ಸ್ವರ್ಗವನ್ನು ಸಾಧಿಸುವುದು, ಬ್ರಹ್ಮವಿದ್ಯೆಯಿಂದ
ನಿಃಶ್ರೇಯಸವನ್ನು ಗಳಿಸುವುದು. ಹೀಗೆ ಮಾನವನ ಸರ್ವಾಂಗೀಣ ಜೀವನಕ್ಕೆ ಸಾಧಕವಾದ
ಸಕಲಾಂಶಗಳೂ ಇಲ್ಲಿ ಸೇರಿರುವ ಕಾರಣ ಮುಂದಿನ ಆಯುರ್ವೇದ, ಅರ್ಥಶಾಸ್ತ್ರ,
ಧನುರ್ವೇದ, ನಾಟ್ಯಶಾಸ್ತ್ರ, ಕಾಮಶಾಸ್ತ್ರ ಇತ್ಯಾದಿ ಲೌಕಿಕ ವಿದ್ಯೆಗಳಿಗೆಲ್ಲ ಅಥರ್ವವೇದವೇ
ಉಗಮವೆಂಬ ಪ್ರತೀತಿ ಬಹಳಮಟ್ಟಿಗೆ ಸಾಧುವೆಂದೇ ತಿಳಿಯಬಹುದು. ಋಗೈದದ
ಭಾಷೆಗಿಂತ ಅಥರ್ವವೇದದ ಭಾಷೆ ಹೆಚ್ಚು ಒರಟಾದರೂ ಹೆಚ್ಚು ಸತ್ತ್ವಯುತವಾದುದು.
ಸುದಯುಗಕ್ಕಿಂತ ಬ್ರಾಹ್ಮಣಯುಗದ ಭಾಷೆಗೆ ಸಮೀಪಿಸುವ ಕಟ್ಟಪಯೋಗವೇ
ಹೆಚ್ಚು; ಆದುದರಿಂದ ಋಗ್ವದಕ್ಕಿಂತ ಇದು ಅರ್ಥವಾಗುವುದು ಸುಲಭ; ಸಂಸ್ಕೃತ
ಭಾಷೆಗೆ ಮತ್ತು ನಿಕಟವೆನಿಸುವುದರಿಂದ ಛಂದಸ್ಸಿನ ವಿಷಯದಲ್ಲಿ ಕೂಡ ಋಗ್ವದದಲ್ಲಿ
ಕಾಣದ ನಿರಂಕುಶತೆ ಅಥವಾ ಸ್ವಚ್ಛಂದಂತೆ ಇಲ್ಲಿ ಹೆಚ್ಚು. ಸಾಮಾನ್ಯವಾಗಿ ಇಲ್ಲಿ ಛಂದಸ್ಸಿನ
ಸಾಲುಗಳ ಇಲ್ಲವೆ ಲಯಗಳ ಸೂಕ್ಷ್ಮ ನಿಯಮಗಳ ಪಾಲನೆಯ ಪ್ರವೃತ್ತಿಯಿಲ್ಲ. ಸನ್ನಿವೇಶಕ್ಕೆ
ಅನುಸಾರವಾಗಿ ಮೂಲನಿಯಮಗಳನ್ನು ಮರೆಯಾಗಿಸುವ ಮಟ್ಟಿಗೆ ಛಂದಸ್ಸುಗಳನ್ನು
ಇಲ್ಲಿ ಬಳಸಲಾಗಿದೆ : ಪದ್ಯದಂತೆ ಗದ್ಯವೂ ಇದೆ.
ಇಷ್ಟಾದರೂ ಅಥರ್ವವೇದದ ಕಾವ್ಯಗುಣ ಒಮ್ಮೊಮ್ಮೆ ಋಗ್ವದದ ಕಾವ್ಯಗುಣವನ್ನೂ
ಹಿಂದೆ ಹಾಕುತ್ತದೆನ್ನಬಹುದು. ರಾಷ್ಟ್ರಪ್ರೇಮದ ಉಜ್ವಲ ಪ್ರಗಾಥವೆನಿಸುವ ಪೃಥಿವೀಸೂಕ್ತವನ್ನು
ಇಲ್ಲಿ ಎತ್ತಿ ಹೇಳಬಹುದಾಗಿದೆ. ದೈವತ ಆವರಣವನ್ನು ಹಿಂದೆ ಬಿಟ್ಟು, ಕೇವಲ ಮಾನವನ
ಆಶೆ-ಆಕಾಂಕ್ಷೆಗಳನ್ನು ಹೃದಯಸ್ಫೂರ್ತಿಯಿಂದ ಇಲ್ಲಿ ಮಿಡಿಯುವ ಅನೇಕ ಸೂಕ್ತಗಳಿರುವುದ
ರಿಂದ, ಇವನ್ನೇ ಭಾರತೀಯ ಭಾವಗೀತೆಗೆ ಉಗಮಸ್ಥಾನಗಳೆಂದು ಗಣಿಸುವ ವಿದ್ವಾಂಸರೂ
ಉಂಟು. ಈ ಎಲ್ಲ ಅಂಶಗಳ ವಿವರಣೆಗಾಗಿ, ಕೆಲವೊಂದು ಉದಾಹರಣೆಗಳನ್ನು ಕೆಳಗೆ
ಕೊಡಲಾಗಿದೆ.
1. ಶಾಂತಿ ಮಂತ್ರ
ಶಂ ನೋ ದೇವೀರಭೀಷ್ಟೆಯ ಆಪೋ ಭವಂತು ಪೀತಯೇ ॥
ಶಂ ಯೋರಭಿ ಸವನ್ನು ನಃ | (I, V. 1.)
2. ಕಾಸರೋಗದ ಭೈಷಜ್ಯ
1
I
ಯಥಾ ಸೂರ್ಯಸ್ಯ ರತ್ನಯಃ ಪರಾಪತಾಶುಮತ್ |
ಏವಾ ತ್ವಂ ಕಾಸೇ ಪ್ರ ಪತ ಸಮುದ್ರಸ್ಯಾನು ವಿಕ್ಷರಮ್ ॥ (VII. 106, 3.)
3. ಪಿಶಾಚಿಗಳ ಉಚ್ಚಾಟನೆ
1
1
ತಪನೋ ಅಸ್ಮಿ ಪಿಶಾಚಾನಾಂ ವ್ಯಾಘ್ರ ಗೋಮತಾಮಿವ
1
ಶ್ವಾನಃ ಸಿಂಹಮಿವ ದೃಷ್ಟಾ ತೇ ನ ವಿಂದಂತೇ ನಂಚನಮ್ ॥ (IV. 36. 6.)
4. ಸ್ವಾಪನ ಮಂತ್ರ
I
ಸ್ವಪಂ ತ ಜ್ಞಾತಯಃ ಸ್ವಪ್ನ ಯಮಭಿತೋ ಜನಃ | (IV. 5. 6.)
5. ಸಭಾವಿಜಯಕ್ಕೆ ಮಲತ್ರ
ವಿದ್ದ ತೇ ಸಭೇ ನಾಮ ನರಿಷ್ಟಾ ನಾಮ ವಾ ಆಸಿ |
ಯೇ ತೇ ಕೇ ಚ ಸಭಾಮದಸ್ತೇ ಮೇ ಸಂತು ಸವಾಚಸಃ ॥ (VII 12, 2.)
6. ಪೃಥಿವೀ ಸೂಕ್ತ
1
ಯಸ್ಯಾಂ ಗಾಯನ್ತಿ ನೃತ್ಯನ್ತಿ ಭೂಮ್ಯಾಂ ಮರ್ತ್ಯಾ ವೈಲವಾಃ |
ಮಾಧ್ಯಂತೇ ತ್ಯಾ ಮಾನೋ ಯಹ್ಯಾ ನಗತಿ ಗುಂಗು।।
ಸಾ ನೋ ಭೂಮಿಃ ಪ್ರಣದತಾಂ ಸಪಾನಸಪತ್ನಂ ಮಾ
ಪೃಥಿವೀ ಕೃಣೋತು (XII i, 44)
ತರುವ ಪ್ರಯತ್ನವನ್ನು ಕೆಲವು ವಿದ್ವಾಂಸರು
ಮಾಡಿದ್ದಾರೆ. ಅವುಗಳಲ್ಲಿ ಮುಖ್ಯವಾದ
ಭೈಷಜ್ಯ, ಆಯುಷ್ಯ ಆಭಿಚಾರಿಕ, ಕೃತ್ಯಾ-ಪ್ರತಿಹರಣ, ಸೀಕರ್ಮ, ಸಾಂಮನಸ್ಯ ರಾಜಕರ್ಮ,
ಬ್ರಹ್ಮ-ಪ್ರಶಂಸೆ, ಪೌಷ್ಟಿಕ, ಪ್ರಾಯಶ್ಚಿತ್ತ- ಇವುಗಳ ಹೆಸರನ್ನು ಇಲ್ಲಿ ಉಲ್ಲೇಖಿಸಬಹುದು.
ಅಥರ್ವವೇದದ ಮಂತ್ರಗಳನ್ನು ಶಾಸ್ತ್ರೀಯವಾಗಿ ಮುಖ್ಯ ಶೀರ್ಷಿಕೆಗಳ ಕೆಳಗೆ
ಹೀಗೆ ವೇದಕಾಲೀನ ಸಂಸ್ಕೃತಿಯ ಸಮಗ್ರ ಪರಿಚಯದಲ್ಲಿ ಕುತೂಹಲಿಗಳಾದವರಿಗೆ
ಋಗ್ವದ ಸಂಹಿತೆಗಿಂತಲೂ ಸ್ವಲ್ಪ ಹೆಚ್ಚಿನ ಮಹತ್ತ್ವವೇ ಅಥರ್ವವೇದ ಸಂಹಿತೆಯಲ್ಲಿ
ಉಂಟೆನ್ನಬಹುದು. ಪೂರ್ವದ ಆರ್ಯರ ದೈನಂದಿನ ಜೀವನ, ಸಾಮಾಜಿಕ ಆಚಾರವಿಚಾರ
ಗಳು, ಹೃದಯೋದ್ಧಾರಗಳು, ಈ ಸಂಹಿತೆಯಲ್ಲಿ ಮೂಡಿರುವಷ್ಟು ವೈವಿಧ್ಯಪೂರ್ಣವಾಗಿ
ಮತ್ತೆಲ್ಲಿಯೂ ಮೂಡಿಲ್ಲ. ಅಥರ್ವವೇದ ಕೇವಲ ಮಾಟ ಮಂತ್ರಗಳ ತವರೆಂದೂ ಸಾತ್ವಿಕರು
ಅದನ್ನು ಕಣ್ಣೆತ್ತಿ ನೋಡುವುದು ಕೂಡ ತಪ್ಪೆಂದೂ ಇರುವ ಸಾಮಾನ್ಯಭಾವನೆ ಸರಿಯಾದುದಲ್ಲ.
ವಸ್ತುತಃ ಮುಂದಿನ ಆಯುರ್ವೇದವೇ ಮೊದಲಾದ ಅನೇಕ ಲೌಕಿಕ ಶಾಸ್ತ್ರಗಳು ಹುಟ್ಟಿ
ಬೆಳೆಯಲು ಈ ಸಂಹಿತೆಯಿಂದಲೇ ಪ್ರಚೋದನೆ ದೊರೆಯಿತೆಂದು ಹೇಳಲು ಯಾವ
ಅಡ್ಡಿಯೂ ಇಲ್ಲ. ಭಾರತದಲ್ಲಿ ಮೊದಲಿಗೆ ಪ್ರಚಾರದಲ್ಲಿದ್ದ ಶಾಸ್ತ್ರ ವಿದ್ಯೆಯಂದರೂ<noinclude><references/></noinclude>
45otrnryse5qi38j83w7eaaequ4tvn9
ಪುಟ:Mysore-University-Encyclopaedia-Vol-1-Part-1.pdf/೩೦೬
104
4599
314852
153326
2026-05-01T17:44:12Z
Pragathi. BH
7585
314852
proofread-page
text/x-wiki
<noinclude><pagequality level="1" user="106.51.234.62" /></noinclude>೩೦೬
ಅನುಗಮನ
ಅವನ ನಿಗಮನತರ್ಕವನ್ನು ಮಾತ್ರ ಆಶ್ರಯಿಸಿದರು. ಹೊಸ ಹೊಸ ವಿಷಯಗಳನ್ನು
ತಿಳಿಯಬೇಕೆಂಬ ಕೂತೂಹಲವಿಲ್ಲದ್ದರಿಂದ ಅವರಿಗೆ ಅನುಗಮನತರ್ಕ ಅಗತ್ಯವಾಗಿ
ತೋರಲಿಲ್ಲ. ಅದರ ಪರಿಣಾಮವಾಗಿ ಅವರ ಜ್ಞಾನ ಮುಖ್ಯವಾಗಿ ಪ್ರಕೃತಿಗೆ ಸಂಬಂಧಿಸಿದ
ಜ್ಞಾನ - ಬೆಳೆಯದೆ ದೀರ್ಘಕಾಲ ಅವರು ಅಂಧಕಾರದಲ್ಲಿ ಮುಳುಗಿದ್ದರು.
ಭಾರತದಲ್ಲಿ ತಾರ್ಕಿಕರು ಬಹಳ ಹಿಂದಿನ ಕಾಲದಲ್ಲೇ ಅನುಗಮನ ನಿಗಮನಗಳು
ಒಂದನ್ನೊಂದು ಎಡೆಬಿಡದ ಪ್ರಕ್ರಿಯೆಗಳೆಂದು ತಿಳಿದಿದ್ದರು. ಅವರ ಪಂಚಾವಯವ
ಅನುಮಾನ ವಾಕ್ಯದಲ್ಲಿ ಮಧ್ಯದ ಅವಯವದಲ್ಲಿ ಅನುಗಮನಕ್ರಿಯೆ ಅಡಗಿತ್ತು. ಅನುಮಾನವಾಕ್ಯ
ಪೂರ್ಣವಾಗಲು ಅದಕ್ಕೆ ನಿಗಮನದಷ್ಟೇ ಅನುಗಮನವೂ ಅಗತ್ಯವೆಂದು ಸ್ಪಷ್ಟವಾಗಿ
ತಿಳಿಸಿದ್ದರು. ಆದರೆ ಮಧ್ಯಯುಗದ ಪಾಶ್ಚಾತ್ಯರಂತೆ ಭಾರತೀಯರಿಗೂ ಮುಖ್ಯವಾಗಿ
ಪ್ರಶ. 10ನೆಯ ಶತಮಾನದಿಂದ 19ನೆಯ ಶತಮಾನದವರೆಗೆ ಹೊಸ ವಿಷಯಗಳನ್ನು
ಕಂಡುಹಿಡಿಯುವ ಕುತೂಹಲವಿರಲಿಲ್ಲ. ಆದ್ದರಿಂದ ಅವರು ಅನುಗಮನಕ್ರಿಯೆಯ
ಬಹುರೂಪಗಳನ್ನು ವಿಸ್ತರಿಸದೆ ತರ್ಕಶಾಸ್ತ್ರವನ್ನು ಕುಂಠಿತಗೊಳಿಸಿದರು. ಪ್ರಶ. 16ನೆಯ
ಶತಮಾನದಲ್ಲಿ ಪಾಶ್ಚಾತ್ಯ ದೇಶಗಳಲ್ಲಿ ವಿಜ್ಞಾನಕಟ್ಟಿ ಹುಟ್ಟಿದಾಗ ಅನುಗಮನ ನ್ಯಾಯದ
ಅಗತ್ಯ ಅವರಿಗೆ ಮನವರಿಕೆಯಾಯಿತು. ಈ ಕಾಲದಲ್ಲಿದ್ದ ಬೇಕನ್ ಎಂಬ ವಿಜ್ಞಾನಪ್ರೇಮಿ,
ಗೆಲಿಲಿಯೊ ಮುಂತಾದ ವೈಜ್ಞಾನಿಕರು ಅನುಸರಿಸಿದ ಅನುಗಮನರ್ಕವಿಧಾನಕ್ಕೆ ಇಂಡಕ್ಷನ್
ಎಂಬ ಹೆಸರುಕೊಟ್ಟು ಅದನ್ನು ಸ್ವಲ್ಪಮಟ್ಟಿಗೆ ವಿವರಿಸಿದನು.
ಬೇಕನ್ ವಿವರಿಸಿರುವ ಅನುಗಮನತರ್ಕವಿಧಾನ ತುಂಬ ಸರಳವಾದದ್ದು. ಅವನು
ಮುಖ್ಯವಾಗಿ ಒತ್ತಿಹೇಳಿದ್ದು ಇದು: ಕೃತಿ000 ಸತ್ಯವನ್ನು ತಿಳಿಯಬೇಕಾದರೆ ನಾವು ಎಲ್ಲ
ಬಗೆಯ ಪೂರ್ವಕಲ್ಪನೆಗಳನ್ನೂ ಬದಿಗಿಟ್ಟು ಪ್ರಕೃತಿಯ ಒಂದೊಂದು ಅಂಶವನ್ನೂ
ಕ ನೋಡಬೇಕು. ಸಪ್ರವಾಗಿ ಕಂಡ ವಿಷಯಗಳನ್ನು ತದ್ದಾಗಿ ನಿಮ್ಮ ಪ್ರವಾಗಿ ಕರಾರುವಾ
ಕ್ಕಾಗಿ ವರ್ಣಿಸಬೇಕು. ಕಂಡದ್ದರಲ್ಲಿ ಯಾವುದನ್ನೂ ನಮ್ಮ ಮತ ಭಾವನೆಗಳಿಗೆ ವಿರುದ್ಧವೆಂದು
ಕೈಬಿಡಬಾರದು; ಹೀಗಿದ್ದರೆ ಚೆನ್ನು ಎಂದು ನಮ್ಮ ಅಭಿಮಾನಗಳಿಗೆ ವಶರಾಗಿ ನಮಗೆ
ಮೆಚ್ಚಿಕೆಯಾದುದನ್ನು ಆರೋಪಿಸಲೂಬಾರದು; ಹಾಗೆ ಮಾಡಿದಾಗ ಕಂಡ ವಿಷಯವನ್ನು
ವಿರೂಪಗೊಳಸಿ ಸತ್ಯದಿಂದ ವಿಮುಖರಾಗುತ್ತೇವೆ. ವಾಸ್ತವವಾಗಿ ಕಂಡ ವಿಷಯಗಳಲ್ಲಿ
ಇರಬಹುದಾದ ಸಾಮಾನ್ಯಲಕ್ಷಣಗಳನ್ನು ನಿರ್ದಿಷ್ಟವಾಗಿ ಗುರುತಿಸಿ ಅವುಗಳ ಆಧಾರದ
ಮೇಲೆ ಪ್ರಕೃತಿಯ ನಿಯಮಗಳನ್ನು ಸ್ಪಷ್ಟವಾಗಿ ನಿರೂಪಣೆಮಾಡಬೇಕು. ಬೇಕನ್ ನಿಯಮ
ನಿರೂಪಣೆಗೆ ವಿಷಯಗಳ ಎಣಿಕೆಯನ್ನು (ಎನ್ಯೂಮರೇಷನ್) ಆಧಾರವಾಗಿಟ್ಟುಕೊಂಡ
ಸಾಮ್ಯವಿರುವ ವಿಷಯಗಳ ಸಂಖ್ಯೆ ಹೆಚ್ಚಿದಷ್ಟೂ ನಿಯಮ ನಿರೂಪಣೆಯೂ ಹೆಚ್ಚು
ಪ್ರಬಲವಾಗುತ್ತದೆ ಎಂದು ಇವನ ಮತ
ದೃಷ್ಟಾಂತಗಳ ಎಣಿಕೆಯನ್ನು ಮಾತ್ರ ಆಶ್ರಯಿಸುವುದು ಉತ್ತಮಮಾರ್ಗವಲ್ಲ. ಕೇವಲ
ಎಣಿಕೆಯ ಮೇಲೆ ರೂಪಿಸಿದ ನಿಯಮ ಭದ್ರವಲ್ಲ. ಅದಕ್ಕೆ ಆಧಾರವಾಗಿ ನಾವು ಸಂಗ್ರಹಿಸಿದ
ಸಾವಿರ ವಿಷಯಗಳಲ್ಲಿ ಸಾಮ್ಯವಿರಬಹುದು. ಆದರೆ ವಿರುದ್ಧವಾದ ಒಂದು ವಿಷಯ
ಕಾಣಿಸಿಕೊಂಡಾಗ ಅದು ಉರುಳಿ ಬೀಳುತ್ತದೆ. ಅಲ್ಲದೆ ಕೇವಲ ಅವೇಕ್ಷಣ (ಅಬ್ಬರ್ವೇಷನ್)
ಕೂಡ ಹೆಚ್ಚು ಪರಿಣಾಮಕಾರಿಯಲ್ಲ. ಕಂಡ ವಿಷಯವನ್ನು ವಿಶ್ಲೇಷಿಸಿ (ಅನಲೈಸ್)
ನೋಡಿದಾಗ
ಅದರ ಮರ್ಮ ತೆರೆದು ಕಾಣುತ್ತದೆ. ವಿಶ್ಲೇಷಣೆಯಿಂದ ನಾವು ವಿಷಯವನ್ನು
ಒಳಹೊಕ್ಕು ನೋಡಲು ಸಾಧ್ಯವಾಗುತ್ತದೆ. ನಾವು ತಿಳಿಯಬೇಕೆಂದಿರುವ ಸತ್ಯಕ್ಕೆ ಯಾವ
ಅಂಶ ನೇರವಾಗಿ ಸಂಬಂಧಿಸಿದುದು ಯಾವುದು ಆಗಂತುಕ ಎಂಬುದನ್ನು ತಿಳಿಯಲು
ವಿಶ್ಲೇಷಣೆ ನೆರವಾಗುತ್ತದೆ. ಈ ವಿಶೇಷಣದ ಅಗತ್ಯತೆಯನ್ನು ಬೇಕನ್ ಸ್ಪಷ್ಟವಾಗಿ ತಿಳಿಯಲಿಲ್ಲ.
ಈ
ಇದಕ್ಕಿಂತ ಇನ್ನೂ ಫಲಕಾರಿಯಾದ ವಿಧಾನ, ಕಲ್ಪನೆಯ ವಿಧಾನ (ಮೆಥಡ್ ಆಫ್
ಹೈಪಾಥಿಸಿಸ್), ಇದಕ್ಕೆ ಪ್ರತಿಭೆ ಅಗತ್ಯ ವಿಷಯಗಳನ್ನು ಕೂಡಿಹಾಕಬಹುದು. ವಿಶ್ಲೇಷಿಸ
ಬಹುದು. ಆದರೆ ಅವುಗಳಲ್ಲಿ ಅಡಗಿರುವ ಮರ್ಮವನ್ನು ತಿಳಿಯಬೇಕಾದರೆ ಊಹೆ
ಮಾಡಬಲ್ಲ ಶಕ್ತಿಬೇಕು. ಅಂಥ ಊಹಾಶಕ್ತಿ ಇದ್ದುದರಿಂದಲೇ ನ್ಯೂಟನ್ ಭೂಮಿಯ
ಚಲನವನ್ನೂ ಆಕಾಶದಲ್ಲಿರುವ ಗ್ರಹಗಳ ಚಲನವನ್ನೂ ತನ್ನ ಪ್ರತಿಭೆಯ ಬಲದಿಂದ
ಸೂತ್ರಿಸಿ ಗರುತ್ವಾಕರ್ಷಣ ಕಲ್ಪನೆಯನ್ನು ಏರ್ಪಡಿಸಿಕೊಂಡ. ಕಲ್ಪನೆ ಬರಿಯ ಕಲ್ಪನೆಯಾಗಿಯೇ
ಉಳಿದರೆ ಅದಕ್ಕೆ ಅಷ್ಟು ಬಲವಿಲ್ಲ. ಅದು ಫಲಕಾರಿಯಾದ ಕಲ್ಪನೆಯಾಗಬೇಕು.
ಅದನ್ನಾಶ್ರಯಿಸಿದಾಗ ವಿಷಯಗಳಲ್ಲಿ ಹೆಚ್ಚು ಹೆಚ್ಚಿನ ಸಾಂಗತ್ಯ ತೋರಬೇಕು. ಅದಕ್ಕಿಂತ
ಮುಖ್ಯವಾಗಿ ವಿಷಯದ ಒರೆಗಲ್ಲಿಗೆ ಹಚ್ಚಿದಾಗ, ಪ್ರಯೋಗ ನಡೆಸಿದಾಗ ಅದು ವಾಸ್ತವಕ್ಕೆ
ಸರಿತೂಗಬೇಕು. ಅನುಗಮನತರ್ಕಕ್ಕೆ ಸಂಬಂಧಪಟ್ಟ ಈ ಅಂಶಗಳಿಗೆ ಬೇಕನ್
ಗಮನಕೊಡಲಿಲ್ಲ.
ಈ ಎಲ್ಲ ಅಂಶಗಳಿಗೆ ಗಮನಕೊಟ್ಟು ಅನುಗಮನತರ್ಕವನ್ನು ಬೆಳೆಸಿದವನು ಜಾನ್
ಸ್ಪೂವರ್ಟ್ ಮಿಲ್ ಎಂಬ ಆಂಗ್ಲಯ ತಾರ್ಕಿಕ. ಅವನು ಅನುಗಮನತರ್ಕವನ್ನು
ವಿಸ್ತರಿಸಲು ಅನುಕೂಲವಾದುದಕ್ಕೆ ಭೌತ ಮತ್ತು ರಾಸಾಯನಿಕ ವಿಜ್ಞಾನದಲ್ಲಿ ಅವನ
ಕಾಲಕ್ಕಾಗಲೇ ಆಗಿದ್ದ ಪ್ರಗತಿ ಮುಖ್ಯಕಾರಣ. ಪಾಶ್ಚಾತ್ಯರಲ್ಲಿ ಮೊಟ್ಟಮೊದಲಾಗಿ ಅನುಗಮನ
ನಿಗಮನವೆರಡನ್ನೂ ಒಳಗೊಂಡ ತರ್ಕಶಾಸ್ತ್ರವನ್ನು ನಿರ್ಮಿಸಿದ ಖ್ಯಾತಿ ಅವನಿಗೆ ಸಲ್ಲುತ್ತದೆ.
ಅವನ ನಿಗಮನ ಅನುಗಮನ ತರ್ಕದ ಮುಖ್ಯ ವಿಧಾನಗಳು ಎರಡು: 1 ಅನುಗಮನಕ್ಕೆ
ಪೂರ್ವಿಯಾದ ನಿಗಮನವಿಧಾನ, 2 ನಿಗಮನಕ್ಕೆ ಪೂರ್ವಿಯಾದ ಅನುಗಮನವಿಧಾನ.
ಮೊದಲನೆಯದನ್ನು ಭೌತವಿಧಾನವೆಂದೂ ಎರಡನೆಯದನ್ನು ಜಾರಿತ್ರಿಕ ವಿಧಾನವೆಂದೂ
ಕರೆದಿದ್ದಾನೆ. ಈ ಹೆಸರುಗಳೂ ವಿಂಗಡನೆಯೂ ಅಷ್ಟೇನೂ ಸಮರ್ಪಕವಾದುದಲ್ಲ.
ಏಕೆಂದರೆ ಭೌತವಿಜ್ಞಾನದಲ್ಲಿ ಅವನು ಹೇಳಿರುವ ಎರಡು ವಿಧಾನಗಳೂ ಪರಸ್ಪರ
ಸಹಕಾರಿಗಳಾಗಿ ಬಳಕೆಯಾಗಿವೆ.
ವಿಷಯದ ಅವೇಕ್ಷಣ, ಸಂಗ್ರಹಣ, ವಿಶ್ಲೇಷಣಗಳ ಮೂಲಕ ಅಗತ್ಯವಾದ ಅಂಶಗಳಿಂದ
ಅನಗತ್ಯವಾದ ಅಂಶಗಳ ಪೃಥಕ್ಕರಣ, ವಿಷಯಗಳನ್ನು ಒಂದುಗೂಡಿಸುವ ಭಾವನೆಯ
ಊಹೆ, ನಿಗಮನದಿಂದ ವಿಸ್ತರಿಸಿ, ಊಹೆಯನ್ನು ಪ್ರಯೋಗದಿಂದ ರುಜುವಾತುಮಾಡು
ವುದು-ಇವು ಅನುಗಮನತರ್ಕದ ವಿವಿಧ ಪರಸ್ಪರ ಪೂರಕ ಮಾರ್ಗಗಳು. ಈ ಮಾರ್ಗಗಳನ್ನು
ಬಿಡಿಬಿಡಿಯಾಗಿ ಅಥವಾ ಅವುಗಳಲ್ಲಿ ಎರಡನ್ನೂ ಸೇರಿಸಿ ಅಥವಾ ಎಲ್ಲವನ್ನೂ ಸೇರಿಸಿ
ಯಾವ ಸಂದರ್ಭದಲ್ಲಿ ಹೇಗೆ ಉಪಯೋಗಿಸಿಕೊಳ್ಳಬಹುದೆಂಬುದು ಅನುಗಮನದ
ಒಂದು ಮುಖ್ಯಪ್ರಶ್ನೆ.
ಇದಕ್ಕೆ ಉತ್ತರವಾಗಿ ಮಿಲ್ ಐದು ವಿಧಾನಗಳನ್ನು ಸೂಚಿಸಿದ್ದಾನೆ :1 ಸ ವಿಧಾನ
(ಮೆಥಡ್ ಆಫ್ ಅಗ್ರಿಮೆಂಟ್) ; 2 ವ್ಯತ್ಯಾಸವಿಧಾನ (ಮೆಥಡ್ ಆಫ್ ಡಿಪರೆನ್ಸ್) 3 ಸಪಕ್ಷ
ಮತ್ತು ವಿಪಕ್ಷಗಳ ಜೋಡಣೆ ವಿಧಾನ (ಜಾಯಿಂಟ್ ಮೆಥಡ್ ಆಫ್ ಅಗ್ರಿಮೆಂಟ್ ಆ್ಯಂಡ್
ಡಿಪರೆನ್ಸ್); 4 ಸಂಗಾಮಿವ್ಯತ್ಯಯಗಳ ವಿಧಾನ (ಮೆಥಡ್ ಆಫ್ ಕನ್ಕಾಮಿಟೆಂಟ್
ವೇರಿಯೇಷನ್) ; 5 ಶೇಷವಿಧಾನ (ಮೆಥಡ್ ಆಫ್ ರೆಸಿಡ್ಯೂಸ್): ಇವನ್ನು ಕಾರ್ಯಕಾರಣ
ಸಂಬಂಧಗಳನ್ನು ನಿರ್ಧರಿಸುವ ವಿಧಾನಗಳೆಂದು ಕರೆಯುವುದುಂಟು.'
ಅವೇಕ್ಷಣ ಮತ್ತು ವಿಷಯ ಸಂಗ್ರಹಣಗಳೆರಡನ್ನೂ ಸ್ವಲ್ಪಮಟ್ಟಿಗೆ ವಿಭಜನಮಾರ್ಗವನ್ನೂ
ಮಿಲ್ ತನ್ನ ಸಪಕ್ಷವಿಧಾನದಲ್ಲಿ ಉಪಯೋಗಿಸಿಕೊಂಡಿದ್ದಾನೆ. ಜೊತೆಗೆ ವಿಭಜನವಿಧಾನ,
ಪ್ರಾಯೋಗವಿಧಾನಗಳನ್ನು ವ್ಯತ್ಯಾಸದ ವಿಧಾನದಲ್ಲೂ ಸಂಗಾಮಿ ವ್ಯತ್ಯಯಗಳ ವಿಧಾನದಲ್ಲೂ
ಉಪಯೋಗಿಸಿಕೊಂಡಿರುತ್ತಾನೆ. ಆದರೆ ಊಹೆಯ ವಿಧಾನವನ್ನು ಆತ ಉಪಯೋಗಿಸಿ
ಕೊಂಡಿಲ್ಲ.
ಸಪಕ್ಷವಿಧಾನಕ್ಕೆ ಒಂದು ಉದಾಹರಣೆ: ಒಂದು ಊರಿನಲ್ಲಿ ವಿಷಮಶೀತಜ್ವರ
ಹುಟ್ಟಿತೆಂದಿಟ್ಟುಕೊಳ್ಳೋಣ. ಇದು ಹುಟ್ಟಲು ಕಾರಣವೇನೆಂಬುದನ್ನು ಆ ಊರಿನ
ಪುರಸಭೆಯವರು ಪತ್ತೆಮಾಡಬೇಕಾಗುತ್ತದೆ. ಜ್ವರ ಹತ್ತು ಜನರಿಗೆ ಬಂದಿದ್ದರೆ ಅವರೆಲ್ಲರೂ
ಒಂದೇ ಬಾವಿಯ ನೀರನ್ನೂ ಒಬ್ಬನೇ ಗೋವಳಿಗ ಕೊಟ್ಟ ಹಾಲನ್ನೂ ಕುಡಿದದ್ದು ಅಥವಾ
ಒಂದೇ ಅಂಗಡಿಯಿಂದ ಕೊಂಡ ತರಕಾರಿಯನ್ನು ತಿಂದದ್ದು ಕಾರಣವಾಗಿರಬಹುದು.
ಇವುಗಳಲ್ಲಿ ನಿಜವಾಗಿ ಯಾವುದು ಕಾರಣ? ಹತ್ತು ಜನಕ್ಕೂ ಸಮಾನವಾದ ಅಂಶ
ಯಾವುದು ಎಂಬುದನ್ನು ಕಂಡುಹಿಡಿದಿದ್ದರೆ ಅದು ಜ್ವರಕ್ಕೆ ಕಾರಣವೆಂದು ಹೇಳಬಹುದು.
ಹತ್ತು ಜನರೂ ಒಬ್ಬನೇ ಗೋವಳಿಗೆ ಕೊಟ್ಟ ಹಾಲನ್ನು ಸೇವಿಸಿದ್ದರೆ ಬಹುಶಃ ಅದು
ಅದಕ್ಕೆ ಕಾರಣವಾಗಬಲ್ಲುದು.
ಆದರೆ ಇದು ನಿರ್ದುಷ್ಟವಾದ ವಿಧಾನವಲ್ಲ. ಹತ್ತು ಜನ ಒಬ್ಬ ಗೋವಳಿಗನ
ಹಾಲನ್ನು ಕುಡಿದಿದ್ದರೂ ಅದೇ ಆ ಜ್ವರಕ್ಕೆ ಕಾರಣವೆಂದು ನಿರ್ದಿಷ್ಟವಾಗಿ ಹೇಳಲಾಗುವುದಿಲ್ಲ.
ಅದಕ್ಕಿಂತ ಬೇರೆ ಕಾರಣವಿರಬಹುದು. ಹಾಲಿಗೆ ಸೇರಿಸಿದ ನೀರು ಕಾರಣವಿರಬಹುದು.
ಈ ವಿಧಾನದಲ್ಲಿರುವ ದೌರ್ಬಲ್ಯವನ್ನು ಪರಿಹರಿಸಲು ಎರಡು ಮಾರ್ಗಗಳು ಇವೆ.
ವಿಪಕ್ಷದೃಷ್ಟಾಂತಗಳನ್ನು ಪರಿಶೀಲಿಸುವುದು. ವಿಪಕ್ಷದೃಷ್ಟಾಂತಗಳೆಂದರೆ ಕಾಯಿಲೆಗೆ
ಒಳಗಾಗದವರೆಲ್ಲರೂ ಸೇವಿಸಿದ ನರಂಥಗಳನ್ನು ಪರಿಶೀಲಿಸುವುದು, ಕ್ಯಾಂಬರದೇ
ಇರುವುವವರಲ್ಲಿ ಯಾರೊಬ್ಬರೂ ಆ ಗೋವಳಿಗ ಕೊಟ್ಟ ಹಾಲನ್ನು ಕುಡಿಯದವರಾಗಿದ್ದರೆ
ಆ
ಆಗ ಸಾಲೇ ಕಾರಣವೆಂದು ಹೆಚ್ಚು ದೃಢವಾಗುತ್ತದೆ. ಹೀಗೆ ಸಮದೃಷ್ಟಾಂತಗಳ
ಜೊತೆಯಲ್ಲಿ ವಿಪಕ್ಷ ದೃಷ್ಟಾಂತಗಳನ್ನೂ ಪರಿಶೀಲಿಸಿ ಒಂದು ಅಂಶ ಸಪಕ್ಷದೃಷ್ಟಾಂತಗಳೇ
ಇದರಲ್ಲೂ ಇದ್ದುದಾಗಿ, ವಿಕ್ಷಾಂಕಗಳಲ್ಲಿ ಇಲ್ಲ ತಿಳಿದari Ap
ವಿಪಕ್ಷವಿಧಾನದ ಬೆಂಬಲ ದೊರೆತು ಅದು ಬಲಗೊಳ್ಳುತ್ತದೆ. ಅದಕ್ಕಿಂತ ಹೆಚ್ಚು
ದೃಢವಾಗಬೇಕಾದರೆ, ವ್ಯತ್ಯಾಸವಿಧಾನವನ್ನು ಅನುಸರಿಸಬೇಕು. ಪ್ರಯೋಗವೇ ಈ ವಿಧಾನಕ್ಕೆ
ಇರುವ ಬಲ. ಉರಿಯುವುದಕ್ಕೆ ಆಮ್ಲಜನಕ ಕಾರಣ ಎಂದು ನಿರ್ದಿಷ್ಟವಾಗಿ ಹೇಳಬೇಕಾದರೆ
ಒಂದೇ ಒಂದು ಪ್ರಯೋಗ ಸಾಕು. ಆಮ್ಲಜನಕವಿರುವ ಜಾಡಿಯಲ್ಲಿ ದೀಪವಿಟ್ಟರೆ
ಉರಿಯುತ್ತದೆ. ಆಮ್ಲಜನಕವಿಲ್ಲದ ಜಾಡಿಯಲ್ಲಿ ದೀಪವಿಟ್ಟರೆ ಆರಿಹೋಗುತ್ತದೆ. ಈ
ವ್ಯತ್ಯಾಸವನ್ನು ಪ್ರಾಯೋಗಿಕವಾಗಿ ತೋರಿಸಿದಾಗ ಸಂಶಯಕ್ಕೆ ಅವಕಾಶವಿಲ್ಲವಾಗುತ್ತದೆ.
ಆದ್ದರಿಂದ ವ್ಯತ್ಯಾಸವಿಧಾನ ಸಶಕ್ಷವಿಧಾನಕ್ಕಿಂತ ಪ್ರಬಲವಾದದ್ದು.
ಸಂಗಾಮಿವ್ಯತ್ಯಯಗಳ ವಿಧಾನದಿಂದ ಕಾರ್ಯಕಾರಣದ ಸಂಬಂಧ ಇನ್ನೂ ಹೆಚ್ಚು
ನಿರ್ದಿಷ್ಟವಾಗುತ್ತದೆ. ಅದರ ಮೂಲಕ ಕಾರಣದ ಪ್ರಮಾಣಕ್ಕೂ ಕಾರ್ಯದ ಪ್ರಮಾಣಕ್ಕೂ
ಸಂಬಂಧವೇರ್ಪಡಿಸಬಹುದು. ಕಾರಣಾಂಶದ ಪ್ರಮಾಣ ಕಡಿಮೆ ಮಾಡಿದರೆ ಕಾರ್ಯದ
ಪ್ರಮಾಣ ಅದೇ ಪ್ರಮಾಣದಲ್ಲಿ ಬದಲಾಯಿಸಿದರೆ ಅವೆರಡಕ್ಕಿರುವ ಸಂಬಂಧ ತುಂಬ<noinclude><references/></noinclude>
hwqt8vehbaemdwq72bn47bj0p9iod7e
ಪುಟ:Mysore-University-Encyclopaedia-Vol-1-Part-1.pdf/೩೮೦
104
4652
314906
153358
2026-05-01T18:03:25Z
Pragathi. BH
7585
314906
proofread-page
text/x-wiki
<noinclude><pagequality level="1" user="Keerthi reddy nb" /></noinclude>೩೮೦
ಅಭಯಾರಣ್ಯಗಳು
50ಚ.ಕಿಮೀ. ಇಲ್ಲಿ ಅರಣ್ಯ ಪ್ರಧಾನವಾಗಿ ಒಣಪರ್ಣಪಾತಿ ಮತ್ತು ಕುರುಚಲು ಬಗೆಯದು.
ಜಾಲಾರಿ ಮತ್ತು ಮುಂಡೀಚಲು (ಒಂದು ಬಗೆಯ ಅನಾವೃತ ಬೀಜ ಸಸ್ಯ, ವಿನಾಶದ
ಅಂಚಿನಲ್ಲಿದೆ) ಇಲ್ಲಿನ ಮುಖ್ಯ ಬಗೆಯ ಮರಗಳು, ಕಾಡುಬೆಕ್ಕು, ತೋಳ, ಚಿರತೆ, ನರಿ
ಇಲ್ಲಿನ ಮಾಂಸಾಹಾರಿಗಳಾದರೆ, ಜಿಂಕೆ, ಕೃಷ್ಣಮೃಗ, ಹಂದಿ, ಕೋತಿ ಇಲ್ಲಿನ ಸಸ್ಯಾಹಾರಿಗಳು.
ಆಚೀಚೆ ಕೃಷಿ ಭೂಮಿಯಿದ್ದು ಸಾಕಷ್ಟು ಆಹಾರ, ಹುಳು ಹುಪ್ಪಟೆಗಳು ಸಿಗುವುದರಿಂದ
ಹಕ್ಕಿಗಳಿಗೆ ಮೆಚ್ಚಿನ ತಾಣವಾಗಿದೆ. ಇಲ್ಲಿ ಸುಮಾರು 16 ಬಗೆಯ ನೀರಹಕ್ಕಿಗಳೂ ನೂರಾರು
ಬಗೆಯ ವೃಕ್ಷವಾಸಿ ಹಾಗೂ ಭೂವಾಸಿ ಹಕ್ಕಿಗಳೂ ಇವೆ. ವೀಕ್ಷಕರಿಗೆ ದೋಣಿ ಸೌಲಭ್ಯವನ್ನು
ಕಲ್ಪಿಸಲಾಗಿದೆ (ನೋಡಿ : ರಂಗನತಿಟ್ಟು).
18. ಶರಾವತಿ ಕಣಿವೆ ವನ್ಯಧಾಮ: (ಶಿವಮೊಗ್ಗ ಜಿಲ್ಲೆ) ಪಶ್ಚಿಮ ಘಟ್ಟಗಳಲ್ಲಿ
ಸ್ಥಿತವಾಗಿರುವ ಇನ್ನೊಂದು ಅಭಯಾರಣ್ಯ 1972 ಏಪ್ರಿಲ್ ತಿಂಗಳಿನಲ್ಲಿ ಸ್ಥಾಪನೆಗೊಂಡಿತು.
ಸಾಗರದಿಂದ 7ಕಿಮೀ ದೂರದಲ್ಲಿದೆ. ಪೂರ್ವಭಾಗದಲ್ಲಿ ಲಿಂಗನಮಕ್ಕಿ ಜಲಾಶಯವೂ
ನೈಋತ್ಯದಲ್ಲಿ ಮೂಕಾಂಬಿಕಾ ವನ್ಯಧಾಮವೂ ಇವೆ. ಜಲಾಶಯವೂ ಸಣ್ಣಪುಟ್ಟ ದ್ವೀಪಗಳೂ
ಸೇರಿ ಒಟ್ಟು ವಿಸ್ತೀರ್ಣ 431ಚ.ಕಿಮೀ. ಇಲ್ಲಿನ ಅರಣ್ಯ ನಿತ್ಯಹಸುರಿನ ಹಾಗೂ ಅರೆನಿತ್ಯಹಸುರಿನ
ಸಸ್ಯ ಸಂಕುಲದಿಂದ ಕೂಡಿದೆ.
ಸುರಹೊನ್ನೆ, ಗುಳಮಾವು, ಬಗನಿ, ಸಭ್ಯ, ಎಣ್ಣೆಮರ, ಮಗ್ಗಾರೆ ಮುಂತಾದ ಮರಗಳೂ
ಸೀಗೆ, ನೀಟಮ್, ಗಣಪೆಬಳ್ಳಿ ಮುಂತಾದ ಬಳ್ಳಿಗಳೂ ನಂದಿ, ಬೀಟೆ, ದೊಳ್ಳಿ, ಬೆಟ್ಟದನೆಲ್ಲಿ,
ಮತ್ತಿ ನವಿಲಾದಿ ಇತ್ಯಾದಿ ಆರ್ಥಿಕ ಮಹತ್ವವುಳ್ಳ ಮರಗಳೂ ಇವೆ. ಹುಲಿ, ಚಿರತೆಗಳಲ್ಲದೆ,
ಹಾರುವ ಆಳಿಲು, ಸಿಂಗಳೀಕ, ಕಾಳಿಂಗಸರ್ಪ ಮುಂತಾದ ಅಪರೂಪದ ಪ್ರಾಣಿಗಳೂ
ಇಲ್ಲಿ ಕಾಣದೊರೆಯುತ್ತವೆ.
ಅಂಗೈಗಾತ್ರದ ಅಪರೂಪದ ಬೇಡ
14. ನುಗು ವನ್ಯಧಾಮ: (ಮೈಸೂರು ಜಿಲ್ಲೆ) ನುಗು ಹೊಳೆಗೆ ಅಡ್ಡಲಾಗಿ ಕಟ್ಟಿದ
ಜಲಾಶಯವನ್ನು ಒಳಗೊಂಡ ಒಂದು ಚಿಕ್ಕ ಅಭಯಾರಣ್ಯ, ಮೈಸೂರಿನಿಂದ ಸರಗೂರು
ಮಾರ್ಗವಾಗಿ 76ಕಿಮೀ ದೂರದಲ್ಲಿದೆ. 1974 ಜೂನಿನಲ್ಲಿ ಸ್ಥಾಪಿತವಾಯಿತು. ವಿಸ್ತೀರ್ಣ
3023.80€.
ಇಲ್ಲಿನ ಬಹುಪಾಲು ಅರಣ್ಯ ಕುರುಚಲು ಕಂಟಿಗಳಿಂದ ಕೂಡಿದೆ ದಿಂಡಿಲು, ಬೆಟ್ಟದನೆಲ್ಲಿ
ಶ್ರೀಗಂಧ, ಬಾಗೆ, ಚುಜ್ಜಲು, ಗಂಡುಬಿದಿರು ಇಲ್ಲಿನ ಮುಖ್ಯ ಸಸ್ಯವರ್ಗ. ಆನೆ, ಚಿರತೆ,
ಕಾಡುಬೆಕ್ಕು, ಜಿಂಕೆ, ಕೆಮ್ಮ, ಕಾಡುಹಂದಿ, ಮುಂಗುಸಿ, ಕಡವೆ, ಪುನುಗುಬೆಕ್ಕು, ಮರಬೆಕ್ಕು
ಮತ್ತಿತರ ಪಾಣಿಗಳಿವೆ.
15. ಪುಷ್ಪಗಿರಿ ವನ್ಯಧಾಮ: (ಕೊಡಗು ಜಿಲ್ಲೆ) ಪಶ್ಚಿಮ ಘಟ್ಟಗಳಲ್ಲಿರುವ ಇನ್ನೊಂದು
ಅಭಂರಾರಣ್ಯ 198 ಸೆಪ್ಟೆಂಬರಿನಲ್ಲಿ ಸ್ಥಾಪಿತವಾಯಿತು, ವಿಸ್ತೀto 103ad.ವಿ.
ಅನೇಕ ಝರಿಗಳಿಂದ ಕಿರುಅಬ್ಬಿಗಳಿಂದ ಕೂಡಿರುವ ಈ ವನ್ಯಧಾಮದಲ್ಲಿ ನಿತ್ಯ ಹಸುರಿನ,
ಅರೆನಿತ್ಯಹಸುರಿನ ಮತ್ತು ಶೋಲಾ ಬಗೆಯ ಅರಣ್ಯವನ್ನು ಕಾಣಬಹುದು.
ಎಣ್ಣೆಮರ, ಅಗಿಲು, ಕಿರಿಲಭೋಗಿ, ನಾಗಸಂಪಿಗೆ, ಧೂಪ, ತತ್ತಲೆಮರ, ಹೆಬ್ಬಲಸು,
ಹಲಸು, ತೊರಟ್ಟಿ, ಹಾಲುಸಳ್ಳಿ ಮತ್ತಿತರ ನಿತ್ಯಹಸುರಿನ ಮರಗಳಲ್ಲದೆ, ವಂಟೇಮರ,
ಸತಗ, ದಾಲ್ಟಿನ್ನಿ, ಗೌರಿ, ಬಾಗೆ, ಹುನಗಲು, ಮತ್ತಿ, ಅಂಡಿಪುನಾರ ಇತ್ಯಾದಿ ಅನಿತ್ಯಹಸುರಿನ
ಮರಗಳೂ ಬೆತ್ತ, ಬಿದಿರು, ವಾಟೆಬಿದಿರು, ಕುರಿಂಜಿ ಗಿಡಗಳೂ ಇಲ್ಲಿ ಕಾಣದೊರೆಯುತ್ತವೆ.
ಪಶ್ಚಿಮ ಘಟ್ಟಗಳಲ್ಲಿ ವಾಸಿಸುವ ಎಲ್ಲ ಬಗೆಯ ಪ್ರಾಣಿಗಳೂ ಇಲ್ಲುಂಟು.
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಮತ್ತು ಹಾರಂಗಿ ಅಣೆಕಟ್ಟು ಇಲ್ಲಿಗೆ ಸಮೀಪ.
16. ರಾಣೆಬೆನ್ನೂರು ಕೃಷ್ಣಮೃಗ ಅಭಯಾರಣ್ಯ (ಧಾರವಾಡ ಜಿಲ್ಲೆ) ರಾಣೆಬೆನ್ನೂರಿಗೆ
8ಕಿಮೀ ದೂರದಲ್ಲಿದೆ. ಈ ವನ್ಯಧಾಮ ಮುಖ್ಯವಾಗಿ ಕೃಷ್ಣಮೃಗ ಮತ್ತು ಬಸ್ಟರ್ಡ್
ಹಕ್ಕಿಗಳ ಸಂರಕ್ಷಣೆಗೆಂದು 1974 ಜೂನ್ನಲ್ಲಿ ಸ್ಥಾಪಿತವಾಯಿತು. ವಿಸ್ತೀರ್ಣ 119ಚ.ಕಿಮೀ.
ಕುರುಚಲು ಕಾಡು-ಇಲ್ಲಿನ ಮುಖ್ಯ ಸಸ್ಯವರ್ಗ, ಬಳ್ಳಾರಿಜಾಲಿ, ಕಗ್ಗಲ್ಲಿ, ಹಂಗರಿಕೆ, ಕವಳಿ
ಮುಂತಾದವು ಸಹಜವಾಗಿ ಬೆಳೆದರೆ, ಈಚೆಗೆ ನೀಲಗಿರಿ ಮರಗಳನ್ನೂ ವಿಪುಲವಾಗಿ
ಬೆಳೆಸಲಾಗಿದೆ. ಜೊತೆಗೆ ಎಲಚಿ, ತಂಗಡಿ, ಕಕ್ಕೆ, ಬೇವು, ತಪಸಿ, ಇಪ್ಪೆ ಮರಗಳನ್ನೂ
ಕಾಣಬಹುದು.
ಕೃಷ್ಣಮೃಗ, ತೋಳಗಳಲ್ಲದೆ, ಕಾಡುಹಂದಿ, ನರಿ, ಮುಳ್ಳುಹಂದಿ, ಮುಂಗುಸಿ,
ಮೊಲ, ಚಿಪ್ಪುಹಂದಿ ಹಾಗೂ ಕತ್ತೆಕಿರುಬಗಳೂ ಇಲ್ಲಿ ಕಾಣದೊರೆಯುತ್ತವೆ.
17. ರಂಗನತಿಟ್ಟು ಪಕ್ಷಿಧಾಮ: (ಮಂಡ್ಯ ಜಿಲ್ಲೆ) ಕರ್ನಾಟಕದ ಸುಪ್ರಸಿದ್ಧ ಪಕ್ಷಿಧಾಮ.
1940 ಜುಲೈ ತಿಂಗಳಿನಲ್ಲಿ ಅಸ್ತಿತ್ವಕ್ಕೆ ಬಂತು. ಮೈಸೂರಿನಿಂದ 20ಕಿಮೀ ದೂರದಲ್ಲಿ,
ಶ್ರೀರಂಗಪಟ್ಟಣಕ್ಕೆ 3ಕಿಮೀ ದೂರದಲ್ಲಿ ಕಾವೇರಿ ನದಿಯ ದಂಡೆಯಲ್ಲಿದೆ. ಈ ಪಕ್ಷಿಧಾಮ
6 ದೊಡ್ಡ ದ್ವೀಪಗಳನ್ನೂ 2-3 ಸಣ್ಣ ದ್ವೀಪಗಳನ್ನೂ ಹೊಂದಿದೆ. ವಿಸ್ತೀರ್ಣ 0.67ಚ.ಮೀ.
ಈ ದ್ವೀಪಗಳಲ್ಲಿ ಸ್ವಾಭಾವಿಕ ಕುರುಚಲು ಸಸ್ಯವರ್ಗ ಹಾಗೂ ಮರಗಳಿವೆ. ನದೀತೀರದ
ರಂಗನತಿಟ್ಟು ಪಕ್ಷಿಧಾಮ
ಜೋಗ ಜಲಪಾತ ಇಲ್ಲಿಗೆ ತುಂಬ ಸಮೀಪದಲ್ಲಿದೆ. ಜೋಗದಲ್ಲಿ ಹಾಗೂ ನಾಗವಳ್ಳಿಯಲ್ಲಿ
ವಸತಿ ಸೌಲಭ್ಯ ಇದೆ.
19. ಶೆಟ್ಟಿಹಳ್ಳಿ ಆಭಯಾರಣ್ಣ (ಶಿವಮೊಗ್ಗ ಜಿಲ್ಲೆ) ಶಿವಮೊಗ್ಗ ನಗರಕ್ಕೆ ಹೊಂದಿ
ಕೊಂಡಂತಿರುವ ಈ ವನ್ಯಧಾಮ 1974 ನವೆಂಬರ್ನಲ್ಲಿ ಅಸ್ತಿತ್ವಕ್ಕೆ ಬಂತು. ವಿಸ್ತೀರ್ಣ
39623.800.
ಅರೆನಿತ್ಯಹಸುರು ಬಗೆಯ ಮತ್ತು ಶುಷ್ಕಪರ್ಣಪಾತಿ ಅರಣ್ಯದಿಂದ ಕೂಡಿದೆ. ಮತ್ತಿ,
ತಾರೆ, ತೇಗ, ದಿಂಡಿಲು, ನಂದಿ, ಬೆಪ್ಪಾಲೆ, ಕಕ್ಕೆ ಮತ್ತು ಬೆಟ್ಟದನೆಲ್ಲಿ ಮರಗಳೂ ಹೆಬ್ಬಿದಿರು,
ಗಂಡು ಬಿದಿರು, ತಡಸಲು, ಅರಿಷಿಣತೇಗ, ಕಾಡುಬೆಂಡೆ, ಸಂಪಿಗೆ, ಗಂಟೆ ಮುಂತಾದ
ವೃಕ್ಷಗಳೂ ಇಲ್ಲಿ ಹೇರಳ. ಇತರ ಅಭಯಾರಣ್ಯಗಳಲ್ಲಿ ಕಾಣಸಿಕ್ಕುವ ಎಲ್ಲ ರೀತಿಯ
ಮಾಂಸಾಹಾರಿ ಸಸ್ಯಾಹಾರಿ ಪ್ರಾಣಿಗಳೂ ಉರಗಗಳೂ ಹಕ್ಕಿಗಳೂ ಇಲ್ಲಿವೆ. ಶಿವಮೊಗ್ಗ
ನಗರಕ್ಕೆ 10ಕಿಮೀ ದೂರದಲ್ಲಿ ತ್ಯಾವರೆಕೊಪ್ಪ ಎಂಬಲ್ಲಿ ಸಿಂಹಧಾಮವೂ ಸಕ್ರೆಬೈಲು ಬಳಿ
ಸಾಕಿದ ಆನೆಗಳ ಶಿಬಿರವೂ ಮಂಡಗದ್ದೆಯ ಪಕ್ಷಿಧಾಮವೂ ಇಲ್ಲಿನ ಪ್ರಮುಖ ಆಕರ್ಷಣೆಗಳು.
20. ಗೋಮೇಶ್ವರ ಅಭಯಾರಣ್ಯ (ಉಡುಪಿ ಜಿಲ್ಲೆ) ಪಶ್ಚಿಮ ಘಟ್ಟಗಳಲ್ಲಿ ಹಸುರಿನ
ಮತ್ತು ಆನಿತ್ಯಹಸುರಿನ ಅರಣ್ಯದಿಂದ ಕೂಡಿದ ಮತ್ತೊಂದು ಪಕ್ಷಿಧಾಮ, 1974
ಜೂನ್ ತಿಂಗಳಿನಲ್ಲಿ ಸ್ಥಾಪನೆಗೊಂಡ ಈ ವನ್ಯಧಾಮದ ವಿಸ್ತೀರ್ಣ 88ಚ.ಕಿಮೀ. ಇದರ<noinclude><references/></noinclude>
qgnc899vast3h845vnrdm6rlt5jz89q
ಪುಟ:Mysore-University-Encyclopaedia-Vol-1-Part-1.pdf/೪೦೨
104
4659
314923
153367
2026-05-01T18:06:45Z
Pragathi. BH
7585
314923
proofread-page
text/x-wiki
<noinclude><pagequality level="1" user="Abishek 043" /></noinclude>ಅಮೃತಸರ – ಅಮೆಜಾನ್'
ಆ ಚಿತ್ರಪದ್ಧತಿಯನ್ನು ಕಂಡು ಭಾರತೀಯರ ಅಂತರ್ಯ ವನ್ನು ಇನ್ನೂ ಆಳವಾಗಿ
ತಿಳಿದಳು. 1938-1941ರಲ್ಲಿ ಅವಳು ಚಿತ್ರಿಸಿದ ಕಲೆಯಲ್ಲಿ ಆಕೆಯ ಮನೋಭಾವದ
ಬದಲಾವಣೆ ಕಂಡುಬರುತ್ತದೆ. ಆಕೆಯ ಚಿಕಲೆಯನ್ನು ಭಾರತದೇಶದ ನವ್ಯ ಪಂಥದವರು
ಒಪ್ಪಲಿಲ್ಲ. ಈ ಮನೋವೃತ್ತಿಯ ಫಲವಾಗಿ ಚಿತ್ರಕಲೆಯಲ್ಲಿ ಆಕೆಗಿದ್ದ ಆಸಕ್ತಿ ಕ್ಷೀಣಿಸಿತು.
ಅಷ್ಟರಲ್ಲಿ ತನ್ನ 28ನೆಯ ವಯಸ್ಸಿನಲ್ಲಿ ಆ ನ್ಯೂಮೋನಿಯದಿಂದ ನಿಧನಳಾದಳು.
(ಯು.ಎಸ್.ಕೆ.)
ಅಮೃತಸರ : 5,024 ಚ.ಕಿಮೀ ವಿಸ್ತಾರವಾಗಿದ್ದು ಸಮತಟ್ಟಾದ ಮೈದಾನವಾಗಿದೆ.
ಸ್ವಲ್ಪವೇ ಈಶಾನ್ಯದಿಂದ ನೈಋತ್ಯಕ್ಕೆ ಇಳಿಜಾರಿನಿಂದಕೂಡಿದೆ. ಇಲ್ಲಿ ಸಿಂಧೂನದಿಯ
ಉಪನದಿಗಳಾದ ರಾವಿ ಮತ್ತು ಬಿಯಾಸ್ ನದಿಗಳು ಅನುಕ್ರಮವಾಗಿ ಪಶ್ಚಿಮ ಮತ್ತು
ಪೂರ್ವಗಡಿ ಭಾಗಗಳಲ್ಲಿ ಹರಿಯುತ್ತದೆ. ಒಟ್ಟು ಜನಸಂಖ್ಯೆ 10,077, ಜನಸಾಂದ್ರತೆ
ಚ.ಕಿಮೀಗೆ 603 ಜನರು ಸಾಕ್ಷರತೆ ಶೇ. 68. ಇತರ ಪ್ರಮುಖ ನಗರಗಳೆಂದರೆ ತರನ್ ರನ್,
ಸ್ವರ್ಣ ಮಂದಿರ
ಪಟ್ಟಿ, ಜಂದಿಯಾಲ, ಛಹಾರ್ತ, ಮಜಿತ, ಖೆಂಖರನ್, ಸೂರ್ಸಿಂಗ್ ಮತ್ತು ಸುಲ್ತಾನ್ಂಡ್
ಕೃಷಿ ಜಿಲ್ಲೆಯ ಪ್ರಮುಖವೃತ್ತಿ ನೀರಾವರಿ ಸೌಲಭ್ಯ ಉತ್ತಮವಾಗಿದೆ. ಗೋದಿ, ದ್ವಿದಳಧಾನ್ಯ
ಮೆಕ್ಕೆಜೋಳ, ಹತ್ತಿ, ಕಬ್ಬು ಮತ್ತು ಎಣ್ಣೆಕಾಳು ಬೆಳೆಗಳು ಮುಖ್ಯವಾದವು. ಹತ್ತಿ ಗಿರಣಿ
ಮತ್ತು ಸಕ್ಕರೆ ಕಾರ್ಖಾನೆಗಳಿವೆ. ರಸ್ತೆ ಮತ್ತು ರೈಲು ಸಾರಿಗೆ ಸೌಲಭ್ಯವಿದೆ.
ಅಮೃತಸರ ಜಿಲ್ಲೆ : ಭಾರತದ ಉತ್ತರದಲ್ಲಿರುವ ಪಂಜಾಬ್ ರಾಜ್ಯದ ಒಂದು ಜಿಲ್ಲೆ
ಹಾಗೂ ಜಿಲ್ಲಾಡಳಿತ ಕೇಂದ್ರನಗರ ಪೂರ್ವ ಪಂಜಾಬು ಪ್ರಾಂತ್ಯದಲ್ಲಿನ ಒಂದು ಮುಖ್ಯ
ಪಟ್ಟಣ. ಸಿಖ್ರ ಯಾತ್ರಾಸ್ಥಳ ಮತ್ತು ಧರ್ಮ ಕೇಂದ್ರ ನಾಲ್ಕನೆಯ ಗುರು ರಾಮದಾಸನಿಂದ
ಸ್ಥಾಪನೆಯಾಯಿತು (1977), ಪ್ರಸಿದ್ಧ ವ್ಯಾಪಾರ ಕೇಂದ್ರ, ಜನಸಂಖ್ಯೆ ಸು. 1011327
(2001). ಇಲ್ಲಿ ವಿಶ್ವವಿಖ್ಯಾತ ಸ್ವರ್ಣಮಂದಿರವಿದೆ. ಸಿಖ್ರ ವಿಶ್ವವಿದ್ಯಾನಿಲಯ ಇಲ್ಲಿ
ಸ್ಥಾಪನೆಯಾಗಿದೆ. ಇಲ್ಲಿ ತಯಾರಾಗುವ ಕಾಶ್ಮೀರಿ ಶಾಲುಗಳು ಮತ್ತು ಜಮಖಾನಗಳು
ಪ್ರಖ್ಯಾತಿ ಪಡೆದಿವೆ. ಜಲಿಯನ್ವಾಲಾ ಬಾಗ್ ಹತ್ಯಾಕಾಂಡ ನಡೆದುದು (1919) ಈ
ನಗರದಲ್ಲಿಯೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಚಿನ್ನದ ದೇವಾಲಯವಿರುವ
'ಅಮೃತಸರ'ವೆಂಬ ಪವಿತ್ರ ಕೊಳದ ನಿರ್ಮಾಣವು 4ನೆಯ ರಾಮದಾಸರ ಕಾಲದಲ್ಲಿ
ಪ್ರಾರಂಭವಾಯಿತು. ಈ ಕೊಳದ ಹೆಸರಿನಿಂದಲೇ ಈ ನಗರ ಮತ್ತು ಜಿಲ್ಲೆಗೆ ಹೆಸರು
ಬಂದಿತು.
(00.AT.)
ಅಮೃತಸರದ ಕೌಲು : 1809ರ ಏಪ್ರಿಲ್ 25ರಂದು ರಣಜಿತ್ ಸಿಂಗನಿಗೂ
ಬ್ರಿಟಿಷರಿಗೂ ಆದ ಈ ಕೌಲು ಬ್ರಿಟಿಷರ ವ್ಯಾಪ್ತಿಯನ್ನು ಹೆಚ್ಚಿಸಿತಾಗಿ ಭಾರತದ ಚರಿತ್ರೆಯಲ್ಲಿ
ಮುಖ್ಯವಾಗಿದೆ.
ರಣಜಿತ್ ಸಿಂಗ್ ತನ್ನ ಸ್ಥಾನವನ್ನು ಬಲಪಡಿಸಿಕೊಂಡ ಮೇಲೆ ಸಟ್ಲಜ್ ನದಿಯ
ಸುತ್ತಮುತ್ತಲ ಸಣ್ಣಪುಟ್ಟ ರಾಜ್ಯಗಳಲ್ಲವನ್ನೂ ತನ್ನ ಅಧೀನಕ್ಕೆ ಒಳವರಿಯಲ್ಲಿ ಬದು
ಸಿಖ್ ಸಾಮಾಜ್ಯವನ್ನು ಸ್ಥಾಪಿಸಬೇಕಂಬ ಆಸೆಯಿಂದ 18506-07ರಲ್ಲಿ ಮುನ್ನುಗ್ಗಿದೆ.
ಇದನ್ನು ಗಮನಿಸಿದ ಬ್ರಿಟಿಷರು ಬಲವಂತನಾದ ಅವನು ಫ್ರೆಂಚರ ಮೇಲೆ ಯುದ್ಧಮಾಡಲು
ತಮಗೆ ಸಹಾಯಕನಾಗುತ್ತಾನೆಂದು ಭಾವಿಸಿ ಅವನೊಡನೆ ಒಪ್ಪಂದವನ್ನು ಮಾಡಿಕೊಳ್ಳಲು
ಯೋಚಿಸಿದರು. ಅಷ್ಟರಲ್ಲಿ ನೆಪೋಲಿಯನ್ ಭಾರತದ ಮೇಲೆ ದಂಡೆತ್ತಿಬರುವ ಸಂಭವ
ಕಡಿಮೆಯಾಗಲು ಬ್ರಿಟಿಷರು ರಣಜಿತ್ ಸಿಂಗನೊಡನೆ ಒಪ್ಪಂದ ಮಾಡಿಕೊಳ್ಳುವ ಬದಲು
ಅವನ ಮೇಲೆ ಒಂದು ಸೈನ್ಯವನ್ನು ಕಳುಹಿಸಿದರು. ಸಪ್ಲೆಜ್ ನದಿಯ ಪೂರ್ವಕ್ಕಿರುವ
ಸಣ್ಣಪುಟ್ಟ ಸಿಖ್ ರಾಜ್ಯಗಳು ಈ ಯುದ್ಧದಲ್ಲಿ ಬ್ರಿಟಿಷರಿಗೆ ಸಹಾಯಕರಾಗಿ ತನ್ನ ಮೇಲೆ
ಯುದ್ಧಮಾಡಬಹುದೆಂಬ ಶಂಕೆಯಿಂದ, ರಣಜಿತ್ ಸಿಂಗ್ ಬ್ರಿಟಿಷರೊಡನೆ ಯುದ್ಧಕ್ಕೆ
-
ಬದಲು ಕೌಲು ಮಾಡಿಕೊಂಡ. ಇದರ ಪ್ರಕಾರ ರಣಜಿತ್ಸಿಂಗ್ ಸಟ್ಲಜ್ ನದಿಯ
ಬಲಭಾಗದ ಪ್ರದೇಶಗಳಲ್ಲಿ ಮಾತ್ರ ರಾಜ್ಯವಾಳಬೇಕೆಂದೂ ಮಿಕ್ಕ ಇತರ ಸಿಖ್ ರಾಜ್ಯಗಳು
ಬ್ರಿಟಿಷರ ಆಧಿಪತ್ಯಕ್ಕೆ ಒಳಪಡಬೇಕೆಂದೂ ತೀರ್ಮಾನವಾಯಿತು. ಇದರಿಂದ ಬ್ರಿಟಿಷರ
ರಾಜ್ಯ ಸಟ್ಲಜ್ ನದಿಯವರೆಗೂ ವಿಸ್ತರಿಸಿತು ಮತ್ತು ಲೂಧಿಯಾನ ನಗರದಲ್ಲಿ ಬ್ರಿಟಿಷರ
ಸೈನ್ಯ ತಂಗುವ ಏರ್ಪಾಡೂ ಆಯಿತು.
(ಎಂ.ಎಸ್.ಬಿ.)
ಅಮೃತಾಪುರ: ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನಲ್ಲಿ ಕಸಬೆಯಿಂದ
ಈಶಾನ್ಯಕ್ಕೆ ಸು.10ಕಿಮೀ ದೂರದಲ್ಲಿರುವ ಒಂದು ಹಳ್ಳಿ
ಇಮ್ಮಡಿ ವೀರಬಲ್ಲಾಳನ ದಂಡನಾಯಕ ಅಮಿತಯ್ಯನ (ಅಮೃತಯ್ಯ) ಹೆಸರಿನ
ಮೇಲೆ ಊರಿಗೆ ಈ ಹೆಸರು ಬಂತೆಂದು 1210ರ ಒಂದು ಶಾಸನದಿಂದ ಗೊತ್ತಾಗುತ್ತದೆ.
ಅಮಿತಲು ದಂಡಾಯಕ ಇಲ್ಲಿನ ಅಮೃತೇಶ್ವರ ದೇವಾಲುವನ್ನು ಕಟ್ಟಿಸಿದನೆಂದೂ
ಸು.1547ರ ವರೆಗೆ ಅನೇಕ ಧರ್ಮದತ್ತಿಗಳು ಈ ದೇವಾಲಯಕ್ಕೆ ಒದಗಿಬಂದುವೆಂದು
ಇತರ ಶಾಸನಗಳಿಂದ ತಿಳಿಯುತ್ತದೆ. ಇಲ್ಲಿಯ ಸುಮಾರು 20 ಶಾಸನಗಳಲ್ಲಿ 1196ರ
ಒಂದು ಶಾಸನ ಕನ್ನಡದ ಪ್ರಸಿದ್ಧ ಕವಿ ಜನ್ನನಿಂದ ರಚಿತವಾದುದು.
(ಎಚ್.ವಿ.ಎಸ್.)
ಅಮೃತೇಶ್ವರ ದೇವಾಲಯ ಉತ್ತಮ ಹೊಯ್ಸಳ ವಾಸ್ತು ಕೃತಿಗಳಲ್ಲೊಂದು. ಇದರಲ್ಲಿ
ಗರ್ಭಗೃಹ, ಅಂತರಾಳ, ನವರಂಗ ಮತ್ತು ಮಹಾಮಂಟಪ ಇವೆ. ನವರಂಗದಿಂದ
ದಕ್ಷಿಣದ ಕಡೆಗೆ ತೆರೆದಂತಿರುವ ಮುಖಮಂಟಪವೂ ಇದೆ. ಸುತ್ತಲೂ ಎತ್ತರದ ಪಾಕಾರವಿದೆ.
ಮಹಾಮಂಟಪದ ತಳವಿನ್ಯಾಸ ಚೌಕ ಶಿಲುಬೆ. ಉಳಿದ ಭಾಗಗಳೂ ಚೌಕಗಳೇ ಆದರೂ
ಪರಿಘದ ಹಿನ್ಸರಿತ ಮತ್ತು ಮುನ್ಸರಿತಗಳಿಂದ ಗರ್ಭಗುಡಿಯ ಭಾಗ ಸ್ವಲ್ಪಮಟ್ಟಿಗೆ
ನಕ್ಷತ್ರಾಕಾರ ಅಥವಾ ಕುಂಡಾಕಾರವಾಗಿದೆ. ಈ ಭಾಗ 1196ರ ರಚನೆಯಾದರೆ, ಮುಂದಿನ
ಮಹಾಮಂಟಪವನ್ನು ಸು.1206ರಲ್ಲಿ ಕಟ್ಟಿದಂತೆ ತೋರುತ್ತದೆ. ಗರ್ಭಗೃಹದಲ್ಲಿ ಅಮೃತೇಶ್ವರ
ಲಿಂಗವಿದೆ. ಗರ್ಭಗುಡಿಯ ದ್ವಾರಬಂಧ ಉತ್ತಮ ಕೆತ್ತನೆಯಿಂದ ಕೂಡಿದೆ. ಸುಕನಾಸಿಯ
ದ್ವಾರವೂ ಅಷ್ಟೇ ಚೆನ್ನಾಗಿದೆ. ಇದರಲ್ಲಿ ರತಿಮನ್ಮಥರ ವಿಗ್ರಹಗಳಿರುವುದು ವಿಶೇಷ. ಈ
ದ್ವಾರದ ಪಕ್ಕಗಳಲ್ಲಿ ಕುಸುರಿ ಕೆಲಸದ ಜಾಲಂಧಗಳಿವೆ. ನಾಲ್ಕು ಕಂಬಗಳಿರುವ ನವರಂಗದ
ಭುವನೇಶ್ವರಿಗಳು ಸುಮಾರು 2 ಅಡಿಗಳಿಗಿಂತ ಹೆಚ್ಚು ಆಳವಾಗಿದ್ದು ಇಳಿಬಿದ್ದ ಪದ್ಮ,
ಮೋತೆ ಇತ್ಯಾದಿಗಳಿಂದ ಸೂಕ್ಷ್ಮ ಕೆತ್ತನೆಗಳೊಡನೆ ಭವ್ಯವಾಗಿ ಅಲಂಕೃತವಾಗಿವೆ. ನವರಂಗದ
ಒಳಗೆ ಗಣಪತಿ, ಸಪ್ತಮಾತೃಕೆಯರು, ಸರಸ್ವತಿ, ನಾಗದಂಪತಿಗಳು ಇತ್ಯಾದಿ ವಿಗ್ರಹಗಳಿವೆ.
ಮಹಾಮಂಟಪ ಹೊಯ್ಸಳ ಮಾದರಿಯ ಹೊಳಪುಳ್ಳ 36 ಕಂಬಗಳಿಂದ ಕೂಡಿದೆ.
ನಾಲ್ಕು ಕಡೆಯ ಚಾಚುಗಳಲ್ಲೂ ಇನ್ನೂ ಎರಡೆರಡು ಕಂಬಗಳಿವೆ. ಇಲ್ಲಿಯ ಎಲ್ಲಾ
ಭುವನೇಶ್ವರಿಗಳೂ ಸುಂದರ ನಿರೂಪಣೆಗಳು. ಹಲವುಗಳ ಮೇಲೆ ಅವನ್ನು ರೂಪಿಸಿದ
ಮಲ್ಲಿತಮ್ಮ, ಪದುಮಣ್ಣ, ಬಲುಗ, ಮಲಯ ಮೊದಲಾದ ಶಿಲ್ಪಿಗಳ ಹೆಸರುಗಳಿವೆ.
ಮಹಾಮಂಟಪದ ಸುತ್ತಲಿನ ತಳಗೋಡೆಯ ಹೊರಮೈ ಅನೇಕ ಪುರಾಣಕಥೆಗಳು
ಮತ್ತು ಇತರ ಶಿಲ್ಪಗಳಿಂದ ಅಲಂಕೃತವಾಗಿದೆ. ಅವುಗಳ ಮೇಲೆ ಜಾಲಂಧ್ರಗಳಿವೆ. ಗರ್ಭಗೃಹ
ಹಾಗೂ ನವರಂಗದ ಹೊರಮೈಯಲ್ಲಿ ಅರೆಕಂಬಗಳು ಹಾಗೂ ದ್ರಾವಿಡ ಮತ್ತು ನಾಗರ
ರೀತಿಯ ಶಿಖರಾಲಂಕಾರಗಳಿವೆ. ದೇವಾಲಯದ ಸುತ್ತಲೂ ಹಬ್ಬಿರುವ ಇಳಿ ಕಪೋತಗಳ
ಮೇಲೆ ಅನೇಕ ಸೂಕ್ಷ್ಮ ಕೆತ್ತನೆಗಳಿರುವ ಹಾರಪಂಕ್ತಿ ಇದೆ. ಗರ್ಭ ಗೃಹದ ಮೇಲಿನ ಶಿಖರ
ಸಹ ವೈಶಿಷ್ಟ್ಯಪೂರ್ಣವಾಗಿದೆ. ಸುಮಾರು ನಕ್ಷತ್ರಾಕಾರದ ವಿನ್ಯಾಸವಿದ್ದು ಅನೇಕ ಶಿಲ್ಪಗಳಿಂದ
ಅಲಂಕೃತವಾಗಿದೆ. ಮುಂಭಾಗ ಬಿಟ್ಟು ಇತರ ಮುಂದೆಣಿಗಳಲ್ಲಿ ಮೇಲೆದ್ದು ನಿಯತಿಯನ
ಶಿಲ್ಪಗಳು ಒಂದರ ಮೇಲೊಂದರಂತೆ ಹಲವು ಸಾಲುಗಳಲ್ಲಿವೆ. ಸುಕನಾಸಿಯ ಮೇಲೆ
ಶಿಖರದ ಚಾಚಣಿಕೆ ಇದ್ದು ಅದರ ಮೇಲೆ ಹೊಯ್ಸಳ ಲಾಂಛನದ ಶಿಲ್ಪವಿದೆ.
ಮಹಾಮಂಟಪದ ಉತ್ತರದ ದ್ವಾರಮಂಟಪದ ಎದುರು ಸುಮಾರು ಇದೇ ಕಾಲದ
ಒಂದು ಮಂಟಪ (ಸೂಳೆಮಂಟಪ) ಇದೆ. ದೇವಾಲಯದ ಆತ್ಮೀಯಕ್ಕೆ ಇನ್ನೊಂದು
ಗುಡಿ ಇದ್ದು ಅದೀಗ ಶಿಥಿಲವಾಗಿದೆ. ಗರ್ಭಗೃಹ, ನವರಂಗ ಮತ್ತು ಮುಖಮಂಟಪವಿದ್ದ
ಈ ಗುಡಿ ಸರಸ್ವತಿಯದೆಂದು ಊಹೆ.
ಇವೆಲ್ಲವನ್ನೂ ಒಳಗೊಂಡಿರುವ ಸುತ್ತಲ ಪಾಕಾರ ಈಗ ಶಿಥಿಲವಾಗಿದ್ದರೂ ಒಮ್ಮೆ
ಅದರ ತಲೆಯಂಚಿನಲ್ಲಿ ಸುತ್ತಲೂ ಅನೇಕ
ವೃತ್ತಾಕಾರದ ಶಿಲ್ಪಾಲಂಕೃತ ಹೆನ್ನಾಲಗೆಗಳು
ಸಾಲಾಗಿದ್ದು ದೇವಾಲಯದ ಭವ್ಯತೆಯನ್ನು ಹೆಚ್ಚಿದ್ದುವು ವಿನ್ಯಾಸದಲ್ಲಿ ಹಾಗೂ ಶಿಲ್ಪಕ
ಯಲ್ಲಿ ಅಮೃತೇಶ್ವರ ದೇವಾಲಯ ಹೊಯ್ಸಳ ಕಾಲದ ಒಂದು ವಿಶಿಷ್ಟ ಸಾಧನೆ.
ಅಮೆಜಾನ್' : ಗ್ರೀಸ್ ದೇಶದ ಪುರಾಣ ಸಾಹಿತ್ಯದಲ್ಲಿ ಉಲ್ಲೇಖಿತರಾಗಿರುವ
ಯೋಧರು. ತಮ್ಮ ರಾಜ್ಯದಲ್ಲಿ (ಏಷ್ಯ ಮೈನರ್) ಪುರುಷರನ್ನು ಇರಗೊಡುತ್ತಿರಲಿಲ್ಲ.
ಸಂತಾನಕ್ಕಾಗಿ ನೆರೆದೇಶಗಳ ಪುರುಷರೊಂದಿಗೆ ಸಂಬಂಧ ಬೆಳೆಸಿ, ಹುಟ್ಟಿದ ಹೆಣ್ಣುಮಕ್ಕಳನ್ನು
ಇಟ್ಟುಕೊಂಡು ಗಂಡುಮಕ್ಕಳನ್ನು ಕೊಂದುಹಾಕುತ್ತಿದ್ದರು; ಇಲ್ಲವೆ ದೇಶದ ಹೊರಕ್ಕೆ
ಅಟ್ಟಿಬಿಡುತ್ತಿದ್ದರು. ಬೇಟೆಯಾಡುವುದ ರಿಂದ ಮಾಡುವುದು ಧಾರ ಅವಾಸಗಳು,
ಇಂಥ ದೇಶಗಳಿದ್ದವೆಂಬುದನ್ನು ನಂಬುವುದೇ ಸಾಧ್ಯವಿಲ್ಲ. ಆದರೂ ಹೋಮರನ<noinclude><references/></noinclude>
0fhulx4yqnh6r8fgvo7u7ja4l99c5g8
ಪುಟ:Mysore-University-Encyclopaedia-Vol-1-Part-1.pdf/೪೦೪
104
5143
314924
310081
2026-05-01T18:07:06Z
Pragathi. BH
7585
314924
proofread-page
text/x-wiki
<noinclude><pagequality level="3" user="Shreekant.mishrikoti" /></noinclude>ಅಮೆರಿಕದ ಇಂಡಿಯನರ ಭಾಷೆಗಳು
ಬುಡಕಟ್ಟುಗಳನ್ನು ತೆಗೆದುಕೊಂಡು ಅವರ ಜೀವನದ ರೀತಿಯನ್ನು ನೋಡಬಹುದು.
ಹೃದಗಳು ಬೆಡ್ ಇಂಡಿಯನ್ನದಲ್ಲಿ ಬೆಸ್ತರ ಕೆಲಸ ಮಾಡುವವರು ಒಳ್ಳೆಯ ದೋಣಿಗಳನ್ನು
ಕಟ್ಟಬಲ್ಲವರಾಗಿದ್ದು 21 ಮೀ ಉದ್ದ 2.5 ಮೀ ಅಗಲವಿರುವ ದೋಣಿಯನ್ನು ಒಂದೇ
ತುಂಡಿನಿಂದ ಕೆತ್ತಿ ತಯಾರಿಸುತ್ತಿದ್ದರು. ಅವರಿಗೆ ಅಲಂಕಾರ ಕಲೆಯಲ್ಲಿ ಬಹಳ ಆಸಕ್ತಿ.
ತಾವು ಉಪಯೋಗಿಸುವ ಪ್ರತಿಯೊಂದು ವಸ್ತುವಿನ ಮೇಲೂ ಸಾಧಾರಣವಾಗಿ ಒಂದು
ಪ್ರಾಣಿಯ ಚಿತ್ರವನ್ನು ಕೊರೆಯುತ್ತಿದ್ದರು.
ಹೈಡ್ ಜನರ ವಿಶಿಷ್ಟ ಪೋಪ್ಲಾಜ್ನಲ್ಲಿ ಸಾಮಾಜಿಕ ಸಮಾರಂಭದಲ್ಲಿ ಒಬ್ಬ ವ್ಯಕ್ತಿ
ತಾನು ಗಳಿಸಿದ ಐಶ್ವರ್ಯವನ್ನು ಸಮಾರಂಭಕ್ಕೆ ಬಂದ ಗಣ್ಯ ವ್ಯಕ್ತಿಗಳಿಗೆ ಅವರ
ಸ್ಥಾನಮಾನಗಳಿಗೆ ಅನುಗುಣವಾಗಿ ಹಂಚುತ್ತಿದ್ದ. ಇದರಿಂದ ಆತನಿಗೆ ಸಮಾಜದಲ್ಲಿ
ಗೌರವ ದೊರಕುತ್ತಿತ್ತು. ಇಷ್ಟೇ ಅಲ್ಲದೆ ಹಾಗೆ ಮಾಡಿದವನ ಮಕ್ಕಳಿಗೆ ಕುಲೀನ ಅಥವಾ
ಶ್ರೇಷ್ಠವರ್ಗಕ್ಕೆ ಪ್ರವೇಶಿಸಲು ಅನುಕೂಲವಾಗುತ್ತಿತ್ತು. ಆದುದರಿಂದ ತನ್ನ ಮಕ್ಕಳಿಗೆ ಅಗತ್ಯವಾಗಿ
ಮಾಡಬೇಕಾದ ಕರ್ತವ್ಯವೆಂಬ ದೃಷ್ಟಿಯಿಂದ ಈ ಸಮಾರಂಭವನ್ನು ಆತ ಆಚರಿಸುತ್ತಿದ್ದ.
ಐಶ್ವರ್ಯ ಶೇಖರಣೆಗಿಂತ, ಅದರ ಹಂಚಿಕೆ ಉತ್ತಮವೆಂಬ ಭಾವನೆ ಈ ಆಚರಣೆಯಲ್ಲಿ
ಎದ್ದುಕಾಣುತ್ತದೆ.
ಹೈಡಗಳ ಸಮಾಜ ಮಾತೃಪ್ರಧಾನವಾದ ಬಣಗಳಿಂದ ಕೂಡಿದೆ. ಆದುದರಿಂದ
ಅವರಲ್ಲಿ ಸ್ತ್ರೀಯರಿಗೆ ಗಣ್ಯವಾದ ಸ್ಥಾನವಿತ್ತು. ಅವರಿಗೆ ಹೆಣ್ಣುಮಕ್ಕಳನ್ನು ಕಂಡರೆ ಆಸಕ್ತಿ.
ಹೆಚ್ಚಾಗಿ ಹೆಣ್ಣು ಮಕ್ಕಳಾಗಲೆಂದು ಆಸೆಪಡುತ್ತಿದ್ದರು.
ಮೈದಾನಗಳಲ್ಲಿ ವಾಸಿಸುವ ರೆಡ್ ಇಂಡಿಯನ್ನರಲ್ಲಿ ಕೊ ಗುಂಪಿನವರು ಪ್ರಮುಖರು.
ಅವರು ವಿಶಾಲವಾದ ಮೈದಾನಗಳಲ್ಲಿನ ಪರ್ವತದ ಮೇಕೆ, ಜಿಂಕೆ, ಸಾರಂಗ, ಕಡವೆ,
ಕಾಡುಕೋಣಗಳನ್ನು ಬೇಟೆಯಾಡಿ ಜೀವಿಸುತ್ತಿದ್ದರು. ಕಾಡುಕೋಣಗಳ ಬೇಟೆ ಸ್ವಾರಸ್ಯವಾಗಿದೆ.
ಮೂರು ಕಡೆಗಳಿಂದ ಕಾಡುಕೋಣಗಳ ಹಿಂಡನ್ನು ಅಟ್ಟಿಸಿಕೊಂಡು ಹೋಗಿ ನಾಲ್ಕನೆಯ
ಕಡೆಯಿರುವ ಕಮರಿಗೆ ಇಳಿಸಿ ಅನಂತರ ನಿಧಾನವಾಗಿ, ಅಗತ್ಯವಾದಾಗ ತಮಗೆ
ಬೇಕಾಗುವಷ್ಟನ್ನು ಮಾತ್ರ ಕೊಲ್ಲುತ್ತಿದ್ದರು. ಅವರು ನಾಯಿಯನ್ನು ಪಳಗಿಸಿ ಬೇಟೆಗೆ
ಉಪಯೋಗಿಸುತ್ತಿದ್ದರು. 1650ರಿಂದ ಈಚೆಗೆ ಅವರು ಕುದುರೆಗಳನ್ನು ಉಪಯೋಗಿಸಲು
ಪ್ರಾರಂಭಿಸಿದರು.
ಕೈಗಳು ಒಂದು ಸ್ಥಳದಲ್ಲಿ ನೆಲೆಯಾಗಿ ನಿಲ್ಲುವವರಲ್ಲ. ಅವರು ಸ್ಥಳದಿಂದ ಸ್ಥಳಕ್ಕೆ
ಹೋಗುವ ವಲಸೆ ಒಂದು ಭವ್ಯವಾದ ಮೆರವಣಿಗೆಯಂತಿದ್ದು ಕೆಲವು ಮೈಲಿಗಳಷ್ಟು
ಉದ್ದವಿರುತ್ತಿತ್ತು. ಎಲ್ಲರಿಗಿಂತಲೂ ಮುಂದಾಗಿ ಕುದುರೆಯ ಸವಾರರು ರಸ್ತೆಯಲ್ಲಿ
ಅಪಾಯವಿಲ್ಲವೆಂಬುದನ್ನು ನೋಡಿ ತಿಳಿಸುತ್ತಿದ್ದರು. ಮೆರವಣಿಗೆಯ ಎರಡು ಕಡೆಗಳಲ್ಲಿ
ಕುದುರೆಯ ಸವಾರರು ರಕ್ಷಣೆಗೆ ಬರುತ್ತಿದ್ದರು. ಮುಂದುಗಡೆ ಸರ್ವಾಲಂಕಾರಭೂಷಿತರಾದ
ಯುದ್ಧದ ಮುಂದಾಳುಗಳು, ಜನಾಂಗದ ಮುಖಂಡರು ಕುದುರೆಗಳ ಮೇಲೆ ಇರುತ್ತಿದ್ದರು.
ಹೆಂಗಸರು ಅತ್ಯುತ್ತಮವಾದ ಉಡುಪು ಮತ್ತು ಒಡವೆಗಳನ್ನು ಧರಿಸಿಕೊಂಡು ಸಂತೋಷ
ದಿಂದ ಹಾಡುತ್ತ ನಡೆದು ಮೆರವಣಿಗೆಗೆ ಮೆರಗು ಕೊಡುತ್ತಿದ್ದರು.
ಕೊಗಳು ಯುದ್ಧಪ್ರಿಯರು. ಅವರ ಶತ್ರುಗಳಲ್ಲಿ ಮುಖ್ಯರೆಂದರೆ ಡಕೋಟಗಳು
ಮತ್ತು ಬ್ಲಾಕ್ ಘುಟ್ಗಳು. ಯುದ್ಧದಲ್ಲಿ ಕೀರ್ತಿಗಳಿಸಿದವರಿಗೆ ಮಾತ್ರ ಸಮಾಜದಲ್ಲಿ
ಗಣ್ಯವಾದ ಸ್ಥಾನ ದೊರಕುತ್ತಿತ್ತು. ಇವರದೂ ಮಾತೃಪ್ರಧಾನವಾದ ಸಮಾಜ ವ್ಯವಸ್ಥೆಯೇ.
ಆದರೂ ಹೆಂಗಸರು ಗಂಡಸರಿಗೆ ಸಂಪೂರ್ಣವಾಗಿ ಅಧೀನರು, ಈ ಜನ ನೈಸರ್ಗಿಕ
ಶಕ್ತಿಗಳನ್ನೂ ಪ್ರಾಣಿಗಳನ್ನೂ ಆರಾಧಿಸುತ್ತಿದ್ದರು. ಅವರ ಪೂಜೆಗೆ ಹೊಗೆಸೊಪ್ಪು ಅತ್ಯಗತ್ಯವಾದ
ವಸ್ತು ಆದ್ದರಿಂದ ಹೊಗೆಸೊಪ್ಪನ್ನು ಬೆಳೆಯುವುದು ಅವರು ಮಾಡುತ್ತಿದ್ದ ಏಕೈಕ ಬೇಸಾಯ.
ಆಧುನಿಕ ನಾಗರಿಕತೆಯ ಪ್ರಭಾವಕ್ಕೆ ಸ್ವಲ್ಪವೂ ಒಳಪಡದೆ, ದಟ್ಟವಾದ ಕಾಡುಗಳಲ್ಲಿ
ಅವ್ಯಾಹತವಾಗಿ ನೈಸರ್ಗಿಕ ಶಕ್ತಿಗಳ ಕಾಠಿಣ್ಯವನ್ನು ಎದುರಿಸುತ್ತ ಜೀವಿಸುವುದರಲ್ಲಿ ಅಮೆಜಾನ್
ನದಿಯ ಕಾಡುಗಳಲ್ಲಿರುವ ವಿಟೋಟೋಗಳು ಅತಿ ಮುಖ್ಯರು, ಕಾಡುಗಳಲ್ಲಿ ವಿವಿಧ
ಆಹಾರಗಳು ಯಥೇಚ್ಛವಾಗಿದ್ದರೂ ಅವರಿಗೆ ಆಹಾರ ದೊರಕುವುದು ಕಷ್ಟ ಮರಗಳ
ಮೇಲೆ, ಬಳ್ಳಿಗಳಲ್ಲಿ ಇರುವ ಹಣ್ಣುಗಳು ಇಲಿಗಳು, ಕಪ್ಪೆಗಳು, ಹಲ್ಲಿಗಳು, ಹಾವುಗಳು
ಮೊದಲಾದ ಪ್ರಾಣಿಗಳೇ ಇವರ ಆಧಾರ. ಹಲ್ಲಿಗಳ ಮತ್ತು ಹಾವುಗಳ ಮೊಟ್ಟೆಗಳನ್ನೂ
ತಿನ್ನುವರು. ಆದರೆ ಹಕ್ಕಿಗಳ ಮೊಟ್ಟೆಗಳನ್ನು ತಿನ್ನುವುದಿಲ್ಲ. ಜೇನುಗೂಡಿಗೆ ಹೊಗೆ ಹಾಕಿ
ಜೇನನ್ನು ಇಳಿಸುತ್ತಾರೆ. ಕೆಲವು ಸಾರಿ ಜಿಂಕೆಗಳನ್ನು ಈಟಿಯಿಂದ ಬೇಟೆಯಾಡುವುದುಂಟು.
ವಿಟೋಟೊಗಳ ವ್ಯವಸಾಯಕ್ರಮ ಪುರಾತನವಾದದ್ದು. ಮೊದಲು ಒಂದು
ಜಾಗದಲ್ಲಿರುವ ಗಿಡಮರಗಳನ್ನು ಕಡಿದು ಅವುಗಳಿಗೆ ಬೆಂಕಿಹಾಕಿ ಸುಡುವುದು; ಮಳೆ
ಬಿದ್ದು ಭೂಮಿ ಪಕ್ವವಾದ ಮೇಲೆ ಅಲ್ಲಿ ಕಾಳುಗಳನ್ನು ಚೆಲ್ಲುವುದು; ಈ ರೀತಿಯ
ವ್ಯವಸಾಯದಿಂದ ಸ್ವಲ್ಪಮಟ್ಟಿಗೆ ಮುಸುಕಿನಜೋಳ, ಗೆಣಸು, ಬಾಳೆ, ಮೆಣಸು, ಅನಾನಸ್,
ಹೊಗೆಸೊಪ್ಪು ಮತ್ತು ಕೋಕೊ ಮೊದಲಾದುವುಗಳನ್ನು ಬೆಳೆಯುವುದು.
ಇವರಲ್ಲಿ ಒಂದು ಬಣದವರೆಲ್ಲರೂ ಒಂದೇ ದೊಡ್ಡ ಗುಡಿಸಿಲಿನಲ್ಲಿ ವಾಸಮಾಡುತ್ತಾರೆ.
ಆ ಗುಡಿಸಲು 21 ಮೀ ಉದ್ದ 18 ಮೀ ಅಗಲ ಮತ್ತು ಸರಾಸರಿ 9 ಮೀ ಎತ್ತರವಿರುತ್ತದೆ.
ಅದಕ್ಕೆ ಕಿಟಕಿಗಳಿಲ್ಲ. ಪ್ರತಿಯೊಂದು ಕುಟುಂಬಕ್ಕೆ ಪ್ರತ್ಯೇಕವಾದ ಒಲೆಯಿರುತ್ತದೆ. ಮಲಗಲು
ಹಗ್ಗದಿಂದ ಮಾಡಿದ ಒರಟಾದ ಮಂಚ. ಗಂಡಸರು ಮರದ ತೊಗಟೆಯಿಂದ ಮಾಡಿದ
ಉಡುಪನ್ನು ಧರಿಸುತ್ತಾರೆ. ತಮ್ಮ ಉಡುಪನ್ನು ಬೇರೆಯವರೆದುರಿಗೆ ಕಳಚುವುದಿಲ್ಲ.
ಆದರೆ ಹೆಂಗಸರು ಮಾತ್ರ ಯಾವ ಉಡುಪುಗಳನ್ನೂ ಧರಿಸದೆ ನಗ್ನರಾಗಿರುತ್ತಾರೆ.
ಬಟ್ಟೆಗಳನ್ನು ತೊಡದಿದ್ದರೂ ಹೆಂಗಸರಿಗೆ ಒಡವೆಗಳ ಮೇಲೆ ಬಹಳ ಆಸೆ. ಗಂಡಸರೂ
ಒಡವೆಗಳನ್ನು ಧರಿಸುತ್ತಾರೆ. ಸಾಮಾನ್ಯವಾಗಿ ತಮ್ಮ ಕೀರ್ತಿಗೆ ಗುರುತಾದ ಹಲ್ಲುಗಳ
ಹಾರವನ್ನು ಧರಿಸುವುದು ವಾಡಿಕೆ. ಈ ಬುಡಕಟ್ಟು ಹಲವಾರು ಪಿತೃಪ್ರಧಾನವಾದ
ಬಣಗಳಿಂದ ಕೂಡಿದೆ. ಒಂದೇ ಬುಡಕಟ್ಟಿಗೆ ಸೇರಿದ ಬಣಗಳಲ್ಲೂ ವೈರ ಕಾಣಬಹುದು.
ಆದ್ದರಿಂದ ಇವರು ಸದಾ ಯುದ್ಧದ ಯೋಚನೆಯಲ್ಲಿಯೇ ಇರುವರು. ಇವರಿಗೆ ಬೇರೆಯ
ಬುಡಕಟ್ಟುಗಳನ್ನು ಕಂಡರೆ ಹೆದರಿಕೆಯಾದುದರಿಂದ ಯಾವಾಗಲೂ ಯುದ್ಧಭಯದಿಂದ
ಜೀವಿಸುವರು. ಯುದ್ಧದಲ್ಲಿ ಸೋತವರನ್ನು ಸೆರೆಹಿಡಿದು ಅವರನ್ನು ಬೇಯಿಸಿ ತಿನ್ನುವರು.
ವಿಟೋಟೋಗಳು ಏಕಪತ್ನಿವ್ರತಸ್ಥರು. ಇವರಲ್ಲಿ ವಿವಾಹ ವಿಚ್ಛೇದನವಿದೆ. ಗಂಡಸಿನಿಂದ
ಹೆಂಗಸು ವಿವಾಹವಿಚ್ಛೇದನ ಪಡೆಯುವುದು ಸುಲಭ, ಹೆಂಗಸು ಓಡಿಹೋದರೆ
ದಾಂಪತ್ಯಜೀವನ ಅಂತ್ಯವಾಗುತ್ತದೆ. ಆದರೆ ಗಂಡಸು ಹೆಂಡತಿಯ ದೋಷವನ್ನು ಸ್ಥಿರಪಡಿಸದೆ
ಇದ್ದರೆ ವಿವಾಹವಿಚ್ಛೇದನ ದೊರಕದು. ಆಹಾರದ ಕೊರತೆಯಿಂದ ಮುದುಕರನ್ನೂ
ಖಾಯಿಲೆಯವರನ್ನೂ ಇವರು ಕೊಂದು ಹಾಕುತ್ತಾರೆ. ಇವರು ಪ್ರಾಣಿಗಳನ್ನೂ ನೈಸರ್ಗಿಕ
ಶಕ್ತಿಗಳನ್ನೂ ಆರಾಧಿಸುವರು.
ಪಾಶ್ಚಾತ್ಯ ನಾಗರಿಕತೆಯ ಸಂಪರ್ಕದಿಂದ ಆದಿವಾಸಿಗಳ ಜೀವನದಲ್ಲಿ ಅನೇಕ
ಬದಲಾವಣೆಗಳಾಗಿವೆ. ಒಟ್ಟಿನಲ್ಲಿ ನರಹತ್ಯೆ, ನರಮಾಂಸಸೇವನೆ, ಮುದುಕರನ್ನು
ನಾಶಪಡಿಸುವುದು ಮೊದಲಾದ ಕ್ರೂರಪದ್ಧತಿಗಳು ನಶಿಸಿವೆ. ಅನೇಕ ಸರ್ಕಾರಗಳು
ಆದಿವಾಸಿಗಳಿಗೆ ವೈದ್ಯಕೀಯ ಸೌಲಭ್ಯಗಳನ್ನೂ ಒದಗಿಸಿಕೊಟ್ಟಿವೆ. ಈಗಿನ ವಿಶ್ವವಿದ್ಯಾನಿಲಯ
ಗಳಲ್ಲಿ ಆದಿವಾಸಿಗಳ ಭಾಷಾಧ್ಯಯನ, ಅವರ ಜನಪದ ಸಾಹಿತ್ಯ ಮತ್ತು ವಸ್ತುಸಂಗ್ರಹಣ
ಕಾರ್ಯ ನಡೆಯುತ್ತಿದೆ. ಯುರೋಪಿನವರು ಅಮೆರಿಕದ ನೆಲದಲ್ಲಿ ಕಾಲಿಟ್ಟಂದಿನಿಂದ
ಅವರಿಗೂ ಆದಿವಾಸಿಗಳಿಗೂ ಘರ್ಷಣೆ, ರಾಜಿಗಳು ನಡೆಯುತ್ತಿದ್ದು ಈ ಮುನ್ನೂರು
ನಾನೂರು ವರ್ಷಗಳಲ್ಲಿ ಆದಿವಾಸಿಗಳನೇಕರು ಸತ್ತಿದ್ದಾರೆ. ಉಳಿದವರು ವಿದೇಶೀಯ
ರೊಂದಿಗೆ ಬೆರೆತಿದ್ದಾರೆ.
ಒಟ್ಟಿನಲ್ಲಿ ಅಮೆರಿಕದ ಆದಿವಾಸಿಗಳ ಜೀವನ ಇಂದಿಗೂ ಸಹ ವೈವಿಧ್ಯಪೂರ್ಣವಾಗಿ,
ಅನೇಕ ಹಳೆಯ ಸಂಪ್ರದಾಯಗಳನ್ನೊಳಗೊಂಡು, ತನ್ನದೇ ಆದ ವೈಶಿಷ್ಟ್ಯವನ್ನು
ಪಡೆದಿದೆ. (ನೋಡಿ- ಆಚೆಕ್ ಸಂಸ್ಕೃತಿ; ಆದಿವಾಸಿಗಳು; ಎಸ್ಕಿಮೋ; ರೆಡ್ ಇಂಡಿಯನ್ನರು;
9208).
(ಎಚ್.ಎಂ.ಎಸ್.)
ಅಮೆರಿಕದ ಇಂಡಿಯನರ ಭಾಷೆಗಳು : ಇವು ಅಮೆರಿಕ ಖಂಡದ ಮೂಲ
ನಿವಾಸಿಗಳ ಭಾಷೆಗಳು. ಅಲ್ಲಿಗೆ ಯುರೂಪಿನವರು ವಲಸೆ ಹೋಗಿ, ನೆಲಸಿ, ತಮ್ಮ
ಭಾಷೆಗಳಾದ ಇಂಗ್ಲಿಷ್, ಸ್ಪ್ಯಾನಿಷ್, ಪೋರ್ಚುಗೀಸ್, ಫ್ರೆಂಚ್ ಭಾಷೆಗಳ ಪ್ರಭಾವವನ್ನು
ಬೆಳೆಸಿದ ಮೇಲೂ ಮೂಲಭಾಷೆಗಳಲ್ಲಿ ಇನ್ನೂ ಕೆಲವು ಭಾಷೆಗಳು ತಮ್ಮ ಸತ್ತ್ವದಿಂದ
ಉಳಿದು ಬೆಳೆಯುತ್ತಲಿವೆ.
ಕೊಲಂಬಸ್ ಅಮೆರಿಕವನ್ನು ಇಂಡಿಯ ಎಂದು ಕರೆದಂತೆ, ಅಲ್ಲಿಯ ಜನರನ್ನು
ಇಂಡಿಯನ್ನರೆಂದು ಕರೆದ. ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, ಮೆಕ್ಸಿಕೊ, ಗ್ರೀನ್ಲೆಂಡ್,
ವೆಸ್ಟ್ ಇಂಡೀಸ್ ಗಳವರೆಗೆ ಹಬ್ಬಿರುವ ಈ ಜನಾಂಗದ ವೈವಿಧ್ಯಮಯ ಜೀವನಕ್ರಮದ
ಅಭ್ಯಾಸ ಮಾಡಿದಂತೆಲ್ಲ ಅವರ ಭಾಷೆಯಲ್ಲಿಯ ಅಪರಿಮಿತ ವೈವಿಧ್ಯ ದಂಗುಬಡಿಸುತ್ತದೆ.
ಕೊಲಂಬಸನ ಕಾಲಕ್ಕಾಗಲೆ ಅಲ್ಲಿಯ ಭಾಷೆಗಳು ಅಪರಿಮಿತವಾಗಿದ್ದುವು. ಉತ್ತರ ಮತ್ತು
ಮಧ್ಯ ಅಮೆರಿಕಗಳಲ್ಲಿ 40 ಭಾಷಾ ವರ್ಗಗಳು ಮತ್ತು ದಕ್ಷಿಣ ಅಮೆರಿಕದಲ್ಲಿ ಇನ್ನೂ 40
ಭಾಷಾವರ್ಗಗಳು ಇದ್ದುವು. ಈ ಸುಮಾರು 80 ಭಾಷಾವರ್ಗಗಳಲ್ಲಿ 2,000ಕ್ಕಿಂತ ಹೆಚ್ಚು
ಭಾಷೆಗಳು ಅಡಕವಾಗಿವೆಯೆಂದು ಅಂದಾಜು ಮಾಡಲಾಗಿದೆ. ಈ ಸಂಖ್ಯೆ ಜಗತ್ತಿನ
ಒಟ್ಟು ಭಾಷೆಗಳ ಸಂಖ್ಯೆಯ 1/3ಕ್ಕಿಂತ ಹೆಚ್ಚಾಗುತ್ತದೆ. ಇವುಗಳಲ್ಲಿ ಕೆಲವೊಂದು ಭಾಷೆಗಳು
ಕೇವಲ ಸಣ್ಣ ಗುಂಪುಗಳಲ್ಲಿ ಮಾತ್ರ ಪ್ರಚಲಿತವಾಗಿದ್ದರೆ ಮತ್ತೆ ಕೆಲವು ಬಹು ವ್ಯಾಪಕವಾಗಿ
ಆಧುನಿಕ ಸುಸಂಸ್ಕೃತ ಜನಾಂಗಗಳ ಸಂಸ್ಕೃತಿ, ಭಾಷೆಗಳ ಸಂಪರ್ಕವಾದಮೇಲೆ
ಈ ಭಾಷೆಗಳು ಬಹಳಷ್ಟು ತೀವ್ರ ಗತಿಯಿಂದ ಕಣ್ಮರೆಯಾಗುತ್ತಲಿವೆ, ಕಣ್ಮರೆಯಾಗಿವೆ.
ವಿದ್ವಾಂಸರ ಅಂದಾಜಿನ ಪ್ರಕಾರ ಆ ಖಂಡದ ಶೋಧವಾದ ಅನಂತರ, ಈ 300
ವರ್ಷಗಳ ಅವಧಿಯಲ್ಲಿ ಸುಮಾರು ಸಾವಿರದಷ್ಟು ಭಾಷೆಗಳು ಕಣ್ಮರೆಯಾಗಿವೆ. ಬಿಡಿ
ಭಾಷೆಗಳಲ್ಲದೆ ಅನೇಕ ಭಾಷಾವರ್ಗಗಳೇ ಸಂಪೂರ್ಣ ಕಣ್ಮರೆಯಾಗಿವೆ. ಈಗ ಸುಮಾರು
40-50 ಭಾಷಾವರ್ಗಗಳು ಮಾತ್ರ ಉಳಿದಿವೆ. ಈ ಭಾಷೆಗಳ ಸಂಘಟಿತ ಹಾಗೂ ವ್ಯವಸ್ಥಿತ<noinclude></noinclude>
qcgqzntvylyuvtuc4nudz9j5rq3cbbb
314925
314924
2026-05-01T18:07:28Z
Pragathi. BH
7585
/* Not proofread */
314925
proofread-page
text/x-wiki
<noinclude><pagequality level="1" user="Pragathi. BH" /></noinclude>ಅಮೆರಿಕದ ಇಂಡಿಯನರ ಭಾಷೆಗಳು
ಬುಡಕಟ್ಟುಗಳನ್ನು ತೆಗೆದುಕೊಂಡು ಅವರ ಜೀವನದ ರೀತಿಯನ್ನು ನೋಡಬಹುದು.
ಹೃದಗಳು ಬೆಡ್ ಇಂಡಿಯನ್ನದಲ್ಲಿ ಬೆಸ್ತರ ಕೆಲಸ ಮಾಡುವವರು ಒಳ್ಳೆಯ ದೋಣಿಗಳನ್ನು
ಕಟ್ಟಬಲ್ಲವರಾಗಿದ್ದು 21 ಮೀ ಉದ್ದ 2.5 ಮೀ ಅಗಲವಿರುವ ದೋಣಿಯನ್ನು ಒಂದೇ
ತುಂಡಿನಿಂದ ಕೆತ್ತಿ ತಯಾರಿಸುತ್ತಿದ್ದರು. ಅವರಿಗೆ ಅಲಂಕಾರ ಕಲೆಯಲ್ಲಿ ಬಹಳ ಆಸಕ್ತಿ.
ತಾವು ಉಪಯೋಗಿಸುವ ಪ್ರತಿಯೊಂದು ವಸ್ತುವಿನ ಮೇಲೂ ಸಾಧಾರಣವಾಗಿ ಒಂದು
ಪ್ರಾಣಿಯ ಚಿತ್ರವನ್ನು ಕೊರೆಯುತ್ತಿದ್ದರು.
ಹೈಡ್ ಜನರ ವಿಶಿಷ್ಟ ಪೋಪ್ಲಾಜ್ನಲ್ಲಿ ಸಾಮಾಜಿಕ ಸಮಾರಂಭದಲ್ಲಿ ಒಬ್ಬ ವ್ಯಕ್ತಿ
ತಾನು ಗಳಿಸಿದ ಐಶ್ವರ್ಯವನ್ನು ಸಮಾರಂಭಕ್ಕೆ ಬಂದ ಗಣ್ಯ ವ್ಯಕ್ತಿಗಳಿಗೆ ಅವರ
ಸ್ಥಾನಮಾನಗಳಿಗೆ ಅನುಗುಣವಾಗಿ ಹಂಚುತ್ತಿದ್ದ. ಇದರಿಂದ ಆತನಿಗೆ ಸಮಾಜದಲ್ಲಿ
ಗೌರವ ದೊರಕುತ್ತಿತ್ತು. ಇಷ್ಟೇ ಅಲ್ಲದೆ ಹಾಗೆ ಮಾಡಿದವನ ಮಕ್ಕಳಿಗೆ ಕುಲೀನ ಅಥವಾ
ಶ್ರೇಷ್ಠವರ್ಗಕ್ಕೆ ಪ್ರವೇಶಿಸಲು ಅನುಕೂಲವಾಗುತ್ತಿತ್ತು. ಆದುದರಿಂದ ತನ್ನ ಮಕ್ಕಳಿಗೆ ಅಗತ್ಯವಾಗಿ
ಮಾಡಬೇಕಾದ ಕರ್ತವ್ಯವೆಂಬ ದೃಷ್ಟಿಯಿಂದ ಈ ಸಮಾರಂಭವನ್ನು ಆತ ಆಚರಿಸುತ್ತಿದ್ದ.
ಐಶ್ವರ್ಯ ಶೇಖರಣೆಗಿಂತ, ಅದರ ಹಂಚಿಕೆ ಉತ್ತಮವೆಂಬ ಭಾವನೆ ಈ ಆಚರಣೆಯಲ್ಲಿ
ಎದ್ದುಕಾಣುತ್ತದೆ.
ಹೈಡಗಳ ಸಮಾಜ ಮಾತೃಪ್ರಧಾನವಾದ ಬಣಗಳಿಂದ ಕೂಡಿದೆ. ಆದುದರಿಂದ
ಅವರಲ್ಲಿ ಸ್ತ್ರೀಯರಿಗೆ ಗಣ್ಯವಾದ ಸ್ಥಾನವಿತ್ತು. ಅವರಿಗೆ ಹೆಣ್ಣುಮಕ್ಕಳನ್ನು ಕಂಡರೆ ಆಸಕ್ತಿ.
ಹೆಚ್ಚಾಗಿ ಹೆಣ್ಣು ಮಕ್ಕಳಾಗಲೆಂದು ಆಸೆಪಡುತ್ತಿದ್ದರು.
ಮೈದಾನಗಳಲ್ಲಿ ವಾಸಿಸುವ ರೆಡ್ ಇಂಡಿಯನ್ನರಲ್ಲಿ ಕೊ ಗುಂಪಿನವರು ಪ್ರಮುಖರು.
ಅವರು ವಿಶಾಲವಾದ ಮೈದಾನಗಳಲ್ಲಿನ ಪರ್ವತದ ಮೇಕೆ, ಜಿಂಕೆ, ಸಾರಂಗ, ಕಡವೆ,
ಕಾಡುಕೋಣಗಳನ್ನು ಬೇಟೆಯಾಡಿ ಜೀವಿಸುತ್ತಿದ್ದರು. ಕಾಡುಕೋಣಗಳ ಬೇಟೆ ಸ್ವಾರಸ್ಯವಾಗಿದೆ.
ಮೂರು ಕಡೆಗಳಿಂದ ಕಾಡುಕೋಣಗಳ ಹಿಂಡನ್ನು ಅಟ್ಟಿಸಿಕೊಂಡು ಹೋಗಿ ನಾಲ್ಕನೆಯ
ಕಡೆಯಿರುವ ಕಮರಿಗೆ ಇಳಿಸಿ ಅನಂತರ ನಿಧಾನವಾಗಿ, ಅಗತ್ಯವಾದಾಗ ತಮಗೆ
ಬೇಕಾಗುವಷ್ಟನ್ನು ಮಾತ್ರ ಕೊಲ್ಲುತ್ತಿದ್ದರು. ಅವರು ನಾಯಿಯನ್ನು ಪಳಗಿಸಿ ಬೇಟೆಗೆ
ಉಪಯೋಗಿಸುತ್ತಿದ್ದರು. 1650ರಿಂದ ಈಚೆಗೆ ಅವರು ಕುದುರೆಗಳನ್ನು ಉಪಯೋಗಿಸಲು
ಪ್ರಾರಂಭಿಸಿದರು.
ಕೈಗಳು ಒಂದು ಸ್ಥಳದಲ್ಲಿ ನೆಲೆಯಾಗಿ ನಿಲ್ಲುವವರಲ್ಲ. ಅವರು ಸ್ಥಳದಿಂದ ಸ್ಥಳಕ್ಕೆ
ಹೋಗುವ ವಲಸೆ ಒಂದು ಭವ್ಯವಾದ ಮೆರವಣಿಗೆಯಂತಿದ್ದು ಕೆಲವು ಮೈಲಿಗಳಷ್ಟು
ಉದ್ದವಿರುತ್ತಿತ್ತು. ಎಲ್ಲರಿಗಿಂತಲೂ ಮುಂದಾಗಿ ಕುದುರೆಯ ಸವಾರರು ರಸ್ತೆಯಲ್ಲಿ
ಅಪಾಯವಿಲ್ಲವೆಂಬುದನ್ನು ನೋಡಿ ತಿಳಿಸುತ್ತಿದ್ದರು. ಮೆರವಣಿಗೆಯ ಎರಡು ಕಡೆಗಳಲ್ಲಿ
ಕುದುರೆಯ ಸವಾರರು ರಕ್ಷಣೆಗೆ ಬರುತ್ತಿದ್ದರು. ಮುಂದುಗಡೆ ಸರ್ವಾಲಂಕಾರಭೂಷಿತರಾದ
ಯುದ್ಧದ ಮುಂದಾಳುಗಳು, ಜನಾಂಗದ ಮುಖಂಡರು ಕುದುರೆಗಳ ಮೇಲೆ ಇರುತ್ತಿದ್ದರು.
ಹೆಂಗಸರು ಅತ್ಯುತ್ತಮವಾದ ಉಡುಪು ಮತ್ತು ಒಡವೆಗಳನ್ನು ಧರಿಸಿಕೊಂಡು ಸಂತೋಷ
ದಿಂದ ಹಾಡುತ್ತ ನಡೆದು ಮೆರವಣಿಗೆಗೆ ಮೆರಗು ಕೊಡುತ್ತಿದ್ದರು.
ಕೊಗಳು ಯುದ್ಧಪ್ರಿಯರು. ಅವರ ಶತ್ರುಗಳಲ್ಲಿ ಮುಖ್ಯರೆಂದರೆ ಡಕೋಟಗಳು
ಮತ್ತು ಬ್ಲಾಕ್ ಘುಟ್ಗಳು. ಯುದ್ಧದಲ್ಲಿ ಕೀರ್ತಿಗಳಿಸಿದವರಿಗೆ ಮಾತ್ರ ಸಮಾಜದಲ್ಲಿ
ಗಣ್ಯವಾದ ಸ್ಥಾನ ದೊರಕುತ್ತಿತ್ತು. ಇವರದೂ ಮಾತೃಪ್ರಧಾನವಾದ ಸಮಾಜ ವ್ಯವಸ್ಥೆಯೇ.
ಆದರೂ ಹೆಂಗಸರು ಗಂಡಸರಿಗೆ ಸಂಪೂರ್ಣವಾಗಿ ಅಧೀನರು, ಈ ಜನ ನೈಸರ್ಗಿಕ
ಶಕ್ತಿಗಳನ್ನೂ ಪ್ರಾಣಿಗಳನ್ನೂ ಆರಾಧಿಸುತ್ತಿದ್ದರು. ಅವರ ಪೂಜೆಗೆ ಹೊಗೆಸೊಪ್ಪು ಅತ್ಯಗತ್ಯವಾದ
ವಸ್ತು ಆದ್ದರಿಂದ ಹೊಗೆಸೊಪ್ಪನ್ನು ಬೆಳೆಯುವುದು ಅವರು ಮಾಡುತ್ತಿದ್ದ ಏಕೈಕ ಬೇಸಾಯ.
ಆಧುನಿಕ ನಾಗರಿಕತೆಯ ಪ್ರಭಾವಕ್ಕೆ ಸ್ವಲ್ಪವೂ ಒಳಪಡದೆ, ದಟ್ಟವಾದ ಕಾಡುಗಳಲ್ಲಿ
ಅವ್ಯಾಹತವಾಗಿ ನೈಸರ್ಗಿಕ ಶಕ್ತಿಗಳ ಕಾಠಿಣ್ಯವನ್ನು ಎದುರಿಸುತ್ತ ಜೀವಿಸುವುದರಲ್ಲಿ ಅಮೆಜಾನ್
ನದಿಯ ಕಾಡುಗಳಲ್ಲಿರುವ ವಿಟೋಟೋಗಳು ಅತಿ ಮುಖ್ಯರು, ಕಾಡುಗಳಲ್ಲಿ ವಿವಿಧ
ಆಹಾರಗಳು ಯಥೇಚ್ಛವಾಗಿದ್ದರೂ ಅವರಿಗೆ ಆಹಾರ ದೊರಕುವುದು ಕಷ್ಟ ಮರಗಳ
ಮೇಲೆ, ಬಳ್ಳಿಗಳಲ್ಲಿ ಇರುವ ಹಣ್ಣುಗಳು ಇಲಿಗಳು, ಕಪ್ಪೆಗಳು, ಹಲ್ಲಿಗಳು, ಹಾವುಗಳು
ಮೊದಲಾದ ಪ್ರಾಣಿಗಳೇ ಇವರ ಆಧಾರ. ಹಲ್ಲಿಗಳ ಮತ್ತು ಹಾವುಗಳ ಮೊಟ್ಟೆಗಳನ್ನೂ
ತಿನ್ನುವರು. ಆದರೆ ಹಕ್ಕಿಗಳ ಮೊಟ್ಟೆಗಳನ್ನು ತಿನ್ನುವುದಿಲ್ಲ. ಜೇನುಗೂಡಿಗೆ ಹೊಗೆ ಹಾಕಿ
ಜೇನನ್ನು ಇಳಿಸುತ್ತಾರೆ. ಕೆಲವು ಸಾರಿ ಜಿಂಕೆಗಳನ್ನು ಈಟಿಯಿಂದ ಬೇಟೆಯಾಡುವುದುಂಟು.
ವಿಟೋಟೊಗಳ ವ್ಯವಸಾಯಕ್ರಮ ಪುರಾತನವಾದದ್ದು. ಮೊದಲು ಒಂದು
ಜಾಗದಲ್ಲಿರುವ ಗಿಡಮರಗಳನ್ನು ಕಡಿದು ಅವುಗಳಿಗೆ ಬೆಂಕಿಹಾಕಿ ಸುಡುವುದು; ಮಳೆ
ಬಿದ್ದು ಭೂಮಿ ಪಕ್ವವಾದ ಮೇಲೆ ಅಲ್ಲಿ ಕಾಳುಗಳನ್ನು ಚೆಲ್ಲುವುದು; ಈ ರೀತಿಯ
ವ್ಯವಸಾಯದಿಂದ ಸ್ವಲ್ಪಮಟ್ಟಿಗೆ ಮುಸುಕಿನಜೋಳ, ಗೆಣಸು, ಬಾಳೆ, ಮೆಣಸು, ಅನಾನಸ್,
ಹೊಗೆಸೊಪ್ಪು ಮತ್ತು ಕೋಕೊ ಮೊದಲಾದುವುಗಳನ್ನು ಬೆಳೆಯುವುದು.
ಇವರಲ್ಲಿ ಒಂದು ಬಣದವರೆಲ್ಲರೂ ಒಂದೇ ದೊಡ್ಡ ಗುಡಿಸಿಲಿನಲ್ಲಿ ವಾಸಮಾಡುತ್ತಾರೆ.
ಆ ಗುಡಿಸಲು 21 ಮೀ ಉದ್ದ 18 ಮೀ ಅಗಲ ಮತ್ತು ಸರಾಸರಿ 9 ಮೀ ಎತ್ತರವಿರುತ್ತದೆ.
ಅದಕ್ಕೆ ಕಿಟಕಿಗಳಿಲ್ಲ. ಪ್ರತಿಯೊಂದು ಕುಟುಂಬಕ್ಕೆ ಪ್ರತ್ಯೇಕವಾದ ಒಲೆಯಿರುತ್ತದೆ. ಮಲಗಲು
ಹಗ್ಗದಿಂದ ಮಾಡಿದ ಒರಟಾದ ಮಂಚ. ಗಂಡಸರು ಮರದ ತೊಗಟೆಯಿಂದ ಮಾಡಿದ
ಉಡುಪನ್ನು ಧರಿಸುತ್ತಾರೆ. ತಮ್ಮ ಉಡುಪನ್ನು ಬೇರೆಯವರೆದುರಿಗೆ ಕಳಚುವುದಿಲ್ಲ.
ಆದರೆ ಹೆಂಗಸರು ಮಾತ್ರ ಯಾವ ಉಡುಪುಗಳನ್ನೂ ಧರಿಸದೆ ನಗ್ನರಾಗಿರುತ್ತಾರೆ.
ಬಟ್ಟೆಗಳನ್ನು ತೊಡದಿದ್ದರೂ ಹೆಂಗಸರಿಗೆ ಒಡವೆಗಳ ಮೇಲೆ ಬಹಳ ಆಸೆ. ಗಂಡಸರೂ
ಒಡವೆಗಳನ್ನು ಧರಿಸುತ್ತಾರೆ. ಸಾಮಾನ್ಯವಾಗಿ ತಮ್ಮ ಕೀರ್ತಿಗೆ ಗುರುತಾದ ಹಲ್ಲುಗಳ
ಹಾರವನ್ನು ಧರಿಸುವುದು ವಾಡಿಕೆ. ಈ ಬುಡಕಟ್ಟು ಹಲವಾರು ಪಿತೃಪ್ರಧಾನವಾದ
ಬಣಗಳಿಂದ ಕೂಡಿದೆ. ಒಂದೇ ಬುಡಕಟ್ಟಿಗೆ ಸೇರಿದ ಬಣಗಳಲ್ಲೂ ವೈರ ಕಾಣಬಹುದು.
ಆದ್ದರಿಂದ ಇವರು ಸದಾ ಯುದ್ಧದ ಯೋಚನೆಯಲ್ಲಿಯೇ ಇರುವರು. ಇವರಿಗೆ ಬೇರೆಯ
ಬುಡಕಟ್ಟುಗಳನ್ನು ಕಂಡರೆ ಹೆದರಿಕೆಯಾದುದರಿಂದ ಯಾವಾಗಲೂ ಯುದ್ಧಭಯದಿಂದ
ಜೀವಿಸುವರು. ಯುದ್ಧದಲ್ಲಿ ಸೋತವರನ್ನು ಸೆರೆಹಿಡಿದು ಅವರನ್ನು ಬೇಯಿಸಿ ತಿನ್ನುವರು.
ವಿಟೋಟೋಗಳು ಏಕಪತ್ನಿವ್ರತಸ್ಥರು. ಇವರಲ್ಲಿ ವಿವಾಹ ವಿಚ್ಛೇದನವಿದೆ. ಗಂಡಸಿನಿಂದ
ಹೆಂಗಸು ವಿವಾಹವಿಚ್ಛೇದನ ಪಡೆಯುವುದು ಸುಲಭ, ಹೆಂಗಸು ಓಡಿಹೋದರೆ
ದಾಂಪತ್ಯಜೀವನ ಅಂತ್ಯವಾಗುತ್ತದೆ. ಆದರೆ ಗಂಡಸು ಹೆಂಡತಿಯ ದೋಷವನ್ನು ಸ್ಥಿರಪಡಿಸದೆ
ಇದ್ದರೆ ವಿವಾಹವಿಚ್ಛೇದನ ದೊರಕದು. ಆಹಾರದ ಕೊರತೆಯಿಂದ ಮುದುಕರನ್ನೂ
ಖಾಯಿಲೆಯವರನ್ನೂ ಇವರು ಕೊಂದು ಹಾಕುತ್ತಾರೆ. ಇವರು ಪ್ರಾಣಿಗಳನ್ನೂ ನೈಸರ್ಗಿಕ
ಶಕ್ತಿಗಳನ್ನೂ ಆರಾಧಿಸುವರು.
ಪಾಶ್ಚಾತ್ಯ ನಾಗರಿಕತೆಯ ಸಂಪರ್ಕದಿಂದ ಆದಿವಾಸಿಗಳ ಜೀವನದಲ್ಲಿ ಅನೇಕ
ಬದಲಾವಣೆಗಳಾಗಿವೆ. ಒಟ್ಟಿನಲ್ಲಿ ನರಹತ್ಯೆ, ನರಮಾಂಸಸೇವನೆ, ಮುದುಕರನ್ನು
ನಾಶಪಡಿಸುವುದು ಮೊದಲಾದ ಕ್ರೂರಪದ್ಧತಿಗಳು ನಶಿಸಿವೆ. ಅನೇಕ ಸರ್ಕಾರಗಳು
ಆದಿವಾಸಿಗಳಿಗೆ ವೈದ್ಯಕೀಯ ಸೌಲಭ್ಯಗಳನ್ನೂ ಒದಗಿಸಿಕೊಟ್ಟಿವೆ. ಈಗಿನ ವಿಶ್ವವಿದ್ಯಾನಿಲಯ
ಗಳಲ್ಲಿ ಆದಿವಾಸಿಗಳ ಭಾಷಾಧ್ಯಯನ, ಅವರ ಜನಪದ ಸಾಹಿತ್ಯ ಮತ್ತು ವಸ್ತುಸಂಗ್ರಹಣ
ಕಾರ್ಯ ನಡೆಯುತ್ತಿದೆ. ಯುರೋಪಿನವರು ಅಮೆರಿಕದ ನೆಲದಲ್ಲಿ ಕಾಲಿಟ್ಟಂದಿನಿಂದ
ಅವರಿಗೂ ಆದಿವಾಸಿಗಳಿಗೂ ಘರ್ಷಣೆ, ರಾಜಿಗಳು ನಡೆಯುತ್ತಿದ್ದು ಈ ಮುನ್ನೂರು
ನಾನೂರು ವರ್ಷಗಳಲ್ಲಿ ಆದಿವಾಸಿಗಳನೇಕರು ಸತ್ತಿದ್ದಾರೆ. ಉಳಿದವರು ವಿದೇಶೀಯ
ರೊಂದಿಗೆ ಬೆರೆತಿದ್ದಾರೆ.
ಒಟ್ಟಿನಲ್ಲಿ ಅಮೆರಿಕದ ಆದಿವಾಸಿಗಳ ಜೀವನ ಇಂದಿಗೂ ಸಹ ವೈವಿಧ್ಯಪೂರ್ಣವಾಗಿ,
ಅನೇಕ ಹಳೆಯ ಸಂಪ್ರದಾಯಗಳನ್ನೊಳಗೊಂಡು, ತನ್ನದೇ ಆದ ವೈಶಿಷ್ಟ್ಯವನ್ನು
ಪಡೆದಿದೆ. (ನೋಡಿ- ಆಚೆಕ್ ಸಂಸ್ಕೃತಿ; ಆದಿವಾಸಿಗಳು; ಎಸ್ಕಿಮೋ; ರೆಡ್ ಇಂಡಿಯನ್ನರು;
9208).
(ಎಚ್.ಎಂ.ಎಸ್.)
ಅಮೆರಿಕದ ಇಂಡಿಯನರ ಭಾಷೆಗಳು : ಇವು ಅಮೆರಿಕ ಖಂಡದ ಮೂಲ
ನಿವಾಸಿಗಳ ಭಾಷೆಗಳು. ಅಲ್ಲಿಗೆ ಯುರೂಪಿನವರು ವಲಸೆ ಹೋಗಿ, ನೆಲಸಿ, ತಮ್ಮ
ಭಾಷೆಗಳಾದ ಇಂಗ್ಲಿಷ್, ಸ್ಪ್ಯಾನಿಷ್, ಪೋರ್ಚುಗೀಸ್, ಫ್ರೆಂಚ್ ಭಾಷೆಗಳ ಪ್ರಭಾವವನ್ನು
ಬೆಳೆಸಿದ ಮೇಲೂ ಮೂಲಭಾಷೆಗಳಲ್ಲಿ ಇನ್ನೂ ಕೆಲವು ಭಾಷೆಗಳು ತಮ್ಮ ಸತ್ತ್ವದಿಂದ
ಉಳಿದು ಬೆಳೆಯುತ್ತಲಿವೆ.
ಕೊಲಂಬಸ್ ಅಮೆರಿಕವನ್ನು ಇಂಡಿಯ ಎಂದು ಕರೆದಂತೆ, ಅಲ್ಲಿಯ ಜನರನ್ನು
ಇಂಡಿಯನ್ನರೆಂದು ಕರೆದ. ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, ಮೆಕ್ಸಿಕೊ, ಗ್ರೀನ್ಲೆಂಡ್,
ವೆಸ್ಟ್ ಇಂಡೀಸ್ ಗಳವರೆಗೆ ಹಬ್ಬಿರುವ ಈ ಜನಾಂಗದ ವೈವಿಧ್ಯಮಯ ಜೀವನಕ್ರಮದ
ಅಭ್ಯಾಸ ಮಾಡಿದಂತೆಲ್ಲ ಅವರ ಭಾಷೆಯಲ್ಲಿಯ ಅಪರಿಮಿತ ವೈವಿಧ್ಯ ದಂಗುಬಡಿಸುತ್ತದೆ.
ಕೊಲಂಬಸನ ಕಾಲಕ್ಕಾಗಲೆ ಅಲ್ಲಿಯ ಭಾಷೆಗಳು ಅಪರಿಮಿತವಾಗಿದ್ದುವು. ಉತ್ತರ ಮತ್ತು
ಮಧ್ಯ ಅಮೆರಿಕಗಳಲ್ಲಿ 40 ಭಾಷಾ ವರ್ಗಗಳು ಮತ್ತು ದಕ್ಷಿಣ ಅಮೆರಿಕದಲ್ಲಿ ಇನ್ನೂ 40
ಭಾಷಾವರ್ಗಗಳು ಇದ್ದುವು. ಈ ಸುಮಾರು 80 ಭಾಷಾವರ್ಗಗಳಲ್ಲಿ 2,000ಕ್ಕಿಂತ ಹೆಚ್ಚು
ಭಾಷೆಗಳು ಅಡಕವಾಗಿವೆಯೆಂದು ಅಂದಾಜು ಮಾಡಲಾಗಿದೆ. ಈ ಸಂಖ್ಯೆ ಜಗತ್ತಿನ
ಒಟ್ಟು ಭಾಷೆಗಳ ಸಂಖ್ಯೆಯ 1/3ಕ್ಕಿಂತ ಹೆಚ್ಚಾಗುತ್ತದೆ. ಇವುಗಳಲ್ಲಿ ಕೆಲವೊಂದು ಭಾಷೆಗಳು
ಕೇವಲ ಸಣ್ಣ ಗುಂಪುಗಳಲ್ಲಿ ಮಾತ್ರ ಪ್ರಚಲಿತವಾಗಿದ್ದರೆ ಮತ್ತೆ ಕೆಲವು ಬಹು ವ್ಯಾಪಕವಾಗಿ
ಆಧುನಿಕ ಸುಸಂಸ್ಕೃತ ಜನಾಂಗಗಳ ಸಂಸ್ಕೃತಿ, ಭಾಷೆಗಳ ಸಂಪರ್ಕವಾದಮೇಲೆ
ಈ ಭಾಷೆಗಳು ಬಹಳಷ್ಟು ತೀವ್ರ ಗತಿಯಿಂದ ಕಣ್ಮರೆಯಾಗುತ್ತಲಿವೆ, ಕಣ್ಮರೆಯಾಗಿವೆ.
ವಿದ್ವಾಂಸರ ಅಂದಾಜಿನ ಪ್ರಕಾರ ಆ ಖಂಡದ ಶೋಧವಾದ ಅನಂತರ, ಈ 300
ವರ್ಷಗಳ ಅವಧಿಯಲ್ಲಿ ಸುಮಾರು ಸಾವಿರದಷ್ಟು ಭಾಷೆಗಳು ಕಣ್ಮರೆಯಾಗಿವೆ. ಬಿಡಿ
ಭಾಷೆಗಳಲ್ಲದೆ ಅನೇಕ ಭಾಷಾವರ್ಗಗಳೇ ಸಂಪೂರ್ಣ ಕಣ್ಮರೆಯಾಗಿವೆ. ಈಗ ಸುಮಾರು
40-50 ಭಾಷಾವರ್ಗಗಳು ಮಾತ್ರ ಉಳಿದಿವೆ. ಈ ಭಾಷೆಗಳ ಸಂಘಟಿತ ಹಾಗೂ ವ್ಯವಸ್ಥಿತ<noinclude></noinclude>
59xkuu2z5nsprjc3z5wzd40ydjfpz17
ಪುಟ:Mysore-University-Encyclopaedia-Vol-1-Part-1.pdf/೩೦೦
104
5419
314849
153322
2026-05-01T17:43:25Z
Pragathi. BH
7585
314849
proofread-page
text/x-wiki
<noinclude><pagequality level="1" user="Vaishnavi.v.sawai" /></noinclude>೩೦೦
ಅನಿಶ್ಚಿತತ್ತ್ವವಾದ
ವರ್ಣಿಸುವುದೆಂಬ ವಿಷಯ ಸ್ಥಿರಪಡುವುದೇ ಎಂಬ ಅಂಶದಲ್ಲಿ ಐನ್ಸ್ಟೈನ್ ಮತ್ತು
ಬೋರ್ ಇವರಲ್ಲಿ ಭಿನ್ನಾಭಿಪ್ರಾಯವಿತ್ತು. ಮನುಷ್ಯನಿಗೆ ಇಚ್ಛಾ ಸ್ವಾತಂತ್ರ್ಯ ಎಷ್ಟರಮಟ್ಟಿಗೆ
ಇರಬಹುದೆಂಬುದನ್ನು ಅನುವಂಶೀಯತೆಯ (ಹೆರಿಡಿಟಿ) ನಿಯಮಗಳು ಸ್ವಲ್ಪಮಟ್ಟಿಗೆ
ಸ್ಪಷ್ಟಪಡಿಸುತ್ತವೆ. ಆದರೆ ಅನುವಂಶೀಯತೆಯ ಕಾರಕಗಳಾದ ಜೀನ್ಗಳು ಕಡಿಮೆ
ತರಂಗಮಾನದ ಕಿರಣಗಳಿಂದ ಬದಲಾವಣೆ ಹೊಂದುವುದರಿಂದಲೂ ಜೀನ್ಗಳ ಮೇಲಿನ
ಪರಿಣಾಮ ಶಕಲವಿಜ್ಞಾನದ ನಿಯಮಗಳಿಗೆ ಒಳಪಡುವುದರಿಂದಲೂ ಹೈಸನ್ಬರ್ಗ್ನ
ನಿಯಮಕ್ಕೂ ಇಚ್ಛಾ ಸ್ವಾತಂತ್ರ್ಯಕ್ಕೂ ಸಂಬಂಧವಿರಬಹುದೆಂಬುದನ್ನು ಒಪ್ಪಬೇಕಾಗುವುದು.
ಆದರೆ ಸಾಧಾರಣ ಜೀವನಕ್ಕೆ ಸಂಬಂಧಪಟ್ಟ ಕಾಯಿದೆಗಳನ್ನು ರೂಢಿಸುವಾಗ ಈ
ಸಂಬಂಧವನ್ನು ಗಮನದಲ್ಲಿಡಬೇಕಾಗಿ ಬರುವ ಸಂದರ್ಭದ ವೇಳೆಗೆ ಹಲಬಲವಿಜ್ಞಾನದ
ಬೆಳೆವಣಿಗೆಯ ಸ್ಥಿತಿ ಊಹಾತೀತವಾಗುತ್ತದೆ.
(ಟಿ.ಎಸ್.ಎಸ್.)
ಅನಿಶ್ಚಿತತ್ತ್ವವಾದ : ಪಾಶ್ಚಾತ್ಯ ತತ್ತ್ವಶಾಸ್ತ್ರದಂತೆ ಅಗ್ರಾಸ್ಟಿಸಿಸಂ ವಾದಕ್ಕೆ
ಸಮಾನವಾದುದು. ಅಗ್ಯಾಸ್ಟಿಸಿಸಂ ಎಂಬ ಪದವನ್ನು ಮೊಟ್ಟಮೊದಲಿಗೆ ಉಪಯೋಗಿಸಿದ
ಹಕ್ಕೆ ಅದು ಹುಟ್ಟಿದ ಬಗೆಯನ್ನು ಈ ರೀತಿ ವಿವರಿಸಿರುತ್ತಾನೆ: ನಾನು ನಿರೀಶ್ವರವಾದಿಯ
(ಎಸ್) ಸೇಶ್ವರ ಎಂದಿಂತು (ಥೇಟ್ಸ್, ವಿಶ್ವದೇವೈಕ್ಯಎಂದಿತು (ಎಸ್ ರಿಸ್ಟ್
ಭೌತವಾದಿಯ (ಮೆಟೀರಿಯಲಿಸ್ಟ್, ಧೈಯವಾದಿಯೆ (ಐಡಿಯಲಿಸ್ಟ್), ಕ್ರೈಸ್ತ
ಧರ್ಮಾವಲಂಬಿಯೆ (ಕ್ರಿಶ್ಚಿಯನ್), ಸ್ವತಂತ್ರವಾದಿಯೆ (ವೀಥಿಂಕರ್), ನನ್ನ ವಿಚಾರ ಪ್ರಜ್ಞೆ
ಹೆಚ್ಚಿದಷ್ಟೂ ಆ ಪ್ರಶ್ನೆಗಳಿಗೆ ಉತ್ತರ ಕೊಡಲು ನಾನು ಹಿಂತೆಗೆಯಬೇಕಾಯಿತು. ಕೊನೆಗೆ
ಕಟ್ಟಕಡೆಯ ವಾದವನ್ನು ಬಿಟ್ಟರೆ ಉಳಿದ ಯಾವ ವಾದದಲ್ಲೂ ನನ್ನ ಮನಸ್ಸು ನೆಲೆಸಲು
ಸಾಧ್ಯವಿಲ್ಲವೆಂದು ತೀರ್ಮಾನಿಸಿದೆ. ಯಾವ ಒಂದರಲ್ಲಿ ಅನೇಕ ಸಭ್ಯರು ಒಮ್ಮತ ಪಡೆದಿದ್ದರೋ
ಆ ಒಂದರಲ್ಲಿ ನನ್ನ ಅಭಿಪ್ರಾಯ ಭಿನ್ನವಾಗಿತ್ತು. ಅವರು ಅಧ್ಯಾತ್ಮರಹಸ್ಯವನ್ನು ತಿಳಿದಿದ್ದೇವೆಂಬ
ಭರವಸೆ ಪಡೆದಿದ್ದರು, ಇಂದಿನ ಸಮಸ್ಯೆಯನ್ನು ಹೆಚ್ಚು ಕಮ್ಮೆ ಬಗೆಹರಿಸಿದ್ದೇವೆಂದು
ನಂಬಿದ್ದರು. ನನಗಾದರೋ ಆ ನೆಚ್ಚಿಗೆ ಇರಲಿಲ್ಲ; ಆ ಸಮಸ್ಯೆ ಬಗೆಹರಿಸಲಾಗದ
ಸಮಸ್ಯೆಯೆಂಬುದು ನನ್ನ ನೆಚ್ಚಿಕೆ, ಹೂಂ ಮತ್ತು ಕ್ಯಾಂಟ್ ಅಭಿಪ್ರಾಯ ನನ್ನ
ಪರವಾಗಿದ್ದದ್ದರಿಂದ ಹಾಗೆ ನಾನು ನೆಚ್ಚಿದ್ದು ದುರಹಂಕಾರದಿಂದ ಎಂದು ನಾನು ಭಾವಿಸಲಿಲ್ಲ.
ಮೆಟಫಿಸಿಕಲ್ ಸೊಸೈಟಿಯ (ಆಧ್ಯಾತ್ಮ ವಿಚಾರಸಂಸ್ಥೆ) ನನ್ನ ಜೊತೆಯ ಸದಸ್ಯರು
ಒಂದಲ್ಲ ಒಂದು ಬಗೆಯ 'ಇಸ್ಟ್" ಎಂಬ ಹೆಗ್ಗುರುತನ್ನು ಪಡೆದಿದ್ದರು. ಇಂಥ
ಉದ್ದನೆಯ ಬಾಲವುಳ್ಳವರ ಮುಂದೆ ಅದಿಲ್ಲದ ನನಗೆ ಕಥಾಪ್ರಸಿದ್ಧವಾದ ಬಾಲವಿಲ್ಲದ
ನರಿಯಂತೆ ಕಾಣಿಸಿಕೊಳ್ಳಲು ನಾಚಿಕೆಯಾಗುತ್ತಿತ್ತು. ಆದ್ದರಿಂದ ಯೋಚಿಸಿ ನನಗೆ
ಉಚಿತವೆಂದು ತೋರಿದ ಅಟ್ನಾಸ್ಟಿಕ್ ಎಂಬ ಬಿರುದಾಂಕಿತವನ್ನು ಸೃಷ್ಟಿಸಿಕೊಂಡೆ. ಅದು
ಕ್ರೈಸ್ತಚರ್ಚಿನ ಚರಿತ್ರೆಯಲ್ಲಿ ಬಳಕೆಯಾದ ಗ್ಯಾಸ್ಟಿಕ್ ಎಂಬ ಪದಕ್ಕೆ ವಿರೋಧ
ಸೂಚಕವಾಗಿಯೂ ಇತ್ತು. ನನಗೂ ಅವರಂತೆಯೇ ಬಾಲವಿದೆ ಎಂದು ತೋರಿಸಲು
ಅದನ್ನು ನನ್ನ ಸೊಸೈಟಿಯವರ ಮುಂದೆ ಮೆರೆಯಿಸಿದೆ. ಆ ಪದ ಜನರಿಗೆ ಹಿಡಿಸಿದ್ದರಿಂದ
ನನಗೆ ತುಂಬ ಸಮಾಧಾನವಾಯಿತು. ಸೆಕ್ಟೇಟರ್ ಪತ್ರಿಕೆಯೂ ಅದರ ವಿಚಾರದಲ್ಲಿ
ಜವಾಬ್ದಾರಿ ವಹಿಸಿದ್ದರಿಂದ ಆ ಮಾತಿನ ಕರ್ತೃವಿನ ಹೆಸರು ಕೇಳಿ ಮರ್ಯಾದಸ್ಥರಲ್ಲಿ
ಹುಟ್ಟಬಹುದಾದ ಸಂದೇಹಕ್ಕೆ ಎಡೆ ಇಲ್ಲದಾಯಿತು (ಎಸ್ಸೇಸ್, ಸಂಪುಟ 5).
ಅನಿಶ್ಚಿತತ್ವವಾದ ಪರಮಸಂಶಯವಾದದಿಂದ (ಸೈಪ್ಪಿಸಿಸಂ) ಭಿನ್ನವಾದದ್ದು.
ಪರಮಸಂಶಯವಾದ ಯಾವ ಬಗೆಯಾದ ಜ್ಞಾನವೂ ನಿಶ್ಚಯವಲ್ಲವೆಂದು ಹೇಳುತ್ತದೆ.
ಆದರೆ ಅನಿಶ್ಚಿತವಾದ ಎಲ್ಲ ಬಗೆಯ ಜ್ಞಾನವೂ ಸಂಶಯಾಸ್ಪದವೆಂದು ಹೇಳುವುದಿಲ್ಲ.
ಆತ್ಮ ಈಶ್ವರಿ ಇತ್ಯಾದಿ ಲೋಕಾತೀತ ವಸ್ತುಗಳ ವಿಷಯದಲ್ಲಿ ಮಾತ್ರ ನಮ್ಮ ಜ್ಞಾನ
ಆನಿಶ್ಚಿತವಾದದ್ದು ಎಂದು ಹೇಳುತ್ತದೆ. ಹಣ್ಣೆಯ ಕಾಲದಲ್ಲಿ ಒಂದು ಗುಂಪಿನ ತಾತ್ವಿಕರು
ಭೌತವಸ್ತುವೇ (ಮ್ಯಾಟರ್) ಅಂತಿಮದಲ್ಲಿ ನಿಶ್ಚಿತವಾದದ್ದು ಮತ್ತು ಸತ್ಯವಾದದ್ದು ಎಂದೂ
ಇನ್ನೊಂದು ಗುಂಪಿನವರು ಚಿದ್ವಸ್ತುವೇ (ಮೈಂಡ್)ಅಂತಿಮದಲ್ಲಿ ನಿಶ್ಚಿತವಾದದ್ದು ಮತ್ತು
ಸತ್ಯವಾದದ್ದು ಎಂದೂ ವಾದಿಸುತ್ತಿದ್ದರು. ಮೊದಲನೆಯ ಗುಂಪಿನವರು ಭೌತವಾದಿಗಳು
(ಮೆಟೀರಿಯಲಿಸ್ಟ್). ಈ ಎರಡೂ ನಿಶ್ಚಿತವಲ್ಲವೆಂಬುದು ಹಚ್ಚೆಯ ವಾದ. ಆತನ
ವಾದ ಈ ರೀತಿ ಇದೆ: ಈ ಪ್ರಚಂಡ ಭೌತವಸ್ತುವಿನ ಬಗ್ಗೆ ನಾವು ತಿಳಿದಿರುವುದಾದರೂ
ಏನು? ನಮ್ಮ ಮಾನಸಿಕ ವೃತ್ತಿಗಳಿಗೆ ಔಪಾಧಿಕ (ಹೈಪೊತೆಟಿಕಲ್) ವಾದ ಮತ್ತು ಅಜ್ಞಾತವಾದ
(ಅನ್ನೋನ್) ಕಾರಣವೆಂದು ಹೇಳುವ ಅದರ ವಿಚಾರವಾಗಿ ಅದು ಒಂದು ನಾಮಮಾತ್ರ
ಎಂಬುದಕ್ಕಿಂತ ಹೆಚ್ಚಿಗೆ ಏನಾದರೂ ನಮಗೆ ತಿಳಿದಿದೆಯೆ? ಭೌತವಾದವನ್ನು ಒಪ್ಪಿದರೆ
ಚಿದ್ವಸ್ತು ವಿನಾಶವಾಗುವುದೆಂದು ಭಯಗೊಂಡು ಚೀತ್ಕಾರ ಮಾಡುತ್ತೇವಲ್ಲ, ಆ ಚಿದ್ದನ್ನು
ಕೂಡ ನಮ್ಮ ಚಿತ್ತವೃತ್ತಿಗಳಿಗೆ ಔಪಾಧಿಕವಾದ ಮತ್ತು ಅಜ್ಞಾತವಾದ ಕಾರಣಕ್ಕೆ ಕೇವಲ
ಒಂದು ನಾಮಧೇಯ ಎಂಬುದಕ್ಕಿಂತ ಹೆಚ್ಚಿನದಾದರೂ ನಮಗೆ ತಿಳಿದಿದೆಯೆ? ವಾಸ್ತವಾಂಶ
(ಫ್ಯಾಕ್ಟ್) ಎಂದರೆ ಏನು ಎಂಬುದನ್ನು ನಾನು ತಿಳಿದಿದ್ದೇನೆ. ನಿಯಮ (ಲಾ) ಎಂದರೆ
ಏನು ಎಂಬುದನ್ನು ನಾನು ತಿಳಿದಿದ್ದೇನೆ, ಆದರೆ ನಿಯತಿ' (ನೆಸಿಸಿಟಿ) ಎಂಬುದು ನನ್ನ
ಮನಸ್ಸಿನಲ್ಲಿ ಉದ್ಭವವಾದ ಒಂದು ನಿರ್ಗುಣ ಛಾಯೆ (ಎಂಪಿ ಪ್ಯಾಡೊ) ಎಂದು ನನ್ನ
ಭಾವನೆ ಭೌತವ್ಯಾಪಾರಗಳನ್ನು ಚೇತನಕ್ಕೆ ಸಂಬಂಧಿಸಿದ ಮಾತುಗಳಲ್ಲಿ ವಿವರಿಸುವುದು
ಎಷ್ಟು ಅನುಚಿತವೊ ಚೇತನವೃತ್ತಿಗಳನ್ನು ಭೌತವಸ್ತುವಿಗೆ ಸಂಬಂಧಿಸಿದ ಮಾತುಗಳಲ್ಲಿ
ವಿವರಿಸುವುದೂ ಅಷ್ಟೇ ಅನುಚಿತ. ಆ ಒಂದೊಂದು ವಿವರಣೆಯೂ ಒಂದು ಸಾಪೇಕ್ಷವಾದ
ಸತ್ಯವನ್ನು ಮಾತ್ರ ಪಡೆದಿದೆ (ಕಲೆಕ್ಸೆಡ್ ಎಸ್ಸೇಸ್).
3
ಹೀಗೆ ಚಿದ್ವಸ್ತು ಮತ್ತು ಭೌತವಸ್ತು ಎರಡೂ ಕೇವಲ ನಾಮಧೇಯಗಳು ಎಂದು
ಒಂದರ ಪರವಾದ ಪರಿಭಾಷೆಯಲ್ಲಿ ಇನ್ನೊಂದನ್ನು ವಿವರಿಸುವುದು ಅಪಕೃತ ಎಂದು
ಹಕ್ಕೆ ಹೇಳಿದರೂ ಅವನು ವೈಜ್ಞಾನಿಕ ವಿಷಯಗಳನ್ನು ವಿವರಿಸುವಾಗ ಭೌತಶಾಸ್ತ್ರಪರಿ
ಭಾಷೆಯ ಬಳಕೆ ಸರ್ವವಿಧದಲ್ಲೂ ಉತ್ತಮವೆಂದು ಕೆಲವೊಮ್ಮೆ ಹೇಳಿರುತ್ತಾನೆ. ಈ
ಹೇಳಿಕೆ ಅವನು ಭೌತವಾದಿಗಳ ಪರ ವಹಿಸಿ ಮಾತನಾಡಿದಂತೆ ತೋರುತ್ತದೆ. ಆದರೆ
ಭೌತವಾದಿಗಳ ಪಕ್ಷವನ್ನು ಎತ್ತಿ ಹಿಡಿಯಬೇಕೆಂಬುದು ಹಣ್ಣೆಯ ಅಭಿಮತವಲ್ಲ. ಭೌತವಸ್ತುವೇ
ಪರಮವೆಂಬ ತತ್ತ್ವ ಚಿದ್ದಸ್ತು ಪರಮವೆಂಬ ತತ್ತ್ವದಷ್ಟೇ ಅನಿಶ್ಚಿತವೆಂಬುದು ಅವನ
ಸ್ಥಿರವಾದ ನಿಲುವು. ನಿಜವಾಗಿಯೂ ಅವನು ಅನುಭವಾರೂಢವಾದ ವಾಸ್ತವವಾದಿ
(ಪಾಸಿಟಿವಿಸ್ಟ್). ಹಕ್ಸ್ ವಾಸ್ತವವಾದದ ಪರವಾಗಿ ಹೂಮ್ ಮತ್ತು ಕ್ಯಾಂಟರ ವಾದವನ್ನು
ಅನಿಶ್ಚಿತ್ಯವಾದ ಎಂದು ಕರೆಯುತ್ತಾನೆ. ಆದರೆ ಕ್ಯಾಂಟ್ ಮತ್ತು ಕ್ಯೂಮ್ ಕೂಡ
ಆತ್ಮತತ್ತ್ವವನ್ನೂ ಈಶ್ವರತತ್ತ್ವವನ್ನೂ ವಾದದಿಂದ (ರೀಸನಿಂಗ್) ಸಮರ್ಥಿಸಲಾಗದಿದ್ದರೂ
ಆ ನಂಬಿಕೆಗಳು ಜೀವನಕ್ಕೆ ಅಗತ್ಯವೆಂದು ತಮ್ಮ ತತ್ತ್ವವನ್ನು ಪರಿಸಮಾಪ್ತಿಗೊಳಿಸಿರುತ್ತಾರೆ.
ಅಪ್ಪಟ ವಿಚಾರಚೇತನದೃಷ್ಟಿಯಿಂದ (ಪ್ಯೂರ್ ರೀಸನಿಂಗ್) ಸಾಧಿಸಲಾಗದ ಆತ್ಮ ಮತ್ತು
ಈಶ್ವರತತ್ತ್ವಗಳು ಧಾರ್ಮಿಕ ವಿಚಾರ ಚೇತನದೃಷ್ಟಿಯಿಂದ ಅಗತ್ಯವೆಂದು ಹೇಳಿರುತ್ತಾನೆ.
ಹೀಗೆ ಹಕ್ಸ್ ಮತ್ತು ಕ್ಯಾಂಟ್ ಅವರಿಂದ ಆಚೆಗೆ ಬಂದ ಅಗಸ್ಟ ಕಾಂಟ್ ಮತ್ತು
ಹರ್ಬಟ್್ರ ಸೆನ್ಸರ್ ಮುಂತಾದವರ ಅನುಭವಾರೂಢವಾಸ್ತವವಾದಕ್ಕೆ ದಾರಿ ಮಾಡಿಕೊಟ್ಟರು.
ಭಾರತದಲ್ಲಿ ಅನಿಶ್ಚಿತತ್ವವಾದ ತುಂಬ ಹಿಂದಿನದು, ಅನೇಕ ಬಗೆಯದು. ಸಾಂಖ್ಯದರ್ಶನ
ಈಶ್ವರನ ವಿಷಯದಲ್ಲಿ ಮಾತ್ರ ಆನಿ ತತ್ವವನ್ನು ಒಪ್ಪುತ್ತದೆ. ಅದರ ಪಂದ ಈಶ್ವರಭಾವನೆ
ವಿಚಾರಚೇತನದಿಂದ ಸಿದ್ಧವಲ್ಲ. ಆದರೆ ಪ್ರಕೃತಿ ಮತ್ತು ಪುರುಷ ಎಂಬ ಎರಡು ಅಂತಿಮ
ತತ್ತ್ವಗಳನ್ನು ಅದು ಒಪ್ಪುತ್ತದೆ. ಸ್ವಭಾವವಾದ ಕೂಡ ಈಶ್ವರತತ್ತ್ವವನ್ನು ಅನುಮಾನದಿಂದ
ಸಾಧಿಸಲಾಗುವುದಿಲ್ಲವೆಂದು ಹೇಳುತ್ತದೆಯಲ್ಲದೆ, ಅನುಮಾನದಿಂದ ಏರ್ಪಟ್ಟ ಅನುಭವಾರೂಢ
ಪ್ರತಿಜ್ಞೆಗಳು ಸಂಭಾವ್ಯವೇ (ಪ್ರಾಬಬಲ್) ಹೊರತು ಪರಮನಿಶ್ಚಯವಲ್ಲ ಎಂದು ಭಾವಿಸುತ್ತದೆ.
ಜೈನದರ್ಶನ ಕೂಡ ಅನುಭವಾತೀತವಾದ ಪರಮವನ್ನು (ಆಬ್ಬೊಲ್ಯೂಟ್) ಒಪ್ಪುವುದಿಲ್ಲ.
ಒಂದು ವಿಷಯವನ್ನು ಕುರಿತು ನಾವು ಯಾವ ಪ್ರತಿಜ್ಞೆಯನ್ನು ಮಾಡಿದರೂ ಅದರ
ಅಂತ್ಯ ಸಾಪೇಕ್ಷವೇ ಹೊರತು ಪರಮವಲ್ಲ. ಬುದ್ಧನ ಎಂದವ ಕಂಡ ಅನಿಸಿದ
ಎಂದು ಹೇಳುವುದುಂಟು. ಬುದ್ಧ ಆತ್ಮ, ಈಶ್ವರ, ಪರಲೋಕ ಮುಂತಾದವುಗಳ ವಿಚಾರವಾಗಿ
ಉತ್ತರ ಕೊಡದೆ ಮೌನ ತಾಳಿದ್ದರಿಂದ ಅವನು ಅನಿಶ್ಚಿತತ್ವವಾದಿಯೆಂದು ಕೆಲವರು
ಅಭಿಪ್ರಾಯ ಪಟ್ಟಿರುತ್ತಾರೆ. ಆತ ಈ ಅಂತಿಮ ತತ್ತ್ವಗಳ ವಿಚಾರವಾಗಿ ತರ್ಕಿಸಲು
ನಿರಾಕರಿಸಿದುದಕ್ಕೆ ಕನಿಷ್ಠಪಕ್ಷ ಎರಡು ವಿವರಣೆಗಳಿವೆ. ಬುದ್ಧ ಮುಖ್ಯವಾಗಿ ಜನರಿಗೆ
ಬೋಧಿಸಿದ್ದು ದುಃಖದ ವಾಸ್ತವಿಕತೆ, ಅದಕ್ಕೆ ಕಾರಣ ಮತ್ತು ಅದರ ನಿವಾರಣೋಪಾಯ
ಗಳನ್ನು, ಇವುಗಳನ್ನು ತಿಳಿದುಕೊಳ್ಳಲು ತಮ್ಮ ಅಂತರಂಗ ಪರೀಕ್ಷೆ ಮತ್ತು ಅದರಲ್ಲಿ
ಕಂಡುಬರುವ ಕಾಮ, ಲೋಭ, ಮದ, ಮಾತ್ಸರ್ಯಗಳನ್ನು ತಡೆದು ತಿದ್ದಿಕೊಳ್ಳುವುದೇ
ನೇರವಾದ ಮಾರ್ಗ. ನೇರವಾದ ವಾಸ್ತವಾಂಶಗಳಲ್ಲಿ ನಮ್ಮ ತಿಳಿವನ್ನು ಕೇಂದ್ರೀಕರಿಸುವುದನ್ನು
ಬಿಟ್ಟು, ಅತೀತವಿಷಯಗಳನ್ನು ಕುರಿತ ಶುಷ್ಕರ್ತ ದಲ್ಲಿ ನಮ್ಮ ಮನಸ್ಸು ಸಿಕ್ಕಿದರೆ
ಅದು ದಿಕ್ಕು ತೋಚದೆ ಅಲೆದಾಡಿ ಬಳಲಿ ಬೆಂಡಾಗುತ್ತದೆ. ಬುದ್ಧನೂ ಉದಾಹರಣೆಯನ್ನು
ಕೊಟ್ಟು ಇದನ್ನು ಸ್ಪಷ್ಟಪಡಿಸಿದ್ದಾನೆ: ಬಾಣ ತಗುಲಿ ರಕ್ತ ಸುರಿದು ಸಾಯುವ ಸ್ಥಿತಿಯಲ್ಲಿರುವಾತ
ಈ ಬಾಣವನ್ನು ಹೊಡೆದವನು ಯಾರು, ಯಾವ ಊರಿನವನು, ಅವನ ತಂದೆ ಯಾರು,
ತಾತ ಯಾರು, ಎಂಬೆಲ್ಲ ವಿವರಗಳನ್ನು ತಿಳಿದ ಹೊರತು ಚಿಕಿತ್ಸೆ ಮಾಡಿಕೊಳ್ಳುವುದಿಲ್ಲವೆಂದು
ಹಠ ಹಿಡಿದರೆ, ಇದನ್ನೆಲ್ಲ ವಿಚಾರಿಸುವುದರಲ್ಲಿ ಸತ್ತು ಹೋಗುತ್ತಾನೆ. ಹಾಗೆ ಧಾರ್ಮಿಕಜೀವನ
ವಿಚಾರದಲ್ಲೂ ನೇರವಾಗಿ ನಮ್ಮ ಮುಂದಿರುವ ಮುಖ್ಯ ಸಮಸ್ಯೆಯೆಂದರೆ ನಮ್ಮನ್ನಿರಿಯುತ್ತಿ
ರುವ ದುಃಖದ ಕಾರಣವನ್ನೂ ಅದರ ಪರಿಹಾರವನ್ನೂ ನೇರವಾಗಿ ತಿಳಿದು ಅದರಿಂದ
ಪಾರಾಗುವುದು. ಇದೇ ನಾವು ಬಯಸಬೇಕಾದ ಬಿಡುಗಡೆ. ಅದನ್ನು ಬಿಟ್ಟು ದೂರದ
ಪರತತ್ತ್ವಜಿಜ್ಞಾಸೆಯಿಂದ ನೇರವಾದ ದಾರಿ ಮರೆಯಾಗುತ್ತದೆ. ಸ್ವಾರ್ಥ (ಈಗೋಯಿಸಂ)
ನೇರವಾಗಿ ನಮ್ಮ ಮುಂದಿರುವ ಶತ್ತು; ನಮ್ಮಿಂದಲೇ ಕಲ್ಪಿತವಾದ ಶತ್ರು. ನಮ್ಮಿಂದಲೇ
ನಮ್ಮ ಪ್ರಯತ್ನದಿಂದಲೇ ಪರಿಹಾರವಾಗತಕ್ಕದ್ದು. ಸ್ವಾನುಭವದಿಂದ, ಸ್ವಪ್ರಯತ್ನದಿಂದ
ಸ್ವಂತವಾಗಿ ಪರಿಹರಿಸಿಕೊಳ್ಳಬೇಕಾದ್ದನ್ನು, ಬಾಹ್ಯಪ್ರಮಾಣಗಳನ್ನು ನೆಚ್ಚಿ ಅನುಭವಾತೀತವಾದ
ವಸ್ತುಗಳನ್ನು ಹುಡುಕಿಕೊಂಡು ನಡೆಸುವ ಮಾನಸಿಕ ಅಲೆದಾಟದಿಂದ ಪರಿಹರಿಸಿಕೊಳ್ಳಲಾಗುವು
ದಿಲ್ಲ, ಸ್ವಾರ್ಥವನ್ನು ಗೆದ್ದು ನಿಷ್ಕಾಮ ಕರ್ಮಗಳನ್ನು ಅವಲಂಭಿಸದಿದ್ದವನಿಗೆ ಈತ್ತದ
ಪರಲೋಕ ಇತ್ಯಾದಿಗಳನ್ನು ನಂಬಿದರಿಂದ ಶ್ರೇಯಸ್ಸಾಗುವುದಿಲ್ಲ. ಇದು ಎಲ್ಲದರ
ತಳಹದಿಯಾದ ಸಾರ್ವತ್ರಿಕ ಸ್ವಾನುಭವ ಧರ್ಮ. ಆದ್ದರಿಂದ ಬುದ್ಧ ತನ್ನ ಗಮನವನ್ನೆಲ್ಲ<noinclude><references/></noinclude>
16wcjohp3cnc0h1y0lykzz7965ixia9
ಪುಟ:Mysore-University-Encyclopaedia-Vol-1-Part-1.pdf/೪೨೦
104
5433
314932
153381
2026-05-01T18:09:14Z
Pragathi. BH
7585
314932
proofread-page
text/x-wiki
<noinclude><pagequality level="1" user="27.251.198.2" /></noinclude>೪೨೦
ಅಮೆರಿಕ ಸಂಯುಕ್ತ ಸಂಸ್ಥಾನ
ಇಂದು ಪೂರ್ವದಿಂದ ಪಶ್ಚಿಮಕ್ಕೆ ಮೂರು ಸಮಾನಾಂತರ ವಿಭಾಗಗಳಾಗಿ
ವಿಂಗಡಿಸಬಹುದು. ಕರಾವಳಿಗೆ ಹೊಂದಿಕೊಂಡ ಮೊದಲನೆಯ ಭಾಗ 100-300
ಮೀ ಎತ್ತರವಾಗಿದ್ದು ಕಡಿದಾದ ಮುಖಭಾಗಹೊಂದಿದೆ. ಈ ಭಾಗದಲ್ಲಿ ಅಲ್ಲಲ್ಲಿ ನದಿಗಳು
ಸಣ್ಣ ಜಲಪಾತ ಮತ್ತು ರಭಸ ಇಳಿತಗಳನ್ನು ನಿರ್ಮಿಸಿವೆ. ಕಠಿಣ ಶಿಲೆಗಳಿಂದ ರಚಿತಭಾಗ,
ಇದರಿಂದ ಪಶ್ಚಿಮದ ಬ್ಲೂರಿಡ್ಜ್ನ ಅತಿ ಎತ್ತರದ ಶಿಖರ ಮೌಂಟ್ ಎಂ (2037 ಮೀ)
ಇಲ್ಲಿಯೂ ಕಠಿಣ ಶಿಲೆಗಳ ರಚನೆಯಿದ್ದು ಇಲ್ಲಿಂದ ನದಿಗಳು ಹುಟ್ಟಿ ಹರಿಯುತ್ತವೆ.
ಅಮೆರಿಕ ಸಂಯುಕ್ತ ಸಂಸ್ಥಾನಗಳು
ಪೆಸಿಫಿಕ್ ಸಾಗರ
ಹವಾಯಿ
Ordr
మ
ಕನಡ
ಇದರಿಂದ ಪಶ್ಚಿಮದ ಆಲಗೇನೀ ಪರ್ವತಗಳು ಉತ್ತಮ ಕಲ್ಲಿದ್ದಲು ನಿಕ್ಷೇಪವುಳ್ಳವು.
300-1000 ಮೀ ಎತ್ತರವಾಗಿವೆ.
3. ಮಿಡ್ ವೆಸ್ಟ್, ಮಧ್ಯತಾದ ಮಹಾಮೈದಾನವಾಗಿದ್ದು ರಾಕಿ ಪರ್ವತಗಳವರೆಗೆ
ಸು. 1,600 ಕಿಮೀವರೆಗೆ ವಿಸ್ತರಿಸಿವೆ. ಓಜಾರ್ಕ್, ಮೆಸಾಬಿ ಮತ್ತು ಬ್ಲಾಕ್ ಹಿಲ್ಸ್ ಮುಖ್ಯ
ಉನ್ನತ ಭಾಗಗಳು.
4. ರಾಕಿ ಮತ್ತು ಮಹಾಮೈದಾನ: ಕೆನಡದ ಕಡೆಗಿನ ಅತಿ ಎತ್ತರದ ಪ್ರಾಕೃತಿಕ
ವಿಭಾಗ ಸು. 4000 ಮೀ ಗೂ ಎತ್ತರವಾದ ಶಿಖರಗಳಿವೆ. ಇಲ್ಲಿ ಕೊಲೊರಾಡೊ
ಪ್ರಾಂತ್ಯದ ಎಲ್ಡರ್ಟ್ಶಿಖರ (4,3992.) ಅಮೆರಿಕ ಸಂಯುಕ್ತ ಸಂಸ್ಥಾನದಲ್ಲೇ ಅತ್ಯಂತ
ಎತ್ತರವಾದುದು.
5. ಉನ್ನತ ಪ್ರಸ್ಥಭೂಮಿ: ರಾಕಿ ಪರ್ವತದಿಂದಾಚೆಗಿರುವ ಪ್ರಸ್ಥಭೂಮಿ ಗ್ರಾಂಡ್
ಕ್ಯಾನನ್ ನಂತಹ ವಿಶಿಷ್ಟ ಭೂಷ್ಯರೂಪವನ್ನೊಳಗೊಂಡಿದೆ. ಕೊರೊಂದಾಯ ಪದ್ಧಭೂಮಿ
ಯಿಂದ ಮಹಾಮೈದಾನವಿದ್ದು, ಅಲ್ಲಿ ಡೆತ್ ವ್ಯಾಲಿಯಿದೆ. ಕೊಲೊರಾಡೊ ನದಿಯ
ಪೂರ್ವಕ್ಕೆ ಮರುಭೂಮಿ ಸ್ವರೂಪಗಳಿವೆ.
6. ಪಶ್ಚಿಮಕರಾವಳಿ ವಿಶಾಲ ಬಯುಲುಗಳಾಗಿದ್ದರೂ, ಕ್ಯಾಲಿಫೋರ್ನಿಯದ
ಸಿಯರನಿವೇಡ ಪರ್ವತಗಳು ಎತ್ತರವಾದವು. ಮೌಂಟ್ ಎಟ್ಟೆ ಎತ್ತರವಾದ ಶಿಖರ.
ಮೌಂಟ್ ರೈನಿಯರ್ (4392 ಮೀ) ಈ ಭಾಗದಲ್ಲಿದೆ. ಇವುಗಳಿಂದ ಪಶ್ಚಿಮಕ್ಕೆ ಮೈದಾನ
ಪ್ರದೇಶ ಕ್ಯಾಲಿಫೋರ್ನಿಯಿದಿಂದ ಅಲಾಸ್ಕದವರೆಗೆ ವಿಸ್ತರಿಸಿದ.
7. ಅಲಾಸ್ಕ ಮತ್ತು ಹವಾಯಿ: ಪರ್ವತಮಯ ಸ್ವರೂಪವು ಅಲಾಸ್ಕದಲ್ಲಿದ್ದು ಮೌಂಟ್
ಮೆಕಿತ್ಸೆ (6194 ಮೀ) ಅತಿ ಎತ್ತರವಾದ ಶಿಖರ. ಯುಕಾನ ಇಲ್ಲಿನ ಮುಖ್ಯನದಿ. ಹವಾಯಿ
ಜ್ವಾಲಾಮುಖಿ ಜನಿತ ಸ್ವರೂಪವನ್ನು ಹೊಂದಿದೆ. ಈಗಲೂ ಜೀವಂತ ಜ್ವಾಲಾಮುಖಿಗಳನ್ನ
ಕಾಣಬಹುದು. ಉದಾ: ಮೌನಲೋವ.
ನದಿಗಳು : ದೇಶದ ಪೂವಾರ್ಧದಲ್ಲಿ ಮಿಸಿಸಿಪಿ ಮತ್ತು ಮಿಸ್ಸರಿ ದಕ್ಷಿಣದ ಕಡೆಗೆ
ಹರಿಯುವ ಪ್ರಮುಖ ನದಿಗಳು, ಸರ್ವಕಾಲಿಕ ನದಿಗಳು. ಕೊಲೊರಾಡೊ, ಓಹಿಯೊ,
ಸ್ನೇಕ್, ಯೂಕಾನ್ ಕನೆಕ್ಟಿಕಟ್, ಡೆಲ್ವಾರೆ, ಹಲ್ಸನ್ ಮತ್ತು ಸಸ್ಯಹೆನ್ನಾ ಇತರ ಪ್ರಮುಖ
ನದಿಗಳು. ಮಿನ್ನೆಸೋಟವನ್ನು ಒಳಗೊಂಡ ಹಿಮಾಚ್ಛಾದಿತ ಪ್ರದೇಶಗಳಲ್ಲಿ ಅಸಂಖ್ಯಾತ
ಸಣ್ಣಪುಟ್ಟ ಸರೋವರಗಳಿದ್ದು ಅವು ಮನರಂಜನ ಉದ್ದೇಶಕ್ಕೆ ಹೆಚ್ಚು ಬಳಕೆಯಾಗುತ್ತಿವೆ.
ಆದರೆ ಪಂಚಮಹಾಸರೋವರಗಳು ಸಾರಿಗೆಯ ಜೀವನಾಡಿಯಿದ್ದಂತೆ ಫ್ಲೋರಿಡದ
ಓಕೀಚೋಬವು ಸುಣ್ಣಕಲ್ಲು ಸರೋವರ ಸಾಲ್ಮನ್ ಸಮುದ್ರ ಮತ್ತು ಗ್ರೇಟ್ ಸಾಲ್ಟ್ ಲೇಕ
ಉಪ್ಪುಸರೋವರಗಳು, ಹಲವು ಕೃತಕ ಸರೋವರಗಳೂ ಇವೆ.
ಮಣ್ಣು: ದೇಶದ ದಕ್ಷಿಣ ಭಾಗದಲ್ಲಿ ಮೆಕ್ಕಲುಮಣ್ಣು ಉತ್ತರದಲ್ಲಿ ಪಿಸ್ಟೋಸಿಸ್
1 ಯುಗದಲ್ಲಿ ಸಂಚಯವಾದ ಮಣ್ಣು, ಮಧ್ಯ ಭಾಗದಲ್ಲಿ
ಹಿಮನದಿ ಸಂಚಯಮಣ್ಣು, ಅದರಿಂದ ದಕ್ಷಿಣಕ್ಕೆ
ಲೋಯೆಸ್ ಮಣ್ಣು ಹಂಚಿಕೆಯಾಗಿದೆ. ಇವು ಕೃಷಿಗೆ
ಯೋಗ್ಯ ಸಮಸ್ಯೆ ಕಂಡುಬರುತ್ತಿದೆ.
ಸಾಗರ
ಸಮರ್ಗ : ವೈವಿಧ್ಯಮಯ ಸ್ವಾಭಾವಿ
ಸಸ್ಯವರ್ಗ. ಫ್ಲೋರಿಡದಲ್ಲಿ ಮ್ಯಾಂಗೋ ಕಾಡುಗಳನ್ನು
ಒಳಗೊಂಡಂತೆ ಉಪ-ಉಷ್ಣವಲಯದ ಸಸ್ಯವರ್ಗವಿದೆ.
ಅಲ್ಲಿಂದ ಉತ್ತರಭಾಗದಲ್ಲಿ ಪೈನ್ ಮತ್ತು ಎಲೆ ಉದುರುವ
ಮರಗಳಿವೆ. ಟೆನೆಸ್ಸಿ ಕಣಿವೆಯಲ್ಲಿ ಗಟ್ಟಿಮರದ
ಕಾಡುಗಳಿವೆ. ಮಹಾಸರೋವರಗಳ ಭಾಗದಲ್ಲಿ
ಬಿಳಿಪೈನ್, ಅಲಾಸ್ಕದಲ್ಲಿ ನ್ಯೂಸ್, ರಾಕೀ ಪರ್ವತಗಳ
ಪಶ್ಚಿಮದಲ್ಲಿ ಕುರುಚಲು ಗಿಡಗಳು, ಸಿಯರ ನಿವೇಡದ
ಪಶ್ಚಿಮ ಇಳಿಜಾರುಗಳಲ್ಲಿ ಸದಾ ಹಸುರು ಓಕ್,
ಮಧ್ಯಕಥಾವಳಿಗಳಲ್ಲಿ ರೆಡ್ಡ್ ಇತ್ಯಾದಿ ಸಸ್ಯವರ್ಗ
ವಿದೆ. ಮರದದಿಮ್ಮಿ ಉತ್ಪಾದನೆ ದೇಶದ ಮುಖ್ಯ ಸರಕು.
ಆರ್ಥಿಕತೆ : ಸಂಯುಕ್ತಸಂಸ್ಥಾನದಲ್ಲಿ ಎಲ್ಲ ವಿಧದ
ಖನಿಜಗಳೂ ಹೇರಳವಾಗಿ ಸಿಕ್ಕುತ್ತವೆ. ಏಳು ಭಾರಿ
ಕಲ್ಲಿದ್ದಲು ಗಣಿಗಳಿವೆ. ಸುಪೀರಿಯರ್ ಸರೋವರದ
ಹತ್ತಿರ ಭಾರಿ ಕಬ್ಬಿಣದ ಅದಿರಿನ ಗಣಿಗಳಿವೆ. ಉತ್ತಮ
ದರ್ಜೆಯ ತಾಮ್ರವೂ ಅನಿಲಗಳೂ ಟೆಕ್ಸಾಸ್, ಓಕ್ಲ
ಹೋಮ, ಅಜ್ಜಲಿಫೋನಿರತದ ಂತ್ಯಗಳಲ್ಲಿ ಹೇರಳ
ವಾಗಿವೆ. ಪ್ರಶಸ್ತಲೋಹಗಳು ಕ್ಯಾಲಿಫೋರ್ನಿಯ,
ಇಡಾಹೊ, ಮಾಂಟಾನ, ಯೂಟ, ಅರಿಜೋನ,
- ಅಲಾಸ್ಕಗಳಲ್ಲಿ ವಿಪುಲವಾಗಿವೆ. ದೇಶದ ಕೈಗಾರಿಕಾ
ಪ್ರಗತಿಗೆ ಆವಶ್ಯಕವಾದ ಎಲ್ಲ ಸಾಧನಗಳನ್ನೂ ಇಲ್ಲಿಯ ನಿಸರ್ಗ ಪೂರೈಸುತ್ತದೆ.
ವ್ಯವಸಾಯೋತ್ಪನ್ನದಲ್ಲೂ ದೇಹ ಬೃಹತ್ಪ್ರಮಾಣದಲ್ಲಿ ಅನುಕೂಲತೆ ಯನ್ನು ಪಡೆದಿದೆ.
ಭೂಮಿಯ ಶೇ. 60 ಭಾಗದಲ್ಲಿ ವ್ಯವಸಾಯ ನಡೆದಿದೆ. ಸುಮಾರು 43 ಲಕ್ಷ ಜನರ
ಉದ್ಯೋಗ ಕೃಷಿ, ಗೋದಿ, ಓಟ್ಸ್, ಜವೆ ಮತ್ತು ಇತರ ಧಾನ್ಯಗಳು ಮುಖ್ಯ ಬೆಳೆಗಳು.
ಬತ್ತವನ್ನೂ ಕೆಲವು ಕಡೆ ಬೆಳೆಯುತ್ತಾರೆ. ಕೆಂಟುಕಿ, ದಕ್ಷಿಣ ಕೆರೊಲಿನ, ವರ್ಜಿನಿಯ,
ಅಮೆರಿಕದ ರಾಷ್ಟ್ರಧ್ವಜ
ಉತ್ತರ ಕೆರೊಲಿನ, ಟೆನೆಸ್ಸಿ, ಜಾರ್ಜಿಯ ಪ್ರಾಂತಗಳಲ್ಲಿ ಹೊಗೆಸೊಪ್ಪು ಮುಖ್ಯ ಬೆಳೆಯಾಗಿದೆ.
ಹತ್ತಿಯನ್ನು ಅನೇಕ ಪ್ರಾಂತಗಳಲ್ಲಿ ಬೆಳೆಯುತ್ತಾರೆ ; ಹೆಚ್ಚಾಗಿ ಬೆಳೆಯುವುದು ಟೆಕ್ಸಾಸ್ನಲ್ಲಿ.
ಲೂಸಿಯಾನದಲ್ಲಿ ಸಕ್ಕರೆಯ ಉತ್ಪನ್ನ ಹೆಚ್ಚು: ಅನೇಕ ಕಡೆಗಳಲ್ಲಿ ಬೀಟ್ ಗೆಡ್ಡೆಯಿಂದ
ಸಕ್ಕರೆ ಉತ್ಪಾದಿಸುತ್ತಾರೆ. ಪಶುಸಂಗೋಪನವೂ ಅಗಾಧಪ್ರಮಾಣದಲ್ಲಿ ಬೆಳೆದಿದೆ. ಹೈನುಗಾರಿಕೆ,<noinclude><references/></noinclude>
206p3kl027o5udgawfi558ew5u7evw3
ಪುಟ:Mysore-University-Encyclopaedia-Vol-6-Part-2.pdf/೧೦
104
5545
315017
154360
2026-05-02T05:01:30Z
Pragathi. BH
7585
315017
proofread-page
text/x-wiki
<noinclude><pagequality level="1" user="Anushree A" /></noinclude>وع
ಗಣಿತ ಕೋಷ್ಟಕಗಳು
ಜರ್ಮನ್ ಗಣಿತಶಾಸ್ತ್ರಜ್ಞ ಮತ್ತೊಂದು ಬಗೆಯ ಅಯೂಕ್ಲಿಡೀಯ ಜ್ಯಾಮಿತಿಯನ್ನು
ಪ್ರಚಾರಪಡಿಸಿದ; ಈತ ಯೂಕ್ಲಿಡೀಯ ಅಡಿಪಾಯಗಳಲ್ಲಿ ಎರಡು ಮುಖ್ಯವಾದ
ಬದಲಾವಣೆಗಳನ್ನು ಮಾಡಿದ.
1 ರೇಖೆಗಳಿಗೆ ಆದ್ಯಂತವಿಲ್ಲ : ಪ್ರತಿ ಸರಳರೇಖೆಯ ಉದ್ದವೂ ಸಾಂತ.
2 ದತ್ತರೇಖೆಯನ್ನು ಸಂಧಿಸದಂತೆ ಅದರ ಮೇಲೆ ಇಲ್ಲದ ದತ್ತಬಿಂದುವಿನ
ಮೂಲಕ ಯಾವ ರೇಖೆಯೂ ಇರುವುದಿಲ್ಲ.
ಈತನ ಪ್ರಯತ್ನದಲ್ಲೂ ಅಸಾಮಂಜಸ್ಯ ತೋರಲಿಲ್ಲ. ಆದರೆ ಬದಲಾಗಿ ಒಂದು
ಹೊಸ ಜ್ಯಾಮಿತಿ ಉದ್ಬವಿಸಿತು. ಇದನ್ನು ತೀಮಾನನ ಸ್ವಾಮಿತಿ ಎಂದು ಹೇಳುತ್ತೇವೆ.
ಈಗ ಲೊಬಚೇವಿ ಮತ್ತು ರೀಮಾನರ ಜ್ಯಾಮಿತಿಗಳಿಗೆ ಹೊಂದುವ ಪ್ರಸಿದ್ಧವಾದ
ಆದರ್ಶಗಳನ್ನು ಸಂಕ್ಷೇಪವಾಗಿ ವಿವರಿಸಿ ಇವುಗಳಿಂದ ಜ್ಯಾಮಿತಿಗಳ ಸಾಪೇಕ್ಷ
ಸಾಮಂಜಸ್ಯವನ್ನು ಹೇಗೆ ನಿರ್ಧರಿಸಿದ್ದಾರೆಂದು ನೋಡೋಣ.
ಲೊಬಚೇವಿಯ ಅಯೂಕ್ಲಿಡೀಯ
ಜ್ಯಾಮಿತಿಗೆ ಹೆನ್ರಿ ಪೋಂಕಾರಯ
ವೃತ್ತ ಆದರ್ಶ : ೬ ಎಂಬುದು
ದತ್ತವೃತ್ತವಾಗಿರಲಿ (ಚಿತ್ರ 2).
ಇದಕ್ಕೆ ಮೂಲವೃತ್ತವೆಂದು
ಹೆಸರು. ಲೊಬಚೇಯ ಸಮತಳದ
(L - ಸಮತಳದ) ಬಿಂದುಗಳನ್ನು
ಈ ವೃತ್ತದ ಒಳಭಾಗದಲ್ಲಿರುವ
ಬಿಂದುಗಳಿಂದ ನಿರೂಪಿಸುತ್ತೇವೆ.
ಇವನ್ನು L - ಬಿಂದುಗಳೆಂದು
ಕರೆಯುತ್ತೇವೆ. ಮೂಲವೃತ್ತವನ್ನು
ಲಂಬವಾಗಿ ಸಂಧಿಸಿ ಅದರ ಒಳಗೆ
B
ಸೇರಿರುವ ಸರಳರೇಖೆ ಅಥವಾ ವೃತ್ತಗಳ ಖಂಡಗಳಿಂದ L- ಸಮತಳದ ರೇಖೆಗಳನ್ನು
ಸೂಚಿಸುತ್ತೇವೆ. ಇವನ್ನು ಆದರ್ಶದಲ್ಲಿ L - ಸರಳರೇಖೆಗಳೆಂದು ಕರೆಯುತ್ತೇವೆ. A
ಮತ್ತು Bಗಳು ಎರಡು L ಬಿಂದುಗಳಾದರೆ ಇವೆರಡರ ನಡುವಿನ L- ಉದ್ದವನ್ನು
ಹೀಗೆ ವ್ಯಾಖ್ಯಸುತ್ತೇವೆ: A ಮತ್ತು B ಗಳ ಮೂಲಕ ಹಾಯ್ದು Lವನ್ನು ಲಂಬವಾಗಿ
ಸಂಧಿಸುವಂತೆ ಒಂದೇ ಒಂದು ವೃತ್ತವಿರುತ್ತದೆ. ಇದು ೬ ವನ್ನು S ಮತ್ತು Tಗಳಲ್ಲಿ
ಸಂಧಿಸಲಿ. ಈಗ A ಮತ್ತು Bಗಳ ನಡುವಿನ L - ಉದ್ದವನ್ನು AB ಎಂದು
ನಿರೂಪಿಸೋಣ.
-
Σ
ಎಂದು ವ್ಯಾಖ್ಯಿಸೋಣ. ಇಲ್ಲಿ AT ಮುಂತಾದವನ್ನು ಆಯಾ ಖಂಡದ ಯೂಡೀಯ
ಉದ್ದಗಳೆಂದು ಭಾವಿಸಿದೆ. ಪರಸ್ಪರ ಛೇಧಿಸುವ ಎರಡು L- ರೇಖೆಗಳ ನಡುವಿನ
ಸಾಧಾರಣ ಕೋನದ ಅಳತೆಯನ್ನೇ L - ಕೋನದ L- ಅಳತೆ ಎಂದು ವ್ಯಾಖ್ಯಿಸುತ್ತೇವೆ.
ಎರಡು L ರೇಖಾಖಂಡಗಳ L- ಉದ್ದಗಳು ಒಂದೇ ಆಗಿದ್ದರೆ ಅವೆರಡು
ರೇಖಾಖಂಡಗಳು ಪರಸ್ಪರ ಸರ್ವಸಮವೆಂದು (ಕಾಂಗ್ರಯೆಂಟ್) ಹೇಳುತ್ತೇವೆ.
ಹೀಗೆಯೇ ಒಂದೇ L- ಅಳತೆಯುಳ್ಳ ಎರಡು ಕೋನಗಳು ಪರಸ್ಪರ ಸರ್ವಸಮವೆಂದು
ಹೇಳುತ್ತೇವೆ. ಈಗ L- ಸಮತಳದ ಅಯೂಕ್ಲಿಡೀಯ ಜ್ಯಾಮಿತಿಗೆ ಯೂಕ್ಲಿಡೀಯ
ಧಾತುಗಳ ಉಪಯೋಗಿಸಿ ಒಂದು ಆದರ್ಶವನ್ನು ರಚಿಸಿದ್ದಾಯಿತು.
ಈ ಸನ್ನಿವೇಶಗಳಲ್ಲಿ ಲೊಬಚೇವಿಯ ಸಮತಳ ಜ್ಯಾಮಿತಿಯ ಒಂದೊಂದು ಅಂಶಕ್ಕೂ
ಹೊಂದಿದಂತೆ ನಮ್ಮ ಆದರ್ಶದಲ್ಲಿ ಅದಕ್ಕೆ ಅನುಸಾರವಾದ ಒಂದು ಅಂಶ ಅನ್ವಯವಾಗಿದೆ.
ಈ ಅರ್ಥ ವಿಶೇಷಗಳಲ್ಲಿ ಲೋಬಚೇಳ್ಳಿಯ ಜ್ಯಾಮಿತಿಯ ಅಭಿಗೃಹೀತಗಳನ್ನೆಲ್ಲ ಈ
ಆದರ್ಶದ ವಿವಿಧ ಅಂಶಗಳು ಪಾಲಿಸುತ್ತವೆ ಎಂದು ತೋರಿಸಿಕೊಡಬಹುದು. ಹೀಗಾದ
ಮೇಲೆ ಈ ಅಯೂಕ್ಲಿಡೀಯ ಜ್ಯಾಮಿತಿಯ ಒಂದೊಂದು ಪ್ರಮೇಯಕ್ಕೂ ಅನುಸಾರವಾದ
ಯೂಕ್ಲಿಡೀಯ ಜ್ಯಾಮಿತಿಯ ಒಂದೊಂದು ಪ್ರಮೇಯ ನಮ್ಮ ಆದರ್ಶದಲ್ಲಿ ದೊರೆಯುತ್ತದೆ.
ಆದ್ದರಿಂದ ಯೂಕ್ಲೀಡಿಯ ಜ್ಯಾಮಿತಿಯ ಅಡಿಪಾಯಗಳು ಎಷ್ಟರಮಟ್ಟಿಗೆ
ಸಮಂಜಸವಾಗಿರುತ್ತವೆಯೋ ನಿಖರವಾಗಿ ಅಷ್ಟರ ಮಟ್ಟಿಗೆ ಲೊಬಚೇವಿಯ ಜ್ಯಾಮಿತಿಯ
ಅಡಿಪಾಯಗಳೂ ಸಮಂಜಸವಾಗಿ ರುತ್ತವೆ ; ಎಂದರೆ ಸೋಂಕಾರೆಯ ವೃತ್ತ ಆದರ್ಶದ
ಸಹಾಯದಿಂದ ಲೊಬಚೇವಿಯ ಸಮತಲೀಯ ಅಯಕ್ತಿಡೀಯ ಜ್ಯಾಮಿತೀಯ
ಅಭಿಗೃಹೀತಗಳ ಸಾಪೇಕ್ಷ ಸಾಮಂಜಸ್ಯವನ್ನು ಸಾಧಿಸಿದಂತಾಯಿತು.
ರೀಮಾನ್ನ ಅಯೂಕ್ಲಿಡೀಯ ಜ್ಯಾಮಿತಿಗೆ ಗೋಳ ರೇಖಾಗಣಿತದ ಮೂರ್ತ
ಆದರ್ಶ: ರೀಮಾನನ ಸಮತಳವನ್ನು (P-ಸಮತಳವನ್ನು ದತ್ತಗೋಳದ ಮೇಲ್ಮ
S ಮೂಲಕ ನಿರೂಪಿಸುತ್ತೇವೆ. R- ಸಮತಳದ ಬಿಂದುಗಳನ್ನು 5 ಮೇಲಿನ
ಬಿಂದುಗಳು ಸೂಚಿಸುತ್ತವೆ. ಗೋಳದ ಕೇಂದ್ರ ) ಮೂಲಕ ಹೋಗುವ ಯೂಡೀಯ
ಸಮತಳಗಳು ಗೋಳವನ್ನು ಅತ್ಯಂತ ದೊಡ್ಡ ವ್ಯಾಸವುಳ್ಳ ವೃತ್ತಗಳಲ್ಲಿ ಛೇದಿಸುತ್ತವೆ.
ಇವುಗಳಿಗೆ ಇಲ್ಲಿಯ ನ್ಯಾಮತಿ
ಸರ್ಕಲ್) ಎಂದು ಹೆಸರು.
ಇವುಗಳಿಂದ R-ಸಮತಳದ
ರೇಖೆಗಳನ್ನು ನಿರೂಪಿಸುತ್ತೇವೆ. P
ಮತ್ತು ಗ್ರಿಗಳು ಎರಡು R-
ಬಿಂದುಗಳನ್ನು ಗೋಳದ ಮೇಲೆ
ಸೂಚಿಸಿದರೆ PQಗಳ ಮೂಲಕ
ಹೋಗುವ ಗೋಳದ ಮೇಲಿನ
ಮಹಾವೃತ್ತದ ಲಘುಖಂಡದ
ಯನೀಯ ಉತ್ಸವನ್ನು P
ಮತ್ತು Qಗಳ ನಡುವಿನ R-
ದೂರವೆಂದು ವ್ಯಾಖ್ಯಿಸುತ್ತೇವೆ.
ಹೀಗೆ ತ್ರಿಕೋನ ಮುಂತಾದ ಆಕೃತಿಗಳಿಗೂ ಪ್ರತಿನಿಧಿಗಳು ಈ ಆದರ್ಶದಲ್ಲಿ
ದೊರೆಯುತ್ತವೆ. ಈ ಪ್ರಕಾರ R ಅಯೂಕ್ಲಿಡೀಯ ಜ್ಯಾಮಿತಿಗೆ ಯೂಕ್ಲಿಡೀಯ
ಜ್ಯಾಮಿತಿಯ ಒಂದು ಮೂರ್ತಾದರ್ಶ ದೊರೆಯುತ್ತದೆ. ಈ ಆದರ್ಶದಲ್ಲಿ R-
ಜ್ಯಾಮಿತಿಯ ಸಮತಳ ಕೃತಿಗಳಿಗೆ ಸಂಬಂಧಿಸಿದ ಎಲ್ಲ ಅಭಿಗೃಹೀತಗಳೂ
ಪಾಲಿತವಾಗುತ್ತವೆ. ಆದ್ದರಿಂದ R- ಸಮತಳೀಯ ಜ್ಯಾಮಿತಿ ಯೂಡೀಯ
ಜ್ಯಾಮಿತಿಯಷ್ಟೇ ಸಮಂಜಸವಾಗಿದೆ; ಅರ್ಥಾತ್ ರೀಮಾನನ ಸಮತಳೀಯ
ಅಂತಕ್ಕಿಡೀಲರು ಹ್ಯಾಮಿತಿಯ ಅಭಿಗೃಹೀತಗಳ ಸಾಪೇಕ್ಷ ಸಾಮರಿಜಸ್ಯ ವನ್ನು ಇ
ಆದರ್ಶದ ನೆರವಿನಿಂದ ಸಾಧಿಸಲಾಯಿತು.
(0.2.00)
ಗಣಿತ ಕೋಷ್ಟಕಗಳು : ಗಣಿತ ನಿಯಮಿತ ಪರಿಕರ್ಮಗಳಿಂದ ದೊರೆಯುವ
ಬೆಲೆಗಳನ್ನು ಒದಗಿಸುವ ಶಿಷ್ಟಯಾದಿಗಳು (ಮ್ಯಾತ್ ಮ್ಯಾಟಿಕಲ್ ಟೇಬಲ್ಸ್),
ಉದಾಹರಣೆಗಾಗಿ ಜ್ಯಾ (ಸೈನ್) ಕೋಷ್ಟಕಗಳು, ಲಘುಗಣಕ ಕೋಷ್ಟಕಗಳು ಇತ್ಯಾದಿ.
ಸರಸಂಖ್ಯೆಯನ್ನು ಅದರ ಉತ್ಪನ್ನವನ್ನು ಷ್ಠಗದಲ್ಲಿ ಅಷ್ಟವಾಗಿಯೂ
ನೀಟವಾಗಿಯೂ ಜೋಡಿಸಲಾಗಿರುವುದು. ಕೋಷ್ಟಕಗಳ ತಯಾರಿಕೆಗೆ ಅಧಿಕವಾದ
ಕಾಲ ಹಾಗೂ ಶ್ರಮ ವೆಚ್ಚವಾಗುವುವಾದರೂ ಒಮ್ಮೆ ಅವನ್ನು ರಚಿಸಿದ ಬಳಿಕ ಅವು
ಗಣಿತದ ಅನೇಕ ಶಾಖೆಗಳಲ್ಲೂ ಇತರ ವಿಜ್ಞಾನಶಾಸ್ತ್ರಗಳಲ್ಲಿಯೂ ಬಹುವಾಗಿ ಕಾಲ
ಮತ್ತು ಶ್ರಮಗಳನ್ನು ಇಳಿಸಿ ಸದಾ ಉಪಯೋಗಕ್ಕೆ ಬರುವುವು. ವಿಜ್ಞಾನ ಪ್ರಪಂಚದ
ಇಂದಿನ ಮುನ್ನಡೆಯಲ್ಲಿ ಕೋಷ್ಟಕಗಳಿಗೆ ಒಂದು ಮುಖ್ಯ ಸ್ಥಾನ ಉಂಟು. ಕೋಷ್ಟಕಗಳಲ್ಲಿ
ಸಾಮಾನ್ಯವಾಗಿರುವ ಕೆಲವನ್ನು ಇಲ್ಲಿ ನಿರೂಪಿಸಿದೆ. ನೇಪಿಯರ್ ಮತ್ತು ಬ್ರಿಗ್ಸ್
ತಯಾರಿಸಿದ ಲಘುಗಣಕ (ಲಾಗರಿತಂಸ್) ಕೋಷ್ಟಕಗಳು ಸಂಖ್ಯೆಗಳ ಗುಣಾಕಾರ,
ಭಾಗಾಕಾರಗಳಿಗೂ ಅಲ್ಲದೇ ಮೂಲಗಳನ್ನು ಪಡೆಯಲು ಕೂಡ ಸಹಾಯಕವಾಗುತ್ತವೆ.
ಲಘುಗಣಕಗಳ ಗುಣಗಳ ಸಹಾಯದಿಂದ ಈ ಕ್ರಿಯೆಗಳು ಸಣ್ಣ ಸಂಖ್ಯೆಗಳ ಸಂಕಲನ,
ವ್ಯವಕಲನ ಮತ್ತು ಭಾಗಾಕಾರಕ್ಕೆ ಪರಿವರ್ತಿತವಾಗುತ್ತವೆ. ತ್ರಿಕೋಣಮಿತಿಯಲ್ಲಿ ಬರುವ
ಸೈನ್, ಕೊಸೈನ್, ಟ್ಯಾಂಜೆಂಟ್, ಲಾಗರಿತ್ನಿಕ್ ಸೈನ್ ಇತ್ಯಾದಿ ಕೋಷ್ಟಕಗಳು ಭೌತಶಾಸ್ತ್ರ
ಶಿಲ್ಪಶಾಸ್ತ್ರ ಮುಂತಾದ ಅನೇಕ ಶಾಸ್ತ್ರಗಳಲ್ಲಿ ಅವಶ್ಯಕವಾಗಿವೆ. ಸಂಖ್ಯಾಕಲನಶಾಸ್ತ್ರದಲ್ಲಿ
ಉಪಯೋಗಿಸುವ ಪ್ರಸಾಮಾನ್ಯ ರೇಖೆಯ (ನಾರ್ಮಲ್ ಕರ್ವ್) ಸಲೆ ಮತ್ತು
ಕೋಟಿಗಳನ್ನು (ಅಡಿನೇಟ್) ಸೂಚಿಸುವ ಷ್ಟು, ಸಚಟಕ 1
ಕೋಷ್ಟಕಗಳು, 12- ಕೋಷ್ಟಕಗಳು ಬಹು ಮುಖ್ಯವಾದುವು. ಇವೆಲ್ಲವೂ ಬೀಟ
ಮತ್ತು ಗ್ಯಾಮ ಉತ್ಪನ್ನಗಳಿಗೆ ಸಂಬಂಧಪಟ್ಟಿರುವುವು. ಈ ಉತ್ಪನ್ನಗಳ ಕೋಷ್ಟಕಗಳೂ
ಬೆಸೆಲ್ ಉತ್ಪನ್ನಗಳು, ಲಝಾಂಡರ್ ಉತ್ಪನ್ನಗಳು ಮುಂತಾದ ಅನೇಕಾನೇಕ
ಕೋಷ್ಟಕಗಳೂ ಗಣಿತದ ಹಾಗೂ ಇತರ ಶಾಸ್ತ್ರಗಳ ಅನೇಕ ಶಾಖೆಗಳಲ್ಲಿ ಅಗತ್ಯವಾಗಿ
ಕಂಡುಬಂದಿವೆ.
ಇತಿಹಾಸದ ಅತಿ ಪ್ರಾಚೀನ ದಾಖಲೆಗಳಲ್ಲೂ ಗಣಿತವೀಷಕಗಳು ಕಂಡುಬಂದಿವೆ.
ಪ್ರ.ಶ.ಪೂ 2000ದಷ್ಟು ವರ್ಷಗಳ ಹಿಂದಿನ ಬ್ಯಾಬಿಲೋನಿಯನ್ನರ ದಾಖಲೆಗಳಲ್ಲಿ
ಗುಣಾಕಾರದ ಹಾಗೂ ವತೃಮದ(ರೆಸಿಪ್ರೋಕಲ್) ಬೆಲೆಗಳನ್ನು ನೀಡುವ ಕೋಷ್ಟಕಗಳನ್ನು<noinclude><references/></noinclude>
banvb9z1ajdqug1qs89rtu4tnsmm5qz
ಪುಟ:Mysore-University-Encyclopaedia-Vol-1-Part-1.pdf/೨೪೫
104
5993
314804
153302
2026-05-01T17:31:33Z
Pragathi. BH
7585
/* ಪರಿಶೀಲಿಸಲಾಗಿಲ್ಲ */
314804
proofread-page
text/x-wiki
<noinclude><pagequality level="1" user="Pragathi. BH" /></noinclude>ಅತೀತರು - ಅತ್ತಿರಾಂಪಾಕ್ಕಂ
ನೀರು ಉಚ್ಚಾಟದಿಂದ ಕಳೆದುಹೋದರೆ ಮಕ್ಕಳಿಗೂ ವಯಸ್ಸಾದವರಿಗೂ ತೀರ ತೊಂದರೆ,
ಅಪಾಯಕರ. ಏಕಾಣುಜೀವಿಗಳಿಂದಾದ ಉಚ್ಚಾಟಕ್ಕೆ ಸಲ್ಪ ಮದ್ದುಗಳು ಹೆಚ್ಚು ಗುಣಕರ
ಅನಾರೋಗ್ಯ, ಸೊಂಕುಗಳ ನಿವಾರಣೆಯಲ್ಲಿ ಇದು ಬಲು ಮುಖ್ಯ. (ನೋಡಿ- ಆಮಶಂಕೆ)
(ಎಸ್.ಡಿ.ಎನ್.)
ಅತೀತರು : ಎಲ್ಲ ಸಾಮಾಜಿಕ ಭೇದಗಳನ್ನೂ ತೊರೆದ ಶೈವ, ವೈಷ್ಣವ ಸಂನ್ಯಾಸಿಗಳು;
ಶಂಕರಾಚಾರ್ಯರಿಂದ ಉಪದೇಶ ಪಡೆದ ಹತ್ತು ಗುಂಪಿನವರು (ದಶನಾಮಾ). ಇವರಲ್ಲಿ
ದಂಡಿಗಳೆಂಬುವರು ಶಂಕರಾಚಾರ್ಯರ ಶುದ್ಧತತ್ತ್ವವನ್ನು ಅನುಸರಿಸುತ್ತಾರೆ. ವನ, ಅರಣ್ಯ
ಪುರ, ಗಿರಿ, ಪರ್ವತ, ಸಾಗರ, ಭಾರತಿಗಳು ಅದಂಡಿಗಳು, ಮೊದಲಿನವರಂತೆ ಶುದ್ಧರಲ್ಲ.
(ನೋಡಿ- ಅವಧೂತ)
(ಜಿ.ಎಚ್.)
ಅತೀಶ ದೀಪಂಕರ : 982-1054. ಟಿಬೆಟ್ಟಿನ ಸಾಂಸ್ಕೃತಿಕ ಚರಿತ್ರೆಯಲ್ಲಿ ಚಿರಸ್ಥಾಯಿ
ಹೆಸರು ಪಡೆದವನು. ಬುದ್ಧ ಮತ್ತು ಪದ್ಮಸಂಭವರನ್ನು ಬಿಟ್ಟರೆ, ಇವನೇ ಅತ್ಯಂತ ಪ್ರತಿಭಾವಂತ
ವ್ಯಕ್ತಿ. ಈತ ಪೂರ್ವಭಾರತದಲ್ಲಿ ಜನಿಸಿದ. ಬಾಲ್ಯದಿಂದಲೇ ಧಾರ್ಮಿಕ ವಿಷಯಗಳಲ್ಲಿ ಇವನಿಗೆ
ವಿಶೇಷ ಆಸಕ್ತಿ ಇತ್ತು. ನಾಲಂದ ವಿಶ್ವವಿದ್ಯಾನಿಲಯದಲ್ಲಿ ಬೋಧಿಭದ್ರನಿಂದ ದೀಕ್ಷೆಪಡೆದ.
ದೀಪಂಕರ ಶ್ರೀಜ್ಞಾನ ಎಂಬ ಹೆಸರಿನಿಂದ ಪ್ರಖ್ಯಾತನಾದ ಅನಂತರ ವಜ್ರಾಸನ ಮಹಾವಿಹಾರಕ್ಕೆ
ಹೋಗಿ ಶೀಲರಕ್ಷಿತನಲ್ಲಿ ವಿನಯಪಿಟಕಗಳ ಅಧ್ಯಯನವನ್ನು ನಡೆಸಿದ. ಆದರೂ ಇವನ
ಜ್ಞಾನತೃಷೆ ಕಡಿಮೆಯಾಗಲಿಲ್ಲ. ಸುವರ್ಣದ್ವೀಪಕ್ಕೆ ಹೋಗಿ ಧರ್ಮಪಾಲನೆಂಬ ಪಂಡಿತನ
ಆಶ್ರಯದಲ್ಲಿ ತಾಂತ್ರಿಕ ಗ್ರಂಥಗಳನ್ನು 12ವರ್ಷ ಅಭ್ಯಾಸಮಾಡಿ, ಹಿಂದಿರುಗಿ ವಿಕ್ರಮಶೀಲ
ವಿಶ್ವವಿದ್ಯಾನಿಲಯವನ್ನು ಸೇರಿದ. ಜ್ಞಾನಪ್ರಭನೆಂಬ ವಿದ್ವಾಂಸನ ಆಶಯದಂತೆ ಟಿಬೆಟ್ಟಿಗೆ ಹೋಗಿ
ಬೌದ್ಧಗ್ರಂಥಗಳನ್ನು ಸಂಪಾದಿಸುವ ಮತ್ತು ಭಾಷಾಂತರಿಸುವ ಮಹಾಕಾರ್ಯವನ್ನು ಕೈಗೊಂಡ.
ಸಂಸ್ಕೃತದಿಂದ ಟಿಬೆಟ್ ಭಾಷೆಗೆ ಅನುವಾದ ಮಾಡಿರುವ ಇವನ ಗ್ರಂಥಗಳು ಕಾಂಜೂರ್
ಎಂಬ ಟಿಬೆಟ್ಟಿನ ತ್ರಿಪಿಟಕದಲ್ಲಿ ಸೇರಿದ ಇಟ್ಟು ಎಂಬ ವಿಹಾರದಲ್ಲಿ ಆಪ್ಟಿಮಲಂದ
ಬೌದ್ಧಗ್ರಂಥಗಳ ಭಂಡಾರ ಸ್ಥಾಪಿತವಾಯಿತು. ಇಲ್ಲಿಯೇ ಕಾಲಚಕ್ರ ಎಂಬ ಬೃಹದ್ಗಂಥಕ್ಕೆ
ವ್ಯಾಖ್ಯಾನವನ್ನು ಬರೆದ. ಟಿಬೆಟ್ಟಿನಲ್ಲಿ ಮೊದಲಿಂದ ಇದ್ದ ಭೂತಾರಾಧನೆಯ ಪಂಥದಿಂದ
ಬೌದ್ಧಮತ ಖಿಲವಾಗುತ್ತಿದ್ದುದನ್ನು ಗಮನಿಸಿ ವಿನಯವೂ ಧರ್ಮವೂ ಉಳಿಯುವಂತೆ ಭಾರತೀಯ
ದೃಷ್ಟಿಗನುಗುಣವಾದ ಆಚಾರ ವ್ಯವಹಾರಗಳನ್ನೊಳಗೊಂಡ ಮಠವೊಂದನ್ನು ಏರ್ಪಡಿಸಿದ.
ಮೊದಲಿಗೆ ವಿನಯ ಪಂಥವೆಂದು ಹೆಸರುಗೊಂಡ ಈ ಶಾಖೆ ಕಾಲಾಂತರದಲ್ಲಿ
ಪೀತಮುಕುಟಪಂಥವೆಂದು ಪ್ರಸಿದ್ಧವಾಯಿತು. ಈ ಶಾಖೆ ಟಿಬೆಟ್ಟಿನಲ್ಲಿ ಇಂದಿಗೂ ಇದೆ.
ಮುಂದೆ ಮಾರ್ಪ, ಮಿಲರೇಪ ಎಂಬುವರು ಈ ಶಾಖೆಯನ್ನು ಬೆಳೆಸಿದರು. ಅತೀಶನಿಂದಾಗಿ
ಬೌದ್ಧಧರ್ಮದಲ್ಲಿ ಬ್ರಹ್ಮಚರ್ಯದ ಅನುಷ್ಠಾನ ಏರ್ಪಟ್ಟಿತಲ್ಲದ ತಾಂತ್ರಿವಿಧಿಗಳ
ವಿಸರ್ಜನೆಯಾಯಿತು. ಈತ ಅತೀಶಲ್ಲಾಸ ಬಳಿ ನೆಕಾಂಗ್ ಎಂಬಲ್ಲಿ ತೀರಿಕೊಂಡ. ಅಲ್ಲಿ
ಇವನ ಸಮಾಧಿ ಇದೆ.
(A.D.Ap.)
ಅತ್ತಿಮಬ್ಬೆ : 10ನೆಯ ಶತಮಾನದ ಉತ್ತರಾರ್ಧ ಮತ್ತು 11ನೆಯ ಶತಮಾನದ
ಪೂರ್ವಾರ್ಧದಲ್ಲಿದ್ದ ಜೈನ ಶ್ರಾವಕಿ. ಪ್ರಾಚೀನ ಕರ್ನಾಟಕದ ಸ್ತ್ರೀಯರಲ್ಲಿ ಅಗ್ರಗಣ್ಯಳು.
ಇವಳ ಬಗ್ಗೆ ಅನೇಕ ಸಂಗತಿಗಳು ರನ್ನನ ಅಜಿತಪುರಾಣದಿಂದಲೂ ಅವನೇ ಬರೆದಿರ
ಬಹುದಾದ ಲಕ್ಕುಂಡಿಯ ಶಾಸನದಿಂದಲೂ ಇವಳ ತೌರುಮನೆಯ ಹಲವು ಸಂಗತಿಗಳು
ಪೊನ್ನನ ಶಾಂತಿಪುರಾಣದಿಂದಲೂ ತಿಳಿದುಬರುತ್ತವೆ.
ಅತ್ತಿಮಬ್ಬೆಯ ಅಜ್ಜ ನಾಗಮಯ್ಯ, ಈಗ ಆಂಧ್ರ ಪದೇಶಕ್ಕೆ ಸೇರಿರುವ ವೆಂಗಿಮಂಡಲದ
ಕಮೈನಾಡಿನ ಪುಂಗನೂರಿನ ಜೈನಬಾಹ್ಯಣ. ಇವನ ಮಕ್ಕಳು ಮಲ್ಲಪಯ್ಯ ಮತ್ತು
ಪೊನ್ನಮಯ್ಯ, ಇವರಲ್ಲಿ ಮಲ್ಲವಯ್ಯ ಮತ್ತು ಆವಳೆಯರ ಮಗನೇ ಅತ್ತಿಮಟ್ಟಿ ಸಲ್ಲರಯ್ಯ
ಪಂಡಿತ ಮಂಡಳಿಗಂ ಕವಿಮಂಡಳಿಗಂ ತನ್ನ ಮನೆ ತವರ್ಮಮನೆಯೆನೆ ಬಾಳಿದವನು.
ಈ ಸೋದರರಿಬ್ಬರ ಆಶಯದಲ್ಲಿ ಪೂನ್ನ ಶಾಂತಿಪುರಾಣವನ್ನು ಬರೆದ. ಪೊನ್ನಮಯ್ಯ
ತನ್ನ ದೊರೆ ಶೈಲdinal ಕಾವೇರೀತಿಂದ ಬುದ್ಧದಲ್ಲಿ ಅದನ್ನು ಒಪ್ಪಿಸಿದ
ಅತ್ತಿಮಬ್ಬೆಯನ್ನು ಇವಳ ತಂಗಿ ಗುಂಡಮಬ್ಬೆಯ ಜೊತೆಯಲ್ಲಿ ಚಾಳುಕ್ಯ ಚಕ್ರವರ್ತಿ
ಅಹವಮಲ್ಲನ ಭುಜಾದಂಡದಂತಿದ್ದ ನಾಗದೇವನಿಗೆ ಕೊಟ್ಟಿದ್ದರು (ಈ ನಾಗದೇವ,
ಚಾಳುಕ್ಯ ಚಕ್ರವರ್ತಿಯ ಮಹಾಮಂತ್ರಿ ಭಲ್ಲಪನ ಹಿರಿಯ ಮಗ), ಅತ್ತಿಮಬ್ಬೆಗೆ
ಅಜ್ಜಿಗದೇವನ ಕಿರಿವಯಸ್ಸಿನ ಮಗನೂ ಇದ್ದ, ಅವಳು ಇನ್ನೂ ಯೌವನದಲ್ಲಿರುವಾಗಲೇ
ಗಂಡ ನಾಗದೇವ ಸ್ವರ್ಗಸ್ಥನಾದ. ಆಗ ಇವಳ ತಂಗಿ ಗುಂಡಮಬ್ಬೆ ಅಕ್ಕನನ್ನು ಕಷ್ಟದಿಂದ
ಒಪ್ಪಿಸಿ, ತಾನು ಗಂಡನೊಡನೆ ಸಹಗಮನ ಮಾಡಿದಳು. ಪತಿಯ ಅಗಲಿಕೆಯಿಂದನೊಂದ
ಅತ್ತಿಮಬ್ಬೆ ಮಗನ ಲಾಲನೆಪಾಲನೆಗಾಗಿ ಕಪ್ಪದಿಂದ ಉಳಿದು ಉಗ್ರ ವ್ರತನೇಮಾದಿಗಳಲ್ಲಿ
ಜೀವನ ಸಾಗಿಸಿದಳು. ತನ್ನ ಬಳಿಯಿದ್ದ ಐಶ್ವರ್ಯವನ್ನು ಉದಾರವಾಗಿ ಜೈನಧರ್ಮಕ್ಕಾಗಿ
ವ್ಯಯಿಸಿದಳು. ಇವಳು ಮಾಡಿದ ಧಾರ್ಮಿಕ ಕಾರ್ಯಗಳಲ್ಲಿ ಕೆಲವು ಇಂತಿವೆ.
ಮಣಿಖಚಿತವಾದ 1500 ಜಿನಪ್ರತಿಮೆಗಳನ್ನು ಮಾಡಿಸಿ ದಾನ ಮಾಡಿದಳು. ಲಕ್ಕುಂಡಿಯಲ್ಲಿ
ದೊಡ್ಡ ಬಸದಿಯನ್ನು ಕಟ್ಟಿಸಿ (1007) ಅದಕ್ಕೆ ದತ್ತಿಗಳನ್ನು ಬಿಡಿಸಿದಳು, ರನ್ನನಿಂದ
೨೪೫
ಅಜಿತಪುರಾಣವನ್ನು ಹೇಳಿಸಿದ್ದಲ್ಲದೆ. ತನ್ನ ತಂದೆ ಪೊನ್ನನಿಂದ ಹೇಳಿಸಿದ್ದ ಶಾಂತಿಪುರಾಣದ
ಸಾವಿರ ಪ್ರತಿಗಳನ್ನು ಮಾಡಿಸಿ ಹಂಚಿಸಿದಳು. ತನ್ನ ತಪಸ್ಸು ನಿಷ್ಠೆ ಔದಾರ್ಯ ತ್ಯಾಗ
ಧರ್ಮಾನುರಾಗ ಕಾವ್ಯಪ್ರೇಮ ಇತ್ಯಾದಿಗಳಿಂದ ತನ್ನ ಕಾಲದ ಜನರ ಕಣ್ಣಲ್ಲಿ ಮಹಾವ್ಯಕ್ತಿ
ಯಾದಳು. ಇವಳು ಮೆರೆದ ಪವಾಡಗಳನ್ನು ಇವಳ ಆಶ್ರಯದಲ್ಲಿದ್ದ ರನ್ನನೂ ಇವಳ
ಶಾಸನವೂ ಕೊಂಡಾಡಿವೆ.
ಇವಳಾದ ಮೇಲೆ ಹುಟ್ಟಿದ ಅನೇಕ ಶಾಸನಗಳಲ್ಲಿಯೂ ಬ್ರಹ್ಮಶಿವನ ಸಮಯ
ಪರೀಕ್ಷೆಯಲ್ಲಿಯೂ ಇವಳನ್ನು ಮನಸಾರೆ ಹೊಗಳಲಾಗಿದೆ. ಕನ್ನಡ ನಾಡಿನಲ್ಲಿ ಶೀಲ
ಅನುಪಮಗುಣ ಔದಾರ್ಯ ಅಭಿಮಾನಗಳಿಗೆ ಸಂಕೇತವಾಗಿ ಬಾಳಿದ ಮಹಾವ್ಯಕ್ತಿ ಅತ್ತಿಮಬ್ಬೆ
ಮುಂದಿನ ಜನಾಂಗದ ಮೇಲೆಯೂ ತನ್ನ ಪ್ರಭಾವವನ್ನು ಬೀರಿದಳು. (00.A)
ಅತ್ತಿಮರ : ಆಲ, ಅಶ್ವತ್ಥ ಮೊದಲಾದ ವೃಕ್ಷಗಳನ್ನೊಳಗೊಂಡ ಮೋರೇಸೀ
ಕುಟುಂಬಕ್ಕೆ ಸೇರಿದ ಮರವಿದು. ಸುಮಾರು 20 ರಿಂದ 30 ಮೀ ಎತ್ತರ ಬೆಳೆಯುತ್ತದೆ.
ಇದು ಭಾರತ, ಸಿಂಹಳ ಇತ್ಯಾದಿ ಉಷ್ಣದೇಶಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ.
ಅತ್ತಿಮರದಲ್ಲಿ ಹೂವು ಬರುವುದಿಲ್ಲ ಎಂಬ ಭಾವನೆ ಇದೆ. ಆದರೆ ಇದು ತಪ್ಪು
ಗ್ರಹಿಕೆ. ಅತ್ತಿಮರದಲ್ಲಿ ಹಣ್ಣಿರಬೇಕಾದರೆ ಹೂ ಇದ್ದೇ ಇರಬೇಕು. ಇತರ ಸಸ್ಯಗಳಲ್ಲಿ ಹೂ
ಎದ್ದು ಕಾಣುವಂತೆ ಇದರಲ್ಲಿ ಕಾಣಿಸಿಕೊಳ್ಳುವುದಿಲ್ಲ. ಅವು ಬಹು ಸಣ್ಣ ಸಣ್ಣವಾಗಿದ್ದು
ಮೃದುವೂ ಮಂದವೂ ಆದ ಒಂದು ಕೋಶದೊಳಗಿರುವುದರಿಂದ ಕಣ್ಣಿಗೆ ಬೀಳುವುದಿಲ್ಲ.
ಇಂಥ ಹೂಗೊಂಚಲಿಗೆ ಪ್ಯಾಂತೋಡಿಯಮ್ ಎಂದು ಹೆಸರು. ಅವು ತಾಳು, ಮರ
ಮತ್ತು ರೆಂಬೆಗಳ ಮೇಲೆಲ್ಲ ಬೆಳೆಯುತ್ತವೆ.
ಪರಾಗಸ್ಪರ್ಶ ಬ್ಲಾಸೊಫ್ಯಾಗಸ್ ಎಂಬ ಒಂದು ಜಾತಿಯ ಸೊಳ್ಳೆಯಿಂದ ನಡೆಯುತ್ತದೆ.
ಹೆಣ್ಣು ಸೊಳ್ಳೆಗಳು ಹೂಗೊಂಚಲಿನ ಮೇಲ್ಬಾಗದಲ್ಲಿರುವ ರಂಧ್ರದ ಮೂಲಕ ಒಳಹೊಕ್ಕು
ಕೋಶದ ಮಧ್ಯಭಾಗದಲ್ಲಿರುವ ಬಂಜೆಹೂಗಳ ಅಂಡಾಶಯದಲ್ಲಿ ಮೊಟ್ಟೆಗಳನ್ನಿಡುತ್ತವೆ.
ಅನಂತರ ಇವು ಹೊರಕ್ಕೆ ಬರಲು ಯತ್ನಿಸಿದಾಗ ರಂಧ್ರದ ಸಮೀಪದಲ್ಲಿ ಕೆಳಮುಖವಾಗಿರುವ
ಮುಳ್ಳಿನಂಥ ರೋಮಗಳು ಅಡ್ಡಿಪಡಿಸುತ್ತವೆ. ಒಳಗಡೆ ಸುತ್ತುವಾಗ ಕೋಶದ ತಳಭಾಗದಲ್ಲಿ
ರುವ ಹೆಣ್ಣು ಹೂವುಗಳಿಗೆ ಬೇರೊಂದು ಹೂವಿನಿಂದ ತಂದಿರುವ ಪರಾಗರೇಣುವಿನಿಂದ
ಸ್ಪರ್ಶವನ್ನುಂಟು ಮಾಡುತ್ತವೆ. ಕೋಶದ ಮೇಲ್ಬಾಗದಲ್ಲಿರುವ ಗಂಡುಹೂಗಳು ಬಲಿತು
ಪರಾಗವನ್ನು ಚೆಲ್ಲುವ ಕಾಲಕ್ಕೆ ಸರಿಯಾಗಿ, ಸೊಳ್ಳೆಗಳು ಗಂಡು ಹೂಗಳು ಚೆಲ್ಲಿದ
ಪರಾಗವನ್ನು ಹೊತ್ತು ಹೊರಬರುತ್ತವೆ, ಇವು ಇನ್ನೊಂದು ಹೂಕೋಶವನ್ನು ಹೊಗ
ಅಲ್ಲಿರುವ ಹೆಣ್ಣುಹೂಗಳಲ್ಲಿ ಅನ್ಯಪರಾಗಸ್ಪರ್ಶವನ್ನುಂಟುಮಾಡುತ್ತವೆ. ಕೆಲವು ದಿವಸಗಳಲ್ಲಿ
ಬಂಜೆ ಅಂಡಾಶಯದಲ್ಲಿಟ್ಟ ಮೊಟ್ಟೆಗಳು ಒಡೆದು ಸೊಳ್ಳೆಗಳಾಗುತ್ತವೆ. ಅತ್ತಿ ಹಣ್ಣನ್ನು
ಬಿಡಿಸಿದಾಗ ಅನೇಕ ಸೊಳ್ಳೆಗಳು ಇರುವುದನ್ನು ಗಮನಿಸಿರಬಹುದು.
ಅತ್ತಿಮರದ ಎಲೆ, ತೊಗಟೆ, ಹಣ್ಣು ಎಲ್ಲವೂ ಔಷಧಿಗೆ ಬರುತ್ತವೆ. ಗಾಯದಿಂದಾದ
ರಕ್ತಸ್ರಾವವನ್ನು ತಡೆಯುವ ಗುಣ ತೊಗಟೆಗೆ ಇರುವುದರಿಂದ ಅದರ ಕಷಾಯವನ್ನು
ಗಾಯ ತೊಳೆಯಲು ಉಪಯೋಗಿಸುತ್ತಾರೆ. ಹುಲಿ ಮತ್ತು ಬೆಕ್ಕಿನಿಂದಾದ ಗಾಯಕ್ಕೆ
ಇದನ್ನು ಹಚ್ಚುತ್ತಾರೆ. ಬೇರಿನಿಂದ ಹಾಲನ್ನು ತೆಗೆದು ಕುಡಿಯುತ್ತಾರೆ. ಹಲವಾರು ದಿವಸ
ಬೇರಿನ ಹಾಲನ್ನು ಕುಡಿದರೆ ಶಕ್ತಿವೃದ್ಧಿಯಾಗುತ್ತದೆ ಎಂಬ ಅಭಿಪ್ರಾಯವಿದೆ. ಹಾಲನ್ನು
ಮೂಲವ್ಯಾಧಿಗೂ ಅತಿಸಾರಬೇನೆಗಳಿಗೂ ಔಷಧಿಯಾಗಿ ಬಳಸುವುದುಂಟು. ಗೊನೊರಿಯ
ರೋಗಕ್ಕೆ ಇದು ಪರಿಣಾಮಕಾರಿಯಾದ ಔಷಧವೆಂದು ಹೇಳುವರು. ದೊಡ್ಡರೋಗದಿಂದ
ನರಳುವ ದನಕರುಗಳಿಗೆ ತೊಗಟೆಯನ್ನು ಈರುಳ್ಳಿ, ಜೀರಿಗೆ, ತೆಂಗಿನ ಹೊಂಬಾಳೆ, ಎಲೆ
ಮತ್ತು ವಿನೆಗರ್ ಸಂಗಡ ಮಿಶ್ರಮಾಡಿ ತಿನ್ನಿಸಿದರೆ ಗುಣಕಾರಿ.
ಎಲೆಯ ಪುಡಿಯನ್ನು ಜೇನಿನೊಡನೆ ಬೆರೆಸಿ ಪಿತ್ತವಿಕಾರವಾದಾಗ ಬಳಸುತ್ತಾರೆ. ಎಲೆಗಳ
ಮೇಲೆ ಕೀಟದಿಂದಾಗುವ ಗಂಟುಗಳನ್ನು ಹಾಲಿನಲ್ಲಿ ನೆನೆಹಾಕಿ ಜೇನುತುಪ್ಪದೊಡನೆ ಸೇವಿಸಿದರೆ
ಸಿಡುಬು ಕಲೆಗಳಿಂದಾದ ಗುಳಿಗಳು ಹೋಗುತ್ತವೆ ಎಂದು ಆಟೋನ್ಸನ್ ಹೇಳಿದ್ದಾನೆ.
ಅತ್ತಿ ಹಣ್ಣಿನೊಳಗದ ಸೊಳ್ಳೆಗಳಿರುವುದರಿಂದ ಜನ ತಿನ್ನಲು ಇಷ್ಟಪಡುವುದಿಲ್ಲ.
ಆದರೂ ಹಣ್ಣು ಬಡವರಿಗೆ ಅಭಾವಕಾಲದಲ್ಲಿ ಒಳ್ಳೆಯ ಆಹಾರ, ಕಾಯಿ ಮಾಗುವ
ಮೊದಲು ಕಿತ್ತು ಪಲ್ಯಮಾಡಿ ತಿನ್ನುತ್ತಾರೆ. ಮರ ಅಷ್ಟು ಗಟ್ಟಿಯಲ್ಲ. ಈ ಮರದ ಹಲಗೆ
ಮತ್ತು ಸರಗಳು ಹೆಚ್ಚು ಬಾಳಿಕೆ ಬರುವುದಿಲ್ಲ. ಸೌದೆ ಉರಿಸುವುದಕ್ಕೂ ಅಷ್ಟು ಉಪಯುಕ್ತವಲ್ಲ.
(ಎಚ್.ಎನ್.ಸಿ.)
ಅತ್ತಿರಾಂಪಾಕ್ಕಂ : ದಕ್ಷಿಣಭಾರತದ ಪೂರ್ವಶಿಲಾಯುಗದ ಮುಖ್ಯ ನೆಲೆಗಳ
ಲ್ಲೊಂದು. ಮದರಾಸಿನಿಂದ ವಾಯವ್ಯ ದಿಕ್ಕಿನಲ್ಲಿ ಸು.65ಕಿಮೀ ದೂರದಲ್ಲಿ ಹಳೆಯ
ಪಾಲಾರ್ ಅಥವಾ ಈಗಿನ ಕೊರ್ತ ಲೈಮಾ ನದೀಕಣಿವೆಯಲ್ಲಿ ಇಲ್ಲಿ ಪ್ಲೇಸ್ಟೋಸೀನ್
ಕಾಲಕ್ಕೆ ಸೇರಿದ ನಾಲ್ಕು ನದೀ ಮಟ್ಟಗಳು (ರೀವರ್ ಟೆರೇಸಸ್) ಇದ್ದು ಅವುಗಳಲ್ಲಿ
ಎರಡನೆಯ ಮತ್ತು ಮೂರನೆಯ ಮಟ್ಟಗಳಿಂದ ಆದಿಮಾನವನಿರ್ಮಿತವಾದ ಅಬೆವಿಲಿಯನ್
(ನೋಡಿ) ಮತ್ತು ಅಮ್ಯೂಲಿಯನ್ ಹಂತದ ಕೈಕೊಡಲಿಗಳೂ ಕ್ಲಾಕ್ಟೋನಿಯನ್ ಮತ್ತು
ಅಲ್ಪಾಯುನ್ ರೀತಿಯ ಚಿಕ್ಕೆರಲ್ಲಿನ ಉಪರಣಗಳು ಹೊರನ
ದೊರಕಿವೆ.<noinclude></noinclude>
qv0betntx34vsm1envh5ihgczbbxju8
ಪುಟ:ಮನಮಂಥನ.pdf/೭೦
104
62517
314763
314300
2026-05-01T16:02:23Z
Shreelatha.Halemane
7642
/* Validated */
314763
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|ಆತಂಕ}}{{Right|೫೧}}
ಪಟೇಲರ ಮನೆಯಲ್ಲಿ ಸೊಸೆ ಉಳಿದುಕೊಂಡಳು. ಷಹರಿಗೆ ಹೋಗಿ
ವಿದ್ಯಾಭ್ಯಾಸವನ್ನು ಶ್ಯಾಮಾನಾಯ್ಕ ಮುಂದುವರೆಸಿದ. ಬಿ.ಎಸ್ಸಿ. ಪರೀಕ್ಷೆಯಲ್ಲಿ
ಫಸ್ಟ್ ಕ್ಲಾಸ್ ಪಡೆದ. ಐ.ಎ.ಎಸ್. ಪರೀಕ್ಷೆಗೆ ಕೂತ. ಅಲ್ಲಿಯೂ ಬ್ಯಾಂಕ್ ಬಂದಿತು.
ಮನೆಗೆ ಬಂದ ಹೆಂಡತಿಯ ಪುಣ್ಯದಿಂದ ಹೀಗೆ ಯಶಸ್ವಿಯಾದೆ ಎಂದು
ಶ್ಯಾಮಾನಾಯ್ಕನಿಗೆ ಅನಿಸಿತ್ತು. ಐ.ಎ.ಎಸ್. ಫಲಿತಾಂಶಗಳು ಪ್ರಕಟವಾಗುವುದಕ್ಕೂ
ಲಚ್ಚಮ್ಮಣ್ಣಿ ಹೆಣ್ಣು ಮಗುವನ್ನು ಸುಸೂತ್ರವಾಗಿ ಹೆತ್ತಳು, ಎಂದು ಅವಳ ತೌರಿನಿಂದ
ತಂತಿ ಬರುವುದಕ್ಕೂ ತಾಳೆಯಾಯಿತು. ಹೆಂಡತಿ ಮತ್ತು ಮಗಳ ಭಾಗ್ಯಾತಿಶಯದಿಂದ
ಬ್ಯಾಂಕ್ ಬಂತು ಎಂದುಕೊಂಡ ಶ್ಯಾಮಾನಾಯ್ಕ, ತಂದೆಯು ಕೂಡ ಮಗನ
ಈ ರೀತಿ ನಂಬುವಂತೆ, ಬಾಲ್ಯದಿಂದಲೂ Brain wash ಮಾಡುತ್ತಲೇ ಇದ್ದ.
ಲಚ್ಚಮ್ಮಣ್ಣಿ, ಮೂರು ಹೆಣ್ಣಿನ ತಾಯಿಯಾಗಿದ್ದರೂ, ಮದುವೆಯ
ಹುಡುಗಿಯಂತೆಯೇ ಎಳಕಾಗಿ ಕಾಣುತ್ತಿದ್ದಳು. ಗಂಡನಿಗನಕ ಅಚ್ಚುಮೆಚ್ಚಾಗಿದ್ದಳು.
ಸಾಮಾನ್ಯ ಸ್ವಭಾವವಿದ್ದುದರಿಂದ, ಧಾರಾಳಿಯೂ ಆದುದರಿಂದ ಮನೆಯ ಆಳು
ಕಾಳುಗಳ ಗೌರವವನ್ನು ಪಡೆದಿದ್ದಳು, ನೆರೆಹೊರೆಯವರಿಂದ ಹೊಗಳಿಸಿಯೂ
ಕೊಂಡಿದ್ದಳು. ಅತ್ತೆ ಅತ್ತಿಗೆ ನಾದಿನಿಯರು ಇರದ ಮನೆಯಲ್ಲಿ ಮಾವನ ಕಣ್ಮಣಿಯೂ
ಆಗಿದ್ದಳು.
ಇಂತಹ ಪುಣ್ಯಶಾಲಿ ಹುಡುಗಿಗೆ ಬರಬಾರದ ಬೇನೆ ಬರಬೇಕೆ ? ಅಷ್ಟು
ಆರೋಗ್ಯವಂತಳಾಗಿದ್ದಳು, ಕೂತರೆ ಸುಸ್ತು, ನಿಂತರೆ ಸುಸ್ತು, ಎಂದು
ನರಳಲಾರಂಭಿಸಿದಳು, ಇಪ್ಪತ್ತುಮೂರರ ಚೆಲುವೆ ಶ್ರೀಮಂತರ ಸೊಸೆಯಾದವಳು,
ದೊಡ್ಡ ಅಧಿಕಾರಿಯ ಹೆಂಡತಿಯಾದವಳು, ನರಳಲಾರಂಭಿಸಿದರೆ, ಅತ್ಯಾಧುನಿಕ
ಚಿಕಿತ್ಸೆಯು ನೀಡಲ್ಪಡಬೇಕು. ಸುಪ್ರಸಿದ್ಧ ವೈದ್ಯರ ಸಲಹೆಯನ್ನು ಪಡೆಯಲಾಯಿತು.
ಬ್ಲಡ್ ಕೌಂಟ್ ಸ್ವಲ್ಪಕಡಿಮೆಯಾಗಿದೆ, ಮಿಕ್ಕಂತೆ ಎಲ್ಲ ಆರೋಗ್ಯ ಚೆನ್ನಾಗಿದೆ;
ಎಂದು ರಕ್ತವೃದ್ಧಿಯನ್ನು ಮಾಡುವ ಚಿಕಿತ್ಸೆಯನ್ನು ಒಂದೆರಡು ತಿಂಗಳು
ಮಾಡಲಾಯಿತು. ರಕ್ತವೃದ್ಧಿಯಾಯಿತು ಎಂದರು ವೈದ್ಯರುಗಳು ; ಸುಸ್ತು ಮಾತ್ರ
ಲಚ್ಚಮ್ಮಣ್ಣಿಗೆ, ಮೊದಲಿನಂತೆಯೇ ಇತ್ತು.
ವೈಟಮಿನ್ಗಳ ಕೊರತೆಯಿಂದ ಹೀಗಾಗುವುದೂ ಉಂಟು, ಎಂದು
ಅಕಾರಾದಿಯಾಗಿ ಎಲ್ಲಾ ವೈಟಮಿನ್ಗಳನ್ನೂ ಕೊಡಲಾರಂಭಿಸಿದರು. ಈಗ
ಸ್ವಲ್ಪ ವಾಸಿಯಲ್ಲವೇ ? ಎಂದು ವೈದ್ಯರು ಗೋಗರೆದು ಕೇಳಿದಾಗ, ಸ್ವಲ್ಪ ವಾಸಿ
ಅನಿಸುತ್ತೆ ಎಂದು ಲಚ್ಚಮ್ಮಣ್ಣಿಯು ಹೇಳುತ್ತಿದ್ದಳು. ಡಾಕ್ಟರಿಗೆ ತೃಪ್ತಿಯಾಗುತ್ತಿತ್ತು.
ಆದರೆ ಲಚ್ಚಮ್ಮಣ್ಣಿಗೆ ಸುಸ್ತೋ ಸುಸ್ತು. ಬಚ್ಚಲ ಮನೆಯಿಂದ ಮಲಗುವ ಕೋಣೆಗೆ<noinclude></noinclude>
0enyzfdt6ojuow6688tlqguyexsivb8
ಪುಟ:ಮನಮಂಥನ.pdf/೭೧
104
62518
314764
314418
2026-05-01T16:02:44Z
Shreelatha.Halemane
7642
/* Validated */
314764
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|೫೨}}{{Right|ಮನಮಂಥನ}}
ಬಂದರೆ ಎದೆ ಡವಡವ ಅಂತ ಹೊಡೆದುಕೊಳ್ಳುತ್ತಿತ್ತು. ಮಧ್ಯೆಮಧ್ಯೆ ಒಂದೆರಡು
ನಾಡಿ ಬಡಿತವು ತಪ್ಪಿಯೂ ಹೋಗುತ್ತಿತ್ತು.
ಹೃದಯದ ಪ್ರವೀಣರು ಬಂದರು. ಇ.ಸಿ.ಜಿ. ತೆಗೆದರು. ಹೃದಯದಲ್ಲಿ
ಯಾವ ಮೂಲಭೂತವಾದ ದೋಷವೂ ಕಾಣಿಸುವುದಿಲ್ಲ. ಆದರೂ ಹೃದಯವು
ಬಳಲಿರಲೂ ಸಾಧ್ಯ. ಆದುದರಿಂದ ಪೂರ್ಣ ವಿಶ್ರಾಂತಿಯನ್ನು ತೆಗೆದುಕೊಂಡರೆ
ಒಳ್ಳೆಯದು, ಎಂದು ಸಲಹೆ ಮಾಡಿದರು. ಪೂರ್ಣ ವಿಶ್ರಾಂತಿಗೆಂದು ತವರಿಗೆ
ಕಳಿಸಿದರೆ ಹೇಗೆ ಎಂದು ಶಾಮಾನಾಯ್ಕ ತಂದೆಯನ್ನು ಕೇಳಿದ. ಹಳ್ಳಿಗಾಡಿನಲ್ಲಿ
ಗಾಳಿಬೆಳಕು ಪಸಂದಾಗಿರುತ್ತೆ. ತೌರಿನ ವಾತಾವರಣ ಕೂಡ ಕಳುಹಿಸಿಕೊಡು
ಎಂದರು ಪಟೇಲರು.
ತೌರಿಗೆ ಲಚ್ಚಮ್ಮಣ್ಣಿ ಬಂದಳು. ಶ್ರೀಮಂತ ಮಗಳು ಬಡ ತೌರಿಗೆ ಬಂದರೆ.
ತಾಯ್ತಂದೆಯರ ಅಕ್ಕರೆಯನ್ನು ವಿವರಿಸಬೇಕೆ? ದೇವರಾಯಿತು, ದಿಂಡರಾಯಿತು;
ಮಂತ್ರಮಾಟವೆಲ್ಲಾ ಆದುವು. ಹತ್ತಾರು ಹಿರಿಯ ಮುತ್ತೈದೆಯರು ಬಂದು
ದೃಷ್ಟಿ ತೆಗೆದರು, ಮಣ ಮಣ ಪೊರಕೆ ಸುಟ್ಟರು. ಯಾವುದರಿಂದಲೂ ಲಚ್ಚಮ್ಮಣ್ಣಿಗೆ
ಗುಣ ಕಾಣಬರಲಿಲ್ಲ. ಮಲಗಿದ್ದವಳು ಎದ್ದು ಕೂತರೆ ಡವಡವ ಆಡುತ್ತಿತ್ತು,
ಹೃದಯ. ಷಹರಿನ ದೊಡ್ಡ ದೊಡ್ಡ ವೈದ್ಯರುಗಳು ನೋಡಿದ್ದಾಯಿತು. ಇನ್ನು
ಹಳ್ಳಿಯ ಅಳಲೇಕಾಯಿ ಪಂಡಿತರಿಗೆ ತೋರಿಸಿ ಏನು ಪ್ರಯೋಜನ? ಎಂದು
ತೌರಿನವರು ಮಂತ್ರ ಪೂಜೆಗೆ ಪ್ರಾರಂಭಿಸಿದರು. ಅದೂ ನಿರರ್ಥಕವಾಗಲು,
ಪಂಡಿತರನ್ನು ಒಂದು ಮಾತು ಕೇಳೋಣ ಎಂದುಕೊಂಡರು. ಪಂಡಿತರೂ
ಬಂದರು.
'ನಿನಗೆಂತಹ ಸುಸ್ತೇ ಇರಲೀ, ಲಚ್ಚಮ್ಮ, ಸರಿಯಾಗಿ ಗಿಡಗಿಕೊಂಡಾದರೂ
ಊಟಮಾಡು. ಅದು ಜೀರ್ಣವಾಗುವ ಹಾಗೆ ಲೇಹವನ್ನು ಕೊಡ್ತೀನಿ. ಆಹಾರವು
ಪಚನವಾದರೆ, ಶಕ್ತಿ ಬರಲೇಬೇಕು, ಸುಸ್ತು ಹೋಗಲೇಬೇಕು.' ಎಂದು ಪಂಡಿತರು
ಹೇಳಿದರು. ಹಿರಿಯ ವಯಸ್ಸು ಪಂಡಿತರಿಗೆ, ಲಚ್ಚಮ್ಮಣ್ಣಿಯನ್ನು ಲಂಗದ
ವಯಸ್ಸಿನಿಂದಲೂ ಬಲ್ಲವರು. ಈಗ ಶ್ರೀಮಂತಿಕೆಯಾಗಿದ್ದಾಳೆ. ದೊಡ್ಡ ಅಧಿಕಾರಿಯ
ಹೆಂಡತಿ ಆಗಿದ್ದಾಳೆ ಎನ್ನುವ ಭಾವನೆಯೇನೂ ಅವರನ್ನು ಕಾಡಲಿಲ್ಲ. ಆತ್ಮೀಯವಾಗಿ
ಮಾತನಾಡಿದರು.
'ಹಸಿವೇನೋ ಆಗುತ್ತೆ ಪಂಡಿತರೆ, ಬಾಯಿ ರುಚಿಯೂ ಅಷ್ಟಾಗಿ ಕೆಟ್ಟಿಲ್ಲ.
ಆದರೆ ಒಂದೆರಡು ತುತ್ತು ಅನ್ನವನ್ನು ಬಾಯಿಗಿಟ್ಟುಕೊಂಡು, ನುಂಗಲೆತ್ನಿಸಿದರೆ,
ಎದೆಯಿಂದ ಏನೋ ಎದ್ದು ಬಂದು ತುತ್ತನ್ನು ಹೊರಕ್ಕೆ ವದ್ದಂತಾಗುತ್ತದೆ.<noinclude></noinclude>
7nvbgic7pyxsr7r25pi8ysa3kfkpzg4
ಪುಟ:ಮನಮಂಥನ.pdf/೭೨
104
62519
314765
314419
2026-05-01T16:03:46Z
Shreelatha.Halemane
7642
/* Validated */
314765
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|ಆತಂಕ}}{{Right|೫೩}}
ಪ್ರಯಾಸಪಟ್ಟು ಒಂದೆರಡು ತುತ್ತು ನುಂಗಿದರನಕ, ಅವು ಹೊಟ್ಟೆಯಲ್ಲಿ
ಹೆಪ್ಪುಗಟ್ಟಿಕೊಂಡು ಮಿಡಿಯುತ್ತದೆ. ಆಗ ಎದೆಯೂ ಡವಡವ ಅಂತ
ಹೊಡೆದುಕೊಳ್ಳುತ್ತದೆ. ತತ್ಕ್ಷಣ ಎದ್ದು ಹೋಗಿ ಮಲಗಿಬಿಡ್ತೀನಿ' ಎಂದಳು
ಲಚ್ಚಮ್ಮಣ್ಣಿ.
ಯೌವ್ವನಸ್ಥೆ, ಸಂಭ್ರಮದಿಂದ ಬಾಳಬೇಕು ಎಂದು ಅವಳಿಗೂ ಹೆಬ್ಬಯಕೆ
ಇರುಲ್ಲವೇ ? ಆದರೆ, ಪಾಪ ! ಈಗ ಅವಳ ಮುಖದ ತುಂಬಾ ಆತಂಕದ
ಉದ್ದುದ್ದ ಗೆರೆಗಳು, ಹಾಸ್ಯದ ಚಟಾಕಿಯನ್ನು ಪಂಡಿತರು ಹಾರಿಸಿದರೆ ಗಹಗಹಿಸಿ
ನಕ್ಕು ನಲಿಯುತ್ತಿದ್ದ ಲಚ್ಚಮ್ಮಣ್ಣೀ ಈಗ ಕಿರಿನಗೆಯನ್ನು ಕ್ಷಣ ಮಾತ್ರ ಸೂಸುತ್ತಾಳೆ.
ಅರೆ ಕ್ಷಣದಲ್ಲಿ ಮುಖವು ಪುನಃ ಮುದುಡಿಕೊಳ್ಳುತ್ತದೆ. ನಾಡಿಯನ್ನು ಹಿಡಿದು
ಪಂಡಿತರು ಪರೀಕ್ಷೆ ಮಾಡಿದಾಗ, ಒಮ್ಮೆ ನಿಮಿಷಕ್ಕೆ ೭೦ ಇದ್ದುದು, ಕೆಲವೇ
ನಿಮಿಷಗಳಲ್ಲಿ ನೂರಾಇಪ್ಪತ್ತಕ್ಕೆ ಏರುತ್ತದೆ. ಬಡಿತದ ಪ್ರಮಾಣವು ಏರುಪೇರಾಗುತ್ತದೆ.
'ಏನೆಲ್ಲಾ ಲೇಹಗಳನ್ನು ಪಂಡಿತರು ಪ್ರಯೋಗಿಸಿದರೂ, ಲಚ್ಚಮ್ಮಣ್ಣಿಗೆ
ಉಣ್ಣುವಂತಾಗಲಿಲ್ಲ. ನನ್ನ ಚಿಕಿತ್ಸೆಯೂ ನಿಷ್ಟ್ರಯೋಜಕ ಎಂದುಕೊಂಡರು
ಪಂಡಿತರು. ಈ ಮಾತನ್ನು ಹೇಳಿ ಈಗಲೇ ಕಾಯ್ದೆಗೆದರೆ, ಮಾನವಾದರೂ
ಮುಂದೆ ಉಳಿಯಬಹುದು ಎಂದು ಅವರ ಎಣಿಕೆ.
ಆದರೆ ಮೂರನೆಯ ದಿನ ಲಚ್ಚಮ್ಮಣ್ಣಿಯೇ ಒಂದು ಉಪಾಯವನ್ನು
ಸೂಚಿಸಿದಳು. 'ಪಂಡಿತರೇ ! ಎಷ್ಟೋ ಕಷ್ಟಪಟ್ಟು ಶ್ರಮವಹಿಸಿ ಚಿಕಿತ್ಸೆಯನ್ನು
ಮಾಡುತ್ತಿದ್ದೀರಿ. ಪ್ರಯೋಜನ ಆಗಲಿಲ್ಲ. ಆದ್ದರಿಂದ ಔಷಧಿಗಳನ್ನು ನಿಲ್ಲಿಸಿ
ಕೆಲವು ದಿನಗಳು ನೋಡೋಣ ಅನ್ನಿಸುತ್ತೆ. ನೀವೇನೂ ತಿಳಿದುಕೊಳ್ಳದೆ ಇದ್ದರೆ,
ನಾಳೆಯಿಂದ ಚಿಕಿತ್ಸೆಯನ್ನು ನಿಲ್ಲಿಸಿಬಿಡೋಣ.
ದೇವಸ್ಥಾನದ ಅಂಗಳದಲ್ಲಿ ಪುರಾಣ ಪುಣ್ಯಕತೆಗಳನ್ನು, ನಾನು
ಹುಡುಗಿಯಾಗಿದ್ದಾಗ, ನೀವು ಹೇಳುತ್ತಿದ್ದಿರಿ. ತುಂಬಾ ಇಷ್ಟವಾಗುತ್ತಿತ್ತು, ಅವು.
ಈಗ ಬಿದ್ದಲ್ಲೇ ಬಿದ್ದಿರುವಂತಾಗಿದೆ. ಅಲ್ಲಿ ಇಲ್ಲಿ ನೆಂಟರ ಮನೆಗೆ ಹೋಗಿ
ಬರಲು ಸಾಧ್ಯವಿಲ್ಲ. ಹೊತ್ತು ಹೋಗುವುದೇ ಕಷ್ಟ ವಿರಾಮವಿದ್ದಾಗ ಬಂದು
ಪುರಾಣದ ಕಥೆಗಳನ್ನು ಹೇಳಿದರೆ, ಕಾಲವಾದರೂ ಸುಲಭವಾಗಿ ಕಳೆಯುತ್ತೆ.
ಸ್ವಲ್ಪ ಸಮಾಧಾನವೂ ಆಗಬಹುದು' ಎಂದಳು.
ಪಂಡಿತರಿಗೂ ಇದು ಖಷಿಯಾದ ಕೆಲಸ. ಚಿಕಿತ್ಸೆಮಾಡಿ ಗುಣಪಡಿಸುವ
ಜವಾಬ್ದಾರಿಯಿಲ್ಲ. ಪುರಾಣದ ಕತೆಗಳನ್ನು ರಂಗುರಂಗಾಗಿ ಹೇಳುವುದು ಅವರಿಗೂ
ಇಷ್ಟ. ಕೆಲವು ದಿನಗಳ ಪ್ರವಚನಮಾಡಿದರೆ, ಬರಿಗೈಯಲ್ಲಿ ಹಿಂತಿರುಗಬೇಕಾಗಿಲ್ಲ.<noinclude></noinclude>
giil1d63fyczeyo21oz7sdj7qbdf1l9
ಪುಟ:ಮನಮಂಥನ.pdf/೭೩
104
62520
314767
314420
2026-05-01T16:04:12Z
Shreelatha.Halemane
7642
/* Validated */
314767
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|೫೪}}{{Right|ಮನಮಂಥನ}}
ಲಚ್ಚಮ್ಮಣ್ಣಿ ಶ್ರೀಮಂತಿನಿ, ಹಾಗೂ ಬಿಡುಗೈ ಸ್ವಭಾವದವಳು. ಮೂರನೆಯ ದಿನ
ದಿಂದಲೇ ಪುರಾಣವನ್ನು ಹೇಳಲು ಪ್ರಾರಂಭಿಸಿದರು.
ಮತ್ತ್ವಗಂಧಿಯನ್ನು ಶಂತನು ಚಕ್ರವರ್ತಿ ಬಯಸಿ ಮದುವೆಯಾದುದೂ;
ಬ್ರಹ್ಮಚಾರಿಯಾಗಿ ಉಳಿಯುವೆನೆಂದು ಭೀಷ್ಮ ಪ್ರತಿಜ್ಞೆಯನ್ನು ಮಾಡಿದುದೂ,
ನಂತರ ಯೋಜನಗಂಧಿಯು ಚಕ್ರವರ್ತಿನಿ ಆದ ಕತೆ.
'ಮೀನುಗಾರರ ಮನೆಯಲ್ಲಿ ಹುಟ್ಟಿ ಬೆಳೆದ ಮೊಗವೀರರ ಹೆಣ್ಣು. ಹಳ್ಳಿಯ
ಪೆದ್ದು ಹುಡುಗಿಯೇ ಆಗಿರಬೇಕು. ಚಕ್ರವರ್ತಿಯಾದರೋ ಅರಮನೆಯಲ್ಲಿ
ಸುಸಂಸ್ಕೃತ ಬಾಳನ್ನು ನಡೆಸುವವ. ಈ ಹಳ್ಳಿಯ ಹೆಣ್ಣು ಅರಮನೆಯ ಸುಸಂಸ್ಕೃತ
ವಾತಾವರಣದಲ್ಲಿ ಹೇಗೆ ಬಾಳಿದಳು?' ಎಂದು ಲಚ್ಚಮ್ಮಣ್ಣಿಯು ಸ್ವಲ್ಪ ಕುತೂಹಲದಿಂದ ಕೇಳಿದಳು.
ಲೋಕಾನುಭವವನ್ನು ಪಡೆದಿದ್ದ ಪಂಡಿತ, ಸಹಜವಾಗಿ ಜಾಣ
ಈ ಪ್ರಶ್ನೆಯನ್ನು ಲಚ್ಚಮ್ಮಣ್ಣ ಏಕೆ ಕೇಳಿದಳು? ಮತ್ಯಗಂಧಿಯಂತೆ ತಾನೂ
ಹಳ್ಳಿಯ ಹುಡುಗಿ. ಅವಳಂತೆ ಇವಳೂ ಶ್ರೀಮಂತ, ಸುಸಂಸ್ಕೃತ, ಗಂಡನ
ಮನೆಗೆ ಹೋಗಿದ್ದಳು. ಅಧಿಕಾರಿ ಗಂಡನಿಗೆ, ಮನೆಗೆ ಬರುವ ಗೆಳೆಯರು,
ತುಂಬಾ ಇರುತ್ತಾರೆ. ಆ ನಾಗರಿಕರೊಂದಿಗೆ ಈಕೆ ನಡವಳಿಕೆಯಲ್ಲಿ ಏನಾದರೂ
ಎಡವಿರಬಹುದೇ? ಅದರಿಂದಾಗಿ ತುಂಬಾ ಅವಮಾನಪಟ್ಟು ಹೀಗೆ
ಕೊರಗಿರಬಹುದೇ? ಮುಂದೆ ನಾಗರಿಕ ರೀತಿಯಲ್ಲಿ ಬಾಳುವುದು ಸಾಧ್ಯವೇ?
ಅದನ್ನು ಕಲಿಯಲಾದೀತೆ ? ಎನ್ನುವ ಆತಂಕವು ಇವಳನ್ನು ಕಾಡುತ್ತಿದೆಯೇ?
ಎಂದೆಲ್ಲಾ ಯೋಚಿಸತೊಡಗಿದರು. ನಂತರ ಕತೆಯನ್ನು ಹೇಳುವಾಗ,
ಈ ವಿಷಯದ ಮೇಲೆ ಹೆಚ್ಚು ಗಮನವನ್ನಿಟ್ಟರು.
ಶಂತನು ಚಕ್ರವರ್ತಿಯ ಮನೆಯಲ್ಲಿ, ಬಂದವರೆದುರು, ಮತ್ತ್ವಗಂಧಿಯು
ಯಾವ ರೀತಿಯಲ್ಲಿ ಮೊದಮೊದಲು ಪೆಚ್ಚುಪೆಚ್ಚಾಗಿ ನಡೆದುಕೊಂಡಳು ;
ಹಾಸ್ಯಾಸ್ಪದವಾದ ರೀತಿಯಲ್ಲಿ ಸಂಭಾಷಿಸುತ್ತಿದ್ದಳು ; ಇವೆಲ್ಲವನ್ನೂ ವಿಧವಿಧವಾಗಿ
ತಮ್ಮ ಲೋಕಾನುಭವದ ನೆರವಿನಿಂದ, ಬಣ್ಣಗಟ್ಟಿ ಬಣ್ಣಿಸಿದರು. ಅನಂತರ
ಏಕಾಂತದಲ್ಲಿ ಅರಸನನ್ನು ಸಂಕೋಚವಿಲ್ಲದೆ ಕೇಳಿ ನಾಗರಿಕ ಶಿಷ್ಟಾಚಾರಗಳನ್ನು
ಹೇಗೆ ಕಲಿತು ಕೊಂಡಳು ? ಆಮೇಲೆ ಹುಟ್ಟು ಚಕ್ರವರ್ತಿನಿಯಂತೆ ಹೇಗೆ
ನಡೆದುಕೊಂಡಳು ; ಇವೆಲ್ಲವನ್ನೂ ಹಲವಾರು ನಿದರ್ಶನಗಳನ್ನು ಕೊಟ್ಟು
ವಿವರಿಸಿದರು.
ಎಂಟು ಹತ್ತು ದಿನ ಪುರಾಣದ ಕತೆಗಳನ್ನು ಕೇಳಿದ ಮೇಲೆ ಲಚ್ಚಮ್ಮಣ್ಣಿಯ<noinclude></noinclude>
s7cdxdb5oi2s65ygrqzie8jbv80dqo3
ಪುಟ:ಮನಮಂಥನ.pdf/೭೪
104
62521
314768
314421
2026-05-01T16:04:58Z
Shreelatha.Halemane
7642
/* Validated */
314768
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|ಆತಂಕ}}{{Right|೫೫}}
ಮುಖವು ಸ್ವಲ್ಪ ಸ್ವಲ್ಪ ಪ್ರಸನ್ನವಾಗಲಾರಂಭಿಸಿತು. ಕೊಂಚ ಊಟವನ್ನು ಮಾಡಿದರೂ,ಆಸಕ್ತಿಯಿಂದ ಉಣ್ಣಲಾರಂಭಿಸಿದಳು. ನೀವು ಕೊಟ್ಟ ಲೇಹ ಈಗ ಕೆಲಸ ಮಾಡುತ್ತಿದೆಎಂದು ಪಂಡಿತರಿಗೆ ಹೇಳಿದಳು. ತಿಂಗಳೊಪ್ಪತ್ತಿನಲ್ಲಿ ಮೊದಲಿದ್ದ ಉತ್ಸಾಹವೂ,ನಗು ಸರಸಿತನವೂ ಪುನಃ ಕಾಣಿಸಿಕೊಂಡಿತು. ಕೈತುಂಬಾ ದಕ್ಷಿಣೆ ಮತ್ತು
ಉಡುಗೊರೆಯನ್ನು ಪಂಡಿತರಿಗೆ ಕೊಟ್ಟ ಜಿಗಿಜಿಗಿಯುತ್ತಾ ಗಂಡನ ಮನೆಗೆ
ಹೋದಳು. ತಾನು ಮನೆಯಲ್ಲಿರದಿದ್ದರೂ, ಮಕ್ಕಳನ್ನು ಅದರದಿಂದ ಸಾಕಿದ,
ಗಂಡ ಮಾವಂದಿರ ಮೇಲೆ ತುಂಬಾ ಅಭಿಮಾನವುಂಟಾಯಿತು. ಅವೂ ಹಾಗೆ
ದೃಷ್ಟಿ ಬಡಿಯುವಂತೆ ಬೆಳೆದಿದ್ದುವು. ನಗು ನಗುತ್ತಲೂ ಇದ್ದುವು. ಯಾವ
ಸಂಕೋಚವೂ ಇರದೆ, ಮೊಂಡುತನವನ್ನೂ ತೋರಿಸದೆ, ನಾಗರಿಕ ಶಿಷ್ಟಾಚಾರದ
ಪಾಠಗಳನ್ನು ಗಂಡನಿಂದ ತಾನೇ ಕೇಳಿ ಕಲಿತುಕೊಂಡಳು. ಶ್ಯಾಮಾನಾಯ್ಕನಿಗನಕ
ಬಲು ಖುಷಿ, ತಪ್ಪು ಎಂದು ತಿಳಿದುಕೊಂಡರೆ ಮುಂದೆ ತಿದ್ದಿಕೊಳ್ಳಬಹುದು.
ಅಂತಹ ಹೆಂಡತಿಯು ಸಿಕ್ಕಿದ್ದಾಳಲ್ಲ ಎಂಬ ಹೆಮ್ಮೆ ಇಷ್ಟು ದಿನವೂ ಹೀಗೇಕೆ
ಕೇಳಿ ಕಲಿತುಕೊಳ್ಳಲಿಲ್ಲ ಎಂಬ ಸಮಸ್ಯೆಯೂ ಉಂಟಾಗಿತ್ತು. ಆಗಿ ಹೋದದ್ದನ್ನೆಲ್ಲಾ
ಕಟ್ಟಿಕೊಂಡು ಈಗೇನಾಗಬೇಕು ? ಇನ್ನು ಮುಂದೆ ನಾಲ್ಕು ಜನ ಸರಿಯವರೆದುರಿಗೆ,
ಇವಳ ಪೆಚ್ಚು ನಡವಳಿಕೆಯಿಂದ ತಲೆತಗ್ಗಿಸಬೇಕಾಗಿಲ್ಲವಲ್ಲ ;ಎಂದು ಸಂತಸಪಟ್ಟ.
ಪಂಡಿತರು ಪುರಾಣದ ಕತೆಗಳನ್ನು ಹೇಳುವಾಗ, ಒಂದು ರೀತಿಯಲ್ಲಿ
ಉಪದೇಶವನ್ನೂ ಮಾಡಿದ್ದರು. ಮತ್ತ್ವಗಂಧಿಯ ಉದಾಹರಣೆಯನ್ನು
ಬಳಸಿಕೊಂಡು, ಮುಂದೆ ಏನು ಮಾಡಬೇಕು, ಹೇಗೆ ಮಾಡಬೇಕು, ಎನ್ನುವುದನ್ನು
ಉಪದೇಶಿಸಿದ್ದರು. ನೇರವಾಗಿ ಉಪದೇಶ ಮಾಡಿದರೆ, ತಿರುಗಿ ಬೀಳುವಂತೆ,
ಸ್ವಾಭಿಮಾನವು ಕೆರಳಿಸುತ್ತದೆ. ಅದೂ ಬಡತನದಿಂದ ಹಠಾತ್ತನೆ ಶ್ರೀಮಂತಿಕೆಗೆ
ಏರಿದ ಮಂದಿಯಲ್ಲಿ. ಆದುದರಿಂದಲೇ ಹಿರಿಯರು ಬದುಕಿ ಕೆಟ್ಟವರೊಂದಿಗೆ
ಹೇಗಾದರೂ ಬಾಳಬಹುದು. ಆದರೆ ಕೆಟ್ಟು ಬದುಕಿದವರೊಂದಿಗೆ ಬಾಳಲು
ಬಲು ಕಷ್ಟ ಎಂದನ್ನುತ್ತಿದ್ದರು.
ನಿದರ್ಶನಗಳ ಮೂಲಕ ಮಾಡಿದ ಉಪದೇಶದಿಂದ, ಲಚ್ಚಮ್ಮಣ್ಣಿಯ
ಸ್ವಾಭಿಮಾನಕ್ಕೆ ಧಕ್ಕೆಯಾಗಲಿಲ್ಲ. ಆದುದರಿಂದಲೇ ಆಕೆ ಆ ಬುದ್ಧಿವಾದವನ್ನು
ಅಂಗೀಕರಿಸಲು ಸುಲಭ ಸಾಧ್ಯವಾಯಿತು.
ಓದುಗರ ಮನಸ್ಸನ್ನು ನಿರ್ಮಲಗೊಳಿಸಿ, ಹಿತವಾದ ಬುದ್ಧಿವಾದವನ್ನು
ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ಹೇಳುವುದೇ ಸಾಹಿತ್ಯದ ಪ್ರಯೋಜನ.
ಹೀಗಾಗುತ್ತದೆ ಎಂದು ತಿಳಿಯದೆ ಇದ್ದರೂ ಫಲಿತಾಂಶವೇನೋ ಆಗಿಯೇ<noinclude></noinclude>
3da5ukdp3jkpr9onsdg6bdaf2ihkwqe
ಪುಟ:ಮನಮಂಥನ.pdf/೭೫
104
62522
314770
314422
2026-05-01T16:05:39Z
Shreelatha.Halemane
7642
/* Validated */
314770
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|೫೬}}{{Right|ಮನಮಂಥನ}}
ಆಗುತ್ತದೆ. ಆದುದರಿಂದಲೇ ಸಾಹಿತ್ಯವು ಸಾಮಾನ್ಯವಾಗಿ ಜನಪ್ರಿಯವಾಗಿರುವುದು.
ಸಾಹಿತ್ಯದಿಂದ ಹಿತ ದೊರಕುವುದರ ಜತೆಗೆ ವಿಹಿತವಾಗಿ ನಡೆದುಕೊಳ್ಳುವ
ಉಪದೇಶವೂ ಇದ್ದೇ ಇರುತ್ತದೆ. ಗಂಭೀರವಾದ ಮತ್ತು ಹೇರಳ ಅನುಭವಾನಂತರ
ಬರೆದ ಪರಿಪಕ್ವ ಸಾಹಿತ್ಯವು ಈ ರೀತಿ ಪ್ರಯೋಜನಕಾರಿಯಾಗುತ್ತದೆ.
ಮನೋವೈಜ್ನಾನಿಕಗಳು Suggestion, Persuasion; Psycho-Analysis
ಎಂಬ ಮೂರು ಮಾನಸಿಕ ಚಿಕಿತ್ಸಾ ಕ್ರಮಗಳನ್ನು ಬಳಸುತ್ತಾರೆ. ಹೆಸರೇ
ಸೂಚಿಸುವಂತೆ, Suggestion “ನೀನು ಆರೋಗ್ಯವಾಗಿದ್ದಿ ; ಮೂಲಭೂತವಾಗಿ
ಚೆನ್ನಾಗಿದ್ದಿ ; ಈಗ ಕಾಡುತ್ತಿರುವ ಆತಂಕವು ಕೇವಲ ತಾತ್ಕಾಲಿಕ. ಮನಸ್ಸಿನ
ಕಲ್ಪನೆ ಅದು. ಅದಕ್ಕೆ ಬೆದರಬೇಡ, ಧೈರ್ಯ ತಂದುಕೋ' ಎಂದು ಉಪದೇಶಿಸುವ
ವಿಧಾನ.
ತೀವ್ರ ಆತಂಕಕ್ಕೆ ಒಳಗಾದ ಅರ್ಜುನನಿಗೆ, ಶ್ರೀಕೃಷ್ಣನ ಗೀತೋಪದೇಶದಲ್ಲಿ
Suggestion ಬಲವಾಗಿದೆ.
ಹೇಳಿದ್ದನ್ನೇ, ವಿವಿಧ ರೀತಿಗಳಲ್ಲಿ ಪುನಃ ಪುನಃ ಹೇಳಿ; ಹೇಳಿದ್ದು,
ಕೇಳಿದವನಿಗೆ ಮನದಟ್ಟಾಯಿತು ಎನ್ನುವಂತೆ, ಒತ್ತಾಯಪಡಿಸುವುದೇ Persuasion.
ಆತಂಕವು ಮುತ್ತಿದವರಲ್ಲಿ, ಮನಸ್ಸು ಆತಂಕದಿಂದಲೇ ತುಂಬಿ ತುಳುಕುತಿರುತ್ತದೆ.
ಇತರ ವಿಷಯಗಳನ್ನು ಗ್ರಹಿಸುವ ಶಕ್ತಿಯು ಬಹಳಷ್ಟು ಕಡಿಮೆಯಾಗಿರುತ್ತದೆ.
ಅಂತಹ ಪರಿಸ್ಥಿತಿಯಲ್ಲಿ ಪುನಃಪುನಃ ಹೇಳಲೇಬೇಕು. Persuade ಮಾಡಲೇಬೇಕು.
ಗೀತೋಪದೇಶದಲ್ಲಿ ಪುನಃಪುನಃ ಉಪದೇಶಿಸುವುದನ್ನು ಸ್ಪಷ್ಟವಾಗಿ
ಕಾಣಬಹುದು. ಹೇಳಿದ್ದನ್ನೇ ಹೇಳುತ್ತಾನಲ್ಲ, ಶ್ರೀಕೃಷ್ಣ ಎಂದು ಮಾನಸಿಕ
ಸ್ವಾಸ್ಥ್ಯವಿದ್ದವರಿಗೆ ಅನಿಸಿ ಬೇಸರವೂ ಆಗುತ್ತದೆ. ಆದರೆ ಉಪದೇಶವು ಆತಂಕದಿಂದ
ನರಳುತ್ತಿರುವವರಿಗೆ ಎನ್ನುವುದನ್ನು ನೆನೆಸಿಕೊಂಡರೆ, ಪುನಃಪುನಃ
ಉಪದೇಶಿಸುವುದರ ಔಚಿತ್ಯವು ಸ್ಪಷ್ಟವಾಗುತ್ತದೆ.
ಇದಾದ ಮೇಲೆ PsychoAnalysis ಮನಸ್ಸಿನ ವಿಶ್ಲೇಷಣೆ. ಆತಂಕದಿಂದ
ಮನಸ್ಸು ತಳಮಳಗೊಂಡಿದೆ ; ಕುದಿಯುತ್ತಿದೆ. ಮನಸ್ಸಿನ ಸ್ವರೂಪವೇನು?
ಎಂಬುದನ್ನು ಎಳೆಎಳೆಯಾಗಿ ಸರಳವಾಗಿ ಅರಿತರೆ, ಆಗ ಆತಂಕದ ಆರ್ಭಟವೂ
ಶಮನವಾಗುತ್ತದೆ.
ಗೀತೋಪದೇಶದಲ್ಲಿ, ಸಾಂಖ್ಯಯೋಗದ ಪ್ರಕರಣವೂ ವಿಶ್ವರೂಪದರ್ಶನದ
ಅಧ್ಯಾಯವೂ ಮನಸ್ಸಿನ ಸ್ವರೂಪವನ್ನೂ, ಅದರ ಮೂಲ ಅಂತ್ಯಗಳನ್ನೂ,
ಅದು ಬೆದರಿ ಹೆದರುವ ಕಾರಣಗಳನ್ನೂ ವಿಶ್ಲೇಷಿಸಿ ಸುಲಭವಾಗಿ ತಿಳಿಸುವಲ್ಲಿ<noinclude></noinclude>
qkf6zytmc9gqlf81t18u8sqxrfe1nw6
ಪುಟ:ಮನಮಂಥನ.pdf/೭೬
104
62523
314771
314423
2026-05-01T16:05:59Z
Shreelatha.Halemane
7642
/* Validated */
314771
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|ಆತಂಕ}}{{Right|೫೭}}
ಕೃತಕೃತ್ಯವಾಗಿವೆ.
ಪುರಾಣದ ಪುಣ್ಯಕತೆಗಳಲ್ಲಿ, ಸಾಹಿತ್ಯದ ಹಿತಮಾರ್ಗವೂ ಗೀತೆಯ
ಉಪದೇಶಾವಿಧಾನಗಳೂ ಸಮ ಸಮ ಸ್ವಾರಸ್ಯವಾಗಿ ಮಿಲನವಾಗಿವೆ. ಆದಕಾರಣ
ಜನಸಾಮಾನ್ಯರಲ್ಲಿ ಅವು ಅತಿ ಪ್ರಿಯವೂ ಪ್ರಯೋಜನಕಾರಿಯೂ ಆಗಿವೆ.
ಗೀತೋಪದೇಶವನ್ನು ಅರಿಯಲು ವಿಚಾರಶಕ್ತಿಯು ಸಾಕಷ್ಟಿರಬೇಕು. ಇದು ಶತಾಂಶ
ಹತ್ತಿಪ್ಪತ್ತು ಮಂದಿಯಲ್ಲಿ ಮಾತ್ರ ಇರುತ್ತದೆ. ಆದರೆ ಸಾಹಿತ್ಯದ ಹಿತ ಮಾರ್ಗವು
ಜನಸಾಮಾನ್ಯರೆಲ್ಲರಿಗೂ ಸುಲಭವಾಗಿ ತಿಳಿಯುತ್ತದೆ.
ಮನೋವಿಜ್ಞಾನಿಗಳು ಇಂದು ಮಾಡುತ್ತಿರುವ ಪ್ರಯೋಗಗಳು,
ಬಳಸುತ್ತಿರುವ ವಿಧಾನಗಳು, ಇವೆಲ್ಲವನ್ನೂ ಇನ್ನೂ ಅತಿ ಹೆಚ್ಚು
ಫಲಪ್ರದವಾಗುವಂತೆ, ಪುರಾಣ, ಗೀತೆ, ಇತ್ಯಾದಿಗಳಲ್ಲಿ, ನಮ್ಮ ಹಿರಿಯರು
ಸಾಧಿಸುತ್ತಿದ್ದರು. ಇದನ್ನು ಮನಗಂಡ ನಾವು, ಆಧುನಿಕ ಮನೋವಿಜ್ಞಾನವು
ಯಾವ ರೀತಿಯಲ್ಲಿ ಮುಂದುವರೆಯಬೇಕು ಎನ್ನುವುದನ್ನು ಸೂಚಿಸಬೇಕು.
ಪುರಾಣದ ಕತೆಯ ಮೂಲಕ ಸಾಧಿಸಲ್ಪಟ್ಟ 'ಮಾನಸಿಕ ಚಿಕಿತ್ಸೆ' ಎಂದನ್ನುವ
ಉಪದೇಶವು ಲಚ್ಚಮ್ಮಣ್ಣಿಯ ಆತಂಕವನ್ನು ಶಮನಮಾಡಿತ್ತು. ಏಕೆಂದರೆ ಯಾವ
ಆತಂಕವು ಕಾಡುತ್ತಿತ್ತೋ, ಅದರ ಪರಿಹಾರ ಮಾರ್ಗವೂ ಹೇಳಲ್ಪಟ್ಟಿತ್ತು. ಆತಂಕವು
ಶಮನವಾದಾಗ, ಸುಸ್ತೋಸುಸ್ತು ಇಲ್ಲವಾಯಿತು. ಹೃದಯದ ಬಡಿತವು
ಸರಾಗವಾಯಿತು. ಉಂಡುದೆಲ್ಲ ಜೀರ್ಣವೂ ಆಯಿತು.
'''೫. ಆತಂಕಕ್ಕೆ ಬಲಿಯಾದ ಅರ್ಜುನ'''
ಜೇನುಗೂಡು ಕೆರಳಿದಾಗ, ಜೇನುಹುಳುಗಳು ಹುಚ್ಚಾಪಟ್ಟೆ ಹಾರಾಡುತ್ತ
ಸಿಕ್ಕಿದ್ದನ್ನು ಕಟಕಾರಿಸಿ ಕಚ್ಚುತ್ತವೆ. ಏಕೆಂದರೆ ಅವುಗಳ ಸ್ವಾಭಾವಿಕ ಜೀವನಕ್ಕೆ ಅಡ್ಡಿ
ಅಡಚಣೆಯುಂಟಾಗಿರುತ್ತದೆ. ಮುಂದೆ ಏನು ಮಾಡಬೇಕು ಎಂಬುದು ತಿಳಿಯದು.
ಕಾರಣ ರೇಗಿ ಸಿಕ್ಕಿದ್ದನ್ನು ಕಚ್ಚಿ ಸಿಕ್ಕಾಪಟ್ಟೆ ಆಡುತ್ತವೆ. ಆತಂಕವು ಮನಸ್ಸನ್ನು
ತುಂಬಿದಾಗ, ಮನಸೂ ಸಿಕ್ಕಾಪಟ್ಟೆ ಓಡುತ್ತದೆ. ಗೊತ್ತಿಲ್ಲದೆ, ಗುರಿಯಿಲ್ಲದೆ ಎತ್ತೆತ್ತಲೋ
ಓಡುತ್ತದೆ. ಅಂತಹ ಸ್ಥಿತಿಯಲ್ಲಿ ಧೀರನಾಗಿದ್ದವನೂ ಕೂಡ, ಯಾವ
ಸ್ಥಿರನಿರ್ಣಯವನ್ನೂ ಮಾಡಲಾಗುವುದಿಲ್ಲ. ಎಂತಹ ಧೈರ್ಯಶಾಲಿಯೂ
ಷಂಡನಂತಾಗುತ್ತಾನೆ. ಹೆಸರಾಂತ ಗಾಂಡೀವಿಯಾದರೂ, ಕಾತರದಿಂದ
ಮುತ್ತಲ್ಪಟ್ಟಾಗ ಹೃದಯದೌರ್ಬಲ್ಯದಿಂದ ನರಳಿ ಬಳಲುತ್ತಾನೆ. ಇವೆಲ್ಲವನ್ನೂ
ಸ್ಪಷ್ಟವಾಗಿ ತೋರಿಸುವ ವ್ಯಕ್ತಿ, ಅರ್ಜುನ. ವಿಶಾಲಬುದ್ಧಿಯವರು ಎಂದು ಅನ್ವರ್ಥ<noinclude></noinclude>
cmu8f1pyqdygfnkekbqfbw1423wm02a
ಪುಟ:ಮನಮಂಥನ.pdf/೭೭
104
62524
314773
314424
2026-05-01T16:06:43Z
Shreelatha.Halemane
7642
/* Validated */
314773
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|೫೮}}{{Right|ಮನಮಂಥನ}}
ನಾಮಧೇಯರಾದ ವ್ಯಾಸ ಮಹರ್ಷಿಗಳು, ಆತಂಕದಿಂದ ತೀವ್ರವಾಗಿ ನರಳುತ್ತಿರುವ
ಅರ್ಜುನನ ಸ್ಥಿತಿಯನ್ನು ಸಲ್ಲಕ್ಷಣವಾಗಿ ವಿವರಿಸಿದ್ದಾರೆ. Anxiety Neuroses
ಅನ್ನು ಯಾವ ಮನೋವಿಜ್ಞಾನದ ಹೆಸರಾಂತ ಪುಸ್ತಕಗಳೂ ಅಷ್ಟು ವಿವರವಾಗಿ
ಮತ್ತು ಸ್ಪುಟವಾಗಿ ವಿವರಿಸಿಲ್ಲ.
ಹೆಣ್ಣುತನದ, ಹೆಣ್ಣಿನ ಸ್ವಾಭಾವಿಕ ಭೀರುತನದ, ಯಾವ ಲಕ್ಷಣಗಳೂ
ಅರ್ಜುನನಲ್ಲಿ ಇರಲಿಲ್ಲ ಎಂದು ವಿವರಿಸಿದ್ದಾರೆ. ಹೆಣ್ಣುತನದ ಹಿರಿಮೆಯಾದ
ಸ್ತನಗಳ ರುದ್ರಾಕ್ಷಿಗಳು ಅಲ್ಪಸ್ವಲ್ಪವಾಗಿಯಾದರೂ ಪ್ರತಿಯೊಬ್ಬ ಗಂಡಸಿನಲ್ಲಿಯೂ
ಕಂಡೇ ಕಾಣುತ್ತವೆ. ಶತಾಂಶನೂರರಷ್ಟು ಗಂಡು ಎಂಬುವ ಇಲ್ಲವೇ ಇಲ್ಲ.
ಎಲ್ಲರೂ ಇಷ್ಟೋ ಅಷ್ಟೋ ಅರ್ಧನಾರೀಶ್ವರರೇ ! ಇದು ದೇಹವಿಜ್ಞಾನದ
ಪ್ರಕಾರದಿಂದಲೂ ಖಚಿತವಾಗಿದೆ. ಆದರೆ ಅರ್ಜುನನ ಎದೆಯ ಮೇಲೆ ಮೊಲೆಯ
ತೊಟ್ಟುಗಳ ಅವಶೇಷವೂ ಇರಲಿಲ್ಲವಂತೆ. ಅಂತಹ ಬಡಾ ಗಂಡಸು, ಅವ.
ಭೀರುತನವು ಇರಲೇ ಕೂಡದು, ಅವನಿಗೆ.
ಸಾಮಾನ್ಯ ಗಂಡುಗಳ ಮಿಂಡನಾದ, ಇಂತಹ ಪ್ರಚಂಡ ಗಾಂಡೀವಿ.
ಕುರುಕ್ಷೇತ್ರದ ಯುದ್ಧದ ಆರಂಭದಲ್ಲಿ, ಸಾಕ್ಷಾತ್ ಶ್ರೀಕೃಷ್ಣ ಪರಮಾತ್ಮನ ಸಾರಥ್ಯದಲ್ಲಿ,
ಏಳು ಆರೋಹಿಣಿ ಸೈನ್ಯದ ಬೆಂಬಲ ಪಡೆದು, ನಾಲ್ಕು ಜನ ವೀರ ಸಹೋದರರ
ಜತೆ ನಿಂತು, ಯುದ್ಧಕ್ಕೆ ಸಿದ್ಧನಾಗಿದ್ದಾನೆ.
ಬಾಲ್ಯದಿಂದಲೂ ಶಿಕ್ಷಣವನ್ನು ಕೊಟ್ಟ ಗುರುಗಳು, ತನ್ನ ಹಿರಿಯರು, ರಕ್ತ
ಸಂಬಂಧಿಗಳು, ಹನ್ನೊಂದು ಅಶೋಹಿಣಿ ಸೈನ್ಯದ ಬೆಂಬಲದೊಂದಿಗೆ ಎದಿರು
ನಿಂತಿರುವುದನ್ನು ಕಾಣುತ್ತಾನೆ. ಇವರನ್ನು ಈಗ ಅವ ಸದೆಬಡಿದು ಜಯಗಳಿಸಬೇಕು.
ಅದಕ್ಕಾಗಿ ನಿಂತಿದ್ದಾನೆ. ಅವನ ಮನಸ್ಸಿನಲ್ಲಿ ಇದು ಸ್ಪಷ್ಟವಾಗಿ ತಿಳಿದಿದೆ. ಇಂತಹ
ಅತಿರಥ ಮಹಾರಥರನ್ನು ನಿರ್ಮೂಲಮಾಡಲು ನನಗೆ ಸಾಧ್ಯವೇ ? ಎಂಬ
ಭಯವು ಅಥವಾ ಸಂದೇಹವು ಉಂಟಾಗಿರಬೇಕು. ಸಂದೇಹವು ಉಂಟಾದಾಗ,
ಭಯವು ಹಿಂದೆಯೇ ಕಾಡುತ್ತದೆ. ಹೀಗಾದರೆ ಹೇಗೆ ? ಹಾಗಾಗಿಬಿಟ್ಟರೆ ?
ಎನ್ನುವ ಆಂದೋಲನವು ಶುರುವಾಗುತ್ತದೆ. ಜತೆಯಲ್ಲೇ ಭವಿಷ್ಯದ ಆತಂಕ ;
ಕಾತರ.
ಕೌರವ ಸೇನಾಧಿಪತಿಗಳು ಆಗ ಶಂಖಗಳನ್ನು ಊದುತ್ತಾರೆ. ಅದರೊಂದಿಗೆ
ಧೈರ್ಯಗಳೂ, ತಮಟೆಗಳೂ ಬಾರಿಸಲ್ಪಡುತ್ತವೆ. ಕಹಳೆಗಳೂ ಮೊಳಗುತ್ತವೆ.
ಭಯಂಕರವಾದ ಈ ಶಬ್ದವು ಅತ್ಯುಗವಾಯಿತು. 'ತುಮುಲೋಭವತ್' ಪಾಂಡವ
ಸೈನ್ಯವೂ ಸಮಸಮ ಮಾರ್ದನಿ ಕೊಟ್ಟಿತು. ಭೀಕರವಾದ ಈ ರಣಕಹಳೆಯು,<noinclude></noinclude>
0fmspuyeypr4vujr2v2u5qz0a5g6fon
ಪುಟ:ಮನಮಂಥನ.pdf/೭೮
104
62525
314774
314425
2026-05-01T16:07:52Z
Shreelatha.Halemane
7642
/* Validated */
314774
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|ಆತಂಕ}}{{Right|೫೯}}
ಅಂಜುತ್ತಿರುವವರ ಮೇಲೆ ಕಪ್ಪೆಯನ್ನು ಹಾಕಿದಂತೆ, ಅರ್ಜುನನ ಆತಂಕವನ್ನು
ಉಲ್ಬಣಿಸಿರಬೇಕು. ಮನೆಗೆ ಹಿಂತಿರುಗಿದಾಗ, ಬಾಗಿಲ ಹಿಂದೆ ಮರೆಯಲ್ಲಿ
ನಿಂತ ಮಗುವು ಅನಿರೀಕ್ಷಿತವಾಗಿ 'ಭೇ' ಎಂದು ಅರಚಿ ಬೆದರಿಸಿದರೆ, ದೊಡ್ಡವರು
ಕೂಡ ತಟ್ಟಂತ ಬೆಚ್ಚುವುದಿಲ್ಲವೆ ?
ನಚ ಶಕ್ಟೋಮಿ ಅವಸ್ಥಾತುಂ, ಭ್ರಮತೀವಚ ಮೇ ಮನಃ
ನಿಮಿತ್ತಾನಿ ಚ ಪಶ್ಯಾಮಿ ವಿಪರೀತಾನಿ ಕೇಶವ
ನಿಂತುಕೊಳ್ಳಲೂ ನನಗೆ ಶಕ್ತಿಯಿಲ್ಲ. ನನ್ನ ಮನಸ್ಸು ಎತ್ತೆತ್ತಲೋ ಸುತ್ತುತ್ತಿದೆ.
ಕೇಡನ್ನುಂಟುಮಾಡುವ ಅಪಶಕುನಗಳನ್ನು ಕಾಣುತ್ತಿದ್ದೇನೆ.
ಸೀದಂತಿ ಮನು ಗಾತ್ತಾಣಿ ಮುಖಂ ಚ ಪರಿಶುಷ್ಕತಿ
ವೇಪಥುಶ್ಚ ಶರೀರೇ ಮೇ ರೋಮಹರ್ಷಶ್ಚ ಜಾಯತೇ
ನನ್ನ ಅವಯವಗಳು ಕುಂದಿ ಬೆಂಡಾಗುತ್ತಿವೆ. ಮುಖವೂ ಬಾಡುತ್ತಿದೆ.
ಶರೀರದಲ್ಲಿ ಕಂಪನವೂ, ಮೈಗೂದಲು ನಿಮಿರಿ ನಿಲ್ಲುವುದೂ ಆಗುತ್ತಿದೆ.
ಗಾಂಡೀವಂ ಸಂಸತೇ ಹಸ್ತಾತ್ ತ್ವಕ್ ಚೈವ ಪರಿದಹ್ಯತೇ.
ಗಾಂಡೀವವು ಕೈಯಿಂದ ಜಾರುತ್ತಿದೆ. ಚರ್ಮವು ಸುಡುತ್ತಿದೆ.
ಈ ರೀತಿ ಆತಂಕದಿಂದ ನರಳುತ್ತಿರುವ ಅರ್ಜುನನ ಪರಿಸ್ಥಿತಿಯನ್ನು
ವ್ಯಾಸರು ವರ್ಣಿಸಿದ್ದಾರೆ. ಆತಂಕದಿಂದ ದೇಹದಲ್ಲಿ ಕಾಣಬರುವ ಈ
ಚಿಹ್ನೆಗಳೆಲ್ಲವನ್ನೂ, ಈ ಮೊದಲು ಉದಾಹರಿಸಿದ ಲಚ್ಚಮ್ಮಣ್ಣಿಯಲ್ಲೂ,
ಲತೀಫ್ನಲ್ಲೂ ; ಎದೆಗೂಡು ತುಡಿದ ಚಿನ್ನಯ್ಯನಲ್ಲೂ ಕಂಡಿದ್ದೆವು.
ಅರ್ಜುನನ ಆತಂಕನಿವಾರಣೆಗೆ, ಅವನ ಸಾರಥಿಯಾಗಿದ್ದ ಶ್ರೀಕೃಷ್ಣ
ಮಾಡಿದ್ದೇನು ? ಸಾರಥಿ ಎಂದಾಗ ಅರ್ಜುನನ ರಥದ ಸಾರಥೀ ಮಾತ್ರವಲ್ಲ.
ಅರ್ಜುನನ ಮನಸ್ಸಿಗೂ ಸಾರಥಿಯಾಗಿ, ಮನಸ್ಸನ್ನು ಹದಪಡಿಸಿ ತನ್ಮೂಲಕ
ಅರ್ಜುನನ ದೇಹಪರಾಕ್ರಮವನ್ನೂ ಅನುಗೊಳಿಸಿದ ಶ್ರೀಕೃಷ್ಣ
ಸ್ವಯಂ ನಿರ್ಣಯಿಸಲಾರದೆ, ಅನುಮಾನ, ಸಂಶಯಗಳಿಂದ ಕುಕ್ಕಲ್ಪಟ್ಟ
ಅರ್ಜುನನನ್ನು 'ಉಪದೇಶಕ್ಕೆ ಗುರಿಮಾಡಿದ. ತಾನು, ತನ್ನ ನೆಂಟರಿಷ್ಟರು, ತನ್ನ
ದಾಯಾದಿಗಳು ; ಹೋರಾಡಬೇಕಾದವನು ತಾನು ತನ್ನವರನ್ನು ತಾನೇ
ಜಯಿಸಬೇಕು, ನಿರ್ಮೂಲ ಮಾಡಬೇಕು, ಎಂದು ಅರ್ಜುನ ಕಾತರಗೊಂಡಿದ್ದ
ಇವೆಲ್ಲದರಲ್ಲೂ ಇರುವ ಕೂಟಸ್ಥವಾದ 'ತಾನು' ಎಂಬುದರ ನಿಜವಾದ
ಪರಿಚಯವನ್ನು ಮೂಲಭೂತವಾದ ಅರಿವನ್ನು ಶ್ರೀಕೃಷ್ಣ ಅರ್ಜುನನಿಗೆ ಪ್ರತ್ಯಕ್ಷ
ಮಾಡಿ ಕೊಟ್ಟ. ಅರ್ಜುನನ ಸಂಶಯಗಳೆಲ್ಲವೂ ನಿವಾರಣೆಯಾದುವು. 'ತಾನು'<noinclude></noinclude>
igh130hn8oh8bopkmuzr3z9sxet7850
ಪುಟ:ಮನಮಂಥನ.pdf/೭೯
104
62526
314762
314426
2026-05-01T16:01:14Z
Shreelatha.Halemane
7642
/* Validated */
314762
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|೬೦}}{{Right|ಮನಮಂಥನ}}
ಎನ್ನುವುದು ಕೇವಲ ನಿಮಿತ್ತ ಮಾತ್ರ ಎನ್ನುವುದನ್ನು ಅರಿತುಕೊಂಡ. ಅನಂತರ
ಬಾಳಿನಲ್ಲಿ ತಾನು ಮಾಡಬೇಕಾದ ಕಾರ್ಯವನ್ನು ದೃಢಮನಸ್ಸಿನಿಂದ ಮಾಡಲು
ಸಾಧ್ಯವಾಯಿತು.
ಆತಂಕದಿಂದ ನರಳುವ ರೋಗಿಗಳಿಗೆ ಮನೋವೈದ್ಯರು ಇಂದು ನಡೆಸುವ
ಚಿಕಿತ್ಸಾ ಕ್ರಮಗಳಲ್ಲಿ ಮೂರು ಮುಖ್ಯ ಹಂತಗಳಿವೆ. (೧) Suggestion ರೋಗಿಯ
ಮನಸ್ಸಿನಲ್ಲಿ ಧೈರ್ಯತುಂಬುವಂತೆ ಸಲಹೆ ಮಾಡುವುದು. ಆತ್ಮವಿಶ್ವಾಸವನ್ನು
ಅಂಕುರಿಸುವುದು, (೨) Persuasion ಒತ್ತಾಯ ಮಾಡಿ, ಪುನಃ ಪುನಃ ವಿಧವಿಧ
ರೀತಿಯಲ್ಲಿ ಉಪದೇಶಿಸಿ, ಮನಸ್ಸಿನ ಆತಂಕವನ್ನು ಕರಗಿಸುವುದು ; ಮನಸ್ಸನ್ನು
ದೃಢಪಡಿಸುವುದು, (೩) Psycho-Analysis ಮನಸ್ಸಿನ ಮರ್ಕಟತನವನ್ನು
ಎಳೆಎಳೆಯಾಗಿ ವಿಶ್ಲೇಷಿಸಿ, ಜಾಣ ರೋಗಿಗೆ ಮನದಟ್ಟಾಗುವಂತೆ ಶಾಸ್ತ್ರೀಯವಾಗಿ
ಮಾಡುವುದು. ಈ ಮೂರು ಹಂತಗಳನ್ನೂ ಅರ್ಜುನನ ಆತಂಕನಿವಾರಣೆಗೆ
ಶ್ರೀಕೃಷ್ಣ ಬಳಸಿಕೊಂಡ, ಯಶಸ್ವಿಯಾಗಿ ಬಳಸಿಕೊಂಡ. ಭಗವದ್ಗೀತೆಯಲ್ಲಿ,
ಹೇಳಿದ್ದನ್ನೇ ಪುನಃಪುನಃ ಹೇಳುವ, ಪುನರುಕ್ತಿಗಳೂ ಬಹಳವಾಗಿವೆ. Persuasion
ಚಿಕಿತ್ಸೆಗೆ, ಪುನರುಕ್ತಿಯು ಅತ್ಯಗತ್ಯ. ಎರಡನೆಯ ಅಧ್ಯಾಯದಲ್ಲಿ 'ನಾನು' 'ನನ್ನದು'
ಎನ್ನುವುದರ ಮನೋವಿಶ್ಲೇಷಣೆಯು ಪರಿಪೂರ್ಣವೂ ಗಂಭೀರವೂ ಆದುದ್ದಾಗಿದೆ.
ಈಗಿನ ಕಾಲದವರು ಅರ್ಜುನನಿಗಿಂತ ಸ್ವಲ್ಪ ಹೆಚ್ಚು ಅದೃಷ್ಟವಂತರು.
ಏಕೆಂದರೆ, ಆತಂಕಗೊಂಡ ಮನಸ್ಸನ್ನು ಸಮಾಧಾನಪಡಿಸುವ, ಪ್ರಭಾವಯುತವಾದ
ಶಾಂತಿಕಾರಕ ಔಷಧಿಗಳು-Tranquillisers-ಅರ್ಜುನನ ಕಾಲದಲ್ಲಿ ಇರಲಿಲ್ಲ.
ಮಸಲಾ ಅಂತಹ ಮೂಲಿಕೆಗಳಿದ್ದಿದ್ದರೂ, ಅವುಗಳನ್ನು ಜನರು ಬಳಸುತ್ತಿದ್ದಿದ್ದರೂ,
ಶ್ರೀ ಕೃಷ್ಣ ಅಂತಹವುಗಳನ್ನು ಅರ್ಜುನನ ಮೇಲೆ ಉಪಯೋಗಿಸಿದ ಎಂದು
ಎಲ್ಲೂ ವಿವರಿಸಿಲ್ಲ.
ಆದರೆ ಇಂದಿನ ರೋಗಿಗಳಿಗೆ ಈ ಸೌಲಭ್ಯವು ವಿಫುಲವಾಗಿ ದೊರೆಯುತ್ತದೆ.
ಇವುಗಳ ಪ್ರಯೋಗದಿಂದ ಆತಂಕವು ಸಂಪೂರ್ಣವಾಗಿ ನಿವಾರಣೆಯಾಗುವುದಿಲ್ಲ.
ಆದರೆ ಗೊಂದಲಮಯವಾದ ಮನಸ್ಸು ಸ್ವಲ್ಪ ಶಾಂತಿಯನ್ನು ಪಡೆಯುತ್ತದೆ.
ಆಗ, ಮಾಡಿದ ಉಪದೇಶವು, ರೋಗಿಯ ಮನಸ್ಸಿಗೆ ಸುಲಭವಾಗಿ ಹತ್ತುತ್ತದೆ.
ಹಾಗಾಗಿ ಪರಿಣಾಮಕಾರಿಯಾಗುತ್ತದೆ. ತೀವ್ರ ಆತಂಕದಿಂದ ನರಳುತ್ತಿರುವಾಗ,
ಯಾರು ಏನನ್ನು ಉಪದೇಶಿಸಿದರೂ, ಗೋರ್ಕಲ್ಲ ಮೇಲೆ ಮಳೆಗರೆದಂತಾಗುತ್ತದೆ.
ಶಾಂತಿಕಾರಕ ಔಷಧಿಗಳ ಸೂಕ್ತ ಬಳಕೆಯಿಂದ, ಮನಸ್ಸಿನ ತಲ್ಲಣವನ್ನು ಕಡಿಮೆ
ಮಾಡಿದರೆ, ಅನಂತರ ಉಪದೇಶವು ಉಪಯುಕ್ತವಾಗುತ್ತದೆ.<noinclude></noinclude>
qgmw6b1sfvmebzwt0d7s5woihbooleu
ಪುಟ:ಮನಮಂಥನ.pdf/೮೦
104
62527
314761
314427
2026-05-01T16:00:18Z
Shreelatha.Halemane
7642
/* Validated */
314761
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|ಆತಂಕ}}{{Right|೬೧}}
ನಮ್ಮ ಭಾರತದಲ್ಲಿ, ಪುರಾತನ ಕಾಲದಿಂದಲೂ ಬೆಳೆದು ಬಂದಿರುವ
ಸಂಸ್ಕೃತಿಯ ಪರಿಣಾಮವಾಗಿ, ಆತಂಕಕ್ಕೆ ತುತ್ತಾದವರು, ರಾಮಾಯಣ ಪಾರಾಯಣ,
ಗೀತಾ ಪ್ರವಚನ, ಭಾರತ ಶ್ರವಣ, ಹರಿಕಥೆ, ಶಿವಕಥೆಗಳನ್ನು ಕೇಳುವುದು;
ಇತ್ಯಾದಿಗಳಲ್ಲಿ ಮಗ್ನರಾಗುತ್ತಿದ್ದರು. ಪೂಜೆ ಪುನಸ್ಕಾರ, ವ್ರತ ನಿಯಮ ಇವುಗಳನ್ನು
ಶ್ರದ್ಧೆಯಿಂದ ಆಚರಿಸುತ್ತಿದ್ದರು. ಈ ಚಟುವಟಿಕೆಗಳೆಲ್ಲವೂ ಆಧ್ಯಾತ್ಮಿಕ ಸ್ವರೂಪದ್ದೇ!
ಶ್ರವಣ ಅಥವಾ ಪಠಣ ಮಾಡಿದಾಗ, ರಾಮಾಯಣದ ಆಧ್ಯಾತ್ಮಿಕ ಅರಿವಾಗಲೀ,
ಗೀತೆಯ ನಿಯಮಗಳಾಗಲೀ, ಅರ್ಥವಾಗದೆ ಇರಬಹುದು. ಆದರೂ ಅನಂತರ
ಮನಸ್ಸಿಗೆ ಒಂದು ತೆರನ ನೆಮ್ಮದಿಯು ದೊರಕಿ ಆತಂಕದ ಕಾಟವು
ಕಡಮೆಯಾಗುತ್ತಿತ್ತು, ಕಡಿಮೆಯಾಗುತ್ತಲೂ ಇದೆ. ಇವೆಲ್ಲವೂ ಒಂದಲ್ಲ ಒಂದು
ರೀತಿಯಲ್ಲಿ, ಒಂದಲ್ಲ ಒಂದು ಹಂತದಲ್ಲಿ, 'ಉಪದೇಶವೇ' ಹೌದು.
ಕಾವ್ಯಮಯವಾದ ಉಪದೇಶ. ಅಂದರೆ, ಕಾವ್ಯಗಳಲ್ಲಿನ ವ್ಯಕ್ತಿಗಳೊಡನೆ ಓದುಗನು
ತಾದಾತ್ಮವನ್ನು ಹೊಂದುತ್ತಾನೆ. ತನ್ನ ಮನದ ಆತಂಕದ ಕಲ್ಮಷವನ್ನು
ಕಳೆದುಕೊಳ್ಳುತ್ತಾನೆ, ಆಗ ಮನಸ್ಸಿಗೆ ನೆಮ್ಮದಿಯು ದೊರಕುತ್ತದೆ. ಇದರ ಜತೆಗೆ
ಆಧ್ಯಾತ್ಮಿಕ ಉಪದೇಶವೂ ಬೆಸೆದುಗೊಂಡಿರುವುದರಿಂದ, ಮನಸ್ಸಿನ ಗೊಂದಲವು,
ಹರಿದು, ಸರಳವಾಗಲು ಸಾಧ್ಯವಾಗುತ್ತದೆ. ಸುಲಭಸಾಧ್ಯವಾಗುತ್ತದೆ ; ಏಕೆಂದರೆ
ಶೈಶವದಿಂದಲೂ ಇವನ್ನೇ ಮನಸ್ಸಿನಲ್ಲಿ ರೂಢಿಸಿಕೊಂಡಿರುತ್ತಾರೆ, ನಮ್ಮ ದೇಶದಲ್ಲಿ,
ಬಾಳಿನ ಗುರಿಯನ್ನು ಕಾಣದೆ, ಬದುಕಿನ ಅರ್ಥವನ್ನು ಅರಿಯದೆ
ಜೀವನವನ್ನು ನಡೆಸುತ್ತಿರುವವರು ಬಹಳ ಮಂದಿ. ಇಂತಹವರು ಸಂಪತ್ಸಮೃದ್ಧ
ರಾಷ್ಟ್ರಗಳಲ್ಲಿದ್ದರೆ, ಬಾಳು ಸುಲಭವಾಗುತ್ತದೆ. ದೈಹಿಕ ಅಗತ್ಯಗಳು ನಿರಾಯಾಸದಿಂದ
ದೊರಕುತ್ತವೆ. ಆಗ ಮನಸ್ಸಿಗೆ ಹೆಚ್ಚು ಕೆಲಸವಿರುವುದಿಲ್ಲ. ಅಂತಹ ಮನಸ್ಸು,
ಇಂತಹ ಬಾಳಿನ ಸಾರ್ಥಕತೆ ಏನು ? ನಶ್ವರವಾದ, ಎರಡು ಮುಖಗಳನ್ನು
ಹೊಂದಿರುವ ಈ ಸುಖದಿಂದ, ಗತಿ ಏನು ? ಎನ್ನುವ ಹಿರಿಯ ಆತಂಕಕ್ಕೆ
ಗುರಿಯಾಗುತ್ತದೆ. 'ಹರೇ ಕೃಷ್ಣ ! ಹರೇ ರಾಮ !' ಎಂದು ಭಜಿಸಿದವರನ್ನು
ಅವರು ಹಿಂಬಾಲಿಸುತ್ತಾರೆ. ಏಕೆ ? ಆಗ 'ತಮ್ಮ ಹೊಣೆ ತೀರಿತು ; ಕೃಷ್ಣ ರಾಮ
ಭವಿಷ್ಯವನ್ನು ಕಾಪಾಡುತ್ತಾರೆ' ಎನ್ನುವ ಮನೋಭಾವವು ದೃಢವಾಗಿ ಆತಂಕವು
ನಶಿಸುತ್ತದೆ. ತುಸು ನೆಮ್ಮದಿಯೂ ದೊರಕುತ್ತದೆ. ಕೃಷ್ಣ, ರಾಮರು, ಇಂತಹವರ
ಮನಸ್ಸಿನಲ್ಲಿ ಶೈಶವದಿಂದಲೂ ಅಚ್ಚಾಗುವುದಿಲ್ಲ. ಆದರೂ, ಕಡೆ ಮುಳುಗು
ಹಾಕುವವನು ಸಿಗುವ ಹುಲ್ಲುಕಡ್ಡಿಯನ್ನು ಭದ್ರವಾಗಿ ಹಿಡಿಯುವಂತೆ, ಇವರುಗಳೂ
'ಹರೇ ಕೃಷ್ಣ ಹರೇ ರಾಮ' ವನ್ನು ಬಿಗಿಹಿಡಿಯುತ್ತಾರೆ. ಇದರಿಂದಲೇ ನೆಮ್ಮದಿಯೂ<noinclude></noinclude>
rcet6izst340tjvn1j6vl29ua03oz17
ಪುಟ:ಮನಮಂಥನ.pdf/೮೧
104
62528
314760
314543
2026-05-01T15:59:13Z
Shreelatha.Halemane
7642
314760
proofread-page
text/x-wiki
<noinclude><pagequality level="4" user="Ashwini Rai K" /></noinclude>{{Left|೬೨}}{{Right|ಮನಮಂಥನ}}
ದೊರಕುತ್ತದೆ. 'ನಾಮದ ಬಲವೊಂದಿದ್ದರೆ ಸಾಕೋ, ನೀನ್ಯಾಕೋ, ರಂಗ, ನಿನ್ನ
ಹಂಗ್ಯಾಕೋ,' ಎಂದು ದಾಸರು ದೂರದೃಷ್ಟಿಯಿಂದ, ವಿಶಾಲ ಅರಿವಿನಿಂದ
ಹಾಡಿದುದು ಈ ನಿದರ್ಶನದಿಂದ, ಸಾರ್ವಕಾಲಿಕ ಸತ್ಯವನ್ನು ಪ್ರತ್ಯಕ್ಷಿಸುತ್ತದೆ.
ನಮ್ಮ ಸಂಸ್ಕೃತಿಗೆ ಸಹಜವಾದ 'ಉಪದೇಶದ' ಈ ಹಲವಾರು
ಮಾರ್ಗಗಳನ್ನೂ ನಮ್ಮ ಮನೋವೈದ್ಯರುಗಳು ಅತ್ಯವಶ್ಯಕವಾಗಿ ಬಳಸಿಕೊಳ್ಳಬೇಕು.
ಬಳಸಿಕೊಳ್ಳುತ್ತಲೂ ಇದ್ದಾರೆ. ಆತಂಕದಿಂದ ನರಳುತ್ತಿರುವವರ, ನೆಂಟರು, ಇಷ್ಟರೂ,
ಆಪ್ತಮಿತ್ರರೂ, ಈ ವಿಷಯವನ್ನು ತಿಳಿದುಕೊಂಡರೆ, ಸಮಾಜದ ಕ್ಷೇಮವು
ರಕ್ಷಿಸಲ್ಪಡುತ್ತದೆ.
'''೬. ಉತ್ಕಟ ಆತಂಕ'''
ಈತನಕ ಆತಂಕದಿಂದ ಉಸಿರಾಡುವುದರ ಅಥವಾ ಹೃದಯದ
ಕಾರ್ಯಗಳಲ್ಲಿ ಯಾವ ರೀತಿಯ ಭ್ರಮಾಪೂರ್ಣ ಅವ್ಯವಸ್ಥೆಗಳು ಆಗುತ್ತವೆ
ಎಂಬುದನ್ನು ತಿಳಿದೆವು. ಆದರೆ ಹೀಗೆ ನರಳುತ್ತಿರುವ ರೋಗಿಯು ತನ್ನ ದಿನದಿನದ
ಕಾರ್ಯಗಳನ್ನು ಹೇಗೋ ಒಂದು ರೀತಿಯಲ್ಲಿ ಮಾಡಿಕೊಂಡು ಹೋಗಲು
ಸಾಧ್ಯವಾಗಿತ್ತು. ಆದರೆ ಆತಂಕವು ಅತ್ಯುತ್ಕಟವಾದಾಗ ದೈನಂದಿನ ಕಾರ್ಯಗಳನ್ನು
ಮಾಡಲು ಸಾಧ್ಯವಾಗುವುದಿಲ್ಲ.
ನಲವತ್ತರ ಪ್ರಾಯ ಅವನಿಗೆ ಸಾಕಷ್ಟು ಪುಷ್ಟವಾಗಿ ಬೆಳೆದಿದ್ದಾನೆ. ಚಿಕಿತ್ಸೆಗಾಗಿ
ಬಂದವ ಕುರ್ಚಿಯ ಮೇಲೆ ಸ್ವಸ್ಥವಾಗಿ ಕುಳಿತುಕೊಳ್ಳಲಿಲ್ಲ. ಕುರ್ಚಿಯ ಅಂಚಿನ
ಮೇಲೆ ಅರೆಕ್ಷಣ ಸೆಟೆದು ಕೂರುತ್ತಾನೆ. ತಟ್ಟಂತ ಎದ್ದು ಅರೆಕ್ಷಣ ನಿಲ್ಲುತ್ತಾನೆ.
ನಂತರ ತಿರುಗಿ ಕೂರುತ್ತಾನೆ. ಎರಡು ಮಾತುಗಳನ್ನು ಆಡುತ್ತಾನೆ. ಸುತ್ತಲೂ
ಬಿರಿ ಬಿರಿ ನೋಡುತ್ತಾನೆ. ಇನ್ನು ಯಾವುದೋ ಮಾತು ಆಡಲು ಪ್ರಾರಂಭಿಸುತ್ತಾನೆ.
ಅದನ್ನೂ ಅರ್ಧದಲ್ಲಿ ನಿಲ್ಲಿಸುತ್ತಾನೆ. ನಿಮಿಷಕ್ಕೆ ಎರಡು ಬಾರಿ ಬಾಯನ್ನು
ಒರೆಸಿಕೊಳ್ಳುತ್ತಾನೆ. ಹಣೆಯನ್ನು ಆಗಿಂದಾಗ್ಗೆ ಒರೆಸಿಕೊಳ್ಳುತ್ತಾನೆ. ಮುಳ್ಳಿನ ಮೇಲೆ
ಕೂತಹಾಗೆ ಕೂತಿದ್ದಾನೆ.
ನಯವಾಗಿ ಮಾತನಾಡಿ, ವಿನಯದಿಂದ ಆದರಿಸಿ, ಸಮಾಧಾನವನ್ನು
ಮಾಡಿದ ಮೇಲೆ, ಅವನ ಗೋಳು ಏನು? ಅವನ ನರಳಾಟ ಎಂತದು ಎಂದು
ತಿಳಿಯಲು ಪ್ರಯತ್ನಿಸಲಾಯಿತು. ಸ್ವಲ್ಪಕಾಲ ತಾಳ್ಮೆಯಿಂದ ನಡೆಸಲಾಯಿತು.
ಆದರೆ ರೋಗಿಯು ಏನನ್ನೂ ನೆಟ್ಟಗೆ ಹೇಳಲೊಲ್ಲ. ಡಾಕ್ಟರ ತಾಳ್ಮೆ ತಪ್ಪಿತು.
ಅವರೂ ಉಪ್ಪು ಹುಳಿ ತಿಂದ ಮನುಷ್ಯರು. 'ತೆಪ್ಪಗೆ ಎರಡು ನಿಮಿಷ ಕೂತುಕೊಂಡು<noinclude></noinclude>
3iwqn9a0fqwjvae8nm7y6simywmb72a
ಪುಟ:ಮನಮಂಥನ.pdf/೮೨
104
62529
314759
314552
2026-05-01T15:58:37Z
Shreelatha.Halemane
7642
/* Validated */
314759
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|ಆತಂಕ}}{{Right|೬೩}}
ಕೇಳಿದ್ದಕ್ಕೆ ಜವಾಬು ಕೊಡ್ತೀಯಾ? ಅಥವಾ ಎದ್ದು ಹೋಗಿ ಇನ್ನೊಬ್ಬ ರೋಗಿಗೆ
ಅವಕಾಶ ಮಾಡಿಕೊಡ್ತೀಯಾ?' ಎಂದು ರೇಗಿದರು. ನುಡಿದ ಮಾತುಗಳಿಗಿಂತ,
ಅವರು ಆಡಿದ ಆವೇಶದ ಗಡುಸಿನ ದನಿಯು ರೋಗಿಗೆ ಷಾಕ್ ಕೊಟ್ಟಂತಾಯಿತು.
ಸೆಟೆದುಕೊಂಡಿದ್ದರೂ, ತೆಪ್ಪಗೆ ಸ್ವಲ್ಪಹೊತ್ತು ಕುಳಿತುಕೊಂಡ. ಕಂಡವರೆದುರಿಗೆ
ಅವಮಾನವಾದರೆ, ಮಾನಸ್ಥನ ಮುಖವು ಇಳಿದು ಹೋಗುಲ್ಲವೇ, ಹಾಗೆ
ಅವನ ಮುಖವು ಇಳಿದು ಹೋಗಿತ್ತು. ಉತ್ಕಟ ಆತಂಕದಿಂದ ನರಳುತ್ತಿದ್ದರೂ,
ಮೂಲಭೂತವಾಗಿ ಇವನ ಮನಸ್ಸು ಹತೋಟಿಯಲ್ಲಿದೆ ; ಆದುದರಿಂದಲೇ
ಅವಮಾನ ಆದಾಗ ಮುಖ ಇಳಿಯಿತು ಎಂದನಿಸಿತು. ಅವಮಾನವು ಆಗದೆ
ಇದ್ದರೆ, ಅಭಿಮಾನವೇ ಕಳೆದುಹೋಗಿದ್ದಿದ್ದರೆ, ಮನಸ್ಸು ಛಿದ್ರವಾಗಿದೆ ಎಂದು
ತಿಳಿಯುತ್ತಿತ್ತು. ಆಗ ಯಾವುದಾದರೂ ಒಂದು ತೆರನ ಹುಚ್ಚು, ಆತಂಕದ ಜತೆಗೆ
ಕಾಡುತ್ತಿದೆ ಎಂದು ಖಂಡಿತವಾಗುತ್ತಿತ್ತು. ಮುಖವನ್ನು ಮುದುಡಿಕೊಂಡೇ ಅವನು
ಉತ್ತರಗಳನ್ನು ನೀಡಿದ, ಸಾಕಷ್ಟು ಸುಸಂಬದ್ಧವಾಗಿಯೇ; ಕೇಳಿದ ಪ್ರಶ್ನೆಗಳಿಗೆ
ನೇರ ಉತ್ತರವನ್ನು ಕೊಟ್ಟ.
ಚೆನ್ನಾಗಿ ಓದಿ, ಯಶಸ್ವಿಯಾಗಿ ಪ್ಯಾಸು ಮಾಡಿದ್ದ ವೆಂಕಟಯ್ಯ, ಪ್ರೌಢ
ಶಿಕ್ಷಣಕ್ಕೆಂದು ವಿದೇಶೀ ಪ್ರವಾಸವನ್ನು ಮಾಡಲು ಅವಕಾಶವು ದೊರಕಿತ್ತು. ಆದರೆ
ಮರಣೋನ್ಮುಖಳಾಗಿದ್ದ ತಾಯಿಯನ್ನು ಆ ಸ್ಥಿತಿಯಲ್ಲಿ ಬಿಟ್ಟು, ದೂರ ದೇಶ
ಹೋಗಲು ಅವನಿಗೆ ಉತ್ಸಾಹವಿರಲಿಲ್ಲ. 'ಇಲ್ಲೇ ಇರಪ್ಪಾ, ಕಡೆಗಾಲದಲ್ಲಿ ನಿನ್ನ
ಕೈಯಿಂದ ಒಂದು ಉದ್ಧರಣೆ ನೀರು ಕುಡಿದು ಕಣ್ಣುಮುಚ್ಚುತ್ತೇನೆ' ಎಂದು
ಅಮ್ಮನೂ ಒತ್ತಾಯಪಡಿಸಿದಳು. ಆದಕಾರಣ ಇದ್ದ ಚಾಕರಿಯಲ್ಲೇ ಉಳಿದು
ಕೊಂಡ. ಪ್ರೌಢ ವಿದ್ಯಾಭ್ಯಾಸದ ಅವಕಾಶವು ಪುನಃ ದೊರೆಯಲಿಲ್ಲ. ತಾಯಿಯೂ
ಸಾಯಲಿಲ್ಲ. ಅವನಿಗಿಂತ ಕಿರಿಯರಾಗಿದ್ದವರು ವಿದೇಶೀ ವಿದ್ಯಾಭ್ಯಾಸವನ್ನು
ಮುಗಿಸಿಕೊಂಡು ಹಿಂತಿರುಗಿ, ಇವನ ಮೇಲೆ ಅಧಿಕಾರವನ್ನು ಚಲಾಯಿಸುವಂತೆ
ಆಗಿತ್ತು.
ಚಾಕರಿಗೆ ಸೇರಿದ ಕೆಲವು ದಿನಗಳಲ್ಲಿ ಯಥಾ ಪ್ರಕಾರ ಮದುವೆಯೂ
ಆಗಿತ್ತು. ಒಮ್ಮೆ ಮೆರೆದಾಡಿದ ಶ್ರೀಮಂತರಾಗಿದ್ದು, ಈಗ ದುಃಸ್ಥಿತಿಗೆ ಇಳಿದಿದ್ದ
ಮನೆಯ ಹೆಣ್ಣು ಆ ಕಾರಣದಿಂದಲೇ ಬಡ ವೆಂಕಟಯ್ಯನನ್ನು ಮದುವೆಯಾಗಲು
ಒಪ್ಪಿಕೊಂಡಿದ್ದು, ಗಂಡಹೆಂಡಿರ ಮನಸ್ಸು ಪೂರ್ವ ಪಶ್ಚಿಮ ಆಗಿತ್ತು. ಆದರೂ
ಯೌವನದ ಅಮಲಿನಿಂದಾಗಿ ಸಂಸಾರ ಸಾಗುತ್ತಿತ್ತು. ಇಬ್ಬರು ಹೆಣ್ಣುಮಕ್ಕಳಾಗಿದ್ದರು.
ಇಬ್ಬರೂ ತಾಯಿಯನ್ನು ರೂಪದಲ್ಲೂ ಗುಣದಲ್ಲೂ ಹೋತುಕೊಂಡಿದ್ದರು.<noinclude></noinclude>
8krm0uazn9nqnveiwprg985al6k7cls
ಪುಟ:ಮನಮಂಥನ.pdf/೮೩
104
62530
314716
313909
2026-05-01T13:04:15Z
Shreesha Sharma
7840
/* Proofread */
314716
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|೬}}{{Right|ಮನಮಂಥನ}}
ತೌರಿನ ಒಂದು ಕಾಲದ ವೈಭವವನ್ನೂ, ಸ್ವಚ್ಛಂದ ಮಜದ ಬಾಳನ್ನೂ ತಾಯಿಯು
ಮರೆತಿರಲಿಲ್ಲ. ಹೆಣ್ಣುಮಕ್ಕಳೆದುರಿಗೆ ಗತವೈಭವವನ್ನು ಹೇಳಿಕೊಂಡು ಆಕೆ
ಹಿಗ್ಗುತ್ತಿದ್ದಳು. ಆರುನೂರು ಸಂಪಾದಿಸುತ್ತಿದ್ದ ಗಂಡ ಆಕೆಯ ಪಾಲಿಗೆ ಕಡು
ಬಡವ. ಪ್ರತ್ಯಕ್ಷ ನಡವಳಿಕೆಯಲ್ಲಿ ಸ್ಪಷ್ಟವಾಗಿ ತೋರಿಸದೆ ಇದ್ದರೂ, ಗಂಡನನ್ನು
ಸ್ವಲ್ಪ ಹೀನವಾಗಿ ಕಾಣುತ್ತಾಳೆ ಎಂಬುದು ಎಲ್ಲರಿಗೂ ತಿಳಿದಿತ್ತು. ವೆಂಕಟಯ್ಯನಿಗೂ
ಕೂಡ.
ವಿದೇಶಕ್ಕೆ ಹೇಗಾದರೂ ಹೋಗಿ, ಪ್ರೌಢ ಶಿಕ್ಷಣವನ್ನು ಪಡೆದು ಬಂದು,
ಚಾಕರಿಯ ಅಂತಸ್ತನ್ನು ಎತ್ತರಿಸಿಕೊಳ್ಳಬೇಕು ಎಂದು ಕೆಲವು ವರ್ಷಗಳಾದ
ಮೇಲೆ ವೆಂಕಟಯ್ಯ ನಿರ್ಧರಿಸಿದ. ಆದರೆ ಈ ಇಳಿವಯಸ್ಸಿನಲ್ಲಿ ಓದಹೋಗುವುದು,
ಪ್ರೌಢ ವ್ಯಾಸಂಗದಲ್ಲಿ ಉತ್ತೀರ್ಣನಾಗುವುದು ನನ್ನಿಂದ ಸಾಧ್ಯವೇ ಎಂಬ ಶಂಕೆಯು
ವೆಂಕಟಯ್ಯನನ್ನು ಕಾಡುತ್ತಲಿತ್ತು. ಆದರೆ ದೊಡ್ಡ ಅಧಿಕಾರಿ' ಎಂಬ ಪ್ರಶಸ್ತಿಯನ್ನು
ಹೆಂಡತಿಯ ಮುಂದೆ ಹಿಡಿದರೆ, ಸಂಸಾರದಲ್ಲಿ ಹೆಚ್ಚು ಸುಖ ದೊರಕಬಹುದು
ಎಂದವನ ಹಂಬಲ, ಕಡೆಗೂ ಸರ್ವ ಸಾಹಸಪಟ್ಟು, ತನ್ನ ಸ್ವಂತ ಖರ್ಚಿನಲ್ಲಿ
ವಿದೇಶೀ ವ್ಯಾಸಂಗಕ್ಕೆ ತೆರಳಿದ.
ಇತ್ತ ಮೋಜು ಜೀವನವನ್ನು ಬಯಸಿದ್ದ ಹೆಂಡತಿ, ಮರೆ ಮರೆಯಲ್ಲಿಯೆ
ಮಜ ಜೀವನವನ್ನು ನಡೆಸುತ್ತಿದ್ದಳು. ವಿದೇಶಕ್ಕೆ ಗಂಡ ಹೋದ ಮೇಲೆ, ಅಡ್ಡಿ
ಆತಂಕಗಳು ದೂರವಾದುವು ; ಸ್ಟೇಚ್ಛಾಚಾರಿಯಾದಳು, ಕೇರಿಯಲ್ಲೆಲ್ಲ ಗುಲ್ಲು
ಹರಡಿತು. 'ಮನೆಯಲ್ಲಿರುವವರೆಲ್ಲಾ ಸವತಿಯರೇ ಕಣೋ !' ಎಂದು ಪೋಲೀ
ಹುಡುಗರು ಬಾಯಿಗೆ ಬಂದಂತೆ ಆಡತೊಡಗಿದರು. ಈ ಸುದ್ದಿಯನ್ನು
ಹಿತೈಷಿಗಳೊಬ್ಬರು, ಕೇಬಲ್ ಮೂಲಕ ವೆಂಕಟಯ್ಯನಿಗೆ ತಿಳಿಸಿದರು. 'ಬೇಗ
ಹಿಂತಿರುಗಿ ಬಾ, ಇಲ್ಲದಿದ್ದರೆ ಹೆಣ್ಣು ಮಕ್ಕಳ ಭವಿಷ್ಯ ಬರಡಾಗುತ್ತದೆ' ಎಂದು
ಬುದ್ಧಿವಾದದ ಕಾಗದವನ್ನು ಬರೆದರು.
ವಿದೇಶೀ ಪ್ರೌಢ ವ್ಯಾಸಂಗವು ಆ ವಯಸ್ಸಿನಲ್ಲಿ ಕಠಿಣ ಎಂದು ಆ ವೇಳೆಗೆ
ವೆಂಕಟಯ್ಯನಿಗೆ ಗೊತ್ತಾಗಿತ್ತು. ಹುಟ್ಟೂರಿನಿಂದ ಈ ಕೆಟ್ಟ ಸುದ್ದಿಯೂ ಬಂದಿತು.
ಇದನ್ನೇ ನೆಪಮಾಡಿಕೊಂಡು ವೆಂಕಟಯ್ಯ ಓದಿಗೆ ತುಂಡುಹಾಕಿ, ಮನೆಗೆ ದುಡುಂ
ಎಂದು ಹಿಂತಿರುಗಿದ.
ಇಷ್ಟೆಲ್ಲಾ ಕಷ್ಟ ಕಾರ್ಪಣ್ಯ ; ಅವಮಾನ ಬೇಸರ ; ಕೋಪ ತಾಪ ;
ಎಲ್ಲವೂ ಒಟ್ಟಿಗೆ ಉಂಟಾದರೆ, ಅವುಗಳ ಪರಿಹಾರ ಮಾರ್ಗವು ಕಾಣದೆ ಇದ್ದರೆ,
ಯಾವನ ಮನಸ್ಸು ತಾನೇ ನಿಶ್ಚಿಂತವಾಗಿರಲು ಸಾಧ್ಯ ? ಊರಿಗೆ ಹಿಂತಿರುಗಿದವನು<noinclude></noinclude>
83gmsvd7x910fnuauemmpb3kd0gur7t
314758
314716
2026-05-01T15:57:28Z
Shreelatha.Halemane
7642
/* Validated */
314758
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|೬೪}}{{Right|ಮನಮಂಥನ}}
ತೌರಿನ ಒಂದು ಕಾಲದ ವೈಭವವನ್ನೂ, ಸ್ವಚ್ಛಂದ ಮಜದ ಬಾಳನ್ನೂ ತಾಯಿಯು
ಮರೆತಿರಲಿಲ್ಲ. ಹೆಣ್ಣುಮಕ್ಕಳೆದುರಿಗೆ ಗತವೈಭವವನ್ನು ಹೇಳಿಕೊಂಡು ಆಕೆ
ಹಿಗ್ಗುತ್ತಿದ್ದಳು. ಆರುನೂರು ಸಂಪಾದಿಸುತ್ತಿದ್ದ ಗಂಡ ಆಕೆಯ ಪಾಲಿಗೆ ಕಡು
ಬಡವ. ಪ್ರತ್ಯಕ್ಷ ನಡವಳಿಕೆಯಲ್ಲಿ ಸ್ಪಷ್ಟವಾಗಿ ತೋರಿಸದೆ ಇದ್ದರೂ, ಗಂಡನನ್ನು
ಸ್ವಲ್ಪ ಹೀನವಾಗಿ ಕಾಣುತ್ತಾಳೆ ಎಂಬುದು ಎಲ್ಲರಿಗೂ ತಿಳಿದಿತ್ತು. ವೆಂಕಟಯ್ಯನಿಗೂ
ಕೂಡ.
ವಿದೇಶಕ್ಕೆ ಹೇಗಾದರೂ ಹೋಗಿ, ಪ್ರೌಢ ಶಿಕ್ಷಣವನ್ನು ಪಡೆದು ಬಂದು,
ಚಾಕರಿಯ ಅಂತಸ್ತನ್ನು ಎತ್ತರಿಸಿಕೊಳ್ಳಬೇಕು ಎಂದು ಕೆಲವು ವರ್ಷಗಳಾದ
ಮೇಲೆ ವೆಂಕಟಯ್ಯ ನಿರ್ಧರಿಸಿದ. ಆದರೆ ಈ ಇಳಿವಯಸ್ಸಿನಲ್ಲಿ ಓದಹೋಗುವುದು,
ಪ್ರೌಢ ವ್ಯಾಸಂಗದಲ್ಲಿ ಉತ್ತೀರ್ಣನಾಗುವುದು ನನ್ನಿಂದ ಸಾಧ್ಯವೇ ಎಂಬ ಶಂಕೆಯು
ವೆಂಕಟಯ್ಯನನ್ನು ಕಾಡುತ್ತಲಿತ್ತು. ಆದರೆ ದೊಡ್ಡ ಅಧಿಕಾರಿ' ಎಂಬ ಪ್ರಶಸ್ತಿಯನ್ನು
ಹೆಂಡತಿಯ ಮುಂದೆ ಹಿಡಿದರೆ, ಸಂಸಾರದಲ್ಲಿ ಹೆಚ್ಚು ಸುಖ ದೊರಕಬಹುದು
ಎಂದವನ ಹಂಬಲ, ಕಡೆಗೂ ಸರ್ವ ಸಾಹಸಪಟ್ಟು, ತನ್ನ ಸ್ವಂತ ಖರ್ಚಿನಲ್ಲಿ
ವಿದೇಶೀ ವ್ಯಾಸಂಗಕ್ಕೆ ತೆರಳಿದ.
ಇತ್ತ ಮೋಜು ಜೀವನವನ್ನು ಬಯಸಿದ್ದ ಹೆಂಡತಿ, ಮರೆ ಮರೆಯಲ್ಲಿಯೆ
ಮಜ ಜೀವನವನ್ನು ನಡೆಸುತ್ತಿದ್ದಳು. ವಿದೇಶಕ್ಕೆ ಗಂಡ ಹೋದ ಮೇಲೆ, ಅಡ್ಡಿ
ಆತಂಕಗಳು ದೂರವಾದುವು ; ಸ್ಟೇಚ್ಛಾಚಾರಿಯಾದಳು, ಕೇರಿಯಲ್ಲೆಲ್ಲ ಗುಲ್ಲು
ಹರಡಿತು. 'ಮನೆಯಲ್ಲಿರುವವರೆಲ್ಲಾ ಸವತಿಯರೇ ಕಣೋ !' ಎಂದು ಪೋಲೀ
ಹುಡುಗರು ಬಾಯಿಗೆ ಬಂದಂತೆ ಆಡತೊಡಗಿದರು. ಈ ಸುದ್ದಿಯನ್ನು
ಹಿತೈಷಿಗಳೊಬ್ಬರು, ಕೇಬಲ್ ಮೂಲಕ ವೆಂಕಟಯ್ಯನಿಗೆ ತಿಳಿಸಿದರು. 'ಬೇಗ
ಹಿಂತಿರುಗಿ ಬಾ, ಇಲ್ಲದಿದ್ದರೆ ಹೆಣ್ಣು ಮಕ್ಕಳ ಭವಿಷ್ಯ ಬರಡಾಗುತ್ತದೆ' ಎಂದು
ಬುದ್ಧಿವಾದದ ಕಾಗದವನ್ನು ಬರೆದರು.
ವಿದೇಶೀ ಪ್ರೌಢ ವ್ಯಾಸಂಗವು ಆ ವಯಸ್ಸಿನಲ್ಲಿ ಕಠಿಣ ಎಂದು ಆ ವೇಳೆಗೆ
ವೆಂಕಟಯ್ಯನಿಗೆ ಗೊತ್ತಾಗಿತ್ತು. ಹುಟ್ಟೂರಿನಿಂದ ಈ ಕೆಟ್ಟ ಸುದ್ದಿಯೂ ಬಂದಿತು.
ಇದನ್ನೇ ನೆಪಮಾಡಿಕೊಂಡು ವೆಂಕಟಯ್ಯ ಓದಿಗೆ ತುಂಡುಹಾಕಿ, ಮನೆಗೆ ದುಡುಂ
ಎಂದು ಹಿಂತಿರುಗಿದ.
ಇಷ್ಟೆಲ್ಲಾ ಕಷ್ಟ ಕಾರ್ಪಣ್ಯ ; ಅವಮಾನ ಬೇಸರ ; ಕೋಪ ತಾಪ ;
ಎಲ್ಲವೂ ಒಟ್ಟಿಗೆ ಉಂಟಾದರೆ, ಅವುಗಳ ಪರಿಹಾರ ಮಾರ್ಗವು ಕಾಣದೆ ಇದ್ದರೆ,
ಯಾವನ ಮನಸ್ಸು ತಾನೇ ನಿಶ್ಚಿಂತವಾಗಿರಲು ಸಾಧ್ಯ ? ಊರಿಗೆ ಹಿಂತಿರುಗಿದವನು<noinclude></noinclude>
cio5vy1gmql6ajzwldtnq346iajm6dm
ಪುಟ:ಮನಮಂಥನ.pdf/೮೪
104
62531
314717
313912
2026-05-01T13:05:00Z
Shreesha Sharma
7840
/* Proofread */
314717
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|ಆತಂಕ}}{{Right|೬೫}}
ಚಾಕರಿಗೆ ಹಾಜರಾಗಲಿಲ್ಲ. ಹೇಗೂ ಇನ್ನೂ ಒಂದು ವರ್ಷ ರಜವಿತ್ತು. ನಿಂತಲ್ಲಿ
ಕ್ಷಣಕೂಡ ನಿಲ್ಲಲಾರ. ಸರಿಯಾಗಿ ಕುಳಿತು ಎರಡು ತುತ್ತು ಉಣಲಾರ. ನಿದ್ರೆಯನಕ
ಅವನ ಪಾಲಿಗೆ ಹಳೆಯ ಕನಸಾಗಿತ್ತು. ಆಶಾಗೋಪುರಗಳೆಲ್ಲವೂ ಕಳಚಿ ಬಿದ್ದಿದ್ದುವು.
ಉಳಿದಿದ್ದುದು ಚಾಕರಿ, ಮತ್ತು ಸಂಸಾರ. ಕೆಟ್ಟದುದರಲ್ಲಿ ಮಧ್ಯಸ್ಥ ಎಂಬಂತೆ,
ಉಳಿದುದನ್ನು ಉಳಿಸಿಕೊಂಡರೆ ಸಾಕು ಎಂದನಿಸಿತ್ತು.
ಅವನ ಹೇಳಿಕೆಯಿಂದ ಅರ್ಧ; ನೆಂಟರು ಸ್ನೇಹಿತರು ಹೇಳಿದುದರಿಂದ
ಇನ್ನರ್ಧ; ಅವನ ಬೇನೆಯ ಕಾರಣಗಳನ್ನು ತಿಳಿಯಲಾಯಿತು. ಆತಂಕವು
ಅತ್ಯುತ್ಕಟವಾಗಿದ್ದರೂ, ಮನಸ್ಸು ಇನ್ನೂ ಮುರಿದು ಹೋಗಿಲ್ಲ ಎನ್ನುವ
ಭರವಸೆಯು ಇತ್ತು. ಅದುದರಿಂದ ಚಿಕಿತ್ಸೆಯು ಕೆಲವು ತಿಂಗಳು ಹಿಡಿದರೂ,
ಅಂತಿಮವಾಗಿ ಗುಣಪಡಿಸುತ್ತದೆ ಎಂದು ಖಂಡಿತವಾಯಿತು.
ಡಾಕ್ಟರ್ ರೇಗಿ ಮಾತನಾಡಿದ Shockನಿಂದ ರೋಗಿಯು, ಹೇಳಿದ್ದನ್ನು
ಕೇಳುವ ಸ್ಥಿತಿಗೆ ಬಂದಿದ್ದ. ಹೇಳಿದುದನ್ನು ಕೇಳಿಸಿಕೊಂಡರೂ ವಿಷಯವು
ಮನದಟ್ಟಾಗುತ್ತದೆ ಎನ್ನುವ ಧೈರ್ಯವಿರಲಿಲ್ಲ. ಆದಕಾರಣ ಔಷಧಿಗಳೂ
ಅಗತ್ಯವಾಗಿದ್ದವು. ಸಾಕಷ್ಟು ಧಾರಾಳವಾಗಿ ಶಾಂತಿಕಾರಕ ಔಷಧಿಗಳನ್ನು
ಉಪಯೋಗಿಸಲಾಯಿತು. ಕೆಲವು ದಿನಗಳಲ್ಲಿ ನಿದ್ರೆಯನ್ನು ಮಾಡುವಂತಾದ.
ಹಸಿವು ಉಂಟಾಗಿ ಉಣ್ಣಲೂ ಆರಂಭಿಸಿದ. ಅನಂತರ ಡಾಕ್ಟರು ಹೇಳಿದುದನ್ನು
ಗ್ರಹಿಸುವ ಶಕ್ತಿಯನ್ನು ಪಡೆದುಕೊಂಡ. ವಿದ್ಯಾವಂತ ; ಸ್ವಾಭಾವಿಕವಾಗಿ ಜಾಣ;
ಆಸೆಗೆ ಮಿತಿಯಿಲ್ಲ ಎಂಬುದನ್ನು ಅರಿತುಕೊಂಡ. ವಾಸ್ತವಿಕ ಬಾಳಿಗೂ, ಮನಸ್ಸಿನ
ಆಶಾಬಾಳಿಗೂ ಅಜಗಜಾಂತರವಿದೆ ಎಂಬುದನ್ನು ಹಲವಾರು ಗೆಳೆಯರ
ನಿದರ್ಶನದಿಂದ ವಿವರಿಸಿದಾಗ, “ಅಂದ ಮೇಲೆ ನನ್ನ ಬಾಳೇ ವಾಸಿಯಲ್ಲವೆ ?
ಎಂದು ಹೇಳಿದ.
ಹೆಂಡತಿ ಮಕ್ಕಳಿಗೂ ಇವನ ಬೇನೆಯ ರೀತಿಯಿಂದ ಹೆದರಿಕೆಯುಂಟಾಗಿತ್ತು.
ಇವನು ದುಡಿಯುವ ತನಕ ಅವರದೂ ಒಂದು ಬಾಳು, ಇವನೇನಾದರೂ
ತಲೆಕೆಡಿಸಿಕೊಂಡು ಚಾಕರಿ ಕಳೆದುಕೊಂಡರೆ, ಅವರ ಪಾಡು ನಾಯಿಪಾಡು
ಎಂಬ ಅರಿವು ಮೂಡಿತ್ತು. ಮೋಜು ಜೀವನದ ಮಾಯಾಜಾಲವು
ಹರಿಯತೊಡಗಿತು. ಹಳೇ ಗಂಡನ ಪಾದವೇ ಗತಿ ಎಂದು ಅನಿಸಿತು. ಹಾಗಾಗಿ
ಅನುಕಂಪದ ನಡವಳಿಕೆಯನ್ನು ಸಂಸಾರದಲ್ಲಿ ವೆಂಕಟಯ್ಯ ಕಾಣತೊಡಗಿದ,
ಹಳೆಯದನ್ನೆಲ್ಲಾ ಮರೆತ.
ಕೇವಲ ಎರಡು ಮೂರು ತಿಂಗಳುಗಳಲ್ಲಿ 'ಇನ್ನು ಮುಂದೆ ಚಾಕರಿಗೆ<noinclude></noinclude>
gckipeck2nvs2h7vk6qiaastnjf2an6
314757
314717
2026-05-01T15:57:01Z
Shreelatha.Halemane
7642
/* Validated */
314757
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|ಆತಂಕ}}{{Right|೬೫}}
ಚಾಕರಿಗೆ ಹಾಜರಾಗಲಿಲ್ಲ. ಹೇಗೂ ಇನ್ನೂ ಒಂದು ವರ್ಷ ರಜವಿತ್ತು. ನಿಂತಲ್ಲಿ
ಕ್ಷಣಕೂಡ ನಿಲ್ಲಲಾರ. ಸರಿಯಾಗಿ ಕುಳಿತು ಎರಡು ತುತ್ತು ಉಣಲಾರ. ನಿದ್ರೆಯನಕ
ಅವನ ಪಾಲಿಗೆ ಹಳೆಯ ಕನಸಾಗಿತ್ತು. ಆಶಾಗೋಪುರಗಳೆಲ್ಲವೂ ಕಳಚಿ ಬಿದ್ದಿದ್ದುವು.
ಉಳಿದಿದ್ದುದು ಚಾಕರಿ, ಮತ್ತು ಸಂಸಾರ. ಕೆಟ್ಟದುದರಲ್ಲಿ ಮಧ್ಯಸ್ಥ ಎಂಬಂತೆ,
ಉಳಿದುದನ್ನು ಉಳಿಸಿಕೊಂಡರೆ ಸಾಕು ಎಂದನಿಸಿತ್ತು.
ಅವನ ಹೇಳಿಕೆಯಿಂದ ಅರ್ಧ; ನೆಂಟರು ಸ್ನೇಹಿತರು ಹೇಳಿದುದರಿಂದ
ಇನ್ನರ್ಧ; ಅವನ ಬೇನೆಯ ಕಾರಣಗಳನ್ನು ತಿಳಿಯಲಾಯಿತು. ಆತಂಕವು
ಅತ್ಯುತ್ಕಟವಾಗಿದ್ದರೂ, ಮನಸ್ಸು ಇನ್ನೂ ಮುರಿದು ಹೋಗಿಲ್ಲ ಎನ್ನುವ
ಭರವಸೆಯು ಇತ್ತು. ಅದುದರಿಂದ ಚಿಕಿತ್ಸೆಯು ಕೆಲವು ತಿಂಗಳು ಹಿಡಿದರೂ,
ಅಂತಿಮವಾಗಿ ಗುಣಪಡಿಸುತ್ತದೆ ಎಂದು ಖಂಡಿತವಾಯಿತು.
ಡಾಕ್ಟರ್ ರೇಗಿ ಮಾತನಾಡಿದ Shockನಿಂದ ರೋಗಿಯು, ಹೇಳಿದ್ದನ್ನು
ಕೇಳುವ ಸ್ಥಿತಿಗೆ ಬಂದಿದ್ದ. ಹೇಳಿದುದನ್ನು ಕೇಳಿಸಿಕೊಂಡರೂ ವಿಷಯವು
ಮನದಟ್ಟಾಗುತ್ತದೆ ಎನ್ನುವ ಧೈರ್ಯವಿರಲಿಲ್ಲ. ಆದಕಾರಣ ಔಷಧಿಗಳೂ
ಅಗತ್ಯವಾಗಿದ್ದವು. ಸಾಕಷ್ಟು ಧಾರಾಳವಾಗಿ ಶಾಂತಿಕಾರಕ ಔಷಧಿಗಳನ್ನು
ಉಪಯೋಗಿಸಲಾಯಿತು. ಕೆಲವು ದಿನಗಳಲ್ಲಿ ನಿದ್ರೆಯನ್ನು ಮಾಡುವಂತಾದ.
ಹಸಿವು ಉಂಟಾಗಿ ಉಣ್ಣಲೂ ಆರಂಭಿಸಿದ. ಅನಂತರ ಡಾಕ್ಟರು ಹೇಳಿದುದನ್ನು
ಗ್ರಹಿಸುವ ಶಕ್ತಿಯನ್ನು ಪಡೆದುಕೊಂಡ. ವಿದ್ಯಾವಂತ ; ಸ್ವಾಭಾವಿಕವಾಗಿ ಜಾಣ;
ಆಸೆಗೆ ಮಿತಿಯಿಲ್ಲ ಎಂಬುದನ್ನು ಅರಿತುಕೊಂಡ. ವಾಸ್ತವಿಕ ಬಾಳಿಗೂ, ಮನಸ್ಸಿನ
ಆಶಾಬಾಳಿಗೂ ಅಜಗಜಾಂತರವಿದೆ ಎಂಬುದನ್ನು ಹಲವಾರು ಗೆಳೆಯರ
ನಿದರ್ಶನದಿಂದ ವಿವರಿಸಿದಾಗ, “ಅಂದ ಮೇಲೆ ನನ್ನ ಬಾಳೇ ವಾಸಿಯಲ್ಲವೆ ?
ಎಂದು ಹೇಳಿದ.
ಹೆಂಡತಿ ಮಕ್ಕಳಿಗೂ ಇವನ ಬೇನೆಯ ರೀತಿಯಿಂದ ಹೆದರಿಕೆಯುಂಟಾಗಿತ್ತು.
ಇವನು ದುಡಿಯುವ ತನಕ ಅವರದೂ ಒಂದು ಬಾಳು, ಇವನೇನಾದರೂ
ತಲೆಕೆಡಿಸಿಕೊಂಡು ಚಾಕರಿ ಕಳೆದುಕೊಂಡರೆ, ಅವರ ಪಾಡು ನಾಯಿಪಾಡು
ಎಂಬ ಅರಿವು ಮೂಡಿತ್ತು. ಮೋಜು ಜೀವನದ ಮಾಯಾಜಾಲವು
ಹರಿಯತೊಡಗಿತು. ಹಳೇ ಗಂಡನ ಪಾದವೇ ಗತಿ ಎಂದು ಅನಿಸಿತು. ಹಾಗಾಗಿ
ಅನುಕಂಪದ ನಡವಳಿಕೆಯನ್ನು ಸಂಸಾರದಲ್ಲಿ ವೆಂಕಟಯ್ಯ ಕಾಣತೊಡಗಿದ,
ಹಳೆಯದನ್ನೆಲ್ಲಾ ಮರೆತ.
ಕೇವಲ ಎರಡು ಮೂರು ತಿಂಗಳುಗಳಲ್ಲಿ 'ಇನ್ನು ಮುಂದೆ ಚಾಕರಿಗೆ<noinclude></noinclude>
tjbfxibrgq5uimeci8pdyr8tjajiy6k
ಪುಟ:ಮನಮಂಥನ.pdf/೮೫
104
62532
314718
313914
2026-05-01T13:05:48Z
Shreesha Sharma
7840
/* Proofread */
314718
proofread-page
text/x-wiki
<noinclude><pagequality level="3" user="Shreesha Sharma" /></noinclude>
ಮನಮಂಥನ
ಹೋಗುತ್ತೇನೆ, ದಕ್ಷತೆಯಿಂದ ಕೆಲಸ ಮಾಡುವ ಭರವಸೆ ಹುಟ್ಟಿದೆ' ಎಂದ.
ಡಾಕ್ಟರ ಒಪ್ಪಿಗೆಯನ್ನು ಪಡೆದು ಚಾಕರಿಯ ಮೇಲೆ ಹಾಜರಾದ. ಕೆಲವು ದಿನಗಳಲ್ಲಿ
ದಕ್ಷತೆಯಿಂದ ಕೆಲಸವನ್ನೂ ಮಾಡುವಂತಾದ.
ಇಷ್ಟು ಬೇಗ ಗುಣವಾಗುತ್ತಾನೆ ಎಂದು ಡಾಕ್ಟರಿಗೂ ಅನಿಸಿರಲಿಲ್ಲ. ಆದರೂ
ದೈವಕೃಪೆಯೊಂದಿದ್ದರೆ ಆತಂಕವು ಎಷ್ಟೇ ಉತ್ಕಟವಾಗಿದ್ದರೂ, ನಿರೀಕ್ಷಣೆಗಿಂತ
ಶೀಘ್ರವಾಗಿ ಗುಣಹೊಂದುತ್ತದೆ.
೭. ಆತಂಕದ ಘೋರ ಪರಿಣಾಮ
ಆತಂಕವು ಅತ್ಯುತ್ಕಟವಾದಾಗ, ಮನಸ್ಸು ತೀವ್ರ ಭ್ರಮೆಯಿಂದ ತುಂಬಿಕೊಂಡು,
ವಾಸ್ತವಿಕ ಪ್ರಪಂಚದ ಅರಿವೇ ಇಲ್ಲದಂತಾಗಬಹುದು.
ಒಂದು ಬೆಳಗಿನ ಝಾವ ಸಂಸ್ಕೃತದ ಹಳೆಯ ಮಾಸ್ತರು ಮನೆಗೆ
ಬಂದರು. ತುಂಬಾ ಖಿನ್ನರಾಗಿದ್ದರು. 'ನಿನಗೆ ಪೊಲೀಸ್ ಕಮೀಷನರ
ಪರಿಚಯವಿದೆಯಂತೆ, ಅವರಿಗೆ ಒಂದು ಮಾತು ಹೇಳಿ ನನಗೆ ಸಹಾಯ
ಮಾಡಬೇಕು' ಎಂದು ಹೇಳುತ್ತಾ ಮಾತನ್ನಾರಂಭಿಸಿದುದು. ನನ್ನ ಕಿರಿಯ
ಅಳಿಯ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದಾನೆ ; ಕಚೇರಿಗೂ ಹೋಗಿಲ್ಲ,
ರಜಕ್ಕೂ ಬರೆದು ಹಾಕಿಲ್ಲ. ಅವನಿನ್ನೂ ಇದ್ದಾನೋ, ಆತ್ಮಹತ್ಯೆಯನ್ನೇ
ಮಾಡಿಕೊಂಡಿದ್ದಾನೋ, ಯಾವುದೂ ತಿಳಿಯದು. ನಮಗೆ ತಿಳಿದ ಹಾಗೆ,
ಅಂತಹ ಭೀಕರವಾದ ಕಷ್ಟವಾಗಲೀ ಕಾರ್ಪಣ್ಯವಾಗಲೀ ಅವನಿಗಿರಲಿಲ್ಲ. ಯಾಕೆ
ಹೀಗಾಯಿತೋ ದೇವರೇ ಬಲ್ಲ. ಮಗಳನಕ ಆವತ್ತಿನಿಂದ ತೊಟ್ಟು ನೀರು
ಕುಡಿದಿಲ್ಲ. ಗೊಳೋ ಎಂದು ಅಳುತ್ತಾ ಇದಾಳೆ. ಪೊಲೀಸ್ ಕಂಪ್ಲೆಂಟ್ ಕೊಟ್ಟರೆ
ಊರಿಗೆಲ್ಲಾ ಸುದ್ದಿ ಹರಡುತ್ತೆ, ನಮ್ಮ ಮನೆತನದ ಮಾನ ಹೋಗಿಬಿಡಿತ್ತೆ. ಪೊಲೀಸ್
ಕಮೀಷನರಿಗೆ ಈ ವಿಷಯವನ್ನು ತಿಳಿಸಿ, ನನ್ನ ಅಳಿಯನನ್ನು ಗುಟ್ಟಾಗಿ ತಲಾಷ್
ಮಾಡುವಂತೆ, ಕೇಳಬೇಕಪ್ಪಾ, ಅಷ್ಟು ಮಾಡಿ ಕೊಡ್ತೀಯ?' ಎಂದು ಗೋಗರೆಯುತ್ತಾ
ಕೇಳಿದರು. 'ಇದಕ್ಕೇನು ಮುಟ್ಟಿಸಬೇಕು? ನಿಮ್ಮ ಮಗಳು ಅಂದ ಮೇಲೆ ನನಗೂ
ಕಿರಿಯ ತಂಗಿ ಇದ್ದ ಹಾಗೆ, ಖಂಡಿತವಾಗಿ ಕೇಳಿಕೋತೀನಿ' ಎಂದು ಹೇಳಿ,
ಅಳಿಯನ ವಿವರಗಳನ್ನು ಮಾಸ್ತರಿಂದ ಪಡೆದು, ಕಮೀಷನ ಬಳಿಗೆ ಹೋದೆ.
ಎಲ್ಲಾ ವಿಷಯವನ್ನೂ ಅವರಿಗೆ ತಿಳಿಸಿದೆ. ಪ್ರಚಾರವಾಗದ ಹಾಗೆ ತಲಾಷ್
ಮಾಡಿಸುತ್ತೀನಿ ಎಂದು ಅವರೂ ಒಪ್ಪಿಕೊಂಡರು.
ಮೂರನೆಯ ಸಂಜೆ ಸಂಸ್ಕೃತದ ಮಾಸ್ತರು ತಿರುಗಿ ಬಂದರು. 'ತಾನಾಗಿಯೇ<noinclude></noinclude>
i90ljll4b37gqbf8lkiy1kjmn07ip10
314756
314718
2026-05-01T15:56:38Z
Shreelatha.Halemane
7642
/* Validated */
314756
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|೬೬}}{{Right|ಮನಮಂಥನ}}
ಹೋಗುತ್ತೇನೆ, ದಕ್ಷತೆಯಿಂದ ಕೆಲಸ ಮಾಡುವ ಭರವಸೆ ಹುಟ್ಟಿದೆ' ಎಂದ.
ಡಾಕ್ಟರ ಒಪ್ಪಿಗೆಯನ್ನು ಪಡೆದು ಚಾಕರಿಯ ಮೇಲೆ ಹಾಜರಾದ. ಕೆಲವು ದಿನಗಳಲ್ಲಿ
ದಕ್ಷತೆಯಿಂದ ಕೆಲಸವನ್ನೂ ಮಾಡುವಂತಾದ.
ಇಷ್ಟು ಬೇಗ ಗುಣವಾಗುತ್ತಾನೆ ಎಂದು ಡಾಕ್ಟರಿಗೂ ಅನಿಸಿರಲಿಲ್ಲ. ಆದರೂ
ದೈವಕೃಪೆಯೊಂದಿದ್ದರೆ ಆತಂಕವು ಎಷ್ಟೇ ಉತ್ಕಟವಾಗಿದ್ದರೂ, ನಿರೀಕ್ಷಣೆಗಿಂತ
ಶೀಘ್ರವಾಗಿ ಗುಣಹೊಂದುತ್ತದೆ.
'''೭. ಆತಂಕದ ಘೋರ ಪರಿಣಾಮ'''
ಆತಂಕವು ಅತ್ಯುತ್ಕಟವಾದಾಗ, ಮನಸ್ಸು ತೀವ್ರ ಭ್ರಮೆಯಿಂದ ತುಂಬಿಕೊಂಡು,
ವಾಸ್ತವಿಕ ಪ್ರಪಂಚದ ಅರಿವೇ ಇಲ್ಲದಂತಾಗಬಹುದು.
ಒಂದು ಬೆಳಗಿನ ಝಾವ ಸಂಸ್ಕೃತದ ಹಳೆಯ ಮಾಸ್ತರು ಮನೆಗೆ
ಬಂದರು. ತುಂಬಾ ಖಿನ್ನರಾಗಿದ್ದರು. 'ನಿನಗೆ ಪೊಲೀಸ್ ಕಮೀಷನರ
ಪರಿಚಯವಿದೆಯಂತೆ, ಅವರಿಗೆ ಒಂದು ಮಾತು ಹೇಳಿ ನನಗೆ ಸಹಾಯ
ಮಾಡಬೇಕು' ಎಂದು ಹೇಳುತ್ತಾ ಮಾತನ್ನಾರಂಭಿಸಿದುದು. ನನ್ನ ಕಿರಿಯ
ಅಳಿಯ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದಾನೆ ; ಕಚೇರಿಗೂ ಹೋಗಿಲ್ಲ,
ರಜಕ್ಕೂ ಬರೆದು ಹಾಕಿಲ್ಲ. ಅವನಿನ್ನೂ ಇದ್ದಾನೋ, ಆತ್ಮಹತ್ಯೆಯನ್ನೇ
ಮಾಡಿಕೊಂಡಿದ್ದಾನೋ, ಯಾವುದೂ ತಿಳಿಯದು. ನಮಗೆ ತಿಳಿದ ಹಾಗೆ,
ಅಂತಹ ಭೀಕರವಾದ ಕಷ್ಟವಾಗಲೀ ಕಾರ್ಪಣ್ಯವಾಗಲೀ ಅವನಿಗಿರಲಿಲ್ಲ. ಯಾಕೆ
ಹೀಗಾಯಿತೋ ದೇವರೇ ಬಲ್ಲ. ಮಗಳನಕ ಆವತ್ತಿನಿಂದ ತೊಟ್ಟು ನೀರು
ಕುಡಿದಿಲ್ಲ. ಗೊಳೋ ಎಂದು ಅಳುತ್ತಾ ಇದಾಳೆ. ಪೊಲೀಸ್ ಕಂಪ್ಲೆಂಟ್ ಕೊಟ್ಟರೆ
ಊರಿಗೆಲ್ಲಾ ಸುದ್ದಿ ಹರಡುತ್ತೆ, ನಮ್ಮ ಮನೆತನದ ಮಾನ ಹೋಗಿಬಿಡಿತ್ತೆ. ಪೊಲೀಸ್
ಕಮೀಷನರಿಗೆ ಈ ವಿಷಯವನ್ನು ತಿಳಿಸಿ, ನನ್ನ ಅಳಿಯನನ್ನು ಗುಟ್ಟಾಗಿ ತಲಾಷ್
ಮಾಡುವಂತೆ, ಕೇಳಬೇಕಪ್ಪಾ, ಅಷ್ಟು ಮಾಡಿ ಕೊಡ್ತೀಯ?' ಎಂದು ಗೋಗರೆಯುತ್ತಾ
ಕೇಳಿದರು. 'ಇದಕ್ಕೇನು ಮುಟ್ಟಿಸಬೇಕು? ನಿಮ್ಮ ಮಗಳು ಅಂದ ಮೇಲೆ ನನಗೂ
ಕಿರಿಯ ತಂಗಿ ಇದ್ದ ಹಾಗೆ, ಖಂಡಿತವಾಗಿ ಕೇಳಿಕೋತೀನಿ' ಎಂದು ಹೇಳಿ,
ಅಳಿಯನ ವಿವರಗಳನ್ನು ಮಾಸ್ತರಿಂದ ಪಡೆದು, ಕಮೀಷನ ಬಳಿಗೆ ಹೋದೆ.
ಎಲ್ಲಾ ವಿಷಯವನ್ನೂ ಅವರಿಗೆ ತಿಳಿಸಿದೆ. ಪ್ರಚಾರವಾಗದ ಹಾಗೆ ತಲಾಷ್
ಮಾಡಿಸುತ್ತೀನಿ ಎಂದು ಅವರೂ ಒಪ್ಪಿಕೊಂಡರು.
ಮೂರನೆಯ ಸಂಜೆ ಸಂಸ್ಕೃತದ ಮಾಸ್ತರು ತಿರುಗಿ ಬಂದರು. 'ತಾನಾಗಿಯೇ<noinclude></noinclude>
dn1p6dhzpp4g8x4w77gly4jlsh1anei
ಪುಟ:ಮನಮಂಥನ.pdf/೮೬
104
62533
314719
313917
2026-05-01T13:06:42Z
Shreesha Sharma
7840
/* Proofread */
314719
proofread-page
text/x-wiki
<noinclude><pagequality level="3" user="Shreesha Sharma" /></noinclude>{{Left|ಆತಂಕ}}{{Right|೬೭}}
ಕಿರಿಯ ಅಳಿಯ ಮನೆಗೆ ಬಂದಿದ್ದಾನೆ, ಯಾರೋ ಮಂಕು ಬೂದಿಯನ್ನು
ಎರಚಿ ಕರೆದುಕೊಂಡು ಹೋಗಿದ್ದರು ಅಂತ ಕಾಣುತ್ತೆ, ಈಗಲೂ ಮಂಕು
ಹಿಡಿದವನಂತೆಯೇ ಇದ್ದಾನೆ, ಒಂದು ಮಾತನ್ನೂ ಆಡುವುದಿಲ್ಲ, ಮುಖದಲ್ಲಿ
ಕಳೆಯೇ ಇಲ್ಲ. ನನ್ನ ಜತೆ ಈಗಲೇ ಬಂದು ಪರೀಕ್ಷೆ ಮಾಡಪ್ಪ' ಎಂದು
ಕೇಳಿಕೊಂಡರು. ಅವರೊಡನೆ ಹೋಗಿ ರೋಗಿಯನ್ನು ಪರೀಕ್ಷೆ ಮಾಡಿದೆ.
'ತೀವ್ರ ರೀತಿಯ ಭ್ರಮೆಯು ಅವನನ್ನು ಆವರಿಸಿದೆ. ತಾನು ಯಾರು, ಏನು,
ಎಲ್ಲಿದ್ದೇನೆ, ಎನ್ನುವುದೂ ಮರೆತುಹೋಗಿದೆ. ಅಂದರೆ ಯಾವುದೋ ಆತಂಕವು
ಅತ್ಯುಗ್ರವಾಗಿದೆ' ಎನ್ನುವುದು ಸ್ಪಷ್ಟವಾಯಿತು. ಗಾಢ ನಿದ್ರೆ ಬರುವಂತೆ ಚಿಕಿತ್ಸೆ
ನಡೆಸಿ, 'ನಾಳೆ ಬಂದು ನೋಡುತ್ತೇನೆ' ಎಂದು ಹೇಳಿ ಹಿಂತಿರುಗಿದೆ. ಪೊಲೀಸ್
ಕಮೀಷನರಿಗೆ ಈ ಸುದ್ದಿಯನ್ನು ಫೋನ್ ಮೂಲಕ ತಿಳಿಸಿದೆ.
ಮಾರನೆಯ ಬೆಳಿಗ್ಗೆ ಅವನನ್ನು ನೋಡಹೋದೆ. ಹಿಂದಿನ ರಾತ್ರಿ ಚೆನ್ನಾಗಿ
ನಿದ್ದೆ ಮಾಡಿದನಾದರೂ ಮಧ್ಯೆಮಧ್ಯೆ ಕನವರಿಸಿ ಬೆಚ್ಚುತ್ತಿದ್ದನೆಂಬುದು ತಿಳಿಯಿತು.
ನಾನು ಹೋಗುವ ವೇಳೆಗೆ ಅವ ಎಚ್ಚರಗೊಂಡಿದ್ದ. ಕೊಟ್ಟ ತಿಂಡಿ ಕಾಫಿಯನ್ನು
ಯಾಂತ್ರಿಕವಾಗಿ ತಿಂದು ಮುಗಿಸಿದ್ದ. ಎರಡು ಮೂರು ದಿನಗಳು, ಚೆನ್ನಾಗಿ ನಿದ್ರೆ
ಬರುವಂತೆ ಮಾಡಲಾಯಿತು. ಆನಂತರ ಅವನ ಮುಖದಲ್ಲಿ ಜೀವಕಳೆಯು
ಬರಲಾರಂಭಿಸಿತು. ಆಗ ಅವನೊಡನೆ ಮಾತನಾಡಿ, ಅವನಿಂದ ಉತ್ತರವನ್ನು
ಪಡೆಯಲು ಸಾಧ್ಯವಾಯಿತು.
ತಾಯ್ತಂದೆಯರನ್ನು ಚಿಕ್ಕಂದಿನಲ್ಲಿ ಕಳೆದುಕೊಂಡು, ದೊಡ್ಡ ಅಣ್ಣ, ಅತ್ತಿಗೆಯರ
ಆಶ್ರಯದಲ್ಲಿ ಓದಿದ್ದ. ಕಾಲೇಜ್ ವ್ಯಾಸಂಗದ ಹಂತದಲ್ಲಿ ಎರಡು ಮೂರು
ಬಾರಿ ಕುಂಟಿದಾಗ, ಇನ್ನು ಓದು ಸಾಕು, ಅಣ್ಣ ಅತ್ತಿಗೆಯರಿಗೆ ಹೊರೆಯಾಗುವುದು
ಬೇಡ, ಎಂದಂದುಕೊಂಡ. ಸರ್ಕಾರಿ ಚಾಕರಿಯೊಂದನ್ನು ಹಿಡಿದ. ಅಣ್ಣ
ಅತ್ತಿಗೆಯರು ತನ್ನ ಪಾಲಿಗೆ ಪ್ರತ್ಯಕ್ಷ ದೇವರು ಎಂದುಕೊಂಡಿದ್ದ. ಅಷ್ಟು ಆದರದಿಂದ
ಅವರುಗಳು ಆರೈಕೆ ಮಾಡಿ ಬೆಳೆಸಿದ್ದರು. ಮದುವೆಯ ಪ್ರಸ್ತಾಪವು ಬಂದಾಗ
'ನಿನಗೆ ಸೂಕ್ತಕಂಡ ಹೆಣ್ಣನ್ನು ಮಾಡಿಕೋ' ಎಂದು ಸ್ವಾತಂತ್ರ್ಯವನ್ನೂ ಕೊಟ್ಟಿದ್ದರು.
ಉದ್ಯೋಗಸ್ಥ ತರುಣಿಯೊಬ್ಬಳನ್ನು ಮದುವೆಯಾಗಲು ಒಪ್ಪಿಕೊಂಡ, ಅಣ್ಣ,
ಅತ್ತಿಗೆಯರೂ ಸಂಭ್ರಮದಿಂದ ಮದುವೆ ಮಾಡಿದರು. ಅವಿಭಕ್ತ ಕುಟುಂಬ.ಹಂಚಿಕೊಳ್ಳುವುದಕ್ಕೆ ಯಾವ ಆಸ್ತಿಯು ಇರದಿದ್ದರೂ ಅವಿಭಕ್ತ ಕುಟುಂಬ,
ಆದುದರಿಂದಲೇ ಅನ್ನೋನ್ಯವಾಗಿಯೂ ಇದ್ದರು. ಗಂಡ ಹೆಂಡತಿ ಇಬ್ಬರೂ
ದುಡಿಯುವುದಕ್ಕೆ ಹೋಗುತ್ತಿದ್ದುದರಿಂದ, ಸಂಸಾರದ ನಿರ್ವಹಣೆಯ ಹೊಣೆಯು<noinclude></noinclude>
8akzrnok1m19slchy5snfunwzel0zxh
314755
314719
2026-05-01T15:55:31Z
Shreelatha.Halemane
7642
/* Validated */
314755
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|ಆತಂಕ}}{{Right|೬೭}}
ಕಿರಿಯ ಅಳಿಯ ಮನೆಗೆ ಬಂದಿದ್ದಾನೆ, ಯಾರೋ ಮಂಕು ಬೂದಿಯನ್ನು
ಎರಚಿ ಕರೆದುಕೊಂಡು ಹೋಗಿದ್ದರು ಅಂತ ಕಾಣುತ್ತೆ, ಈಗಲೂ ಮಂಕು
ಹಿಡಿದವನಂತೆಯೇ ಇದ್ದಾನೆ, ಒಂದು ಮಾತನ್ನೂ ಆಡುವುದಿಲ್ಲ, ಮುಖದಲ್ಲಿ
ಕಳೆಯೇ ಇಲ್ಲ. ನನ್ನ ಜತೆ ಈಗಲೇ ಬಂದು ಪರೀಕ್ಷೆ ಮಾಡಪ್ಪ' ಎಂದು
ಕೇಳಿಕೊಂಡರು. ಅವರೊಡನೆ ಹೋಗಿ ರೋಗಿಯನ್ನು ಪರೀಕ್ಷೆ ಮಾಡಿದೆ.
'ತೀವ್ರ ರೀತಿಯ ಭ್ರಮೆಯು ಅವನನ್ನು ಆವರಿಸಿದೆ. ತಾನು ಯಾರು, ಏನು,
ಎಲ್ಲಿದ್ದೇನೆ, ಎನ್ನುವುದೂ ಮರೆತುಹೋಗಿದೆ. ಅಂದರೆ ಯಾವುದೋ ಆತಂಕವು
ಅತ್ಯುಗ್ರವಾಗಿದೆ' ಎನ್ನುವುದು ಸ್ಪಷ್ಟವಾಯಿತು. ಗಾಢ ನಿದ್ರೆ ಬರುವಂತೆ ಚಿಕಿತ್ಸೆ
ನಡೆಸಿ, 'ನಾಳೆ ಬಂದು ನೋಡುತ್ತೇನೆ' ಎಂದು ಹೇಳಿ ಹಿಂತಿರುಗಿದೆ. ಪೊಲೀಸ್
ಕಮೀಷನರಿಗೆ ಈ ಸುದ್ದಿಯನ್ನು ಫೋನ್ ಮೂಲಕ ತಿಳಿಸಿದೆ.
ಮಾರನೆಯ ಬೆಳಿಗ್ಗೆ ಅವನನ್ನು ನೋಡಹೋದೆ. ಹಿಂದಿನ ರಾತ್ರಿ ಚೆನ್ನಾಗಿ
ನಿದ್ದೆ ಮಾಡಿದನಾದರೂ ಮಧ್ಯೆಮಧ್ಯೆ ಕನವರಿಸಿ ಬೆಚ್ಚುತ್ತಿದ್ದನೆಂಬುದು ತಿಳಿಯಿತು.
ನಾನು ಹೋಗುವ ವೇಳೆಗೆ ಅವ ಎಚ್ಚರಗೊಂಡಿದ್ದ. ಕೊಟ್ಟ ತಿಂಡಿ ಕಾಫಿಯನ್ನು
ಯಾಂತ್ರಿಕವಾಗಿ ತಿಂದು ಮುಗಿಸಿದ್ದ. ಎರಡು ಮೂರು ದಿನಗಳು, ಚೆನ್ನಾಗಿ ನಿದ್ರೆ
ಬರುವಂತೆ ಮಾಡಲಾಯಿತು. ಆನಂತರ ಅವನ ಮುಖದಲ್ಲಿ ಜೀವಕಳೆಯು
ಬರಲಾರಂಭಿಸಿತು. ಆಗ ಅವನೊಡನೆ ಮಾತನಾಡಿ, ಅವನಿಂದ ಉತ್ತರವನ್ನು
ಪಡೆಯಲು ಸಾಧ್ಯವಾಯಿತು.
ತಾಯ್ತಂದೆಯರನ್ನು ಚಿಕ್ಕಂದಿನಲ್ಲಿ ಕಳೆದುಕೊಂಡು, ದೊಡ್ಡ ಅಣ್ಣ, ಅತ್ತಿಗೆಯರ
ಆಶ್ರಯದಲ್ಲಿ ಓದಿದ್ದ. ಕಾಲೇಜ್ ವ್ಯಾಸಂಗದ ಹಂತದಲ್ಲಿ ಎರಡು ಮೂರು
ಬಾರಿ ಕುಂಟಿದಾಗ, ಇನ್ನು ಓದು ಸಾಕು, ಅಣ್ಣ ಅತ್ತಿಗೆಯರಿಗೆ ಹೊರೆಯಾಗುವುದು
ಬೇಡ, ಎಂದಂದುಕೊಂಡ. ಸರ್ಕಾರಿ ಚಾಕರಿಯೊಂದನ್ನು ಹಿಡಿದ. ಅಣ್ಣ
ಅತ್ತಿಗೆಯರು ತನ್ನ ಪಾಲಿಗೆ ಪ್ರತ್ಯಕ್ಷ ದೇವರು ಎಂದುಕೊಂಡಿದ್ದ. ಅಷ್ಟು ಆದರದಿಂದ
ಅವರುಗಳು ಆರೈಕೆ ಮಾಡಿ ಬೆಳೆಸಿದ್ದರು. ಮದುವೆಯ ಪ್ರಸ್ತಾಪವು ಬಂದಾಗ
'ನಿನಗೆ ಸೂಕ್ತಕಂಡ ಹೆಣ್ಣನ್ನು ಮಾಡಿಕೋ' ಎಂದು ಸ್ವಾತಂತ್ರ್ಯವನ್ನೂ ಕೊಟ್ಟಿದ್ದರು.
ಉದ್ಯೋಗಸ್ಥ ತರುಣಿಯೊಬ್ಬಳನ್ನು ಮದುವೆಯಾಗಲು ಒಪ್ಪಿಕೊಂಡ, ಅಣ್ಣ,
ಅತ್ತಿಗೆಯರೂ ಸಂಭ್ರಮದಿಂದ ಮದುವೆ ಮಾಡಿದರು. ಅವಿಭಕ್ತ ಕುಟುಂಬ.ಹಂಚಿಕೊಳ್ಳುವುದಕ್ಕೆ ಯಾವ ಆಸ್ತಿಯು ಇರದಿದ್ದರೂ ಅವಿಭಕ್ತ ಕುಟುಂಬ,
ಆದುದರಿಂದಲೇ ಅನ್ನೋನ್ಯವಾಗಿಯೂ ಇದ್ದರು. ಗಂಡ ಹೆಂಡತಿ ಇಬ್ಬರೂ
ದುಡಿಯುವುದಕ್ಕೆ ಹೋಗುತ್ತಿದ್ದುದರಿಂದ, ಸಂಸಾರದ ನಿರ್ವಹಣೆಯ ಹೊಣೆಯು<noinclude></noinclude>
suposbm4d7ienvwgmtsuk8a9gttpue0
ಪುಟ:ಮನಮಂಥನ.pdf/೮೭
104
62534
314720
313928
2026-05-01T13:08:08Z
Shreesha Sharma
7840
/* Proofread */
314720
proofread-page
text/x-wiki
<noinclude><pagequality level="3" user="Shreesha Sharma" /></noinclude>20
ಮನಮಂಥನ
ಅತ್ತಿಗೆಯ ಮೇಲೆ ಬಿದ್ದಿತ್ತು. ಹೊಸದಾಗಿ ಬಂದ ಕಿರಿಯ ವಾರಗಿತ್ತಿಯೂ,
ಮನೆಯಲ್ಲಿದ್ದಾಗ ಅಡಿಗೆಯ ಮನೆಯಲ್ಲಿ ನೆರವಾಗುತ್ತಿದ್ದಳು. ಹೇಳಿದ ಕೆಲಸವನ್ನು
ನಗುನಗುತ ಮಾಡುತ್ತಿದ್ದಳು. 'ಇಂತಹ ಒಳ್ಳೆಯ ಹೆಣ್ಣು ನನ್ನ ಮೈದುನನಿಗೆ
ಸಿಕ್ಕಿದಳಲ್ಲಾ' ಎಂದು ದೊಡ್ಡಾಕೆಯು ಹಿಗ್ಗಿಯೂ ಇದ್ದಳು.
ಒಂದು ಸಂಜೆ ಮೈದುನ ಮನೆಗೆ ಬಂದ. ಅಡಿಗೆಯ ಮನೆಯಲ್ಲಿ ಅತ್ತಿಗೆಯು
ಇದ್ದಳು. ಕೈಕಾಲು ತೊಳೆದುಕೊಂಡ ಮೇಲೆ ಅತ್ತಿಗೆಯ ಬಳಿಗೆ ಹೋಗಿ ಎಂದಿನಂತೆ
'ಕಾಫಿ ಕೊಡಮ್ಮ, ತಿನ್ನಲು ಏನಾದರೂ ಇದೆಯೇ' ಎಂದು ವಿನಯವಾಗಿಯೇ
ಕೇಳಿದ. ಆಕೆಗೆ ಅಂದು ಎಂತದೋ ಬೇಜಾರು, ಯಾವ ತಲೆನೋವು ಬಂದಿತ್ತೋ
ಏನೋ, 'ನಿನ್ನ ಹೆಂಡತಿಯ ಕೈಯಲ್ಲಿ ನಿನಗೇನು ಬೇಕೋ ಅದನ್ನು ಮಾಡಿಸಿಕೋ'
ಎಂದಳು. ಧ್ವನಿಯಲ್ಲಿ ಸಿಡುಕೂ ಇತ್ತು. 'ಕೆಲಸಕ್ಕೆ ಹೋಗಿದ್ದಾಳೆ. ಇನ್ನೂ ಹಿಂತಿರುಗಿ
ಬಂದಿಲ್ಲ, ಅವಳನ್ಯಾಕೆ ಅಂತೀ' ಎಂದ. 'ಅನ್ನೋದೇನು ಬಂತು, ಆ
ಮಹಾರಾಣಿಗೂ ನಿನಗೂ ಜೀತದಾಳಲ್ಲ, ನಾನು' ಎಂದಳು ಅತ್ತಿಗೆ. ಇವನಿಗೂ
ರೇಗಿತು, ಮಾತಿಗೆ ಮಾತು ಬೆಳೆಯಿತು. 'ಚಿಕ್ಕಂದಿನಿಂದಲೂ ಸಾಕಿ ಸಲಹಿದ
ನಾನು ಮಾಡಿದ್ದು ತಪ್ಪ, ಅಂದಿದ್ದು ತಪ್ಪು. ಮೊನ್ನೆ ನಿನ್ನೆ ಬಂದ ನಿನ್ನ ಹೆಂಡತಿಯನ್ನು ವಹಿಸಿಕೊಂಡು ಮಾತಾಡ್ತೀಯಲ್ಲ ! ನಿನ್ನ ಗರ್ವ ಎಷ್ಟು ? ಎಲ್ಲಾದರೂ ನಾಶವಾಗಿ ಹೋಗು, ಹಾಳಾಗಿಹೋಗು' ಎಂದು ಹೇಳಿ ತಪ್ಪಲೆ ಕುಕ್ಕಿದಳು.
'ನಾಶವಾಗಿ ಹೋಗು, ಹಾಳಾಗಿ ಹೋಗು' ಎನ್ನುವ ಮಾತುಗಳನ್ನು
ಕೇಳಿದಾಗ, ಇವ ಹೊರಕ್ಕೆ ಬಂದ. ಹೆತ್ತ ತಾಯಿಗಿಂತಲೂ ಹೆಚ್ಚು ಆದರದಿಂದ
ಆತನಕ ಕಾಪಾಡಿದ ಹಿರಿಯಾಕೆ 'ನಾಶವಾಗಿ ಹೋಗು' ಎಂದರೆ ಅದು
ದಿಟವಾಗಿಬಿಡುತ್ತದೆ, ಎನ್ನುವ ತೀವ್ರ ಭಯವುಂಟಾಯಿತು. ರೇಗಿದ್ದ ಮನಸ್ಸಿಗೆ
ಅತಿ ಭಯವು ಬಡಿದಾಗ ದಿಗ್ದಮೆ ಹಿಡಿದಂತಾಯಿತು. ಮನೆಯನ್ನು ಬಿಟ್ಟು
ಹೊರಟ. ಎಲ್ಲಿಗೆ ಎಂದು ಯೋಚಿಸುವ ಸ್ಥಿತಿಯಲ್ಲಿರಲಿಲ್ಲ. ಎಲ್ಲಾದರೂ ಬಲು
ದೂರ ಹೋಗಬೇಕು, ಆ ಶಾಪದಿಂದ ಬಹಳ ದೂರವಾಗಬೇಕು ಎನ್ನುವುದೊಂದೇ
ಆತುರ, ಅದೊಂದೇ ಕಾರತ
ವಿಮನಸ್ಕನಾಗಿ ಹೋಗುತ್ತಿದ್ದವನ ಹಾದಿಯಲ್ಲಿ ಬಸ್ ನಿಲ್ದಾಣವಿತ್ತು.
ಎದುರು ಕಂಡ ಬಸ್ಸಿನಲ್ಲಿ ಕುಳಿತುಕೊಂಡ. ಏನು ಮಾಡುತ್ತಿದ್ದೀನಿ ಎಂದು
ತಿಳಿದರೆ ತಾನೆ ? ಬಸ್ ಹೊರಟಿತು. ಸ್ವಲ್ಪ ದೂರ ಹೋದ ಮೇಲೆ, ಇವನ
ಬಳಿಗೆ ಕಂಡಕ್ಟರ್ ಬಂದು ಯಾವ ಊರಿಗೆ ಟಿಕೆಟ್ ಬೇಕು ? ಎಂದು ಕೇಳಿದ.
ಯಾಂತ್ರಿಕವಾಗಿ ಜೇಬಿಗೆ ಕೈ ಹಾಕಿದ, ಅಲ್ಲೇನಿತ್ತು ? ಲೊಳಲೊಟ್ಟೆ ಪೆಂಗುಪೆಂಗಾಗಿ<noinclude></noinclude>
tdm47haq9h7d16662jn2gihbxgrojqb
314754
314720
2026-05-01T15:55:11Z
Shreelatha.Halemane
7642
/* Validated */
314754
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|೬೮}}{{Right|ಮನಮಂಥನ}}
ಅತ್ತಿಗೆಯ ಮೇಲೆ ಬಿದ್ದಿತ್ತು. ಹೊಸದಾಗಿ ಬಂದ ಕಿರಿಯ ವಾರಗಿತ್ತಿಯೂ,
ಮನೆಯಲ್ಲಿದ್ದಾಗ ಅಡಿಗೆಯ ಮನೆಯಲ್ಲಿ ನೆರವಾಗುತ್ತಿದ್ದಳು. ಹೇಳಿದ ಕೆಲಸವನ್ನು
ನಗುನಗುತ ಮಾಡುತ್ತಿದ್ದಳು. 'ಇಂತಹ ಒಳ್ಳೆಯ ಹೆಣ್ಣು ನನ್ನ ಮೈದುನನಿಗೆ
ಸಿಕ್ಕಿದಳಲ್ಲಾ' ಎಂದು ದೊಡ್ಡಾಕೆಯು ಹಿಗ್ಗಿಯೂ ಇದ್ದಳು.
ಒಂದು ಸಂಜೆ ಮೈದುನ ಮನೆಗೆ ಬಂದ. ಅಡಿಗೆಯ ಮನೆಯಲ್ಲಿ ಅತ್ತಿಗೆಯು
ಇದ್ದಳು. ಕೈಕಾಲು ತೊಳೆದುಕೊಂಡ ಮೇಲೆ ಅತ್ತಿಗೆಯ ಬಳಿಗೆ ಹೋಗಿ ಎಂದಿನಂತೆ
'ಕಾಫಿ ಕೊಡಮ್ಮ, ತಿನ್ನಲು ಏನಾದರೂ ಇದೆಯೇ' ಎಂದು ವಿನಯವಾಗಿಯೇ
ಕೇಳಿದ. ಆಕೆಗೆ ಅಂದು ಎಂತದೋ ಬೇಜಾರು, ಯಾವ ತಲೆನೋವು ಬಂದಿತ್ತೋ
ಏನೋ, 'ನಿನ್ನ ಹೆಂಡತಿಯ ಕೈಯಲ್ಲಿ ನಿನಗೇನು ಬೇಕೋ ಅದನ್ನು ಮಾಡಿಸಿಕೋ'
ಎಂದಳು. ಧ್ವನಿಯಲ್ಲಿ ಸಿಡುಕೂ ಇತ್ತು. 'ಕೆಲಸಕ್ಕೆ ಹೋಗಿದ್ದಾಳೆ. ಇನ್ನೂ ಹಿಂತಿರುಗಿ
ಬಂದಿಲ್ಲ, ಅವಳನ್ಯಾಕೆ ಅಂತೀ' ಎಂದ. 'ಅನ್ನೋದೇನು ಬಂತು, ಆ
ಮಹಾರಾಣಿಗೂ ನಿನಗೂ ಜೀತದಾಳಲ್ಲ, ನಾನು' ಎಂದಳು ಅತ್ತಿಗೆ. ಇವನಿಗೂ
ರೇಗಿತು, ಮಾತಿಗೆ ಮಾತು ಬೆಳೆಯಿತು. 'ಚಿಕ್ಕಂದಿನಿಂದಲೂ ಸಾಕಿ ಸಲಹಿದ
ನಾನು ಮಾಡಿದ್ದು ತಪ್ಪ, ಅಂದಿದ್ದು ತಪ್ಪು. ಮೊನ್ನೆ ನಿನ್ನೆ ಬಂದ ನಿನ್ನ ಹೆಂಡತಿಯನ್ನು ವಹಿಸಿಕೊಂಡು ಮಾತಾಡ್ತೀಯಲ್ಲ ! ನಿನ್ನ ಗರ್ವ ಎಷ್ಟು ? ಎಲ್ಲಾದರೂ ನಾಶವಾಗಿ ಹೋಗು, ಹಾಳಾಗಿಹೋಗು' ಎಂದು ಹೇಳಿ ತಪ್ಪಲೆ ಕುಕ್ಕಿದಳು.
'ನಾಶವಾಗಿ ಹೋಗು, ಹಾಳಾಗಿ ಹೋಗು' ಎನ್ನುವ ಮಾತುಗಳನ್ನು
ಕೇಳಿದಾಗ, ಇವ ಹೊರಕ್ಕೆ ಬಂದ. ಹೆತ್ತ ತಾಯಿಗಿಂತಲೂ ಹೆಚ್ಚು ಆದರದಿಂದ
ಆತನಕ ಕಾಪಾಡಿದ ಹಿರಿಯಾಕೆ 'ನಾಶವಾಗಿ ಹೋಗು' ಎಂದರೆ ಅದು
ದಿಟವಾಗಿಬಿಡುತ್ತದೆ, ಎನ್ನುವ ತೀವ್ರ ಭಯವುಂಟಾಯಿತು. ರೇಗಿದ್ದ ಮನಸ್ಸಿಗೆ
ಅತಿ ಭಯವು ಬಡಿದಾಗ ದಿಗ್ದಮೆ ಹಿಡಿದಂತಾಯಿತು. ಮನೆಯನ್ನು ಬಿಟ್ಟು
ಹೊರಟ. ಎಲ್ಲಿಗೆ ಎಂದು ಯೋಚಿಸುವ ಸ್ಥಿತಿಯಲ್ಲಿರಲಿಲ್ಲ. ಎಲ್ಲಾದರೂ ಬಲು
ದೂರ ಹೋಗಬೇಕು, ಆ ಶಾಪದಿಂದ ಬಹಳ ದೂರವಾಗಬೇಕು ಎನ್ನುವುದೊಂದೇ
ಆತುರ, ಅದೊಂದೇ ಕಾರತ
ವಿಮನಸ್ಕನಾಗಿ ಹೋಗುತ್ತಿದ್ದವನ ಹಾದಿಯಲ್ಲಿ ಬಸ್ ನಿಲ್ದಾಣವಿತ್ತು.
ಎದುರು ಕಂಡ ಬಸ್ಸಿನಲ್ಲಿ ಕುಳಿತುಕೊಂಡ. ಏನು ಮಾಡುತ್ತಿದ್ದೀನಿ ಎಂದು
ತಿಳಿದರೆ ತಾನೆ ? ಬಸ್ ಹೊರಟಿತು. ಸ್ವಲ್ಪ ದೂರ ಹೋದ ಮೇಲೆ, ಇವನ
ಬಳಿಗೆ ಕಂಡಕ್ಟರ್ ಬಂದು ಯಾವ ಊರಿಗೆ ಟಿಕೆಟ್ ಬೇಕು ? ಎಂದು ಕೇಳಿದ.
ಯಾಂತ್ರಿಕವಾಗಿ ಜೇಬಿಗೆ ಕೈ ಹಾಕಿದ, ಅಲ್ಲೇನಿತ್ತು ? ಲೊಳಲೊಟ್ಟೆ ಪೆಂಗುಪೆಂಗಾಗಿ<noinclude></noinclude>
i5a6rvpcjpszp78pevqrdgnzvss4ior
ಪುಟ:ಮನಮಂಥನ.pdf/೮೮
104
62535
314721
313929
2026-05-01T13:08:27Z
Shreesha Sharma
7840
/* Proofread */
314721
proofread-page
text/x-wiki
<noinclude><pagequality level="3" user="Shreesha Sharma" /></noinclude>ಆತಂಕ
ನೋಡಿದ, ಯಾವ ಮಾತನ್ನೂ ಆಡಲೊಲ್ಲ. ಕಂಡಕ್ಟರು ಕೆಟ್ಟಕೆಟ್ಟದಾಗಿ ಬೈದರೂ
ಯಾವ ಪ್ರತಿಕ್ರಿಯೆಯೂ ಬರಲಿಲ್ಲ. ಸುಮಾರು ಮೂವತ್ತು ಮೈಲಿಗಳೂ ಆದಮೇಲೆ,
ಬಸ್ಸಿನ ಮೊದಲ ನಿಲ್ದಾಣವು ಸಿಕ್ಕಿತು. ಬಸ್ಸಿನಿಂದ ಇವನನ್ನು ಕಂಡಕ್ಟರ್ ಹೊರಕ್ಕೆ
ದೂಡಿದ. ಕಿಮಕ್ಕಮಕ್ ಅನ್ನದೆ ಇವನೂ ಇಳಿದ. ಎದುರಿನಲ್ಲಿ ಒಂದು ಸಣ್ಣ
ಕೆರೆಯೊಂದಿತ್ತು. ಅದರ ಏರಿಯ ಬಳಿ ಕಲ್ಲು ಬೆಂಚೊಂದಿತ್ತು. ಅದರ ಮೇಲೆ
ಹೋಗಿ ಕುಳಿತ. ತಿಂಡಿಯ ಆತುರವಿಲ್ಲ, ನಿದ್ರೆಯ ಅಗತ್ಯವಿರಲಿಲ್ಲ. ಕಡೆದ
ವಿಗ್ರಹದಂತೆ ಜಡವಾಗಿ ಕೂತಿದ್ದ.
ಯಾವಾಗಲೋ ಅಲ್ಲಿಂದ ಎದ್ದು ಬಂದ. ನಿಂತಿದ್ದ ಬಸ್ಸಿನಲ್ಲಿ ಹೋಗಿ
ಕುಳಿತುಕೊಂಡ. ಆ ಬಸ್ಸು ಇವನ ಊರಿನ ಕಡೆಗೆ ಹೋಗುತ್ತಿತ್ತು. ಅದೊಂದೂ
ಇವನಿಗೆ ತಿಳಿಯದು. ಆ ಬಸ್ಸಿನ ಕಂಡಕ್ಟರ ಕೈಯಲ್ಲೂ ಬಾಯಿಗೆ ಬಂದ ಹಾಗೆ
ಬೈಸಿಕೊಂಡು, ನಿಲ್ದಾಣದಲ್ಲಿ ಇಳಿಸಲ್ಪಟ್ಟ
ತನ್ನ ಊರ ಬಸ್ ನಿಲ್ದಾಣಕ್ಕೆ ಹಿಂತಿರುಗಿದಾಗ, ಮಸುಕು ಮಸುಕಾಗಿ,
ಸ್ಮರಣೆಯು ಬರಹತ್ತಿತು. ನಿಲ್ದಾಣದಿಂದ ನಡೆದ, ತನ್ನ ಮನೆ ಸಿಕ್ಕಿತು. ಒಳಕ್ಕೆ
ಹೋದ, ಮಂಕಾಗಿ ಕುಳಿತ.
ಆ ಅವಧಿಯಲ್ಲಿ ನಾಲ್ಕು ದಿನಗಳು ನಾಲ್ಕು ರಾತ್ರಿಗಳು ಕಳೆದಿದ್ದುವು
ಎನ್ನುವುದು ಅವನಿಗೆ ಗೊತ್ತೇ ಇಲ್ಲ. ಅಷ್ಟೂ ಕಾಲದಲ್ಲಿ ಊಟವಿಲ್ಲ ತಿಂಡಿಯಿಲ್ಲ,
ಪ್ರಪಂಚದ ಪರಿವೆಯೇ ಇಲ್ಲ.
ಹಿರಿಯರು ಶಾಪವನ್ನು ಕೊಟ್ಟರೆ, ಅದು ಸತ್ಯವಾಗಿಬಿಡುತ್ತದೆ, ಎಂದು
ಹಿಂದಿನ ಕಾಲದಲ್ಲಿ ಜನರು ನಂಬುತ್ತಿದ್ದರು. ಆ ನಂಬಿಕೆಯು ನಮ್ಮಲ್ಲಿ ಇನ್ನೂ
ಬಹಳಷ್ಟು ಉಳಿದೇ ಇದೆ. ಮಾತೃಸ್ಥಾನದಲ್ಲಿರುವ ಅತ್ತಿಗೆಯು ಶಾಪವನ್ನು ಕೊಟ್ಟರು.
ಅದು ನಡೆದೇ ಹೋಗುತ್ತೆ ಎನ್ನುವ ತೀವ್ರ ಭಯ ಒಂದು ಕಡೆ, ಹೀಗೆ ರೇಗುವಂತೆ
ಆಕೆಯ ಹತ್ತಿರ ಹದ್ದುಮೀರಿ ಮಾತನಾಡಿದ್ದು ಘೋರ ಪಾಪ ಎನ್ನುವ ಕೊರೆತವು
ಇನ್ನೊಂದು ಕಡೆ. ಜೊತೆಗೆ ಸೂಕ್ಷ್ಮಪ್ರವೃತ್ತಿಯ ಮನಸ್ಸು ಅವನದು. ಅತ್ತಿಗೆಯು
ಆರೈಕೆಯನ್ನು ಇವನ ಚಿಕ್ಕಂದಿನಿಂದ ಮಾಡಿದ್ದರೂ, ಅದು ಆಕೆಯ
ಔದಾರ್ಯವೆಂದನಿಸಿತ್ತು. ಕೃತಜ್ಞತೆಯೂ ತುಂಬಾ ಇತ್ತು. ಆದರೆ ಅದು ನನ್ನ
ಹಕ್ಕು ಎನ್ನುವ ಭಾವನೆಯು ಬಂದೇ ಇರಲಿಲ್ಲ. ತಾಯಿಯೊಬ್ಬಳಲ್ಲಿ ಮಾತ್ರ
ಹಕ್ಕಿನ ಭಾವನೆಯು ಬರಲು ಸಾಧ್ಯ. ಔದಾರ್ಯದ ಉರುಲಿನಲ್ಲಿ ಬೆಳೆದು
ಬಂದವನಿಗೆ ಎಂದೂ ಸಂಕೋಚದ ಪ್ರವೃತ್ತಿಯೇ, ಅಂತಹ ಸೂಕ್ಷ್ಮ ಸ್ವಭಾವದವನಿಗೆ,
'ನಾಶವಾಗಿ ಹೋಗು, ಹಾಳಾಗಿ ಹೋಗು' ಎಂದು ಅನಿರೀಕ್ಷಿತವಾಗಿ ಅತ್ತಿಗೆಯು<noinclude></noinclude>
sbh8iopg59jb0fph7gf4k5d28l6mayw
314753
314721
2026-05-01T15:53:48Z
Shreelatha.Halemane
7642
/* Validated */
314753
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|ಆತಂಕ}}{{Right|೬೯}}
ನೋಡಿದ, ಯಾವ ಮಾತನ್ನೂ ಆಡಲೊಲ್ಲ. ಕಂಡಕ್ಟರು ಕೆಟ್ಟಕೆಟ್ಟದಾಗಿ ಬೈದರೂ
ಯಾವ ಪ್ರತಿಕ್ರಿಯೆಯೂ ಬರಲಿಲ್ಲ. ಸುಮಾರು ಮೂವತ್ತು ಮೈಲಿಗಳೂ ಆದಮೇಲೆ,
ಬಸ್ಸಿನ ಮೊದಲ ನಿಲ್ದಾಣವು ಸಿಕ್ಕಿತು. ಬಸ್ಸಿನಿಂದ ಇವನನ್ನು ಕಂಡಕ್ಟರ್ ಹೊರಕ್ಕೆ
ದೂಡಿದ. ಕಿಮಕ್ಕಮಕ್ ಅನ್ನದೆ ಇವನೂ ಇಳಿದ. ಎದುರಿನಲ್ಲಿ ಒಂದು ಸಣ್ಣ
ಕೆರೆಯೊಂದಿತ್ತು. ಅದರ ಏರಿಯ ಬಳಿ ಕಲ್ಲು ಬೆಂಚೊಂದಿತ್ತು. ಅದರ ಮೇಲೆ
ಹೋಗಿ ಕುಳಿತ. ತಿಂಡಿಯ ಆತುರವಿಲ್ಲ, ನಿದ್ರೆಯ ಅಗತ್ಯವಿರಲಿಲ್ಲ. ಕಡೆದ
ವಿಗ್ರಹದಂತೆ ಜಡವಾಗಿ ಕೂತಿದ್ದ.
ಯಾವಾಗಲೋ ಅಲ್ಲಿಂದ ಎದ್ದು ಬಂದ. ನಿಂತಿದ್ದ ಬಸ್ಸಿನಲ್ಲಿ ಹೋಗಿ
ಕುಳಿತುಕೊಂಡ. ಆ ಬಸ್ಸು ಇವನ ಊರಿನ ಕಡೆಗೆ ಹೋಗುತ್ತಿತ್ತು. ಅದೊಂದೂ
ಇವನಿಗೆ ತಿಳಿಯದು. ಆ ಬಸ್ಸಿನ ಕಂಡಕ್ಟರ ಕೈಯಲ್ಲೂ ಬಾಯಿಗೆ ಬಂದ ಹಾಗೆ
ಬೈಸಿಕೊಂಡು, ನಿಲ್ದಾಣದಲ್ಲಿ ಇಳಿಸಲ್ಪಟ್ಟ.
ತನ್ನ ಊರ ಬಸ್ ನಿಲ್ದಾಣಕ್ಕೆ ಹಿಂತಿರುಗಿದಾಗ, ಮಸುಕು ಮಸುಕಾಗಿ,
ಸ್ಮರಣೆಯು ಬರಹತ್ತಿತು. ನಿಲ್ದಾಣದಿಂದ ನಡೆದ, ತನ್ನ ಮನೆ ಸಿಕ್ಕಿತು. ಒಳಕ್ಕೆ
ಹೋದ, ಮಂಕಾಗಿ ಕುಳಿತ.
ಆ ಅವಧಿಯಲ್ಲಿ ನಾಲ್ಕು ದಿನಗಳು ನಾಲ್ಕು ರಾತ್ರಿಗಳು ಕಳೆದಿದ್ದುವು
ಎನ್ನುವುದು ಅವನಿಗೆ ಗೊತ್ತೇ ಇಲ್ಲ. ಅಷ್ಟೂ ಕಾಲದಲ್ಲಿ ಊಟವಿಲ್ಲ ತಿಂಡಿಯಿಲ್ಲ,
ಪ್ರಪಂಚದ ಪರಿವೆಯೇ ಇಲ್ಲ.
ಹಿರಿಯರು ಶಾಪವನ್ನು ಕೊಟ್ಟರೆ, ಅದು ಸತ್ಯವಾಗಿಬಿಡುತ್ತದೆ, ಎಂದು
ಹಿಂದಿನ ಕಾಲದಲ್ಲಿ ಜನರು ನಂಬುತ್ತಿದ್ದರು. ಆ ನಂಬಿಕೆಯು ನಮ್ಮಲ್ಲಿ ಇನ್ನೂ
ಬಹಳಷ್ಟು ಉಳಿದೇ ಇದೆ. ಮಾತೃಸ್ಥಾನದಲ್ಲಿರುವ ಅತ್ತಿಗೆಯು ಶಾಪವನ್ನು ಕೊಟ್ಟರು.
ಅದು ನಡೆದೇ ಹೋಗುತ್ತೆ ಎನ್ನುವ ತೀವ್ರ ಭಯ ಒಂದು ಕಡೆ, ಹೀಗೆ ರೇಗುವಂತೆ
ಆಕೆಯ ಹತ್ತಿರ ಹದ್ದುಮೀರಿ ಮಾತನಾಡಿದ್ದು ಘೋರ ಪಾಪ ಎನ್ನುವ ಕೊರೆತವು
ಇನ್ನೊಂದು ಕಡೆ. ಜೊತೆಗೆ ಸೂಕ್ಷ್ಮಪ್ರವೃತ್ತಿಯ ಮನಸ್ಸು ಅವನದು. ಅತ್ತಿಗೆಯು
ಆರೈಕೆಯನ್ನು ಇವನ ಚಿಕ್ಕಂದಿನಿಂದ ಮಾಡಿದ್ದರೂ, ಅದು ಆಕೆಯ
ಔದಾರ್ಯವೆಂದನಿಸಿತ್ತು. ಕೃತಜ್ಞತೆಯೂ ತುಂಬಾ ಇತ್ತು. ಆದರೆ ಅದು ನನ್ನ
ಹಕ್ಕು ಎನ್ನುವ ಭಾವನೆಯು ಬಂದೇ ಇರಲಿಲ್ಲ. ತಾಯಿಯೊಬ್ಬಳಲ್ಲಿ ಮಾತ್ರ
ಹಕ್ಕಿನ ಭಾವನೆಯು ಬರಲು ಸಾಧ್ಯ. ಔದಾರ್ಯದ ಉರುಲಿನಲ್ಲಿ ಬೆಳೆದು
ಬಂದವನಿಗೆ ಎಂದೂ ಸಂಕೋಚದ ಪ್ರವೃತ್ತಿಯೇ, ಅಂತಹ ಸೂಕ್ಷ್ಮ ಸ್ವಭಾವದವನಿಗೆ,
'ನಾಶವಾಗಿ ಹೋಗು, ಹಾಳಾಗಿ ಹೋಗು' ಎಂದು ಅನಿರೀಕ್ಷಿತವಾಗಿ ಅತ್ತಿಗೆಯು<noinclude></noinclude>
rneswsc2i4n3w7iiaz7xrhvzj286kxz
ಪುಟ:ಮನಮಂಥನ.pdf/೮೯
104
62536
314722
313931
2026-05-01T13:08:47Z
Shreesha Sharma
7840
/* Proofread */
314722
proofread-page
text/x-wiki
<noinclude><pagequality level="3" user="Shreesha Sharma" /></noinclude>20
ಮನಮಂಥನ
ನುಡಿದಾಗ, ಔದಾರ್ಯದ ಉರುಲು ಬಿಗಿಯಿತು. ಭವಿಷ್ಯದ ಅವ್ಯಕ್ತ ಭಯವು,
ಆತಂಕವೂ ಕೂಡಿಕೊಂಡು, ಉಲ್ಬಣವಾಗಿ ಮನಸ್ಸಿಗೆ ದಿಗ್ಧಮೆಯನ್ನು ಹಿಡಿಸಿತು.
ಕೋಪದಲ್ಲಿ ಕುಯ್ದುಕೊಂಡ ಮೂಗು ಶಾಂತವಾದಾಗ ಚಿಗುರಲು
ಸಾಧ್ಯವೇ? ಕೋಪದಲ್ಲಿ ತಾನಾಡಿದುದೂ, ಅತ್ತಿಗೆಯು ಸಿಡುಕಿದುದೂ, ಇವನ
ಮನಸ್ಸಿನಲ್ಲಿ ಪಟ್ಟೆ ಪಟ್ಟೆ ಬರೆಯನ್ನು ಹಾಕಿದಂತಾಯಿತು. ನುಡಿದ ಮಾತು,
ಒಡೆದ ಮುತ್ತಿನಂತೆಯೇ ! ಎಷ್ಟೋಬಾರಿ ನುಡಿದ ಮಾತು ಕೇಳಿಸಿಕೊಂಡವನ
ಮನಸ್ಸನ್ನು ಒಡೆದುಬಿಡುತ್ತದೆ.
ಗೆಳೆಯ ವೈದ್ಯರೊಬ್ಬರು ಒಮ್ಮೆ ವಿಷಾದದಿಂದ ಹೇಳಿದರು, ತಮ್ಮ
ಅನುಭವವನ್ನು. ವಿದ್ಯಾವಂತನಾಗಿದ್ದ, ಮಧ್ಯವಯಸ್ಸಿನ, ಸಂನ್ಯಾಸಿಯೊಬ್ಬನು,
ತೊಡೆಯ ಮೇಲೆ ಮಚ್ಚೆ ಏಳುತ್ತಿದ್ದುದನ್ನು ಕಂಡ. ನನ್ನ ಗೆಳೆಯರ ಬಳಿಗೆ ವೈದ್ಯ
ಸಲಹೆಗಾಗಿ ಹೋದ. ಅವನನ್ನು ಅಮೂಲಾಗ್ರವಾಗಿ ವೈದ್ಯರು ಪರೀಕ್ಷಿಸಿದರು.
ಚರ್ಮದ ಒಂದು ಚೂರನ್ನೂ ಮತ್ತು ರಕ್ತವನ್ನೂ ಪರೀಕ್ಷೆಯ ಸಲುವಾಗಿ
ತೆಗೆದುಕೊಂಡರು. 'ಇಷ್ಟೆಲ್ಲಾ ಪರೀಕ್ಷೆಗಳೇಕೆ? ಯಾವುದಾದರೂ ಮುಲಾಮಿನಿಂದ
ವಾಸಿಯಾಗುವುದಿಲ್ಲವೇ ?' ಎಂದು ಸಂನ್ಯಾಸಿಗಳು ಕೇಳಿದರು. 'ಇಂತಹ
ವಿವರವಾದ ಪರೀಕ್ಷೆಗಳ ಅಗತ್ಯವಿದೆ. ಮಸಲಾ ಇದೇನಾದರೂ ಕುಷ್ಟರೋಗದ
ಪ್ರಾರಂಭವಾಗಿದ್ದರೆ, ಈಗಲೇ ಖಚಿತಪಡಿಸಿಕೊಂಡು, ತಕ್ಕ ಚಿಕಿತ್ಸೆಯನ್ನು ಮಾಡಬೇಕು'
ಎಂದರು ಡಾಕ್ಟರು. 'ಇನ್ನು ಮೂರು ದಿನಗಳ ನಂತರ ಬನ್ನಿ. ಆ ವೇಳೆಗೆ
ಫಲಿತಾಂಶಗಳು ಸಿದ್ಧವಾಗಿರುತ್ತವೆ.' ಎಂದು ಹೇಳಿ, ಸಂನ್ಯಾಸಿಯನ್ನು ಬೀಳ್ಕೊಟ್ಟರು.
ಮೂರು ದಿನಗಳಾದ ಮೇಲೆ ಫಲಿತಾಂಶಗಳೇನೋ ಬಂದುವು. ಕುಷ್ಟರೋಗದ
ಯಾವ ಸೂಚನೆಯೂ ಇರಲಿಲ್ಲ. ಆದರೆ ಸಂನ್ಯಾಸಿಯು ಡಾಕ್ಟರ ಬಳಿಗೆ ಹಿಂತಿರುಗಿ
ಬರಲೇ ಇಲ್ಲ. ಆ ಸಂನ್ಯಾಸಿಯ ತೇಜಸ್ವೀ ಮುಖವನ್ನು ಕಂಡಾಗ, ಡಾಕ್ಟರಿಗೆ
ಗೌರವ ಭಾವನೆಯುಂಟಾಗಿತ್ತು. ಈ ಒಳ್ಳೆಯ ಸುದ್ದಿಯನ್ನು ಅವರಿಗೆ ತಿಳಿಸಬೇಕು
ಎಂಬ ಹಂಬಲದಿಂದ, ಸಂನ್ಯಾಸಿಯ ವಿಳಾಸವನ್ನು ಪತ್ತೆಹಚ್ಚಿ, ಆ ಮಠಕ್ಕೆ
ಹೋದರು. ಅಲ್ಲಿದ್ದ ಹಿರಿಯ ಸಂನ್ಯಾಸಿಯನ್ನು ಭೇಟಿಯಾಗಿ, ಇಂತಹ ಹೆಸರಿನ,
ಈ ವಿಳಾಸದಲ್ಲಿದ್ದ ಸಂನ್ಯಾಸಿಗಳು, ನನ್ನ ಬಳಗೆ ಬಂದಿದ್ದರು; ತಿರುಗಿ ಬರಲಿಲ್ಲ.
ಅವರಿಗೆ ಸುದ್ದಿ ತಿಳಿಸಿ ಹೋಗೋಣ ಎಂದು ನಾನೇ ಬಂದೆ. ಚರ್ಮದಲ್ಲಿ
ಎದ್ದಿದ್ದ ಮಚ್ಚೆಯು ಕುಷ್ಟರೋಗದಿಂದಲ್ಲ ಎಂದು ಹೇಳಲು ಬಂದೆ. ಅವರೆಲ್ಲಿ ?'
ಎಂದು ಕೇಳಿದರು ; ವಿವರಗಳನ್ನು ತಿಳಿಸಿ.
ಹಿರಿಯ ಸಂನ್ಯಾಸಿಗಳು ನಿಟ್ಟುಸಿರುಬಿಟ್ಟು ಹೀಗೋ, ಸಮಾಚಾರ, ನನಗೆ<noinclude></noinclude>
n36m7pu9w1zgqqjxnv3513m378jns0c
314752
314722
2026-05-01T15:52:22Z
Shreelatha.Halemane
7642
/* Validated */
314752
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|೭೦}}{{Right|ಮನಮಂಥನ}}
ನುಡಿದಾಗ, ಔದಾರ್ಯದ ಉರುಲು ಬಿಗಿಯಿತು. ಭವಿಷ್ಯದ ಅವ್ಯಕ್ತ ಭಯವು,
ಆತಂಕವೂ ಕೂಡಿಕೊಂಡು, ಉಲ್ಬಣವಾಗಿ ಮನಸ್ಸಿಗೆ ದಿಗ್ಧಮೆಯನ್ನು ಹಿಡಿಸಿತು.
ಕೋಪದಲ್ಲಿ ಕುಯ್ದುಕೊಂಡ ಮೂಗು ಶಾಂತವಾದಾಗ ಚಿಗುರಲು
ಸಾಧ್ಯವೇ? ಕೋಪದಲ್ಲಿ ತಾನಾಡಿದುದೂ, ಅತ್ತಿಗೆಯು ಸಿಡುಕಿದುದೂ, ಇವನ
ಮನಸ್ಸಿನಲ್ಲಿ ಪಟ್ಟೆ ಪಟ್ಟೆ ಬರೆಯನ್ನು ಹಾಕಿದಂತಾಯಿತು. ನುಡಿದ ಮಾತು,
ಒಡೆದ ಮುತ್ತಿನಂತೆಯೇ ! ಎಷ್ಟೋಬಾರಿ ನುಡಿದ ಮಾತು ಕೇಳಿಸಿಕೊಂಡವನ
ಮನಸ್ಸನ್ನು ಒಡೆದುಬಿಡುತ್ತದೆ.
ಗೆಳೆಯ ವೈದ್ಯರೊಬ್ಬರು ಒಮ್ಮೆ ವಿಷಾದದಿಂದ ಹೇಳಿದರು, ತಮ್ಮ
ಅನುಭವವನ್ನು. ವಿದ್ಯಾವಂತನಾಗಿದ್ದ, ಮಧ್ಯವಯಸ್ಸಿನ, ಸಂನ್ಯಾಸಿಯೊಬ್ಬನು,
ತೊಡೆಯ ಮೇಲೆ ಮಚ್ಚೆ ಏಳುತ್ತಿದ್ದುದನ್ನು ಕಂಡ. ನನ್ನ ಗೆಳೆಯರ ಬಳಿಗೆ ವೈದ್ಯ
ಸಲಹೆಗಾಗಿ ಹೋದ. ಅವನನ್ನು ಅಮೂಲಾಗ್ರವಾಗಿ ವೈದ್ಯರು ಪರೀಕ್ಷಿಸಿದರು.
ಚರ್ಮದ ಒಂದು ಚೂರನ್ನೂ ಮತ್ತು ರಕ್ತವನ್ನೂ ಪರೀಕ್ಷೆಯ ಸಲುವಾಗಿ
ತೆಗೆದುಕೊಂಡರು. 'ಇಷ್ಟೆಲ್ಲಾ ಪರೀಕ್ಷೆಗಳೇಕೆ? ಯಾವುದಾದರೂ ಮುಲಾಮಿನಿಂದ
ವಾಸಿಯಾಗುವುದಿಲ್ಲವೇ ?' ಎಂದು ಸಂನ್ಯಾಸಿಗಳು ಕೇಳಿದರು. 'ಇಂತಹ
ವಿವರವಾದ ಪರೀಕ್ಷೆಗಳ ಅಗತ್ಯವಿದೆ. ಮಸಲಾ ಇದೇನಾದರೂ ಕುಷ್ಟರೋಗದ
ಪ್ರಾರಂಭವಾಗಿದ್ದರೆ, ಈಗಲೇ ಖಚಿತಪಡಿಸಿಕೊಂಡು, ತಕ್ಕ ಚಿಕಿತ್ಸೆಯನ್ನು ಮಾಡಬೇಕು'
ಎಂದರು ಡಾಕ್ಟರು. 'ಇನ್ನು ಮೂರು ದಿನಗಳ ನಂತರ ಬನ್ನಿ. ಆ ವೇಳೆಗೆ
ಫಲಿತಾಂಶಗಳು ಸಿದ್ಧವಾಗಿರುತ್ತವೆ.' ಎಂದು ಹೇಳಿ, ಸಂನ್ಯಾಸಿಯನ್ನು ಬೀಳ್ಕೊಟ್ಟರು.
ಮೂರು ದಿನಗಳಾದ ಮೇಲೆ ಫಲಿತಾಂಶಗಳೇನೋ ಬಂದುವು. ಕುಷ್ಟರೋಗದ
ಯಾವ ಸೂಚನೆಯೂ ಇರಲಿಲ್ಲ. ಆದರೆ ಸಂನ್ಯಾಸಿಯು ಡಾಕ್ಟರ ಬಳಿಗೆ ಹಿಂತಿರುಗಿ
ಬರಲೇ ಇಲ್ಲ. ಆ ಸಂನ್ಯಾಸಿಯ ತೇಜಸ್ವೀ ಮುಖವನ್ನು ಕಂಡಾಗ, ಡಾಕ್ಟರಿಗೆ
ಗೌರವ ಭಾವನೆಯುಂಟಾಗಿತ್ತು. ಈ ಒಳ್ಳೆಯ ಸುದ್ದಿಯನ್ನು ಅವರಿಗೆ ತಿಳಿಸಬೇಕು
ಎಂಬ ಹಂಬಲದಿಂದ, ಸಂನ್ಯಾಸಿಯ ವಿಳಾಸವನ್ನು ಪತ್ತೆಹಚ್ಚಿ, ಆ ಮಠಕ್ಕೆ
ಹೋದರು. ಅಲ್ಲಿದ್ದ ಹಿರಿಯ ಸಂನ್ಯಾಸಿಯನ್ನು ಭೇಟಿಯಾಗಿ, ಇಂತಹ ಹೆಸರಿನ,
ಈ ವಿಳಾಸದಲ್ಲಿದ್ದ ಸಂನ್ಯಾಸಿಗಳು, ನನ್ನ ಬಳಗೆ ಬಂದಿದ್ದರು; ತಿರುಗಿ ಬರಲಿಲ್ಲ.
ಅವರಿಗೆ ಸುದ್ದಿ ತಿಳಿಸಿ ಹೋಗೋಣ ಎಂದು ನಾನೇ ಬಂದೆ. ಚರ್ಮದಲ್ಲಿ
ಎದ್ದಿದ್ದ ಮಚ್ಚೆಯು ಕುಷ್ಟರೋಗದಿಂದಲ್ಲ ಎಂದು ಹೇಳಲು ಬಂದೆ. ಅವರೆಲ್ಲಿ ?'
ಎಂದು ಕೇಳಿದರು ; ವಿವರಗಳನ್ನು ತಿಳಿಸಿ.
ಹಿರಿಯ ಸಂನ್ಯಾಸಿಗಳು ನಿಟ್ಟುಸಿರುಬಿಟ್ಟು ಹೀಗೋ, ಸಮಾಚಾರ, ನನಗೆ<noinclude></noinclude>
e33vzr7dbxxun8g9ygny69sfmreksga
ಪುಟ:ಮನಮಂಥನ.pdf/೯೦
104
62537
314723
313932
2026-05-01T13:09:12Z
Shreesha Sharma
7840
/* Proofread */
314723
proofread-page
text/x-wiki
<noinclude><pagequality level="3" user="Shreesha Sharma" /></noinclude>ಆತಂಕ
20
ತಿಳಿದಿರಲಿಲ್ಲ. ಮೂರು ದಿನಗಳ ಹಿಂದೆ ಆತ ರೈಲು ಕಂಬಿಯ ಮೇಲೆ ಮಲಗಿ,
ರಾತ್ರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ. ತುಂಬಾ ವಿನಯಶೀಲ, ಪ್ರಗಲ್ಬವಾದ
ಪಾಂಡಿತ್ಯವಿತ್ತು. ಅವನೇಕೆ ಆತ್ಮಹತ್ಯೆ ಮಾಡಿಕೊಂಡ ಎಂದು ಶಂಕಿಸುತ್ತಿದ್ದೆ, ನೀವು
ಹೇಳಿದ ಮೇಲೆ ಈಗ ಅರ್ಥವಾಯಿತು. ಶುಚಿಯಾದ ದೇಹ, ನಿರ್ಮಲ ಮನಸ್ಸು
ಆರೋಗ್ಯಕರ ಆಚಾರ ಎಲ್ಲವೂ ಇದ್ದ ನನಗೆ ಕುಷ್ಟರೋಗವು ಬಂದುದೇಕೆ
ಎನ್ನುವ ಆತಂಕ ಹತ್ತಿರಬೇಕು. ತೀವ್ರ ಜುಗುಪ್ಪೆಯೂ ಉಂಟಾಗಿರಬೇಕು. ಆತಂಕವು
ಉತ್ಕಟವಾಗಿ, ಅಸಾಧ್ಯ ಜುಗುಪ್ಪೆಯಲ್ಲಿ ಪರಿಣಮಿಸಿದರೆ, ಆತ್ಮಹತ್ಯೆಯು ಕೂಡ
ಸಾಧ್ಯ. ಎಲ್ಲವನ್ನೂ ಸ್ವಯಂಪ್ರೇರಣೆಯಿಂದ, ಪ್ರೌಢವಯಸ್ಸು ಬಂದ ಮೇಲೆ,
ಪರಿತ್ಯಾಗ ಮಾಡಿ ಸಂನ್ಯಾಸಿಯಾದವನಿಗೂ ಹೀಗಾದರೆ, ಸಾಮಾನ್ಯ ಜನರ
ಪಾಡು ಏನೇನಾಗಬಹುದು ?' ಎಂದು ಹೇಳಿದರು.
ಗೆಳೆಯ ಡಾಕ್ಟರಿಗೆ ಇಂದೂ ಈ ಘಟನೆಯು ಕುಕ್ಕುತ್ತಲೇ ಇದೆ. ಕುಷ್ಟರೋಗದ
ಸಂಶಯವಿದೆ. ಅದನ್ನು ಇಲ್ಲ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದ್ದು
ತಪ್ಪಾಯಿತೇನೋ ? ಎನ್ನುವ ಕೊರಗು ಕಾಡುತ್ತಲೇ ಇದೆ.
ಆತ್ಮಹತ್ಯೆಯನ್ನು ಮಾಡಿಕೊಂಡ ಸಂನ್ಯಾಸಿಗಾದರೂ, ಕೇಳಿದ ಕೆಟ್ಟ
ಸುದ್ದಿಯಿಂದ, ಆತಂಕವು ಕಾಣಿಸಿಕೊಳ್ಳುವ ಮೊದಲೇ, ಅತ್ಯುಗ್ರವಾಗಿ ತೀವ್ರ
ಜುಗುಪ್ಪೆಯಲ್ಲಿ ಲೀನವಾಯಿತು. ಈ ಅವಸ್ಥೆಯು ಸ್ವಲ್ಪ ಕಾಲವೇ ಇರುವುದು.
ಅಂತಹ ಪರಿಸ್ಥಿತಿಯಲ್ಲಿ ಸ್ನೇಹಿತರಾದರೂ ಅವರೊಂದಿಗೆ ಇದ್ದಿದ್ದರೆ, ಜುಗುಪ್ಪೆಯ
ತೀವ್ರತೆಯನ್ನು ಶಮನಮಾಡಬಹುದಿತ್ತು. ಆತ್ಮಹತ್ಯೆಯೂ ಆಗುತ್ತಿರಲಿಲ್ಲ. ಅನಂತರ
ಆತಂಕದ ಚಿಹ್ನೆಗಳು ಕಾಡುತ್ತಿದ್ದುವು. ಪರೀಕ್ಷೆಯ ಫಲಿತಾಂಶಗಳು ಆತಂಕದ
ಕಾರಣವನ್ನು ನಿವಾರಿಸಿದ ಮೇಲೆ, ಆತ ಸ್ವಸ್ಥವಾಗುತ್ತಿದ್ದ. ಆದರೆ? ವಿಧಿ ಎನ್ನದೇ
ಬೇರೇನನ್ನೂ ಹೇಳಬರುವುದಿಲ್ಲ.
'''೮. ವೈದ್ಯಜನಿಕ ಆತಂಕ'''
ಆತಂಕದ ಶಮನಕ್ಕಾಗಿ ವೈದ್ಯರಲ್ಲಿಗೆ ಹೋಗುವುದು ನ್ಯಾಯ. ಆದರೆ
ವೈದ್ಯರಲ್ಲಿಗೆ ಸಲಹೆಗೆಂದು ಹೋದ ಮೇಲೆ, ಅವರಾಡಿದ ಮಾತುಗಳಿಂದಲೇ
ಹೊಸ ಹೊಸ ಆತಂಕಗಳು ಹುಟ್ಟಿಕೊಂಡರೆ ? ಪರಮ ಅನ್ಯಾಯ. ಆದರೆ
ಇದು ಆಗುತ್ತಲೇ ಇದೆ. ವೈದ್ಯವಿಜ್ಞಾನದಲ್ಲಿ ಪ್ರಗತಿಯು ನಡೆದಷ್ಟೂ, ಪ್ರಗತಿಯ
ಪ್ರಚಾರವು ಸಾರ್ವಜನಿಕರಲ್ಲಿ ಹೆಚ್ಚಾದಷ್ಟೂ ವೈದ್ಯಜನಿಕ ಆತಂಕಗಳೂ
ಅತಿಯಾಗುತ್ತವೆ.<noinclude></noinclude>
pelxken6r96chgeb83dpwdvl8laj54u
314751
314723
2026-05-01T15:50:36Z
Shreelatha.Halemane
7642
/* Validated */
314751
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|ಆತಂಕ}}{{Right|೭೧}}
ತಿಳಿದಿರಲಿಲ್ಲ. ಮೂರು ದಿನಗಳ ಹಿಂದೆ ಆತ ರೈಲು ಕಂಬಿಯ ಮೇಲೆ ಮಲಗಿ,
ರಾತ್ರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ. ತುಂಬಾ ವಿನಯಶೀಲ, ಪ್ರಗಲ್ಬವಾದ
ಪಾಂಡಿತ್ಯವಿತ್ತು. ಅವನೇಕೆ ಆತ್ಮಹತ್ಯೆ ಮಾಡಿಕೊಂಡ ಎಂದು ಶಂಕಿಸುತ್ತಿದ್ದೆ, ನೀವು
ಹೇಳಿದ ಮೇಲೆ ಈಗ ಅರ್ಥವಾಯಿತು. ಶುಚಿಯಾದ ದೇಹ, ನಿರ್ಮಲ ಮನಸ್ಸು
ಆರೋಗ್ಯಕರ ಆಚಾರ ಎಲ್ಲವೂ ಇದ್ದ ನನಗೆ ಕುಷ್ಟರೋಗವು ಬಂದುದೇಕೆ
ಎನ್ನುವ ಆತಂಕ ಹತ್ತಿರಬೇಕು. ತೀವ್ರ ಜುಗುಪ್ಪೆಯೂ ಉಂಟಾಗಿರಬೇಕು. ಆತಂಕವು
ಉತ್ಕಟವಾಗಿ, ಅಸಾಧ್ಯ ಜುಗುಪ್ಪೆಯಲ್ಲಿ ಪರಿಣಮಿಸಿದರೆ, ಆತ್ಮಹತ್ಯೆಯು ಕೂಡ
ಸಾಧ್ಯ. ಎಲ್ಲವನ್ನೂ ಸ್ವಯಂಪ್ರೇರಣೆಯಿಂದ, ಪ್ರೌಢವಯಸ್ಸು ಬಂದ ಮೇಲೆ,
ಪರಿತ್ಯಾಗ ಮಾಡಿ ಸಂನ್ಯಾಸಿಯಾದವನಿಗೂ ಹೀಗಾದರೆ, ಸಾಮಾನ್ಯ ಜನರ
ಪಾಡು ಏನೇನಾಗಬಹುದು ?' ಎಂದು ಹೇಳಿದರು.
ಗೆಳೆಯ ಡಾಕ್ಟರಿಗೆ ಇಂದೂ ಈ ಘಟನೆಯು ಕುಕ್ಕುತ್ತಲೇ ಇದೆ. ಕುಷ್ಟರೋಗದ
ಸಂಶಯವಿದೆ. ಅದನ್ನು ಇಲ್ಲ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದ್ದು
ತಪ್ಪಾಯಿತೇನೋ ? ಎನ್ನುವ ಕೊರಗು ಕಾಡುತ್ತಲೇ ಇದೆ.
ಆತ್ಮಹತ್ಯೆಯನ್ನು ಮಾಡಿಕೊಂಡ ಸಂನ್ಯಾಸಿಗಾದರೂ, ಕೇಳಿದ ಕೆಟ್ಟ
ಸುದ್ದಿಯಿಂದ, ಆತಂಕವು ಕಾಣಿಸಿಕೊಳ್ಳುವ ಮೊದಲೇ, ಅತ್ಯುಗ್ರವಾಗಿ ತೀವ್ರ
ಜುಗುಪ್ಪೆಯಲ್ಲಿ ಲೀನವಾಯಿತು. ಈ ಅವಸ್ಥೆಯು ಸ್ವಲ್ಪ ಕಾಲವೇ ಇರುವುದು.
ಅಂತಹ ಪರಿಸ್ಥಿತಿಯಲ್ಲಿ ಸ್ನೇಹಿತರಾದರೂ ಅವರೊಂದಿಗೆ ಇದ್ದಿದ್ದರೆ, ಜುಗುಪ್ಪೆಯ
ತೀವ್ರತೆಯನ್ನು ಶಮನಮಾಡಬಹುದಿತ್ತು. ಆತ್ಮಹತ್ಯೆಯೂ ಆಗುತ್ತಿರಲಿಲ್ಲ. ಅನಂತರ
ಆತಂಕದ ಚಿಹ್ನೆಗಳು ಕಾಡುತ್ತಿದ್ದುವು. ಪರೀಕ್ಷೆಯ ಫಲಿತಾಂಶಗಳು ಆತಂಕದ
ಕಾರಣವನ್ನು ನಿವಾರಿಸಿದ ಮೇಲೆ, ಆತ ಸ್ವಸ್ಥವಾಗುತ್ತಿದ್ದ. ಆದರೆ? ವಿಧಿ ಎನ್ನದೇ
ಬೇರೇನನ್ನೂ ಹೇಳಬರುವುದಿಲ್ಲ.
'''೮. ವೈದ್ಯಜನಿಕ ಆತಂಕ'''
ಆತಂಕದ ಶಮನಕ್ಕಾಗಿ ವೈದ್ಯರಲ್ಲಿಗೆ ಹೋಗುವುದು ನ್ಯಾಯ. ಆದರೆ
ವೈದ್ಯರಲ್ಲಿಗೆ ಸಲಹೆಗೆಂದು ಹೋದ ಮೇಲೆ, ಅವರಾಡಿದ ಮಾತುಗಳಿಂದಲೇ
ಹೊಸ ಹೊಸ ಆತಂಕಗಳು ಹುಟ್ಟಿಕೊಂಡರೆ ? ಪರಮ ಅನ್ಯಾಯ. ಆದರೆ
ಇದು ಆಗುತ್ತಲೇ ಇದೆ. ವೈದ್ಯವಿಜ್ಞಾನದಲ್ಲಿ ಪ್ರಗತಿಯು ನಡೆದಷ್ಟೂ, ಪ್ರಗತಿಯ
ಪ್ರಚಾರವು ಸಾರ್ವಜನಿಕರಲ್ಲಿ ಹೆಚ್ಚಾದಷ್ಟೂ ವೈದ್ಯಜನಿಕ ಆತಂಕಗಳೂ
ಅತಿಯಾಗುತ್ತವೆ.<noinclude></noinclude>
ffbnvi7t14zc5ftd7q1sbvvifwrkym2
ಪುಟ:ಮನಮಂಥನ.pdf/೯೧
104
62538
314724
313933
2026-05-01T13:09:38Z
Shreesha Sharma
7840
/* Proofread */
314724
proofread-page
text/x-wiki
<noinclude><pagequality level="3" user="Shreesha Sharma" /></noinclude>وع
ಮನಮಂಥನ
'''ಡೈಜೆಸ್ಟ್ ಓದುವ ನರಸಪ್ಪ'''
ವಿಧವಿಧ ಡೈಜೆಸ್ಟ್ ಪತ್ರಿಕೆಗಳನ್ನು ಓದುವ ಅಭ್ಯಾಸ ನರಸಪ್ಪನಿಗೆ ಸಾಕಷ್ಟು
ಸಂಪಾದಿಸುತ್ತಿದ್ದ ಇಂಜಿನಿಯರಿಂಗ್ ಕಂಟ್ರಾಕ್ಟರ್ ನರಸಪ್ಪನಿಗೆ ನಲವತ್ತರ ಪ್ರಾಯ.
ಮಧ್ಯಾಹ್ನ ಭೋಜನಾನಂತರ ಒಂದತ್ತು ನಿಮಿಷ ವಿಶ್ರಮಿಸಿಕೊಳ್ಳುವ ಅಭ್ಯಾಸ.
ಕೆಲವು ವರ್ಷಗಳ ಹಿಂದೆ ಡೈಜೆಸ್ಟ್ ಪತ್ರಿಕೆಯೊಂದರಲ್ಲಿ ಭೋಜನಾ ನಂತರದ
ವಿಶ್ರಾಂತಿಯ ಸತ್ಪಲಗಳನ್ನು ಓದಿದ ಮೇಲೆ, ಈ ಅಭ್ಯಾಸವನ್ನು ಮಾಡಿಕೊಂಡಿದ್ದ.
ಅವತ್ತು ಮಧ್ಯಾಹ್ನ ಮಂಚದ ಮೇಲೆ ಅಡ್ಡಾದಾಗ ಎದೆಯಲ್ಲಿ ಒಂದು ತರಹ
ನೋವು ಕಾಣಿಸಿತು. ಒಂದರಕ್ಷಣ ಆ ನೋವು ಎಡತೋಳಿಗೆ ಹರಡಿ
ಬೆರಳುಗಳಿಗೂ ತಟ್ಟಿದಂತಾಯಿತು. ಎಲ್ಲಾ ಮಿಂಚಿನಂತೆ ಕ್ಷಣಾಂಶದಲ್ಲಿ
ಅನುಭವವಾಯಿತು. ತದನಂತರ ತೋಳನ ತರಹ ಚೆನ್ನಾಗಿಯೇ ಇದ್ದ. ಆದರೆ
ಡೈಜೆಸ್ಟ್ಗಳನ್ನು ಓದಿದ ವಿದ್ಯಾವಂತನಿಗೆ, ಅಂಜೈನಾ : ಕಾರೊನರಿ ಆಟಾಕ್ ;
ಇತ್ಯಾದಿಗಳ ಸ್ಮರಣೆ ಬಾರದೆ ಇರುತ್ತದೆಯೆ ? ಅವುಗಳೇನಾದರೂ ಇರಬಹುದೇ
ಎಂದು ಅನುಮಾನಿಸಿದ. ಮರುಕ್ಷಣದಲ್ಲೇ ನೆನಪಾಯಿತು : ಹಿಂದಿನ ರಾತ್ರಿ
ಪಾರ್ಟಿಗೆ ಹೋಗಿ ಹಸಿವು ಬಾಯಾರಿಕೆಗಳನ್ನು ಬಿರಿಯಾನಿ ಬ್ರಾಂದಿಗಳಿಂದ
ಕಂಠಪೂರ್ತಿ ಸಂತುಷ್ಟಿಪಡಿಸಿದ್ದು, ಅದರ ಪ್ರಭಾವದಿಂದಲೂ ಹೀಗಾಗಬಹುದು
ಎಂಬುದೂ ನರಸಪ್ಪನಿಗೆ ಗೊತ್ತು. ಅದನ್ನೂ ಡೈಜೆಸ್ಟ್ ಪತ್ರಿಕೆಗಳೂ ವಿವರಿಸಿದ್ದುವು.
ಏನೇ ಇರಲಿ ; ಮೊಳಕೆಯಲ್ಲೇ ಚಿವುಟಿಹಾಕಿದರೆ, ರೋಗವು ಪ್ರಬಲಗೊಳ್ಳುವುದಿಲ್ಲ.
ಮುಂಜಾಗ್ರತೆಯನ್ನು ವಹಿಸಿದರೆ ಎಂದಿಗೂ ಕ್ಷೇಮ. ಡಾಕ್ಟರ ಬಳಿಗೆ ಹೋಗಿ
ಪರೀಕ್ಷಿಸಿಕೊಳ್ಳೋಣ ಎಂದು ನರಸಪ್ಪ ಯೋಚಿಸಿದ. ತತ್ಕ್ಷಣ ಕಾರಿನಲ್ಲಿ ಡಾಕ್ಟರ
ಬಳಿಗೆ ಹೋದ.
ವಿವರವಾಗಿ ಪರೀಕ್ಷೆಯನ್ನು ಡಾಕ್ಟರು ಮಾಡಿದರು. ಪಾರ್ಟಿಯ ವೈಭವದ
ಚರಿತ್ರೆಯನ್ನೂ ಪಡೆದರು. 'ನಿನ್ನೆಯ ದಿನದ ಪಾರ್ಟಿಯ ಪ್ರಭಾವವೇ ಇದು.
ಅಂತಹ ಪಾರ್ಟಿಗಳಾದ ಮೇಲೆ ಪಿತ್ತಕೋಶಕ್ಕೆ ಹೆಚ್ಚು ತ್ರಾಸು ಆಗುತ್ತೆ. ಪಿತ್ತ
ಕೋಶಕ್ಕೆ ಸರಬರಾಜಾಗುವ ನರಗಳೂ, ಹೃದಯಕ್ಕೆ ಸರಬರಾಜಾಗುವ ನರಗಳೂ,
ಒಂದೇ ಬೊಂತೆಯಿಂದ ಹರಿಯುತ್ತವೆ. ಹಾಗಾಗಿ, ಕೆಲವು ವೇಳೆ ಪಿತ್ತಕೋಶವು
ಕೆರಳಿದಾಗ, ಹೃದಯದಲ್ಲಿದ್ದಂತೆ ನೋವು ಕಾಣಿಸಿಕೊಳ್ಳುತ್ತದೆ. ನಿನ್ನ ನಾಡಿ ಚೆನ್ನಾಗಿದೆ.
ಹೃದಯವು ಅಣಿಯಾಗಿದೆ. ಯಾವ ಗಾಬರಿಯೂ ಬೇಡ. ಒಂದು ಹೊತ್ತು
ಲಂಘಣ ಮಾಡು. ಕರಿದ ಪದಾರ್ಥಗಳನ್ನು ಒಂದೆರಡು ದಿನ ತಿನ್ನಬೇಡ,
ಎಲ್ಲವೂ ಸರಿಹೋಗುತ್ತದೆ' ಎಂದರು.<noinclude></noinclude>
s5og3lkb2o3dxwg8uecqyf612qelsgt
314750
314724
2026-05-01T15:49:29Z
Shreelatha.Halemane
7642
/* Validated */
314750
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|೭೨}}{{Right|ಮನಮಂಥನ}}
'''ಡೈಜೆಸ್ಟ್ ಓದುವ ನರಸಪ್ಪ'''
ವಿಧವಿಧ ಡೈಜೆಸ್ಟ್ ಪತ್ರಿಕೆಗಳನ್ನು ಓದುವ ಅಭ್ಯಾಸ ನರಸಪ್ಪನಿಗೆ ಸಾಕಷ್ಟು
ಸಂಪಾದಿಸುತ್ತಿದ್ದ ಇಂಜಿನಿಯರಿಂಗ್ ಕಂಟ್ರಾಕ್ಟರ್ ನರಸಪ್ಪನಿಗೆ ನಲವತ್ತರ ಪ್ರಾಯ.
ಮಧ್ಯಾಹ್ನ ಭೋಜನಾನಂತರ ಒಂದತ್ತು ನಿಮಿಷ ವಿಶ್ರಮಿಸಿಕೊಳ್ಳುವ ಅಭ್ಯಾಸ.
ಕೆಲವು ವರ್ಷಗಳ ಹಿಂದೆ ಡೈಜೆಸ್ಟ್ ಪತ್ರಿಕೆಯೊಂದರಲ್ಲಿ ಭೋಜನಾ ನಂತರದ
ವಿಶ್ರಾಂತಿಯ ಸತ್ಫಲಗಳನ್ನು ಓದಿದ ಮೇಲೆ, ಈ ಅಭ್ಯಾಸವನ್ನು ಮಾಡಿಕೊಂಡಿದ್ದ.
ಅವತ್ತು ಮಧ್ಯಾಹ್ನ ಮಂಚದ ಮೇಲೆ ಅಡ್ಡಾದಾಗ ಎದೆಯಲ್ಲಿ ಒಂದು ತರಹ
ನೋವು ಕಾಣಿಸಿತು. ಒಂದರಕ್ಷಣ ಆ ನೋವು ಎಡತೋಳಿಗೆ ಹರಡಿ
ಬೆರಳುಗಳಿಗೂ ತಟ್ಟಿದಂತಾಯಿತು. ಎಲ್ಲಾ ಮಿಂಚಿನಂತೆ ಕ್ಷಣಾಂಶದಲ್ಲಿ
ಅನುಭವವಾಯಿತು. ತದನಂತರ ತೋಳನ ತರಹ ಚೆನ್ನಾಗಿಯೇ ಇದ್ದ. ಆದರೆ
ಡೈಜೆಸ್ಟ್ಗಳನ್ನು ಓದಿದ ವಿದ್ಯಾವಂತನಿಗೆ, ಅಂಜೈನಾ : ಕಾರೊನರಿ ಆಟಾಕ್ ;
ಇತ್ಯಾದಿಗಳ ಸ್ಮರಣೆ ಬಾರದೆ ಇರುತ್ತದೆಯೆ ? ಅವುಗಳೇನಾದರೂ ಇರಬಹುದೇ
ಎಂದು ಅನುಮಾನಿಸಿದ. ಮರುಕ್ಷಣದಲ್ಲೇ ನೆನಪಾಯಿತು : ಹಿಂದಿನ ರಾತ್ರಿ
ಪಾರ್ಟಿಗೆ ಹೋಗಿ ಹಸಿವು ಬಾಯಾರಿಕೆಗಳನ್ನು ಬಿರಿಯಾನಿ ಬ್ರಾಂದಿಗಳಿಂದ
ಕಂಠಪೂರ್ತಿ ಸಂತುಷ್ಟಿಪಡಿಸಿದ್ದು, ಅದರ ಪ್ರಭಾವದಿಂದಲೂ ಹೀಗಾಗಬಹುದು
ಎಂಬುದೂ ನರಸಪ್ಪನಿಗೆ ಗೊತ್ತು. ಅದನ್ನೂ ಡೈಜೆಸ್ಟ್ ಪತ್ರಿಕೆಗಳೂ ವಿವರಿಸಿದ್ದುವು.
ಏನೇ ಇರಲಿ ; ಮೊಳಕೆಯಲ್ಲೇ ಚಿವುಟಿಹಾಕಿದರೆ, ರೋಗವು ಪ್ರಬಲಗೊಳ್ಳುವುದಿಲ್ಲ.
ಮುಂಜಾಗ್ರತೆಯನ್ನು ವಹಿಸಿದರೆ ಎಂದಿಗೂ ಕ್ಷೇಮ. ಡಾಕ್ಟರ ಬಳಿಗೆ ಹೋಗಿ
ಪರೀಕ್ಷಿಸಿಕೊಳ್ಳೋಣ ಎಂದು ನರಸಪ್ಪ ಯೋಚಿಸಿದ. ತತ್ಕ್ಷಣ ಕಾರಿನಲ್ಲಿ ಡಾಕ್ಟರ
ಬಳಿಗೆ ಹೋದ.
ವಿವರವಾಗಿ ಪರೀಕ್ಷೆಯನ್ನು ಡಾಕ್ಟರು ಮಾಡಿದರು. ಪಾರ್ಟಿಯ ವೈಭವದ
ಚರಿತ್ರೆಯನ್ನೂ ಪಡೆದರು. 'ನಿನ್ನೆಯ ದಿನದ ಪಾರ್ಟಿಯ ಪ್ರಭಾವವೇ ಇದು.
ಅಂತಹ ಪಾರ್ಟಿಗಳಾದ ಮೇಲೆ ಪಿತ್ತಕೋಶಕ್ಕೆ ಹೆಚ್ಚು ತ್ರಾಸು ಆಗುತ್ತೆ. ಪಿತ್ತ
ಕೋಶಕ್ಕೆ ಸರಬರಾಜಾಗುವ ನರಗಳೂ, ಹೃದಯಕ್ಕೆ ಸರಬರಾಜಾಗುವ ನರಗಳೂ,
ಒಂದೇ ಬೊಂತೆಯಿಂದ ಹರಿಯುತ್ತವೆ. ಹಾಗಾಗಿ, ಕೆಲವು ವೇಳೆ ಪಿತ್ತಕೋಶವು
ಕೆರಳಿದಾಗ, ಹೃದಯದಲ್ಲಿದ್ದಂತೆ ನೋವು ಕಾಣಿಸಿಕೊಳ್ಳುತ್ತದೆ. ನಿನ್ನ ನಾಡಿ ಚೆನ್ನಾಗಿದೆ.
ಹೃದಯವು ಅಣಿಯಾಗಿದೆ. ಯಾವ ಗಾಬರಿಯೂ ಬೇಡ. ಒಂದು ಹೊತ್ತು
ಲಂಘಣ ಮಾಡು. ಕರಿದ ಪದಾರ್ಥಗಳನ್ನು ಒಂದೆರಡು ದಿನ ತಿನ್ನಬೇಡ,
ಎಲ್ಲವೂ ಸರಿಹೋಗುತ್ತದೆ' ಎಂದರು.<noinclude></noinclude>
4ehb2aqad3sfdkckv5kzm6d83setkya
ಪುಟ:ಮನಮಂಥನ.pdf/೯೨
104
62539
314725
313935
2026-05-01T13:09:57Z
Shreesha Sharma
7840
/* Proofread */
314725
proofread-page
text/x-wiki
<noinclude><pagequality level="3" user="Shreesha Sharma" /></noinclude>ఆశంక
22
'ಬ್ಲಡ್ ಪ್ರೆಷರ್ ರೆಕಾರ್ಡ್ ಮಾಡಿದರಲ್ಲ ! ಎಷ್ಟಿತ್ತು ?' ಎಂದು ಡೈಜೆಸ್ಟ್
ನರಸಪ್ಪ ಕೇಳಿದ.
'ಈಗ ಬ್ಲಡ್ ಪ್ರೆಷರ್ ನೂರಾನಲವತ್ತು ಮತ್ತು ತೊಂಭತ್ತು ಇದೆ'.
ಅದೇನೂ ರೋಗಸೂಚಕವಲ್ಲ, ಆದರೂ ನಾಳೆ ಬೆಳಿಗ್ಗೆ ಬಂದು ಪರೀಕ್ಷೆ
ಮಾಡಿಸಿಕೊಂಡು ಹೋಗು' ಎಂದರು, ಡಾಕ್ಟರು. ಅವರಿಗೂ ಊಟಕ್ಕೆ ಹೋಗುವ
ಅವಸರ.
ಮನೆಗೆ ಹಿಂತಿರುಗುವಾಗ ನರಸಪ್ಪ ಯೋಚಿಸಿದ, ಡಾಕ್ಟರೇನೋ ಪೂರ್ಣ
ಪರೀಕ್ಷೆಮಾಡಿ, ಹೃದಯದ ತಾಪತ್ರಯವಾವುದೂ ಇಲ್ಲ ಎಂದು ಹೇಳಿದರು,
ದಿಟ. ಬ್ಲಡ್ ಪ್ರೆಷರ್ ಕೂಡ ನನ್ನ ವಯಸ್ಸಿಗೆ ಸರಿಯಾಗಿದೆ ಎಂದು ಹೇಳಿದರು.
ಆದರೆ ನಾಳೆ ಬೆಳಿಗ್ಗೆ ತಿರುಗಿ ಬಂದು ಪರೀಕ್ಷೆ ಮಾಡಿಸಿಕೊಂಡು ಹೋಗು
ಅಂತ ಏಕೆಂದರು ? ಬ್ಲಡ್ ಪ್ರೆಷರ್ ಏನಾದರೂ ಹೆಚ್ಚಾಗಿದ್ದು ; ಇದ್ದುದನ್ನು
ಇದ್ದಹಾಗೆ ಹೇಳಿದರೆ ನನಗೆ ಗಾಬರಿಯಾಗಬಹುದು ಅಂತ ಸುಳ್ಳೇನಾದರೂ
ಹೇಳಿರಬಹುದೆ? ಈ ಸಂಶಯವು ಹೆಡೆಯೆತ್ತಿತು.
ಹಿಂತಿರುಗುತ್ತಿದ್ದ ರಸ್ತೆಯಲ್ಲಿ ದವಾಖಾನೆಯ ಬೋರ್ಡೊಂದು ಡಿಖಾವಾಗಿ
ಕಾಣಿಸಿತು. ದವಾಖಾನೆಯ ಬಾಗಿಲೂ ತೆರೆದಿತ್ತು. ಈ ಡಾಕ್ಟರ ಹತ್ತಿರವೂ ಬ್ಲಡ್
ಪ್ರೆಷರ್ ಪರೀಕ್ಷಿಸೋಣ. ಇವರು ಅಪರಿಚಿತರು. ಇದ್ದುದನ್ನು ಇದ್ದ ಹಾಗೆಯೇ
ಹೇಳಬಹುದು ; ಎಂದು ಯೋಚಿಸಿದ. ಅಲ್ಲಿ ಕಾರು ನಿಲ್ಲಿಸಿ ಒಳಕ್ಕೆ ನಡೆದ
'ನನ್ನ ಬ್ಲಡ್ಪ್ರೆಷರ್ ಎಷ್ಟಿದೆ ನೋಡಿ. ಡಾಕ್ಟರೇ' ಎಂದು ಕೇಳಿದ. ಕಾರಿನಲ್ಲಿ
ಬಂದಿಳಿದ ರೋಗಿಯನ್ನು ಯಾವ ಖಾಸಗಿ ಡಾಕ್ಟರಾಗಲೀ ತೃಪ್ತಿಪಡಿಸಲೇ
ಬೇಕು. ಏನು, ಎತ್ತ, ಏಕೆ, ಎಂದು ಕೇಳಬೇಕ್ಯಾಕೆ ? ಬ್ಲಡ್ ಪ್ರೆಷರ್ ಪೇಷಂಟರ
ಬೇಕು. ರೆಕಾರ್ಡ್ ಮಾಡಿದರೆ ನನ್ನ ಹೊಣೆ ತೀರಿತು, ಎಂದುಕೊಂಡು ಡಾಕ್ಟರು,
ಬ್ಲಡ್ಪ್ರೆಷರ್ ರೆಕಾರ್ಡ್ ಮಾಡಿದರು. 'ನೂರಾ ಅರವತ್ತು ಮತ್ತು ನೂರು ಇದೆ.
ನಿಮ್ಮ ವಯಸ್ಸಿಗೆ ಸರಿಯಾಗೇ ಇದೆ' ಎಂದರು ಡಾಕ್ಟರು. 'ಥ್ಯಾಂಕ್ಯೂ ಡಾಕ್ಟರ್'
ಅಂತ ನರಸಪ್ಪ ಹೇಳಿ, ಫೀಜನ್ನಿಟ್ಟು ಕಾರಿಗೆ ಬಂದ. ಕುಳಿತು ಮನೆಯತ್ತ
ಹೊರಟ.
'ನಾನಂದುಕೊಂಡಿದ್ದೇ ಸರಿ. ಮನೆ ಡಾಕ್ಟರು ನಿಜ ಸಂಗತಿಯನ್ನು ಮರೆ
ಮಾಚಿದ್ದಾರೆ, ನನ್ನ ಹಿತೈಷಿಗಳೇ ಹೌದು. ಆದರೆ ಇದ್ದುದನ್ನು ಇದ್ದ ಹಾಗೆಯೇ
ಹೇಳಿ, ಸೂಕ್ತ ಚಿಕಿತ್ಸೆಯನ್ನು ನಡೆಸಿದ್ದರೆ ಚೆನ್ನಾಗಿರುತ್ತಿತ್ತು. 'ಲಂಘಣ ಮಾಡು ;
ಜಿಡ್ಡು ತಿನ್ನಬೇಡ, ಅಂತ ಅಡುಗೂಲಜ್ಜಿ ಹೇಳುವಹಾಗೆ ಹೇಳಿದರಲ್ಲ !” ಎಂದಂದು
ಕೊಂಡ.<noinclude></noinclude>
jak2b9lmo4nve0hvrgn9gyl23qvjrms
314749
314725
2026-05-01T15:47:50Z
Shreelatha.Halemane
7642
/* Validated */
314749
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|ಆತಂಕ}}{{Right|೭೩}}
'ಬ್ಲಡ್ ಪ್ರೆಷರ್ ರೆಕಾರ್ಡ್ ಮಾಡಿದರಲ್ಲ ! ಎಷ್ಟಿತ್ತು ?' ಎಂದು ಡೈಜೆಸ್ಟ್
ನರಸಪ್ಪ ಕೇಳಿದ.
'ಈಗ ಬ್ಲಡ್ ಪ್ರೆಷರ್ ನೂರಾನಲವತ್ತು ಮತ್ತು ತೊಂಭತ್ತು ಇದೆ'.
ಅದೇನೂ ರೋಗಸೂಚಕವಲ್ಲ, ಆದರೂ ನಾಳೆ ಬೆಳಿಗ್ಗೆ ಬಂದು ಪರೀಕ್ಷೆ
ಮಾಡಿಸಿಕೊಂಡು ಹೋಗು' ಎಂದರು, ಡಾಕ್ಟರು. ಅವರಿಗೂ ಊಟಕ್ಕೆ ಹೋಗುವ
ಅವಸರ.
ಮನೆಗೆ ಹಿಂತಿರುಗುವಾಗ ನರಸಪ್ಪ ಯೋಚಿಸಿದ, ಡಾಕ್ಟರೇನೋ ಪೂರ್ಣ
ಪರೀಕ್ಷೆಮಾಡಿ, ಹೃದಯದ ತಾಪತ್ರಯವಾವುದೂ ಇಲ್ಲ ಎಂದು ಹೇಳಿದರು,
ದಿಟ. ಬ್ಲಡ್ ಪ್ರೆಷರ್ ಕೂಡ ನನ್ನ ವಯಸ್ಸಿಗೆ ಸರಿಯಾಗಿದೆ ಎಂದು ಹೇಳಿದರು.
ಆದರೆ ನಾಳೆ ಬೆಳಿಗ್ಗೆ ತಿರುಗಿ ಬಂದು ಪರೀಕ್ಷೆ ಮಾಡಿಸಿಕೊಂಡು ಹೋಗು
ಅಂತ ಏಕೆಂದರು ? ಬ್ಲಡ್ ಪ್ರೆಷರ್ ಏನಾದರೂ ಹೆಚ್ಚಾಗಿದ್ದು ; ಇದ್ದುದನ್ನು
ಇದ್ದಹಾಗೆ ಹೇಳಿದರೆ ನನಗೆ ಗಾಬರಿಯಾಗಬಹುದು ಅಂತ ಸುಳ್ಳೇನಾದರೂ
ಹೇಳಿರಬಹುದೆ? ಈ ಸಂಶಯವು ಹೆಡೆಯೆತ್ತಿತು.
ಹಿಂತಿರುಗುತ್ತಿದ್ದ ರಸ್ತೆಯಲ್ಲಿ ದವಾಖಾನೆಯ ಬೋರ್ಡೊಂದು ಡಿಖಾವಾಗಿ
ಕಾಣಿಸಿತು. ದವಾಖಾನೆಯ ಬಾಗಿಲೂ ತೆರೆದಿತ್ತು. ಈ ಡಾಕ್ಟರ ಹತ್ತಿರವೂ ಬ್ಲಡ್
ಪ್ರೆಷರ್ ಪರೀಕ್ಷಿಸೋಣ. ಇವರು ಅಪರಿಚಿತರು. ಇದ್ದುದನ್ನು ಇದ್ದ ಹಾಗೆಯೇ
ಹೇಳಬಹುದು ; ಎಂದು ಯೋಚಿಸಿದ. ಅಲ್ಲಿ ಕಾರು ನಿಲ್ಲಿಸಿ ಒಳಕ್ಕೆ ನಡೆದ
'ನನ್ನ ಬ್ಲಡ್ಪ್ರೆಷರ್ ಎಷ್ಟಿದೆ ನೋಡಿ. ಡಾಕ್ಟರೇ' ಎಂದು ಕೇಳಿದ. ಕಾರಿನಲ್ಲಿ
ಬಂದಿಳಿದ ರೋಗಿಯನ್ನು ಯಾವ ಖಾಸಗಿ ಡಾಕ್ಟರಾಗಲೀ ತೃಪ್ತಿಪಡಿಸಲೇ
ಬೇಕು. ಏನು, ಎತ್ತ, ಏಕೆ, ಎಂದು ಕೇಳಬೇಕ್ಯಾಕೆ ? ಬ್ಲಡ್ ಪ್ರೆಷರ್ ಪೇಷಂಟರ
ಬೇಕು. ರೆಕಾರ್ಡ್ ಮಾಡಿದರೆ ನನ್ನ ಹೊಣೆ ತೀರಿತು, ಎಂದುಕೊಂಡು ಡಾಕ್ಟರು,
ಬ್ಲಡ್ಪ್ರೆಷರ್ ರೆಕಾರ್ಡ್ ಮಾಡಿದರು. 'ನೂರಾ ಅರವತ್ತು ಮತ್ತು ನೂರು ಇದೆ.
ನಿಮ್ಮ ವಯಸ್ಸಿಗೆ ಸರಿಯಾಗೇ ಇದೆ' ಎಂದರು ಡಾಕ್ಟರು. 'ಥ್ಯಾಂಕ್ಯೂ ಡಾಕ್ಟರ್'
ಅಂತ ನರಸಪ್ಪ ಹೇಳಿ, ಫೀಜನ್ನಿಟ್ಟು ಕಾರಿಗೆ ಬಂದ. ಕುಳಿತು ಮನೆಯತ್ತ
ಹೊರಟ.
'ನಾನಂದುಕೊಂಡಿದ್ದೇ ಸರಿ. ಮನೆ ಡಾಕ್ಟರು ನಿಜ ಸಂಗತಿಯನ್ನು ಮರೆ
ಮಾಚಿದ್ದಾರೆ, ನನ್ನ ಹಿತೈಷಿಗಳೇ ಹೌದು. ಆದರೆ ಇದ್ದುದನ್ನು ಇದ್ದ ಹಾಗೆಯೇ
ಹೇಳಿ, ಸೂಕ್ತ ಚಿಕಿತ್ಸೆಯನ್ನು ನಡೆಸಿದ್ದರೆ ಚೆನ್ನಾಗಿರುತ್ತಿತ್ತು. 'ಲಂಘಣ ಮಾಡು ;
ಜಿಡ್ಡು ತಿನ್ನಬೇಡ, ಅಂತ ಅಡುಗೂಲಜ್ಜಿ ಹೇಳುವಹಾಗೆ ಹೇಳಿದರಲ್ಲ !” ಎಂದಂದು
ಕೊಂಡ.<noinclude></noinclude>
pe4nss5por337nv8c24pfvjx1xoj2v1
ಪುಟ:ಮನಮಂಥನ.pdf/೯೩
104
62540
314726
313936
2026-05-01T13:10:39Z
Shreesha Sharma
7840
/* Proofread */
314726
proofread-page
text/x-wiki
<noinclude><pagequality level="3" user="Shreesha Sharma" /></noinclude>29
ಮನಮಂಥನ
ಸರಿ ! ಆ ದಿನದಿಂದ ದಿನಕ್ಕೆ ಇಬ್ಬರು ಹೊಸ ಡಾಕ್ಟರುಗಳ ಬಳಿ ಹೋಗಿ
ಬ್ಲಡ್ ಪ್ರೆಷರ್ ರೆಕಾರ್ಡ್ ಮಾಡಿಸುವುದಕ್ಕೆ ಆರಂಭಿಸಿದ. ಹಳೆಯ ಹರಕಲು
ಬಟ್ಟೆಗಳನ್ನು ಬಡವನಂತೆ ಹಾಕಿಕೊಂಡು, ಛದ್ಮವೇಷಧಾರಿಯಾಗಿ ಸರ್ಕಾರಿ
ಆಸ್ಪತ್ರೆಗಳಿಗೆ ಹೋಗಿ ಬ್ಲಡ್ ಪ್ರೆಷರ್ ರೆಕಾರ್ಡ್ ಮಾಡಿಸಿಕೊಳ್ಳಲು ತೊಡಗಿದ.
ಬಡವರ ಹತ್ತಿರ ಡಾಕ್ಟರು ಸುಳ್ಳು ಹೇಳುವುದಿಲ್ಲ. ಅದರಿಂದ ಅವರಿಗೇನೂ
ಲಾಭವಿಲ್ಲ ಎಂದೊಂದು ಹುಚ್ಚು ನಂಬಿಕೆ, ನರಸಪ್ಪನಿಗೆ ಒಂದೊಂದು ದಿವಸ
ಒಂದೊಂದು ಪ್ರಮಾಣದ ಬ್ಲಡ್ ಪ್ರೆಷರ್.
ಕಳೆದ ಮೂರು ವರ್ಷಗಳಿಂದ ಎದೆಯ ಛಳುಕಾಗಲಿ, ತೋಳು
ಮಿಡಿಯುವುದಾಗಲೀ, ಪುನಃ ಆಗಿಲ್ಲ. ಆದರೂ ಒಬ್ಬಿಬ್ಬರ ಹತ್ತಿರ ಹೋಗಿ
ಬ್ಲಡ್ಪ್ರೆಷರ್ ಅಳತೆ ಹಾಕಿಸದೇ ಇದ್ದರೆ, ಉಂಡ ಅನ್ನ ಅವನ ಮೈ ಹತ್ತುವಂತಿರಲಿಲ್ಲ.
ಬ್ಲಡ್ಪ್ರೆಷರಿನ ಆತಂಕವು ಅವನನ್ನು ದೆವ್ವ ಹಿಡಿದಂತೆ ಹಿಡಿದಿದೆ. ಆದರೆ ಪುಟಾಣಿ
ದೆವ್ವ ಅದು. ಕಂಟ್ರಾಕ್ಟ್ ಕೆಲಸವನ್ನು ಸುಸೂತ್ರವಾಗಿ ಮಾಡುತ್ತಿದ್ದಾನೆ. ಸಂಸಾರವನ್ನೂ ಪಗದಸ್ತಾಗಿ ನಡೆಸುತ್ತಿದ್ದಾನೆ. ಆದರೂ ದಪ್ಪ ನೋಟು ಪುಸ್ತಕವೊಂದರಲ್ಲಿ ದಿನದಿನವೂ ಎರಡು ಮೂರು ಬಾರಿ ವ್ಯತ್ಯಾಸವಾಗುತ್ತಿರುವ ಬ್ಲಡ್ ಪ್ರೆಷರ್ ಸಂಖ್ಯೆಗಳನ್ನು ಜಾತಕದ ಕುಂಡಲಿ ಬರೆದ ಹಾಗೆ ಬರೆದಿಡುತ್ತಿದ್ದಾನೆ. ೪೩-೪೪ರ ಪ್ರಾಯದಲ್ಲೇ ಉಯಿಲು ಬರೆದಿಡಲಾರಂಭಿಸಿದ್ದಾನೆ. ತಿಂಗಳು ತಿಂಗಳಿಗೂ ಅದನ್ನು
ಬದಲಾಯಿಸುತ್ತಿದ್ದಾನೆ.
ಬಿರಿಯಾನಿ ಬ್ರಾಂದಿ ಪಾರ್ಟಿಗಳಿಗೆ ಸಾಮಾನ್ಯವಾಗಿ ಹೋಗುವುದಿಲ್ಲ.
ಅತ್ಯಗತ್ಯವಾಗಿ ಹೋಗಬೇಕಾದಾಗ ಬಹಳ ಎಚ್ಚರದಿಂದ ತುತ್ತಿಗೆ ಮುತ್ತು ಕೊಡುತ್ತಾನೆ.
ಕರಿದ ಪದಾರ್ಥಗಳನ್ನು ಹೆಚ್ಚು ತಿನ್ನುವುದಿಲ್ಲ. ಬ್ಲಡ್ ಪ್ರೆಷರಿನ ಪುಟಾಣಿ ಆತಂಕವು
ಆರೋಗ್ಯಕರ ಜೀವನವನ್ನು ನಡೆಸುವಂತೆ ಅವನನ್ನು ಬೆದರಿಸಿಟ್ಟಿದೆ.
ಆದರೆ ಅವನ ಜೀವನದಲ್ಲಿ, ಬ್ಲಡ್ ಪ್ರೆಷರನ್ನು ಅಳತೆ ಹಾಕಿಸುವ ಚಟ
ಕಾಲು ಹಾಕಿಕೊಂಡಿದೆ. ಈ ಚಟವು ಉಲ್ಬಣಗೊಂಡರೆ, ಕೆಲವು ವರ್ಷಗಳಲ್ಲಿ,
ಆತಂಕದಿಂದಲೇ ಬ್ಲಡ್ ಪ್ರೆಷರ್ ಹೆಚ್ಚಿ ಬ್ಲಡ್ ಪ್ರೆಷರ್ ರೋಗವು
ಕಾಣಿಸಿಕೊಳ್ಳಬಹುದು. ಆದರೆ ಈ ತನಕ ಆರೋಗ್ಯವಾಗಿಯೇ ಇದ್ದಾನೆ.
'ತಿರುಗಿ ನಾಳೆ ಬೆಳಿಗ್ಗೆ ಬಂದು ಕ್ಲಡ್ಪ್ರೆಷರ್ ನೋಡಿಸಿಕೊಂಡು ಹೋಗು'
ಎಂದು ಮನೆ ವೈದ್ಯರು ಮೊದಲಸಲ ಹೇಳಿದ್ದು ತಪ್ಪೇ? ಇಲ್ಲವೇ ಇಲ್ಲ. ಆದರೆ
ಡಾಕ್ಟರಂದುದು ಆತಂಕಕ್ಕೆ ಅಸ್ತಿಭಾರವನ್ನು ಹಾಕಿತು. ಏಕೆಂದರೆ ಡೈಜೆಸ್ಟ್ ಓದಿದ
ಮನಸ್ಸು ಆತಂಕವು ಬೇರೂರಲು ಅಣಿಯಾಗಿತ್ತು. ನರಸಪ್ಪನ ಸಂಶಯ ಪ್ರವೃತ್ತಿಯೂ
ಇದಕ್ಕೆ ಬೆಂಬಲ ಕೊಟ್ಟಿತು.<noinclude></noinclude>
54pf1jngper2tgohngigf8g5km593z8
314748
314726
2026-05-01T15:45:52Z
Shreelatha.Halemane
7642
/* Validated */
314748
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|೭೪}}{{Right|ಮನಮಂಥನ}}
ಸರಿ ! ಆ ದಿನದಿಂದ ದಿನಕ್ಕೆ ಇಬ್ಬರು ಹೊಸ ಡಾಕ್ಟರುಗಳ ಬಳಿ ಹೋಗಿ
ಬ್ಲಡ್ ಪ್ರೆಷರ್ ರೆಕಾರ್ಡ್ ಮಾಡಿಸುವುದಕ್ಕೆ ಆರಂಭಿಸಿದ. ಹಳೆಯ ಹರಕಲು
ಬಟ್ಟೆಗಳನ್ನು ಬಡವನಂತೆ ಹಾಕಿಕೊಂಡು, ಛದ್ಮವೇಷಧಾರಿಯಾಗಿ ಸರ್ಕಾರಿ
ಆಸ್ಪತ್ರೆಗಳಿಗೆ ಹೋಗಿ ಬ್ಲಡ್ ಪ್ರೆಷರ್ ರೆಕಾರ್ಡ್ ಮಾಡಿಸಿಕೊಳ್ಳಲು ತೊಡಗಿದ.
ಬಡವರ ಹತ್ತಿರ ಡಾಕ್ಟರು ಸುಳ್ಳು ಹೇಳುವುದಿಲ್ಲ. ಅದರಿಂದ ಅವರಿಗೇನೂ
ಲಾಭವಿಲ್ಲ ಎಂದೊಂದು ಹುಚ್ಚು ನಂಬಿಕೆ, ನರಸಪ್ಪನಿಗೆ ಒಂದೊಂದು ದಿವಸ
ಒಂದೊಂದು ಪ್ರಮಾಣದ ಬ್ಲಡ್ ಪ್ರೆಷರ್.
ಕಳೆದ ಮೂರು ವರ್ಷಗಳಿಂದ ಎದೆಯ ಛಳುಕಾಗಲಿ, ತೋಳು
ಮಿಡಿಯುವುದಾಗಲೀ, ಪುನಃ ಆಗಿಲ್ಲ. ಆದರೂ ಒಬ್ಬಿಬ್ಬರ ಹತ್ತಿರ ಹೋಗಿ
ಬ್ಲಡ್ಪ್ರೆಷರ್ ಅಳತೆ ಹಾಕಿಸದೇ ಇದ್ದರೆ, ಉಂಡ ಅನ್ನ ಅವನ ಮೈ ಹತ್ತುವಂತಿರಲಿಲ್ಲ.
ಬ್ಲಡ್ಪ್ರೆಷರಿನ ಆತಂಕವು ಅವನನ್ನು ದೆವ್ವ ಹಿಡಿದಂತೆ ಹಿಡಿದಿದೆ. ಆದರೆ ಪುಟಾಣಿ
ದೆವ್ವ ಅದು. ಕಂಟ್ರಾಕ್ಟ್ ಕೆಲಸವನ್ನು ಸುಸೂತ್ರವಾಗಿ ಮಾಡುತ್ತಿದ್ದಾನೆ. ಸಂಸಾರವನ್ನೂ ಪಗದಸ್ತಾಗಿ ನಡೆಸುತ್ತಿದ್ದಾನೆ. ಆದರೂ ದಪ್ಪ ನೋಟು ಪುಸ್ತಕವೊಂದರಲ್ಲಿ ದಿನದಿನವೂ ಎರಡು ಮೂರು ಬಾರಿ ವ್ಯತ್ಯಾಸವಾಗುತ್ತಿರುವ ಬ್ಲಡ್ ಪ್ರೆಷರ್ ಸಂಖ್ಯೆಗಳನ್ನು ಜಾತಕದ ಕುಂಡಲಿ ಬರೆದ ಹಾಗೆ ಬರೆದಿಡುತ್ತಿದ್ದಾನೆ. ೪೩-೪೪ರ ಪ್ರಾಯದಲ್ಲೇ ಉಯಿಲು ಬರೆದಿಡಲಾರಂಭಿಸಿದ್ದಾನೆ. ತಿಂಗಳು ತಿಂಗಳಿಗೂ ಅದನ್ನು
ಬದಲಾಯಿಸುತ್ತಿದ್ದಾನೆ.
ಬಿರಿಯಾನಿ ಬ್ರಾಂದಿ ಪಾರ್ಟಿಗಳಿಗೆ ಸಾಮಾನ್ಯವಾಗಿ ಹೋಗುವುದಿಲ್ಲ.
ಅತ್ಯಗತ್ಯವಾಗಿ ಹೋಗಬೇಕಾದಾಗ ಬಹಳ ಎಚ್ಚರದಿಂದ ತುತ್ತಿಗೆ ಮುತ್ತು ಕೊಡುತ್ತಾನೆ.
ಕರಿದ ಪದಾರ್ಥಗಳನ್ನು ಹೆಚ್ಚು ತಿನ್ನುವುದಿಲ್ಲ. ಬ್ಲಡ್ ಪ್ರೆಷರಿನ ಪುಟಾಣಿ ಆತಂಕವು
ಆರೋಗ್ಯಕರ ಜೀವನವನ್ನು ನಡೆಸುವಂತೆ ಅವನನ್ನು ಬೆದರಿಸಿಟ್ಟಿದೆ.
ಆದರೆ ಅವನ ಜೀವನದಲ್ಲಿ, ಬ್ಲಡ್ ಪ್ರೆಷರನ್ನು ಅಳತೆ ಹಾಕಿಸುವ ಚಟ
ಕಾಲು ಹಾಕಿಕೊಂಡಿದೆ. ಈ ಚಟವು ಉಲ್ಬಣಗೊಂಡರೆ, ಕೆಲವು ವರ್ಷಗಳಲ್ಲಿ,
ಆತಂಕದಿಂದಲೇ ಬ್ಲಡ್ ಪ್ರೆಷರ್ ಹೆಚ್ಚಿ ಬ್ಲಡ್ ಪ್ರೆಷರ್ ರೋಗವು
ಕಾಣಿಸಿಕೊಳ್ಳಬಹುದು. ಆದರೆ ಈ ತನಕ ಆರೋಗ್ಯವಾಗಿಯೇ ಇದ್ದಾನೆ.
'ತಿರುಗಿ ನಾಳೆ ಬೆಳಿಗ್ಗೆ ಬಂದು ಬ್ಲಡ್ಪ್ರೆಷರ್ ನೋಡಿಸಿಕೊಂಡು ಹೋಗು'
ಎಂದು ಮನೆ ವೈದ್ಯರು ಮೊದಲಸಲ ಹೇಳಿದ್ದು ತಪ್ಪೇ? ಇಲ್ಲವೇ ಇಲ್ಲ. ಆದರೆ
ಡಾಕ್ಟರಂದುದು ಆತಂಕಕ್ಕೆ ಅಸ್ತಿಭಾರವನ್ನು ಹಾಕಿತು. ಏಕೆಂದರೆ ಡೈಜೆಸ್ಟ್ ಓದಿದ
ಮನಸ್ಸು ಆತಂಕವು ಬೇರೂರಲು ಅಣಿಯಾಗಿತ್ತು. ನರಸಪ್ಪನ ಸಂಶಯ ಪ್ರವೃತ್ತಿಯೂ
ಇದಕ್ಕೆ ಬೆಂಬಲ ಕೊಟ್ಟಿತು.<noinclude></noinclude>
0vnn237dyv5cszd88bzuee1jajpocvj
ಪುಟ:ಮನಮಂಥನ.pdf/೯೪
104
62541
314727
313937
2026-05-01T13:11:43Z
Shreesha Sharma
7840
/* Proofread */
314727
proofread-page
text/x-wiki
<noinclude><pagequality level="3" user="Shreesha Sharma" /></noinclude>ಆತಂಕ
ನಿಜವಾಗಿ ಬ್ಲಡ್ ಪ್ರೆಷರ್ ಬೇನೆಯಿಂದ ನರಳುವವರು ಕೂಡ, ನರಸಪ್ಪನಷ್ಟು
ಬೆದರುವುದಿಲ್ಲ. ಬೇನೆಗಿಂತಲೂ, ಬೇನೆಯು ಬಂದುಬಿಡ್ತಪ್ಪ ಎನ್ನುವ ಭಯವೇ,
ಹೆಚ್ಚು ಕಾಟ ಕೊಡುತ್ತದೆ.
ವೈದ್ಯಜನಿಕ ಆತಂಕವಿದು. ಆದರೆ ಇದನ್ನು ತಪ್ಪಿಸುವ ಬಗೆ ಹೇಗೆ?
ನರಸಪ್ಪನ ಮನೆ ವೈದ್ಯರು ದಿಟವನ್ನೇ ಹೇಳಿದ್ದರು. ಸಂಶಯಾತ್ಮಾ ನರಸಪ್ಪದಲ್ಲಿ
ಈ ಪರಿಣಾಮವಾಯಿತು. ಪರಿಹಾರ ! ಸಂಶಯವು ನಿವಾರಣೆಯಾಗುವಂತೆ
ಪೂರ್ಣ ಜ್ಞಾನಾರ್ಜನೆ. ಅರ್ಧಜ್ಞಾನವು ಎಂದೂ ಅಪಾಯಕಾರಿ,
'''ಕ್ಯಾನ್ಸರಿನ ಕಪಿನೀಪತಿ'''
ಕ್ಯಾನ್ಸರ್ ರೋಗದಂತಹ ದರಿದ್ರ ಬೇನೆ ಮತ್ತೆ ಯಾವುದೂ ಇರಲಾರದು.
ಕ್ಯಾನ್ಸರ್ ಎನ್ನುವ ಹೆಸರು, ಕರ್ಕಾಟಕ ರಾಶಿಯನ್ನು ಸೂಚಿಸುವ ಕರ್ಕಾಟಕವೆಂಬ
ಎಂಟು ಕೊಂಡಿಗಳುಳ್ಳ ಅವುಗಳಿಂದ ಬಲು ಭದ್ರವಾಗಿ ಕಚ್ಚಿ ಹಿಡಿಯುವ
ಪ್ರಾಣಿಯನ್ನು ಈ ಬೇನೆಗೆ ಹೋಲಿಸಿದ್ದುದರಿಂದಲೇ, ದೇಹದ ಯಾವುದಾದರೂ
ಒಂದು ಅಂಗದಲ್ಲಿ ಇದು ಸಣ್ಣ ಪ್ರಮಾಣದಲ್ಲಿ ಪ್ರಾರಂಭವಾಗುತ್ತದೆ. ಅನಂತರ
ಎಡೆತಡೆಯಿಲ್ಲದೆ ಬೆಳೆಯುತ್ತಾ ಹೋಗುತ್ತದೆ. ಸುತ್ತುಮುತ್ತಲಿನ ಸರ್ವ
ಟಿಷ್ಯಗಳಲ್ಲಿಯೂ ಬೇರೂರುತ್ತದೆ. ತನ್ನ ಬೆಳವಣಿಗೆಗೆ ಅಗತ್ಯವಾದ
ಆಹಾರಪದಾರ್ಥಗಳನ್ನು ತಾನು ನೆಲೆಸಿದ ದೇಹದಿಂದ ಕ್ಯಾನ್ಸರ್
ಹೀರಲಾರಂಭಿಸುತ್ತದೆ. ಕಡೆಗೆ ದೇಹವೇ ಹಿಪ್ಪೆ ಹೀರೇಕಾಯಾಗಿಬಿಡುತ್ತದೆ. ಸಾವು
ಬಂದಾಗಲೇ ಬೇನೆಯಿಂದ ಮುಕ್ತಿ, ಈ ಅಂತರದಲ್ಲಿ ರೋಗಿಯನ್ನು
ನರಕಯಾತನೆಗೆ ಗುರಿಪಡಿಸುತ್ತದೆ. ಈ ಬೇನೆಯಿಂದ ತೀವ್ರವಾಗಿ
ನರಳುತ್ತಿರುವವರನ್ನು ಕಂಡರೆ, ಯಾವ ಕಷ್ಟವನ್ನಾದರೂ ದೇವರು ಕೊಡಲಿ,
ಆದರೆ ಇದೊಂದು ಬೇನೆಯು ಬೇಡ ಎನ್ನುವಂತಾಗುತ್ತದೆ.
ಆದರೆ ಈ ಬೇನೆಯ ಮೊದಮೊದಲ ಹಂತದಲ್ಲಿ, ಸೂಕ್ತ ಶಸ್ತ್ರಚಿಕಿತ್ಸೆಯಿಂದ
ಎಕ್ಸ್ರೇ ಮತ್ತು ರೇಡಿಯಂಗಳಿಂದ, ಮತ್ತು ಹಲವು ಔಷಧಿಗಳಿಂದ,
ಸಂಪೂರ್ಣವಾಗಿ ಗುಣಪಡಿಸಬಹುದು. ಹಾಗೆ ಯಾಕೆ ಚಿಕಿತ್ಸೆಯನ್ನು ಮೊದಮೊದಲ
ಹಂತದಲ್ಲಿ ಮಾಡುವುದಿಲ್ಲ ? ಬೇನೆಯ ಮೊದಲ ಹಂತದಲ್ಲಿ ರೋಗಿಗೆ ಯಾವ
ವಿಶೇಷ ತೊಂದರೆಯೂ ಆಗುವುದಿಲ್ಲ. ಆದುದರಿಂದ ಅವ ಡಾಕ್ಟರ ಬಳಿಗೆ ಏಕೆ
ಹೋಗುತ್ತಾನೆ? ಹೋಗುವುದಿಲ್ಲ. ರೋಗವು ಬಲಿತ ಮೇಲೆ ಡಾಕ್ಟರನ್ನು ಕಾಣುತ್ತಾನೆ.
ಬಲಿತ ಆ ಹಂತದಲ್ಲಿ ಚಿಕಿತ್ಸೆಯು ಶಮನ ಮಾಡಬಹುದೇ ವಿನಹಾ ಗುಣ
ಪಡಿಸುವುದಿಲ್ಲ.<noinclude></noinclude>
mc560arz0mh1wdy6cul187n90gayasp
314747
314727
2026-05-01T15:43:49Z
Shreelatha.Halemane
7642
/* Validated */
314747
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|ಆತಂಕ}}{{Right|೭೫}}
ನಿಜವಾಗಿ ಬ್ಲಡ್ ಪ್ರೆಷರ್ ಬೇನೆಯಿಂದ ನರಳುವವರು ಕೂಡ, ನರಸಪ್ಪನಷ್ಟು
ಬೆದರುವುದಿಲ್ಲ. ಬೇನೆಗಿಂತಲೂ, ಬೇನೆಯು ಬಂದುಬಿಡ್ತಪ್ಪ ಎನ್ನುವ ಭಯವೇ,
ಹೆಚ್ಚು ಕಾಟ ಕೊಡುತ್ತದೆ.
ವೈದ್ಯಜನಿಕ ಆತಂಕವಿದು. ಆದರೆ ಇದನ್ನು ತಪ್ಪಿಸುವ ಬಗೆ ಹೇಗೆ?
ನರಸಪ್ಪನ ಮನೆ ವೈದ್ಯರು ದಿಟವನ್ನೇ ಹೇಳಿದ್ದರು. ಸಂಶಯಾತ್ಮಾ ನರಸಪ್ಪದಲ್ಲಿ
ಈ ಪರಿಣಾಮವಾಯಿತು. ಪರಿಹಾರ ! ಸಂಶಯವು ನಿವಾರಣೆಯಾಗುವಂತೆ
ಪೂರ್ಣ ಜ್ಞಾನಾರ್ಜನೆ. ಅರ್ಧಜ್ಞಾನವು ಎಂದೂ ಅಪಾಯಕಾರಿ,
'''ಕ್ಯಾನ್ಸರಿನ ಕಪಿನೀಪತಿ'''
ಕ್ಯಾನ್ಸರ್ ರೋಗದಂತಹ ದರಿದ್ರ ಬೇನೆ ಮತ್ತೆ ಯಾವುದೂ ಇರಲಾರದು.
ಕ್ಯಾನ್ಸರ್ ಎನ್ನುವ ಹೆಸರು, ಕರ್ಕಾಟಕ ರಾಶಿಯನ್ನು ಸೂಚಿಸುವ ಕರ್ಕಾಟಕವೆಂಬ
ಎಂಟು ಕೊಂಡಿಗಳುಳ್ಳ ಅವುಗಳಿಂದ ಬಲು ಭದ್ರವಾಗಿ ಕಚ್ಚಿ ಹಿಡಿಯುವ
ಪ್ರಾಣಿಯನ್ನು ಈ ಬೇನೆಗೆ ಹೋಲಿಸಿದ್ದುದರಿಂದಲೇ, ದೇಹದ ಯಾವುದಾದರೂ
ಒಂದು ಅಂಗದಲ್ಲಿ ಇದು ಸಣ್ಣ ಪ್ರಮಾಣದಲ್ಲಿ ಪ್ರಾರಂಭವಾಗುತ್ತದೆ. ಅನಂತರ
ಎಡೆತಡೆಯಿಲ್ಲದೆ ಬೆಳೆಯುತ್ತಾ ಹೋಗುತ್ತದೆ. ಸುತ್ತುಮುತ್ತಲಿನ ಸರ್ವ
ಟಿಷ್ಯಗಳಲ್ಲಿಯೂ ಬೇರೂರುತ್ತದೆ. ತನ್ನ ಬೆಳವಣಿಗೆಗೆ ಅಗತ್ಯವಾದ
ಆಹಾರಪದಾರ್ಥಗಳನ್ನು ತಾನು ನೆಲೆಸಿದ ದೇಹದಿಂದ ಕ್ಯಾನ್ಸರ್
ಹೀರಲಾರಂಭಿಸುತ್ತದೆ. ಕಡೆಗೆ ದೇಹವೇ ಹಿಪ್ಪೆ ಹೀರೇಕಾಯಾಗಿಬಿಡುತ್ತದೆ. ಸಾವು
ಬಂದಾಗಲೇ ಬೇನೆಯಿಂದ ಮುಕ್ತಿ, ಈ ಅಂತರದಲ್ಲಿ ರೋಗಿಯನ್ನು
ನರಕಯಾತನೆಗೆ ಗುರಿಪಡಿಸುತ್ತದೆ. ಈ ಬೇನೆಯಿಂದ ತೀವ್ರವಾಗಿ
ನರಳುತ್ತಿರುವವರನ್ನು ಕಂಡರೆ, ಯಾವ ಕಷ್ಟವನ್ನಾದರೂ ದೇವರು ಕೊಡಲಿ,
ಆದರೆ ಇದೊಂದು ಬೇನೆಯು ಬೇಡ ಎನ್ನುವಂತಾಗುತ್ತದೆ.
ಆದರೆ ಈ ಬೇನೆಯ ಮೊದಮೊದಲ ಹಂತದಲ್ಲಿ, ಸೂಕ್ತ ಶಸ್ತ್ರಚಿಕಿತ್ಸೆಯಿಂದ
ಎಕ್ಸ್ರೇ ಮತ್ತು ರೇಡಿಯಂಗಳಿಂದ, ಮತ್ತು ಹಲವು ಔಷಧಿಗಳಿಂದ,
ಸಂಪೂರ್ಣವಾಗಿ ಗುಣಪಡಿಸಬಹುದು. ಹಾಗೆ ಯಾಕೆ ಚಿಕಿತ್ಸೆಯನ್ನು ಮೊದಮೊದಲ
ಹಂತದಲ್ಲಿ ಮಾಡುವುದಿಲ್ಲ ? ಬೇನೆಯ ಮೊದಲ ಹಂತದಲ್ಲಿ ರೋಗಿಗೆ ಯಾವ
ವಿಶೇಷ ತೊಂದರೆಯೂ ಆಗುವುದಿಲ್ಲ. ಆದುದರಿಂದ ಅವ ಡಾಕ್ಟರ ಬಳಿಗೆ ಏಕೆ
ಹೋಗುತ್ತಾನೆ? ಹೋಗುವುದಿಲ್ಲ. ರೋಗವು ಬಲಿತ ಮೇಲೆ ಡಾಕ್ಟರನ್ನು ಕಾಣುತ್ತಾನೆ.
ಬಲಿತ ಆ ಹಂತದಲ್ಲಿ ಚಿಕಿತ್ಸೆಯು ಶಮನ ಮಾಡಬಹುದೇ ವಿನಹಾ ಗುಣ
ಪಡಿಸುವುದಿಲ್ಲ.<noinclude></noinclude>
hqadicmttyt061a056qfqgfj887rese
ಪುಟ:ಮನಮಂಥನ.pdf/೯೫
104
62542
314728
313938
2026-05-01T13:12:15Z
Shreesha Sharma
7840
/* Proofread */
314728
proofread-page
text/x-wiki
<noinclude><pagequality level="3" user="Shreesha Sharma" /></noinclude>2
ಮನಮಂಥನ
ಈ ಕಾರಣದಿಂದಾಗಿ, ಕ್ಯಾನ್ಸರಿನ ಮೊದಮೊದಲ ಚಿಹ್ನೆಗಳನ್ನು ಗಮನಿಸಿ
ಎಂದು ವೈದ್ಯರು ಡಂಗೂರ ಸಾರುತ್ತಾರೆ.
ದೈನಂದಿನ ಪತ್ರಿಕೆಯಲ್ಲಿ ಸರಳ ಭಾಷೆಯಲ್ಲಿ ಬರೆದಿದ್ದ ಕ್ಯಾನ್ಸರಿನ
ಲೇಖನವೊಂದನ್ನು ಕಪಿನೀಪತಿ ಓದಿದ. ದೊಡ್ಡ ಅಧಿಕಾರದಲ್ಲಿ ಯಶಸ್ವಿಯಾಗಿ
ಮೆರೆಯುತ್ತಿದ್ದ ಅವನಿಗೆ ಪುಸ್ತಕಗಳು, ಪತ್ರಿಕೆಗಳು, ಓದು ಎಂದರೆ ತುಂಬಾ ಇಷ್ಟ.
ಸಾಮಾನ್ಯವಾಗಿ ದೊಡ್ಡ ಅಧಿಕಾರಕ್ಕೆ ಬಂದು ಮುಟ್ಟಿದವರು, ಆಸ್ತಿಪಾಸ್ತಿ, ಇನ್ದ್ರಿಮೆಂಟ್,ಪ್ರಮೋಷನ್, ತಮ್ಮ ಕೆಲಸ, ಇವು ಹೊರತು ಇತರ ವಿಷಯಗಳಿಗೆ ಗಮನ ಕೊಡುವುದಿಲ್ಲ. ಆದರೆ ಕಪಿನೀಪತಿ ಈ ನಿಯಮಕ್ಕೆ ಹೊರತು, ಜ್ಞಾನಾರ್ಜನೆಗಾಗಿ ಓದುವುದು ಎಂದರೆ ಬಲು ಖಯಾಲಿ.
'ಗಂಟಲಿನಲ್ಲಿ ಏನೋಸಿಕ್ಕಿಹಾಕಿಕೊಂಡಹಾಗಿದೆ, ಸ್ವಲ್ಪ ಪರೀಕ್ಷೆಮಾಡಿ
ನೋಡಿ' ಎಂದವ ಗಂಟಲುತಜ್ಞರ ಬಳಿಗೆ ಹೋದ. ಐವತ್ತರ ಪ್ರಾಯವನ್ನು
ಮೀರಿದ ರೋಗಿಗೆ ಕ್ಯಾನ್ಸರ್್ರ ಇರಬಹುದೇ ಎಂಬ ಅನುಮಾನವು ವೈದ್ಯರಿಗೆ
ಯಾವಾಗಲೂ ಇದ್ದೇ ಇರುತ್ತದೆ. ಆ ಕಾರಣದಿಂದ ವೈದ್ಯರು ಕಪಿನೀಪತಿಯ
ಗಂಟಲನ್ನು ಬಹಳ ಎಚ್ಚರದಿಂದ ಅವಸರಪಡದೆ ಪರೀಕ್ಷಿಸಿದರು. ಕ್ಯಾನ್ಸರಿನ
ಯಾವ ಕಿಂಚಿತ್ ಸೂಚನೆಯೂ ಕಾಣಿಸಲಿಲ್ಲ. 'ಸಿಗರೇಟ್ ಸೇದುವುದನ್ನು
ಬಿಟ್ಟು ಬಿಡು, ಸಿಕ್ಕಿಹಾಕಿಕೊಂಡಂತಾಗುವುದು ನಿರ್ಮೂಲವಾಗುತ್ತದೆ. ಕ್ಯಾನ್ಸರಿನ
ಭಯಕ್ಕೆ ಕಾರಣವೇ ಇಲ್ಲ' ಎಂದು ಖಡಾಖಂಡಿತವಾಗಿ ಡಾಕ್ಟರು ಹೇಳಿದರು.
ಕಪಿನೀಪತಿಗೆ ಸಂತೋಷವಾಯಿತು. ಥ್ಯಾಂಕ್ಯೂ ಮಾಡಿ ಮನೆಗೆ ಹಿಂತಿರುಗಿದ,
ಮೂರು ಸಿಗರೇಟುಗಳಿದ್ದ ಪ್ಯಾಕೆಟ್ಟನ್ನು ಮೋಟಾರಿನ ಕಿಟಕಿಯಿಂದ ರಸ್ತೆಗೆ
ಎಸೆದ. ಇನ್ನು ಮುಂದೆ ಸಿಗರೇಟ್ ವರ್ಜ್ಯ ಎಂದು ತನಗೆ ತಾನೇ ಕೇಳಿಸುವಂತೆ
ಶಪಥವನ್ನು ಮಾಡಿದ. ಸುಮಾರು ಒಂದು ತಿಂಗಳು ಹೊಗೆ ಬತ್ತಿಯನ್ನು
ಹಿಡಿಯಲೇ ಇಲ್ಲ. ಆದರೂ ಗಂಟಲಿನಲ್ಲಿ ಏನೋ ಸಿಕ್ಕಿಹಾಕಿಕೊಂಡಂತೆಯೇ
ಇತ್ತು. 'ಗಂಟಲ ತಜ್ಞರು ಪ್ರವೀಣರೇನೋ ಹೌದು ! ಆದರೆ ಎಂತಹವರೂ
ಒಮ್ಮೊಮ್ಮೆ ಎಡವಬಹುದಲ್ಲ ! ಎಡವಿದರೆ, ಅವರು ಎದ್ದು ಚೇತರಿಸಿಕೊಳ್ಳುತ್ತಾರೆ.
ನನ್ನ ಪಾಡು ! ಹೇಗೂ ಒಂದು ತಲೆಗಿಂತ ಎರಡು ತಲೆ ಕ್ಷೇಮ' ಎಂದು
ಯೋಚಿಸಿ ಬೊಂಬಾಯಿಗೆ ಹೋದಾಗ, ತಜ್ಞರ ಸಲಹೆಯನ್ನು ಪಡೆಯಹೋದ.
ಸ್ವಭಾವತಃ ಜಾಣ, ಮೊದಲ ತಜ್ಞರು ಬರೆದುಕೊಟ್ಟಿದ್ದುದನ್ನೂ ನಡೆಸಿದ ಪರೀಕ್ಷೆಯ
ವಿವರಗಳನ್ನೂ, ಲಕ್ಷಣವಾಗಿ ತಿಳಿಸಿದ. ಬೊಂಬಾಯಿನ ತಜ್ಞರೂ ಎಲ್ಲ ಸಾಮಾನ್ಯ
ಪರೀಕ್ಷೆಗಳನ್ನು ಮಾಡಿದರು. ಕ್ಯಾನ್ಸರಿನ ಸೂಚನೆ ಯಾವುದೂ ಕಂಡುಬರಲಿಲ್ಲ.<noinclude></noinclude>
j4kdypl9s7bp3ilikjbx16knigx80zt
314746
314728
2026-05-01T15:42:42Z
Shreelatha.Halemane
7642
/* Validated */
314746
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|೭೬}}{{Right|ಮನಮಂಥನ}}
ಈ ಕಾರಣದಿಂದಾಗಿ, ಕ್ಯಾನ್ಸರಿನ ಮೊದಮೊದಲ ಚಿಹ್ನೆಗಳನ್ನು ಗಮನಿಸಿ
ಎಂದು ವೈದ್ಯರು ಡಂಗೂರ ಸಾರುತ್ತಾರೆ.
ದೈನಂದಿನ ಪತ್ರಿಕೆಯಲ್ಲಿ ಸರಳ ಭಾಷೆಯಲ್ಲಿ ಬರೆದಿದ್ದ ಕ್ಯಾನ್ಸರಿನ
ಲೇಖನವೊಂದನ್ನು ಕಪಿನೀಪತಿ ಓದಿದ. ದೊಡ್ಡ ಅಧಿಕಾರದಲ್ಲಿ ಯಶಸ್ವಿಯಾಗಿ
ಮೆರೆಯುತ್ತಿದ್ದ ಅವನಿಗೆ ಪುಸ್ತಕಗಳು, ಪತ್ರಿಕೆಗಳು, ಓದು ಎಂದರೆ ತುಂಬಾ ಇಷ್ಟ.
ಸಾಮಾನ್ಯವಾಗಿ ದೊಡ್ಡ ಅಧಿಕಾರಕ್ಕೆ ಬಂದು ಮುಟ್ಟಿದವರು, ಆಸ್ತಿಪಾಸ್ತಿ, ಇನ್ಕ್ರಿಮೆಂಟ್,ಪ್ರಮೋಷನ್, ತಮ್ಮ ಕೆಲಸ, ಇವು ಹೊರತು ಇತರ ವಿಷಯಗಳಿಗೆ ಗಮನ ಕೊಡುವುದಿಲ್ಲ. ಆದರೆ ಕಪಿನೀಪತಿ ಈ ನಿಯಮಕ್ಕೆ ಹೊರತು, ಜ್ಞಾನಾರ್ಜನೆಗಾಗಿ ಓದುವುದು ಎಂದರೆ ಬಲು ಖಯಾಲಿ.
'ಗಂಟಲಿನಲ್ಲಿ ಏನೋಸಿಕ್ಕಿಹಾಕಿಕೊಂಡಹಾಗಿದೆ, ಸ್ವಲ್ಪ ಪರೀಕ್ಷೆಮಾಡಿ
ನೋಡಿ' ಎಂದವ ಗಂಟಲುತಜ್ಞರ ಬಳಿಗೆ ಹೋದ. ಐವತ್ತರ ಪ್ರಾಯವನ್ನು
ಮೀರಿದ ರೋಗಿಗೆ ಕ್ಯಾನ್ಸರ್ ಇರಬಹುದೇ ಎಂಬ ಅನುಮಾನವು ವೈದ್ಯರಿಗೆ
ಯಾವಾಗಲೂ ಇದ್ದೇ ಇರುತ್ತದೆ. ಆ ಕಾರಣದಿಂದ ವೈದ್ಯರು ಕಪಿನೀಪತಿಯ
ಗಂಟಲನ್ನು ಬಹಳ ಎಚ್ಚರದಿಂದ ಅವಸರಪಡದೆ ಪರೀಕ್ಷಿಸಿದರು. ಕ್ಯಾನ್ಸರಿನ
ಯಾವ ಕಿಂಚಿತ್ ಸೂಚನೆಯೂ ಕಾಣಿಸಲಿಲ್ಲ. 'ಸಿಗರೇಟ್ ಸೇದುವುದನ್ನು
ಬಿಟ್ಟು ಬಿಡು, ಸಿಕ್ಕಿಹಾಕಿಕೊಂಡಂತಾಗುವುದು ನಿರ್ಮೂಲವಾಗುತ್ತದೆ. ಕ್ಯಾನ್ಸರಿನ
ಭಯಕ್ಕೆ ಕಾರಣವೇ ಇಲ್ಲ' ಎಂದು ಖಡಾಖಂಡಿತವಾಗಿ ಡಾಕ್ಟರು ಹೇಳಿದರು.
ಕಪಿನೀಪತಿಗೆ ಸಂತೋಷವಾಯಿತು. ಥ್ಯಾಂಕ್ಯೂ ಮಾಡಿ ಮನೆಗೆ ಹಿಂತಿರುಗಿದ,
ಮೂರು ಸಿಗರೇಟುಗಳಿದ್ದ ಪ್ಯಾಕೆಟ್ಟನ್ನು ಮೋಟಾರಿನ ಕಿಟಕಿಯಿಂದ ರಸ್ತೆಗೆ
ಎಸೆದ. ಇನ್ನು ಮುಂದೆ ಸಿಗರೇಟ್ ವರ್ಜ್ಯ ಎಂದು ತನಗೆ ತಾನೇ ಕೇಳಿಸುವಂತೆ
ಶಪಥವನ್ನು ಮಾಡಿದ. ಸುಮಾರು ಒಂದು ತಿಂಗಳು ಹೊಗೆ ಬತ್ತಿಯನ್ನು
ಹಿಡಿಯಲೇ ಇಲ್ಲ. ಆದರೂ ಗಂಟಲಿನಲ್ಲಿ ಏನೋ ಸಿಕ್ಕಿಹಾಕಿಕೊಂಡಂತೆಯೇ
ಇತ್ತು. 'ಗಂಟಲ ತಜ್ಞರು ಪ್ರವೀಣರೇನೋ ಹೌದು ! ಆದರೆ ಎಂತಹವರೂ
ಒಮ್ಮೊಮ್ಮೆ ಎಡವಬಹುದಲ್ಲ ! ಎಡವಿದರೆ, ಅವರು ಎದ್ದು ಚೇತರಿಸಿಕೊಳ್ಳುತ್ತಾರೆ.
ನನ್ನ ಪಾಡು ! ಹೇಗೂ ಒಂದು ತಲೆಗಿಂತ ಎರಡು ತಲೆ ಕ್ಷೇಮ' ಎಂದು
ಯೋಚಿಸಿ ಬೊಂಬಾಯಿಗೆ ಹೋದಾಗ, ತಜ್ಞರ ಸಲಹೆಯನ್ನು ಪಡೆಯಹೋದ.
ಸ್ವಭಾವತಃ ಜಾಣ, ಮೊದಲ ತಜ್ಞರು ಬರೆದುಕೊಟ್ಟಿದ್ದುದನ್ನೂ ನಡೆಸಿದ ಪರೀಕ್ಷೆಯ
ವಿವರಗಳನ್ನೂ, ಲಕ್ಷಣವಾಗಿ ತಿಳಿಸಿದ. ಬೊಂಬಾಯಿನ ತಜ್ಞರೂ ಎಲ್ಲ ಸಾಮಾನ್ಯ
ಪರೀಕ್ಷೆಗಳನ್ನು ಮಾಡಿದರು. ಕ್ಯಾನ್ಸರಿನ ಸೂಚನೆ ಯಾವುದೂ ಕಂಡುಬರಲಿಲ್ಲ.<noinclude></noinclude>
cc3dvqrvx3yabsf8178k09ingnczuc2
ಪುಟ:ಮನಮಂಥನ.pdf/೯೬
104
62543
314729
313939
2026-05-01T13:12:39Z
Shreesha Sharma
7840
/* Proofread */
314729
proofread-page
text/x-wiki
<noinclude><pagequality level="3" user="Shreesha Sharma" /></noinclude>ಆತಂಕ
22
ಆಗ ಕಪಿನೀಪತಿಯು ಒಂದು ಸಲಹೆ ಮಾಡಿದ 'ಒಂದು ಚೂರು ಸೆಕ್ಷನ್
ಮಾಡಿ ಪರೀಕ್ಷೆ ಮಾಡಿದರೆ ಹೇಗೆ ?' ಎಂದು. ಪತ್ರಿಕೆಗಳನ್ನು ಓದುವವನಲ್ಲವೇ?
ಕ್ಯಾನ್ಸರಿಗೆ ಮಾಡುವ ಸಕಲ ಪರೀಕ್ಷಾ ವೈಭವಗಳನ್ನು ಅರಿತಿದ್ದ. ಅದನ್ನೂ
ಮಾಡುತ್ತೇನೆ, ನಿಮ್ಮ ಸಂಶಯವಾದರೂ ಆಗ ನಿವಾರಣೆಯಾಗುತ್ತೆ ! ಇನ್ನು
ಯಾವ ಫಲವಿರದಿದ್ದರೂ' ಎಂದರು ಆ ತಜ್ಞರು. ಪುಟ್ಟದೊಂದು ಶಸ್ತ್ರ ಚಿಕಿತ್ಸೆ
ಮಾಡಿ ಸೆಕ್ಷನ್ ತೆಗೆದರು. ವಾರವಾದ ಮೇಲೆ ಅದರ ಫಲಿತಾಂಶವನ್ನು ಕಪಿನೀಪತಿಗೆ
ಕಳಿಸಿಕೊಟ್ಟರು. 'ಕ್ಯಾನ್ಸರಿನ ಸುಳಿವೂ ಇಲ್ಲ' ಎಂದಿತ್ತು ಫಲಿತಾಂಶದ ವರದಿಯಲ್ಲಿ.
ಅದನ್ನು ತಂದು ಮನೆ ವೈದ್ಯನಿಗೆ ತೋರಿಸಿದ.
'ನೋಡಪ್ಪ ! ಬೊಂಬಾಯಿನ ತಜ್ಞರೂ, ಕ್ಯಾನ್ಸರಿನ ಸುಳಿವಿಲ್ಲ ಎಂದು
ಬರೆದಿದ್ದಾರೆ. ಆದರೆ ನನ್ನ ಗೋಳು ತಪ್ಪೇ ಇಲ್ಲ. ನಿಮ್ಮಗಳ ಮಾತು ಕೇಳಿ
ಸಿಗರೇಟನ್ನೂ ಬಿಟ್ಟೆ. ಆದರೆ ಆ ಕಾಟ ನನ್ನ ಬಿಡಲಿಲ್ಲ. ತಜ್ಞರದೆಲ್ಲಾ ಆಯಿತು.
ನಿನ್ನ ಕೈಲಿ ಏನಾದರೂ ಸಾಧ್ಯವೇ ನೋಡು' ಎಂದು ಹೇಳಿದ. ಕಪಿನೀಪತಿಯ
ಸಂಸಾರದ ವಿವರಗಳೆಲ್ಲವೂ ಮನೆ ವೈದ್ಯನಿಗೆ ಗೊತ್ತಿತ್ತು. ಆದಕಾರಣ ಅವ
ಅಂದ: 'ರಾಯರೇ ! ನಿಮ್ಮ ಗಂಟಲಿನಲ್ಲಿ ಯಾವ ಬೇನೆಯೂ ಇಲ್ಲೆಂದು
ತಜ್ಞರೆಲ್ಲರೂ ಹೇಳಿದ್ದಾರೆ. ಆದರೂ ನಿಮ್ಮ ತಾಪತ್ರಯ ತಪ್ಪಿಲ್ಲ. ನನಗನ್ನಿಸುತ್ತೆ,
ಅಮೆರಿಕಾಕ್ಕೆ ಹೋದ ನಿಮ್ಮ ಮಗ ಹಿಂತಿರುಗುವ ತನಕ ಇದು ಹೀಗೇ ಇರುತ್ತೆ
ಅಂತ. ಅಮೆರಿಕಾದ ಹುಡುಗಿಯೊಬ್ಬಳೊಂದಿಗೆ ತುಂಬಾ ಓಡಾಡುತ್ತಿದ್ದಾನೆ ಎಂದು
ಗಾಳಿ ಸಮಾಚಾರ ಬಂದಾಗಿನಿಂದ ಹೀಗೆ ಗಂಟಲಿನಲ್ಲಿ ಸಿಕ್ಕಿಹಾಕಿಕೊಂಡಿದೆ
ಅಂತ ಅನ್ನುತ್ತಿದ್ದೀರಿ.' ಎಂದ. ಕಪಿನೀಪತಿ ಗಹಗಹಿಸಿ ನಕ್ಕ. 'ಅಲ್ಲ, ಡಾಕ್ಟರೇ !
ನವರಾತ್ರಿಗೆ ಇಡುವ ಪಟ್ಟದ ಬೊಂಬೆಯ ಬಣ್ಣವಿರುವ ಹುಡುಗಿಯನ್ನು ನಾನೇನೋ
ಮದುವೆಯಾದೆ. ನನ್ನ ಮಗ ಜಂತದ ಬೊಂಬೆಯಂತಹವಳನ್ನು ಮದುವೆಯಾದರೆ
ನನಗೆ ಸಂತೋಷವೇ ಆಗಬೇಕು. ಅದಕ್ಕೂ, ನನ್ನ ಗಂಟಲಿಗೂ ಏಕೆ ಗಂಟು
ಹಾಕುತ್ತೀರಿ ?' ಎಂದ. “ಆತಂಕದಿಂದಲೂ ಈ ತರಹ ಕಾಟವು ಗಂಟಲಿನಲ್ಲಿ
ಕಾಣಿಸಲು ಸಾಧ್ಯ. ಬೇರೆ ಯಾವ ಕಾರಣವೂ ಸಿಗದುದರಿಂದ, ಆತಂಕವು
ಯಾವುದಿರಬಹುದು ಎಂದು ಯೋಚಿಸಿದೆ. ನಿಮ್ಮ ಮಗನ ನೆನಪಾಯಿತು.
ಗಾಳಿ ಸಮಾಚಾರವು ನನಗೂ ಕೇಳಿಸಿತ್ತು. ಅದಕ್ಕೇ ತಾಳೆ ಹಾಕಿದೆ' ಎಂದರು
ಮನೆ ವೈದ್ಯರು. 'ನೀನೋ ಹಳೇ ಕಾಲದ ಗೊಡ್ಡು ಡಾಕ್ಟರು' ಎಂದು ಕಪಿನೀಪತಿ
ಆದರದಿಂದ ಮೂದಲಿಸಿದ.
ಮೂರು ತಿಂಗಳಾದ ಮೇಲೆ ಒಂದು ದಿನ ಕಪಿನೀಪತಿಯು ಮನೆ<noinclude></noinclude>
qx2k9okdcvju6zhdqtf13bht8fgg5tf
314745
314729
2026-05-01T15:40:25Z
Shreelatha.Halemane
7642
/* Validated */
314745
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|ಆತಂಕ}}{{Right|೭೭}}
ಆಗ ಕಪಿನೀಪತಿಯು ಒಂದು ಸಲಹೆ ಮಾಡಿದ 'ಒಂದು ಚೂರು ಸೆಕ್ಷನ್
ಮಾಡಿ ಪರೀಕ್ಷೆ ಮಾಡಿದರೆ ಹೇಗೆ ?' ಎಂದು. ಪತ್ರಿಕೆಗಳನ್ನು ಓದುವವನಲ್ಲವೇ?
ಕ್ಯಾನ್ಸರಿಗೆ ಮಾಡುವ ಸಕಲ ಪರೀಕ್ಷಾ ವೈಭವಗಳನ್ನು ಅರಿತಿದ್ದ. ಅದನ್ನೂ
ಮಾಡುತ್ತೇನೆ, ನಿಮ್ಮ ಸಂಶಯವಾದರೂ ಆಗ ನಿವಾರಣೆಯಾಗುತ್ತೆ ! ಇನ್ನು
ಯಾವ ಫಲವಿರದಿದ್ದರೂ' ಎಂದರು ಆ ತಜ್ಞರು. ಪುಟ್ಟದೊಂದು ಶಸ್ತ್ರ ಚಿಕಿತ್ಸೆ
ಮಾಡಿ ಸೆಕ್ಷನ್ ತೆಗೆದರು. ವಾರವಾದ ಮೇಲೆ ಅದರ ಫಲಿತಾಂಶವನ್ನು ಕಪಿನೀಪತಿಗೆ
ಕಳಿಸಿಕೊಟ್ಟರು. 'ಕ್ಯಾನ್ಸರಿನ ಸುಳಿವೂ ಇಲ್ಲ' ಎಂದಿತ್ತು ಫಲಿತಾಂಶದ ವರದಿಯಲ್ಲಿ.
ಅದನ್ನು ತಂದು ಮನೆ ವೈದ್ಯನಿಗೆ ತೋರಿಸಿದ.
'ನೋಡಪ್ಪ ! ಬೊಂಬಾಯಿನ ತಜ್ಞರೂ, ಕ್ಯಾನ್ಸರಿನ ಸುಳಿವಿಲ್ಲ ಎಂದು
ಬರೆದಿದ್ದಾರೆ. ಆದರೆ ನನ್ನ ಗೋಳು ತಪ್ಪೇ ಇಲ್ಲ. ನಿಮ್ಮಗಳ ಮಾತು ಕೇಳಿ
ಸಿಗರೇಟನ್ನೂ ಬಿಟ್ಟೆ. ಆದರೆ ಆ ಕಾಟ ನನ್ನ ಬಿಡಲಿಲ್ಲ. ತಜ್ಞರದೆಲ್ಲಾ ಆಯಿತು.
ನಿನ್ನ ಕೈಲಿ ಏನಾದರೂ ಸಾಧ್ಯವೇ ನೋಡು' ಎಂದು ಹೇಳಿದ. ಕಪಿನೀಪತಿಯ
ಸಂಸಾರದ ವಿವರಗಳೆಲ್ಲವೂ ಮನೆ ವೈದ್ಯನಿಗೆ ಗೊತ್ತಿತ್ತು. ಆದಕಾರಣ ಅವ
ಅಂದ: 'ರಾಯರೇ ! ನಿಮ್ಮ ಗಂಟಲಿನಲ್ಲಿ ಯಾವ ಬೇನೆಯೂ ಇಲ್ಲೆಂದು
ತಜ್ಞರೆಲ್ಲರೂ ಹೇಳಿದ್ದಾರೆ. ಆದರೂ ನಿಮ್ಮ ತಾಪತ್ರಯ ತಪ್ಪಿಲ್ಲ. ನನಗನ್ನಿಸುತ್ತೆ,
ಅಮೆರಿಕಾಕ್ಕೆ ಹೋದ ನಿಮ್ಮ ಮಗ ಹಿಂತಿರುಗುವ ತನಕ ಇದು ಹೀಗೇ ಇರುತ್ತೆ
ಅಂತ. ಅಮೆರಿಕಾದ ಹುಡುಗಿಯೊಬ್ಬಳೊಂದಿಗೆ ತುಂಬಾ ಓಡಾಡುತ್ತಿದ್ದಾನೆ ಎಂದು
ಗಾಳಿ ಸಮಾಚಾರ ಬಂದಾಗಿನಿಂದ ಹೀಗೆ ಗಂಟಲಿನಲ್ಲಿ ಸಿಕ್ಕಿಹಾಕಿಕೊಂಡಿದೆ
ಅಂತ ಅನ್ನುತ್ತಿದ್ದೀರಿ.' ಎಂದ. ಕಪಿನೀಪತಿ ಗಹಗಹಿಸಿ ನಕ್ಕ. 'ಅಲ್ಲ, ಡಾಕ್ಟರೇ !
ನವರಾತ್ರಿಗೆ ಇಡುವ ಪಟ್ಟದ ಬೊಂಬೆಯ ಬಣ್ಣವಿರುವ ಹುಡುಗಿಯನ್ನು ನಾನೇನೋ
ಮದುವೆಯಾದೆ. ನನ್ನ ಮಗ ಜಂತದ ಬೊಂಬೆಯಂತಹವಳನ್ನು ಮದುವೆಯಾದರೆ
ನನಗೆ ಸಂತೋಷವೇ ಆಗಬೇಕು. ಅದಕ್ಕೂ, ನನ್ನ ಗಂಟಲಿಗೂ ಏಕೆ ಗಂಟು
ಹಾಕುತ್ತೀರಿ ?' ಎಂದ. “ಆತಂಕದಿಂದಲೂ ಈ ತರಹ ಕಾಟವು ಗಂಟಲಿನಲ್ಲಿ
ಕಾಣಿಸಲು ಸಾಧ್ಯ. ಬೇರೆ ಯಾವ ಕಾರಣವೂ ಸಿಗದುದರಿಂದ, ಆತಂಕವು
ಯಾವುದಿರಬಹುದು ಎಂದು ಯೋಚಿಸಿದೆ. ನಿಮ್ಮ ಮಗನ ನೆನಪಾಯಿತು.
ಗಾಳಿ ಸಮಾಚಾರವು ನನಗೂ ಕೇಳಿಸಿತ್ತು. ಅದಕ್ಕೇ ತಾಳೆ ಹಾಕಿದೆ' ಎಂದರು
ಮನೆ ವೈದ್ಯರು. 'ನೀನೋ ಹಳೇ ಕಾಲದ ಗೊಡ್ಡು ಡಾಕ್ಟರು' ಎಂದು ಕಪಿನೀಪತಿ
ಆದರದಿಂದ ಮೂದಲಿಸಿದ.
ಮೂರು ತಿಂಗಳಾದ ಮೇಲೆ ಒಂದು ದಿನ ಕಪಿನೀಪತಿಯು ಮನೆ<noinclude></noinclude>
ls69meddpp1aesw9f95zpp77fusbapq
ಪುಟ:ಮನಮಂಥನ.pdf/೯೭
104
62544
314730
313940
2026-05-01T13:13:00Z
Shreesha Sharma
7840
/* Proofread */
314730
proofread-page
text/x-wiki
<noinclude><pagequality level="3" user="Shreesha Sharma" /></noinclude>೬೮
ಮನಮಂಥನ
ವೈದ್ಯರನ್ನು ಬರಹೇಳಿದ. 'ಬದರಿ ಯಾತ್ರೆಯನ್ನು ಮಾಡಿಬಿಡುವ ಎಂದು
ಮನಸ್ಸಾಗಿದೆ. ಸಿಮ್ಲಾದಲ್ಲಿ ಒಂದು ಸಭೆಗೆ ನನ್ನ ಕಳಿಸಿದ್ದಾರೆ. ಜತೆಯಲ್ಲಿ ಬರುವ
ಇಬ್ಬರು ಮೂವರು ಅಧಿಕಾರಿಗಳು ಬದರಿಯಾತ್ರೆಯ ಏರ್ಪಾಡು ಮಾಡಿದ್ದಾರೆ.
ಅವರ ಜತೆಗೆ ಹೋದರೆ ಶ್ರಮವಿಲ್ಲದೆ ಯಾತ್ರೆಯಾಗಿಬಿಡುತ್ತೆ. ನನ್ನ ದೇಹಸ್ಥಿತಿ
ನಿನಗೆ ಗೊತ್ತು. ಆ ಛಳಿ ಗಾಳಿಯಲ್ಲಿ ನೆಗಡಿ ಶೀತ ಆದರೆ ಯಾವ ಔಷಧಿಗಳನ್ನು
ತೆಗೆದುಕೊಳ್ಳಬೇಕು. ಏನು ಪಥ್ಯ ಮಾಡಬೇಕು. ಇವೆಲ್ಲವನ್ನೂ ವಿಶದವಾಗಿ
ಬರೆದು, ಕೈಗಾವಲಿಗೆಂದು ಔಷಧಿಗಳನ್ನೂ ಇಟ್ಟು, ಒಂದು ಪ್ಯಾಕೆಟ್ ಕೊಡು.
ಮೂರು ನಾಲ್ಕು ವಾರಗಳ ಪ್ರವಾಸ, ಅನುಕೂಲಗಳು ದೊರೆತಾಗ ಯಾಕೆ
ಬಿಡಬೇಕು?' ಎಂದರು. ಗಂಟಲಿನ ವಿಷಯ ಅವರೂ ಎತ್ತಲಿಲ್ಲ. ಮನೆ ವೈದ್ಯರು
ಜ್ಞಾಪಿಸಲೂ ಇಲ್ಲ. ಅಗತ್ಯವಾದ ಔಷಧಿಗಳನ್ನು ಸಣ್ಣ ಮಡೀ ಪೆಟ್ಟಿಗೆಯಲ್ಲಿಟ್ಟು
ಕಪಿನೀಪತಿಗೆ ಕಳಿಸಿಕೊಟ್ಟರು.
ನಾಲ್ಕು ವಾರಗಳಾದ ಮೇಲೆ ಕಪಿನೀಪತಿಯು ಕಾನ್ಸರೆನ್ನನ್ನೂ ಯಾತ್ರೆಯನ್ನೂ
ಮುಗಿಸಿಕೊಂಡು ಬಂದ, ಮನೆಯಲ್ಲಿ ಗಂಗಾ ಸಂತರ್ಪಣೆಯನ್ನು ಮಾಡಿದ.
ಮನೇ ಡಾಕ್ಟರು ಹೊತ್ತಾಗಿ ಬಂದುದರಿಂದ, ಕಪಿನೀಪತಿಯ ಜತೆಗೆ ಮೂರನೇ
ಪಣಿಯಲ್ಲಿ ಭೋಜನಕ್ಕೆ ಕುಳಿತರು, 'ರಾಯರೇ ! ಯಾತ್ರೆಗೆ ಅಂತ ನಿಮ್ಮ
ಜೇಬಿನ ಪೈಸೆ ಪೋಲಾಗದೆ ಇದ್ದರೂ, ಈ ಸಂತರ್ಪಣೆಗಾದರೂ ಧಾರಾಳವಾಗಿ
ಖರ್ಚು ಮಾಡಿದ್ದೀರಿ. ಏನೇನೆಲ್ಲಾ ಭಕ್ಷ್ಯಗಳು ; ಭೋಜ್ಯಗಳು' ಎಂದರು ಮನೆ
ಡಾಕ್ಟರು, ಸ್ವಾಭಾವಿಕವಾಗಿ ಅವರು ಉಂಡಾಡಿಭಟ್ಟರು.
'ಯಾತ್ರೆ ಮುಗಿಸಿಕೊಂಡು ಬರುವ ಹೊತ್ತಿಗೆ ಅಮೆರಿಕಾದಿಂದ ಕೇಬಲ್
ಬಂದಿತ್ತು. ಇನ್ನೊಂದು ವಾರದಲ್ಲಿ ಮಗ ಯೂರೋಪಿನ ಪ್ರವಾಸಕ್ಕೆ ಹೋಗ್ತಾನಂತೆ.
ಒಂದೆರಡು ತಿಂಗಳು ಅಲ್ಲೆಲ್ಲಾ ಸುತ್ತಾಡಿಕೊಂಡು, ಊರಿಗೆ ಹಿಂತಿರುಗುತ್ತಾನಂತೆ.
ಕಾಗದವೂ ಬಂತು. ಪಿಎಚ್.ಡಿ.ಯಲ್ಲಿ ಯಶಸ್ವಿಯಾಗಿ ಪಾಸು ಮಾಡಿದ್ದಾನಂತೆ.
ಸುಮಾರು ಉದ್ದಾನೆ ಕಾಗದ. ಅವನ ಪ್ರೊಫೆಸರುಗಳು ಹೊಗಳಿದ್ದನ್ನೆಲ್ಲಾ ಬರೆದಿದ್ದಾನೆ'
ಎಂದರು ಕಪಿನೀಪತಿ, ಮನೆ ಡಾಕ್ಟರು ಆಡಿದ ಚುಚ್ಚು ಮಾತು ತಾಕಿರಲೇ ಇಲ್ಲ.
'ಹಾಗೇ ! ಅಂದರೆ ಕಾಗದದಲ್ಲಿ, ಅಮೆರಿಕಾದ ಜಂತದ ಬೊಂಬೆ, ಮದುವೆ,
ಮಾಂಗಲ್ಯ, ಇತ್ಯಾದಿ ?' ಎಂದು ಡಾಕ್ಟರು ಕೇಳಿದರು.
'ಅದರ ಸುದ್ದಿಯೇ ಇಲ್ಲ. ಬರೀ ಗಾಳಿ ಸಮಾಚಾರ ಅಂತ ಕಾಣುತ್ತೆ.
ನಮ್ಮ ಜನದ ಜಾಳೀ ಗೊತ್ತಲ್ಲಾ, ಯಾವ ಚಾಡಿ ಸುದ್ದಿಗೂ ರೆಕ್ಕೆ ಪುಕ್ಕ ಕಟ್ಟಿ
ಬಿಡೋದು' ಎಂದು ರಾಯರು ಆರಾಮವಾಗಿ ನಕ್ಕರು.<noinclude></noinclude>
2ezz14m5joy6cc9jkvo450gcuk1fcuo
314744
314730
2026-05-01T15:38:47Z
Shreelatha.Halemane
7642
/* Validated */
314744
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|೬೮}}{{Right|ಮನಮಂಥನ}}
ವೈದ್ಯರನ್ನು ಬರಹೇಳಿದ. 'ಬದರಿ ಯಾತ್ರೆಯನ್ನು ಮಾಡಿಬಿಡುವ ಎಂದು
ಮನಸ್ಸಾಗಿದೆ. ಸಿಮ್ಲಾದಲ್ಲಿ ಒಂದು ಸಭೆಗೆ ನನ್ನ ಕಳಿಸಿದ್ದಾರೆ. ಜತೆಯಲ್ಲಿ ಬರುವ
ಇಬ್ಬರು ಮೂವರು ಅಧಿಕಾರಿಗಳು ಬದರಿಯಾತ್ರೆಯ ಏರ್ಪಾಡು ಮಾಡಿದ್ದಾರೆ.
ಅವರ ಜತೆಗೆ ಹೋದರೆ ಶ್ರಮವಿಲ್ಲದೆ ಯಾತ್ರೆಯಾಗಿಬಿಡುತ್ತೆ. ನನ್ನ ದೇಹಸ್ಥಿತಿ
ನಿನಗೆ ಗೊತ್ತು. ಆ ಛಳಿ ಗಾಳಿಯಲ್ಲಿ ನೆಗಡಿ ಶೀತ ಆದರೆ ಯಾವ ಔಷಧಿಗಳನ್ನು
ತೆಗೆದುಕೊಳ್ಳಬೇಕು. ಏನು ಪಥ್ಯ ಮಾಡಬೇಕು. ಇವೆಲ್ಲವನ್ನೂ ವಿಶದವಾಗಿ
ಬರೆದು, ಕೈಗಾವಲಿಗೆಂದು ಔಷಧಿಗಳನ್ನೂ ಇಟ್ಟು, ಒಂದು ಪ್ಯಾಕೆಟ್ ಕೊಡು.
ಮೂರು ನಾಲ್ಕು ವಾರಗಳ ಪ್ರವಾಸ, ಅನುಕೂಲಗಳು ದೊರೆತಾಗ ಯಾಕೆ
ಬಿಡಬೇಕು?' ಎಂದರು. ಗಂಟಲಿನ ವಿಷಯ ಅವರೂ ಎತ್ತಲಿಲ್ಲ. ಮನೆ ವೈದ್ಯರು
ಜ್ಞಾಪಿಸಲೂ ಇಲ್ಲ. ಅಗತ್ಯವಾದ ಔಷಧಿಗಳನ್ನು ಸಣ್ಣ ಮಡೀ ಪೆಟ್ಟಿಗೆಯಲ್ಲಿಟ್ಟು
ಕಪಿನೀಪತಿಗೆ ಕಳಿಸಿಕೊಟ್ಟರು.
ನಾಲ್ಕು ವಾರಗಳಾದ ಮೇಲೆ ಕಪಿನೀಪತಿಯು ಕಾನ್ಸರೆನ್ನನ್ನೂ ಯಾತ್ರೆಯನ್ನೂ
ಮುಗಿಸಿಕೊಂಡು ಬಂದ, ಮನೆಯಲ್ಲಿ ಗಂಗಾ ಸಂತರ್ಪಣೆಯನ್ನು ಮಾಡಿದ.
ಮನೇ ಡಾಕ್ಟರು ಹೊತ್ತಾಗಿ ಬಂದುದರಿಂದ, ಕಪಿನೀಪತಿಯ ಜತೆಗೆ ಮೂರನೇ
ಪಣಿಯಲ್ಲಿ ಭೋಜನಕ್ಕೆ ಕುಳಿತರು, 'ರಾಯರೇ ! ಯಾತ್ರೆಗೆ ಅಂತ ನಿಮ್ಮ
ಜೇಬಿನ ಪೈಸೆ ಪೋಲಾಗದೆ ಇದ್ದರೂ, ಈ ಸಂತರ್ಪಣೆಗಾದರೂ ಧಾರಾಳವಾಗಿ
ಖರ್ಚು ಮಾಡಿದ್ದೀರಿ. ಏನೇನೆಲ್ಲಾ ಭಕ್ಷ್ಯಗಳು ; ಭೋಜ್ಯಗಳು' ಎಂದರು ಮನೆ
ಡಾಕ್ಟರು, ಸ್ವಾಭಾವಿಕವಾಗಿ ಅವರು ಉಂಡಾಡಿಭಟ್ಟರು.
'ಯಾತ್ರೆ ಮುಗಿಸಿಕೊಂಡು ಬರುವ ಹೊತ್ತಿಗೆ ಅಮೆರಿಕಾದಿಂದ ಕೇಬಲ್
ಬಂದಿತ್ತು. ಇನ್ನೊಂದು ವಾರದಲ್ಲಿ ಮಗ ಯೂರೋಪಿನ ಪ್ರವಾಸಕ್ಕೆ ಹೋಗ್ತಾನಂತೆ.
ಒಂದೆರಡು ತಿಂಗಳು ಅಲ್ಲೆಲ್ಲಾ ಸುತ್ತಾಡಿಕೊಂಡು, ಊರಿಗೆ ಹಿಂತಿರುಗುತ್ತಾನಂತೆ.
ಕಾಗದವೂ ಬಂತು. ಪಿಎಚ್.ಡಿ.ಯಲ್ಲಿ ಯಶಸ್ವಿಯಾಗಿ ಪಾಸು ಮಾಡಿದ್ದಾನಂತೆ.
ಸುಮಾರು ಉದ್ದಾನೆ ಕಾಗದ. ಅವನ ಪ್ರೊಫೆಸರುಗಳು ಹೊಗಳಿದ್ದನ್ನೆಲ್ಲಾ ಬರೆದಿದ್ದಾನೆ'
ಎಂದರು ಕಪಿನೀಪತಿ, ಮನೆ ಡಾಕ್ಟರು ಆಡಿದ ಚುಚ್ಚು ಮಾತು ತಾಕಿರಲೇ ಇಲ್ಲ.
'ಹಾಗೇ ! ಅಂದರೆ ಕಾಗದದಲ್ಲಿ, ಅಮೆರಿಕಾದ ಜಂತದ ಬೊಂಬೆ, ಮದುವೆ,
ಮಾಂಗಲ್ಯ, ಇತ್ಯಾದಿ ?' ಎಂದು ಡಾಕ್ಟರು ಕೇಳಿದರು.
'ಅದರ ಸುದ್ದಿಯೇ ಇಲ್ಲ. ಬರೀ ಗಾಳಿ ಸಮಾಚಾರ ಅಂತ ಕಾಣುತ್ತೆ.
ನಮ್ಮ ಜನದ ಚಾಳೀ ಗೊತ್ತಲ್ಲಾ, ಯಾವ ಚಾಡಿ ಸುದ್ದಿಗೂ ರೆಕ್ಕೆ ಪುಕ್ಕ ಕಟ್ಟಿ
ಬಿಡೋದು' ಎಂದು ರಾಯರು ಆರಾಮವಾಗಿ ನಕ್ಕರು.<noinclude></noinclude>
oy71jpa1fki1p0woctfph9kadjnsxvi
ಪುಟ:ಮನಮಂಥನ.pdf/೯೮
104
62545
314731
313942
2026-05-01T13:13:32Z
Shreesha Sharma
7840
/* Proofread */
314731
proofread-page
text/x-wiki
<noinclude><pagequality level="3" user="Shreesha Sharma" /></noinclude>ಆತಂಕ
2F
'ನಿಮ್ಮ ಗಂಟಲಿನಲ್ಲಿ ಏನೋ ಸಿಕ್ಕಿಹಾಕಿಕೊಂಡು ಕಾಟ ಕೊಡುವುದು
ಏನಾಯಿತು ? ಎಂದು ಮನೆಯ ಡಾಕ್ಟರು ವಿಚಾರಿಸಲಿಲ್ಲ. ಕಪಿನೀಪತಿರಾಯನಿಗೆ
ಅದರ ನೆನಪೇ ಇರಲಿಲ್ಲ.
ಅಂದರೆ ಆತಂಕದಿಂದಲೇ ಕ್ಯಾನ್ಸರಿನ ಮೊದಲ ಹಂತದ ಚಿಹ್ನೆಗಳು
ತೋರಿ ಬರಬಹುದು. ಕ್ಯಾನ್ಸರಿನ ಬಗೆಯ ವಿಪುಲ ಪ್ರಚಾರದಿಂದ, ಆತಂಕವು
ಈ ರೂಪನ್ನು ಧರಿಸಬಹುದು-ಕ್ಯಾನ್ಸರ್ ಬಗೆಯ ಪ್ರಬಲ ಪ್ರಚಾರದಿಂದ, ಹಲವಾರು
ಮಂದಿಯ ಆತಂಕವು ಕ್ಯಾನ್ಸರಿನ ಭಯವಾಗಿ ಪರಿಣಮಿಸಬಹುದು. ಆದರೂ
ಪ್ರಚಾರವನ್ನು ಮಾಡಲೇಬೇಕು. ಏಕೆಂದರೆ ಕ್ಯಾನ್ಸರ್ ಬೇನೆಯಿಂದ ಒಬ್ಬರನ್ನು
ಉಳಿಸಿದರೂ ಸಾರ್ಥಕ. ಹತ್ತೂ ಜನರು ಭಯಪಟ್ಟರೂ ಪರವಾಗಿಲ್ಲ. ಅದರಿಂದ
ಅತಿಯಾದ ದುರಂತವಾವುದೂ ಅರಿವಾಗುವುದಿಲ್ಲ.
'''ಜಾಹೀರಾತುಗಳ ಅತಂಕ'''
'ಗುಪ್ತವ್ಯಾಧಿಗಳಿಂದ ಏಕೆ ನರಳುವಿರಿ ? ನಮ್ಮ......ನ್ನೇ ಸೇವಿಸಿರಿ' ಎಂದು
ಗೋಡೆಗೋಡೆಗಳ ಮೇಲೂ ಭಿತ್ತಿಪತ್ರಗಳನ್ನು ಕಣ್ಣಿಗೆ ಬಡಿಯುವಂತೆ ಜಾಹೀರಾತು
ಮಾಡುತ್ತಾರೆ. 'ನಮ್ಮ.....ನ್ನು' ಮಾರುವಾಗ ಪುಟ್ಟ ಹೊತ್ತಗೆಗಳನ್ನೂ ಪುಕಟ್ಟು
ಕೊಡುತ್ತಾರೆ. ಆ ಹೊತ್ತಗೆಗಳಲ್ಲಿ ಏನೇನೆಲ್ಲಾ ಭಯ ಮೂಡಿಸುವ
ವಿಷಯಗಳಿರುತ್ತವೆ ಅಂತ. 'ದುರಭ್ಯಾಸಗಳಲ್ಲಿ ತೊಡಗಿದ್ದರೆ, ನಿಮ್ಮ ಕಣ್ಣು
ಕಾಲಕ್ರಮೇಣ ಇಂಗಿ ಹೋಗುತ್ತದೆ, ಕೂದಲು ನರೆತು ಬಿದ್ದೇ ಹೋಗುತ್ತದೆ,
ಮೂಗು ಚಪ್ಪಟೆಯಾಗುತ್ತದೆ, ಬಾಯಿ ಬೊಚ್ಚಾಗುತ್ತದೆ, ಮನಸ್ಸು ಸಡಿಲಗೊಂಡು
ಯಾವ ನಿರ್ಧಾರವನ್ನೂ ಮಾಡಲು ಆಗುವುದಿಲ್ಲ. ವಂಶಾಭಿವೃದ್ಧಿಯೂ
ಆಗಲಾರದು, ಅಪ್ಪಿ ತಪ್ಪಿ ಆದರೂ ಅವಲಕ್ಷಣ ಕುಬ್ಬಗಳು ! ಸೊಂಟವು ಬಗ್ಗೆ
ಹೋಗುತ್ತದೆ.'
ಇಂತಹ ಘೋರ ದುಷ್ಪರಿಣಾಮಗಳನ್ನು ತಪ್ಪಿಸಬೇಕಾದರೆ, ಪೂರ್ಣ
ಯೌವನವನ್ನು ಯಯಾತಿಯಂತೆ ಬಲು ಕಾಲ ಪಡೆಯಬೇಕಾದರೆ, 'ನಮ್ಮ....ನ್ನು'
ಸೇವಿಸಿರಿ.
ತಲೆಯಲ್ಲಿ ತುಣುಕು ಬುದ್ಧಿಯಿದ್ದರೂ, ಇಂತಹ ಜಾಹೀರಾತುಗಳನ್ನು
ನೋಡಿ ಮಂದಿ ನಗಬೇಕು. ಧನ್ವಂತರಿಯೂ ಸಮುದ್ರಮಥನದಲ್ಲಿ ಎತ್ತಿಕೊಂಡು
ತಂದ ಅಮೃತವು, ಈ ಫಲಿತಾಂಶವನ್ನಾಗಲೀ, ಸೌಭಾಗ್ಯವನ್ನಾಗಲೀ ಕೊಡುತ್ತದೆ
ಎಂದು ಜಾಹೀರಾತು ಮಾಡಿಲ್ಲ. ನಮ್ಮ...........ನ್ನು ಹಾಗೇ ಜಾಹೀರಾತನ್ನು<noinclude></noinclude>
krbyfwzch8ean4fseytkf3xgki4afwu
314743
314731
2026-05-01T15:35:23Z
Shreelatha.Halemane
7642
/* Validated */
314743
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|ಆತಂಕ}}{{Right|೭೯}}
'ನಿಮ್ಮ ಗಂಟಲಿನಲ್ಲಿ ಏನೋ ಸಿಕ್ಕಿಹಾಕಿಕೊಂಡು ಕಾಟ ಕೊಡುವುದು
ಏನಾಯಿತು ? ಎಂದು ಮನೆಯ ಡಾಕ್ಟರು ವಿಚಾರಿಸಲಿಲ್ಲ. ಕಪಿನೀಪತಿರಾಯನಿಗೆ
ಅದರ ನೆನಪೇ ಇರಲಿಲ್ಲ.
ಅಂದರೆ ಆತಂಕದಿಂದಲೇ ಕ್ಯಾನ್ಸರಿನ ಮೊದಲ ಹಂತದ ಚಿಹ್ನೆಗಳು
ತೋರಿ ಬರಬಹುದು. ಕ್ಯಾನ್ಸರಿನ ಬಗೆಯ ವಿಪುಲ ಪ್ರಚಾರದಿಂದ, ಆತಂಕವು
ಈ ರೂಪನ್ನು ಧರಿಸಬಹುದು-ಕ್ಯಾನ್ಸರ್ ಬಗೆಯ ಪ್ರಬಲ ಪ್ರಚಾರದಿಂದ, ಹಲವಾರು
ಮಂದಿಯ ಆತಂಕವು ಕ್ಯಾನ್ಸರಿನ ಭಯವಾಗಿ ಪರಿಣಮಿಸಬಹುದು. ಆದರೂ
ಪ್ರಚಾರವನ್ನು ಮಾಡಲೇಬೇಕು. ಏಕೆಂದರೆ ಕ್ಯಾನ್ಸರ್ ಬೇನೆಯಿಂದ ಒಬ್ಬರನ್ನು
ಉಳಿಸಿದರೂ ಸಾರ್ಥಕ. ಹತ್ತೂ ಜನರು ಭಯಪಟ್ಟರೂ ಪರವಾಗಿಲ್ಲ. ಅದರಿಂದ
ಅತಿಯಾದ ದುರಂತವಾವುದೂ ಅರಿವಾಗುವುದಿಲ್ಲ.
'''ಜಾಹೀರಾತುಗಳ ಅತಂಕ'''
'ಗುಪ್ತವ್ಯಾಧಿಗಳಿಂದ ಏಕೆ ನರಳುವಿರಿ ? ನಮ್ಮ......ನ್ನೇ ಸೇವಿಸಿರಿ' ಎಂದು
ಗೋಡೆಗೋಡೆಗಳ ಮೇಲೂ ಭಿತ್ತಿಪತ್ರಗಳನ್ನು ಕಣ್ಣಿಗೆ ಬಡಿಯುವಂತೆ ಜಾಹೀರಾತು
ಮಾಡುತ್ತಾರೆ. 'ನಮ್ಮ.....ನ್ನು' ಮಾರುವಾಗ ಪುಟ್ಟ ಹೊತ್ತಗೆಗಳನ್ನೂ ಪುಕಟ್ಟು
ಕೊಡುತ್ತಾರೆ. ಆ ಹೊತ್ತಗೆಗಳಲ್ಲಿ ಏನೇನೆಲ್ಲಾ ಭಯ ಮೂಡಿಸುವ
ವಿಷಯಗಳಿರುತ್ತವೆ ಅಂತ. 'ದುರಭ್ಯಾಸಗಳಲ್ಲಿ ತೊಡಗಿದ್ದರೆ, ನಿಮ್ಮ ಕಣ್ಣು
ಕಾಲಕ್ರಮೇಣ ಇಂಗಿ ಹೋಗುತ್ತದೆ, ಕೂದಲು ನರೆತು ಬಿದ್ದೇ ಹೋಗುತ್ತದೆ,
ಮೂಗು ಚಪ್ಪಟೆಯಾಗುತ್ತದೆ, ಬಾಯಿ ಬೊಚ್ಚಾಗುತ್ತದೆ, ಮನಸ್ಸು ಸಡಿಲಗೊಂಡು
ಯಾವ ನಿರ್ಧಾರವನ್ನೂ ಮಾಡಲು ಆಗುವುದಿಲ್ಲ. ವಂಶಾಭಿವೃದ್ಧಿಯೂ
ಆಗಲಾರದು, ಅಪ್ಪಿ ತಪ್ಪಿ ಆದರೂ ಅವಲಕ್ಷಣ ಕುಬ್ಬಗಳು ! ಸೊಂಟವು ಬಗ್ಗೆ
ಹೋಗುತ್ತದೆ.'
ಇಂತಹ ಘೋರ ದುಷ್ಪರಿಣಾಮಗಳನ್ನು ತಪ್ಪಿಸಬೇಕಾದರೆ, ಪೂರ್ಣ
ಯೌವನವನ್ನು ಯಯಾತಿಯಂತೆ ಬಲು ಕಾಲ ಪಡೆಯಬೇಕಾದರೆ, 'ನಮ್ಮ....ನ್ನು'
ಸೇವಿಸಿರಿ.
ತಲೆಯಲ್ಲಿ ತುಣುಕು ಬುದ್ಧಿಯಿದ್ದರೂ, ಇಂತಹ ಜಾಹೀರಾತುಗಳನ್ನು
ನೋಡಿ ಮಂದಿ ನಗಬೇಕು. ಧನ್ವಂತರಿಯೂ ಸಮುದ್ರಮಥನದಲ್ಲಿ ಎತ್ತಿಕೊಂಡು
ತಂದ ಅಮೃತವು, ಈ ಫಲಿತಾಂಶವನ್ನಾಗಲೀ, ಸೌಭಾಗ್ಯವನ್ನಾಗಲೀ ಕೊಡುತ್ತದೆ
ಎಂದು ಜಾಹೀರಾತು ಮಾಡಿಲ್ಲ. ನಮ್ಮ...........ನ್ನು ಹಾಗೇ ಜಾಹೀರಾತನ್ನು<noinclude></noinclude>
9n637fiu0j9lrekamq253ip7pancdtb
ಪುಟ:ಮನಮಂಥನ.pdf/೯೯
104
62546
314732
313944
2026-05-01T13:14:02Z
Shreesha Sharma
7840
/* Proofread */
314732
proofread-page
text/x-wiki
<noinclude><pagequality level="3" user="Shreesha Sharma" /></noinclude>ಮನಮಂಥನ
ನಾಚಿಕೆ ಇರದೆ, ಸಂಕೋಚವಿರದೆ, ನಗುತ್ತಾರೆ ಎನ್ನುವ ಭಯವೂ ಇರದೆ,
ಪ್ರಚಾರ ಮಾಡುತ್ತಾರೆ, ಸಂದಿಗೊಂದಿಗಳ ಗೋಡೆಗಳ ಮೇಲೆಲ್ಲಾ.
ಆದರೆ ಜನತೆಯ ವಿಪರೀತ ವರ್ತನೆ ಎಂತಹುದು ಅನ್ನುತ್ತೀರಿ? ಯುವಕ
ಮಂದಿ ಇದನ್ನು ನಂಬುತ್ತಾರೆ. ಕಾಲೇಜುಗಳಲ್ಲಿ ಓದುವ ವಿದ್ಯಾವಂತ ಯುವಕರು,
ಅಚ್ಚಾಗಿ ಬಂದಿದೆಯಲ್ಲ ಎಂದು ನಂಬುತ್ತಾರೆ ! ಅಚ್ಚಾಗಿ ಬಂದುದೆಲ್ಲ ಸತ್ಯ
ಎಂದು ನಂಬಬೇಕಾದರೆ ಮನಸ್ಸನ್ನು ಯಾವ ರೀತಿಯ ಮೌಢ
ಅವರಿಸಿಕೊಂಡಿರಬೇಕು. !
ಯಾಕೆ ಹೀಗಾಗುತ್ತೆ?
ಯುವಕರಲ್ಲಿ, ಪೌಗಂಡ ವಯಸ್ಸಿನವರಲ್ಲಿ, ದುರಭ್ಯಾಸವು ಸಾಮಾನ್ಯವಾಗಿ
ಇದ್ದೇ ಇರುತ್ತದೆ. ಒಂದಲ್ಲ ಒಂದು ಕಾರಣದಿಂದ ; ಒಂದಲ್ಲ ಒಂದು ರೀತಿಯಲ್ಲಿ
ದುರಭ್ಯಾಸಕ್ಕೆ ನಾನು ಒಳಗಾಗಿದ್ದೇನೆ. ಇದನ್ನು ತಪ್ಪಿಸಿಕೊಳ್ಳುವ ಬಗೆ ಹೇಗೆ?
ಎಂದವರು ವೈದ್ಯರಲ್ಲಿಗೆ ಹೋಗಿ ಸಲಹೆಯನ್ನು ಪಡೆಯುವುದಿಲ್ಲ. ಏಕೆ ? ಈ
ಅಭ್ಯಾಸವು, ದುರಭ್ಯಾಸ, ಕೆಟ್ಟುದು ಎಂದವರು ನಂಬಿರುತ್ತಾರೆ. ಆದುದರಿಂದಲೇ
ಗುಟ್ಟಾಗಿ ಆಚರಿಸುವ ಅಭ್ಯಾಸ ಮಾಡಬಾರದುದನ್ನು ಮಾಡಿದೆ ಎನ್ನುವ ಅಪರಾಧ
ಮನೋಭಾವವು ಅವರನ್ನು ಕುಕ್ಕಲಾರಂಭಿಸುತ್ತದೆ. ದುರಭ್ಯಾಸ ಎಂದ ಮೇಲೆ
ದುಷ್ಪರಿಣಾಮಗಳು ಹಿಂದೆಯೇ ಆಗಬೇಕು, ಅದನ್ನೂ ಒಪ್ಪಿಕೊಂಡಿರುತ್ತಾರೆ.
ಇನ್ನೊಬ್ಬರೆದುರಿಗೆ, ಅದೂ ವಯಸ್ಸಿನಲ್ಲಿ ಹಿರಿಯರಾದವರೆದುರಿಗೆ, ಇದನ್ನೆಲ್ಲಾ
ಹೇಳಿಕೊಂಡರೆ ಆತ್ಮಾಭಿಮಾನಕ್ಕೆ ಪೆಟ್ಟಾಗುತ್ತದೆ. ಆದಕಾರಣ ಹೇಳಿಕೊಳ್ಳುವುದೇ
ಇಲ್ಲ. ಆದರೆ ದುರಭ್ಯಾಸವನ್ನು ಬಿಡಲು ಸಾಧ್ಯವೂ ಆಗುವುದಿಲ್ಲ. ಒಂದೆರಡು
ವಾರ, ಒಂದೆರಡು ತಿಂಗಳು ತಪ್ಪಿಸಿದರೂ, ಅದರಿಂದಾಗುವ ಸುಖದ ನೆನವು
ಮರಳಿ ಮರಳಿ ಸೆಳೆಯುತ್ತದೆ. ಇದೊಂದು ಹಿರಿಯ ಆತಂಕವಾಗಿಬಿಡುತ್ತದೆ.
ಆತಂಕದಿಂದ ಮುತ್ತಲ್ಪಟ್ಟವನ ಮನಸ್ಸು ನೀರಿನಲ್ಲಿ ಮುಳುಗಿ ಹೋಗುತ್ತಿರುವವನಂತೆ.
ಕೈಗೆ ಸಿಕ್ಕ ಕಡ್ಡಿಯನ್ನು ಹಿಡಿದುಕೊಂಡು, ಇದರಿಂದ ಬಚಾವ್' ಆಗುತ್ತೇನೆ'
ಎಂಬ ಆಸೆಯು ಮೂಡುತ್ತದೆ.
ಈ ಕಾರಣದಿಂದಾಗಿ, ಯುವಕರಲ್ಲನೇಕರು, ವಿದ್ಯಾವಂತರಾಗಿರಲಿ
ಇಲ್ಲದಿರಲಿ, ಇಂತಹ ಜಗಜ್ಜಾಹೀರಾತುಗಳನ್ನು ನಂಬುತ್ತಾರೆ. ಅದರಲ್ಲಿ ವರ್ಣಿಸಿದ
ಕೆಲವು ಚಿಹ್ನೆಗಳು ಈಗಾಗಲೇ ನಮ್ಮಲ್ಲಿವೆ, ಎಂದು ತಾವೇ ತಾಳೆ ಹಾಕುತ್ತಾರೆ.
ಜಾಹೀರಾತಿನ ಮದ್ದೇ ನಮ್ಮನ್ನು ಕಾಪಾಡುತ್ತದೆ ಎಂದಂದುಕೊಳ್ಳುತ್ತಾರೆ.
ಸಮಾಜದಲ್ಲಿ ಇಂತಹವರ ಸಂಖ್ಯೆ ಎಷ್ಟು ಅಂತೀರಿ? ಶತಾಂಶ<noinclude></noinclude>
nlmlpt2yzkd54uunenxqcoau7emgtdp
314741
314732
2026-05-01T15:15:39Z
Shreelatha.Halemane
7642
/* Validated */
314741
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|೮೦}}{{Right|ಮನಮಂಥನ}}
ನಾಚಿಕೆ ಇರದೆ, ಸಂಕೋಚವಿರದೆ, ನಗುತ್ತಾರೆ ಎನ್ನುವ ಭಯವೂ ಇರದೆ,
ಪ್ರಚಾರ ಮಾಡುತ್ತಾರೆ, ಸಂದಿಗೊಂದಿಗಳ ಗೋಡೆಗಳ ಮೇಲೆಲ್ಲಾ.
ಆದರೆ ಜನತೆಯ ವಿಪರೀತ ವರ್ತನೆ ಎಂತಹುದು ಅನ್ನುತ್ತೀರಿ? ಯುವಕ
ಮಂದಿ ಇದನ್ನು ನಂಬುತ್ತಾರೆ. ಕಾಲೇಜುಗಳಲ್ಲಿ ಓದುವ ವಿದ್ಯಾವಂತ ಯುವಕರು,
ಅಚ್ಚಾಗಿ ಬಂದಿದೆಯಲ್ಲ ಎಂದು ನಂಬುತ್ತಾರೆ ! ಅಚ್ಚಾಗಿ ಬಂದುದೆಲ್ಲ ಸತ್ಯ
ಎಂದು ನಂಬಬೇಕಾದರೆ ಮನಸ್ಸನ್ನು ಯಾವ ರೀತಿಯ ಮೌಢ
ಅವರಿಸಿಕೊಂಡಿರಬೇಕು. !
ಯಾಕೆ ಹೀಗಾಗುತ್ತೆ?
ಯುವಕರಲ್ಲಿ, ಪೌಗಂಡ ವಯಸ್ಸಿನವರಲ್ಲಿ, ದುರಭ್ಯಾಸವು ಸಾಮಾನ್ಯವಾಗಿ
ಇದ್ದೇ ಇರುತ್ತದೆ. ಒಂದಲ್ಲ ಒಂದು ಕಾರಣದಿಂದ ; ಒಂದಲ್ಲ ಒಂದು ರೀತಿಯಲ್ಲಿ
ದುರಭ್ಯಾಸಕ್ಕೆ ನಾನು ಒಳಗಾಗಿದ್ದೇನೆ. ಇದನ್ನು ತಪ್ಪಿಸಿಕೊಳ್ಳುವ ಬಗೆ ಹೇಗೆ?
ಎಂದವರು ವೈದ್ಯರಲ್ಲಿಗೆ ಹೋಗಿ ಸಲಹೆಯನ್ನು ಪಡೆಯುವುದಿಲ್ಲ. ಏಕೆ ? ಈ
ಅಭ್ಯಾಸವು, ದುರಭ್ಯಾಸ, ಕೆಟ್ಟುದು ಎಂದವರು ನಂಬಿರುತ್ತಾರೆ. ಆದುದರಿಂದಲೇ
ಗುಟ್ಟಾಗಿ ಆಚರಿಸುವ ಅಭ್ಯಾಸ ಮಾಡಬಾರದುದನ್ನು ಮಾಡಿದೆ ಎನ್ನುವ ಅಪರಾಧ
ಮನೋಭಾವವು ಅವರನ್ನು ಕುಕ್ಕಲಾರಂಭಿಸುತ್ತದೆ. ದುರಭ್ಯಾಸ ಎಂದ ಮೇಲೆ
ದುಷ್ಪರಿಣಾಮಗಳು ಹಿಂದೆಯೇ ಆಗಬೇಕು, ಅದನ್ನೂ ಒಪ್ಪಿಕೊಂಡಿರುತ್ತಾರೆ.
ಇನ್ನೊಬ್ಬರೆದುರಿಗೆ, ಅದೂ ವಯಸ್ಸಿನಲ್ಲಿ ಹಿರಿಯರಾದವರೆದುರಿಗೆ, ಇದನ್ನೆಲ್ಲಾ
ಹೇಳಿಕೊಂಡರೆ ಆತ್ಮಾಭಿಮಾನಕ್ಕೆ ಪೆಟ್ಟಾಗುತ್ತದೆ. ಆದಕಾರಣ ಹೇಳಿಕೊಳ್ಳುವುದೇ
ಇಲ್ಲ. ಆದರೆ ದುರಭ್ಯಾಸವನ್ನು ಬಿಡಲು ಸಾಧ್ಯವೂ ಆಗುವುದಿಲ್ಲ. ಒಂದೆರಡು
ವಾರ, ಒಂದೆರಡು ತಿಂಗಳು ತಪ್ಪಿಸಿದರೂ, ಅದರಿಂದಾಗುವ ಸುಖದ ನೆನವು
ಮರಳಿ ಮರಳಿ ಸೆಳೆಯುತ್ತದೆ. ಇದೊಂದು ಹಿರಿಯ ಆತಂಕವಾಗಿಬಿಡುತ್ತದೆ.
ಆತಂಕದಿಂದ ಮುತ್ತಲ್ಪಟ್ಟವನ ಮನಸ್ಸು ನೀರಿನಲ್ಲಿ ಮುಳುಗಿ ಹೋಗುತ್ತಿರುವವನಂತೆ.
ಕೈಗೆ ಸಿಕ್ಕ ಕಡ್ಡಿಯನ್ನು ಹಿಡಿದುಕೊಂಡು, ಇದರಿಂದ ಬಚಾವ್' ಆಗುತ್ತೇನೆ'
ಎಂಬ ಆಸೆಯು ಮೂಡುತ್ತದೆ.
ಈ ಕಾರಣದಿಂದಾಗಿ, ಯುವಕರಲ್ಲನೇಕರು, ವಿದ್ಯಾವಂತರಾಗಿರಲಿ
ಇಲ್ಲದಿರಲಿ, ಇಂತಹ ಜಗಜ್ಜಾಹೀರಾತುಗಳನ್ನು ನಂಬುತ್ತಾರೆ. ಅದರಲ್ಲಿ ವರ್ಣಿಸಿದ
ಕೆಲವು ಚಿಹ್ನೆಗಳು ಈಗಾಗಲೇ ನಮ್ಮಲ್ಲಿವೆ, ಎಂದು ತಾವೇ ತಾಳೆ ಹಾಕುತ್ತಾರೆ.
ಜಾಹೀರಾತಿನ ಮದ್ದೇ ನಮ್ಮನ್ನು ಕಾಪಾಡುತ್ತದೆ ಎಂದಂದುಕೊಳ್ಳುತ್ತಾರೆ.
ಸಮಾಜದಲ್ಲಿ ಇಂತಹವರ ಸಂಖ್ಯೆ ಎಷ್ಟು ಅಂತೀರಿ? ಶತಾಂಶ<noinclude></noinclude>
j60h5u01yvnsz54kii0f2gg04mq9vjq
ಪುಟ:ಮನಮಂಥನ.pdf/೧೦೦
104
62547
314733
313945
2026-05-01T13:14:30Z
Shreesha Sharma
7840
/* Proofread */
314733
proofread-page
text/x-wiki
<noinclude><pagequality level="3" user="Shreesha Sharma" /></noinclude>ఆకంఠ
99
ಐವತ್ತಕ್ಕಿಂತಲೂ ಹೆಚ್ಚು ! ಅಪರಾಧ ಮನೋಭಾವದಿಂದ ಆತಂಕವಾಗುತ್ತದೆ.
ಆಗ ಜಾಹೀರಾತುಗಳನ್ನು ಓದುತ್ತಾರೆ, ಗುಟ್ಟಾಗಿ. ಆತಂಕವು ಅತ್ಯುಲ್ಬಣವಾಗುತ್ತದೆ.
ತಾತ್ಕಾಲಿಕ ಉದ್ರೇಕಗೊಳಿಸುವ ಆ ಔಷಧಿಗಳು ಸ್ವಲ್ಪ ದಿನ ಧೈರ್ಯ ತುಂಬುತ್ತವೆ.
ಅನಂತರ ಬಲುಬೇಗ ದುಷ್ಪರಿಣಾಮಗಳನ್ನು ಮೂಡಿಸುತ್ತವೆ. ವಿಷಚಕ್ರವು ಈ
ರೀತಿ ಸುತ್ತಹತ್ತುತ್ತದೆ.
ವೈದ್ಯಜನಿತ ಆತಂಕವೆಂದೆನ್ನುವುದಕ್ಕಿಂತ ಜಾಹೀರಾತುಜನಿತ ಆತಂಕ
ಎನ್ನಬಹುದು. ಈ ಗುಂಪಿನಲ್ಲಿ ಹೆಚ್ಚು ಮಾರಾಟವಾಗುವ, ಯುವಕರಿಗೆ
ಮೆಚ್ಚಾಗುವ, ಹಲವಾರು ಕಾದಂಬರಿ, ಕತೆಗಳನ್ನೂ ಗಮನಿಸಬಹುದು.
ಜಾಹೀರಾತಿನಲ್ಲಿ ಸಾಹಿತ್ಯದ ಸೋಂಕು ಇರುವಂತೆ, ಸಾಹಿತ್ಯದ ಕೆಲವು ಪ್ರಕಾರಗಳಲ್ಲಿ
ಜಾಹೀರಾತಿನ ಕೊಳೆಯನ್ನೂ ಕಾಣಬಹುದು. ಆತಂಕದ ಉಲ್ಬಣಕ್ಕೆ ಇವೂ
ಬೆಂಬಲ ನೀಡುತ್ತವೆ.
'''ಆತಂಕ ಮತ್ತು ಚಟ'''
'ಹೇಗೆ ಹೇಗೋ ಆಡ್ತಾ ಇದಾನೆ, ನಮ್ಮ ಮಗು, ತಕ್ಷಣ ಬನ್ನಿ' ಎಂದು
ಸಾಹುಕಾರರ ಹೆಂಡತಿ ರಾತ್ರಿಯ ಹನ್ನೆರಡರ ವೇಳೆಗೆ ಫೋನ್ ಮಾಡಿದರು.
ಹೋಗಿ ನೋಡಿದರೆ 'ಮಗು'ವಿಗೆ ಮೂವತ್ತರ ಪ್ರಾಯ, ಧಾಂಡಿಗ, ಮಂಚದ
ಮೇಲೆ ಬಿರಟೆ ಹೊಡೆದಂತೆ ಸೆಟೆದು ಕೂತಿದ್ದಾನೆ. ಗಾಬರಿ ತುಂಬಿದ ವಿಹ್ವಲ
ಮುಖ, ನಾಡಿ ಹಿಡಿದುನೋಡಿದರೆ, ಜೂಜಿನ ಕುದುರೆಯ ತರಹ ಓಡುತ್ತಿದೆ.
ಬೇಗ ಬೇಗ ಮೇಲುಸಿರು ಬಿಡುತ್ತಿದ್ದಾನೆ. ಸುತ್ತಲೂ ಮನೆಯವರೆಲ್ಲ
ಗಿರ್ಕಾಯಿಸಿಕೊಂಡಿದ್ದಾರೆ. ಈಗ ಹೇಗಿದೀಪ್ಪಾ ಎಂದು ಕ್ಷಣಕ್ಷಣಕ್ಕೂ ಕಾತರದಿಂದ
ವಿಚಾರಿಸುತ್ತಾ ಇದ್ದಾರೆ.
ಕೇಳಿದ ಯಾವ ಪ್ರಶ್ನೆಗೂ ಅವ ಹ್ಯಾ ಹೂ, ಬಿಟ್ಟು ಸರಿಯಾದ ಯಾವ
ಉತ್ತರವನ್ನೂ ಕೊಡುತ್ತಿಲ್ಲ. ಕೊಡುವ ಸ್ಥಿತಿಯಲ್ಲೂ ಅವ ಇದ್ದಂತೆ ಕಾಣಿಸಲಿಲ್ಲ.
ಭೀಕರ ದೆವ್ವವನ್ನು ಕಣ್ಣಾರೆ ಕಂಡವನಂತೆ ಬೆದರಿ ಕೂತಿದ್ದ. 'ಉಗ್ರ ಆತಂಕದ
ಸ್ಥಿತಿಯಲ್ಲಿದ್ದಾನೆ. ಅದು ಬಿಟ್ಟರೆ ಇನ್ನು ಯಾವ ಕೆಟ್ಟ ಸೂಚನೆಗಳೂ ಇಲ್ಲ.'
ಎಂಬುದು ಸ್ಪಷ್ಟವಾಗಿತ್ತು. ಆದುದರಿಂದ ಮಲಗಿ ಚೆನ್ನಾಗಿ ನಿದ್ರೆ ಬರುವಂತೆ
ಮಾಡುವ ಶಾಂತಿಕಾರಕ ಔಷಧಿಗಳನ್ನು ಚುಚ್ಚಲಾಯಿತು. ಅವನು ಮಲಗಿ ನಿದ್ರಿಸಿದರೆ
ವೈದ್ಯನೂ ಮನೆಗೆ ಹೋಗಿ ನಿದ್ರಿಸಬಹುದಲ್ಲ.
ಬೆಳಿಗ್ಗೆ ರೋಗಿಯ ಮನೆಯಿಂದ ಕರೆಯೇನೂ ಬರಲಿಲ್ಲ. ಆದರೆ ವೈದ್ಯನಿಗೆ<noinclude></noinclude>
3uqtrbyrv1k3c5eumfiy262bqgiptlr
314740
314733
2026-05-01T15:14:23Z
Shreelatha.Halemane
7642
/* Validated */
314740
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|ಆತಂಕ }}{{Right|೮೧}}
ಐವತ್ತಕ್ಕಿಂತಲೂ ಹೆಚ್ಚು ! ಅಪರಾಧ ಮನೋಭಾವದಿಂದ ಆತಂಕವಾಗುತ್ತದೆ.
ಆಗ ಜಾಹೀರಾತುಗಳನ್ನು ಓದುತ್ತಾರೆ, ಗುಟ್ಟಾಗಿ. ಆತಂಕವು ಅತ್ಯುಲ್ಬಣವಾಗುತ್ತದೆ.
ತಾತ್ಕಾಲಿಕ ಉದ್ರೇಕಗೊಳಿಸುವ ಆ ಔಷಧಿಗಳು ಸ್ವಲ್ಪ ದಿನ ಧೈರ್ಯ ತುಂಬುತ್ತವೆ.
ಅನಂತರ ಬಲುಬೇಗ ದುಷ್ಪರಿಣಾಮಗಳನ್ನು ಮೂಡಿಸುತ್ತವೆ. ವಿಷಚಕ್ರವು ಈ
ರೀತಿ ಸುತ್ತಹತ್ತುತ್ತದೆ.
ವೈದ್ಯಜನಿತ ಆತಂಕವೆಂದೆನ್ನುವುದಕ್ಕಿಂತ ಜಾಹೀರಾತುಜನಿತ ಆತಂಕ
ಎನ್ನಬಹುದು. ಈ ಗುಂಪಿನಲ್ಲಿ ಹೆಚ್ಚು ಮಾರಾಟವಾಗುವ, ಯುವಕರಿಗೆ
ಮೆಚ್ಚಾಗುವ, ಹಲವಾರು ಕಾದಂಬರಿ, ಕತೆಗಳನ್ನೂ ಗಮನಿಸಬಹುದು.
ಜಾಹೀರಾತಿನಲ್ಲಿ ಸಾಹಿತ್ಯದ ಸೋಂಕು ಇರುವಂತೆ, ಸಾಹಿತ್ಯದ ಕೆಲವು ಪ್ರಕಾರಗಳಲ್ಲಿ
ಜಾಹೀರಾತಿನ ಕೊಳೆಯನ್ನೂ ಕಾಣಬಹುದು. ಆತಂಕದ ಉಲ್ಬಣಕ್ಕೆ ಇವೂ
ಬೆಂಬಲ ನೀಡುತ್ತವೆ.
'''ಆತಂಕ ಮತ್ತು ಚಟ'''
'ಹೇಗೆ ಹೇಗೋ ಆಡ್ತಾ ಇದಾನೆ, ನಮ್ಮ ಮಗು, ತಕ್ಷಣ ಬನ್ನಿ' ಎಂದು
ಸಾಹುಕಾರರ ಹೆಂಡತಿ ರಾತ್ರಿಯ ಹನ್ನೆರಡರ ವೇಳೆಗೆ ಫೋನ್ ಮಾಡಿದರು.
ಹೋಗಿ ನೋಡಿದರೆ 'ಮಗು'ವಿಗೆ ಮೂವತ್ತರ ಪ್ರಾಯ, ಧಾಂಡಿಗ, ಮಂಚದ
ಮೇಲೆ ಬಿರಟೆ ಹೊಡೆದಂತೆ ಸೆಟೆದು ಕೂತಿದ್ದಾನೆ. ಗಾಬರಿ ತುಂಬಿದ ವಿಹ್ವಲ
ಮುಖ, ನಾಡಿ ಹಿಡಿದುನೋಡಿದರೆ, ಜೂಜಿನ ಕುದುರೆಯ ತರಹ ಓಡುತ್ತಿದೆ.
ಬೇಗ ಬೇಗ ಮೇಲುಸಿರು ಬಿಡುತ್ತಿದ್ದಾನೆ. ಸುತ್ತಲೂ ಮನೆಯವರೆಲ್ಲ
ಗಿರ್ಕಾಯಿಸಿಕೊಂಡಿದ್ದಾರೆ. ಈಗ ಹೇಗಿದೀಪ್ಪಾ ಎಂದು ಕ್ಷಣಕ್ಷಣಕ್ಕೂ ಕಾತರದಿಂದ
ವಿಚಾರಿಸುತ್ತಾ ಇದ್ದಾರೆ.
ಕೇಳಿದ ಯಾವ ಪ್ರಶ್ನೆಗೂ ಅವ ಹ್ಯಾ ಹೂ, ಬಿಟ್ಟು ಸರಿಯಾದ ಯಾವ
ಉತ್ತರವನ್ನೂ ಕೊಡುತ್ತಿಲ್ಲ. ಕೊಡುವ ಸ್ಥಿತಿಯಲ್ಲೂ ಅವ ಇದ್ದಂತೆ ಕಾಣಿಸಲಿಲ್ಲ.
ಭೀಕರ ದೆವ್ವವನ್ನು ಕಣ್ಣಾರೆ ಕಂಡವನಂತೆ ಬೆದರಿ ಕೂತಿದ್ದ. 'ಉಗ್ರ ಆತಂಕದ
ಸ್ಥಿತಿಯಲ್ಲಿದ್ದಾನೆ. ಅದು ಬಿಟ್ಟರೆ ಇನ್ನು ಯಾವ ಕೆಟ್ಟ ಸೂಚನೆಗಳೂ ಇಲ್ಲ.'
ಎಂಬುದು ಸ್ಪಷ್ಟವಾಗಿತ್ತು. ಆದುದರಿಂದ ಮಲಗಿ ಚೆನ್ನಾಗಿ ನಿದ್ರೆ ಬರುವಂತೆ
ಮಾಡುವ ಶಾಂತಿಕಾರಕ ಔಷಧಿಗಳನ್ನು ಚುಚ್ಚಲಾಯಿತು. ಅವನು ಮಲಗಿ ನಿದ್ರಿಸಿದರೆ
ವೈದ್ಯನೂ ಮನೆಗೆ ಹೋಗಿ ನಿದ್ರಿಸಬಹುದಲ್ಲ.
ಬೆಳಿಗ್ಗೆ ರೋಗಿಯ ಮನೆಯಿಂದ ಕರೆಯೇನೂ ಬರಲಿಲ್ಲ. ಆದರೆ ವೈದ್ಯನಿಗೆ<noinclude></noinclude>
bp85e1xxgtf5g6neuk4z2zqljbmo7i3
ಪುಟ:ಮನಮಂಥನ.pdf/೧೦೧
104
62548
314775
313946
2026-05-01T16:08:26Z
Shreelatha.Halemane
7642
/* Proofread */
314775
proofread-page
text/x-wiki
<noinclude><pagequality level="3" user="Shreelatha.Halemane" /></noinclude>
ಮನಮಂಥನ
ಆತಂಕ ! ರೋಗಿ ಹೇಗಿದ್ದಾನೋ ? ಏನಾದನೋ ? ಅಂತ. ಕಾರಣ, ಮೇಲೆ
ಬಿದ್ದುಕೊಂಡು ಅವನೇ ಸಾಹುಕಾರರ ಮನೆಗೆ ಹೋದ. ಅಲ್ಲಿ ವೈದ್ಯ ಕಂಡುದೇನು?
ಹೊರ ಹಜಾರದಲ್ಲಿಯೇ ಧಾಂಡಿಗ ಮಗು ಕುಳಿತು ಇಡಲಿಗುಡ್ಡಗಳನ್ನೂ ಕಾಫಿ
ಚೊಂಬನ್ನೂ ಖಾಲಿ ಮಾಡುತ್ತಿದ್ದ. 'ಚೆನ್ನಾಗಿ ನಿದ್ರೆ ಬಂತು ಡಾಕ್ಟರೇ ! ಈಗ
ಚೆನ್ನಾಗಿದ್ದೀನಿ. ಅಸಾಧ್ಯ ಹಸಿವು ಅಷ್ಟೇ' ಎಂದ.
'ನಿನ್ನೆ ನಿಶಿರಾತ್ರಿಯಲ್ಲಿ ಹಾಗೆ ಯಾಕೆ ಆಡಿದೆ ? ಏನಾದರೂ ಕೆಟ್ಟ ಕನಸು
ಬಿದ್ದು ಹಾಗಾಗಿತ್ತೇ ? ಅಥವಾ ಎಲ್ಲಾದರೂ ಊಟಗೀಟ ; ತೀರ್ಥಪ್ರಸಾದ ಅತಿ
ಯಾಯಿತೋ ?' ಎಂದು ವೈದ್ಯರು ಕೇಳಿದರು. ಅವರ ಆತಂಕ ಈಗ ಕಡಮೆ
ಯಾಗಿತ್ತಲ್ಲಾ ! ಈಗ ಕುಹಕವಾಡಬಹುದಾಗಿತ್ತು. ರೇಗಿಸಿ ಕೆಣಕಲೂ
ಅನುಕೂಲವಿತ್ತು. ರಾತ್ರಿಯ ನಿದ್ರೆಗೆಡಿಸಿದವನ ಮೇಲೆ ಹೀಗಾದರೂ ಸೇಡು
ತೀರಿಸಿಕೊಳ್ಳಬೇಡವೇ ?
ಧಾಂಡಿಗ ಮಗು ಡಾಕ್ಟರನ್ನು ಒಂದು ತರಹ ನೋಡಿದ. ಬನ್ನಿ ನನ್ನ
ಕೊಠಡಿಗೆ, ಪರೀಕ್ಷೆ ಮಾಡೀರಂತೆ, ಎಂದು ಹೇಳಿ, ತಿಂಡಿ ತಿನ್ನುವುದನ್ನು ಅರ್ಧದಲ್ಲಿ
ನಿಲ್ಲಿಸಿ ಎದ್ದ. 'ಅಮ್ಮಾ, ತಿರುಗಿ ಬಂದು ತಿಂದು ಮುಗಿಸ್ತೀನಿ, ತಟ್ಟೆ ಮುಚ್ಚಿಡಮ್ಮಾ,
ಎಂದು ತಾಯಿಗೆ ಹೇಳಿ ಕೊಠಡಿಗೆ ಹೋದ. ಹಿಂಬಾಲಿಸಿದ ಡಾಕ್ಟರು
ಕೋಣೆಯನ್ನು ಸೇರಿದಮೇಲೆ ಬಾಗಿಲು ಮುಚ್ಚಿ ಅಗುಳಿಯನ್ನು ಹಾಕಿದ.
'ಯಾರ ಹತ್ತಿರವೂ ಹೇಳಬೇಡಿ, ಡಾಕ್ಟರೇ ! ಕಲ್ಕತ್ತಾದಿಂದ ಸ್ನೇಹಿತ
ನೊಬ್ಬನು ನಿನ್ನೆ ಸಂಜೆ ಭೇಟಿಯಾಗಿದ್ದ. ಬೆಳ್ಳಿಯ ವರಕು ಹಾಕಿದಂತಿದ್ದ ತಂಬಾಕಿನ
ಮಾತ್ರೆಗಳನ್ನು ಪುಟ್ಟ ಶೀಷೆಯಲ್ಲಿಟ್ಟುಕೊಂಡಿದ್ದ. ಅದನ್ನು ನನಗೆ ಕೊಟ್ಟು ನಾಳೆ
ನಾಡಿದ್ದರಲ್ಲಿ ಭೀಮಸಿಂಗ್ ಬರಾನೆ, ನಿನ್ನ ಬಳಿಗೆ, ಅವನಿಗೆ ಇದನ್ನು ಕೊಡು'
ಎಂದ, ಆಗಲಿ ಅಂತ ಇಸಕೊಂಡೆ. 'ಕಲ್ಕತ್ತಾದಿಂದ ಇದನ್ನು ಭೀಮಸಿಂಗ್ ಏಕೆ
ತರಿಸಿಕೊಳ್ಳುತ್ತಾನೆ ? ತಂಬಾಕು ಇಲ್ಲಿ ಸಿಗುಲ್ಲವೇ ?' ಎಂದು ಕೇಳಿದೆ. 'ಇದು
ಪರಮಾಯಿಷಿ ತಂಬಾಕು ಕಣೋ, ಒಂದನ್ನು ಎಲಡಿಕೆ ಜತೆಗೆ ಹಾಕಿಕೊಂಡರೆ
ಆಮೇಲೆ ನೋಡು ಅದರ ಮಜ! ನಾಲ್ವರು ಹೆಂಡಿರಿದ್ದರೆ ಸಂಸಾರ ಚೆನ್ನು
ಅನ್ನಿಸುತ್ತೆ' ಎಂದ. ಒಂದು ಮಾತ್ರೆ ಕಡಿಮೆಯಾದರೆ ಭೀಮಸಿಂಗ್ ಬೈಯಲ್ಲ
ಅಂತಂದುಕೊಂಡೆ. ಊಟವಾದ ಮೇಲೆ ಅಡಿಕೆ ಜತೆಗೆ ಇದನ್ನೂ ಬಾಯಿಗೆ
ಹಾಕಿಕೊಂಡೆ ಎಂತದೋ ವಾಸನೆ ಇತ್ತು ಕೆಟ್ಟುದೇನೂ ಅಲ್ಲ, ವಗಚು ವರಚಾಗಿತ್ತು.
ಒಂದು ತರಹ ರುಚಿಯಾಗಿಯೇ ಇತ್ತು ತಿಂದೆ, ನೋಡಿ, ಡಾಕ್ಟರೇ ! ಎರಡು
ವಿಳ್ಳೇದೆಲೆ ಜಗಿದೆ. ಅಷ್ಟರಲ್ಲಿ ಮೈ ಬೆವರುಕ್ಕೆ ಶುರುವಾಯಿತು. ಎದೆ<noinclude></noinclude>
84wlv06y0noz3x7vl9szhc7n6l6hs44
ಪುಟ:ಮನಮಂಥನ.pdf/೧೦೨
104
62549
314777
313948
2026-05-01T16:09:11Z
Shreelatha.Halemane
7642
/* Proofread */
314777
proofread-page
text/x-wiki
<noinclude><pagequality level="3" user="Shreelatha.Halemane" /></noinclude>ಆತಂಕ
ಹೊಡೆದುಕೊಳ್ಳುಕ್ಕೆ ಪ್ರಾರಂಭವಾಯಿತು. ಬುದ್ಧಿಯೇ ಸ್ಥಿಮಿತದಲ್ಲಿರಲಿಲ್ಲ. ಎಲ್ಲಾದರೂ ಓಡಿ ಹೋಗೋಣ ಅನ್ನಿಸಿತು. ಏಳುಕ್ಕೆ ಕಾಲೇ ಬರದು. 'ಇದು ಯಾಕೆ ಹೀಗಾಡ್ತಾ ಇದೀರೀ ಅಂದ್ರೆ' ಅಂತ ಅಳುಮುಖ ಮಾಡಿಕೊಂಡು ಕೊಠಡಿಯ ಬಾಗಿಲು
ಬಿಚ್ಚಿ ನನ್ನ ಹೆಂಡತಿ ಅಮ್ಮನ್ನ ಕರೆಯುಕ್ಕೆ ಹೋದಳು. ಬೇಡ ಕಣೆ ಇಲ್ಲೇ ಇರು
ಅಂತ ಹೇಳಬೇಕು ಅಂತ ಮನಸ್ಸು. ಆದರೆ ಮಾತು ಬರಲಿಲ್ಲ. ಅಮ್ಮ ಬಂದಳು,
ಯಾಕೆ ಹೀಗೆ ಮಗು ಎಂದು ಚೀರಿದಳು. ಕೂಡಲೇ ನಿಮಗೆ ಫೋನ್ ಮಾಡಿದಳು.
ನೀವು ಬಂದಿರಿ, ಇನ್ಸಕ್ಷನ್ ಕೊಟ್ಟಿರಿ ; ಸುತ್ತಲೂ ನಡೆಯುತ್ತಿದ್ದುದೆಲ್ಲಾ ಚೆನ್ನಾಗಿ
ಗೊತ್ತಾಗುತ್ತಿತ್ತು. ಆದರೆ ಬಾಯಿ ಬಿಟ್ಟು ಸರಿಯಾಗಿ ಮಾತನಾಡಲಾಗಲಿಲ್ಲ.
ಬೆಳಿಗ್ಗೆ ಎದ್ದ ಮೇಲೆ ಯಾವ ತಾಪತ್ರಯವೂ ಇಲ್ಲ,' ಎಂದು ಹಿಂದಿನ ರಾತ್ರಿಯ
ರಹಸ್ಯವನ್ನು ಬಯಲು ಮಾಡಿದ, ಗುಟ್ಟಾಗಿ.......
ಅವರಿವರ ಮಾತು ಕೇಳಿ, ಗೂಳಿಯ ತರಹ ಆಗ್ತಿನಿ ಎಂದು ಎಂತೆಂತದೊ
ಮಾತ್ರೆಗಳನ್ನು ಜಗಿದರೆ ಪರಿಣಾಮವು ತೀವ್ರ ಆತಂಕದಲ್ಲಿ ಮುಕ್ತಾಯವಾಗಬಹುದು.
ಉಬ್ಬಸದ ಕಾಯಿಲೆ ಇರುವವರು ಈಫಡಿನ್ ಇರುವ ಔಷಧದ
ಮಾತ್ರೆಗಳನ್ನು ಕೈಗಾವಲಾಗಿ ಇಟ್ಟುಕೊಂಡಿರುತ್ತಾರೆ. ನಿಶಿರಾತ್ರಿಯಲ್ಲಿ ಉಬ್ಬಸ
ಉಲ್ಬಣವಾದರೆ ಆಗ ಬಳಸಬಹುದು ಎಂದು. ಹೀಗೆ ಬಳಸಿ ಸಾಕಷ್ಟು ಸೌಖ್ಯವನ್ನು
ಪಡೆಯುತ್ತಾರೆ. ಆದರೆ ಒಮ್ಮೊಮ್ಮೆ ಒಂದೆರಡು ಗುಳಿಗೆಗಳನ್ನು ಸೇವಿಸಿದ ಮೇಲೆ
ಕೂಡ ಉಬ್ಬಸವು ಇಳಿಯಲಿಲ್ಲ. ಉಬ್ಬಸದ ಕಾಟವನ್ನು ತಡೆಯಲಾರದೆ, ರಾತ್ರಿಯ
ವೇಳೆ ವೈದ್ಯರ ಬಳಿಗೆ ಹೋಗಲಾರದೆ, ಮೇಲಿಂದ ಮೇಲೆ ಮಾತ್ರೆಗಳನ್ನು,
ಲೆಕ್ಕವಿಲ್ಲದೆ ಸೇವಿಸಿ ಬಿಡುತ್ತರೆ. ಆಗ ಉಬ್ಬಸವು ತುಸು ಕಡಿಮೆಯಾದರೂ,
ಅದಕ್ಕಿಂತಲೂ ಹೆಚ್ಚಾಗಿ ತೀವ್ರ ಆತಂಕವು ಕಾಡುತ್ತದೆ. ಎದೆ ಹೊಡೆದುಕೊಳ್ಳುತ್ತದೆ.
ನಿದ್ರೆ ಬರುವುದಿಲ್ಲ. ಏನಾಗಿಬಿಡುತ್ತೋ? ಏನೇನೋ ಆಗುತ್ತಿದೆಯಲ್ಲ ಎಂಬ
ಭಯವಾಗುತ್ತದೆ.
ಸ್ವಲ್ಪ ಕಾಲಾನಂತರ ಆತಂಕವು ಶಮನವಾಗುತ್ತದೆ. ಔಷಧಿಗಳ ಪ್ರಭಾವವು
ಕಡಿಮೆಯಾದಾಗ.
ಪರೀಕ್ಷೆಗೆ ಓದಬೇಕು ; ಹಾಗೂ ನಿದ್ರೆ ಝಕಾಯಿಸಿಕೊಂಡು ಬರುತ್ತದೆ.
ಇದನ್ನ ತಪ್ಪಿಸಬೇಕು ಎಂದು ವಿದ್ಯಾರ್ಥಿಗಳು, ಕೊಳಗ ಕೊಳಗ ಕಾಫಿಯನ್ನು
ಕುಡಿಯುತ್ತಾರೆ. ನಿದ್ರಾನಿವಾರಕ ಔಷಧಿಗಳನ್ನು ಪೆಪ್ಪಿಲ್ಸ್-ಸೇವಿಸುವುದೂ
ಉಂಟು. ಸಣ್ಣ ಪ್ರಮಾಣದಲ್ಲಿ ಕಾಫಿಯಾಗಲೀ, ಆಸ್ಫೋಟಮೀನ್ ಪೆಪ್ಪಿಲ್ಸ್
ಆಗಲಿ, ಸ್ವಲ್ಪ ಸಹಾಯವನ್ನು ಮಾಡಬಹುದು. ಆದರೆ ನಿದ್ರೆಯು ಸಹಜ ಪ್ರವೃತ್ತಿ.<noinclude></noinclude>
5e3lizhluc3pa5kgep4u6kpr7dejria
ಪುಟ:ಮನಮಂಥನ.pdf/೩೫೧
104
62798
314603
131800
2026-05-01T12:35:07Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314603
proofread-page
text/x-wiki
<noinclude><pagequality level="1" user="Shreesha Sharma" /></noinclude>ಬಾಲ್ಯ, ಆಗಿನ ಮನಸ್ಸು
aaa
ಕಾಲೇಜಿನಲ್ಲಿ ಓದನ್ನು ಮುಂದುವರೆಸುವ ಅವಕಾಶವು ನನಗೆ ದೊರೆಯಿತು.
ನಂತರ ಮೆಡಿಕಲ್ ಓದುವುದೂ ಸಾಧ್ಯವಾಯಿತು. ಕಾಲೇಜು, ಓದು, ಈ
ತಕರಾರುಗಳಲ್ಲಿ ರಾಮನಾಥಯ್ಯನ ಸಂಪರ್ಕವು ಬಹಳ ಕಡಿಮೆಯಾಯಿತು.
ಹಲವಾರು ವರ್ಷಗಳಾದ ಮೇಲೆ, ಕಾರಿನಲ್ಲಿ ಹೋಗುತ್ತಿದ್ದಾಗ, ಹಾದಿಯ
ಬಳಿಯಲ್ಲಿ ಅವ ನಿಂತಿದ್ದುದು ಕಾಣಿಸಿತು. ಅವನ ಬಳಿ ಕಾರನ್ನು ನಿಲ್ಲಿಸಿದೆ.
ಎಲ್ಲಿಗೆ ಹೋಗಬೇಕೋ, ಹೇಳು ಅಲ್ಲಿಗೆ ಕರೆದುಕೊಂಡು ಹೋಗಿ ತಲಪಿಸುತ್ತೇನೆ.
ಬಸ್ಸಿಗೆ ಕೊಡುವ ಛಾರ್ಜನ್ನು ನನಗೆ ಕೊಡು ಎಂದು ಕೇಳುವುದಿಲ್ಲ. ಧೈರ್ಯವಾಗಿ
ಬಂದು ಕೂತುಕೋ ಎಂದನ್ನುತ್ತಾ ಬಾಗಿಲನ್ನು ತೆಗೆದೆ. ಕಾರಿನೊಳಗೆ ಕೂತುಕೊಂಡ.
'ಆಸ್ಪತ್ರೆಗೆ ನೀನು ಹೋಗುತ್ತಾ ಇರಬಹುದು. ಎದುರಿನಲ್ಲೇ ಮಾರ್ಕೆಟ್, ಅಲ್ಲಿಗೆ
ಹೋಗ್ತಾ ಇದ್ದೀನಿ. ಅಂದರೆ ನಿನಗೆ ಹೆಚ್ಚು ತೊಂದರೆಯಾಗುವುದಿಲ್ಲ. ಬಸ್
ಛಾರ್ಜ್ ನೀನು ಕೇಳುವಂತಿಲ್ಲ. ಏಕೆಂದರೆ ಪೋಲೀಸ್ ಇಂತಹ ಕಾನೂನಿನ
ಪ್ರಕಾರ ಲೈಸೆನ್ಸ್ ಪಡೆಯದೆ, ಬಾಡಿಗೆಗೆ ಕಾರನ್ನು ಉಪಯೋಗಿಸಿದರೆ, ನಿನಗೆ
ಶಿಕ್ಷೆ ಆಗುತ್ತೆ ಎಂದ.'
'ನಲವತ್ತರ ಮುಪ್ಪಲ್ಲೋ ನಿನಗೆ, ಆದರೂ ನಾಲಿಗೆಯ ಹುಳಿ ಮಾತಿಗೆ,
ಮುಪ್ಪೇ ಬಂದಿಲ್ಲವಲ್ಲೋ' ಎಂದೆ. ನಂತರ ಯೋಗಕ್ಷೇಮವನ್ನು ವಿಚಾರಿಸಿದೆ.
ತಮ್ಮಂದಿರು ತಂಗಿಯರು, ಅವರನ್ನು ಒಂದು ರೀತಿಯಲ್ಲಿ ಸೆಟಲ್ ಮಾಡಿದ್ದಾಯಿತು.
ಕಚೇರಿಯ ಸರ್ಕಾರೀ ಪರೀಕ್ಷೆಗಳನ್ನು ಪ್ಯಾಸುಮಾಡಿ ಈಗ ಸೂಪರಿಂಟೆಂಡೆಂಟ್,
ಆಗಿದ್ದೇನೆ. ನನ್ನ ಕೈ ಕೆಳಗೆ ಆರು ಗ್ರಾಜುಯೇಟುಗಳು ಕ್ಲಾರ್ಕ್ಗಳಾಗಿದ್ದಾರೆ.
ಅದೇ ನನಗೆ ಸಂತೋಷ' ಎಂದ. 'ಅಷ್ಟೇನೇ ಸಂತೋಷ ! ಹೆಂಡತಿ ಮಕ್ಕಳು
ಇತ್ಯಾದಿ ಸಂತೋಷಗಳು ? ಎಂದೆ. ಅವೆಲ್ಲಾ ಸಂತೋಷವನ್ನು ನೀಡುವಂತಹುದಲ್ಲ.
ನನಗೆ ಮಾಡಬೇಕಾದ ಕರ್ತವ್ಯ ಅನುಭವಿಸಲೇಬೇಕಾದ ಪ್ರಾರಬ್ಧ ಎಂದ.
'ಇದೇನೋ ಹೀಗಂತಿ : ರಸಿಕಾಗ್ರೇಸರ ನೀನು. ಹೈಸ್ಕೂಲು ಕಾಂಪೌಂಡಿನಲ್ಲಿ
ರಾಸಕ್ರೀಡೆಯನ್ನು ಆಡುತ್ತಿದ್ದ ರಾಸಭಗಳನ್ನು ಕುರಿತು ಭಾವಗೀತೆಯನ್ನು
ಬರೆದವನಲ್ಲವೇನೋ?' ಇಷ್ಟರಲ್ಲೇ ಏನು ಬಂತೋ ವೇದಾಂತ, ಪ್ರಾರಬ್ಧ
ಇತ್ಯಾದಿ : ಈಗ ಸೂಪರಿಂಟೆಂಡೆಂಟ್, ಅಂದಮೇಲೆ ಕೈ ತುಂಬಾ ಸಂಬಳ
ಬರುತ್ತಿರಬೇಕು. ಈ ವಯಸ್ಸಿನಲ್ಲೇ ಮಜಾ ಮಾಡಬೇಕು, ಅತಿಯಾದ
ಉದ್ವೇಗವಿಲ್ಲದೆ' ಎಂದೆ. 'ನನ್ನ ಹೆಂಡತಿಗೆ ಮೂರು ವರ್ಷಗಳಿಂದಲೂ ಕ್ಷಯ.
ಸ್ಯಾನಿಟೇರಿಯಂನಲ್ಲಿ ಸೇರಿಸಿದ್ದೇನೆ. ಬಂದ ಸಂಬಳ ಬರಬಹುದಾದ ಇನ್ನಿಮೆಂಟ್
ಇವೆಲ್ಲವೂ ಔಷಧಿ ಪಥ್ಯಕ್ಕೆ ಸಾಲುವುದಿಲ್ಲ' ಎಂದ.<noinclude></noinclude>
b7744y7wsf3littetdqi930ad8npuu3
ಪುಟ:ಮನಮಂಥನ.pdf/೩೫೨
104
62799
314604
131801
2026-05-01T12:35:18Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314604
proofread-page
text/x-wiki
<noinclude><pagequality level="1" user="Shreesha Sharma" /></noinclude>೩೩೪
ಮನಮಂಥನ
ಮಾರ್ಕೆಟ್ ಬಳಿಗೆ ಬಂದಿದ್ದೆವು. 'ಇಲ್ಲಿ ಇಳಿಸಿ ಬಿಡಪ್ಪಾ, ನೆಟ್ಟಗೆ ನೀನು
ಆಸ್ಪತ್ರೆಗೆ ಹೋಗಬಹುದು, ಬಡ ಸ್ನೇಹಿತನನ್ನು ಮರೆಯದೆ ಇದ್ದುದ್ದಕ್ಕಾಗಿ
ವಂದನೆಗಳು ಕಣೋ' ಎಂದ.
ವಯಸ್ಕರಿಗೆ ರಾಮನಾಥಯ್ಯನಿಗೆ ಆದಂತೆ, ಲೋಕದ ಕಠಿಣ ಪಾಠಗಳು
ವಾಸ್ತವಿಕ ಅರಿವನ್ನು ಮರೆಯದಂತೆ ಮಾಡಿಕೊಡುತ್ತವೆ. ಒಂದಲ್ಲ ಒಂದು ರೀತಿಯಲ್ಲಿ
ಹೊಣೆಗಾರಿಕೆಯು ಹೆಚ್ಚಾಗುತ್ತದೆ. ಇವನ್ನು ಪೂರೈಸಲು ಸುಳ್ಳನ್ನು ಹೇಳಬೇಕಾಗುತ್ತದೆ.
ನಾನು, ನನ್ನ ಸಂಸಾರ, ಇವೆಲ್ಲಾ ನನ್ನ ಜವಾಬ್ದಾರಿ ; ಎಂದು ವಯಸ್ಕನ Ego
ಭದ್ರವಾದ ಕೋಟೆಯನ್ನು ಕಟ್ಟಿರುತ್ತದೆ. ತನಗೆ ಕಾಮ್ಯವಾದ ವಸ್ತುಗಳು, ತನ್ನ
ಜವಾಬ್ದಾರಿಗೆ ಒಳಪಟ್ಟ ಎಲ್ಲರಿಗೂ ದೊರಕಿಸಿಕೊಡಬೇಕು ಎಂದು
ಅಂದುಕೊಳ್ಳುತ್ತಾನೆ. ಇವೆಲ್ಲವೂ ತಮೋಗುಣ ಪ್ರಧಾನವಾದ Id ಇನ ಪ್ರಭಾವೀ
ಸೆಳೆತಗಳು. ಇವುಗಳನ್ನು ಈಡೇರಿಸುವುದು ತನ್ನ ಕರ್ತವ್ಯ ಎಂದು ಕೊಳ್ಳುವಾಗ,
ಅವನ Super-Ego, ಅಥವಾ ಮನಸ್ಸಿನ ಸತ್-ಚೈತನ್ಯಾಂಶವು, ಪ್ರೇರಕವಾಗಿರುತ್ತದೆ.
ತಾನು ಎನ್ನುವುದು ಈಗ ತನ್ನ ಸಂಸಾರ, ಬಳಗ, ಎಂದು
ವಿಶಾಲಗೊಳ್ಳತೊಡಗುತ್ತದೆ. ಮುಂದೆ ವಿಶ್ವ-ಕುಟುಂಬ ಎನ್ನುವ ಧೈಯದತ್ತ
ಇದು ಮೊದಲ ಹೆಜ್ಜೆ ಎಂದರೆ ತಪ್ಪಲ್ಲ.
ಬಾಲ್ಯದಲ್ಲಿ ಕಲಿತ ಆದರ್ಶಗಳನ್ನು, ಮತ್ತು ಯುವಕನಾಗಿದ್ದಾಗ
ಆದರ್ಶಗಳನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನಗಳನ್ನು, ವಯಸ್ಕರ ವಾಸ್ತವಿಕ
ಅರಿವು ತುಂಡುಮಾಡುತ್ತದೆ. ಬಾಲ್ಯ ಮತ್ತು ಯೌವನದ ಧೈಯಗಳು ಕೇವಲ
ಗಗನ ಕುಸುಮಗಳು. ಮರ್ತ್ಯ ಲೋಕದಲ್ಲಿ ಮಜವಾಗಿ ಬಾಳಬೇಕಾದರೆ, ಮೋಸವೇ
ಗಾಂಡೀವ ; ಸುಳ್ಳೇ ಪಾಶುಪತಾಸ್ತ್ರ; ನಂಬಿಸಿ ನುಣ್ಣಗೆ ಮಾಡುವುದು ಭಾರ್ಗವಾಸ್ತ
ಎಂದು ತಿಳಿಯುತ್ತಾನೆ. ಪತ್ತೆಯಾಗದಂತೆ ಇವೆಲ್ಲವನ್ನೂ ಮಾಡುವುದು, ವಯಸ್ಕರ
ವಿಚಾರಪರ ಮನಸ್ಸಿನ ಕುಶಲತೆ. ಲೋಕಾನುಭವವು, ಅಂದರೆ ಅನುಭವಗಳಿಂದ
ಪಾಠವನ್ನು ಕಲಿತಾಗ ವಿಚಾರಪರ ಮನಸ್ಸಿನ ಕುಶಲತೆಯನ್ನು ಅಭಿವೃದ್ಧಿಸುತ್ತದೆ.
ಲೌಕಿಕ ಜೀವನದ ವಾಸ್ತವಿಕತೆಯನ್ನು ವಯಸ್ಕನು ಪೂರ್ಣವಾಗಿ ಅರಿತ
ಮೇಲೆ, ಭಾವನಾಪರವಾಗಿ, ವಿಚಾರವನ್ನು ಸಾಕಷ್ಟು ಮಾಡದೆ, ಯಾವುದಕ್ಕೂ
ಮುನ್ನುಗ್ಗುವುದಿಲ್ಲ. ಯೌವನದಲ್ಲಿ ದೇಹವು Elasticity ಯನ್ನು ಪಡೆದಿರುತ್ತದೆ.
ಆದಕಾರಣ ಸಾಹಸದ ಕೆಲಸಗಳನ್ನು ಮಾಡಲು ಶಕ್ತನಾಗಿರುತ್ತಾನೆ. ಕ್ರೀಡಾಪಟುಗಳೂ
ಜಗತ್ತಿನ ಚಾಂಪಿಯನ್ನರಾಗುವುದು ಈ ವಯಸ್ಸಿನಲ್ಲಿಯೇ. ದೇಹದಂತೆ ಮನಸ್ಸ<noinclude></noinclude>
bg0otq1j5o7hx6uq44a717ozg4vqtvj
ಪುಟ:ಮನಮಂಥನ.pdf/೩೫೩
104
62800
314605
131802
2026-05-01T12:35:28Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314605
proofread-page
text/x-wiki
<noinclude><pagequality level="1" user="Shreesha Sharma" /></noinclude>ಬಾಲ್ಯ, ಆಗಿನ ಮನಸ್ಸು
223
ಯುವಕರಲ್ಲಿ ಅತ್ಯುತ್ಸಾಹದಿಂದ ತುಂಬಿರುತ್ತದೆ. ಉದಾತ್ತ ಧೈಯಗಳಿಂದಲೂ
ಪ್ರೇರೇಪಿಸಲ್ಪಡುತ್ತದೆ. ಆಗುಹೋಗುಗಳನ್ನು ಸಾಕಷ್ಟು ವಿಚಾರ ಮಾಡದೆ ಹರೆಯದ
ಹೋರಿಯಂತೆ ಮುನ್ನುಗ್ಗುತ್ತಾರೆ. ಮಹಾಭಾರತದ ಅಭಿಮನ್ಯುವು ಉತ್ತಮ
ನಿದರ್ಶನ. ಸಮರವಿದ್ಯೆಯನ್ನು ಲಕ್ಷಣವಾಗಿ ಕಲಿತಿದ್ದ. ಉತ್ಸಾಹವಿತ್ತು, ದೇಹಕ್ಕೆ
ಹುಮ್ಮನ್ನೂ ಇತ್ತು. ಅಪ್ಪ, ಚಿಕ್ಕಪ್ಪ, ದೊಡ್ಡಪ್ಪ ಯಾರೂ ಇರದಿದ್ದಾಗ, ತಾನೇ
ಶತ್ರುವಿನ ಚಕ್ರವ್ಯೂಹವನ್ನು ಭೇದಿಸಿ ಒಳ ನುಗ್ಗಿದ. ಒಳಕ್ಕೆ ಹೋದವನು
ಸುರಕ್ಷಿತವಾಗಿ ಹಿಂದಕ್ಕೆ ಬರಲು ಸಾಧ್ಯವೇ ? ಸಾಧ್ಯವಾದರೆ ಯಾವ ರೀತಿಯನ್ನು
ಅನುಸರಿಸಬೇಕು, ಎಂದವನಿಗೆ ವಿಚಾರ ಮಾಡುವಷ್ಟು ತಾಳ್ಮೆಯಿರಲಿಲ್ಲ. ಮುನ್ನುಗ್ಗಿದ.
ಸಿಕ್ಕಿಹಾಕಿಕೊಂಡ, ಅಸುವನ್ನು ಬಲಿಕೊಟ್ಟ
ವಯಸ್ಕರಾದರೋ, ಯಾವುದನ್ನು ಮಾಡಬೇಕಾದರೂ, ತಮ್ಮ ಯೋಗ್ಯತೆಗೆ
ಮತ್ತು ಕಲಿಕೆಗೆ ತಕ್ಕಂತೆ, ವಿಚಾರವನ್ನು ಮಾಡುತ್ತಾರೆ. ಮುಂದೆ ಹೀಗಾಗಬಹುದೋ
ಹಾಗಾಗಬಹುದೋ ಎಂದು ಯೋಚಿಸುತ್ತಾರೆ. ಅನಂತರ ನಿರ್ಧಾರವನ್ನು ಮಾಡಿ
ಕಾರ್ಯೋನ್ಮುಖರಾಗುತ್ತಾರೆ. ಭಾವನಾಪರವಶತೆಯು, ವಿಚಾರಪರತೆಯು
ಹೆಚ್ಚಾದಂತೆಲ್ಲಾ ಮನಸ್ಸಿನಲ್ಲಿ ಕ್ಷೀಣವಾಗುತ್ತದೆ. Sentiment is in inverse
proportion to Reasoning; in its pull on the mind ; ಎನ್ನಬಹುದು.
“ಅಪ್ಪ ಅಳೆದೂ ಸುರಿದೂ ನೋಡುತ್ತಾರೆ. ಮಗ ಅಂತಃಕರಣದಿಂದ
ಜಟ್ಟಂತ ಮಾಡುತ್ತಾನೆ' ಎಂದು ಮನೆಯಾಕೆಯು ಗಂಡನನ್ನು ಶ್ಲಾಘಿಸಿದರೂ,
ಯುವಕ ಮಗನನ್ನು ಮೆಚ್ಚುತ್ತಾಳೆ. ಹೆಂಗರುಳು ವಿಚಾರಪರತೆಗೆ ಸೊಪ್ಪು
ಹಾಕುವುದಿಲ್ಲ. ಪ್ರಕೃತಿನಿಯಮದಲ್ಲಿ ಹೆಣ್ಣು ಭಾವನಾ ಪ್ರೇರಿತೆ ; Emotional,
ಗಂಡು ವಿಚಾರ ಪ್ರೇರಿತ, Rationally Motional, ಆದುದರಿಂದ ತಾಯಿಯು
ಯುವಕ ಮಗನನ್ನು ಹೆಚ್ಚು ಮೆಚ್ಚುವುದು. ಇಬ್ಬರಿಗೂ ವಯಸ್ಸಿನ ಅಂತರವಿದ್ದರೂ,
Sentiment ಮತ್ತು Emotion ಇವುಗಳಲ್ಲಿ ಇಬ್ಬರಿಗೂ ಸಮಾನ ಧರ್ಮವಿರುತ್ತದೆ.
ತಾದಾತ್ತ್ವವಿರುತ್ತದೆ. ಫ್ರಾಯ್ಲಿನ ಈಡಿಪಸ್ ಕಾಂಪ್ಲೆಕ್ಷನ್ನು ಗಣನೆಗೆ ತೆಗೆದುಕೊಳ್ಳದೇ
ಇದ್ದರೂ, ತಾಯಿ ಮಗನ ಪರಸ್ಪರ ಮೆಚ್ಚುಗೆಯನ್ನು ಅರ್ಥಮಾಡಿಕೊಳ್ಳಬಹುದು.
ಇದು ವಯಸ್ಸಿನೊಡನೆ ಅನ್ವಯಿಸಿರುತ್ತದೆ, ಎಂಬುದನ್ನು ಮರೆಯಬಾರದು.
ಯುವಕ ಮಗನು ವಯಸ್ಕನಾದ ಮೇಲೆ, ಭಾವನಾ ಪ್ರೇರಣೆಯು
ಕಡಿಮೆಯಾಗತೊಡಗಿದಂತೆ, ತಾಯಿಯ ತಾದಾತ್ಮದ ಅಚ್ಚುಮೆಚ್ಚು
ಕಡಿಮೆಯಾಗುತ್ತದೆ. ಆ ವಯಸ್ಸಿನಲ್ಲಿ ವಯಸ್ಕ ಮಗನು ತನ್ನ ಜೀವನಕ್ಕೆ
ಅಗತ್ಯವಾದುದರಿಂದ, ಅಚ್ಚುಮೆಚ್ಚು ಹೋಗಿ ಕೃತಜ್ಞತಾಪೂರ್ವಕ ಆದರವು ಬಹಳಷ್ಟು<noinclude></noinclude>
m8tz0zwj44c3p2ll7n36fyhaxrls0ux
ಪುಟ:ಮನಮಂಥನ.pdf/೩೫೪
104
62801
314606
131803
2026-05-01T12:35:38Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314606
proofread-page
text/x-wiki
<noinclude><pagequality level="1" user="Shreesha Sharma" /></noinclude>22
ಮನಮಂಥನ
ಕಾಣಿಸಿಕೊಳ್ಳುತ್ತದೆ. ಮುದಿತಾಯಿಯು ವಯಸ್ಕ ಮಗನನ್ನು ಆದರಕ್ಕಿಂತ ಹೆಚ್ಚಾಗಿ
ಗೌರವಿಸುತ್ತಾಳೆ. ಸಮವಯಸ್ಕರೊಂದಿಗೆ ಮಗನ ಬಗ್ಗೆ ಹೆಮ್ಮೆಯಿಂದ ಬಡಾಯಿ
ಕೊಚ್ಚುತ್ತಾಳೆ. ಆದರೆ EmotionalAttachment ಅಥವಾ ಭಾವನಾ ಬಂಧನವು
ಸಡಿಲಗೊಳ್ಳುತ್ತದೆ.
ವಾಸ್ತವಿಕ ಅರಿವು, ವಯಸ್ಕನಲ್ಲಿ ಸ್ಪಷ್ಟವಾದಾಗ, Reality Principal
ಅನ್ನು ಅವ ತಿಳಿದುಕೊಂಡಿದ್ದಾನೆ, ಎನ್ನಬಹುದು. ಅದಕ್ಕೆ ಮುಂಚೆ ಕೇವಲ
Pleasure Principle ಅನ್ನು ಅವ ಅನುಭವಿಸುತ್ತಿದ್ದ. ಬಾಲ್ಯದಲ್ಲಿ ಹಾಗೂ
ಯೌವನದಲ್ಲಿ, Pleasure Principle, ಅಥವಾ ಸುಖದ ಅನ್ವೇಷಣೆಯು
ಪ್ರಮುಖವಾಗಿರುತ್ತದೆ. ಸುಖವು, ತಮೋಪ್ರಧಾನವಾದ Id ಇನ ಬೇಡಿಕೆಗಳನ್ನು
ಪೂರೈಸುವುದರಿಂದ ದೊರೆಯಬಹುದು. ಹಾಗೂ ಸತ್-ಚೈತನ್ಯ ಪ್ರಧಾನವಾದ
Super - Ego ವಿಗೆ, ತೃಪ್ತಿಯನ್ನೀಯುವ, ಧೈಯ ಪ್ರಯತ್ನವೂ ಆಗಿರಬಹುದು.
ಆದರ್ಶ ಸಾಧನೆಯ ಯೋಚನೆಯು ಮತ್ತು, ಪ್ರಯತ್ನವೂ ಆಗಿರಬಹುದು.
ಇವೆರಡೂ ವಾಸ್ತವಿಕ ಲೋಕದಲ್ಲಿ ಇದ್ದೇ ಇರುತ್ತವೆ. ಆದರೆ Super Ego
ಅಥವಾ ಸತ್-ಚೈತನ್ಯಾಂಶವು, ಕನಸಿನಂತೆ ಸಿನಿಮೀಯವಾಗಿರುತ್ತದೆ.
ಈ ವ್ಯತ್ಯಾಸವನ್ನು ವಯಸ್ಕನು ಹಂತ ಹಂತವಾಗಿ ತಿಳಿದುಕೊಳ್ಳುತ್ತಾನೆ.
Pleasure Principle ಅಥವಾ ಸುಖದ ಪ್ರೇರಣೆಯು ಬಲು ಚೆನ್ನ ಬಹಳ ಹಿತ
ಎಂದುಕೊಂಡಿದ್ದವನು, ಲೌಕಿಕ ಜೀವನದ ವಾಸ್ತವಿಕವಾದ ಕಠೋರ ಸತ್ಯವನ್ನು
ಅರಿಯುತ್ತಾನೆ. ಕಷ್ಟ ನಷ್ಟ ; ನೋವು ಸಂಕಟ ; ಮಾನ ಅವಮಾನ ;
ಇವೆಲ್ಲವನ್ನೂ ಅನುಭವಿಸುತ್ತಾನೆ. ಆಗ Super - Ego ಅಥವಾ ಸತ್-ಚೈತನ್ಯಾಂಶವು
ಬರಿಯ ಕನಸು ಎಂದಂದುಕೊಳ್ಳುತ್ತಾನೆ. ಅದನ್ನು ಮನಸ್ಸಿನ ಮೂಲೆಗೆ ತಳ್ಳಿ
ಹಾಕುತ್ತಾನೆ.
Reality Principle, ಅಥವಾ ವಾಸ್ತವಿಕವಾದ ಲೌಕಿಕ ಪ್ರೇರಣೆಯು ಬಾಳಿಗೆ
ಅತ್ಯಗತ್ಯವಾದುದು. ಇದೇ ಸತ್ಯ; ಇದೇ ಹಿತ, ಎಂದು ಅಂದುಕೊಳ್ಳುತ್ತಾನೆ.
ಮಾನಸಿಕ ಕಾರ್ಯಕ್ರಮಗಳನ್ನು ವಿಶ್ಲೇಷಿಸತೊಡಗಿದ, ಚಾರ್ವಾಕರು
ಈ ನಿರ್ಧಾರವನ್ನು ಮಾಡಿದರು. ಮುಂದುವರೆಯಲು ಅವರಿಗೆ ಆಗ
ಯೋಗ್ಯತೆಯು ಇರಲಿಲ್ಲ. 'ಋಣಂ ಕೃತ್ವಾ ಧೃತಂ ಪಿಬೇತ್' ಎಂದರು. ಸಾಲವನ್ನು
ಮಾಡಿಯಾದರೂ, ಅದನ್ನು ಮುಂದೆ ತೀರಿಸುವ ಬಗೆ ಹೇಗೆ ಎಂದು
ಯೋಚನೆಯನ್ನು ಮಾಡದೆ, ಘಮಘಮಿಸುವ ತುಪ್ಪವನ್ನು ಗಿಟ್ಟಿಸಿಕೊಳ್ಳಿ ; ತಿನ್ನಿ:
ಸುಖಪಡಿ ಇದೇ ಹಿತದ ಬಾಳಿನ ಮರ್ಮ ಎಂದು ತೀರ್ಮಾನಿಸಿದರು. ಭವಿಷ್ಯದ<noinclude></noinclude>
5hseew1cvqziq5d73xlngnl6qiqcsv8
ಪುಟ:ಮನಮಂಥನ.pdf/೩೫೫
104
62802
314607
131804
2026-05-01T12:35:51Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314607
proofread-page
text/x-wiki
<noinclude><pagequality level="1" user="Shreesha Sharma" /></noinclude>ಬಾಲ್ಯ, ಆಗಿನ ಮನಸ್ಸು
ಯಾವ ಕಾಳಜಿಯೂ ಅವರನ್ನು ಕಾಡಲಿಲ್ಲ.
222
ಸಾಲವನ್ನು ಮಾಡಿ ತುಪ್ಪವನ್ನು ಮೆಲ್ಲುವುದು ಹಿತವಾಗಿರಬಹುದು.
ಅನಂತರ ಸಾಲ ಕೊಟ್ಟವನು ಬಂದು ಕಾಡತೊಡಗಿದಾಗ, ತುಪ್ಪವನ್ನು ಜತೆಗೆ
ರಕ್ತವನ್ನೂ ಕೂಡ ಕಕ್ಕಬೇಕಾಗುತ್ತದೆ. ಲೌಕಿಕ ಜೀವನದಲ್ಲಿ ಇಂತಹ ಅನುಭವಗಳು
ಸಾಮಾನ್ಯ. ಸಮಾಜದ ಭದ್ರತೆಗಾಗಲೀ, ವ್ಯಕ್ತಿಯ ನೆಮ್ಮದಿಗಾಗಲೀ, ಚಾರ್ವಾಕರ
ಉಪದೇಶವು ವಿರೋಧವಾಗುತ್ತದೆ, ಆಭಾಸವನ್ನುಂಟುಮಾಡುತ್ತದೆ.
Reality Principle ಎಂಬುದು ತಾತ್ಕಾಲಿಕವಾದುದು ಎಂದರ್ಥ
ಮಾಡಬಾರದು. ಲೌಕಿಕದ ಬಾಳನ್ನು ಸಂಪೂರ್ಣವಾಗಿ ಗಮನಿಸಬೇಕು. ಈ
ವಿಷಯವನ್ನು ಏಕೆ ಉಲ್ಲೇಖಿಸಿದೆ ಎಂದರೆ, ಹಿರಿಯ ಮನನಿಗರು ಹಲವರು,
ಮನಸ್ಸಿನ ನೆಮ್ಮದಿಯನ್ನು ಪಡೆಯಲು, ನಿನ್ನೆಯದೆಲ್ಲವನ್ನೂ ಮರೆತು ಬಿಡಬೇಕು;
ನಾಳೆಯದರ ಚಿಂತೆಯನ್ನೂ ಮಾಡಬಾರದು. ಇಂದಿನ ಯೋಚನೆಯು ಮಾತ್ರ
ಇಂದಿಗಿರಬೇಕು ಎಂದು ಉಪದೇಶಿಸಿದ್ದಾರೆ. ಪರಂಪರಾನುಗತವಾಗಿ ಬೆಳೆದು
ಬಂದಿರುವ ಅನುಭವಗಳಿಂದ ಪಾಠಗಳನ್ನು ಕಲಿತು ಪ್ರವೃದ್ಧಿಸಿರುವ, ಮಾನವನ
ಮನಸ್ಸು ಹಿಂದಿನದೆಲ್ಲವನ್ನೂ ಮರೆತುಬಿಡಬೇಕು ; ದಿನ ಬೆಳಿಗ್ಗೆ ನಿದ್ರೆಯಿಂದ
ಎದ್ದಾಗ, ಈಗ ತಾನೆ ಹುಟ್ಟಿದೆ ಎಂದುಕೊಳ್ಳಬೇಕು ಎಂದರೆ, ಇದು ಸಾಧ್ಯವೇ ?
ಎಂದು ಸಂದೇಹವುಂಟಾಗುತ್ತದೆ. ಇಂತಹ ಹಿರಿಯ ಮನನಿಗರು ನುಡಿದ
ಉಪದೇಶದಲ್ಲಿ ಅಂತರ್ಗಭಿ್ರತವಾದ ಮತ್ತೆ ಯಾವುದೋ ಗೂಡಾರ್ಥವಿರಬೇಕು!
ವಯಸ್ಕರ ಮನಸ್ಸಿನಲ್ಲಿ Pleasure Principle, ಸುಖಾನ್ವೇಷಣೆಯ ಸೆಳೆತವು,
Reality Principle, ವಾಸ್ತವಿಕ ಅರಿವಿನಿಂದ, ತಹಬಂದಿಯಲ್ಲಿರುತ್ತದೆ. Super-
Ego ಅಥವಾ ಸತ್-ಚೈತನ್ಯಾಂಶವು ವಾಸ್ತವಿಕ ಅರಿವಿನಿಂದ, ಬಲಹೀನವಾಗುತ್ತದೆ.
ನನ್ನ ಗೋಳು, ನನ್ನ ಬಾಳು, ನನಗೇ ಸಾಕಷ್ಟು ಸಂಕಟವನ್ನೀಯುತ್ತಿರುವುದರಿಂದ,
ನೆರೆಹೊರೆಯವರ ಅಥವಾ ಸಮಾಜದ ಗೋಳುಕರೆಗೆ ಅಥವಾ ಉದ್ಧಾರಕ್ಕೆ
ನಾನೇಕೆ ಒದ್ದಾಡಲಿ, ಎಂಬ ಮನೋಭಾವವು ಬೆಳೆಯುತ್ತದೆ. ಸಮಾಜವನ್ನು
ಅಥವಾ ಲೋಕವನ್ನು ಉತ್ತಮಗೊಳಿಸುತ್ತೇನೆ ಎಂಬ ಧೈಯವು ಯೌವನದಲ್ಲಿ
ಬರಸೆಳೆಯುತ್ತದೆ. ಆದರೆ ವಯಸ್ಕರಲ್ಲಿ ನನ್ನ ಪಾಡನ್ನು ಉತ್ತಮಪಡಿಸಿಕೊಂಡರೆ,
ಅಥವಾ ಈಗಿರುವ ಮಟ್ಟದಲ್ಲಿಯಾದರೂ ಕಾಪಾಡಿಕೊಂಡರೆ ಸಾಕು
ಎನ್ನುವಂತಾಗುತ್ತದೆ. ಲೋಕವನ್ನು ಅಥವಾ ಸಮಾಜವನ್ನು ಉದ್ಧರಿಸತೊಡಗುವ
ತೆವಲು ಹಿಡಿದವರು ಏನನ್ನು ಬೇಕಾದರೂ ಮಾಡಿಕೊಳ್ಳಲಿ. ಅವರವರ ಹುಚ್ಚು
ಅವರಿಗೆ ಆನಂದ ; ಎಂದು ತೆಪ್ಪಗಿರುತ್ತಾರೆ.<noinclude></noinclude>
bnde4k9qswttigd15if7e76uwm4r69z
ಪುಟ:ಮನಮಂಥನ.pdf/೩೫೬
104
62803
314608
131805
2026-05-01T12:36:01Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314608
proofread-page
text/x-wiki
<noinclude><pagequality level="1" user="Shreesha Sharma" /></noinclude>220
ಮನಮಂಥನ
ವಾಸ್ತವಿಕ ಅರಿವಿನ ದೆಸೆಯಿಂದ, ತನ್ನ ಸಂಸಾರದ ಜವಾಬ್ದಾರಿಯಿಂದಾಗಿ,
ವಯಸ್ಕರು, ತಮ್ಮ ದೇಹಾರೋಗ್ಯದ ಬಗೆಗೆ ಕಾತರರಾಗಿರುತ್ತಾರೆ. ನಡುವಯಸ್ಸಿನಲ್ಲಿ
ಗೊಟಕ್ ಎಂದರೆ, ಹೆಂಡತಿ ಮಕ್ಕಳು ಬೀದಿಪಾಲಾಗುತ್ತಾರಲ್ಲ ಎಂಬ ಆತಂಕವು
ಹಿರಿದಾಗಿ ಕಾಡುತ್ತದೆ. ಹೆಂಗಸರಲ್ಲನಕ, ನಮ್ಮ ಸಂಸ್ಕೃತಿಯಲ್ಲಿ, ನನ್ನ ಮಕ್ಕಳು
ಬಲತಾಯಿಯ ಕಾಟವನ್ನು ಅನುಭವಿಸಬೇಕಾಗುತ್ತದಲ್ಲ ಎಂದು ಆತಂಕಪಡುತ್ತಾರೆ.
ತಾಕಿದ ಬೇನೆಯು ಮನಸ್ಸಿನ ಈ ಆತಂಕದಿಂದ, ಉಲ್ಬಣಗೊಳ್ಳುತ್ತದೆ. ದೇಹವು
ತುಸು ಅನಾರೋಗ್ಯವಾದರೆ ಆತಂಕವು ಪ್ರಾರಂಭವಾಗಿ, ಭಯದಲ್ಲಿ
ಪರ್ಯವಸಾನವಾಗಬಹುದು. ಭಯವು ಮನಸ್ಸಿನ ಕಾರ್ಯಗಳನ್ನು
ಪಲ್ಲಟಗೊಳಿಸುತ್ತದೆ. ಧೈರ್ಯವು ಕುಗ್ಗುತ್ತದೆ, ಯಾವುದಾದರೂ ಹೊಸ
ಉದ್ಯಮವನ್ನು ಅಥವಾ ಕೆಲಸವನ್ನು ಮಾಡಬೇಕಾದರೆ ಧೈರ್ಯವು ಅಗತ್ಯ.
ಮಸಲಾ ನಷ್ಟವಾದರೂ ಮುಂದೆ ಸರಿಪಡಿಸಿಕೊಳ್ಳಬಹುದು ಎನ್ನುವ ಕೆಚ್ಚು
ಇದ್ದರೆ, ಹೊಸ ಕೆಲಸವನ್ನು ಮಾಡಲು ಯತ್ನಿಸಬಹುದು. ಒಳಗೆ ಸಂದೇಹದ
ಪುಕ್ಕಲು ಇದ್ದರೂ, ಆಸೆಯಿಂದ ಉದ್ರೇಕಿತನಾಗಿ ವಯಸ್ಕನು ಹೊಸ ಜಾಡನ್ನು
ಹಿಡಿದರೆ, ಯಶಸ್ವಿಯಾಗುವುದೂ ಕಷ್ಟ, ಅನುಮಾನವೇ ಕುತ್ತಾಗುತ್ತದೆ.
ಈ ಕಾರಣದಿಂದಾಗಿ, ಯುವಕರು ಧೈರ್ಯದಿಂದ ಮುನ್ನುಗ್ಗುವ ಪ್ರವೃತ್ತಿಯು,
ವಯಸ್ಕರಲ್ಲಿ ಬಲು ಪಾಲು ಕಾಣಬರುವುದಿಲ್ಲ. Generation gap ಎನ್ನುವುದಕ್ಕೆ
ಈ ವಿಷಯವು ಪುಷ್ಟಿಯನ್ನು ಕೊಡುತ್ತದೆ.
ವಯಸ್ಕರು ಎಂದಾಗ ಪಂಚಾಂಗದ ಪ್ರಕಾರ ಇಷ್ಟು ವಯಸ್ಸಾದವರು
ಎಂದು ಸಾಮಾನ್ಯವಾಗಿ ಹೇಳುವುದಾದರೂ ಮಾನಸಿಕವಾಗಿ ಎಷ್ಟು ಬೆಳೆದಿದ್ದಾರೆ
ಎನ್ನುವುದು ಮುಖ್ಯ. ಅರವತ್ತು ವಯಸ್ಸಿನ ಮುದಿಯ ಹದಿನೆಂಟರ ಹೋರಿಯಂತೆ
ನಡೆದುಕೊಳ್ಳುವುದೂ ಉಂಟು. ಈ ನಗೆಪಾಟಲ ದೃಶ್ಯವನ್ನು ಸಮಾಜದಲ್ಲಿ
ಕಾಣುತ್ತೇವೆ, ಅಲ್ಲವೇ?
ಒಟ್ಟಿನಲ್ಲಿ ವಯಸ್ಕರ ಮನಸ್ಸು, ಸ್ವಾವಲಂಬಿಗಳಾದುದರಿಂದ, ಸ್ವಾರ್ಥವೂ
ಆಗಿರುತ್ತದೆ. ಸಹಜವಾದ ಅನುಕಂಪವು ಸ್ವಾರ್ಥದಿಂದ ಬಹಳಷ್ಟು
ಮರೆಯಾಗಿರುತ್ತದೆ.
ಈ ರೀತಿ ವಯಸ್ಕರಲ್ಲಿ Id ಅಥವಾ ತಮೋಗುಣಪ್ರಧಾನವಾದ ಕಾವ್ಯಗಳು
ಪ್ರಬಲವಾಗಿದ್ದರೂ, ಯುವಕರಲ್ಲಿದ್ದಂತೆ ಉನ್ಮಾದಾವಸ್ಥೆಗೆ ಹೋಗುವುದಿಲ್ಲ. Ego,
ನಾನು ಎಂದುಕೊಳ್ಳುವ ಮನಸ್ಸಿನ ಕಲ್ಪನೆಯನ್ನು ಅತಿ ಹುಚ್ಚಾಗಿ ಚೆಲ್ಲಾಡಿಸುವುದಿಲ್ಲ.
ಆಹಾರ, ನಿದ್ರಾ, ಭಯ, ಕಾಮ ಎಲ್ಲವೂ ವಯಸ್ಕರಲ್ಲಿ ರಸಿಕತೆಯ ಮೆರಗನ್ನು<noinclude></noinclude>
rg1zny9rbhbn7v2xd2axjwua68fg1j8
ಪುಟ:ಮನಮಂಥನ.pdf/೩೫೭
104
62804
314609
131806
2026-05-01T12:36:11Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314609
proofread-page
text/x-wiki
<noinclude><pagequality level="1" user="Shreesha Sharma" /></noinclude>ಬಾಲ್ಯ, ಆಗಿನ ಮನಸ್ಸು
22F
ಮೂಡಿಸಿ, ಕಾಡುತ್ತವೆ. ಇಂತಹ ಊಟವೇ ಬೇಕು. ಈ ರೀತಿಯಲ್ಲಿ ಬಡಿಸಬೇಕು,
ಎಂದು ವಯಸ್ಕನು ಹಾತೊರೆಯುತ್ತಾನೆ. ಸ್ವಾವಲಂಬಿಯಾಗಿರುತ್ತಾನೆ,
ಸಂಪಾದಿಸುತ್ತಾನೆ. ಅಂದ ಮೇಲೆ ಸ್ವಾರ್ಥವೂ ಅಧಿಕವಾಗಿರುತ್ತದೆ. ಇದೇ ಆಗಬೇಕು
ಎನ್ನುವ ಹಟ ಹೆಚ್ಚಾಗುತ್ತದೆ. ನಿದ್ರೆ ಮಾಡುವಾಗಲೂ ಹಾಗೆಯೆ, ಹಾಸಿಗೆಯು
ಹೀಗಿರಬೇಕು, ದಿಂಬು ಇಷ್ಟು ಎತ್ತರವಿರಬೇಕು ಎಂದು ಆಶಿಸುತ್ತಾನೆ. ಕ್ಯಾಂಪಿನಲ್ಲಿ
ಯುವಕರು ಜಮಖಾನದ ಮೇಲೆ ಮಲಗಿ ಸುಖವಾಗಿ ನಿದ್ರಿಸುವಂತೆ ವಯಸ್ಕರು
ಮಾಡಲಾರರು. ಭಯದ ವಿಷಯವನ್ನು ಆಗಲೇ ಪ್ರಸ್ತಾಪಿಸಲಾಗಿದೆ. ಕಾಮದ
ವಿಷಯದಲ್ಲಿಯೂ ವಯಸ್ಕರ ರಸಿಕತೆಯೇ ಬೇರೆ. ಯುವಕರ ಅವಸರವೇ
ಬೇರೆ.
Ego ಅಥವಾ ನಾನು ಎಂದುಕೊಳ್ಳುವ ಮನಸ್ಸಿನ ಅಂಶವು
ಪ್ರಬಲವಾಗಿರುತ್ತದೆ. ಅನುಕಂಪದಿಂದ ಹರಡಿದ ಧೈಯವಾದಿ ಆದರ್ಶಗಳು,
ಯುವಕರನ್ನು ಪ್ರೇರಿಸುವಂತೆ, ವಯಸ್ಕರನ್ನು ಸೆಳೆದು ನಡೆಸುವುದಿಲ್ಲ 'ನಾನು'
ಎಂದುಕೊಳ್ಳುವ ಮಮಕಾರದ ಕೋಟೆಯು ವಯಸ್ಕರಲ್ಲಿ ಸದೃಢವಾಗುತ್ತದೆ.
ಆದಕಾರಣ ಸ್ವಾರ್ಥವು ವಯಸ್ಕರಲ್ಲಿ ಅತಿಯಾಗಿರುತ್ತದೆ. ಲೋಕಾನುಭವವು
ಹೆಚ್ಚಾಗಿರುವುದರಿಂದ, ಸ್ವಾರ್ಥಕ್ಕಾಗಿ ಮಾಡುವ ಕೆಲಸ ಕಾರ್ಯಗಳಿಗೆ, ಪರಾರ್ಥಕ್ಕಾಗಿ
ಮಾಡುತ್ತಿದ್ದಾರೆ, ಎನ್ನುವ ನಂಬಿಕೆಯನ್ನು ಇತರರಲ್ಲಿ ಮೂಡಿಸುತ್ತಾರೆ. ಮಮಕಾರದ
ಕೋಟೆಯು ಭದ್ರವಾಗತೊಡಗುವುದರಿಂದ, ಹೊನ್ನು, ಹೆಣ್ಣು, ಮಣ್ಣು ;
ಇವುಗಳಿಗಿಂತ ಸಮಾಜದಲ್ಲಿ ಮನ್ನಣೆಯನ್ನು ಪಡೆಯಬೇಕು ; ಗಣ್ಯ
ಎಂದೆನಿಸಿಕೊಳ್ಳಬೇಕು. ಎನ್ನುವ ಹಂಬಲವು ಅತಿಯಾಗಿರುತ್ತದೆ, ಸಾರ್ವಜನಿಕ
ಸಭೆಯಲ್ಲಿ ಅಗ್ರಪಂಸ್ತೆಯಲ್ಲಿ ತನ್ನನ್ನು ಕೂರಿಸಲಿಲ್ಲ ಎನ್ನುವ ಕೊರಗು ವಯಸ್ಕರನ್ನು
ಕಾಡುವಂತೆ ಯುವಕರನ್ನು ಕಾಡುವುದಿಲ್ಲ. ಆದುದರಿಂದ ಡಿ.ವಿ.ಜಿ. ಯವರು
'ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಯ ; ಚಿನ್ನದಾತುರಕಿಂತ ಹೆಣ್ಣು ಗಂಡೊಲವು;
ಮನ್ನಣೆಯದಾಹವೀಯೆಲ್ಲಕಂ ತೀಕ್ಷ್ಯತಮ ; ತಿನ್ನುವುದದಾತ್ಮವನೆ ಮಂಕು ತಿಮ್ಮ'
ಎಂದು ನುಡಿದರು. ಮನ್ನಣೆಯ ದಾಹವು ತೀಕ್ಷ್ಯತಮವಾಗಿ, ಆತ್ಮವನು ಎಂದರೆ
ಸತ್-ಚೈತನ್ಯಾಂಶವಾದ Super-Egoವನ್ನು ಮರೆಮಾಚಿ ಬಿಡುವುದು. ಇದು
ವಯಸ್ಕರಲ್ಲಿ ಕಾಣಬರುವ ಪ್ರವೃತ್ತಿ. ಎಲ್ಲ ನಾಲ್ಕು ಆತುರಗಳು ಎಲ್ಲರಲ್ಲಿಯೂ
ಕಂಡುಬಂದರೂ, ಬಾಲ್ಯದಲ್ಲಿ ಅನ್ನದಾತುರವು ಹೆಚ್ಚು. ಯೌವನದಲ್ಲಿ ಹೆಣ್ಣು-
ಗಂಡೊಲವು ವಯಸ್ಕರಲ್ಲಿ, ಚಿನ್ನ ಅದಕ್ಕೂ ಮಿಗಿಲಾಗಿ ಮನ್ನಣೆಯ ಆತುರವು
ಹೆಚ್ಚು.<noinclude></noinclude>
1nlmokjqrmvbyhn1d9crz73eh66anhm
ಪುಟ:ಮನಮಂಥನ.pdf/೩೫೮
104
62805
314610
131807
2026-05-01T12:36:21Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314610
proofread-page
text/x-wiki
<noinclude><pagequality level="1" user="Shreesha Sharma" /></noinclude>೩೪೦
ಮನಮಂಥನ
Super-Ego ಅಥವಾ ಸತ್-ಚೈತನ್ಯಾಂಶವು ವಯಸ್ಕರಲ್ಲಿ ಅತಿ
ಮಂದವಾಗಿರುತ್ತದೆ. ಆದರೂ ಇದ್ದೇ ಇರುತ್ತದೆ. 'ನಾನು' ಎಂದುಕೊಳ್ಳುವ
Egoವನ್ನು ಚುಚ್ಚುತ್ತಲೇ ಇರುತ್ತದೆ. ಸ್ವಾರ್ಥಕ್ಕಾಗಿ, ಸ್ಪರ್ಧಾ ಸಮಾಜದಲ್ಲಿ ಅಗತ್ಯವಾಗಿ
ನಡೆಸಬೇಕಾದ, ಮೋಸ, ತಟವಟ, ಸುಳ್ಳು, ಚಾಡಿ ; ಇತ್ಯಾದಿಗಳನ್ನು ಮಾಡಿರುತ್ತಾನೆ.
ಆ ರೀತಿ Ego ವನ್ನು ಹಿತವಾಗಿಸುತ್ತಾನೆ. ಆದರೆ ಹಾಗೆ ಮಾಡಿದ್ದು ವಿಹಿತವಲ್ಲ
ಎನ್ನುವ ಅಪರಾಧ ಮನೋಭಾವವು ಕುಕ್ಕುತ್ತಲೇ ಇರುತ್ತದೆ. ಒಳಗೇ ಕುಕ್ಕುತ್ತಿರುವ
ಈ ಕಾಟವನ್ನು ತಪ್ಪಿಸಿಕೊಳ್ಳಲು ವಯಸ್ಕರು, ದೇವರು ದಿಂಡರು ; ಭಕ್ತಿಭಜನೆ;
ತೀರ್ಥಯಾತ್ರೆ ; ದಾನ ಧರ್ಮ ; ಇತ್ಯಾದಿಗಳಲ್ಲಿ ನಿರತರಾಗುತ್ತಾರೆ. ಸ್ವಲ್ಪ
ಸಮಾಧಾನವನ್ನು ಪಡೆಯುತ್ತಾರೆ. ಉಲ್ಬಣವಾದ ಬೇನೆಯು ಮನೆಯಲ್ಲಿ
ಕಾಣಿಸಿಕೊಂಡ ಕೂಡಲೇ ಮನೆದೇವರಿಗೆ ಮುಡುಪು ಕಟ್ಟಿಡುತ್ತಾರೆ. ಈ
ಕಿರುಲಂಚದಿಂದ ಮನೆದೇವರು ತೃಪ್ತನಾಗಿ ಬೇನೆಯನ್ನು ವಾಸಿಮಾಡುತ್ತಾನೆ
ಎಂದೇನಲ್ಲ. ಹಾಗೆ ಮುಡುಪನ್ನು ಕಟ್ಟಿಟ್ಟರೆ, ವಯಸ್ಕರ ಮತ್ತು ಮನೆಯ ಮುದುಕರ
ಮನಸ್ಸಿನ ಆತಂಕವು ಸ್ವಲ್ಪ ಶಮನವಾಗುತ್ತದೆ. ಈ ಕಾರಣದಿಂದ, ಮುಡುಪು
ಕಟ್ಟಿಡುವುದನ್ನು ಕಂಡು ಅನುಭಾವೀ ವೈದ್ಯರುಗಳು ಮೂದಲಿಸುವುದಿಲ್ಲ.
ಮನೆಯವರ ಮನಸ್ಸಿಗೆ ನೆಮ್ಮದಿಯು ದೊರೆಯುವಂತಾಗುವುದು ಮುಖ್ಯ.
ಮನೆ ದೇವರಿಗೆ ಮುಡುಪು ಕಟ್ಟಿಡುವುದರಿಂದ ನೆಮ್ಮದಿಯು ಉಂಟಾಗುವುದಾದರೆ,
ನಿರುಪದ್ರವಿಯಾದ ಆ ಕಾರ್ಯವನ್ನು ಏಕೆ ಮಾಡಬಾರದು ?
ಮನಸ್ಸಿಗೆ ಆತಂಕವು ಹೆಚ್ಚಿದಾಗ, ತುಸು ನೆಮ್ಮದಿಯನ್ನು ಕೆಲವರಿಗೆ ನೀಡುವ
ಇಂತಹ ಆಚರಣೆಯನ್ನು ಮೂಢನಂಬಿಕೆ ಎಂದು ಇತರರು ಹೀಯಾಳಿಸಬಹುದು.
ಹೀಗೆ ಹೀಯಾಳಿಸುವವರು ಮೂಢರೋ ಏನೋ ಎಂಬ ಸಂಶಯವು ಬಂದರೆ
ಆಶ್ಚರ್ಯವಲ್ಲ. ಇಂತಹ ಆಚರಣೆಗಳನ್ನು ಬಾಲ್ಯದಲ್ಲಿ ಕಂಡಿರುತ್ತೇವೆ. ಯೌವನದ
ಉತ್ಸಾಹದಲ್ಲಿ ಪ್ರಾಮುಖ್ಯತೆಯನ್ನು ಕೊಡುವುದಿಲ್ಲ. ವಯಸ್ಕರಾದಾಗ ಬಾಳಿನ
ಝಂಝಾಟದಲ್ಲಿ ಮೈಮನಗಳನ್ನು ತರಚಿಕೊಂಡಾಗ, ಬಾಲ್ಯದಲ್ಲಿ ಕಂಡಿದ್ದ,
ಆಚರಣೆಗಳನ್ನು ನಡೆಸುತ್ತೇವೆ. ಆತಂಕವು ಮೂಡಿದಾಗ ಮನಸ್ಸಿನ ವಿಚಾರಪರ
ಅಂಶವು ತೆಪ್ಪಗಾಗುತ್ತದೆ.
Super-Ego ಅಥವಾ ಸತ್-ಚೈತನ್ಯಾಂಶ ಪ್ರಭಾವದಿಂದ, ಭಕ್ತಿ ಮತ್ತು
ಮೂಢನಂಬಿಕೆಗಳು ಉಂಟಾಗಬಹುದು ಎನಿಸುತ್ತದೆ. ಏಕೆಂದರೆ ಆಗ ವಿಚಾರಪರ
ಮನಸ್ಸಿನ ಅಂಶವು, 'ನಾನು' ಸೋತೆ. ಕಲಿತಿರುವ ಜ್ಞಾನದಿಂದ, ಮುಂದೆ ಏನನ್ನೂ
ಮಾಡಲಾರೆ. ಮುಂದೆ ಆಗಬಹುದಾದುದನ್ನು ಅನುಭವಿಸಲೇ ಬೇಕು. ಆದರೆ<noinclude></noinclude>
g7gnydxkx5r5sgyg7ty1qmcy6r2f030
ಪುಟ:ಮನಮಂಥನ.pdf/೩೫೯
104
62806
314611
279492
2026-05-01T12:36:32Z
Shreesha Sharma
7840
314611
proofread-page
text/x-wiki
<noinclude><pagequality level="3" user="A826" />{{rh|ಬಾಲ್ಯ ಆಗಿನ ಮನಸ್ಸು||೩೪೧}}</noinclude>ಬಾಲ್ಯ, ಆಗಿನ ಮನಸ್ಸು
೩೪೧
ಸತ್-ಚೈತನ್ಯಾಂಶದ ಆದಿಮೂಲವು ನನ್ನ ನೆರವಿಗೆ ಬಂದು, ಆಗಬಹುದಾದ
ದುಃಖವನ್ನು ತಪ್ಪಿಸಬಹುದು. ಈ ರೀತಿ ವಿಚಾರಮಾಡಿ, ವಿಚಾರಪರ ಮನಸ್ಸಿನ
ಅಂಶವು. ತನ್ನನ್ನು ತಾನೇ ಸ್ತಬ್ಧಗೊಳಿಸುತ್ತದೆ. ಮನಸ್ಸಿನ ವಿಚಾರಪರ ಅಂಶವು
ತಾನಾಗಿಯೇ 'ಬಲಿ'ಯಾಗುತ್ತದೆ. ಚಿತ್ತವೃತ್ತಿ ನಿರೋಧಃ ಎಂದು ಪತಂಜಲಿ
ಮಹರ್ಷಿಗಳೂ ಯೋಗವನ್ನು ವಿವರಿಸುವಾಗ ಹೇಳಿದುದು,
ಈ ದೃಷ್ಟಾಂತದಿಂದಲೂ ಸಮರ್ಥನೀಯವಾಗಿದೆ. ಆದರೆ ಮತ್ತೂ ಹೆಚ್ಚಿನ
ವಿಶಾಲ ಅರ್ಥವುಳ್ಳ ಆ ವಾಕ್ಯವನ್ನು ಮುಂದೆ ಅಭ್ಯಾಸ ಮಾಡೋಣ. ಅರಿಯಲು
ಪ್ರಯತ್ನಿಸೋಣ.
ವಯಸ್ಕರ ಮನಸ್ಸಿನಲ್ಲಿ ಕಾರ್ಯಕ್ರಮಗಳು ಹೇಗೆ ನಡೆಯುತ್ತವೆ ಎಂಬುದನ್ನು
ಸ್ಕೂಲವಾಗಿ ತಿಳಿದೆವು. ಇವಕ್ಕೆಲ್ಲಾ ಸ್ವಾರ್ಥವು ಪ್ರಮುಖವಾದ ಪ್ರೇರಣೆಯೆಂಬುದನ್ನೂ
ಅರಿತೆವು. ಬಾಳ ಅನುಭವವು, ವಿಚಾರಪರ ಮನಸ್ಸಿನ ಅಂಶದಿಂದ ನೆರವು
ಪಡೆದು, 'ನಿನ್ನ ನೀ ಕಾಪಾಡಿಕೊ ಇತರರನ್ನು ಭಗವಂತ ರಕ್ಷಿಸುತ್ತಾನೆ' ಎಂಬ
ಪಾಠವನ್ನು ಚಚ್ಚಿ ಬಡಿದು ಕಲಿಸಿರುತ್ತದೆ. ಸ್ವಂತ ಸಂರಕ್ಷಣೆಯನ್ನು
ಸಮಾಜದಲ್ಲಿದ್ದುಕೊಂಡೇ, ಮಾಡಿಕೊಳ್ಳುವಾಗ, ವಯಸ್ಕರಲ್ಲಿ ಹಲವಾರು ವಿಚಿತ್ರ
ನಡವಳಿಕೆಗಳು ಕಾಣಬರುತ್ತವೆ.
ಒಂದು-ನಾನು, ನಾನಿದ್ದರೆ, ತಾನೇ ಈ ಬಾಳು, ಈ ಲೋಕ,
ಈ ಸಮಾಜ, ಈ ಸಂಸಾರ. ಅಂತಹ ನನ್ನನ್ನು, ನಾನೇ, ನನಗಿರುವ ವಿಚಾರ
ಮಾಡುವ ಮನಸ್ಸಿನಿಂದ ಸಾಧಿಸಲೇಬೇಕು. ನನಗೆ ಯಾರೂ ನೆರವಾಗುವುದಿಲ್ಲ.
ಈ ಯೋಚನೆಯಿಂದ ಯಾರನ್ನೂ ನಂಬದೆ, ಬಾಳುವವರು ಕೆಲವರು.
ಎರಡು-ನಾನು ಇರಬೇಕಾದರೆ, ಸಮಾಜ ಮತ್ತು ಸಂಸಾರವು ನೆರವಾಗಲೇ
ಬೇಕು. ಬಾಲ್ಯದಲ್ಲಿ ತಾಯ್ತಂದೆಯರು, ಅಥವಾ ಪೋಷಕರು ಹೀಗೆ ನೆರವಾದರು,
ಮುಂದೆಯೂ ಹೀಗೆಯೇ ಆಗಬೇಕು. ಆದಕಾರಣ, ಸ್ವಾರ್ಥಕ್ಕಾಗಿಯಾದರೂ
ಪರಾರ್ಥ ಹಿತವನ್ನು ಆಗ ಮಾಡಬೇಕು ; ಎನ್ನುವವರು ಕೆಲವರು.
ಮೂರು-ನಾನು ಮತ್ತು ನನ್ನ ಸುಖವನ್ನು ಹಾಗೂ ಹಿತವನ್ನು
ನಡಸಿಕೊಡಬೇಕಾದರೆ, ಲೌಕಿಕವಾದ ಸಮಾಜ ಮತ್ತು ಸಂಸಾರವು ಹೆಚ್ಚು
ಪ್ರಯೋಜಕವಾಗುವುದಿಲ್ಲ. ಆದಕಾರಣ, ಬ್ರಹ್ಮಾಂಡವನ್ನು ನಡೆಸುವ ಅವ್ಯಕ್ತವಾದ
ಆದಿ ಮೂಲಕ್ಕೆ ಶರಣಾಗುವುದು ಲೇಸು. ಅದು ನನ್ನನ್ನು ರಕ್ಷಿಸುತ್ತದೆ ಎಂದು
ನಿರ್ಧರಿಸಿ, ಅದರಂತೆ ನಡೆಯುವವರು ಹಲವಾರು ಮಂದಿ, ಶರಣಾಗತರು,
ಶರಣರು.<noinclude></noinclude>
d3iq1558e46f2mx2ky273zoquo515is
ಪುಟ:ಮನಮಂಥನ.pdf/೩೬೦
104
62807
314612
131809
2026-05-01T12:36:42Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314612
proofread-page
text/x-wiki
<noinclude><pagequality level="1" user="Shreesha Sharma" /></noinclude>೩೪೨
ಮನಮಂಥನ
ನಾಲ್ಕು-ನಾನು ಮತ್ತು ನನ್ನ ವಿಹಿತವನ್ನು ನಾನೇ ಸಾಧಿಸಿಕೊಳ್ಳಬೇಕು.
ಯಾವ ಹೊರಗಿನದೂ, ನನ್ನ ನೆರವಿಗೆ ಬರುವುದಿಲ್ಲ. ಆದಕಾರಣ ನನ್ನನ್ನು
ನಾನು ನಿಸ್ಸಂಶಯವಾಗಿ ನಂಬಬೇಕು. ಹೀಗೆ ನಂಬಬೇಕಾದರೆ 'ನಾನು' ಎನ್ನುವುದು
ಯಾವುದು? ಅದರ ಸ್ವರೂಪವೇನು ? ಲಕ್ಷಣಗಳೇನು ? ಎಂಬುದನ್ನು ವಿಚಾರಪರ
ಮನಸ್ಸಿನಿಂದ ಅರಿತುಕೊಳ್ಳಬೇಕು, ಹೀಗೆ ವಿಚಾರಪರ ಮನಸ್ಸನ್ನು ಅತ್ಯದ್ಭುತವಾಗಿ
ಬಳಸಿ, 'ಅದೇ ನಾನು' ಎಂದು ನಿರ್ಧರಿಸುವ ಅಲ್ಪಸಂಖ್ಯಾತರು ಕೆಲವರು.
ಅದು ಮತ್ತು ನಾನು ಎಂಬ ಭೇದವನ್ನು ಅಳಿಸುವವರು.
ಐದು-ನಾನು ನನ್ನ ಹಿತಕ್ಕಾಗಿ ಯತ್ನಿಸುತ್ತೇನೆ. ಅದೂ ನನ್ನ ಹಿತವನ್ನು
ಕರುಣಿಸುತ್ತದೆ. ನನಗೂ 'ಅದ'ಕ್ಕೂ ನಿಕಟವಾದ ಗಂಟು ಮತ್ತು ನೆಂಟು ಇದೆ.
ಆದರೆ ನಾನು 'ಅದು' ಆಗಲಸಾಧ್ಯ. ಆದಕಾರಣ 'ಅದು' ವನ್ನು ಎಂದೆಂದಿಗೂ
ನಂಬಿ ಈ ಜನ್ಮದ ಬಾಳನ್ನು ಆದಷ್ಟು ಹಿತವಾಗಿ ನಡೆಸಿಕೊಳ್ಳಬೇಕು ; ಎಂದು
ತೀರ್ಮಾನಿಸುವವರು ಕೆಲವರು.
ವಯಸ್ಕರ ಮನಸ್ಸಿನ ಕಾರ್ಯಕ್ರಮದಲ್ಲಿ ಏನೆಲ್ಲಾ ವೈವಿಧ್ಯ !
ಮುಪ್ಪಿನಲ್ಲಿ ಮನಸ್ಸಿನ ಕಾರ್ಯಕ್ರಮ
ಮುಪ್ಪಿನಲ್ಲಿ ದೇಹದಾರ್ಡ್ಯವು ಇಳಿಮುಖವಾಗಿರುತ್ತದೆ. ತಿನ್ನಬೇಕು ಎನ್ನುವ
ಚಪಲವು ಉಳಿದಿದ್ದರೂ, ತಿಂದ ಮೇಲೆ ಜೀರ್ಣವಾಗದೆ ನರಳಬೇಕಾಗುತ್ತದಲ್ಲ
ಎನ್ನುವ ಭಯವು ತಡೆಯುತ್ತದೆ. ಇದರಂತೆಯೇ ಇತರ ಕಾವ್ಯಗಳು, ದೇಹವು
ಶಕ್ತಿಯನ್ನು ಕಳೆದುಕೊಳ್ಳುವಂತೆ, ಮನಸೂ ಚುರುಕನ್ನು ಸಾಮಾನ್ಯವಾಗಿ
ಕಳೆದುಕೊಳ್ಳುತ್ತದೆ. ತುಂಬಾ ವಿರಳವಾಗಿ ಕೆಲವರ ಮನಸ್ಸು ಮುಪ್ಪಿನಲ್ಲಿ ಕೂಡ
ಚುರುಕಾಗಿರುವುದುಂಟು.
Id ಇನ ಕಾವ್ಯಗಳ ಸೆಳೆತವು, ದೇಹದ ನಿರ್ಬಲತೆಯಿಂದಾಗಿ,
ಕಡಿಮೆಯಾಗುತ್ತ ಹೋಗುತ್ತದೆ. ಆದರೆ ಯೌವನ ಮತ್ತು ವಯಸ್ಕನಾಗಿದ್ದಾಗ
ಅನುಭವಿಸಿದ ಕಾವ್ಯ ಕಾರ್ಯಗಳ ನೆನಪು ಹಸಿರಾಗಿ ಉಳಿದಿರುತ್ತದೆ. ಅವುಗಳ
ಸ್ಮರಣೆಯು ಮುಪ್ಪಿನಲ್ಲಿ ತುಂಬಾ ಸುಖವನ್ನು ನೀಡುತ್ತದೆ. ತುರುಬು
ನೆನಸಿಕೊಳ್ಳುವುದಕ್ಕಿಂತ ಇತರ ಯಾವುದು ತಾನೇ ಹೆಚ್ಚು ಹಿತವಾಗಿರುತ್ತದೆ !
ಮುಪ್ಪಿನಲ್ಲಿ.
ಕೆಲವು ಮುಪ್ಪಿಗರಲ್ಲಿ Id ಇನ ಕಾವ್ಯ ಪ್ರೇರಕಗಳು ಸ್ಮರಣೆಯಿಂದ
ತೃಪ್ತಿಗೊಳ್ಳುವುದಿಲ್ಲ. ಆದರೆ ನಿರ್ಬಲವಾದ ದೇಹವು ಆಶಿಸಿದಂತೆ ಆಡಲು<noinclude></noinclude>
dqzujqgum8n4incd7arzf16xmku8kbi
ಪುಟ:ಮನಮಂಥನ.pdf/೩೬೧
104
62808
314613
131810
2026-05-01T12:36:52Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314613
proofread-page
text/x-wiki
<noinclude><pagequality level="1" user="Shreesha Sharma" /></noinclude>ಬಾಲ್ಯ, ಆಗಿನ ಮನಸ್ಸು
98
ಸಮರ್ಥವಾಗಿರುವುದಿಲ್ಲ. ಜತೆಗೆ ಸಮಾಜದಲ್ಲಿ ಸ್ವಲ್ಪಮಟ್ಟಿಗೆ ಮನ್ನಣೆಯನ್ನೂ
ಪಡೆದಿರುತ್ತಾನೆ. ಆದಕಾರಣ, ಮನ್ನಣೆಯನ್ನು ಉಳಿಸಿಕೊಳ್ಳುವುದಕ್ಕಾಗಿ ಯಾವುದನ್ನು
Id ಇನ ಪ್ರೇರಣೆಯಿಂದ ಮಾಡಿದರೂ, ಗುಪ್ತವಾಗಿ ಮಾಡುತ್ತಾನೆ.
ರಸ್ತೆಯಂಚಿನಲ್ಲಿ, ಚರಂಡಿಯ ಪಕ್ಕದಲ್ಲಿ, ಸಂಜೆಯ ಹೊತ್ತಿನ ವೇಳೆಗೆ
ಬೋಂಡಾ ಮತ್ತು ವಡೆಗಳನ್ನು ಕರಿಯುವ ಅಂಗಡಿಗಳಿರುವುದಿಲ್ಲವೆ ? ಅವುಗಳ
ಘಮಘಮವು ರಸ್ತೆಯಲ್ಲಿ ಪಸರಿಸುತ್ತದೆ. ಆದರೆ ತುಸು ಮನ್ನಣೆಯನ್ನು ಸಮಾಜದಲ್ಲಿ
ಗಳಿಸಿಕೊಂಡ, ವಿಶ್ರಾಂತಿವೇತನವನ್ನು ಪಡೆದ ಬಡ ಶಾಲಾ ಮಾಸ್ತರು ಅಂತಹ
ಅಂಗಡಿಗಳ ಬಳಿಯಲ್ಲಿ ನಿಂತು, ಬೋಂಡಾವನ್ನು ಕೊಂಡು ತಿನ್ನಲು
ಹಿಂತೆಗೆಯುತ್ತಾನೆ. ಆದರೆ ಆಸೆಯು ಬಿಡದು. ಮೊಮ್ಮಕ್ಕಳ ನೆಪವನ್ನು ಹೂಡಿ,
ಅವರಿಗೋಸ್ಕರ ಎಂದು ಹೇಳಿಕೊಂಡು, ಕೊಳ್ಳುತ್ತಾನೆ. "ತುಂಬಾ ಖಾರ ಇಲ್ಲವಲ್ಲಪ್ಪಾ
ಮೊಮ್ಮಗು ಕೇಳಿತು,' ಎಂದು ಅಂಗಡಿಯವನಿಗೆ ಹೇಳುತ್ತಾನೆ. ಅಂಗಡಿಯವರು
ನಂಬುವುದಿಲ್ಲ ಎಂದು ಮಾಸ್ತರಿಗೂ ಗೊತ್ತು. ಆದರೂ ತನಗೆ ತಾನೇ ಮೋಸ
ಮಾಡಿಕೊಂಡು, ಪೊಟ್ಟಣವನ್ನು ಕಟ್ಟಿಸಿಕೊಂಡು, ಪಾರ್ಕಿನ ನಿರ್ಜನ ಮೂಲೆಯಲ್ಲಿ
ತಿನ್ನುತ್ತಾನೆ. ಕಟ್ಟಿದ ಕಾಗದದಲ್ಲಿ ಬಾಯೊರೆಸಿಕೊಂಡು, ಕಣ್ಣು ಮುಚ್ಚಿಕೊಂಡು
ಹಾಲು ಕುಡಿದ ಬೆಕ್ಕಿನಂತೆ ಮನೆಗೆ ಹಿಂತಿರುತ್ತಾನೆ.
ಕಾಮದ ವಿಷಯದಲ್ಲನಕ ಅವನ ನಡವಳಿಕೆಯು ಅತಿ ವಿಚಿತ್ರವಾಗಿರುತ್ತದೆ.
ಭಗವದ್ಗೀತೆಯ ಪುಸ್ತಕದ ರಟ್ಟಿನಲ್ಲಿ ವಾತ್ಸಾಯನನ ಚಿತ್ರಗಳನ್ನು
ಮರೆಮಾಚಿಟ್ಟುಕೊಂಡು ಕಳ್ಳತನದಲ್ಲಿ ನೋಡುತ್ತಾನೆ. ಹೆಂಗಸರು ಸ್ನಾನ ಮಾಡುವ
ಕೆರೆಯ ಪಕ್ಕದ ತುಳಸಿವನದಲ್ಲಿ ಕುಳಿತು, ಜಪ ಮಾಡಲು ಕುಳಿತಿರುತ್ತಾನೆ.
ಅರೆಮುಚ್ಚಿದ ಕಣ್ಣು, ಸ್ನಾನ ಮಾಡುವವರ ಮೇಲೆ ಹರಿದಿರುತ್ತದೆ. ಮೂರನೆಯ
ಮಹಡಿಯಲ್ಲಿರುವ ಷಹರಿನ ಮುದುಕ, ಎದುರು ಮನೆಯ ಎರಡನೆಯ ಮಹಡಿಯ
ಕಿಟಕಿಯನ್ನು ವೀಕ್ಷಿಸುತ್ತಾನೆ. ಆ ಕಿಟಕಿಯಲ್ಲಿ ಕಂಡುದುದು ಅವನ Id ಅನ್ನು,
ಯಾವ ತೆರನ ದೇಹದ ಪ್ರಯಾಸವೂ ಇರದೆ, ಶಮನಗೊಳಿಸುತ್ತದೆ. Voyuerism
ಎನ್ನುವ ಇಂತಹ ನಡವಳಿಕೆಗಳು ಮುಪ್ಪಿಗರಲ್ಲಿ ಹೆಚ್ಚಾಗಿರುತ್ತದೆ. ಅಂದರೆ ಇತರ
ಯುವಕರಲ್ಲಿ ಅಥವಾ ವಯಸ್ಕರಲ್ಲಿ ಇರುವುದಿಲ್ಲ ಎಂದೇನೂ ಅಲ್ಲ. ಆದರೆ
ಮುದುಕರಲ್ಲಿ ಇಂತಹವರ ಸಂಖ್ಯೆಯು ಬಹಳಷ್ಟು ಹೆಚ್ಚಾಗಿರುತ್ತದೆ. 'ಎಳೆಯ
ಬಾಲಕಿಯರ ಮೇಲೆ ಅತ್ಯಾಚಾರ' ಎಂಬ ಶಿರೋನಾಮೆಯಲ್ಲಿ ಪ್ರಕಟವಾಗುವ
ಪತ್ರಿಕಾ ಸುದ್ದಿಗಳಲ್ಲಿ ಮುಪ್ಪಿಗರು ಹೆಚ್ಚು ಪಾತ್ರವನ್ನು ವಹಿಸಿರುತ್ತಾರೆ.
ಅಂದರೆ, ಮುಪ್ಪಿನಲ್ಲಿ Id ಇನ ಪ್ರಭಾವವು, ದೇಹದ ಶಿಥಿಲತೆಯಿಂದ<noinclude></noinclude>
fmjfcyap84yunz51w9pomb2gamn24wm
ಪುಟ:ಮನಮಂಥನ.pdf/೩೬೨
104
62809
314614
131811
2026-05-01T12:37:01Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314614
proofread-page
text/x-wiki
<noinclude><pagequality level="1" user="Shreesha Sharma" /></noinclude>ಮನಮಂಥನ
ಕಡಿಮೆಯಾಗಿದ್ದರೂ, ನಾಶವಾಗಿರುವುದಿಲ್ಲ, ಸಾಮಾನ್ಯವಾಗಿ ಹಳೆಯ ಸುಖದಾಯಕ
ನೆನಪುಗಳನ್ನು ಮೆಲಕುಹಾಕುತ್ತ Id ಸಮಾಧಾನವನ್ನು ಹೊಂದುತ್ತದೆ. ಆದರೆ
ಮತ್ತೆ ಕೆಲವರಲ್ಲಿ, ವಿಚಿತ್ರವಾದ ಮತ್ತು ಅಸಹ್ಯವೂ ಆದ ನಡವಳಿಕೆಗಳನ್ನು
ಪ್ರೇರಿಸುತ್ತದೆ. ಇಂತಹ ಮುದುಕರಲ್ಲಿ ಮನಸ್ಸಿನ ಸತ್-ಚೈತನ್ಯಾಂಶವು, Super-
Ego ವು ಬಹಳ ಮಂದವಾಗಿರುತ್ತದೆ, ಸಡಿಲವಾಗಿಯೂ ಇರುತ್ತದೆ. ಆದುದರಿಂದ
ಅವರುಗಳ ಮನಸ್ಸು ಯದ್ವಾತದ್ವಾ ನಡೆಯುತ್ತದೆ. ಮಾನಸಿಕ ಪಲ್ಲಟವು ಇಂತಹುದೇ.
ಸಮಾಜ ವಿಚ್ಛಿದ್ರಕ ಕಾರ್ಯಗಳನ್ನು ಮಾನಸಿಕ ಪಲ್ಲಟವಾದವರು ನಡೆಸುತ್ತಾರೆ.
ಮುಪ್ಪು ಅಡರಿರುವ ಅಪರಾಧಿಗಳನ್ನು ಕಂಡಾಗ, ಅವರುಗಳ ಮನಸ್ಸಿನಲ್ಲಿರುವ
ಭೂತಗಳು ರೀತಿ ಚೇಷ್ಟೆಯನ್ನು ಮಾಡಿಸುತ್ತವೆ ಎಂಬುದನ್ನು ಮರೆಯಬಾರದು.
ಮಾನವನ ಪ್ರಗತಿ ಹೊಂದಿದ ಮನಸ್ಸಿನಲ್ಲಿ Id ಎಂಬುದು ಅತ್ಯಗತ್ಯವಾದ
ಅದ್ಭುತವಾದ ಭೂತ, ಪಿಶಾಚಿ, ಬ್ರಹ್ಮರಾಕ್ಷಸ, ಹಾಗೂ ಮೋಹಿನಿ ದೆವ್ವ, ಅವು
ಆಡಿಸಿದಂತೆ ಮಾನವನು ಚೆಲ್ಲಾಡುತ್ತಾನೆ. ರಕ್ಷಣೆಯಿತ್ತ ಸಮಾಜವನ್ನು ಹುಚ್ಚನಂತೆ,
ತುಂಡರಿಸಲು ಯತ್ನಿಸುತ್ತಾನೆ. ಪ್ರಗತಿ ಹೊಂದುತ್ತಿರುವ ಮಾನವನ ಮನಸ್ಸಿನಲ್ಲಿ
ಸತ್-ಚೈತನ್ಯಾಂಶವೂ Super-Ego ವೂ ವೃದ್ಧಿಸುತ್ತವೆ. ಅಭಿವೃದ್ಧಿಸುತ್ತವೆ. ಇವನ್ನು
ದೇವತೆಗಳು, ಸುರರು, ಆಮೃತರು, ಎನ್ನಬಹುದು. ಈ ಶಕ್ತಿಗಳೂ ಅತ್ಯಗತ್ಯ,
ಉದ್ಧಾರಕ್ಕೆ. ಇವೂ ಅದ್ಭುತ. ಇವಕ್ಕೆ ಸಮಾಜದ ಹಿತ ವಿಹಿತ ಸಾಧನೆಯೇ
ಧೈಯ ಮತ್ತು ಆಶಯ.
ಈ ಸುರರು, ಸಾಕಷ್ಟು ಪ್ರಬಲವಾಗಿ, ಮಾನವನ ಮನಸ್ಸಿನಲ್ಲಿ,
ಹುಟ್ಟಿದಂದಿನಿಂದಲೂ ರೂಢಿಸಲ್ಪಡದಿದ್ದರೆ, ಬೆಳೆಯದೆ ಇದ್ದರೆ, ಆಗ Id ಇನ,
ತಮೋಗುಣದ ಪ್ರಭಾವವು ಹೆಡೆಯೆತ್ತುತ್ತದೆ. Ego ವನ್ನು ಪಿಶಾಚಿಗಳಂತೆ
ಜಗ್ಗಾಡಿಸುತ್ತವೆ. Egoವಿಗೆ ದೇಹವೇ ಉತ್ಸವ ವಿಗ್ರಹ. ಮೂಲವಿಗ್ರಹವು,
ಗರ್ಭಗುಡಿಯಲ್ಲಿ ಸುರಕ್ಷಿತವಾಗಿರಲಿ, ದೇಹದಿಂದಲೇ ಅದನ್ನು ನಡೆಸುವ
ಮನಸ್ಸಿನಿಂದಲೇ, ತಾನು ಸಮಾಜದಲ್ಲಿ ಪ್ರತಿಷ್ಠಿತನಾಗುವುದು, ಎಂದು Ego
ಅಂಶವು, -ಮಮಕಾರವು ನಿರ್ಧರಿಸುತ್ತದೆ. ದೇಹವು ಕ್ಷೀಣವಾದಾಗ, Super-
Ego ಬೆಳೆಯದೆ ಇದ್ದಾಗ, Id ಇನ ತಮೋಪ್ರಧಾನವಾದ ದೆವ್ವಗಳು, ಪಿಶಾಚಿಗಳು.
ಬ್ರಹ್ಮರಾಕ್ಷಸರು, ಕಾಡಿ ಕೆಡವುತ್ತಾರೆ. ಮದವೇರಿದ ಸಲಗನು ತನ್ನ ತಲೆಯ
ಮೇಲೆ ಮಣ್ಣನ್ನು ಎರಚಿಕೊಳ್ಳುವಂತೆ, ತನ್ನ ನಾಶವನ್ನು ತಾನೇ ಮಾಡಿಕೊಳ್ಳುವಂತೆ
Super-Egoವು ಲಕ್ಷಣವಾಗಿ ಬೆಳೆಯದೇ ಇದ್ದವರು, ದೇಹವು ಶಿಥಿಲಗೊಂಡು
Ego ವು ಧೃತಿಗೆಟ್ಟಾಗ ತಮ್ಮ ನಾಶವನ್ನು ತಾವೇ ಮಾಡಿಕೊಳ್ಳುತ್ತಾರೆ, ತಾವು<noinclude></noinclude>
b2opajmpgt43vhk98woh0g4q3pez084
ಪುಟ:ಮನಮಂಥನ.pdf/೩೬೩
104
62810
314615
131812
2026-05-01T12:37:12Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314615
proofread-page
text/x-wiki
<noinclude><pagequality level="1" user="Shreesha Sharma" /></noinclude>ಬಾಲ್ಯ, ಆಗಿನ ಮನಸ್ಸು
ಮೆರೆಯಬೇಕೆಂದಿರುವ ಸಮಾಜದಲ್ಲಿ ಅವಮಾನಿತರಾಗಿ ಕಂಗೆಡುತ್ತಾರೆ.
೩೪೫
ಮುಪ್ಪಿನಲ್ಲಿ Ego ವಿನ ಮೆರೆಯುವಿಕೆಯು ವಯಸ್ಕರಲ್ಲಿದ್ದಂತೆ
ಪ್ರಬಲವಾಗಿರುವುದಿಲ್ಲ. ಏಕೆಂದರೆ Ego ಮೆರೆಯಬೇಕಾದರೆ ದೇಹವು
ದೃಢವಾಗಿರಬೇಕು. ವಿಚಾರಪರ ಮನಸ್ಸು ಅತಿ ಚುರುಕಾಗಿರಬೇಕು. ಸ್ಮರಣೆಯೂ
ಅಚ್ಚಳಿಯದೆ ಉಳಿದು ಅಗತ್ಯವಾದಾಗ ಜಟ್ಟಂತ ನೆನಪಾಗಬೇಕು. ಮುಪ್ಪಿನಲ್ಲಿ
ದೇಹವು ಶಿಥಿಲವಾಗುತ್ತದೆ. ತಲೆಯ ಕೂದಲುಗಳು ನರೆಯತೊಡಗಿ, ಕಡೆಗೆ
ಅವಾದರೂ ಇದ್ದರೆ ಸಾಕು. ಭಟ್ಟ ತಲೆಯಾಗದಿದ್ದರೆ ಸಾಕಪ್ಪ ; ಎನ್ನುವಂತಾಗಿರುತ್ತದೆ.
ಕಣ್ಣುಗಳು ತುಸು ಮಂದವಾಗತೊಡಗುತ್ತವೆ. `ಆ! ಏನಂದೆ' ಎಂದು ಪುನಃ
ಕೇಳುವಷ್ಟು ಕಿವುಡು ಶುರುವಾಗುತ್ತದೆ. ನುಣುಪಾಗಿದ್ದ ಕಾಂತಿಯುತವಾಗಿದ್ದ
ಚರ್ಮವು ಕಾಂತಿಹೀನವಾಗಿ ಸುಕ್ಕು
ಸುಕ್ಕಾಗತೊಡಗುತ್ತದೆ. ನಾಲಿಗೆಯು
ಚಪಲದಿಂದ ಉದ್ರೇಕಿತವಾದರೂ, ಆ ವಯಸ್ಸಿನಲ್ಲಿ ಹಲ್ಲುಗಳು
ತಾಸವನ್ನು ಕೊಡಲಾರಂಭಿಸಿರುವುದರಿಂದ, ಅಗಿದು ರುಚಿ ನೋಡಿ ಸುಖ
ಪಡುವಂತಿರುವುದಿಲ್ಲ. ಅಜೀರ್ಣದ ಭಯದಿಂದ ನಿಶ್ಚಿಂತೆಯಿಂದ ತೃಪ್ತಿಯಾಗುವಂತೆ
ತಿನ್ನಲೂ ಆಗುವುದಿಲ್ಲ. ಪಂಚೇಂದ್ರಿಯಗಳು ಕ್ಷೀಣವಾಗುತ್ತಹೋದರೆ, ಮೆದುಳೂ
ಶಿಥಿಲವಾಗುತ್ತದೆ. ವಿಚಾರಪರ ಮನಸ್ಸಿನ ಚುರುಕು ಕಡಿಮೆಯಾಗುತ್ತದೆ. ಸ್ಮರಣೆಯೂ
ಬೇಕೆನಿಸಿದಾಗ ಮರುಕಳಿಸುವುದಿಲ್ಲ. ಹೀಗಾಗಿ Ego ವು ತನ್ನ ಪ್ರದರ್ಶನವನ್ನು
ಮಾಡಿಕೊಳ್ಳಲು ಅವಕಾಶವು ಕಡಿಮೆಯಾಗುತ್ತದೆ.
ಈ ವಯಸ್ಸಿನಲ್ಲಿ, ಬಾಳಿನಲ್ಲಿ ಹೇಗೆಲ್ಲಾ ಮುಂದುವರೆಯಬಹುದಾಗಿತ್ತು.
ಆದರೆ ಯಾವುಯಾವುದೋ ಕಾರಣಗಳಿಂದ, ಇನ್ನೇನು ಫಲಿಸಿಯೇ ಬಿಡುತ್ತದೆ
ಎನ್ನುವಾಗ, ಠೋಕರ್ ತಿಂದುದರ ಕಹಿ ಸ್ಮರಣೆಗಳು ಕಾಡುತ್ತವೆ. ವಿಧಿಲಿಖಿತ ;
ನನ್ನ ದುರದೃಷ್ಟ : ಪೂರ್ವಜನ್ಮದ ಕರ್ಮ ; ಎಂದೆಲ್ಲಾ ಹೇಳಿಕೊಂಡು
ಸಮಾಧಾನವನ್ನು ಮಾಡಿಕೊಳ್ಳುತ್ತಾನೆ. ವಯಸ್ಕನಾಗಿದ್ದಾಗ, ನಾನು ಕಡಿದು ಕಟ್ಟಿ
ಹಾಕುತ್ತೇನೆ ಎನ್ನುವ ಕೆಚ್ಚು Ego ಎಗಿರುತ್ತದೆ. ಆದರೆ ಮುಪ್ಪಿನಲ್ಲಿ Ego ವಿಗೆ
ಅಂತಹ ಕೆಚ್ಚು ಇರುವುದಿಲ್ಲ. ಇತರ ಅವ್ಯಕ್ತವಾದ ಶಕ್ತಿಗಳು Ego ದ ಪ್ರಯತ್ನಗಳನ್ನು
ಕುಂಠಿಸುತ್ತವೆ. 'ನಾನು' ತಲೆ ಚಚ್ಚಿಕೊಂಡರೂ ಬಯಸಿದಂತೆ ಬಾಳಲು
ಸಾಧ್ಯವಾಗುವುದಿಲ್ಲ ಎನ್ನುವ ಅರಿವು ಮೂಡಿರುತ್ತದೆ.
ಇದರ ಜತೆಗೆ, ಮುಪ್ಪಿನಲ್ಲಿ ರೋಗಗಳು ಕಾಣಿಸಿಕೊಂಡಿರುತ್ತವೆ. ರಕ್ತದ
ಒತ್ತಡ; ಸಕ್ಕರೆ ಬೇನೆ, ಕೀಲುಗಳ ನೋವು : ಇತ್ಯಾದಿ ಇತ್ಯಾದಿಗಳು
ಪ್ರಾರಂಭವಾಗಿರುತ್ತವೆ. ಬಂದಿರುವ ರೋಗಗಳಿಗಿಂತ, ಬರಬಹುದಾದ ರೋಗಗಳ<noinclude></noinclude>
9c7auy5m69qxpj4rrqax3ayynf4mxl8
ಪುಟ:ಮನಮಂಥನ.pdf/೩೬೪
104
62811
314616
131813
2026-05-01T12:37:21Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314616
proofread-page
text/x-wiki
<noinclude><pagequality level="1" user="Shreesha Sharma" /></noinclude>೩೪೬
ಮನಮಂಥನ
ಭಯವು ಕಾಡುತ್ತದೆ. ಆ ಸ್ನೇಹಿತನು ಅರ್ಬುದ ರೋಗದಿಂದ ತುಂಬ ನರಳಿ
ಸತ್ತ, ಆ ಗೆಳೆಯನಿಗೆ ಲಕ್ವಾ ಬಡಿದು, ನಾಯಿಪಾಡನ್ನು ಅನುಭವಿಸುತ್ತಿದ್ದಾನೆ.
ಪಾಪ, ನನ್ನ ಸ್ನೇಹಿತನ ಕಣ್ಣುಗಳೆರಡೂ ಆಪರೇಷನ್ ಆದನಂತರ, ಇಂಗಿಯೇ
ಹೋದುವಂತೆ ; ಹೀಗೆ ಸುತ್ತಲೂ ನಡೆದ ಘಟನೆಗಳನ್ನು ಕಂಡು, ನನಗೂ
ಹಾಗೆ ಆಗುತ್ತೇನೋ ಎನ್ನುವ ಭಯವು ಮುತ್ತುತ್ತದೆ, ಕಾಡುತ್ತದೆ. ನರಳಿ ಸಾಯುವ
ಕಾಲವು ಹತ್ತಿರ ಹತ್ತಿರವಾಗುತ್ತಿದೆ ಎನ್ನುವ ವಾಸ್ತವಿಕತೆಯು ಸ್ಪಷ್ಟವಾಗತೊಡಗುತ್ತದೆ.
ಬಯಸಿದಂತೆ ಬಾಳಲು ಹೇಗೆ ಸಾಧ್ಯವಿಲ್ಲವೋ, ಬಯಸಿದಂತೆ ಸಾಯುವುದೂ
ಸಾಧ್ಯವಿಲ್ಲ ಎಂಬುದೂ ತಿಳಿದಿರುತ್ತದೆ.
ಇವೆಲ್ಲಾ ಕಾರಣಗಳಿಂದ Ego ಎಂಬ ಕಲ್ಪನೆಯು ಸ್ವಲ್ಪ ಸ್ವಲ್ಪವಾಗಿ
ಕರಗತೊಡಗುತ್ತದೆ. ಆದರೂ ಜೀವವಿರುವ ತನಕ ಅದೂ ಇರಬೇಕಲ್ಲ, ಇರುತ್ತದೆ.
ಆದರೆ ಭವಿಷ್ಯದ ಕನಸುಗಳನ್ನು ಕಟ್ಟುತ್ತಾ ಮೆರೆಯುವುದಿಲ್ಲ.
Ego ಅಥವಾ ಮಮಕಾರವು ಕರಗುತ್ತ ಅಥವಾ ಕಡಿಮೆಯಾಗುತ್ತ
ಹೋಗುವುದರಿಂದ ದೇಹದ ವಿಷಯದಲ್ಲಿ ಮನಸ್ಸು ಸ್ವಲ್ಪ ಉದಾಸೀನವಾಗ
ತೊಡಗುತ್ತದೆ.
ಮೂವತ್ತರ ಯೌವನದಲ್ಲಿ ಕಣ್ಣಿಗೆ ತುಸು ಬೇರೆಯಾದರೆ, ದೃಷ್ಟಿಯು
ಎಲ್ಲಿ ಇಂಗಿ ಹೋಗುತ್ತೋ ಎಂದು ಕಾತರನಾಗುತ್ತಾನೆ. ಹತ್ತೂ ವೈದ್ಯರ ಬಳಿಗೆ
ಹೋಗಿ ಚಿಕಿತ್ಸೆಯನ್ನು ಪಡೆಯುತ್ತಾನೆ. ಆದರೆ ಆರೇಳು ದಶಕಗಳು ಮೀರಿದ
ಮುದುಕನಿಗೆ ದೃಷ್ಟಿಯು ಕಣ್ಣ ಪೊರೆಯಿಂದ ಮಂದವಾದರೆ, ತತ್ಕ್ಷಣ ಚಿಕಿತ್ಸೆಗೆ
ಹೋಗುವುದಿಲ್ಲ. ಆಗ ಸ್ವಂತ ಅಗತ್ಯಗಳಿಗೆ ಸಾಕಾದಷ್ಟು ದೃಷ್ಟಿಯು ಇನ್ನೂ
ಇದೆಯಲ್ಲ ; ಸಿನಿಮಾಕ್ಕೆ ಹೋಗುವುದು ಸಾಧ್ಯವಿಲ್ಲ ; ಬೇಡವೇ ಬೇಡ ;
ನಾಟಕಗಳನ್ನು ನೋಡಲು ಆಗುವುದಿಲ್ಲ ; ನೋಡದೆ ಇದ್ದರೆ ಕಳೆದುಕೊಂಡಿದ್ದೇನು?
ಈ ರೀತಿ ಮನಸ್ಸು ನಡೆಯ ತೊಡಗುತ್ತದೆ. ಕಡೆಗೊಮ್ಮೆ ಆಪರೇಷನ್ ಮಾಡಿಸಲು
ನಿರ್ಧರಿಸಿದಾಗ, ಶಸ್ತ್ರ ಚಿಕಿತ್ಸೆಯ ಭಯವು ವಯಸ್ಕರಲ್ಲಿದ್ದಂತೆ ಅತಿಯಾಗಿರುವುದಿಲ್ಲ.
ಈಗಲೂ ಕಣ್ಣು ಕುರುಡು ; ಮಸಲಾ ಆಪರೇಷನ್ ಸಫಲವಾಗದೆ ಇದ್ದರೆ,
ಮೊದಲಿದ್ದ ಕುರುಡು ಮುಂದುವರೆಯುತ್ತದೆ. ಕಳೆದು ಕೊಳ್ಳುವುದಾದರೂ ಏನನ್ನು?
ದೃಷ್ಟಿಯು ಪುನಃ ಬರಬಹುದು ಎಂಬ ಆಸೆಯನ್ನು, ಅಷ್ಟೇ ತಾನೆ ? ಎನ್ನುವ
ಉದಾಸೀನ ಭಾವನೆಯು ಉಂಟಾಗುತ್ತದೆ. ವಯಸ್ಕರಲ್ಲಿ ಕಂಡುಬರುವ ಬೇನೆಯ
ಕಾತರಗಳು, ಮುಪ್ಪಿನಲ್ಲಿ ಕಡಿಮೆಯಾಗಿರುತ್ತವೆ. ಬೇನೆಯ ಫಲವಾಗಿ ಮುಂದೆ
ಬೃಹನ್ನಳೆಯಾಗಬಹುದು ಎಂದು ವಯಸ್ಕನಿಗೆ ತಿಳಿದರೆ, ಆತಂಕವು ಅತಿ ಹೆಚ್ಚಾಗಿ<noinclude></noinclude>
5ad9929zusm661qs1gi1k81lyb3ehq4
ಪುಟ:ಮನಮಂಥನ.pdf/೩೬೫
104
62812
314617
131814
2026-05-01T12:37:31Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314617
proofread-page
text/x-wiki
<noinclude><pagequality level="1" user="Shreesha Sharma" /></noinclude>ಬಾಲ್ಯ, ಆಗಿನ ಮನಸ್ಸು
292
ಅವ ಆತ್ಮಹತ್ಯೆಯನ್ನೂ ಮಾಡಿಕೊಳ್ಳಬಹುದು. ಆದರೆ ಮುದುಕರಲ್ಲಿ ಹೀಗಾದರೆ,
ಕಾತರಕ್ಕೆ ಅವಕಾಶವೇ ಇರುವುದಿಲ್ಲ. ಅಗತ್ಯವೂ ಇರುವುದಿಲ್ಲ.
ಬಾಲಕರಲ್ಲಿ Ego ವನ್ನು ಪ್ರಚೋದಿಸುವ ಉತ್ಕಟಾಕಾಂಕ್ಷೆಯು ಸಮಾಜದಲ್ಲಿ
ತಾನು ಸ್ವಾವಲಂಬಿಯಾಗಬೇಕು ಎನ್ನುವ ಆಸೆ, ಯೌವನದಲ್ಲಿ ಹಾಗೂ ವಯಸ್ಕರಲ್ಲಿ,
ಕಾಮ ಮತ್ತು ಇತರ ಹೆಬ್ಬಯಕೆಗಳು Ego ವನ್ನು ಒದ್ದು ಜಗ್ಗಿ ನಡೆಸುತ್ತವೆ,
ಮುದುಕರಲ್ಲಿ ಉದಾಸೀನತೆಯೂ, ಬೇಸರವೂ, Egoವನ್ನು ನಡೆಸುತ್ತದೆ.
ಹೆಬ್ಬಯಕೆಗಳು ಮುದುಕರಲ್ಲಿ ಇರವುದಿಲ್ಲ ಎಂದಲ್ಲ. ಆದರೆ ನಮ್ಮ ಕಾಲ
ಮುಗಿಯಿತು; ನಮ್ಮ ಮಕ್ಕಳ ಬಾಳಿನಲ್ಲಿ, ನಮ್ಮ ಇಷ್ಟಾರ್ಥಗಳ ಸಾಫಲ್ಯವನ್ನು
ಕಂಡು ಸುಖಪಡೋಣ ಎಂಬ ಹೆಬ್ಬಯಕೆಗಳು ಇರುತ್ತವೆ. ಅಂದರೆ Ambition
ಅಥವಾ ಹೆಬ್ಬಯಕೆಗಳು, ತಮ್ಮ ಸ್ವಂತ ಬಾಳಿಗೆ ಅನ್ವಯಿಸುತ್ತವೆ. ಸ್ವಾರ್ಥವು,
ಸ್ವಲ್ಪಮಟ್ಟಿಗಾದರೂ ಈ ರೀತಿಯಲ್ಲಿ ಪರಾರ್ಥಕ್ಕೆ ಹರಡುತ್ತದೆ ಎನ್ನಬಹುದು.
ಮುದುಕರಲ್ಲಿ Ego ವು ಹುಡಿಯಾಗತೊಡಗುತ್ತದೆ, ದೃಢವಾಗಿ
ಉಳದಿರುವುದಿಲ್ಲ, ಎನ್ನುವುದಕ್ಕೆ ಮುದುಕರ ಮತ್ತೊಂದು ಸಾಮಾನ್ಯ ನಡವಳಿಕೆಯ
ಸಾಕ್ಷ್ಯ ನೀಡುತ್ತದೆ. ವಯಸ್ಕರಲ್ಲಿ ವಿಚಾರಪರ ಮನಸ್ಸು ಯಶಸ್ವಿಯಾಗಿ ಕಾರ್ಯವನ್ನು
ಮಾಡುತ್ತದೆ. ಆದರೆ ಭಾವನಾ ಪ್ರದರ್ಶನಗಳನ್ನು ಅವರು ಕಾಣಿಸುವುದಿಲ್ಲ.
ಸದೃಢವಾದ ಅವರ Ego ಕೋಟೆಯು, ಭಾವನಾ ಪ್ರದರ್ಶನಗಳು ಬಹಿರಂಗವಾಗಿ
ಆಗದಂತೆ ತಡೆ ಹಿಡಿಯುತ್ತದೆ. ಮುಪ್ಪಿನಲ್ಲಿಯಾದರೆ, ಹೃದಯಸ್ಪರ್ಶಿಯಾದ
ಕೃತಜ್ಞತೆಯ ಒಂದು ಮಾತನ್ನು ಮಗನೋ, ಶಿಷ್ಯನೋ, ತಂದೆಗೋ, ಗುರುವಿಗೋ,
ಹೇಳಿದರೆ ಮುದುಕರು ಬಹಿರಂಗವಾಗಿ, ಯಾವ ಅಡೆ ತಡೆಯೂ ಇಲ್ಲದೆ
ಕಣ್ಣೀರು ಹಾಕುತ್ತಾರೆ. ಬಾಲಕರು ಗೋವಿನ ಕತೆಯನ್ನು ಕೇಳಿದಾಗ ಸಹಜವಾದ
ಅನುಕಂಪದಿಂದ ಅಳುವಂತೆ, ಮುದುಕರೂ ವಿಶ್ವಾಸದ ಮಾತುಗಳನ್ನು ಕೇಳಿದರೆ
ಆನಂದಬಾಷ್ಪವನ್ನು ಸುಲಭವಾಗಿ ಸುರಿಸುತ್ತಾರೆ. ದುಃಖವಾದ ಸುದ್ದಿಯನ್ನು
ಕೇಳಿದರೆ ಅತ್ತುಬಿಡುತ್ತಾರೆ, ಮುಪ್ಪಿಗೂ ಮಗುತನಕ್ಕೂ ಬಹಳಷ್ಟು
ಹೋಲಿಕೆಗಳಿರುತ್ತವೆ. ಆದುದರಿಂದ ಮುಪ್ಪನ್ನು ಎರಡನೆಯ ಬಾಲ್ಯ ಅಥವಾ
ಮಗುತನ ಎನ್ನುವುದು. ತಂದೆ ತಾಯಿಯರಿಗಿಂತ, ಅಜ್ಜ ಅಜ್ಜಿಯರನ್ನು, ಮೊಮ್ಮಕ್ಕಳು
ಸದರದಿಂದ ತಬ್ಬಿಕೊಳ್ಳುತ್ತವೆ. ಕಾರಣ, ಸಮಾನವಾದ ಮನೋಧರ್ಮ
ಬೆಳೆಯುತ್ತಿರುವ ಬಾಲಕರ ಮನಸ್ಸು ; ಇಳಿಯುತ್ತಿರುವ ಮುದುಕರ ಮನಸ್ಸು
ಒಂದು ಹಂತದಲ್ಲಿ ಸಮಾನವಾಗಿರುತ್ತದೆ ಎನ್ನಬಹುದು.
ಮುದುಕರಲ್ಲಿ Egoವು ಹುಡಿಯಾಗತೊಡಗುವುದರಿಂದ, ಉದಾಸೀನತೆಯು,<noinclude></noinclude>
tgv6vf3wlz9lmhr0z379y5enxx29c91
ಪುಟ:ಮನಮಂಥನ.pdf/೩೬೬
104
62813
314618
131815
2026-05-01T12:37:41Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314618
proofread-page
text/x-wiki
<noinclude><pagequality level="1" user="Shreesha Sharma" /></noinclude>೩೪೮
ಮನಮಂಥನ
ಮತ್ತು ಬೇಸರವು ಹೆಚ್ಚಾಗುತ್ತದೆ. ಯಾವುದರಲ್ಲಿ ಉದಾಸೀನತೆ ? ಯಾವ
ವಿಷಯದಲ್ಲಿ ಬೇಸರವು ? ಲೌಕಿಕವಾದ, ಈ ಬಾಳಿನ ವಿಷಯಗಳಲ್ಲಿ ಉದಾಸೀನತೆ,
ಮತ್ತು ಬೇಸರ. ಆದರೆ Ego ವು ಕೃಶವಾಗುವಾಗ ಈ ಲೋಕದ ಹೊರಗಿರುವ,
ಇರಬಹುದಾದ ವಿಷಯಗಳಲ್ಲಿ ಆಸಕ್ತಿಯು ಪ್ರಬಲವಾಗುತ್ತದೆ. ಭಜನೆ, ಹರಿಕತೆ,
ತೀರ್ಥಯಾತ್ರೆ ದೇವಸ್ಥಾನ, ಪ್ರವಚನ, ಮತ ಸಂಬಂಧವಾದ ಪುಸ್ತಕಗಳು,
ಇವೆಲ್ಲವೂ ಮುದುಕನ ಆಸಕ್ತಿಯನ್ನು ಸೆರೆಹಿಡಿಯುತ್ತವೆ. ಇದು ಏಕೆ ಮತ್ತು
ಹೇಗೆ?
ಮುಪ್ಪಿನಲ್ಲಿ Super-Ego ಯಾವ ರೀತಿಯ ಪ್ರಭಾವನ್ನು ಬೀರುತ್ತದೆ,
ಎಂಬುದನ್ನು ಅರಿಯುವ ಶೈಶವದಿಂದ ಪ್ರಾರಂಭವಾಗಿ ಬಾಲ್ಯ ಮತ್ತು ಕೌಮಾರ
ವಯಸ್ಸುಗಳಲ್ಲಿ Super-Ego ಅಥವಾ ಮನಸ್ಸಿನ ಸತ್-ಚೈತನ್ಯಾಂಶವು
ರೂಢಿಸಲ್ಪಡುತ್ತದೆ ದೃಢವಾಗತೊಡಗುತ್ತದೆ ಎಂಬುದನ್ನು ತಿಳಿದೆವು. ಹುಟ್ಟಿದ
ಮನೆಯಲ್ಲಿ, ಕಲಿತ ಶಾಲೆಯಲ್ಲಿ ; ಜೀವಿಸುತ್ತಿರುವ ಸಮಾಜದಲ್ಲಿ ; Super-
Ego ವನ್ನು ಬೆಳಸುವ ಪಾಠಗಳನ್ನು ಕಲಿಯುತ್ತಾನೆ. ಹಿರಿಯರ ಅನುಕರಣೆಯಿಂದ;
ದೊಡ್ಡವರ ಮೆಚ್ಚುಗೆಯನ್ನು ಪಡೆಯಬೇಕೆಂಬ
ಸಹಜ ಹಂಬಲದಿಂದ, ಹಾಗೂ
ಶಿಕ್ಷೆಯನ್ನು ತಪ್ಪಿಸಿಕೊಳ್ಳಬೇಕು ಎಂಬ ಸಹಜ ಪ್ರವೃತ್ತಿಯಿಂದ, ಶಿಕ್ಷಣವನ್ನು
ಪಡೆಯುತ್ತಾನೆ. ತಾನು ಬದುಕಿ ಬಾಳಬೇಕಾದ ಸಮಾಜವು ಬಿಗಿಯಾಗಿಯೂ
ದೃಢವಾಗಿಯೂ ಇದ್ದರೆ, ಆಗ ಅದು ತನಗೆ ರಕ್ಷಣೆಯನ್ನು ನೀಡುತ್ತದೆ ಎಂಬುದನ್ನು
ತಿಳಿಯುತ್ತಾನೆ. ಸಮಾಜವು ದೃಢವಾಗಿರಬೇಕಾದರೆ, ತನ್ನ ಪಾತ್ರವನ್ನು
ಹೊಣೆಗಾರಿಕೆಯಿಂದ ನಿರ್ವಹಿಸಬೇಕು ಎಂಬುದನ್ನು ಅರಿಯುತ್ತಾನೆ. ವ್ಯಕ್ತಿಯ
ಮನಸ್ಸು, ಇದನ್ನು ಅರಿತಾಗ ಅದರಂತೆ ಅವ ನಡೆದುಕೊಂಡಾಗ Super-Ego
ಅಥವಾ ಮನಸ್ಸಿನ ಸತ್-ಚೈತನ್ಯಾಂಶವು ಪ್ರಬಲವಾಗಿದೆ ಎಂದನ್ನಬಹುದು.
ವ್ಯಕ್ತಿಯ Id ಮತ್ತು Ego ಅಥವಾ ತಮೋ ಮತ್ತು ರಜೋಗುಣಗಳ
ಮೇಲೆ ಶಿಕ್ಷಿಸುವ ಶಕ್ತಿಯನ್ನು ಹತೋಟಿಯಲ್ಲಿಟ್ಟುಕೊಳ್ಳುವ ಸಾಮರ್ಥ್ಯವನ್ನೂ.
Super-Ego ಸಂಪಾದಿಸಿಕೊಳ್ಳುತ್ತದೆ. ಹಾಗಾದಾಗ ಸಮಾಜ ವಿಚ್ಛಿದ್ರಕವಾದ,
ಹಾಗೂ ಕೇವಲ ಸ್ವಾರ್ಥಿಯಾದ Id-Ego ಒಕ್ಕೂಟದ ಸ್ವಚ್ಛಾ ಪ್ರವೃತ್ತಿಯನ್ನು
ಕಟ್ಟು ನಿಟ್ಟಿನಲ್ಲಿಡಬಹುದು. ಆದುದರಿಂದ Super-Ego ವನ್ನು ಮನಸ್ಸಿನ ಸತ್
ಚೈತನ್ಯಾಂಶ ಎಂದು ಕರೆಯುವುದು. ಸಮಾಜದ ಭದ್ರತೆಯನ್ನು ರಕ್ಷಿಸುವುದೇ
ಇದರ ಧೈಯ.
ಮುಪ್ಪಿನಲ್ಲಿ ದೇಹವು ಶಿಥಿಲವಾಗಿರುತ್ತದೆ. ಆದಕಾರಣ Id-Ego ಒಕ್ಕೂಟದ,<noinclude></noinclude>
mcbcqn1uc3wccso91zsdz4mvbvs0e1u
ಪುಟ:ಮನಮಂಥನ.pdf/೩೬೭
104
62814
314619
131816
2026-05-01T12:37:51Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314619
proofread-page
text/x-wiki
<noinclude><pagequality level="1" user="Shreesha Sharma" /></noinclude>ಬಾಲ್ಯ, ಆಗಿನ ಮನಸ್ಸು
29F
ಸ್ವಾರ್ಥವಾಗಿರುವ, ಸ್ವಚ್ಛಾ ಪ್ರವೃತ್ತಿಯು, ಸಾಕಷ್ಟು ಕಡಿಮೆಯಾಗಿರುತ್ತದೆ. ಇದರ
ಪರಿಣಾಮವಾಗಿ Super-Ego ಪ್ರಭಾವವು ಹೆಚ್ಚಾಗುತ್ತದೆ. Ego ಎಂಬ
ಮಮಕಾರದ ಆವರಣವು, ಅಥವಾ ಕೋಟೆಯು ಶಿಥಿಲವಾಗುವುದರಿಂದ Super-
Ego ಕಾರ್ಯವು ಹೆಚ್ಚು ಸುಗಮವಾಗುತ್ತದೆ. ಸುಲಭವಾಗುತ್ತದೆ.
ಈ ಬಾಳಿನಲ್ಲಿ, ಈ ಜನ್ಮದಲ್ಲಿ, ಈಡೇರಿಸಲಾಗದ ಇಷ್ಟಾರ್ಥಗಳನ್ನು,
ಮಕ್ಕಳ ಅಥವಾ ಶಿಷ್ಯರ ಬಾಳಿನಲ್ಲಿ ಪೂರೈಸಲು ಹಂಬಲಿಸುವ ಮುದುಕರ
ನಡವಳಿಕೆಯನ್ನು ಕಂಡಿದ್ದೇವೆ. ಪುಣ್ಯಗಳನ್ನು ನಾವೇನಾದರೂ ಗಳಿಸಿದರೆ, ಅದರ
ಪ್ರತಿಫಲವು ನಮಗೆ ಬೇಡ. ಅಂತಹ ಪ್ರತಿಫಲವು ದೊರಕುವುದಾದರೆ, ಅದು
ನಮ್ಮ ಚಿರಂಜೀವಿಗಳ ಬಾಳ ರಕ್ಷೆಯಾಗಲಿ, ಎಂದು ಆಶೀರ್ವದಿಸುವ ಮುಪ್ಪಿನ
ಮುದುಕರು ಸ್ವಾರ್ಥಿಗಳೇ? ಚಿರಂಜೀವಿಗಳ ಬಾಳಿನಲ್ಲಿ ಅವರು ಅಲೌಕಿಕವಾಗಿ,
ಅವ್ಯಕ್ತವಾಗಿ ಪಾಲು ವಹಿಸುವುದೇ ಮುದುಕರ ಆರ್ಶಿವಾದದ ಅಂತರಂತರಾರ್ಥ.
ಆದರೆ ಲೌಕಿಕ ದೃಷ್ಟಿಯಿಂದ, ಕಾಲಮಾನದ ಪ್ರಕಾರ, ಅವರುಗಳು,
ಪ್ರತ್ಯಕ್ಷವಾಗಿ ಇರುವುದೇ ಇಲ್ಲ. ಅಪ್ರತ್ಯಕ್ಷವಾಗಿ ಇರುತ್ತಾರೋ ಇಲ್ಲವೋ ಯಾರಿಗೆ
ಗೊತ್ತು? ಅವರ, ಸ್ವಾರ್ಥಿ ಹಾಗೂ ನಿಸ್ವಾರ್ಥಿಯಾದ ಆಶೀರ್ವಾದವು
ಚಿರಂಜೀವಿಗಳ ಅಂದರೆ ಯುವಕರ ಬಾಳಿಗೆ ರಕ್ಷಾಕವಚವಾಗುತ್ತದೆಯೇ?
ಆಗುತ್ತದೆ ಎಂದು ಚಿರಂಜೀವಿಗಳು ದೃಢವಾಗಿ ನಂಬಿದ್ದರೆ, ಅವರುಗಳ
ಮನಸ್ಸಿನ ಸತ್-ಚೈತನ್ಯಾಂಶವು ಅಥವಾ Super-Ego ವು ಭದ್ರವಾದ ಅಡಿಗಲ್ಲನ್ನು
ಹೊಂದಿದ್ದರೆ ಹಿರಿಯರ ಆಶೀರ್ವಾದವು ರಕ್ಷೆಯಾಗುತ್ತದೆ.
ಆಗುತ್ತದೆಯೋ ಇಲ್ಲವೋ, ಮುದುಕರು ಅರಳು-ಮರಳಿನಲ್ಲಿ ಆಡಿದ
ಮಾತುಗಳಿಗೆ, ನಿಜವಾದ, ಸತ್ಯವಾದ ಮೌಲ್ಯವು ಇದೆಯೋ ಇಲ್ಲವೋ, ಎಂದು
ಸಂದೇಹ ಪಡುವ ಯುವಕರಿಗೆ=ಚಿರಂಜೀವಿಗಳಿಗೆ=ಮಿಶ್ರ ಫಲವನ್ನು ನೀಡುತ್ತದೆ.
ಏಕೆಂದರೆ ಅವರುಗಳ Super-Ego ಇನ್ನೂ ದೃಢವಾಗಿರುವುದಿಲ್ಲ. ಸಂಶಯದ
ಸಾಗರದಲ್ಲಿ ಅವರ ಮನಸ್ಸು ತೇಲಾಡುತ್ತಿರುತ್ತದೆ, ತೊಳಲಾಡುತ್ತಿರುತ್ತದೆ.
ಮುದುಕರ ಆಶೀರ್ವಾದವು, ಸಾಂಪ್ರದಾಯಕವಾಗಿ, ಸಮಾಜದಲ್ಲಿ ರೂಢಿಸಿ
ಕೊಂಡು ಬಂದ, ಒಂದು ನಿರ್ವಿಯ್ರ ಚಟ. ಇದನ್ನು ನಂಬಿದರೆ, ಬಾಳು
ಹಾಳು, ಎಂದೆನ್ನುವ ಚಿರಂಜೀವಿಗಳಲ್ಲಿ, ಯುವಕರಲ್ಲಿ, ಸಂದೇಹವೂ ಇಲ್ಲ,
ನಂಬಿಕೆಯೂ ಇರುವುದಿಲ್ಲ. ಅಂತಹವರು ಕ್ರಾಂತಿಕಾರರು, ಸಂಪೂರ್ಣವಾಗಿ
ಸ್ವಾವಲಂಬಿಗಳು. ರಜೋಗುಣ ಪ್ರಧಾನರು. ಆದರೂ Id ಇನ ತಮೋಗುಣಕ್ಕೆ
ಬಲಿಯಾಗದವರು. ಇಂತಹ ವಿರಳರನ್ನು ಸತ್-ಚೈತನ್ಯಾಂಶವೇ ನಡೆಸುವುದು.<noinclude></noinclude>
pfu47xtdlte7gxzzl525z5iy0ar27vk
ಪುಟ:ಮನಮಂಥನ.pdf/೩೬೮
104
62815
314620
131817
2026-05-01T12:38:01Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314620
proofread-page
text/x-wiki
<noinclude><pagequality level="1" user="Shreesha Sharma" /></noinclude>280
ಮನಮಂಥನ
ಅಗೋಚರವಾಗಿ, ಅವ್ಯಕ್ತವಾಗಿ ಹೀಗಾಗುತ್ತಿದೆ ಎನ್ನುವುದನ್ನು ಅವರು ಅರಿಯರು.
ಕಾರಣ ಕ್ರಾಂತಿಕಾರಕ ಕಾರ್ಯಗಳಿಂದ, ಸಮಾಜ ವಿಚ್ಛಿದ್ರಕ ಚಟುವಟಿಕೆಗಳಿಂದ,
ಸ್ವರ್ಗವನ್ನು ಸೃಷ್ಟಿಸುತ್ತೇವೆ ಎಂದು ದೃಢವಾಗಿ ನಂಬಿರುವವರು, ಅವರುಗಳಿಗೆ
ಮನಸ್ಸಿನಲ್ಲಿ ಎಂದೂ ನೆಮ್ಮದಿಯೇ ಇಲ್ಲ. ಉತ್ಸಾಹವು ಮಾತ್ರ ಅಪರಿಮಿತ.
ಉತ್-ಸಾಹಸವೇ ಅವರುಗಳ ಬೆಂಗಾವಲು. ತ್ರಿಶಂಕು ನರಕವನ್ನು
ಸೃಷ್ಟಿಸುತ್ತದೆಯೋ, ತ್ರಿಶಂಕು ಸ್ವರ್ಗವನ್ನೇ ಸಾಧಿಸುತ್ತದೆಯೋ, ಕಾಲ-ಭೈರವನೇ
ನಿರ್ಣಯಿಸಬೇಕು !
ಚಿರಂಜೀವಿಗಳ ಮೇಲೆ ಮುದುಕರ ಆಶೀರ್ವಾದವು ಹೇಗೆಯೇ
ಪ್ರಭಾವವನ್ನು ಬೀರಲಿ ; ಮುದುಕರಿಗನಕ ನೆಮ್ಮದಿಯನ್ನು ನೀಡುತ್ತದೆ. ಸತ್
ಚೈತನ್ಯಾಂಶದತ್ತ ನಡೆಸುತ್ತದೆ.
Super-Ego ಅಥವಾ ಮನಸ್ಸಿನಲ್ಲಿ ಹುದುಗಿರುವ ಸತ್-ಚೈತನ್ಯಾಂಶವು,
ಮುಪ್ಪಿನಲ್ಲಿ ಹೆಚ್ಚು ಪ್ರಭಾವವನ್ನು ಬೀರಲು, ಸುಲಭವಾಗಿರುತ್ತದೆ. ಏಕೆಂದರೆ,
ದೇಹವು ಶಿಫಲವಾಗತೊಡಗಿ Id ಇನ, ಕಾವ್ಯಗಳ ತಮೋಪ್ರಧಾನವಾದ ಸೆಳೆತವು,
ಬಲುಮಟ್ಟಿಗೆ ಕಡಿಮೆಯಾಗಿರುತ್ತದೆ. Ego ಕೂಡ Id ಇನ ಇಳಿದ ಸೆಳೆತಕ್ಕೆ
ಬಗ್ಗಬೇಕಾಗುವುದಿಲ್ಲ. ಆದುದರಿಂದ ಕ್ಷಯಿಸುತ್ತಿರುವ Ego, ಸಲೀಸಾಗಿ Super-
Ego ವಿನ ಎಳೆತಕ್ಕೆ ಸಿಕ್ಕಿಬೀಳುತ್ತದೆ. ಹಾಗಾಗುವಾಗ ಹಿತವನ್ನೂ ಅನುಭವಿಸುತ್ತದೆ.
ಅಲ್ಲದೆ ಮುಪ್ಪಿನಲ್ಲಿ ಲೌಕಿಕವಾದ ವಿಷಯಗಳಲ್ಲಿ ಸ್ವಲ್ಪ ಮಟ್ಟಿನ
ಉದಾಸೀನತೆಯೂ, ಮತ್ತು ಬೇಸರವೂ ಉಂಟಾಗುತ್ತದೆ. ಯೌವನದಲ್ಲಿ ಮತ್ತು
ವಯಸ್ಕರಾದಾಗ ಅನುಭವಿಸಿದ ಕಷ್ಟನಷ್ಟಗಳು ಲೋಕದ ರೀತಿಯೇ ಇಷ್ಟು
ಎಂಬ ಅರಿವನ್ನು ಮೂಡಿಸಿರುತ್ತದೆ. ಅಲೌಕಿಕವಾದ ವಿಷಯಗಳಲ್ಲಿ ಆಸಕ್ತಿಯು
ಮೂಡುತ್ತದೆ. ದೇಹ ಮತ್ತು ಅದನ್ನು ನಡೆಸುವ ಮನಸ್ಸಿನ ಅಂಶಗಳು,
ದುರ್ಬಲವಾಗತೊಡಗಿದಾಗ, ಸತ್-ಚೈತನ್ಯಾಂಶದ ಪ್ರಭಾವವು ಹೆಚ್ಚಾಗುತ್ತದೆ.
ಸಮಾಜದ ಭದ್ರತೆಯನ್ನು ಬಲಪಡಿಸುವ ದೇಹ ಅಥವಾ ಮನಸ್ಸಿನ ಸಾಮರ್ಥ್ಯವು
ಕಡಿಮೆಯಾಗಿರುತ್ತದೆ. ಆದಕಾರಣ ಸಾರ್ವಜನಿಕ ಕಾರ್ಯಗಳಲ್ಲಿ ಪ್ರಭಾವೀ
ಪಾತ್ರವನ್ನು ವಹಿಸಲು ಕಷ್ಟ ಕೇವಲ ಮಾರ್ಗದರ್ಶಕರಾಗಿ, ಬುದ್ಧಿವಾದವನ್ನು
ಹೇಳುವಷ್ಟು ಮಾತ್ರ ಸಾಧ್ಯವಾಗಿರುತ್ತದೆ. ಬುದ್ಧಿವಾದವನ್ನು ಕಾರ್ಯರೂಪಕ್ಕೆ
ತರುವುದು ವಯಸ್ಕರ ಹೊಣೆಯಾಗಿರುತ್ತದೆ. ಸಮಾಜವನ್ನು ಸುರಕ್ಷಿತವಾಗಿಡುವ,
ಸತ್-ಚೈತನ್ಯಾಂಶದ ಒಂದು ಕೆಲಸವು ಈ ರೀತಿ ಮಾರ್ಪಡಿಸಿದರೆ, ಇನ್ನೊಂದು
ಕೆಲಸವು ತನಗೆ ಏಕೆ ಕಷ್ಟ ಸಂಕಟಗಳು ಬಂದವು? ಎಲ್ಲರಿಗೂ ಒಳ್ಳೆಯದನ್ನೇ<noinclude></noinclude>
rr6c004j25u8sae5kp5m3xidi9qc86b
ಪುಟ:ಮನಮಂಥನ.pdf/೩೬೯
104
62816
314621
131818
2026-05-01T12:38:14Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314621
proofread-page
text/x-wiki
<noinclude><pagequality level="1" user="Shreesha Sharma" /></noinclude>ಬಾಲ್ಯ, ಆಗಿನ ಮನಸ್ಸು
೩೫೧
ಬಯಸಿ ದುಡಿದ ನನಗೆ ಹೀಗೇಕಾಯಿತು? ಎನ್ನುವ ಪ್ರಶ್ನೆಗೆ ಉತ್ತರವನ್ನು
ಹುಡುಕತೊಡಗುತ್ತದೆ. ಮನಸ್ಸಿನಲ್ಲಿ 'ನಾನು' ಎಂದು ದೃಢವಾಗಿ ಬೇರೂರಿರುವ
ಕಲ್ಪನೆಯ ವಿವರಗಳನ್ನು ಅರಿಯತೊಡಗುತ್ತದೆ. ಇಂತಹ ಪ್ರಶ್ನೆಗಳು ಮನಸ್ಸಿನಲ್ಲಿ
ಮೂಡುವುದು; ಅವುಗಳ ಜಿಜ್ಞಾಸೆಯನ್ನು ವಿಚಾರಪರ ಮನಸ್ಸು ಮಾಡುವುದು,
ಇವೆಲ್ಲವೂ ಸತ್-ಚೈತನ್ಯಾಂಶದ ಪ್ರಭಾವದಿಂದಲೇ. ವಯಸ್ಸಿನಲ್ಲಿ ರಂಗು ರಂಗಿನ
ಬಾಳನ್ನು ಅನಂಗನ ಹೆಸರಿನಲ್ಲಿ ಆಡಿ ಕುಣಿದು ನಡೆಸಿದವರು, ಮುಪ್ಪಿನಲ್ಲಿ
ತುಳಸೀದಳವನ್ನು ಕಿವಿಗೆ ಸಿಕ್ಕಿಸಿಕೊಂಡು, ಪುರಾಣ ಪುಣ್ಯ ಕತೆಗಳನ್ನು ಕೇಳ
ಹೋಗುತ್ತಾರಲ್ಲ ; ಅದು ಸತ್-ಚೈತನ್ಯಾಂಶದ ಪ್ರಭಾವದಿಂದ ಅಂತಹವರನ್ನು
ಕಂಡು ಹೀಯಾಳಿಸುವುದು ಮತ್ತು ಗೇಲಿ ಮಾಡುವುದು, ಯುವಕರ ಸ್ವಭಾವ
ಇಂತಹ ಮುದುಕರು ಕಪಟವಾಡುತ್ತಾರೆ ಎಂದು ಯುವಕರ ಅಭಿಪ್ರಾಯ.
ಆದರೆ ನಿಜವಾಗಿಯೂ ಮುದುಕರು ಕಪಟವಾಡುತ್ತಿರುವುದಿಲ್ಲ. ಸೋಗು
ಹಾಕುತ್ತಿರುವುದಿಲ್ಲ. ವೃದ್ಧ ನಾರಿಯು ಮಾನಸಿಕವಾಗಿಯೂ ಪತಿವ್ರತೆಯಾಗಲು
ಹಂಬಲಿಸುತ್ತಾಳೆ. ಮನಸ್ಸಿನ ಸತ್-ಚೈತ್ಯನ್ಯಾಂಶವು ಪ್ರಭಾವವನ್ನು ಮುಪ್ಪಿನಲ್ಲಿ
ಹೆಚ್ಚಾಗಿ ಬೀರುವುದರಿಂದ, ಈ ತೆರನ ಆಧ್ಯಾತ್ಮಿಕ ಪ್ರವೃತ್ತಿಯು ಕಾಣಿಸಿಕೊಳ್ಳುತ್ತದೆ.
ಮುಪ್ಪಿನಲ್ಲಿ ಬಹುಪಾಲು ಮಂದಿಗೆ ಹೀಗಾಗುತ್ತದೆ. ಅವರಲ್ಲಿ ಕೆಲವರಿಗೆ
ವಿಚಾರಪರ ಮನಸ್ಸು ಸಾಕಷ್ಟು ಚುರುಕಾಗಿ ಉಳಿದಿರುತ್ತದೆ. ಲೌಕಿಕದಲ್ಲಿ
ಉದಾಸೀನತೆಯು ಮೂಡಿರುವುದರಿಂದ ಅಲೌಕಿಕದ ವಿಷಯಗಳಲ್ಲಿ ವಿಚಾರಪರ
ಮನಸ್ಸು ಆಸಕ್ತವಾಗುತ್ತದೆ. ಆತ್ಮ ಜಿಜ್ಞಾಸೆಯನ್ನು ಮಾಡುವ ಯೋಗ್ಯತೆಯೂ
ಶಕ್ತಿಯೂ ಇರುತ್ತದೆ. ಪ್ರಾಯಶಃ ಅಂತಹವರು, ಬ್ರಹ್ಮಾಂಡದ ಆದಿಮೂಲವು
ಒಂದೇ ಅದ್ವಿತೀಯವಾದುದು. ಆದುದರಿಂದ ಅದೈತವೇ ಸಿದ್ಧಾಂತ ಎಂದು
ಅನ್ನುವ Theosophy, ರಾಮಕೃಷ್ಣ ಪಂಥ, ಇತ್ಯಾದಿ ಸಂಘಗಳನ್ನು ಕಟ್ಟಿಕೊಳ್ಳುತ್ತಾರೆ.
ಮತ್ತೆ ಕೆಲವರಿಗೆ ವಿಚಾರಪರ ಮನಸ್ಸು ಚುರುಕನ್ನು ಉಳಿಸಿಕೊಂಡಿರಲಿ,
ಆದರೂ ಅದು ಮನಸ್ಸಿನ ಅಂಶವೇ ಆಗಿದೆ. ಆದಿಮೂಲವನ್ನು ಅರಿಯಬೇಕಾದರೆ,
ಮನಸ್ಸು ನೆರವನ್ನು ನೀಡಬಹುದು. ಆದರೆ ಅದು ನಿರ್ಮೂಲವಾದ ಹೊರತು
ಆದಿಮೂಲವು ಸಾಕ್ಷಾತ್ಕಾರವಾಗುವುದಿಲ್ಲ ಎಂದು ನಿರ್ಣಯಿಸುತ್ತಾರೆ.
ಆದಿಮೂಲವು ಕೃಪೆದೋರಿ, ಕೈಚಾಚಿ ಎಳೆದುಕೊಂಡರೆ; ಆಗ ಅದರ ಸಾಕ್ಷಾತ್
ದರ್ಶನವು ಸಾಧ್ಯ ಎನ್ನುತ್ತಾರೆ. ಆದಿಮೂಲವು ಕೃಪೆತೋರಬೇಕಾದರೆ, ಅದಕ್ಕೆ
ಸಂಪೂರ್ಣವಾಗಿ ಶರಣಾಗಬೇಕು, ಶರಣಾಗತರಾಗಬೇಕು ಎಂದು ಹೇಳುತ್ತಾರೆ.
ಆದಿ ಮೂಲವು ಅದ್ವಿತೀಯವೇ ಸರಿ. ಆದರೆ ವಿಶಿಷ್ಟವಾದ ಅದೈತವದು,<noinclude></noinclude>
fthgba47kqafs8fo15n0ybc102hjm5v
ಪುಟ:ಮನಮಂಥನ.pdf/೩೭೦
104
62817
314622
131819
2026-05-01T12:38:24Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314622
proofread-page
text/x-wiki
<noinclude><pagequality level="1" user="Shreesha Sharma" /></noinclude>289
ಎಂದು ನಿರ್ಧರಿಸುತ್ತಾರೆ. ಭಕ್ತಿಗೆ ಪ್ರಾಧಾನ್ಯತೆಯು ಇವರಲ್ಲಿ ಹೆಚ್ಚು.
ಮನಮಂಥನ
ಇನ್ನೂ ಕೆಲವರು, ಆದಿಮೂಲವು ನಮ್ಮನ್ನು ನಡೆಸುತ್ತದೆ. ಅದು
ಸ್ವತಂತ್ರವಾದುದು. ಆದರೆ ಅದು ನಡೆಸಿದಂತೆ ನಡೆಯುವ ನಾವು ಅಸ್ವತಂತ್ರರು.
ಇವೆರಡೂ ಎಂದೂ ಒಂದಾಗಲು ಸಾಧ್ಯವಿಲ್ಲ ಎಂದು ನುಡಿಯುತ್ತಾರೆ, ದೈತಿಗಳು.
ಭಕ್ತಿಯು ಇವರುಗಳಲ್ಲಿಯೂ ಪ್ರಮುಖವಾದುದು. ಇವರೆಲ್ಲರನ್ನೂ ಆಯಾ
ರೀತಿಯಲ್ಲಿ ನಡೆಸುವುದು, ಮನಸ್ಸಿನ ಸತ್ ಚೈತನ್ಯಾಂಶದ ಆದಿಚೇತನ, ಆದಿಮೂಲ.
ಮನಸ್ಸು ಸತ್-ಚೈತನ್ಯಾಂಶವನ್ನು ಅರಿಯತೊಡಗಿದಾಗ, ವಿಧ ವಿಧ ಮಾರ್ಗಗಳನ್ನು
ಅನುಸರಿಸುತ್ತದೆ. ಆದುದರಿಂದಲೇ ಮತ ಭೇದಗಳು ಕಾಣಿಸಿಕೊಳ್ಳುತ್ತವೆ
ಎನ್ನಬಹುದು.
ರೂಢಿಸಿಕೊಂಡು ಬಂದ ಒಂದು ಮತದವರು, ಆ ನಂಬಿಕೆಯನ್ನು,
ವಿಚಾರ ಸರಣಿಯನ್ನು ಬಿಟ್ಟರೆ, ಮತ್ತೊಂದನ್ನು ರೂಢಿಸಿಕೊಳ್ಳಲು
ವ್ಯವಧಾನವಿರುವುದಿಲ್ಲ. ಆಯಸ್ಸು ಸಾಕಷ್ಟು ಉಳಿದಿರುವುದಿಲ್ಲ. ಆದ ಕಾರಣ,
ದೃಢವಾಗಿ ನಡೆಸುವ ನಡೆ ಗೋಲನ್ನು ಎಸೆದು, ತಾನೇ ನಡೆಯಲೆತ್ನಿಸುವ
ಕುಂಟನಂತೆ, ಅಂತಹ ಮುದುಕರ ಮನಸ್ಸು ಪಲ್ಲಟವಾಗುತ್ತದೆ. ಕಾಕ ನಡಿಗೆಯನ್ನು
ಮರೆತುಬಿಟ್ಟ ; ಹಂಸ ನಡಿಗೆಯನ್ನು ಕಲಿಯಲಿಲ್ಲ ಎಂದಂತಾಗುತ್ತದೆ. ಹಿರಿಯ
ಅನುಭಾವೀ ಮನನಿಗರು ಅದುದರಿಂದಲೇ 'ಸ್ವಧರ್ಮವನ್ನು ಬಿಡಬಾರದು ;
ಮನಸ್ಸಿಗೆ ನೆಮ್ಮದಿಯು ಆದರಿಂದಲೇ' ಎಂದು ನುಡಿದುದು.
Super-Ego ಈ ರೀತಿಯಲ್ಲಿ ಆಧ್ಯಾತ್ಮಿಕನಾದ, ಅಲೌಕಿಕವಾದ ವಿಷಯಗಳತ್ತ
ಮುದುಕರನ್ನು ನಡೆಸುತ್ತದೆ. ಸಾವಿರ ಮುದುಕರಿದ್ದರೆ, ಒಂಭೈನೂರ ತೊಂಬತ್ತು
ಜನರು ವಿಚಾರವನ್ನು ಸ್ವಂತವಾಗಿ ಮಾಡಲಾರರು. ಸ್ವಧರ್ಮದಲ್ಲಿ ನಂಬಿಕೆ
ಮತ್ತು ಭಕ್ತಿ, ಇವುಗಳೇ ಅವರ ಮನಸ್ಸಿನಲ್ಲಿ ನೆಮ್ಮದಿಯನ್ನು ಮೂಡಿಸುವುದು,
ಸ್ವಧರ್ಮವು, ಮಾರಿ, ಕರಾಳಿ, ಕಾಳಿಯನ್ನು ಆರಾಧಿಸಬಹುದು. ಬ್ರಹ್ಮ ವಿಷ್ಣು
ಶಿವನನ್ನು ಆರಾಧಿಸಬಹುದು. ಯಾವುದಾದರೂ ಆಯಿತು, ಅದರಲ್ಲಿ ಪೂರ್ಣ
ನಂಬಿಕೆ ಮತ್ತು ಭಕ್ತಿ ಇದ್ದರೆ ಸಾಕು. ಮುಪ್ಪಿನಲ್ಲಿಯೂ ಮನಸ್ಸಿಗೆ ಸಮಾಧಾನವನ್ನು
ನೀಡುತ್ತದೆ.
ಬಾಲ್ಯದಿಂದಲೂ Super-Ego ದೃಢವಾಗಿ ರೂಢಿತವಾಗದಿದ್ದರೆ, ಮುಪ್ಪಿನಲ್ಲಿ
ಸಂಶಯವು ಉಳಿದುಕೊಳ್ಳುತ್ತದೆ. Ego ಕೃಶವಾಗುತ್ತಿರುತ್ತದೆ. ದೇಹದೊಡನೆ Id
ಕೂಡ ನಿರ್ಬಲವಾಗಿರುತ್ತದೆ. ಸಂಶಯಾತ್ಮಾ ವಿನಶ್ಯತಿ ಎಂದನ್ನುವುದು,
ಇಂತಹವರನ್ನು ಕುರಿತು. ಇಂತಹ ಮುದುಕರು ಮಾನಸಿಕ ಬೇನೆಗಳಿಗೆ<noinclude></noinclude>
sq8m49jhym6t8m072tqk7pvm0ku56yx
ಪುಟ:ಮನಮಂಥನ.pdf/೩೭೧
104
62818
314623
131820
2026-05-01T12:38:34Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314623
proofread-page
text/x-wiki
<noinclude><pagequality level="1" user="Shreesha Sharma" /></noinclude>ಬಾಲ್ಯ, ಆಗಿನ ಮನಸ್ಸು
ಬಲಿಯಾಗುವುದು ಹೆಚ್ಚು.
232
ಶೈಶವದಿಂದಲೇ Super-Ego ಬೆಳೆಯಲು ಪ್ರಾರಂಭವಾಗುವುದರಿಂದ,
ಮಕ್ಕಳ 'ಇಸ್ಕೂಲು ಮನೆಯಲ್ಲಿಯೇ' ಪ್ರಾರಂಭವಾಗಬೇಕು. ನಂತರ ಶಾಲೆಯಲ್ಲಿ
ಅಭಿವೃದ್ಧಿಯಾಗಬೇಕು. ಹಾಗೂ ಸಮಾಜದಿಂದ ಪ್ರವೃದ್ಧಮಾನವಾಗಬೇಕು.
ವಿದ್ಯಾಭ್ಯಾಸದ ಹಿರಿಯ ಗುರಿಗಳಲ್ಲಿ, Super-Ego ಅಥವಾ ಸತ್-ಚೈತನ್ಯಾಂಶವನ್ನು
ಸದೃಢವಾಗಿಸುವುದು, ಮುಖ್ಯವಾದುದು, ಮಾನಸಿಕ ಬೇನೆಗಳನ್ನು ಮುದುಕರಲ್ಲಿ
ತಡಗಟ್ಟಬೇಕಾದರೆ, ಇದನ್ನು ಮೊದಲಿನಿಂದಲೂ ಸಾಧಿಸಲು ಸಮಾಜವು
ಯತ್ನಿಸಬೇಕು.
ಮತ-ಧರ್ಮಗಳು ; ಸತ್-ಚೈತನ್ಯಾಂಶದ ಬೆಳವಣಿಗೆಯು; ಮಾನಸಿಕ
ನೆಮ್ಮದಿಯೂ, ಒಂದಕ್ಕೊಂದು ಹೇಗೆ ನಿಕಟ ಸಂಬಂಧವನ್ನು ಹೊಂದಿದೆ
ಎನ್ನುವುದು ಈಗ ಸ್ಪಷ್ಟವಾಗಿದೆ. ಮಾನಸಿಕ ನೆಮ್ಮದಿಯು ಇರದಿದ್ದರೆ, ಮಾನಸಿಕ
ತಳಮಳ ಮತ್ತು ಬೇನೆಗಳು ಉಂಟಾಗುವುವು. ಮಾನಸಿಕ ಬೇನೆಗಳಿಗೆ ಔಷಧಿಗಳ
ಮತ್ತು ಶಸ್ತ್ರ ಚಿಕಿತ್ಸೆಯು, ಅಗತ್ಯ. ಆದರೆ ಅಂತಹ ಬೇನೆಗಳು ಸಮಾಜದಲ್ಲಿ
ಬಾರದಂತೆ
ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಜಾಣತನ, ಸಮಾಜವೇ
ಇದನ್ನು ಅರಿತು ಸಾಧಿಸಬೇಕು. ಅಂತಹ ಅತ್ಯಗತ್ಯವಾದ ಮುಂಜಾಗ್ರತಾ ಕ್ರಮವು
Super-Ego ಅಥವಾ ಸತ್-ಚೈತನ್ಯಾಂಶವನ್ನು ಶೈಶವದಿಂದಲೂ ಬೆಳೆಸಿ
ಅಭಿವೃದ್ಧಿಸುವುದು, ಸಮಾಜದ ಅರಿತ ಹಿರಿಯರು ಮಾಡಲೇಬೇಕಾದ ಕರ್ತವ್ಯ.
ವಿದ್ಯಾಭ್ಯಾಸದ ತಳಹದಿಯೇ ಇದು, ಇದಿಲ್ಲದ ವಿದ್ಯಾಭ್ಯಾಸವು, ವಿದ್ಯೆಯ
ಆಭಾಸವಾಗುತ್ತದೆ.<noinclude></noinclude>
rpdbxlzgcbb096o3xqln1s2mz6mmxzj
ಪುಟ:ಮನಮಂಥನ.pdf/೩೭೨
104
62819
314624
131821
2026-05-01T12:38:44Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314624
proofread-page
text/x-wiki
<noinclude><pagequality level="1" user="Shreesha Sharma" /></noinclude>ಮನಮಂಥನ
೫. ಮನಸ್ಸಿನ ಚಟುವಟಿಕೆಗಳು
ಮನಸ್ಸಿನ ಚಟುವಟಿಕೆಗಳು ಯಾವ ರೀತಿಯಲ್ಲಿ ನಡೆಯುತ್ತವೆ ಎಂಬುದನ್ನು
ಒಂದು ನಿದರ್ಶನದೊಂದಿಗೆ ತಿಳಿಯೋಣ. ಸ್ವಂತ ಅನುಭವದ ನಿದರ್ಶನವಾದರೆ
ಓದುಗರಿಗೆ ನೇರವಾಗಿ ತಟ್ಟಬಹುದು.
ಆ ಅಧ್ಯಾಯವನ್ನು ಬರೆದು ಸಂಜೆಯ ಹೊತ್ತಿಗೆ ಪೂರೈಸಬೇಕು ಎಂದು
ಬೆಳಿಗ್ಗೆ ಎದ್ದಾಗ ನಿರ್ಧರಿಸಿದೆ. ಡಿಟೆಕ್ಟಿವ್ ನಾವೆಲ್ಲನ್ನು ಹಿಂದಿನ ರಾತ್ರಿ ಓದಿ
ಮುಗಿಸಿದ್ದೆ. ಹೊಸದು ಇನ್ನೂ ಸಿಕ್ಕಿರಲಿಲ್ಲ. ಹಾಗೂ ಈ ದಿನ ಪೂರ್ತಿ ರಜಾ,
ಅಂದ ಮೇಲೆ ಬರೆದು ಮುಗಿಸಬೇಕು ಎನ್ನುವ ನಿರ್ಧಾರವನ್ನು ಮಾಡಿತು,
ನನ್ನ ಮನಸ್ಸು.
ಬೆಳಗ್ಗೆ ಎದ್ದ ಮೇಲೆ, ಪ್ರಾತರ್ವಿಧಿಗಳನ್ನು ಮುಗಿಸಿದ ನಂತರ ತಿಂಡಿಯನ್ನು
ಬೇಕಾದಷ್ಟು ತಿಂದು, ಕಾಫಿಯನ್ನು ಕುಡಿಯುವ ಅಭ್ಯಾಸ. ಬೇಕಾದ ತಿಂಡಿಯು
ಸಿಗದೆ ಇರುವವರು, ಸಿಕ್ಕ ತಿಂಡಿಯನ್ನು ಬೇಕಾದಷ್ಟು ಮುಕ್ಕುತ್ತಾರೆ. ಆ ಗುಂಪಿನವ
ನಾನು. ಆದರೆ ಈ ಬೆಳಗ್ಗೆ ಹೊಟ್ಟೆ ತುಂಬಾ ತಿಂದರೆ, ನಿದ್ರೆಯು ಬರುತ್ತದೆಯೇ
ಹೊರತು, ಬರೆಯಲಾಗುವುದಿಲ್ಲ ಎಂದು ಅನುಭವದ ವಾಣಿ ಎಚ್ಚರಿಸಿತು.
ಆದಕಾರಣ ಎರಡೇ ಪುಟ್ಟ ಇಡ್ಲಿಗಳನ್ನು ತಿಂದು ಕಾಫಿಯನ್ನು ಕುಡಿದು, ಮೇಜಿನ
ಮುಂದೆ ಬರೆಯಲು ಕುಳಿತೆ.
ಈ ಅಧ್ಯಾಯದಲ್ಲಿ ಬರೆಯಬೇಕಾದ ವಿಷಯಗಳನ್ನು 'ಮನೋ-
ನಂದನ'ದಲ್ಲಿ ಬರೆದಾಗಿದೆಯೇ? ಹಾಗಾಗಿದ್ದರೆ ಪುನಃ ಬರೆಯುವುದು ಪೆಚ್ಚುತನ
ಎಂದೆನಿಸಿತು. 'ಮನೋನಂದನ'ದಲ್ಲಿ ಈ ವಿಷಯವನ್ನು ಕುರಿತು ಏನು
ಬರೆದಿದ್ದೆನೋ, ಅದು ಭಗವಂತನಿಗೇ ಗೊತ್ತು. ನನಗನಕ ಅದರ ನೆನಪು
ಇರಲಿಲ್ಲ. ಆದುದರಿಂದ ಆ ಪುಸ್ತಕವನ್ನು ಹುಡುಕಿ ತೆಗೆದು ಓದೋಣ
ಎಂದುಕೊಂಡೆ. ಕುರ್ಚಿಯಿಂದ ಎದ್ದೆ, ಪುಸ್ತಕಗಳ ಕಪಾಟುಗಳ ಬಳಿಗೆ ಹೋದೆ;
ಎಷ್ಟು ಹುಡುಕಿದರೂ ಆ ಹಾಳು ಪುಸ್ತಕದ ಪ್ರತಿಯು ಸಿಗಲೇ ಇಲ್ಲ. ಒಂದು
ಪ್ರತಿಯನ್ನು ಹುಷಾರಾಗಿ ಮುಚ್ಚಿಟ್ಟಿದ್ದ ನೆನಪು ಸ್ಪಷ್ಟವಾಗಿತ್ತು. ಆದರೆ ಎಲ್ಲಿ ಮುಚ್ಚಿಟ್ಟಿದ್ದೆ
ಎನ್ನುವುದು ಸ್ಮರಣೆಗೆ ಬರಲೇ ಇಲ್ಲ. ಉಳಿದ ಒಂದೇ ಪ್ರತಿಯನ್ನು ಯಾರಿಗೆ<noinclude></noinclude>
4swy5t4zdc5r7qz30fqrkjzrf0t1w2s
ಪುಟ:ಮನಮಂಥನ.pdf/೩೭೩
104
62820
314625
131822
2026-05-01T12:38:57Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314625
proofread-page
text/x-wiki
<noinclude><pagequality level="1" user="Shreesha Sharma" /></noinclude>ಮನಸ್ಸಿನ ಚಟುವಟಿಕೆಗಳು
as
ಕೊಟ್ಟೆ? ಎಂದು ಸುಮಾರು ಎರಡು ಸಿಗರೇಟುಗಳ ಕಾಲ ಯೋಚಿಸಿದೆ.
ಯಾರಿಗೂ ಕೊಟ್ಟ ನೆನಪಾಗಲಿಲ್ಲ. ಇಂತಹ ಪ್ರತಿಯನ್ನು ಯಾರಿಗೂ ಆಪ್ತರಿಗೂ
ಕೂಡ, ಕೊಡಲು ಮನಸ್ಸು ಒಪ್ಪುವುದೇ ಇಲ್ಲ. ಕೆಲವು ಪುಸ್ತಕಗಳ ವಿಷಯದಲ್ಲಿ;
ಅದೂ ನನ್ನ ಪುಸ್ತಕಗಳಾಗಿದ್ದರೆ, ನಾನು ಅತ್ಯಂತ ಲೋಭಿ, ಜಿಪುಣ. ಮತ್ತೆ ಆ
ಪ್ರತಿಯೇನಾಯಿತು?
ಯಾಕೋ? ಬರೆಯಲು ಕುಳಿತರೆ, ಇವತ್ತು ಶಕುನವು ಸರಿಯಾಗಲಿಲ್ಲ.
ಇವತ್ತು ಬರೆಯುವುದು ಬೇಡ. ಬೆಳಿಗ್ಗೆ ದೈನಂದಿನ ಪತ್ರಿಕೆಯಲ್ಲಿ ಕಂಡ ಚಕ್ರಬಂಧ
ಸ್ಪರ್ಧೆಯ ಸಮಸ್ಯೆಯನ್ನು ಮುಗಿಸೋಣ ಎಂದುಕೊಂಡೆ. ಕಾಲವನ್ನು ಹಾಗೂ
ತನ್ನನ್ನು ಖೂನಿ ಮಾಡಲು ಇದ್ದಕ್ಕಿಂತ ಪವಿತ್ರವಾದ ಹವ್ಯಾಸವುಂಟೇ? ಇಂತಹ
ಪವಿತ್ರ ಕಾರ್ಯವನ್ನು ಪ್ರಾರಂಭಿಸುವ ಮೊದಲು, ಒಂದು ತಟ್ಟೆ ಹುರಿಗಾಳನ್ನು
ಪಕ್ಕದಲ್ಲಿಟ್ಟುಕೊಂಡರೆ ವೈನ ಎಂದನಿಸಿತು. ಹುರಿಗಾಳಿನ ಡಬ್ಬವನ್ನು ಪುಸ್ತಕದ
ಕಪಾಟಿನಲ್ಲಿ ಸುರಕ್ಷಿತವಾಗಿಡುವುದು ನನ್ನದೊಂದು ಒಳ್ಳೆಯ ಗುಣ. ಅದನ್ನೆಂದೂ
ಮರೆಯುವುದಿಲ್ಲ. ತಟ್ಟೆಯನ್ನು ಹಿಡಿದುಕೊಂಡು ಹುರಿಗಾಳಿನ ಡಬ್ಬವಿದ್ದ ಪುಸ್ತಕದ
ಕಪಾಟಿನ ಬಳಿಗೆ ಹೋದೆ ಡಬ್ಬವನ್ನು ಹೊರ ತೆಗೆದೆ. ಅದರ ಹಿಂದೆಯೇ
ಮನೋನಂದನದ ಪ್ರತಿಯು ಕಾಣಿಸಿತು. ಅದನ್ನು ಕಂಡ ಮೇಲೆ, ಶಕುನವು
ಸರಿಹೋಯಿತು. ಇವತ್ತು ಈ ಅಧ್ಯಾಯವನ್ನು ಬರೆದು ಮುಗಿಸೋಣ ಎಂದು
ಪುನಃ ಮೇಜಿನ ಬಳಿಗೆ ಬಂದೆ. ಪುಸ್ತಕವನ್ನು ಹಿಡಿದುಕೊಂಡು, ಹುರಿಗಾಳಿನ
ಡಬ್ಬ ಮತ್ತು ತಟ್ಟೆಯನ್ನು ಡಬ್ಬದ ಮೇಲಿರಿಸಿದೆ.
ಮನೋನಂದನವನ್ನು, ಒದ್ದು ಬೈದು, ಬೇಡಿ ಕಾಡಿ, ಬರೆಸಿದ ಜಿ. ಪಿ.
ಯವರ ನೆನಪಾಯಿತು. ಅವರಿಗೆ 'ಥ್ಯಾಂಕ್ಯೂ' ಅನ್ನಬೇಕು ಎನಿಸಿತು. ಅವರೆದುರಿಗೆ
ಹಾಗೆ ಹೇಳಿದರೆ, ಅವರು ಸಂತಸಗೊಂಡಾರು ; ತೃಪ್ತಿಪಡಬಹುದು ಎಂದೂ
ಅನ್ನಿಸಿತು. ಆದರೆ ಅದರ ಹಿಂದೆಯೇ 'ಎಷ್ಟೆಲ್ಲಾ ಕಾಡಿ ಕೆಡವಿದ ; ಸುಖ
ವಸ್ತುವಾದ ನನ್ನನ್ನು' ಎಂಬ ಯೋಚನೆಯೂ ನೆನಪಾಯಿತು. ಎದುರಿಗೆ 'ಥ್ಯಾಂಕ್ಯೂ'
ಎಂದರೂ ನನ್ನ ಮನಸ್ಸಿನಲ್ಲಿ ವಂದನಾ ಭಾವನೆಯೂ ಇರಲಿಲ್ಲ, ಇದೆಂತಹ
ಮೋಸ! ನನಗೆ ನಾನೇ ಮಾಡಿಕೊಳ್ಳುವ ಮನಸ್ಸಿನ ತಟವಟ, ಎಂದೂ ತೋರಿತು.
ನಂತರ ಆ ಪುಸ್ತಕದ ಹಾಳೆಗಳನ್ನು ಮನಸ್ಸಿನ ಚಟುವಟಿಕೆಗಳು ಎಂಬ
ಅಧ್ಯಾಯದ ಪುಟಗಳನ್ನು ತಿರುವು ಹಾಕಿದೆ. ಅರೆ! ಅಲ್ಲಿ ಬರೆದಿರುವುದನ್ನೇ
ಇಲ್ಲೂ ಬರೆಯಬೇಕಾಗುತ್ತದಲ್ಲ! ಇದೇನೂ ಅಷ್ಟು ಚೆನ್ನಲ್ಲ ಎನ್ನಿಸಿತು. ಹೇಳಿದ್ದನ್ನೇ
ಹೇಳುವ ಕಿಸಬಾಯಿದಾಸನಾಗಬೇಕೇ ಎನ್ನಿಸಿತು. ಆದಕಾರಣ ಅಲ್ಲಿ ಬರೆದಂತೆಯೇ<noinclude></noinclude>
l6s28ymwjvxvyefyglpjcuoqd277r00
ಪುಟ:ಮನಮಂಥನ.pdf/೩೭೪
104
62821
314626
131823
2026-05-01T12:39:09Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314626
proofread-page
text/x-wiki
<noinclude><pagequality level="1" user="Shreesha Sharma" /></noinclude>ಮನಮಂಥನ
ಒಂದೊಂದು ಚಟುವಟಿಕೆಯನ್ನೂ ವಿವರವಾಗಿ ಬರೆಯುವುದು ಬೇಡ. ಬೇರೆಯ
ತರಹಾ ಇನ್ನೂ ಸ್ಪಷ್ಟವಾಗಿ ಬರೆಯಬೇಕು. ವಿಷಯವು ಚೆನ್ನಾಗಿ ತಿಳಿದಿದ್ದರೆ,
ಬರವಣಿಗೆಯು ಸರಳವೂ ಸುಲಭವೂ ಆಗಿರುತ್ತದೆ. ಆದಕಾರಣ ವಿಷಯವನ್ನು
ಮೆಲುಕು ಹಾಕೋಣ ಎನಿಸಿತು.
ಮೇಜಿನ ಮುಂದೆ ಕುರ್ಚಿಯ ಮೇಲೆ ಕುಳಿತು ಮೆಲುಕು ಹಾಕತೊಡಗಿದೆ.
'ಮನಸ್ಸಿನ ಚಟುವಟಿಕೆಗಳು ಈ ವಿಷಯವು ನನ್ನ ಮನಸ್ಸನ್ನು ಕಚ್ಚಿಕೊಳ್ಳಲಿಲ್ಲ.
ನನ್ನ ಮನಸ್ಸು ಅಡ್ಡದಾರಿಯನ್ನು ಹಿಡಿಯಿತು. ಸಿಗರೇಟು ಉರಿಯತೊಡಗಿತು.
'ಈ ಪುಸ್ತಕವನ್ನು ಅತ್ಯುತ್ತಮ ರೀತಿಯಲ್ಲಿ ಬರೆಯುತ್ತೇನೆ. ಕನ್ನಡವನ್ನು
ಕಲಿಯುತ್ತಿರುವ ಹಿಪ್ಪಿ ತರುಣಿಯೊಬ್ಬಳು ಅಕಸ್ಮಾತ್ ಇದನ್ನು ನೋಡುತ್ತಾಳೆ,
ಓದುತ್ತಾಳೆ. ಡಂಗ್ ಆಗಿ ಬಿಡುತ್ತಾಳೆ. ಬಂದು ನನ್ನನ್ನು ಕಂಡು 'ಘನ ವಿದ್ವಾಂಸರೇ!
ನಿಮ್ಮ ಪುಸ್ತಕವನ್ನು ಇಂಗ್ಲೀಷಿಗೆ ತರ್ಜುಮೆ
ಮಾಡಿ ಅಮೆರಿಕಾದಲ್ಲಿ ಪ್ರಕಟಪಡಿಸುತ್ತೇನೆ.
ನನ್ನ ಜತೆಯಲ್ಲಿ ಅಮೆರಿಕಾಕ್ಕೆ ಬನ್ನಿ, ತರ್ಜುಮೆ ಮಾಡಲು ನೆರವಾಗಿ
ರಾಜಾತಿಥ್ಯವನ್ನು ನಿಮಗೆ ನೀಡುತ್ತೇನೆ. ಒಂದು ಲಕ್ಷ ಡಾಲರನ್ನು ಗೌರವ
ಧನವನ್ನಾಗಿ ಕೊಡುತ್ತೇನೆ. ನನ್ನ ತಂದೆಯ ಹೆಸರನ್ನು ನೀವು ಕೇಳದೇ ಇರಬಹುದು.
ರಾಕ್ಫೆಲ್ಲರಿನ ಮೊಮ್ಮಗ ಆತ. ನಾನೊಬ್ಬಳೇ ಮಗಳು' ಎಂದನ್ನುತ್ತಾಳೆ. 'ಇಷ್ಟು
ವಿಶ್ವಾಸದಿಂದ ಕರೆಯುತ್ತಾ ಇದಿ, ಆದರೆ ಹಣ್ಣು ಹಣ್ಣು ಮುದುಕ ನಾನು,
ಅಮೆರಿಕಾದ ಆತಿಥ್ಯವನ್ನು ಸವಿಯುವ ಆಯಸ್ಸು ಮಿಂಚಿ ಹೋಗಿದೆಯಲ್ಲೇ!
ಆದರೂ ನೀನೂ ಬಾ ಅಂತ ಬಾಯಿ ಬಿಟ್ಟರೆ, ನನ್ನ ಬಾಯಲ್ಲೂ ಜೊಲ್ಲು
ಸುರಿಯುತ್ತೆ. ಇಲ್ಲಿ ಒಂದಿಷ್ಟು ಚಿಲ್ಲರೆ ಸಾಲಗಳಿವೆ. ಮುಂಗಡವಾಗಿ ಸ್ವಲ್ಪ ಹಣ
ಕೊಟ್ಟರೆ, ಒಂದಿಷ್ಟು ಅಗತ್ಯವಾದ ಬಟ್ಟೆಗಳನ್ನು ಹೊಲಿಸಿಕೊಳ್ಳುತ್ತೀನಿ. ಮತ್ತು
ಸಾಲಗಳನ್ನು ತೀರಿಸುತ್ತೀನಿ. ನಂತರ ನಿನ್ನೊಡನೆ ಎಲ್ಲಿಗಂದರೆ ಅಲ್ಲಿಗೆ ಬತ್ತೀನಿ'
ಎನ್ನುತ್ತೇನೆ. ಅವಳು ತತ್ಕ್ಷಣ, ಐವತ್ತುಸಾವಿರ ಡಾಲರುಗಳ ಚೆಕ್ಕನ್ನು ಬರೆದು
ಕೊಡುತ್ತಾಳೆ. 'ಇನ್ನೆಂಟು ದಿನಗಳಲ್ಲಿ ನಿಮ್ಮ ಪ್ರವಾಸ ಪತ್ರಗಳನ್ನು ಅಣಿ ಮಾಡಿಸುತ್ತೇನೆ.
ನಂತರ ಹೊರಡೋಣ' ಎನ್ನುತ್ತಾಳೆ. ಆಮೇಲೆ ಕೇಳಬೇಕೆ? ಅಮೆರಿಕಾದಲ್ಲಿ
ಪ್ರಕಟಣೆ ಸ್ಟಾಕ್ ಹೊಂನಲ್ಲಿ ನೊಬೆಲ್ ಪಾರಿತೋಷಕ ಅಂದಮೇಲೆ ದಿಳ್ಳಿಯಲ್ಲಿ
ಹಿಂತಿರುಗುವಾಗ ಎಂತದಾದರೂ ಒಂದು 'ಪದ್ಮ' ಬೆಂಗಳೂರಿಗೆ ಬಂದ ಮೇಲೆ,
ನಮ್ಮ ಕೇರಿಯ ಕನ್ನಡಿಗರು, ಅದು ಯಾವುದೋ ನಿಮ್ಮ ಪುಸ್ತಕಕ್ಕೆ ಯಾರೋ
ಕೊಳ್ಳೆ ಹಣ ಕೊಟ್ಟರಂತೆ. ಆದ್ದರಿಂದ ನಿಮ್ಮನ್ನು ನಾವೂ ಸನ್ಮಾನಿಸುತ್ತೇವೆ,
ಎನ್ನುತ್ತಾರೆ.<noinclude></noinclude>
e1hrtvh0l4t5vwzj2icrb0q43jako00
ಪುಟ:ಮನಮಂಥನ.pdf/೩೭೫
104
62822
314627
131824
2026-05-01T12:39:19Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314627
proofread-page
text/x-wiki
<noinclude><pagequality level="1" user="Shreesha Sharma" /></noinclude>ಮನಸ್ಸಿನ ಚಟುವಟಿಕೆಗಳು
282
ಸಿಗರೇಟ್ ಮುಗಿದು ಹೋಯಿತು, ಬರೆಯುವುದಕ್ಕೆ ಇನ್ನೂ ಪ್ರಾರಂಭಿಸಿಯೇ
ಇಲ್ಲ.ಆಗಲೇ ತಿರುಕನ ಕನಸನ್ನು ಕಾಣಲು ಶುರು ಹಚ್ಚಿದ್ದೇನಲ್ಲಾ ! ಹಗಲು
ಗನಸಿನ ಮೋಜಿಗೆ ಒಳಬಿದ್ದೆನಲ್ಲಾ, ಎಂಬ ಕೊರಗು ಅರೆಕ್ಷಣ ಕಾಡಿತು. ಹೀಗೆ
ಕಾಲದ ಅಪವ್ಯಯವನ್ನು ಮಾಡಬಾರದು. ನಿಮ್ಮಂತ ಕೂತು ಬರೆಯಬೇಕು
ಎಂದು ನಿರ್ಧರಿಸಿದೆ.
ಟೆಲಿಫೋನ್ ಬಾರಿಸಿತು, ಟಿಂಗ್, ಟಿಂಗ್ ಅಂತ. ಶಪಿಸುತ್ತಾ ರಿಸೀವರನ್ನು
ಎತ್ತಿದೆ. 'ರಾಮು ಮಗಳ ಮದುವೆಗೆ ಯಾಕೆ ನೀ ಬರಲಿಲ್ಲ. ಉಳಿದಿರುವವರು
ನಾವು ನಾಲ್ಕು ಜನ ಹಳಬರು. ನೀನು ಯಾಕೆ ಬರಲಿಲ್ಲ ? ಆರೋಗ್ಯವಾಗಿದ್ದರೆ
ಬರದೆ ತಪ್ಪಿಸಿಕೊಳ್ಳುವವನಲ್ಲ. ಆದ್ದರಿಂದ ಧಾರೆ ಮಂಟಪದಿಂದ ಹಿಂತಿರುಗಿ
ಬಂದ ಮೇಲೆ ನಿನಗೆ ರಿಂಗ್ ಮಾಡಿದೆ' ಎಂದು ಶಾಮು ಕೇಳುತ್ತಿದ್ದ. “ನಿನಗೆ
ಗೊತ್ತಲ್ಲಾ ನನ್ನ ಸೊಂಟದ ಕಾಯಿಲೆಯ ವಿಚಾರ. ಜಟ್ಟಂತ ಬಿಗಿದುಕೊಂಡು
ಬಿಡುತ್ತೆ, ಅಳ್ಳಾಡಲೂ ಆಗುವುದಿಲ್ಲ' ಎಂದು ಸುಳ್ಳು ಸಬೂಬನ್ನು ಸಲೀಸಾಗಿ
ಹೇಳಿದೆ. ಆದರೆ ರಾಮುವಿನ ಮಗಳನ್ನು ಹುಟ್ಟಿದಂದಿನಿಂದ ನೋಡುತ್ತಿದ್ದೆ,
ಮುದ್ದಿಸುತ್ತಿದ್ದೆ. ರಾಮು ನಾನೂ ಅಷ್ಟು ಗಳಸ್ಯ ಕಂಠಸ್ಯ. ಅಗತ್ಯವಾಗಿ
ಹೋಗಬೇಕಾಗಿತ್ತು. ತಪ್ಪು ಮಾಡಿದೆ, ರಾಮುವಿನ ಮಗಳು ಮಾಮಾ ಬರಲೇ
ಇಲ್ಲ ಎಂದು ನೊಂದುಕೊಳ್ಳುತ್ತಾಳೇನೋ ಎನ್ನುವ ಅಪರಾಧ ಮನೋಭಾವವು
ಕಾಡತೊಡಗಿತು. ಮನಸ್ಸಿಗೆ ತುಂಬಾ ನೋವಾಯಿತು. ಆಗ ಅನ್ನಿಸಿತು, 'ಮದುವೆಯ
ಗಲಾಟೆ, ಗಂಡನನ್ನು ಕದ್ದು ಕದ್ದು ನೋಡುವ ಸಡಗರದಲ್ಲಿರುತ್ತಾಳೆ. ಮುಂದಿನ
ಬಾಳಿನ ಹೊಂಗನಸುಗಳನ್ನು ಕಾಣುತ್ತಿರುತ್ತಾಳೆ. ಅವಳ ಜತೆಗಾರ್ತಿಯರು
ಛೇಡಿಸುವುದನ್ನು ಯಾವ ರೀತಿ ಉತ್ತರಿಸಬೇಕು, ಎಂದು ಹವಣಿಸುತ್ತಿರುತ್ತಾಳೆ.
ನನ್ನ ನೆನಪು ಯಾಕಾದರೂ ಬಂದೀತು?' ಹೀಗೆಲ್ಲಾ ಮನಸ್ಸು ಯೋಚಿಸಿದಾಗ
ತುಸು ಸಮಾಧಾನವಾಯಿತು. ಅಪರಾಧವನ್ನು ಮಾಡಿದೆ ಎನ್ನುವ ಕೊರಗು
ಕರಗುತ್ತ ಹೋಯಿತು. ಮಾಡಿದ ತಪ್ಪಿಗೆ ಕೊರಗುವುದನ್ನು, ನನ್ನ ಮನಸ್ಸು
ತಾನೇ ಹಲವಾರು ಸಬೂಬುಗಳನ್ನು ಹೂಡಿ, ತಪ್ಪಿಸಿಕೊಂಡಿತು.
ಅಂದರೆ ಈ ತನಕ ತನ್ನ ಮನಸ್ಸಿನ ಚಟುವಟಿಕೆಗಳು ಮೂರು ತೆರನಾದುವು.
೧. ಬರೆಯತೊಡಗಿದ್ದು. ಅದಕ್ಕೆ ಅಗತ್ಯವಾದ ಇತರ ಚಟುವಟಿಕೆಗಳು.
೨. ಹಗಲುಗನಸುಗಳನ್ನು ಕಾಣುವುದು. ೩. ಅಪರಾಧ ಮನೋಭಾವವು
ಉಂಟಾದಾಗ ಸಮಾಧಾನವನ್ನು ಮಾಡಿಕೊಳ್ಳುವುದು.
ಮೂರೂ ತೆರನ ಚಟುವಟಿಕೆಗಳು ಸ್ವಾರ್ಥಿ ಚಟುವಟಿಕೆಗಳು ನನಗಾಗಿ<noinclude></noinclude>
3bcfty6p3e5lfj93mmi0602j0mktcjp
ಪುಟ:ಮನಮಂಥನ.pdf/೩೭೬
104
62823
314628
131825
2026-05-01T12:39:28Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314628
proofread-page
text/x-wiki
<noinclude><pagequality level="1" user="Shreesha Sharma" /></noinclude>280
ನನ್ನ ತೃಪ್ತಿಗಾಗಿ ಮಾಡಿಕೊಳ್ಳುವ ಚಟುವಟಿಕೆಗಳು.
ಮನಮಂಥನ
ಆದರೆ ಈ ಪುಸ್ತಕವನ್ನು ಬರೆಯಬೇಕು ಎನ್ನುವ ತೆವಲು ಏಕೆ ಹಿಡಿಯಿತು?
ಎಚ್ಚರವಾಗಿರುವ ಹೊತ್ತಿನಲ್ಲೆಲ್ಲಾ ನನ್ನ ಕಸುಬನ್ನು ಮಾಡುವಷ್ಟು ಕೆಲಸವಿದೆ.
ಸ್ವಲ್ಪ ಹೊತ್ತು ವಿರಾಮವು ದೊರಕಿದರೆ ಮನಸ್ಸಿಗೆ ತ್ರಾಸು ಕೊಡದೆ ಓದಬಹುದಾದ
ಅಸಂಖ್ಯಾತ ಪುಸ್ತಕಗಳಿವೆ. ಸುಖವಾಗಿ ಹೀಗೆ ಇರುವುದರ ಬದಲು, ಈ ಪುಸ್ತಕವನ್ನು
ಬರೆಯಲು ಏನೆಲ್ಲಾ ಕಷ್ಟ ಪಡಬೇಕು? ಏಕೆ ಕಷ್ಟ ಪಡುತ್ತಿದ್ದೇನೆ? ವಿಶ್ಲೇಷಣೆಯನ್ನು
ಮಾಡಿದೆ.
ಮನಸ್ಸನ್ನು ತಾವೇ ಗೋಜು ಮಾಡಿಕೊಂಡು ವಿನಾಕಾರಣ ನರಳುವ
ರೋಗಿಗಳನ್ನು ಕಂಡಾಗ ತುಂಬಾ ಮರುಕವುಂಟಾಗುತ್ತಿತ್ತು. ಮನಸ್ಸು ಗೋಜು
ಮಾಡಿಕೊಂಡು ತಳಮಳ ಪಡಲು ಆರಂಭಿಸಿದಾಗ, ಕೂಡಲೇ ವೈದ್ಯರಲ್ಲಿಗೆ
ಹೋಗಿದ್ದರೆ, ಅವನ ಸಲಹೆಯನ್ನು ಪಡೆದು, ಚಿಕಿತ್ಸೆಯನ್ನು ಮಾಡಿಕೊಂಡು,
ಬಹಳ ಸುಲಭವಾಗಿ ಗೋಜನ್ನು ಬಿಡಿಸಿಕೊಳ್ಳಬಹುದಾಗಿತ್ತು. ಮನಸ್ಸು
ತಳಮಳಗೊಳ್ಳುತ್ತಿದೆ ಎಂದು ಇತರರಲ್ಲಿ ಹೇಳಿಕೊಳ್ಳಲು, ನಮ್ಮ ಸಮಾಜದಲ್ಲಿ
ತುಂಬಾ ವಾಮಾನಿಕೆ, ಆದಕಾರಣ ತಳಮಳವನ್ನು ಅನುಭವಿಸುತ್ತಾ ಮನಸ್ಸಿನ
ಗೋಜನ್ನು ವಿಪರೀತವನ್ನಾಗಿ ಮಾಡಿಕೊಳ್ಳುವ ರೋಗಿಗಳನ್ನು ಕಂಡು ಅನುಕಂಪ.
ಇವರುಗಳಿಗೆ ಮನಸ್ಸು ಹೇಗೆ ಗೋಜಾಗುತ್ತೆ ಎಂಬುದನ್ನು ತಿಳಿಸಬೇಕು.
ಮನೆಮನೆಯಲ್ಲಿಯೂ ಈ ರೀತಿ ತಳಮಳವನ್ನು ಅನುಭವಿಸುವವರು ಬಹಳಷ್ಟು
ಮಂದಿ ಇದ್ದಾರೆ ; ಹೊರ ನೋಟಕ್ಕೆ ನೆಮ್ಮದಿಯಿಂದ ಇದ್ದಂತೆಯೇ ಕಾಣಿಸುತ್ತದೆ.
ಆದರೂ ಅವರುಗಳು ನನ್ನಂತೆಯೇ ಒಳ ಒಳಗೇ ನರಳುತ್ತಿದ್ದಾರೆ ; ಈ
ವಿಷಯವು ತಿಳಿದರೆ, ಆಗ ರೋಗಿಗಳ ಮನಸ್ಸಿನಲ್ಲಿ ನನ್ನೊಬ್ಬನಿಗೇ ಈ ಬೇನೆ
ಬಂದಿದೆ, ನನ್ನ ದುರದೃಷ್ಟ ; ಎನ್ನುವ ಕೀಳು ಮನೋಭಾವವು ಕಡಿಮೆಯಾಗುತ್ತದೆ.
Group Therapy ಎನ್ನುವ ಚಿಕಿತ್ಸಾ ಕ್ರಮವು ಮನೋವೈದ್ಯರುಗಳಿಂದ
ಆಚರಿಸಲ್ಪಡುವುದು, ಈ ಕಾರಣದಿಂದಲೇ. ಅನುಕಂಪದಿಂದ ಪ್ರೇರಿತವಾದಾಗ,
ನನಗೆ ಮತ್ತು ನನ್ನ ಬಾಳಿಗೆ ಅತ್ಯಗತ್ಯವಲ್ಲದಿದ್ದರೂ, ಮನಸ್ಸು ಈ ತೆವಲನ್ನು
ಹಚ್ಚಿಕೊಂಡಿತು.
ಹಾಗೂ ಮನೋವಿಜ್ಞಾನದಲ್ಲಿ ಈ ಐದಾರು ದಶಕಗಳಲ್ಲಿ ನಡೆದಿರುವ
ಪ್ರಗತಿಯು ಅಮೋಘವಾಗಿದೆ. ಇದನ್ನು ತಿಳಿದುಕೊಳ್ಳಬೇಕು ಎಂಬ ಕುತೂಹಲವು
ಕೆರಳಿದೆ. ತೆಪ್ಪನಿರಲು ಬಿಡುವುದಿಲ್ಲ. ಅಲ್ಲದೆ ನಮ್ಮ ನಾಡಿನ ಪುರಾತನ ಮನನಿಗರು
ಮನಸ್ಸನ್ನು ಅರಿಯತೊಡಗಿದ್ದರು. ಅದೊಂದೇ ಜ್ಞಾನವನ್ನು ಪಡೆಯಲು<noinclude></noinclude>
9gbgllav77nlca8ywf68nghy0azsc5j
ಪುಟ:ಮನಮಂಥನ.pdf/೩೭೭
104
62824
314629
131826
2026-05-01T12:39:40Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314629
proofread-page
text/x-wiki
<noinclude><pagequality level="1" user="Shreesha Sharma" /></noinclude>ಮನಸ್ಸಿನ ಚಟುವಟಿಕೆಗಳು
2. F
ಅವರುಗಳು ನಿರತರಾಗಿದ್ದರು. ಅವರುಗಳು ಯೋಗ ಸೂತ್ರಗಳಲ್ಲಿ : ಪುರಾಣಗಳಲ್ಲಿ;
ಮತ್ತು ಉಪನಿಷತ್ತುಗಳಲ್ಲಿ ನುಡಿದ ವಿಶ್ಲೇಷಣೆಯು, ಮನೋವೈಜ್ಞಾನಿಕರು ಇಂದು
ಸಾಧಿಸಿರುವ ಮಟ್ಟಕ್ಕಿಂತಲೂ ಏರಿದೆಯೇನೋ ಎನ್ನುವ ಯೋಚನೆಯು ಮೂಡಿತು.
ಪಕ್ಕ ಪಕ್ಕದಲ್ಲಿವನ್ನು ಇಟ್ಟುಕೊಂಡು ವ್ಯಾಸಂಗವನ್ನು ಮಾಡಿದರೆ, ಅರಿವಿಗೆ
ಅನುಕೂಲವಾಗಬಹುದು ಎಂದೆನಿಸಿತು. ಇವೆಲ್ಲವೂ ಕುತೂಹಲವನ್ನು ನನ್ನ
ಮನಸ್ಸಿನಲ್ಲಿ ಕೆರಳಿಸಿದುವು.
ನನ್ನ ಜೀವನಕ್ಕೆ ಅತ್ಯಗತ್ಯವಾಗದೆ ಇರುವ ಜ್ಞಾನಾರ್ಜನೆಯು ಮತ್ತು
ಕಲಿತ ಜ್ಞಾನವನ್ನು ಪ್ರಸಾರ ಮಾಡುವುದು ; ಇವೆರಡೂ ಒಂದು ರೀತಿಯಲ್ಲಿ
ನಿಸ್ವಾರ್ಥಿ ಚಟುವಟಿಕೆಗಳು, ಜ್ಞಾನಾರ್ಜನೆಯನ್ನು ಕುತೂಹಲವು ನನ್ನ ಮನಸ್ಸಿನಲ್ಲಿ
ಪ್ರಚೋದಿಸಿತು. ಅನುಕಂಪವು ಜ್ಞಾನಪ್ರಸಾರವನ್ನು ಮಾಡುವಂತೆ ನನ್ನ ಮನಸ್ಸನ್ನು
ಪ್ರೇರೇಪಿಸಿತು.
ಅಂದರೆ ಪುಸ್ತಕವನ್ನು ಬರೆಯಬೇಕೆಂಬ ತೆವಲು ಹಿಡಿದುದಕ್ಕೆ
ನಿಸ್ಪ್ಯಾರ್ಥಿಯಾದ ಮನಸ್ಸಿನ ಎರಡು ಪ್ರೇರಕಗಳೂ ಕಾರಣವಾದುವು.
ಕುತೂಹಲದಿಂದ ಪ್ರಚೋದಿತವಾದ ಮನಸ್ಸು, ಜ್ಞಾನಾರ್ಜನೆಯನ್ನು ಪ್ರಪಂಚದ
ಎಲ್ಲೆಡೆಗಳಿಂದಲೂ ದೊರೆತ ಪುಸ್ತಕ ಮತ್ತು ಲೇಖನಗಳಿಂದ ಸಾಧಿಸಿಕೊಂಡಿತು.
ಅನುಕಂಪದಿಂದ ಪ್ರೇರಿತವಾದ ಮನಸ್ಸು ಕಲಿತುದುದನ್ನು, ನಮ್ಮ ಸುತ್ತುಮುತ್ತಲಿನ
ಕನ್ನಡವನ್ನಾಡುವ ಸಾಮಾನ್ಯ ಮಂದಿಗೆ ಸುಲಭವಾಗಿ ತಿಳಿಯುವಂತೆ, ಸರಳವಾಗಿ
ಬರೆಯಲು ಪ್ರೇರೇಪಿಸಿತು.
ಕುತೂಹಲದಿಂದ ಮಾನವನ ಮನಸ್ಸು ಪ್ರಚೋದಿತವಾದರೆ, ವಿಜ್ಞಾನದ
ಸಹಸ್ರಾರು ಶಾಖೆಗಳಲ್ಲಿ ಪ್ರಗತಿಯುಂಟಾಗುತ್ತದೆ. ಹಾಗೂ Inter-disciplinary
Contacts ಇಂದ ಹಿರಿದಾಗುತ್ತದೆ.
ಅನುಕಂಪವು ಮಾನವನ ಮನಸ್ಸನ್ನು ಪ್ರೇರೇಪಿಸಿದರೆ, ಕಲಾ ಪ್ರಕಾರಗಳು
ಉಂಟಾಗುತ್ತವೆ. ಸಾಹಿತ್ಯ, ಚಿತ್ರಕಲೆ, ಶಿಲ್ಪ, ಸಂಗೀತ ಮುಂತಾದವುಗಳು
ಸೃಷ್ಟಿಯಾಗುತ್ತವೆ.
ವಿಜ್ಞಾನವು ಹೆಚ್ಚಿದಂತೆಲ್ಲಾ ಸಮಸ್ಯೆಗಳೂ ವಿಪರಿಮಿತವಾಗುತ್ತವೆ. ಅವನ್ನು
ಬಿಡಿಸುವ ಕುತೂಹಲವು ಮತ್ತೂ ಹೆಚ್ಚಾಗುತ್ತದೆ. ಇದರಿಂದ ಅತ್ಯಂತ
ಖುಷಿಯಾಗಬಹುದು. ಆದರೆ ನೆಮ್ಮದಿಯು ಅಸಾಧ್ಯ.
ಕಲೆಗಳು ಎಲ್ಲ ಕಾಲದಲ್ಲೂ ಯಾವ ಹಂತದಲ್ಲೂ ಮನಸ್ಸಿಗೆ ನೆಮ್ಮದಿಯನ್ನು
ನೀಡುತ್ತವೆ. ಮಾನವನ ಮನಸ್ಸು ನೆಮ್ಮದಿಯಿಂದಿರಬೇಕಾದರೆ, ನಿಸ್ವಾರ್ಥಿಯಾದ<noinclude></noinclude>
91b7ay6iuehauhdd7mh893k28ldh3r8
ಪುಟ:ಮನಮಂಥನ.pdf/೩೭೮
104
62825
314630
131827
2026-05-01T12:39:51Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314630
proofread-page
text/x-wiki
<noinclude><pagequality level="1" user="Shreesha Sharma" /></noinclude>೩೬೦
ಮನಮಂಥನ
ಎರಡೂ ಚಟುವಟಿಕೆಗಳು ಸಮನ್ವಯಗೊಳ್ಳಬೇಕು. ಇಲ್ಲದೆ ಇದ್ದರೆ,
ವಿಜ್ಞಾನದಲ್ಲಿಯೇ ಮುಳುಗಿದವರು ಮನಸ್ವಾಸ್ಥ್ಯವನ್ನು ಕಳೆದುಕೊಳ್ಳಬಹುದು.
ಆದುದರಿಂದಲೋ ಏನೋ Absent-minded professor ಎನ್ನುವುದು.
ಮನಸ್ಸಿನ ಕಾರ್ಯಕ್ರಮಗಳು ; ಚಟುವಟಿಕೆಗಳು ; ಅವನ್ನು ಪ್ರೇರೇಪಿಸುವ
ಕಾರಕಗಳು ; ಇವುಗಳನ್ನು ಸ್ಕೂಲವಾಗಿ ಅರಿತೆವು. ಮನೋವೈಜ್ಞಾನಿಕರ
ಭಾಷೆಯನ್ನು, ನಮ್ಮ ಋಷಿಗಳು ನುಡಿದ ಭಾಷೆಯೊಂದಿಗೆ ಸಮನ್ವಯಿಸಲಾಯಿತು.
ಸಂಪೂರ್ಣವಾಗಿ ಸ್ವಾರ್ಥಿಯಾದ, ಮತ್ತು ತುಸುಮಟ್ಟಿಗೆ ಮಾತ್ರ ಸ್ವಾರ್ಥಿಯಾದ,
ಆದರೆ ಬಹಳಷ್ಟು ಮಟ್ಟಿಗೆ ನಿಸ್ವಾರ್ಥಿಯಾದ ಮನಸ್ಸಿನ ಚಟುವಟಿಕೆಗಳನ್ನು
ತಿಳಿದೆವು. ಬಹಳಷ್ಟು ನಿಸ್ವಾರ್ಥಿಯಾದ ಚಟುವಟಿಕೆಗಳಿಗೆ ; ಕುತೂಹಲ ಮತ್ತು
ಅನುಕಂಪಗಳು ಪ್ರೇರಕಗಳು : ಕುತೂಹಲದ ಕೆರಳುವಿಕೆಯಿಂದ ವಿಜ್ಞಾನ ;
ಅನುಕಂಪದಿಂದ ಕಲಾ ರೂಪಗಳು, ಹೊರಸೂಸುತ್ತವೆ ಎಂಬುದನ್ನು ಅರಿತೆವು.
ಮನೋವೈಜ್ಞಾನಿಕ ಭಾಷೆಯಲ್ಲಿ ; ಮುಖ್ಯವಾದ ಮೂರು ಅಂಶಗಳಿರುತ್ತವೆ.
ಸನಾತನವಾದ, ಹಾಗೂ ಪುರಾತನವಾದ Id ಎಂಬ ಅಂಶವು ಎಲ್ಲ ಜೀವಂತ
ಪ್ರಾಣಿಗಳಲ್ಲಿಯೂ ಇರುತ್ತದೆ. ಅತ್ಯಂತ ಪ್ರಬಲವಾದ ಈ ಶಕ್ತಿಯು, ಮನಸ್ಸು
ಗೂಡು ಮಾಡಿಕೊಂಡಿರುವ ದೇಹದ ಅಸ್ತಿತ್ವನ್ನು ಸ್ಥಿರವನ್ನಾಗಿ ಮಾಡಲು,
ಶಾಶ್ವತವನ್ನಾಗಿ ಮಾಡಲು, ಸದಾ ಪ್ರಯತ್ನಿಸುತ್ತಿರುತ್ತದೆ. ಇಂತಹ ದೇಹ ರಕ್ಷಕವಾದ
ಮನಸ್ಸಿನ ಅಂಶವು ಇಂತಹ ಪ್ರಯತ್ನಗಳಿಂದ ಸಂತೋಷವನ್ನು ಸುಖವನ್ನು
ಪಡೆಯುತ್ತದೆ. ದೇಹವು ಸಂತೋಷವನ್ನು ಅನುಭವಿಸುವುದು, ಅದನ್ನು ನಡೆಸುವ
ಮನಸ್ಸಿನ ಅಂಶದಿಂದ ತಾನೇ? ಆದುದರಿಂದಲೇ ದೇಹ ಮತ್ತು ಅದಕ್ಕೆ
ಅನ್ವಯವಾಗುವ ಮನಸ್ಸಿನ ಅಂಶವನ್ನೂ ಕೂಡಿಸಿ, ದೇಹ ಮನಸ್ಸಿನಾಂಶದ
ಒಕ್ಕೂಟ ಎನ್ನುವುದು.
ವೈಜ್ಞಾನಿಕ ಭಾಷೆಯಲ್ಲಿ Ego-ನಾನು ಎಂಬುದು ಮನಸ್ಸಿನಲ್ಲಿ ಅಂಕುರಿಸಿ,
ಬೇರೂರಿ ದೃಢಮರವಾಗುತ್ತದೆ. ಇದೇ ಲೌಕಿಕ ಬಾಳಿನಲ್ಲಿ ತಲೆಯೆತ್ತಿ ನಿಂತು
ನಡೆಯಲು ಉಪಯುಕ್ತ ಸಾಧನವಾಗುತ್ತದೆ. ಸ್ವತಂತ್ರವಾಗಲು, ಸ್ವಾವಲಂಬಿಯಾಗಲು,
ನೆರವಾಗುತ್ತದೆ. ಜೀವನದುದ್ದಕ್ಕೂ ಇದರ ಬೆಳವಣಿಗೆಯನ್ನು ಪ್ರತ್ಯಕ್ಷವಾಗಿ
ಕಾಣಬಹುದು. ಬಾಲ್ಯದಲ್ಲಿ ಪರಾವಲಂಬಿ, ತಾಯ್ತಂದೆಯರು ಅಥವಾ ಅವರ
ಪ್ರತಿರೂಪಗಳು ಬೆಂಬಲವಾಗಿದ್ದರೆ, ಬಾಳಿ ಜೀವನವನ್ನು ಮುಂದುವರಿಸಲು
ಸಾಧ್ಯ. ಹಾಗಾಗದಿದ್ದರೆ ಅನಾಥಾಲಯ. ಯೌವನದಲ್ಲಿ ಸ್ವಾವಲಂಬಿಯಾಗಲು
Ego ಪ್ರಯತ್ನವನ್ನು ಪಡುತ್ತದೆ. ಲೋಕಾನುಭವವನ್ನೂ ಲೋಕದ ಜ್ಞಾನವನ್ನೂ<noinclude></noinclude>
ri2l8i54pv9fjdsuvwwbcsfpewvzqbt
ಪುಟ:ಮನಮಂಥನ.pdf/೩೭೯
104
62826
314631
131828
2026-05-01T12:40:01Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314631
proofread-page
text/x-wiki
<noinclude><pagequality level="1" user="Shreesha Sharma" /></noinclude>ಮನಸ್ಸಿನ ಚಟುವಟಿಕೆಗಳು
೩೬೧
ಪಡೆದುಕೊಳ್ಳಲು ಆಸಕ್ತಿಯನ್ನು ಹೊಂದುತ್ತದೆ. ಇಂತಹ ಸ್ಥಿತಿಯಲ್ಲಿ ಸ್ವಲ್ಪ
ಮಟ್ಟಿಗೆ ಪರಾವಲಂಬಿಯಾಗಿರಬೇಕು. ವಯಸ್ಕರಾಗುವ ವೇಳೆಗೆ ತಮ್ಮ
ಅಗತ್ಯಗಳನ್ನು ತಾವೇ ಪೂರೈಸಿಕೊಳ್ಳತೊಡಗಿದಾಗ ಸಂಪೂರ್ಣವಾಗಿ Ego
ಸ್ವಾವಲಂಬಿಯಾಗಿರುತ್ತದೆ. ಈ ವಯಸ್ಸಿನಲ್ಲಿ Ego 'ತಾನು' ಎಂದುಕೊಳ್ಳುವ
ಕೋಟೆಯನ್ನು ಭದ್ರಮಾಡಿಕೊಳ್ಳತ್ತದೆ. ಮುಪ್ಪಿನಲ್ಲಿ Ego ಕಲ್ಪನೆಯು ಸ್ವಲ್ಪ ಮಟ್ಟಿಗೆ
ಸಡಿಲವಾಗತೊಡಗುತ್ತದೆ. ಈ ಕಲ್ಪನೆಯಿಂದಲೇ ಬಾಳಿನಲ್ಲಿ ಕಷ್ಟನಷ್ಟಗಳನ್ನು
ಅನುಭವಿಸಿದೆನೇನೋ ಎನ್ನುವ ಯೋಚನೆಯು ಕಾಡಹತ್ತುತ್ತದೆ.
ಮನಸ್ಸಿನಲ್ಲಿ Super-Ego ಎಂಬ ಕಲ್ಪನೆಯು ಬಾಲ್ಯದಿಂದಲೂ
ರೂಢಿಸಲ್ಪಡತ್ತದೆ. ಇದು ಸುದೃಢವಾಗಿದ್ದರೆ, ಸಮಾಜದೊಂದಿಗೆ ಸಹಕರಿಸಿ
ಸಾಕಷ್ಟು ಲಕ್ಷಣವಾದ ಬಾಳನ್ನು ನಡೆಸುತ್ತಾನೆ. ಸುದೃಢವಾಗದೆ ಇದ್ದರೆ, ಸಮಾಜ
ವಿಚ್ಛಿದ್ರಕ ಕಾವ್ಯಗಳನ್ನು ಮಾಡಿಯಾದರೂ ತನ್ನ ಸ್ಟೇಚ್ಛೆಗಳನ್ನು ಪೂರೈಸಿಕೊಳ್ಳುತ್ತಾನೆ.
Id ಮತ್ತು Super-Egoಗಳು ಪರಸ್ಪರ ವಿರೋಧ ಭಾವವನ್ನು
ಹೊಂದಿರುತ್ತವೆ. ID ದೇಹದ ಕಾವ್ಯಗಳತ್ತ Ego ವನ್ನು ಬರಸೆಳೆದು, ನಿನ್ನ
ಸುಖವನ್ನು ನೀನು ಸಾಧಿಸಿಕೋ, ಸಮಾಜಕ್ಕೆ ಗೊತ್ತಾಗದಂತೆ ಸಾಧಿಸಿಕೊಂಡರೂ
ಆಯಿತು. ಸಮಾಜವನ್ನು ಬಡಿದು ನಿನ್ನ ಸುಖವನ್ನು ಭದ್ರ ಮಾಡಿದರೂ ಆಯಿತು
ಎಂದು ಪ್ರಬಲವಾಗಿ ಕಾಡುತ್ತದೆ.
Super-Ego ಅದರ ವಿರುದ್ಧ ನಿನ್ನ ಸುಖವನ್ನು ಒತ್ತಟ್ಟಿಗಿಡು : ಸಮಾಜದ
ನೆರವಿಗೆ ಭುಜ ಕೊಟ್ಟು ಪ್ರಯತ್ನಿಸು. ಅದರಿಂದ ಹೆಚ್ಚು ಸುಖ ದೊರೆಯುತ್ತದೆ
ಎಂದು ಪ್ರಬಲವಾಗಿ ಪ್ರಚೋದಿಸುತ್ತದೆ.
ಪ್ರಬಲವಾದ ಈ ಎರಡೂ ಶಕ್ತಿಗಳು Ego ವನ್ನು ಅತ್ತಿತ್ತ ಸೆಳೆಯುತ್ತವೆ.
ಎರಡರಲ್ಲಿ ಯಾವ ಶಕ್ತಿಗೆ ಮಣಿದರೂ, ಆ ಶಕ್ತಿಗೆ ತೃಪ್ತಿಯಾಗುತ್ತದೆ. ಮತ್ತೊಂದು
ಕುಕ್ಕತೊಡಗುತ್ತದೆ. ಇವೆರಡೂ ಶಕ್ತಿಗಳನ್ನು ಇತಿ-ಮಿತಿಯಲ್ಲಿ Ego ಸಮತೋಲನ
ಮಾಡಿದರೆ, ಆಗ ತಕ್ಕಮಟ್ಟಿಗೆ ಸಮಾಧಾನವಿರುತ್ತದೆ. Ego ಗೆ ನೆಮ್ಮದಿ ಇರುತ್ತದೆ.
ಮನಸ್ಸನ್ನು ನಡಸುವ ಈ ಮೂರು ಶಕ್ತಿಗಳನ್ನು, Id-Ego, Super-Ego
ಗಳನ್ನು ನಮ್ಮ ಪೂರ್ವಿಕರು ತಮೋಗುಣ, ರಜೋಗುಣ, ಸತ್ವಗುಣ ಎಂದು
ವರ್ಣಿಸುತ್ತಿದ್ದರು. ಸತ್ವಗುಣವು ಒಳ್ಳೆಯದು, ಉತ್ತಮವಾದುದು. ಅದೊಂದೇ
ಇದ್ದರೆ, ಮಿಕ್ಕೆರಡೂ ನಾಶವಾದರೆ ಚೆನ್ನು ಎಂದೆನಿಸಬಹುದು. ಆದರೆ ಉಳಿದ
ಎರಡೂ ಗುಣಗಳು ಇರದಿದ್ದರೆ, ಸತ್ವಗುಣದ ಪ್ರಭಾವವು ಯಾತರ ಮೇಲೆ
ಬೀರಬೇಕು? ಸತ್ವಗುಣವಿರುವುದಾದರೂ ತಿಳಿಯುವುದು ಹೇಗೆ ? ಆದುದರಿಂದ<noinclude></noinclude>
1vungb1dhax61lqbpvlfevmxxrpsau0
ಪುಟ:ಮನಮಂಥನ.pdf/೩೮೦
104
62827
314632
131829
2026-05-01T12:40:14Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314632
proofread-page
text/x-wiki
<noinclude><pagequality level="1" user="Shreesha Sharma" /></noinclude>೩೬೨
ಮನಮಂಥನ
ಮೂರು ಗುಣಗಳು ಇರಲೇಬೇಕು. ಆದರೆ ಸಮತೋಲನವಾಗಿರಬೇಕು. ಆಗ
ಬಾಳು ಹಸನಾಗುತ್ತದೆ.
ವಿಶಾಲಬುದ್ಧಿಯ ವ್ಯಾಸರು ಗೀತೆಯಲ್ಲಿ ಇದನ್ನು ಹೀಗೆ ವಿವರಿಸಿದರು :
ಸತ್ವ ರಜಸ್ ತಮ ಇತಿ ಗುಣಾ ಪ್ರಕೃತಿಸಂಭವಾ :
ನಿಬಂಧಂತಿ ಮಹಾಬಾಹೋ ದೇಹೀ ದೇಹಿನಮವ್ಯಯಂ
(೧೪-೬)
ಸತ್ವ ರಜಸ್ ತಮೋ ಗುಣಗಳು ಅವಿನಾಶಿಯಾದ, ಅವ್ಯಯವಾದುದನ್ನು ದೇಹದಲ್ಲಿ
ಬಂಧಿಸುತ್ತವೆ. ನಂತರವೇ ಮನುಷ್ಯನ ಬಾಳು ಮತ್ತು ಗೋಳು,
Id ಇನಿಂದ ಮನುಷ್ಯನ ಕಾಮನೆಗಳು ಹೊರ ಹೊಮ್ಮುವುವು. Id ಇನ
ಮೇಲೆ ಮನಸ್ಸು ಹಿಡಿತವನ್ನು ಒಂದು ಪ್ರಮಾಣದಲ್ಲಿ ಸಾಧಿಸಬಹುದು. ಆದರೆ
ಅದನ್ನು ಸಂಪೂರ್ಣವಾಗಿ ನಾಶಮಾಡಲು ಅಶಕ್ಯ. Id ಅನ್ನು ನಾಶಮಾಡಬೇಕು
ಎಂದು ಹಂಬಲಿಸುವವರು ಹುಟ್ಟಲೇಬಾರದು. ಆಗ ಅವರ ಆಶಯವು
ನೆರವೇರುತ್ತದೆ.
ಈ ಅರ್ಥದಲ್ಲಿ ನಮ್ಮ ಪೂರ್ವಿಕರು, ಜನನ-ಮರಣದ ವಿಷಚಕ್ರದಿಂದ
ಪಾರಾಗುವುದೇ ಮೋಕ್ಷ, ಆಗ ತ್ರಿಗುಣಾತೀತರಾಗಬಹುದು. ಇದೇ ಬಾಳಿನ
ಹಿರಿಯ ಗುರಿ; ಎಂದರು.
Ego ಸಾಕಷ್ಟು ದೃಢವಾಗಿರದಿದ್ದರೆ, ರಜೋಗುಣವು ನಿರ್ಬಲವಾಗಿರುತ್ತದೆ.
ಸಮಾಜದಲ್ಲಿ ಸ್ಪರ್ಧೆಯನ್ನೆದುರಿಸಿ, ತಲೆಯನ್ನು ಎತ್ತಿ ನಿಲ್ಲಬೇಕಾದರೆ, ರಜೋಗುಣವು
ಪ್ರಬಲವಾಗಿರಬೇಕು. Ego-Drive ಎಂಬ ಈ ಪ್ರೇರಕವು ಬಲವಾಗಿದ್ದರೆ, ಬಾಳಿನಲ್ಲಿ
ಲೌಕಿಕ ಜಯವನ್ನು ಗಳಿಸಬಹುದು. ಇದು ನಿರ್ಬಲವಾಗಿದ್ದರೆ, ಗಾಣದ ಎತ್ತುಗಳಂತೆ
ಸುತ್ತಿ ಸುತ್ತಿ ನಡೆಯಬೇಕು, ಗೊತ್ತಿಲ್ಲ. ಗುರಿಯಿಲ್ಲ. ಸಾವಿರಕಾಲುಗಳಂತೆ
ಹರಿದಾಡಬೇಕು. ತಲೆಯನ್ನೆತ್ತುವಂತೆಯೇ ಇಲ್ಲ.
Ego-Drive Id ಇನ ಸೆಳೆತಕ್ಕೆ ಒಲಿದರೆ, ಶ್ವೇಚ್ಛಾಚಾರಿಯಾಗುವುದರಲ್ಲಿ
ಅವ ಯಶಸ್ವಿಯಾಗುತ್ತಾನೆ. ಪುಂಡು ಪೋಕರಿಯಾದರೂ ಪ್ರಖ್ಯಾತನಾಗುತ್ತಾನೆ.
ಕಾಲಕ್ಕೆ ತಕ್ಕಂತೆ ಡಕಾಯಿತನೋ, ಅಧಿಕಾರ-ಶಾಹೀ ರಾಜಕಾರಿಣಿಯೋ ಆಗುತ್ತಾನೆ.
Ego-Drive Super-Ego ವಿನ ಪ್ರಭಾವಕ್ಕೆ ಒಳಗಾದರೆ, ಆಗ ಮನನದಲ್ಲಿ
ಹಾಗೂ ಚಿಂತನದಲ್ಲಿ ಆಸಕ್ತನಾಗುತ್ತಾನೆ. Ego, ನಾನು ಎಂದರೆ ಏನು ಎಂಬ
ಜಿಜ್ಞಾಸೆಯನ್ನು ಮಾಡತೊಡಗುತ್ತಾನೆ. ಮನಸ್ಸಿನಲ್ಲಿ ನೆಮ್ಮದಿಯು ಇರಬೇಕಾದರೆ,
Ego ವನ್ನು ಕರಗಿಸಬೇಕು. ಆಗ Id ಮತ್ತು Super-Ego ಗಳು ಸೆಳೆತವನ್ನು
ಯಾತರ ಮೇಲೆ ಪ್ರಯೋಗಿಸಲು ಸಾಧ್ಯ ? ಅವುಗಳ ಝಂಝಾಟವಿರದಿದ್ದರೆ<noinclude></noinclude>
6txga1fy1ncsumsnpwwkg0dm0nt1zht
ಪುಟ:ಮನಮಂಥನ.pdf/೩೮೧
104
62828
314633
131830
2026-05-01T12:40:27Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314633
proofread-page
text/x-wiki
<noinclude><pagequality level="1" user="Shreesha Sharma" /></noinclude>ಮನಸ್ಸಿನ ಚಟುವಟಿಕೆಗಳು
೩೬೩
ಮನಸ್ಸಿನಲ್ಲಿ ನೆಮ್ಮದಿಯು ಸುಲಭ ಸಾಧ್ಯ. Ego ವನ್ನು ಕರಗಿಸಬೇಕಾದರೆ,
ನಾನು ಮಾಡುತ್ತೇನೆ, ನಾನು ಸಾಧಿಸುತ್ತೇನೆ ಎನ್ನುವ ಮಮಕಾರವು ಹೋಗಿ
'ಅದು' ಮಾಡಿಸುತ್ತದೆ' ; 'ಅದು ಸಾಧಿಸುತ್ತದೆ'; 'ಅದಕ್ಕೆ ನಿಮಿತ್ತ ಮಾತ್ರ ನಾನು'
ಎನ್ನುವ ಮನೋಭಾವನೆಯು ಭದ್ರವಾಗಬೇಕು. ಆಗ Ego ವಿನ ಹೊಣೆಯೇ
ಇಲ್ಲ. ಹೊಣೆಯಲ್ಲವೂ 'ಅದರದು ಅದಕ್ಕೆ ಶರಣಾಗುವುದು, ಪ್ರಪತ್ತಿ ; ಇದರಿಂದ
Ego ಕರಗುತ್ತದೆ. ಇದನ್ನು ಮನಸ್ಸಿನಲ್ಲಿ ರೂಢಿಸಿಕೊಳ್ಳಬೇಕಾದರೂ
Ego-drive ಪುಷ್ಟಿಯಾಗಿರಬೇಕು.
Super-Ego ಅಥವಾ ಮನಸ್ಸಿನ ಸತ್ವಗುಣ ಪ್ರಧಾನವಾದ ಸತ್
ಚೈತನ್ಯಾಂಶವು ಪ್ರಬಲವಾಗಿದ್ದರೆ, ಅವ ಸಮಾಜದ ದೃಢತೆಗೆ ಬೆಂಬಲವಾಗುತ್ತಾನೆ.
ಇಂತಹವರಲ್ಲಿ Ego-drive ಪುಷ್ಟಿಯಾಗಿರುತ್ತದೆ. ಅಂತಹ ಶಕ್ತಿಯು
ಮಾನವೀಯತೆಯನ್ನು ಮನಸ್ಸಿನಲ್ಲಿ ತುಂಬುತ್ತದೆ. ನಂತರ ಸಕಾಲದಲ್ಲಿ ಸತ್-
ಚೈತನ್ಯಾಂಶವು ಅರಳತೊಡಗಿದಾಗ, ಹರಡತೊಡಗಿದಾಗ ಮಾನವೀಯತೆಯು
ದೈವೀಯುತವಾಗುತ್ತದೆ. ಇದಾದಾಗ ತ್ರಿಗುಣಾತೀತನಾಗಲು ಸಾಧನೆಯು
ನಡೆಯುತ್ತದೆ. ಈ ಸಾಧನೆಯು ಜಯಗಳಿಸಿದರೆ, ಈ ದೇಹದಲ್ಲಿದ್ದುಕೊಂಡು,
ಲೌಕಿಕ ಬಾಳನ್ನು ಎಲ್ಲರಂತೆ ನಡೆಸಬಹುದು. ಆದರೆ ಮನಸ್ಸು ಯಾವುದಕ್ಕೂ
ಅಂಟಿಕೊಂಡು ಗಂಟು ಹಾಕಿಕೊಳ್ಳದೆ ನಿರ್ಮಲವಾಗಿರುತ್ತದೆ. ತಳಮಳಗಳಿರುವುದಿಲ್ಲ.
ರಾಗ ವಿಕಾರಗಳಿರುವುದಿಲ್ಲ. ಇಂತಹ ಸಾಧನೆಯಲ್ಲಿ ಜಯಗಳಿಸಿದವರನ್ನು
ಜೀವನ್ಮುಕ್ತರು ಎಂದು ಕರೆಯುತ್ತಾರೆ. ಸ್ಥಿತಪ್ರಜ್ಞರು ಎಂದೂ ಅನ್ನುತ್ತಾರೆ.<noinclude></noinclude>
4ugtb0n725w2hc05vvpy5xgn0sd8lei
ಪುಟ:ಮನಮಂಥನ.pdf/೩೮೨
104
62829
314634
131831
2026-05-01T12:40:38Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314634
proofread-page
text/x-wiki
<noinclude><pagequality level="1" user="Shreesha Sharma" /></noinclude>ಮನಮಂಥನ
೬. ಆಸೆ-ಮೂಲ ಪ್ರೇರಕ
Ego ವಿನ ಸ್ಥಿತಿಯನ್ನು ಅಕ್ಕಿಯಮೇಲೆ ಆಸೆ ; ನೆಂಟರ ಮೇಲೆ ಪ್ರೀತಿ'
ಎಂಬ ನಾಣ್ಣುಡಿಯು ಲಕ್ಷಣವಾಗಿ ವರ್ಣಿಸುತ್ತದೆ. Id ಇನ ಕಾಮನೆಗಳ ಮೇಲೆ
ಆಸೆಯು ಪ್ರಬಲವಾಗಿರುತ್ತದೆ. ಜತೆಜತೆಗೂ ನೆಂಟರ ಮೇಲೆ ಪ್ರೀತಿಯೂ ಇರುತ್ತದೆ.
ನಾನು ಸುಖವನ್ನು ಅನುಭವಿಸುವಾಗ ಅವರೂ ಪಾಲ್ಗೊಳ್ಳಲಿ ಎಂಬ ಆಸೆಯೂ
ಇರುತ್ತದೆ. ಆದರೆ ಈ ಡೋಲಾಯಮಾನ ಸ್ಥಿತಿಯಲ್ಲಿ ಮನಸ್ಸು ತನ್ನ ಸುಖಕ್ಕೆ,
ತನ್ನ ಹಕ್ಕಿಗೆ ಹೆಚ್ಚು ಪ್ರಾಮುಖ್ಯತೆಯನ್ನು ಸ್ವಾಭಾವಿಕವಾಗಿ ನೀಡುತ್ತದೆ.
ತನ್ನ ಸುಖ ಎಂದರೇನು? ಹಸಿವು ಬಾಯಾರಿಕೆಗಳನ್ನು ತನ್ನ ಮನಸ್ಸಿಗೆ
ತೃಪ್ತಿಯಾಗುವಂತೆ ಯಥಾ-ಇಚ್ಛವಾಗಿ ತೃಪ್ತಿಗೊಳಿಸುವುದು. ಮುಂದೆ ದುಡಿದು
ಸಂಪಾದಿಸದೆ ಇದ್ದರೂ, ತನಗೂ, ತನ್ನ ಮಕ್ಕಳಿಗೂ, ಮೊಮ್ಮಕ್ಕಳಿಗೂ ಸಾಕಷ್ಟು
ಹಣವು ದೊರೆಯುವಂತೆ, ಇಂದೇ ಅಪಾರ ಹಣವನ್ನು ಶೇಖರಿಸಿಡುವುದು.
ಹೆಣ್ಣು ಗಂಡೊಲವು ; ಅಥವಾ ಕಾಮವು ದೇಹ ಮನಸ್ಸಿನ ಒಕ್ಕೂಟದ ಪ್ರಮುಖ
ಪ್ರೇರಕಗಳಲ್ಲೊಂದು. ಕಾಮ ತೃಪ್ತಿಗೆ ಚಿತ್ರ ವಿಚಿತ್ರ ಮಾರ್ಗಗಳುಂಟು. ವಿಧವಿಧವಾದ
ಸೌಂದರ್ಯ-ಕಲ್ಪನೆಗಳುಂಟು. ಪ್ರತಿಯೊಂದು ವ್ಯಕ್ತಿಗೂ ಒಂದೊಂದು ತರಹ
ಅಭೀಷ್ಟ ಮಾನವನ ಕಾಮದ ಚಟುವಟಿಕೆಗಳಲ್ಲಿ ಸಂತಾನೋತ್ಪಾದನೆಯು ಅತ್ಯಲ್ಪ
ಅಂಶ ; ಅತ್ಯಂತ ಸಣ್ಣ ಪ್ರಚೋದನೆ.
ಇವುಗಳಿಗೆಲ್ಲಕ್ಕಿಂತಲೂ ಸಮಾಜದಲ್ಲಿ ಗಣ್ಯನಾಗಬೇಕು, ; ಮನ್ನಣೆಯನ್ನು
ಗಳಿಸಬೇಕು, ಎನ್ನುವ ಹಿರಿ ಹಂಬಲವು, ಅತ್ಯಾಸೆಯು, Ego-drive ಇದ್ದವರಲ್ಲಿ
ಅತಿಯಾಗಿರುತ್ತದೆ. ಮನ್ನಣೆಯನ್ನು ಗಳಿಸಲೋಸುಗ ಸುಂದರ ಹೆಂಡತಿಯನ್ನು
ಹಂಚಿಕೊಂಡವರೂ ಇದ್ದಾರೆ. ಅಂದರೆ ಮನ್ನಣೆಯ ತೀಕ್ಷಣತೆಯು ಎಷ್ಟು
ಹರಿತ, ಎಷ್ಟು ಪ್ರಬಲ, ಎನ್ನುವುದು ಸ್ಪಷ್ಟವಾಗುತ್ತದೆ.
ಭಗವಾನ್ ಬುದ್ಧನು ಜೀವನ ಚಕ್ರದೊಂದಿಗೆ ಆಸೆಯೂ ಹುಟ್ಟುತ್ತದೆ
ಎಂದನು. ಮನೋವೈಜ್ಞಾನಿಕರಿಗೆ, ಬಹಳ ಗಂಭೀರವಾದ, ಅರ್ಥಗರ್ಭಿತವಾದ
ವ್ಯಾಕ್ಯವಿದು.<noinclude></noinclude>
o5x2rrl6mb662p7db9xlksmjbfqqeux
ಪುಟ:ಮನಮಂಥನ.pdf/೩೮೩
104
62830
314635
131832
2026-05-01T12:40:52Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314635
proofread-page
text/x-wiki
<noinclude><pagequality level="1" user="Shreesha Sharma" /></noinclude>ಆಸೆ-ಮೂಲ ಪ್ರೇರಕ
2135
ಆಸೆಯು ಈಡೇರಬೇಕಾದರೆ, ಸುತ್ತಲಿರುವ ಪರಿಸರವು, ತಾನಿರುವ
ಸಮಾಜವು ನೆರವಾಗಬೇಕು. ಈ ತೆರನ ನೆರವು ಬಯಸಿದಂತೆ ದೊರೆಯುವುದಿಲ್ಲ.
ಅಂದಮೇಲೆ ನಿರಾಶೆಯು, ಆಸೆಯ ನೆರಳು. ನಮ್ಮ ನೆರಳಿನಿಂದ ಹೊರ ಜಿಗಿಯಲು
ನಮಗೆ ಹೇಗೆ ಸಾಧ್ಯವಾಗುವುದಿಲ್ಲವೋ, ಹಾಗೆಯೇ, ನಿರಾಸೆಯ ನೆರಳಿನಿಂದ
ಆಸೆಯೂ ಜಿಗಿದು ಹೋಗಲು ಸಾಧ್ಯವಿಲ್ಲ. ಆದುದರಿಂದಲೇ ಭಗವಾನ್ ಬುದ್ಧನು
ಆಸೆಯ ಹಿಂದೆಯೇ ದುಃಖವೂ ಹಿಂಬಾಲಿಸುತ್ತದೆ ಎಂದು ನುಡಿದುದು.
ಮನಸ್ಸಿನ ವಿವಿಧ ಚಟುವಟಿಕೆಗಳಿಗೆ ಮೂಲ ಪ್ರೇರಕವಾದ ಆಸೆಯು,
ಮನುಷ್ಯರಲ್ಲಿ ವಿಧವಿಧವಾಗಿರುತ್ತವೆ.
Ego-drive ನಿರ್ಬಲವಾಗಿದ್ದವರು, 'ಸಿಕ್ಕಿದ್ದನ್ನು ಬಿಡುವುದಿಲ್ಲ ; ತಂಟೆಗೆ
ಸಿಗುವುದಿಲ್ಲ' ಎಂಬ ನಾಣ್ಣುಡಿಗೆ, ನಿದರ್ಶನ. ಸ್ವಲ್ಪಮಟ್ಟಿಗೆ ತಮೋಗುಣ ಪ್ರಧಾನರು
ಇವರು. ಮಾನಸಿಕ ತಳಮಳವು ಇಂತಹವರಲ್ಲಿ Depression ಅಥವಾ, ಬೆಪ್ಪು,
ಮಂಕು, ಜಡತೆ, ಈ ರೀತಿ ಕಾಣಿಸಿಕೊಳ್ಳುತ್ತದೆ.
Ego-drive ಸಾಕಷ್ಟು ಪ್ರಬಲವಾಗಿದ್ದವರಲ್ಲಿ, 'ಅಟ್ಟಿಸಿಕೊಂಡು ಹೋಗಿ
ಗಿಟ್ಟಿಸಿಕೊಳ್ಳಲೇಬೇಕು' ಎನ್ನುವ ಹೆಬ್ಬಯಕೆಯು ಇರುತ್ತದೆ. ಆಸೆಯು ಇವರಲ್ಲಿ
ಹೊರವಾಗಿದ್ದು Ambition ಎನಿಸಿಕೊಳ್ಳುತ್ತದೆ. ಫಸ್ಟ್ಬ್ಯಾಂಕ್ ಪಡೆಯುತ್ತೇನೆ,
ಟೆನ್ನಿಸ್ ಚಾಂಪಿಯನ್ ಆಗುತ್ತೇನೆ, ನಟಸಾರ್ವಭೌಮನಾಗುತ್ತೇನೆ,
ಜನನಾಯಕನಾಗುತ್ತೇನೆ; ಎನ್ನುವ ಉನ್ಮಾದದಂತಹ ಆಸೆಯು ಇವರನ್ನು
ಪಿಶಾಚಿಯಂತೆ ಹಿಡಿಯುತ್ತದೆ. ಆದರೆ ಆಸೆಯನ್ನು ಈಡೇರಿಸುವ ಸಾಮರ್ಥ್ಯವು,
ಇರುವುದಿಲ್ಲ. ಸಾಧನೆಯನ್ನೂ ಏಕಾಗ್ರ ಚಿತ್ತತೆಯಿಂದ ಮಾಡುವ ಸಂಯಮವೂ
ಇರುವುದಿಲ್ಲ ಇಂತಹವರ ಮನಸ್ಸು Inature, ಅಥವಾ ಶೈಶವಾವಸ್ಥೆಯಲ್ಲಿರುತ್ತದೆ.
ಪಂಚಾಂಗದ ಪ್ರಕಾರದ ಅವರ ವಯಸ್ಸಿಗೂ, ಮಾನಸಿಕ ಬೆಳವಣಿಗೆಯ ಹಂತಕ್ಕೂ
ಸಮನ್ವಯವೇ ಇರುವುದಿಲ್ಲ. ಹಾಗಾಗಿ ಇವರುಗಳ ಮನಸ್ಸಿನ ತಳಮಳವು,
ಮನಸ್ಸನ್ನು ಛಿದ್ರಗೊಳಿಸುತ್ತದೆ. ಆಸೆಯ ಲೋಕದಲ್ಲಿ ಬಹಳಷ್ಟು ವಿಹರಿಸುತ್ತಾರೆ,
ವಾಸ್ತವಿಕ ಲೋಕದ ಅರಿವು ಮಸುಕಾಗತೊಡಗುತ್ತದೆ. Schizo-Phrenia, ಅಥವಾ
ಹುಚ್ಚಿನ ಬೇನೆಗಳಿಂದ ಇವರುಗಳು ನರಳುವುದು ಹೆಚ್ಚು. ಇದರಲ್ಲಿಯೂ ಹಲವಾರು
ವಿಧಗಳಿರುತ್ತವೆ. ಎಲ್ಲರೂ ನನ್ನ ಶತ್ರುಗಳು ಎನ್ನುವ ಪ್ಯಾರನ್ಯಾಯ್ ಪಿಶಾಚಿಯು
ಕೆಲವರನ್ನು ಕಾಡುತ್ತದೆ. ದೇಹವನ್ನು ವಕ್ರವಕ್ರವಾಗಿ ಜಗ್ಗಿಸಿ ನಿಲ್ಲಿಸುವ ಕ್ಯಾಟಟೋನಿಕ್
ದೆವ್ವಗಳು ಕೆಲವರನ್ನು ಅಮರಿಕೊಳ್ಳುತ್ತವೆ. ಸಾಮಾನ್ಯವಾಗಿ ಹೆಬಿಫೋನಿಕ್ ಭೂತವು
ಹಲವರಲ್ಲಿ ಚೇಷ್ಟೆಯಾಡುತ್ತದೆ. ಮತ್ತೂ ಕೆಲವು ಬ್ರಹ್ಮ ರಾಕ್ಷಸಗಳು<noinclude></noinclude>
7t5s1zylfbf9i53ae0l783kw947k9zx
ಪುಟ:ಮನಮಂಥನ.pdf/೩೮೪
104
62831
314636
131833
2026-05-01T12:41:03Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314636
proofread-page
text/x-wiki
<noinclude><pagequality level="1" user="Shreesha Sharma" /></noinclude>೩೬೬
ಮನಮಂಥನ
ಜೋಫ್ರೆನಿಯಾದ ಅವತಾರಗಳಾಗುತ್ತವೆ.
Ego-drive ಇದ್ದವರಲ್ಲಿ, ಆಸೆಯು ಅಪರಿಮಿತವಾಗಿದ್ದು, ವಾಸ್ತವಿಕ ಅರಿವು
ಸಾಕಷ್ಟು ವಿಶಾಲವಾಗಿರದಿದ್ದರೆ, ಅಂದರೆ ಮನಸ್ಸಿನ ಬೆಳವಣಿಗೆಯು
ಬಾಲ್ಯಾವಸ್ಥೆಯಲ್ಲಿದ್ದರೆ, ಅಂತಹವರ ಮನಸ್ಸು ಆಘಾತಗಳಿಗೆ ಸಿಕ್ಕಿದಾಗ
ಛಿದ್ರವಾಗಬಹುದು. ಹೀಗಂದ ಮಾತ್ರಕ್ಕೆ ಅವರ ವಿಚಾರಪರ ಮನಸ್ಸು ಮಿಕ್ಕಮಿಕ್ಕ
ವಿಷಯಗಳಲ್ಲಿ ಮಂದವಾಗಿರುತ್ತದೆ ಎಂದೇನೂ ಅಲ್ಲ. ಎಷ್ಟೋ ಬಾರಿ, ಬಲು
ಚುರುಕಾಗಿ ಕೆಲಸ ಮಾಡುತ್ತದೆ. ಮತ್ತೆ ಕೆಲವು ಕಾಲ ಏರುಪೇರಾಗಿರುತ್ತದೆ ;
ಇವನ್ನು Lucid intervals ಎಂದು ಕರೆಯುತ್ತಾರೆ. ಪಲ್ಲಟವಾಗಿದ್ದ ಮನಸ್ಸು,
ತನ್ನಂ ತಾನಾಗಿಯೇ ಸರಿಮಾಡಿಕೊಂಡು ಸ್ವಾಸ್ಥ್ಯವನ್ನು ಸ್ವಲ್ಪ ಕಾಲವಾದರೂ
ಪಡೆಯುತ್ತದೆ. ಅನಂತರ ಬಾಳಿನಲ್ಲಿ ಆಗಲೇಬೇಕಾದ ಇತರ ಮಾನಸಿಕ
ಆಘಾತಗಳಿಂದ, ಏರುಪೇರು ಮರುಕಳಿಸುತ್ತದೆ. ರಕ್ಷಣಾ ವ್ಯವಸ್ಥೆಗಳು ದೇಹವನ್ನು
ಬೇನೆಗಳಿಂದ ಪಾರುಮಾಡುವಂತೆ, ಮನಸ್ಸಿನಲ್ಲಿಯೂ ಸ್ವಾಸ್ಥ್ಯವನ್ನು ನೀಡುವ
ವ್ಯವಸ್ಥೆಗಳು ಇವೆ ಎಂಬುದು ಸ್ಪಷ್ಟವಾಗಿದೆ. ಅಂತಹ ಸ್ವಯಂ-ಸ್ವಾಸ್ಥ್ಯವನ್ನು
ಸಾಧಿಸುವ ಮಾನಸಿಕ ವ್ಯವಸ್ಥೆಗಳು ಯಾವುವು ಎಂಬುದನ್ನು ಪತ್ತೆ ಹಚ್ಚಿದರೆ
ಅಂತಹ ವ್ಯವಸ್ಥೆಗಳಿಗೆ ಬೆಂಬಲವನ್ನು ಮನೋವಿಜ್ಞಾನಿಗಳು ನೀಡಲು
ಸುಲಭವಾಗುತ್ತದೆ. ಆದರೆ ಅಂತಹ ಮನಸ್ಸಿನ ಸ್ವಯಂ-ರಕ್ಷಣಾ ವ್ಯವಸ್ಥೆಗಳ
ವಿವರವಾದ ಅರಿವು ಇನ್ನೂ ಸಿದ್ಧಾಂತವಾಗಿಲ್ಲ. ಆದಕಾರಣ ಮನಸ್ಸಿನ ವಿಷಯದಲ್ಲಿ
ಮನನಿಗರು, ಋಷಿಗಳು, ಪ್ರಪಂಚದ ಎಲ್ಲೆಡೆಯಲ್ಲೇ ಇದ್ದಿರಲಿ, ಅವರುಗಳು
ನುಡಿದುದನ್ನು ಅಧ್ಯಯನ ಮಾಡುವುದು, ಮನೋ ವಿಜ್ಞಾನಶಾಸ್ತ್ರಕ್ಕೆ ಅಗತ್ಯ
ಮತ್ತು ಶ್ರೇಯಸ್ಕರ. ಆದಕಾರಣ ಪತಂಜಲಿಗಳ ಯೋಗ ಸೂತ್ರಗಳನ್ನು ಇಂದಿನ
ವಿಜ್ಞಾನಕ್ಕೆ ಅನ್ವಯಿಸಿಕೊಂಡು, ಅವುಗಳಿಂದ ಮುಂದಿನ ಪ್ರಗತಿಯನ್ನು
ಸಾಧಿಸಬಹುದು ಎಂಬ ನಂಬಿಕೆಯಿಂದ, ಆ ಅಧ್ಯಾಯವನ್ನು ಸೇರಿಸಿದ್ದೇನೆ, ಈ
ಪುಸ್ತಕದಲ್ಲಿ.
ಮುಪ್ಪಿನಲ್ಲಿ ದೇಹವು ಶಿಥಿಲವಾದಂತೆ, Ego-drive ಕೂಡ
ದುರ್ಬಲವಾಗುತ್ತದೆ. ಆಗ ಆಸೆಯು ಕಡಿಮೆಯಾಗಲೇಬೇಕು. ಏಕೆಂದರೆ ಆಸೆಯನ್ನು
ತೀರಿಸಿಕೊಳ್ಳುವ ಸಾಮರ್ಥ್ಯವು ಇರುವುದಿಲ್ಲ. ಆದರೆ ಪ್ರಾಯದಲ್ಲಿ ತಾನು ಬಯಸಿ
ಸಫಲವಾಗದೆ ಇರುವ ಆಸೆಗಳು ಉಳಿದುಕೊಂಡಿರುತ್ತವೆ. ಅವನ್ನು ವಯಸ್ಸಿಗೆ
ಬಂದ ಮಕ್ಕಳ ಜೀವನದಲ್ಲಿ ಈಡೇರಿಸ ಬಯಸುತ್ತಾನೆ. 'ಹೀಗೆ ಓದಿ, ಹೀಗೆ
ಮಾಡಿ, ಇಂತಹ ಫಲವು ದೊರೆಯುತ್ತೆ' ಎಂದು ಮಕ್ಕಳನ್ನು ಒತ್ತಾಯ ಪಡಿಸುತ್ತಾನೆ.<noinclude></noinclude>
j8qy5vnn6jtbeilxt3od0guqpzec7ac
ಪುಟ:ಮನಮಂಥನ.pdf/೩೮೫
104
62832
314637
131834
2026-05-01T12:41:15Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314637
proofread-page
text/x-wiki
<noinclude><pagequality level="1" user="Shreesha Sharma" /></noinclude>ಆಸೆ-ಮೂಲ ಪ್ರೇರಕ
ಆದರೆ ಕಾಲವು ತೀವ್ರವಾಗಿ ಬದಲಾಯಿಸಿರುತ್ತದೆ. ಅದರೊಂದಿಗೆ ಜೀವನದ
ಮೌಲ್ಯಗಳೂ ಬದಲಾಯಿಸುತ್ತವೆ. ಹಿರಿಯರು ಅತ್ಯಮೂಲ್ಯ ಎಂದುಕೊಂಡಿದ್ದುವು,
ಕಿರಿಯರ ಸಮಾಜದಲ್ಲಿ ನಿಕೃಷ್ಟವಾಗಿ ಕಾಣಿಸಬಹುದು. ಆದಕಾರಣ ಹಿರಿಯರು
ಹೇಳಿದುದನ್ನು ಕಿರಿಯರು ಸೌಜನ್ಯದಿಂದ ಕಿವಿಗೆ ಹಾಕಿಕೊಳ್ಳುತ್ತಾರೆಯೇ ವಿನಹಾ
ಒಪ್ಪುವುದೂ ಇಲ್ಲ. ಕಾರ್ಯರೂಪಕ್ಕೆ ತರುವುದೂ ಇಲ್ಲ. ಇದರಿಂದಾಗಿ ಹಿರಿಯರ
ಮನಸ್ಸಿಗೆ ನಿರಾಶೆಯಾಗುತ್ತದೆ. ಸಲ್ಲದ ಮಾತುಗಳನ್ನು ಕಿರಿಯರಿಗೆ ಅನ್ನುತ್ತಾರೆ.
ಎದುರು ಮಾತನ್ನು ಆಡಿ ನೇರವಾಗಿ ವಿರೋಧಿಸದೆ ಇದ್ದರೂ, ಹಿರಿಯರಾಡಿದ
ಮಾತುಗಳು ಕಿರಿಯರ ಮನಸ್ಸಿನಲ್ಲಿ ಅಸಮಾಧಾನವನ್ನು ಮೂಡಿಸುತ್ತದೆ.
ಅಸಮಾಧಾನವು ಆತಂಕವಾಗುವುದು ಬಲು ಸುಲಭ:- ಹಿರಿಯರಿಂದ ಆಸ್ತಿಯನ್ನು
ಪಡೆಯುವಂತಿದ್ದರೆ – ಹಿರಿಯರ ಮನಸ್ಸಿನಲ್ಲಿಯೂ ನಿರಾಸೆಯಿಂದ, ಬೇಸರವು
ಮೂಡುತ್ತದೆ.
-
ಮುದುಕರಲ್ಲಿ ಮಾನಸಿಕ ತಳಮಳವು, ಈ ಕಾರಣದಿಂದಲೂ ಉಂಟಾಗುತ್ತದೆ
ಏರುಪೇರು ವ್ಯವಹಾರಗಳನ್ನು ಮುದುಕರು ಕೆಲವರು ಮಾಡುವುದು, ಇಂತಹ
ನಿರಾಸೆಯಿಂದ ಮಾನಸಿಕ ಏರುಪೇರು, ಹೇಳಿದಂತೆ ಕೇಳದಿದ್ದ ಕಿರಿಯರ
ಮೇಲೆ ಅವ್ಯಕ್ತವಾಗಿ ಸೇಡು ತೀರಿಸಿಕೊಳ್ಳುವ ಮಾರ್ಗ
ಕಿರಿಯರು ಕೂಡ ಆತಂಕದಿಂದ ನರಳುತ್ತಾರೆ. ಹಿರಿಯರನ್ನು ಮೆಚ್ಚಿಸಬೇಕು
ಎನ್ನುವ ಆಸೆ. ಆದರೆ ಬಾಳಿನಲ್ಲಿ ಹಾಗೆ ಮಾಡಿದರೆ ಕಷ್ಟನಷ್ಟ ಪರಿಹರಿಸಲು
ದುಸ್ಸಾಧ್ಯವಾದ ಈ ಸಮಸ್ಯೆಯಿಂದ ಕಿರಿಯರು ಮಾನಸಿಕ ಬೇನೆಗಳಿಗೆ ತುತ್ತಾಗುತ್ತಾರೆ.
ಇದೇ ರೀತಿಯಲ್ಲಿ ಈಡೇರಿಸಲಾಗದ ಸುಪ್ತ ಆಸೆಗಳು, ಸಂಸಾರದಲ್ಲಿನ
ಒಬ್ಬರಲ್ಲ, ಇನ್ನೊಬ್ಬರಲ್ಲಿ ಮಾನಸಿಕ ಬೇನೆಗಳನ್ನು ಉಂಟು ಮಾಡುತ್ತದೆ.
ಮೂಡಿ ಬಂದ ಆಸೆಗಳನ್ನೆಲ್ಲಾ ಯಥಾರ್ಥವಾಗಿ ಪೂರೈಸಲು ಯಾರಿಗೂ
ಸಾಧ್ಯವಿಲ್ಲ. ಅಂದರೆ ಇತರ ವಿಧಾನಗಳಲ್ಲಿ ಆಸೆಗಳನ್ನು ಪೂರೈಸಲು ಸಾಧ್ಯವೇ?
ಸಾಧ್ಯವಾದರೆ ಅವುಗಳಾವುವು ಎಂಬುದನ್ನು ಸ್ಕೂಲವಾಗಿ ತಿಳಿಯೋಣ.
ಆಸೆಗಳ ಪೂರೈಕೆ
ಸುಂದರ ಸ್ತ್ರೀಯನ್ನು, ಚಿತ್ರದಲ್ಲಿ ನೋಡಿ ಮೆಚ್ಚಿಗೊಂಡು, ಆಕೆಯನ್ನು
ಮದುವೆಯಾಗಬೇಕು ಎಂದು ಆಸೆಪಡುತ್ತಾನೆ. ತೀವ್ರವಾದ ಆಸೆ
ಎಂದಿಟ್ಟುಕೊಳ್ಳೋಣ. ಆಗ ಅವ ಏನು ಮಾಡುತ್ತಾನೆ ?
೧. ಚಿತ್ರದ ಮೂಲ ವ್ಯಕ್ತಿಯಾರು ಎಂಬುದನ್ನು ಪತ್ತೆ ಹಚ್ಚಿ ; ನಂತರ<noinclude></noinclude>
r5zsnd9nkajjxene7lo6nb5nyvklvaw
ಪುಟ:ಮನಮಂಥನ.pdf/೩೮೬
104
62833
314638
131835
2026-05-01T12:41:25Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314638
proofread-page
text/x-wiki
<noinclude><pagequality level="1" user="Shreesha Sharma" /></noinclude>220
ಮನಮಂಥನ
ಹಿರಿಯರ ಮತ್ತು ಗೆಳೆಯರ ನೆರವನ್ನು ಪಡೆದು ಆಕೆಯ ಹಿರಿಯರ ಒಪ್ಪಿಗೆಯನ್ನು
ಗಿಟ್ಟಿಸಿ ಆಕೆಯನ್ನು ಒಲಿಸಿಕೊಂಡು ವಿಧಿವತ್ತಾಗಿ ಮದುವೆಯಾಗಬಹುದು.
ವಾಸ್ತವಿಕವಾಗಿ ಆಸೆಯು ಈಡೇರುವ ನೇರ ಮಾರ್ಗವಿದು.
೨. ಚಿತ್ರದ ಮೂಲ ವ್ಯಕ್ತಿಯು ಸಿನಿಮಾತಾರೆ. ಐದು ಅಂಕಿಗಳ
ಲೆಕ್ಕದಲ್ಲಿ ಸಂಪಾದಿಸುವ ಪಾಂಚಾಲಿ ಆಕೆ. ಇದು ತಿಳಿದಾಗ ಆಕೆಯನ್ನು
ಮದುವೆಯಾಗುವುದು ಹಾಗಿರಲಿ, ಹತ್ತು ಮಾರು ದೂರದಲ್ಲಿ ಪ್ರತ್ಯಕ್ಷವಾಗಿ
ನೋಡುವ ಅವಕಾಶವೂ ಇರುವುದಿಲ್ಲ ಎಂಬ ವಾಸ್ತವಿಕತೆಯನ್ನು ತರುಣನು
ಮನಗಾಣುತ್ತಾನೆ. ಆದರೆ ಆಸೆಯು ಹೆಡೆಯಾಡಿಸುತ್ತಲೇ ಇರುತ್ತದೆ. ಇಂತಹವರು
ಸಿನಿಮಾ ತಾರೆಯನ್ನು ಲಪಟಾಯಿಸಿಕೊಂಡು ಹೋಗಿ ಅದ್ದೂರಿಯ ವಿವಾಹ
ಜೀವನವನ್ನು ಮಾಡಿದಂತೆ, ಕನಸು ಕಾಣಬಹುದು. ಅತ್ಯುಗ್ರವಾದ ಆಸೆಗಳು
ವಾಸ್ತವಿಕವಾಗಿ ಸಾಧ್ಯವಿರದಿದ್ದಾಗ, ಕನಸಿನಲ್ಲಿ ಈಡೇರಬಹುದು. 'ಅಷ್ಟು ಕಂಡರಾ!
ಕೃಷ್ಣಂ ಭಟ್ಟರಾ!' ಎಂಬ ಗಾದೆಯಂತೆ ಇವರು ಸ್ವಲ್ಪಮಟ್ಟಿಗೆ ಆಸೆಯನ್ನು
ಪೂರೈಸಿಕೊಳ್ಳಬಹುದು.
೩. ಚಿತ್ರದ ಮೂಲ ವ್ಯಕ್ತಿಯು ಸಿನಿಮಾ ತಾರೆಯಾದರೂ ಹಂಬಲಿಸುವ
ತರುಣನು ವಿಶ್ವವಿಖ್ಯಾತ ಸಂಗೀತಗಾರನೋ, ಕ್ರೀಡಾಪಟುವೊ ಆಗಿದ್ದರೆ, ಅಥವಾ
ಕೊಬ್ಬಿದ ಶ್ರೀಮಂತನಾಗಿದ್ದರೆ, ಆಗ ಆಕೆಯ ಪರಿಚಯವನ್ನು ಆಕೆಯ ಗೆಳೆಯರ
ಮೂಲಕ ಮಾಡಿಕೊಳ್ಳಬಹುದು. ಬುಟ್ಟಿಗೆ ಹಾಕಿಕೊಳ್ಳಲೋಸುಗ,
ಉಡುಗೊರೆಗಳನ್ನು ಕೊಟ್ಟು ಒಡವೆ ವಸ್ತುಗಳನ್ನು ಇತ್ತು ಸಂತೋಷ ಕೂಟಗಳನ್ನು
ಏರ್ಪಡಿಸಬಹುದು. ಇನ್ನೇನು ಮೀನು ಬುಟ್ಟಿಗೆ ಬಿತ್ತು ಎಂದು ತರುಣ ಶ್ರೀಮಂತನು
ಅಂದು ಕೊಳ್ಳಬಹುದು. ಪತ್ರಿಕೆಗಳಲ್ಲಿ ಮದುವೆಯ ಸುದ್ದಿಯು ಪ್ರಕಟವಾಗಬಹುದು.
ಆದರೆ ಕೊನೆಗಳಿಗೆಯಲ್ಲಿ, ಯಾವುದಾದರೂ ಒಂದು ಕಾರಣದಿಂದ ಮದುವೆಯ
ಮಾತು ತುಂಡು ಮುರಿದು ಬೀಳುವ ತನಕ. ಮದುವೆಯ ನಿರೀಕ್ಷೆಯು ತರುಣನಿಗೆ
ತೃಪ್ತಿಯನ್ನು ನೀಡಿರುತ್ತದೆ. ಅವನ ಆಸೆಯನ್ನು ಒಂದು ಹಂತದ ಮುಟ್ಟಿಗೆ
ಪೂರೈಸಿರುತ್ತದೆ. ಆಸೆಯ ಈಡೇರಿಕೆಗೆ ಪ್ರಯತ್ನ ಪಡುವುದೂ ಒಂದು ಮಾರ್ಗ.
೪. ಅಥವಾ ಆಕೆಯ ಚಿತ್ರಗಳನ್ನು ಪುನಃ ಪುನಃ ನೋಡುತ್ತಾ ; ಆಕೆಯ
ಬಂಗಲೆಯ ಹೊರಗಿನ ಕಸದ ತೊಟ್ಟಿಯಲ್ಲಿ ಬೆಳಿಗ್ಗೆ ಬಿದ್ದಿರುವ ಬಾಡಿದ ಹೂಗಳನ್ನು
ನಿರ್ಮಾಲ್ಯ ಎಂದು ಶೇಖರಿಸಿಟ್ಟುಕೊಳ್ಳಬಹುದು. ಪತ್ರಿಕೆಗಳಲ್ಲಿ ಪ್ರಕಟವಾಗುವ
ಆಕೆಯ ಚಿತ್ರಗಳನ್ನು ಮತ್ತು ಸುದ್ದಿಗಳನ್ನು ಓದುತ್ತಾ, ನೋಡುತ್ತಾ ಖುಷಿಯನ್ನು
ಪಡೆಯಬಹುದು. ವಯೂರಿಸಂ (Voyeurism) ಇನ ಹಲವಾರು ರೂಪಗಳಲ್ಲಿ<noinclude></noinclude>
ch9uyp9qdldjq94j3jjdj39khuxivgf
ಪುಟ:ಮನಮಂಥನ.pdf/೩೮೭
104
62834
314639
131836
2026-05-01T12:41:36Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314639
proofread-page
text/x-wiki
<noinclude><pagequality level="1" user="Shreesha Sharma" /></noinclude>ಆಸೆ-ಮೂಲ ಪ್ರೇರಕ
ಅವ ತುಸು ತೃಪ್ತಿಯನ್ನು ಅನುಭವಿಸಬಹುದು.
2LF
೫. ಹಸ್ತ ಸಾಮುದ್ರಿಕನ ಬಳಿಗೆ ಹೋಗಿ ಅಂಗೈ ರೇಖೆಗಳನ್ನು ತೋರಿಸಿ
ಇನ್ನೂ ಅರು ತಿಂಗಳುಗಳಾದ ಮೇಲೆ ಸಿನಿಮಾ ತಾರೆಯನ್ನೋ ರಾಜನ
ಮಗಳನ್ನೋ ಸಂಗೀತ ವಿದುಷಿಯನ್ನೋ ಮದುವೆಯಾಗುವ ಯೋಗವು ಇದೆ'
ಎಂದು ಅವ ಭವಿಷ್ಯವನ್ನು ಹೇಳಿದರೆ, ಹುದುಗಿದ್ದ ಆಸೆಯು ತುಸು
ಸಾಂತ್ವನಗೊಳ್ಳುತ್ತದೆ. ಜಾತಕವನ್ನು ನೋಡುವವರನಕ 'ಇನ್ನೊಂದು ಎಂಟು
ತಿಂಗಳಲ್ಲಿ ಗುರು ಉಚ್ಚನಾಗುತ್ತಾನೆ. ಶುಕ್ರ ಸ್ವಸ್ಥಾನಕ್ಕೆ ಬರುತ್ತಾನೆ. ಅನಿರೀಕ್ಷಿತವಾಗಿ
ನಿಮಗೆ ಅಪ್ಸರೆಯೇ ದೊರೆಯುತ್ತಾಳೆ. ಮೇಲೆ ಬಿದ್ದುಕೊಂಡು ಬಂದು
ಮದುವೆಯಾಗುತ್ತಾಳೆ' ಎಂದು ಹೇಳಿದರು, ಅನ್ನಿ, ಇದನ್ನು ಸಂಪೂರ್ಣವಾಗಿ
ನಮ್ಮ ತರುಣ ನಂಬದೆ ಇದ್ದರೂ, ಗ್ರಹಗತಿಯು ಚೆನ್ನಾಗಿದ್ದರೆ ಬಯಸಿದ್ದೆಲ್ಲಾ
ನನಸಾಗಬಹುದು ಎಂದು ಕಿಂಚಿತ್ತಾದರೂ ಸುಖಪಡುತ್ತಾನೆ. ಅಷ್ಟರ ಮಟ್ಟಿಗೆ
ಅವನ ಆಸೆಯು ಪೂರೈಸಿರುತ್ತದೆ. ಎಂಟು ತಿಂಗಳ ಕಾಲ ಸ್ವಲ್ಪ ಹುಮ್ಮಸ್ಸಿನಿಂದಲೇ
ಇರುತ್ತಾನೆ. ಅಷ್ಟು ಕಾಲವಾದರೂ ಆಸೆಯು ಈಡೇರಬಹುದು ಎಂದು ಭುಜ
ಹಾರಿಸುತ್ತಾನೆ.
೬. ಕಲಾಕಾರನಾಗಿದ್ದರೆ, ಆ ತರುಣ ಸಿನಿಮಾ ತಾರೆಯನ್ನು ಕುರಿತು
ಪ್ರೇಮ ಗೀತೆಗಳನ್ನು ಬರೆದು ಆಸೆಯನ್ನು ಆರೀತಿ ಪರಿವರ್ತಿಸಿ ಪೂರೈಸಬಹುದು.
ವರ್ಣಚಿತ್ರಕಾರನಾಗಿದ್ದರೆ, ತಾರೆಯ ವರ್ಣಚಿತ್ರವನ್ನು ಬರೆದು ತೃಪ್ತಿಪಡಬಹುದು.
ಶಿಲ್ಪಿಯಾಗಿದ್ದರೆ, ಆಕೆಯ ಪ್ರತಿಮೆಯನ್ನು ರಚಿಸಿ, ಆ ಮೂಲಕ ತನ್ನ ಆಸೆಯನ್ನು
ಪೂರೈಸಿಕೊಳ್ಳಬಹುದು. ಆಸೆಯನ್ನು ವಾಸ್ತವಿಕವಾಗಿ ಪೂರೈಸಲಾಗದಿದ್ದಾಗ, ಅದು
ಕಲೆಯಲ್ಲಿ ಹೊರಹೊಮ್ಮಿ ಸಂತಸವನ್ನು ನೀಡುತ್ತದೆ : ಕಲಾಪ್ರವೃತ್ತಿಯು ಇದ್ದವರಲ್ಲಿ.
ಆಸೆಗಳ ಪೂರೈಕೆಯು ಈ ರೀತಿ ಹಲವಾರು ಚಿತ್ರ ವಿಚಿತ್ರ ಮಾರ್ಗಗಳಲ್ಲಿ
ಅಷ್ಟು ಇಷ್ಟು ಆಗಬಹುದು. ವ್ಯಕ್ತಿಯ ಸಂಸ್ಕೃತಿ, ಹುಟ್ಟುಗುಣ ; ಇವು ಮಾರ್ಗಗಳನ್ನು
ಆಯ್ಕೆ ಮಾಡುವುವು. ಒಬ್ಬರಿಗೆ ಸರಿ ಎನಿಸಿದ ವಿಧಾನವು ಇನ್ನೊಬ್ಬರಿಗೆ
ಬೇಸರವನ್ನುಂಟು ಮಾಡಬಹುದು. ಪದ್ಯವನ್ನು ಬರೆದು ಪ್ರೀತಿಯ ಛಟವನ್ನು
ತೀರಿಸಿ ಕೊಳ್ಳುತ್ತಾನೆ, ಮಂಕ, ಎಂದು ತಮೋಗುಣ ಪ್ರಧಾನವಾದವರು
ನಗಬಹುದು, ಮೂದಲಿಸಬಹುದು ವಯೂರಿಸಂ ಅಂತ ಹೇಡಿಗಳ ಹೆಗ್ಗುರುತು,
ಎಂದು ರಜೋ ಗುಣ ಪ್ರಧಾನವಾದರೂ ಜುಗುಪ್ಪೆ ಪಡಬಹುದು, ಮೂರೂ
ಗುಣಗಳಿಗೆ ತಕ್ಕಂತೆ ಆಸೆಗಳ ಈಡೇರಿಕೆಯು ನಡೆಯುತ್ತದೆ.<noinclude></noinclude>
awhq3bv1zbkqwkkfnxvk7tyn232r509
ಪುಟ:ಮನಮಂಥನ.pdf/೩೮೮
104
62835
314640
131837
2026-05-01T12:41:46Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314640
proofread-page
text/x-wiki
<noinclude><pagequality level="1" user="Shreesha Sharma" /></noinclude>ಮನಮಂಥನ
೭. ಆಸೆಯು ನಿರಾಸೆಯಾದರೆ
'ಈ ಬಾರಿ ಪ್ರಮೋಷನ್ ಖಂಡಿತವಾಗಿ ಸಿಗುತ್ತೆ' ಎಂದು ನರಸಪ್ಪ
ನಂಬಿದ್ದ. ಅಪ್ಪರ್ ಡಿವಿಜನ್ ಕ್ಲಾರ್ಕ್ ಅವ. ಸೂಪರಿಂಟೆಂಡೆಂಟ್ ಆಗಬೇಕಾಗಿತ್ತು;
ಮೂರು ವರ್ಷಗಳ ಹಿಂದೆ. ಆದರೆ ಜಾತ್ಯಾತೀತ ರಾಷ್ಟ್ರದಲ್ಲಿ ನೌಕರಿ ಮಾಡುತ್ತಿದ್ದ
ಕಾರಣ, ಮೂರು ಅವಕಾಶಗಳು ಇತರರಿಗೆ ದಕ್ಕಿತ್ತು. ಈ ಸರ್ತಿ ಅಂಥಹ
ಸ್ಪರ್ಧೆಯಿಲ್ಲ ಎಂದು ನಂಬಿದ್ದ. ಆಗಿನ ಕಾಲದ ಕೇವಲ ಮೆಟ್ರಿಕ್ಯುಲೇಷನ್
ಮಾಡಿದ್ದ ನರಸಪ್ಪನಿಗೆ, ವಿಶ್ರಾಂತಿ ವೇತನವನ್ನು ಪಡೆಯುವ ಹೊತ್ತಿಗೆ
ಸೂಪರಿಂಟೆಂಡೆಂಟ್ ಆಗಬೇಕು ಎಂಬ ಅತಿ ದೊಡ್ಡ ಆಸೆಯಿತ್ತು. ಅಗತ್ಯವಾದ
ಇಲಾಖಾ ಪರೀಕ್ಷೆಗಳನ್ನು ಯಶಸ್ವಿಯಾಗಿ ಪ್ಯಾಸು ಮಾಡಿದ್ದ. ಆದಕಾರಣ ಈ
ಬಾರಿ ಸತ್ಯನಾರಾಯಣನ ಪೂಜೆಗೆ ಅಣಿಯನ್ನೂ ಮಾಡಿಕೊಳ್ಳುತ್ತಿದ್ದ ; ಪ್ರಮೋಷನ್
ಆರ್ಡರ್ ಬಂದ ಮೇಲೆ ಅದ್ದೂರಿಯಿಂದ ಆಚರಿಸಬೇಕೆಂದು.
ಆಸೆಯು ನಿರಾಸೆಯಾಯಿತು. ಸುಳ್ಳು ವಯಸ್ಸನ್ನು ಕೊಟ್ಟು ಸೇರಿಕೊಂಡಿದ್ದ
ಹಳೆಯ ಸೂಪರಿಂಟೆಂಡನಿಗೆ ಇನ್ನೊಂದು ವರ್ಷ ಎಕ್ಸ್ಟೆನ್ನನ್ ದೊರಕಿತು.
ನರಸಪ್ಪ ಸತ್ತ ನಾರಾಯಣನ ಪೂಜೆಗೆ ಸಿದ್ಧವಾಗಬೇಕಾಯಿತು. ಹೀಗೇಕೆ ಆಯಿತು
ಎಂದು ತಿಳಿದುಕೊಳ್ಳಲು, ಅವ, ಜಾತಕವನ್ನು ಹಿಡಿದುಕೊಂಡು ಜ್ಯೋತಿಷ್ಯನ
ಬಳಿಗೆ ಹೋದ. ಜಾತಕವನ್ನು ಪರಿಶೀಲಿಸಿದ ಮೇಲೆ, ಜ್ಯೋತಿಷಿಯು ನುಡಿದ
-ರಾಯರೇ ! 'ಏಳರಾಟದ ಶನಿಕಾಟ ನಿಮಗೆ ಕೈಗೆ ಬಂದ ತುತ್ತು ಬಾಯಿಗೆ
ಸಿಗುವುದಿಲ್ಲ. ಗ್ರಹಗತಿಗಳು ಕ್ರೂರವಾದರೆ, ಮನುಷ್ಯನು ಎಷ್ಟು ಲಾಗ ಹಾಕಿದರೂ
ಪ್ರಯೋಜನವಾಗುವುದಿಲ್ಲ. ನವಗ್ರಹ ಪೂಜೆಯನ್ನು ಮಾಡಿಸಿ.' ಎಂದು.
ಇದನ್ನು ಕೇಳಿದ ಮೇಲೆ ನರಸಪ್ಪನ ಮನಸ್ಸಿಗೆ ಸ್ವಲ್ಪ ಸಮಾಧಾನವಾಯಿತು.
ಆ ಮೊದಲು ತುಂಬಾ ನಿರಾಸೆಯಾಗಿ, ಕುಗ್ಗಿಹೋಗಿದ್ದ. ಮನಸ್ಸು ಬಹಳ
ಬೇಸರಗೊಂಡು, ಯಾವುದರಲ್ಲಿಯೂ ಉತ್ಸಾಹವು ಇರಲಿಲ್ಲ.'ನನ್ನ ಪ್ರಯತ್ನವನ್ನು
ಕಾಯಾ ವಾಚಾ ಮನಸಾ ಮಾಡಿದ್ದಾಯಿತು. ಗ್ರಹಗಳು ಕ್ರೂರವಾದರೆ ಕೇವಲ
ನರ ಮನುಷ್ಯ ಏನನ್ನು ತಾನೆ ಮಾಡಬಲ್ಲ ?' ಎಂದು ಈಗ ಸಮಾಧಾನವನ್ನು
ಮಾಡಿಕೊಂಡಿದ್ದ. ಉತ್ಸಾಹವು ಅಷ್ಟಾಗಿ ಇರದಿದ್ದರೂ ಸಂತೆ ಹೊತ್ತಿಗೆ ಮೂರು
ಮೊಳ ನೇಯುತ್ತಿದ್ದ.<noinclude></noinclude>
2h1yx8i9bxn4m501nxyh52zcwoty347
ಪುಟ:ಮನಮಂಥನ.pdf/೩೮೯
104
62836
314641
131838
2026-05-01T12:41:57Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314641
proofread-page
text/x-wiki
<noinclude><pagequality level="1" user="Shreesha Sharma" /></noinclude>ಆಸೆಯು ನಿರಾಸೆಯಾದರೆ
220
ಆಸೆಯು ನಿರಾಸೆಯಾದಾಗ ಮನಸ್ಸಿನ ತುಂಬಾ ಜುಗುಪ್ಪೆಯು
ತುಂಬಿಕೊಳ್ಳುತ್ತದೆ. ಆಗ ಜ್ಯೋತಿಷ್ಯನ ನುಡಿಯು ಸ್ವಲ್ಪ ಮಟ್ಟಿಗಾದರೂ
ಸಮಾಧಾನವನ್ನು ನೀಡುತ್ತದೆ. ಏಕೆ? 'ನಾನು ನನ್ನ ಪ್ರಯತ್ನಗಳು' ಎಂದು
ತುಸು ಹೆಮ್ಮೆ ಪಡುತ್ತಿದ್ದವನ Ego ಮೆರೆಯುತ್ತಿತ್ತು. 'ಗ್ರಹಗಳ ಕಾಟದ ಮುಂದೆ
ನೀನು ಯಾವ ಲೆಕ್ಕಕ್ಕೆ' ಎಂಬ ಅರಿವನ್ನು ಜ್ಯೋತಿಷ್ಯನ ನುಡಿಯು ಮೂಡಿಸಿತ್ತು.
ಆಗ ನಾನು, ನನ್ನ ಪ್ರಯತ್ನ ಎಂದು ಮೆರೆದಿದ್ದ Ego ಕರಗತೊಡಗಿತ್ತು, ಕೊರಗಿನಿಂದ;
ನಿಸ್ಸಹಾಯಕತೆಯಿಂದ, Ego ಅಳಿಯಲಾರಂಭಿಸಿದರೆ, ಲೌಕಿಕವಾದ ಆಸೆಗಳು,
Id ಇನ ಕಾಮನೆಗಳು, ಎಲ್ಲವೂ ಯಾವುದನ್ನು ಜಗ್ಗಾಡಿಸಬೇಕು? Ego
ದೃಢವಾಗಿದ್ದಾಗ Id ಜಗ್ಗಾಡಿಸುತ್ತದೆ. Ego ಸಡಿಲಗೊಂಡಾಗ Id ಕೂಡ
ತೆಪ್ಪಗಾಗುತ್ತದೆ, ತಾತ್ಕಾಲಿಕವಾಗಿಯಾದರೂ
ಆಸೆಯು ನಿರಾಸೆಯಾದಾಗ, ಮನಸ್ಸಿನಲ್ಲಿ ಮುತ್ತಿಕೊಳ್ಳುವ ಬೇಸರವು
ಖಿನ್ನತೆಯನ್ನು ಉಂಟು ಮಾಡುತ್ತದೆ. ದುಃಖವನ್ನುಂಟುಮಾಡುತ್ತದೆ. ನಮ್ಮ
ನಾಡಿನ ಸಂಸ್ಕೃತಿಯಲ್ಲಿ ಪುರಾತನ ಕಾಲದಿಂದಲೂ ಬೇರೂರಿ ಬಂದಿರುವ
ಜಾತಕಗಳಲ್ಲಿ ನಂಬಿಕೆ ಗ್ರಹಗತಿಗಳಲ್ಲಿ ವಿಶ್ವಾಸ ; ಜನ್ಮಜನ್ಮಾಂತರದ ಕರ್ಮದ
ಕಲ್ಪನೆ, ಇವೆಲ್ಲವೂ ನಿರಾಸೆಯಿಂದಾಗುವ ಖಿನ್ನತೆಯನ್ನು ಸ್ವಲ್ಪಮಟ್ಟಿಗೆ ಶಮನ
ಮಾಡುತ್ತವೆ. ಆದ ಕಾರಣ ವೈಯಕ್ತಿಕವಾಗಿ ; ಲೌಕಿಕ ಬಾಳಿನಲ್ಲಿ ಉಪಯುಕ್ತವಾಗಿವೆ.
ಮಾನಸಿಕ ತಳಮಳವನ್ನು ಸಾಕಷ್ಟು ಮಟ್ಟಿಗೆ ಕಡಿಮೆ ಮಾಡುತ್ತದೆ.
ಭವಿಷ್ಯ ನುಡಿಯುವವರಿಂದ, ಈ ರೀತಿಯಲ್ಲಿ ಒಳ್ಳೆಯ ಫಲಿತಾಂಶವು
ದೊರೆತರೆ ; ಮತ್ತೆ ಕೆಲವು ವೇಳೆ ಕೆಟ್ಟ ಪರಿಣಾಮವೂ ಆಗುವುದುಂಟು. 'ಇನ್ನು
ಮೂರು ವರ್ಷಗಳ ನಂತರ ಗಂಡಾಂತರವಿದೆ. ಆದಕಾರಣ ಶಾಂತಿ ಮಾಡಿಸಿ'
ಎಂದು ಭವಿಷ್ಯವನ್ನು ಹೇಳಿದರು ಅನ್ನಿ. ಇಂತಹ ಭವಿಷ್ಯದ ನುಡಿಗಳು ಹಲವಾರು
ಅರ್ಥಗಳನ್ನು ನೀಡಬಲ್ಲವು. ಆದರೆ ಕೇಳಿದವನು ವಿಪರೀತಾರ್ಥವನ್ನು
ಮಾಡಿಕೊಳ್ಳುತ್ತಾನೆ. ಇಂತಹ ಪ್ರೇರಕಗಳಿಂದ ಕೆಲವರಿಗೆ ಆತಂಕವು ಅತ್ಯಧಿಕವಾಗಿ,
ಮಾನಸಿಕ ಸ್ವಾಸ್ಥ್ಯವು ಕೆಡುತ್ತದೆ. ಈ ಕಾರಣಗಳಿಂದಾಗಿ, ಆತಂಕಪಡುತ್ತಿರುವ
ರೋಗಿಗಳನ್ನು ವೈದ್ಯರು ಪರೀಕ್ಷಿಸುವ ಮುನ್ನ ಯಾರಿಗಾದರೂ ಜಾತಕವನ್ನು
ತೋರಿಸಿದ್ದೀರಾ? ಅಂಗೈ ತೋರಿಸಿ ಭವಿಷ್ಯವನ್ನು ಕೇಳಿದ್ದೀರಾ' ; ಎಂದು ಕೇಳುತ್ತಾರೆ.
ರೋಗಿಯನ್ನು ಪರಿಹಾಸ್ಯ ಮಡುವುದಕ್ಕೆಂದು ಇಂತಹ ಪ್ರಶ್ನೆಗಳನ್ನು ವೈದ್ಯರುಗಳು
ಕೇಳುವುದಿಲ್ಲ. ಯಥಾರ್ಥವನ್ನು ತಿಳಿದುಕೊಳ್ಳುವುದಕ್ಕಾಗಿ ಕೇಳುತ್ತಾರೆ.
ನಿರಾಸೆಯು ಅತ್ಯಧಿಕವಾದಾಗ, ಮುಂದೆಂದೂ ಈ ಪರಿಸ್ಥಿತಿಯು<noinclude></noinclude>
rldb4tr39satp4dcddlfhahmif1iq30
ಪುಟ:ಮನಮಂಥನ.pdf/೩೯೦
104
62837
314642
131839
2026-05-01T12:42:08Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314642
proofread-page
text/x-wiki
<noinclude><pagequality level="1" user="Shreesha Sharma" /></noinclude>229
ಮನಮಂಥನ
ಸರಿಹೋಗುವುದಿಲ್ಲ ಎಂದು ಖಂಡಿತವಾದರೆ ತೀವ್ರವಾದ ಶೋಕ, ಅಥವಾ
ಕೊರೆವ ಕೊರಗು ಉಂಟಾಗಬಹುದು. ಮಗನೊಬ್ಬನ ಹೊರತು, ಇತರ ಯಾವ
ಆಸರೆಯೂ ಇಲ್ಲದ ವಿಧವೆಗೆ, ಮಗ ಅಪಘಾತಕ್ಕೀಡಾಗಿ ಅಕಸ್ಮಾತ್ ಸತ್ತರೆ,
ಕೊರಗು ಕೊರೆಯುತ್ತದೆ. ಬದುಕುವ ಆಸೆಯು ನಿರ್ಮೂಲವಾಗುತ್ತದೆ.
ಯಾವುದರಲ್ಲೂ ಉತ್ಸಾಹವಿರುವುದಿಲ್ಲ.
'Grief Syndrome' ಅಥವಾ ವಿಪರೀತ ಕೊರಗಿನ ವಿಚಿತ್ರ ಹಾವಳಿ,
ಎಂಬ ವಿಷಯವನ್ನು ಪ್ರತ್ಯೇಕವಾಗಿ ಮನೋವಿಜ್ಞಾನಿಗಳು ಅಭ್ಯಾಸಮಾಡುತ್ತಾರೆ.
ಅಷ್ಟು ಪ್ರಾಮುಖ್ಯವಾದ ವಿಷಯವಿದು. ಕೊರಗು ಹತ್ತಿದಾಗ ಬಿಕ್ಕಿ ಬಿಕ್ಕಿ ಅತ್ತರೆ
ಮನಸ್ಸು ಸ್ವಲ್ಪ ಹಗೂರಾಗುತ್ತದೆ. ಉಕ್ಕಿ ಬಂದ ಅಳುವನ್ನು ಸೊಕ್ಕಿದ Ego
ಅದುಮಿ ತಡೆದಿಟ್ಟರೆ, ಮುಂದೆ ಈ ಕಾರಣದಿಂದ ಮಾನಸಿಕ ಸ್ವಾಸ್ಥ್ಯವು ಕೆಟ್ಟು,
ನಡವಳಿಕೆಯು ವಿಪರೀತವಾಗಬಹುದು. ಮನೆಯಲ್ಲಿ ಯಾರಾದರೂ ಸತ್ತರೆ,
ಆಳುವನ್ನೇ ಕಸಬು ಮಾಡಿಕೊಂಡಿರುವವರನ್ನು ದುಡ್ಡು ಕೊಟ್ಟು ಕರೆಸಿ, ಮನೆಯಲ್ಲಿ
ಗೊಳೋ ಎಂದು ಅಳಿಸುತ್ತಾರೆ, ಕೆಲವು ಪಂಗಡದವರು. ವೈಜ್ಞಾನಿಕವಾಗಿ ಈ
ಪದ್ಧತಿಯು ಒಳ್ಳೆಯದು. ಹತ್ತೂ ಜನರು ಕುಟ್ಟಿಕೊಂಡು ಸುತ್ತಲೂ ಅತ್ತರೆ,
ಸತ್ತವನೇನೂ ಹಿಂತಿರುಗಿ ಬರುವುದಿಲ್ಲ. ಆದರೆ ಹತ್ತೂ ಜನರ ಜತೆಗೆ ಮನೆಯವರು
ಕೂಡ ಸುಲಭವಾಗಿ ಅಳುವಂತಾಗುತ್ತದೆ. ಆಗ ಉಳಿದವರು ಸ್ವಲ್ಪ ಮಟ್ಟಿಗೆ
ಕೊರಗನ್ನು ಕಡಿಮೆ ಮಾಡಿಕೊಳ್ಳಬಹುದು.
ನಿರಾಸೆಯ ಕೊರಗು ಅತ್ಯುಲ್ಬಣವಾದಾಗ, Ego ಕರಗಿ, ವ್ಯಕ್ತಿಯು
ಸಾಯಬಹುದು. ಪುತ್ರಶೋಕದಿಂದ ದಶರಥನು ಸತ್ತಂತೆ. ಬಾಳು ಬೇಸರವಾದಾಗ,
ಸಾವು ಹಿಂಬಾಲಿಸಬಹುದು. ಅಥವಾ ಸೇಡಿನ ಮನೋಭಾವವು Ego ವನ್ನು
ಮುತ್ತಿಕ್ಕಿ, ಕೊರಗುವವನನ್ನು ಹುರಿದುಂಬಿಸಿ ನಡೆಸಲೂಬಹುದು. ಇಂದ್ರಜಿತುವು
ಸತ್ತ ಸುದ್ದಿಯನ್ನು ಕೇಳಿದ ರಾವಣನು ವೀರಾವೇಶದಿಂದ ಹೋರಾಡಿದಂತೆ.
ನಿರಾಶೆಯ ಕೊರಗು ಅತ್ಯುಗ್ರವಾಗಬೇಕಾದರೆ, ಸಾವು ಆಗಬೇಕಾಗಿಲ್ಲ,
ವ್ಯಕ್ತಿಯ ಮನಸ್ಸು ಇನ್ನೂ ಬಾಲ್ಯಾವಸ್ಥೆಯಲ್ಲಿದ್ದರೆ, ಕಿರು ನೆಪವು ಕೂಡ ಅತ್ಯುಗ್ರ
ಕೊರಗನ್ನುಂಟುಮಾಡಬಹುದು. ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಬ್ಯಾಂಕು ಗಳಿಸಿ
ಕೆಲಸಕ್ಕೆ ಸೇರಿದ ಯುವಕ, ಮದುವೆಯ ವಿಚಾರದಲ್ಲಿ ತಂದೆಯು ಏನೋ
ಅಂದರು ಎಂಬ ಕಾರಣದಿಂದ, ಕೆರೆಗೆ ಹೋಗಿ ಬಿದ್ದು ಆತ್ಮಹತ್ಯೆಯನ್ನು
ಮಾಡಿಕೊಂಡ ಅಂದರೆ ಕೊರಗಿನ ಪರಿಣಾಮವು, ವ್ಯಕ್ತಿಯ ಮಾನಸಿಕ
ಪ್ರೌಢತೆಯನ್ನು ಅವಲಂಬಿಸಿರುತ್ತದೆ.<noinclude></noinclude>
njgvnqms1ofmi02k190ndld2w5g7p31
ಪುಟ:ಮನಮಂಥನ.pdf/೩೯೧
104
62838
314643
131840
2026-05-01T12:42:18Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314643
proofread-page
text/x-wiki
<noinclude><pagequality level="1" user="Shreesha Sharma" /></noinclude>ಆಸೆಯು ನಿರಾಸೆಯಾದರೆ
೩೭೩
ಕೊರಗನ್ನು ಅದುಮಿಟ್ಟು, ಸಮಾಜದಲ್ಲಿ ಎಂದಿನಂತೆ ನಡೆದುಕೊಳ್ಳುವವರು
ಇದ್ದಾರೆ. ಇಂತಹವರಲ್ಲಿ ಕೆಲವರು ಮುಂದೆ ಮಾನಸಿಕ ಸ್ವಾಸ್ಥ್ಯವನ್ನು ಕಳೆದು
ಕೊಂಡು, ನಡವಳಿಕೆಯಲ್ಲಿ ವೈಪರೀತ್ಯವನ್ನು ತೋರಿಸುತ್ತಾರೆ. ಇತರರನ್ನು
ವಿನಾಕಾರಣ ಕೊರಗಿಸಿ, ಆ ಮೂಲಕ ಸ್ವಲ್ಪ ಸಮಾಧಾನವನ್ನು ಪಡೆಯುತ್ತಾರೆ.
ಕೊರಗು ಅತ್ಯುಗ್ರವಾದಾಗ, ಸತ್ತ ಮಗುವನ್ನು ಬದುಕಿಸಿಕೊಡು ; 'ನೀನು
ಭಗವಂತನಂತೆ, ಬುದ್ಧನಂತೆ' ಎಂದು ಕೇಳಿದ ಕಿಸಾಗೌತಮಿಯ ತರಹ ;
ಮನಸ್ಸಿನ ಸತ್-ಚೈತನ್ಯಾಂಶವು ಅರಳಿ, Ego ವುಕರಗಿ; ನೆಮ್ಮದಿಯು
ದೊರಕಬಹುದು. ಬಹುಕಾಲ ತಪಸ್ಸು ಮಾಡಿ ಋಷಿಗಳು ಯಾವ ನೆಮ್ಮದಿಯನ್ನು
ಅನುಭವಿಸುತ್ತಾರೋ, ಅಂತಹ ಅವಿನಾಶಿಯಾದ ನೆಮ್ಮದಿಯು ಅತ್ಯುಗ್ರವಾದ
ಕೊರಗಿನಿಂದ, ವಿರಳವಾಗಿಯಾದರೂ ಯೋಗ್ಯತೆಯಿದ್ದ ಕೆಲವರಲ್ಲಿ
ಉಂಟಾಗಬಹುದು.
ಅತಿ ತೀವ್ರವಾದ ಕೊರಗಿಗೆ, ಮಿತಿ ಇರುವುದಿಲ್ಲ. ಎಲ್ಲೆಗಳಿರುವುದಿಲ್ಲ.
ಬ್ರಹ್ಮಾಂಡದ ಮೂಲ ವಸ್ತುವನ್ನೂ ಮಿತಿ ಇಲ್ಲದುದು, ಎಲ್ಲೆ ಇಲ್ಲದುದು, ಎಂದು
ತಿಳಿದ ಅನುಭಾವಿಗಳು ವರ್ಣಿಸುತ್ತಾರೆ. ಸಮಾನ ಗುಣಗಳಿರುವುದರಿಂದ,
ತೀವ್ರವಾದ ಕೊರಗು, ಮಾತು ಮತ್ತು ಮನಸ್ಸಿಗೆ ಸಿಗದ, ನೆಮ್ಮದಿಯನ್ನು
ನೀಡಬಹುದು. ಎಂದು ನಿಸ್ಸಂಶಯವಾಗಿ ನಂಬಬಹುದು.
ಅತ್ಯಂತ ನಿರಾಸೆಯಾಗಿ, ಕೊರಗು ಅತಿಯಾದಾಗ, Egoವು
ಅಳಿಯತೊಡಗುತ್ತದೆ. ಅಂದಮೇಲೆ Id ಇನ ಕಾಮನೆಗಳು ತಾವಾಗಿಯೇ
ಅಳಿಸಿ ಹೋಗುತ್ತವೆ. ಪಶುಗಳಲ್ಲಿ Id ಇನ ಪ್ರಾಬಲ್ಯವು ಅತ್ಯಧಿಕ. ತಾನು
ಎನ್ನುವ Ego ಇರುತ್ತದೆ. ತನ್ನದು, ತನ್ನ ಸಂಸಾರ ಎಂಬ ಕಲ್ಪನೆಗಳು
ಕಾಮೋದ್ರೇಕವಾದಾಗ, ತಾತ್ಕಾಲಿಕವಾಗಿರುತ್ತದೆ. Super-Ego ಅಂಶವು ಹಿಂಡು
ಜೀವನವನ್ನು ನಡೆಸುವ ಕಾಡು ಪ್ರಾಣಿಗಳಲ್ಲಿರುತ್ತದೆ. ಪ್ರಾಣಿಗಳಲ್ಲಿ ಅಳುವು
ಅಥವಾ ನಗುವು ಕಾಣಬರುವುದಿಲ್ಲ. ಮುವೂ ಇರುವುದಿಲ್ಲ. ಏಕೆಂದರೆ, ಮುಪ್ಪು
ಮೂಡುವ ಮುನ್ನ ಬಲವು ಕುಗ್ಗಿದಾಗ, ಹಿಂಡಿನ ಹೋರಿಗಳು ಅವುಗಳೊಂದಿಗೆ
ಹೋರಾಡಿ, ಮುಗಿಸಿ ಬಿಡುತ್ತದೆ. ಅತ್ಯುಗ್ರ ಕೊರಗು ಎನ್ನುವುದು ಪ್ರಾಣಿಗಳಲ್ಲಿ
ಉಂಟಾಗುವುದಿಲ್ಲ. ಮನಸ್ಸು ಎಂಬುದು ಮನುಷ್ಯರಲ್ಲಿ ಹೊರವಾಗಿ
ಬೆಳೆದಿರುವುದರಿಂದ Id ಶಕ್ತಿಯ ವಿರುದ್ಧ, Super-Ego ಬೆಳೆದು ಬಂದಿದೆ.
Ego ಕಲ್ಪನೆಯು, ತಾನು, ತನ್ನ ಸಂಸಾರ, ತನ್ನ ಊರು, ತನ್ನ ದೇಶ ಇತ್ಯಾದಿ
ಅತಿ ವಿಶಾಲವಾಗುತ್ತಿದೆ. ಹೀಗಾಗಿರುವುದರಿಂದ, Id ಇನ ಪ್ರಭಾವವು<noinclude></noinclude>
c5h3gb52hh98mqfvtwclqnaif8gm34n
ಪುಟ:ಮನಮಂಥನ.pdf/೩೯೨
104
62839
314644
131841
2026-05-01T12:42:28Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314644
proofread-page
text/x-wiki
<noinclude><pagequality level="1" user="Shreesha Sharma" /></noinclude>೩೭೪
ಮನಮಂಥನ
ಪ್ರಬಲವಾಗಿದ್ದರೂ, Ego ಕೊರಗಿನಿಂದ ಕರಗಿದರೆ, ಆಗ ನಿರ್ಬಲವಾಗುತ್ತದೆ.
ಕಾಡು ಪ್ರಾಣಿಗಳಿಗೂ ಮನುಷ್ಯನಿಗೂ ಇರುವ ವ್ಯತ್ಯಾಸಗಳಲ್ಲಿ ಇದೊಂದು
ಮುಖ್ಯವಾದುದು.
ಆಸೆಯು ನಿರಾಸೆಯಾದರೆ, ಮನಸ್ಸಿನ ಮೇಲೆ ಮತ್ತೊಂದು ರೀತಿಯ
ಪರಿಣಾಮವಾಗಬಹುದು. ವಕ್ರಗತಿಯಲ್ಲಿ ಮನಸ್ಸು ನಡೆಯತೊಡಗಿ, ಸಮಾಜ
ವಿಚ್ಛಿದ್ರಕ ಅಪರಾಧಗಳನ್ನು ಮಾಡಿಸುತ್ತದೆ.
ಚುನಾವಣೆಯಲ್ಲಿ ಶ್ರೀಮಂತನೊಬ್ಬನು ಅಭ್ಯರ್ಥಿಯಾಗಿ ನಿಲ್ಲುತ್ತಾನೆ. ಅಪಾರ
ಹಣವನ್ನು ಖರ್ಚುಮಾಡುತ್ತಾನೆ. ಖಂಡಿತವಾಗಿಯೂ ಅಸೆಂಬ್ಲಿ ಮೆಂಬರಾಗುತ್ತೇನೆ
ಎನ್ನುವ ಹಿರಿಯಾಸೆಯು ಮೂಡಿರುತ್ತದೆ. ಹಲವಾರು ಕಾರಣಗಳಿಂದ ಅವ
ಠೇವಣಿ ಹಣವನ್ನು ಕಳೆದುಕೊಳ್ಳುತ್ತಾನೆ. ನಿರಾಸೆಯು ಇಂತಹವನಲ್ಲಿ
ತೀವ್ರವಾಗಿರುತ್ತದೆ. ಕಾನೂನುಗಳ ಪ್ರಕಾರ ಏನನ್ನೂ ಮಾಡಬರುವಂತಿಲ್ಲ. ಆಗ
ಅವನ ಮನಸ್ಸು ವಕ್ರಗತಿಯಲ್ಲಿ ನಡೆಯುತ್ತದೆ. ಜಯ ಗಳಿಸಿದ ಅಭ್ಯರ್ಥಿಯ
ವಿರುದ್ಧ ಅಪಪ್ರಚಾರವನ್ನು ಮಾಡತೊಡಗುತ್ತಾನೆ. ತಲೆಗೆ ಮುಸುಕು ಹಾಕಿಕೊಂಡು
ಇಂತಹ ಗಲ್ಲಿಯ ಅಂತಹ ಮನೆಗೆ ರಾತ್ರಿ ಹೋಗುತ್ತಾನೆ, ಎಂದು ಸುದ್ದಿಯನ್ನು
ಹೊರಡಿಸುತ್ತಾನೆ. ತನ್ನ ಕಾರಿನಲ್ಲಿ ಧೈರ್ಯವಾಗಿ ಹೋಗುವುದಿಲ್ಲ. ಆಟೋರಿಕ್ಷಾದಲ್ಲಿ
ತಲೆ ಮರೆಸಿಕೊಂಡು ಹೋಗುತ್ತಾನೆ. ಎಂದು ಮೊದಲ ಸುದ್ದಿಗೆ ಒಗ್ಗರಣೆಯನ್ನು
ಹಾಕುತ್ತಾನೆ. ದಿನ ಪತ್ರಿಕೆಗಳಲ್ಲಿ ಅನಾಮಧೇಯವಾದ ಪತ್ರಗಳನ್ನು ಇತರರ
ಮೂಲಕ ಪ್ರಕಟಿಸುತ್ತಾನೆ. Character-Assasination ಎಂಬುದು ನಿರಾಸೆಯು
ನಡಸುವ ವಕ್ರವಾದ ಕಾರ್ಯಕ್ರಮ.
ನಿರಾಸೆಯ ಕೊರಗು ಸೋತ ಅಭ್ಯರ್ಥಿಯ ಮನಸ್ಸಿಗೆ ಸ್ವಲ್ಪ
ಸಮಾಧಾನವನ್ನು ನೀಡುತ್ತದೆ.
ಈ ರೀತಿಯ ವಕ್ರಮಾರ್ಗದಲ್ಲಿ ಮನಸ್ಸು ನಡೆಯುವಾಗ, ಅದರ ಮೂರು
ಪ್ರಮುಖ ಅಂಶಗಳು ಹೇಗೆ ಕಾರ್ಯಗತವಾಗುತ್ತವೆ ?
Id ಇನ ಪ್ರಭಾವವು ಪ್ರಬಲವಾಗಿರುತ್ತದೆ. ಆಹಾರದ ಸೆಳೆತಕ್ಕಿಂತಲೂ,
ಕಾಮದ ಬರಸೆಳೆತಕ್ಕಿಂತಲೂ, ಸಮಾಜದಲ್ಲಿ ಗಣ್ಯನೆನಸಿಕೊಳ್ಳಬೇಕು, ಮನ್ನಣೆಯನ್ನು
ಗಳಿಸಬೇಕು ಎನ್ನುವ ಆತುರವು ಹೊರವಾಗಿರುತ್ತದೆ, ಹಿರಿದಾಗಿರುತ್ತದೆ.
ಕಾಡುಮೃಗಗಳಲ್ಲಿ Id ಇನ ಪ್ರಭಾವವು ವಿರೋಧಿಗಳನ್ನು ತಿವಿದು ಬಡಿದು
ಹೇಳ ಹೆಸರಿಲ್ಲದಂತೆ ಮಾಡಿಸುತ್ತದೆ. ಆದರೆ ನಾಡ ಮಾನವನಲ್ಲಿ, ತಿವಿಯುವುದು,
ಬಡಿಯುವುದು, ಹೆಸರನ್ನು ಅಪಮಾನಗೊಳಿಸುವುದು ; ಇವನ್ನೆಲ್ಲಾ ಮನಸ್ಸಿನ<noinclude></noinclude>
97ea5xjkmkp697r4ylxqaotnu9fdi7v
ಪುಟ:ಮನಮಂಥನ.pdf/೩೯೩
104
62840
314645
131842
2026-05-01T12:42:38Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314645
proofread-page
text/x-wiki
<noinclude><pagequality level="1" user="Shreesha Sharma" /></noinclude>ಆಸೆಯು ನಿರಾಸಯಾದರೆ
22%
ಮೂಲಕ ಮಾಡಿಸುತ್ತದೆ. ವಿರೋಧಿಗಳನ್ನು ಮಾನಸಿಕ ರೀತಿಯಲ್ಲಿ ; ಕಾಡುವುದು;
ಅವಮಾನಿಸುವುದು, ಇವೆಲ್ಲವೂ Character-Assasination ಇನ ಹಲವಾರು
ಅಸ್ತ್ರಗಳು, ಆಯುಧಗಳು,
Ego ವನಕ ದೃಢವಾಗಿರುತ್ತದೆ. ಭದ್ರವಾದ ಕೋಟೆಯಾಗಿರುತ್ತದೆ.
ಈ ಕೋಟೆಯನ್ನು ಜಗ್ಗಿ ಆಡಿಸುವ ಪರಮಾಧಿಕಾರವು Id ಇಗೆ ಮೀಸಲಾಗಿರುತ್ತದೆ.
Id ಇನಿಂದಲೇ ಸುಖವನ್ನು ಮತ್ತು ಮನ್ನಣೆಯನ್ನು ಸಮಾಜದಲ್ಲಿ ಗಳಿಸಬಹುದು
ಎಂಬ ದೃಢ ನಂಬಿಕೆಯು ಇಂತಹವರ Egoಕ್ಕೆ ಇರುತ್ತದೆ. Ego ಕೋಟೆಗೆ Id
ಕಂದುಕವೇ ಸಾಕ್ಷಿ ; ಮತ್ತು ರಕ್ಷಣೆ.
Id ಮತ್ತು Ego ; ತಮೋಗುಣ, ಮತ್ತು ರಜೋಗುಣ ; ಇವೆರಡೂ
ಒಂದಕ್ಕೊಂದು ನೆಂಟಾಗಿ ಗಂಟು ಹಾಕಿಕೊಂಡಾಗ, ಲೌಕಿಕದಲ್ಲಿ ಸುಖವನ್ನು
ಅನುಭವಿಸಬಹುದು. ಸುಖವನ್ನು 'ತಾನು' ಅನುಭವಿಸಲಾಗದಿದ್ದರೆ, ಇತರರಿಗೆ
ಕಷ್ಟವನ್ನು ಕೊಟ್ಟು, ಅವರನ್ನು ವಿನಾಕಾರಣ ಕೊರಗಿಸಿ ಆ ಮೂಲಕ ತುಸು
ಸಮಾಧಾನವನ್ನು ಪಡೆಯಬಹುದು.
Super-Ego ಅಥವಾ ಸತ್-ಚೈತನ್ಯಾಂಶವು ಇಂತಹವರಲ್ಲಿ ದೃಢವಾಗಿ
ಬೆಳೆದಿರುವುದಿಲ್ಲ. Ego ಕಲ್ಪನೆಯು ಕಲ್ಲಿನ ಸುದೃಢ ಕೋಟೆಯಂತೆ Super-
Ego ವನ್ನು ಮುತ್ತಿ ಮರೆಮಾಚಿ ಬಿಡುತ್ತದೆ. ಆದುದರಿಂದಲೇ ನಿರಾಸೆಯು
ತೀವ್ರವಾದಾಗ, ಮನಸ್ಸು ವಕ್ರಗತಿಯಲ್ಲಿ ನಡೆದು, ಸಮಾಜ ವಿರೋಧಕ
ಅಪರಾಧಗಳನ್ನು ಮಾಡಿಸುತ್ತದೆ. ಹಾಗೆ ವರ್ತಿಸಿದಾಗ ಅವರುಗಳ Ego ವಿಗೆ
ಸ್ವಲ್ಪ ಸಮಾಧಾನವುಂಟಾಗುತ್ತದೆ. ಈ ವರ್ತನೆಯನ್ನು ಅಭ್ಯಾಸ
ಮಾಡಿಕೊಂಡುಬಿಟ್ಟರೆ, ಅನಂತರ ಯಾವ ಶಿಕ್ಷಯೂ ಅವರನ್ನು ಸಭ್ಯವರ್ತನೆಯತ್ತ
ತಿರುಗಿಸಲಾರದು. Habitual Offenders ಆಗಿ ಬಿಡುತ್ತಾರೆ. ಎಂತಹ ಕಠಿಣ
ಶಿಕ್ಷೆಯೂ ಇವರಲ್ಲಿ 'ಶಿಕ್ಷಣ' ವಾಗುವುದಿಲ್ಲ. ಮಾನಸಿಕ ದೃಷ್ಟಿಯಿಂದ ಇವರು
ಮನೋರೋಗಿಗಳು. ಶಿಕ್ಷೆಯನ್ನು ತಪ್ಪಿಸಿ ಸೂಕ್ತ ರೀತಿಯ ಶಿಕ್ಷಣವನ್ನು
ಕೊಡುವುದರಿಂದ ಇವರುಗಳ ಸ್ವಭಾವವನ್ನು ಸಾಕಷ್ಟು ಮಟ್ಟಿಗೆ ಪರಿವರ್ತಿಸಬಹುದು.<noinclude></noinclude>
2bpok5lr1jwkk0rgjjh6w6utf9d83uw
ಪುಟ:ಮನಮಂಥನ.pdf/೩೯೪
104
62841
314646
131843
2026-05-01T12:42:51Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314646
proofread-page
text/x-wiki
<noinclude><pagequality level="1" user="Shreesha Sharma" /></noinclude>ಮನ ಮಂಥನ
೮. ಮನಸ್ಸಿನ ಮಥನ
ಯಲ್ಲಪ್ಪನದು ಸ್ವಲ್ಪ ವಿಚಿತ್ರ ಸ್ವಭಾವ. ಹೇಳಿಕೊಳ್ಳುವಂತಹ ಜಾಣನೇನೂ
ಅಲ್ಲ. ಆದರೆ ಸಣ್ಣ ಸಣ್ಣ ವಿಷಯಕ್ಕೂ ಅತಿಯಾಗಿ ಯೋಚಿಸಿ, ಅಳೆದು, ಸುರಿದು,
ಕಡೆಗೆ ತೀರ್ಮಾನಕ್ಕೆ ಬರುತ್ತಾನೆ. ರಾತ್ರಿ ಮಲಗುವ ಮುಂಚೆ ಚಾಪೆಯನ್ನು
ಹಾಸುತ್ತಾನೆ. ಅದರಮೇಲೆ ವಾರಣವಾಗಿ ಜಮಖಾನವನ್ನು ಹಾಸುತ್ತಾನೆ. ಸ್ವಲ್ಪವೂ
ಸುಕ್ಕುಬರದಂತೆ ಅದರ ಮೇಲೆ ಕುಕ್ಕುರುಗಾಲಿನಲ್ಲಿ ಕುಳಿತು ಕೈಯಾಡಿಸುತ್ತಾನೆ.
ನಂತರ ಹಾಸಿಗೆಯನ್ನು ಹರಡುತ್ತಾನೆ. ಅದರ ಮೇಲೆ ಮಲಗುತ್ತಾನೆ. ಆಗ
ಇಂತಹ ಸ್ಥಳದಲ್ಲಿ ಮೊದಲ ದಿಂಬನ್ನು ಇಡಬೇಕು ಎಂದು ನಿರ್ಧರಿಸುತ್ತಾನೆ.
ಎದ್ದು ದಿಂಬನ್ನಿಟ್ಟು, ಮಗ್ಗಲು ಹಾಸಿಗೆಯನ್ನು ಸುಕ್ಕುಗಳು ಬರದಂತೆ ಹಾಸುತ್ತಾನೆ.
ಹಾಸಿಗೆಯ ಕೆಳಕ್ಕೆ ಮಗ್ಗಲು ಹಾಸಿಗೆಯ ಪಕ್ಕಗಳನ್ನು ವೈನವಾಗಿ ತುರುಕುತ್ತಾನೆ.
ನಂತರ ಎರಡನೆಯ ದಿಂಬನ್ನು ಮೊದಲ ದಿಂಬಿನ ಮೇಲೆ ಇಡುತ್ತಾನೆ. ಶಾಲನ್ನು
ಅಣಿಯಾಗಿ ಮಡಿಸಿ ಕಾಲ ದಿಸೆಯಲ್ಲಿ ಅಲಂಕಾರವಾಗಿಡುತ್ತಾನೆ. ತುಸು
ದೂರದಿಂದ ಎಲ್ಲವನ್ನೂ ಅರೆಕ್ಷಣ ನೋಡುತ್ತಾನೆ. ನಂತರ ಸಂತಸದಿಂದ
ಹಾಸಿಗೆಯ ಮೇಲೆ ಹಗೂರಾಗಿ ಮಲಗುತ್ತಾನೆ.
ಕಾಲೇಜಿನಲ್ಲಿ ಓದುತ್ತಿದ್ದಾಗ ಯಲ್ಲಪ್ಪ ನನ್ನ ರೂಂ ಮೇಟ್. ಇಷ್ಟೆಲ್ಲಾ
ಅಣಿಯನ್ನು ಅವ ಮಾಡುವುದನ್ನು ನೋಡಿ ಅಯ್ಯೋ ನತದೃಷ್ಟ ! ಬಿದ್ದುಗೊಳ್ಳುಕ್ಕೆ
ಇಷ್ಟೆಲ್ಲಾ ಯೋಚಿಸಬೇಕೇ? ಎಂದು ಅಂದುಕೊಳ್ಳುತ್ತಿದ್ದೆ. ಸುರುಳಿ ಸುತ್ತಿಟ್ಟಿದ್ದ
ಹಾಸಿಗೆಯನ್ನು ಕತ್ತೆ ಒದ್ದ ಹಾಗೆ ಒದೆಯುವುದರಿಂದ, ಹಾಸಿಗೆಯು ಬಿಡಿಸಿಕೊಂಡು
ಹರಡುತ್ತದೆ. ತತ್ಕ್ಷಣ ಅದರ ಮೇಲೆ ನಾನು ಬಿದ್ದುಕೊಳ್ಳುತ್ತಿದ್ದೆ. ಅಗತ್ಯ ತೋರಿದ
ಹಾಗೆ ದಿಂಬು ಶಾಲುಗಳನ್ನು ನಂತರ ಅಳವಡಿಸಿಕೊಳ್ಳುತ್ತಿದ್ದೆ.
ಇಬ್ಬರೂ ಮಲಗಬೇಕು, ನಿದ್ರೆಮಾಡಬೇಕು. ಆದರೆ ಅವ ಏನೆಲ್ಲಾ ಅಣಿ
ಮಾಡಿಕೊಳ್ಳುತ್ತಿದ್ದ. ಆದರೆ ಬೆಳಗ್ಗೆ ಎದ್ದಾಗ ಇಬ್ಬರ ಹಾಸಿಗೆಯೂ ಒಂದೇ ರೀತಿ
ಮುದುಡಿಕೊಂಡಿರುತ್ತಿತ್ತು. ಯಾಕೆ ಹಾಗೆ ಯಲ್ಲಪ್ಪ ತುಂಬಾ ಯೋಚಿಸಿ ಅಣಿಯಾಗಿ
ಹಾಸಿಗೆಯನ್ನು ಹರಡಿಕೊಳ್ಳುತ್ತಾನೆ ಎಂದು ನಾನೂ ಆಲೋಚಿಸುತ್ತಿದ್ದೆ.<noinclude></noinclude>
qgjlmc7gqf8ya46gkmel2dvl9s6uex6
ಪುಟ:ಮನಮಂಥನ.pdf/೩೯೫
104
62842
314647
131844
2026-05-01T12:43:02Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314647
proofread-page
text/x-wiki
<noinclude><pagequality level="1" user="Shreesha Sharma" /></noinclude>ಮನಸ್ಸಿನ ಮಥನ
222
ಇಬ್ಬರೂ ಹೀಗೆ ಯೋಚಿಸುವುದು, ನನ್ನ ವಿಷಯದಲ್ಲಿ ಅವ; ಅವ ಏಕೆ
ಹಾಗೆ ಎಂದು ನಾನು; ಇಬ್ಬರಿಗೂ ಯೋಚನೆಯು ಮೂಡಿರುತಿತ್ತು.
ಯೋಚನೆ ಎಂದರೇನು? ಹಾಸಿಗೆಯನ್ನು ಆಣಿಯಾಗಿ ಹಾಸುವ ಯೋಚನೆ
ಅವನಿಗೆ. ಎಲ್ಲಿ ಅಂದರೆ ಅಲ್ಲಿ ಬಿದ್ದುಕೊಂಡರೆ ಅವನಿಗೆ ನಿದ್ರೆಯು ಬರುವುದಿಲ್ಲ.
ಅವನು ಏಕೆ ವೃಥಾ ಶ್ರಮಪಡುತ್ತಾನೆ ಎಂದು ನನ್ನ ಯೋಚನೆ. ಅವನ ಯೋಚನೆಗಳು,
ಒಂದು ಕಾರ್ಯದ ಸಿದ್ಧಿಗೆ ನನ್ನ ಯೋಚನೆಯು ಒಂದು ಸಮಸ್ಯಾ ಪರಿಹಾರಕ್ಕೆ
ಯೋಚಿಸಿದನಂತರ ನಾನು ನಿರ್ಣಯಿಸಿದೆ ; ಯಲ್ಲಪ್ಪನ ಸ್ವಭಾವ ಅದು
ಎಂದುಕೊಂಡೆ. ಆದರೆ ಹಾಗೇಕಾಯಿತು ಎಂದು ಮುಂದೆ ನಾನು ಯೋಚಿಸಲಿಲ್ಲ.
ಯೋಚಿಸಲು ಕುತೂಹಲವು ಉಂಟಾಗಲಿಲ್ಲ. ಬಿದ್ದು ಮಲಗಿಕೊಳ್ಳುಕ್ಕೆ ಇಷ್ಟೆಲ್ಲಾ
ಏಕೆ ಒದ್ದಾಡುತ್ತೀನಿ ಎಂಬ ಯೋಚನೆಯು ಯಲ್ಲಪ್ಪನಿಗೆ ಬರವೊಲ್ಲದು.
ಕಾರ್ಯಕ್ಕಾಗಲೀ, ಸಮಸ್ಯೆಯ ನಿವಾರಣೆಗಾಗಲೀ ಯೋಚನೆಯನ್ನು
ಮಾಡುತ್ತೇವೆ. ಯಾವುದಾದರೂ ಕೆಲಸವನ್ನು ಮಾಡುವಾಗ, ಈ ರೀತಿಯಲ್ಲಿ
ಮಾಡಿದರೆ, ಖರ್ಚು ಕಡಿಮೆಯಾಗುತ್ತದೆ, ಕೆಲಸವು ಬೇಗ ಆಗುತ್ತದೆ.
ಲಕ್ಷಣವಾಗಿಯೂ ಆಗುತ್ತದೆ, ಎಂಬುದನ್ನು ನಿರ್ಣಯಿಸಬೇಕು. ಸಾಧ್ಯವಾದಷ್ಟು
ಮಟ್ಟಿಗೆ ಇತರ ಎಲ್ಲ ವಿಧಾನಗಳನ್ನು ಯೋಚಿಸಿ, ಅವುಗಳಲ್ಲೆಲ್ಲ ಒಂದು
ಉತ್ತಮವಾದುದು ಎಂದು ತೀರ್ಮಾನಿಸಬೇಕು. ಸಮಸ್ಯೆಯು ಎದುರಾದಾಗ,
ಅದನ್ನು ಬಿಡಿಸಬೇಕಾದರೆ, ಅಥವಾ ಪರಿಹಾರವನ್ನು ಕಂಡುಹಿಡಿಯಬೇಕಾದರೆ,
ಆಗಲೂ ಹಲವಾರು ಪರಿಹಾರ ಮಾರ್ಗಗಳನ್ನು ಪರಿಶೀಲಿಸಿ, ಸುಲಭವಾದ
ಮತ್ತು ಉತ್ತಮವಾದ ಮಾರ್ಗವನ್ನು ನಿರ್ಧರಿಸಬೇಕು.
ಮನಸ್ಸನ್ನು ಮಥಿಸುವುದರಿಂದ, ವಿಚಾರವನ್ನು ಮಾಡುವುದರಿಂದ,
ನಿರ್ಣಯಿಸಲು ಸಾಧ್ಯ. ಮೊಸರನ್ನು ಚೆನ್ನಾಗಿ ಕಡೆದರೆ ಬೆಣ್ಣೆಯು ಮೇಲಕ್ಕೆ
ತೇಲುತ್ತದೆ. ಮನಸ್ಸನ್ನು ವಿಚಾರದ ಕಡೆಗೋಲಿನಿಂದ ಕಡೆದರೆ ನಿರ್ಣಯವು
ಹೊರಬೀಳುತ್ತದೆ.
ನಮ್ಮ ನಾಡಿನ ಋಷಿಗಳು ಮನವನ್ನು ಮಥಿಸುವಾಗ ಉದ್ಭವಿಸುವವುಗಳನ್ನು
ಪುರಾಣದ ಕತೆಯ ಮೂಲಕ ವಿವರಿಸಿದರು.
ಮನಸ್ಸು ಸಮುದ್ರದಂತೆ ವಿಶಾಲವಾದುದು, ಆಳವಾದುದು
ಮೇಲ್ಪದರದಲ್ಲಿರುವುದು ಮಾತ್ರ ನಮ್ಮ ಗಮನಕ್ಕೆ ಪ್ರತ್ಯಕ್ಷವಾಗುತ್ತದೆ. ಮನಸ್ಸಿನಲ್ಲಿ
ಇದನ್ನು Conscious part ಎನ್ನುತ್ತಾರೆ. ತೋರ ಮನಸ್ಸು, ಆಳಮನಸ್ಸಿನಲ್ಲಿ,
ಸಮುದ್ರದ ಗರ್ಭದಲ್ಲಿ ಯಾವ ಯಾವುವು ಅಡಗಿವೆಯೋ ಯಾರು ಬಲ್ಲರು?<noinclude></noinclude>
smapy904q8z1o2r1w8xl4i76vhy5wex
ಪುಟ:ಮನಮಂಥನ.pdf/೩೯೬
104
62843
314648
131845
2026-05-01T12:43:13Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314648
proofread-page
text/x-wiki
<noinclude><pagequality level="1" user="Shreesha Sharma" /></noinclude>220
ಮನಮಂಥನ
ಬುದ್ಧಿಯನ್ನು ಉಪಯೋಗಿಸಿ, ಅನುಭವದ ನೆರವು ಪಡೆದು ಅನುಮಾನ
ಪ್ರಮಾಣದಿಂದ ಹೀಗಿರಬಹುದು ಎಂದು ಊಹಿಸಬಹುದಷ್ಟೇ. ಸಮುದ್ರದ
ಗರ್ಭದಾಳದಲ್ಲಿ ಕಣ್ಣುಗಳಿಲ್ಲದ ಅದ್ಭುತವಾದ ಅತಿದೊಡ್ಡ ಗಾತ್ರದ ಪ್ರಾಣಿಗಳಿವೆಯಂತೆ.
ಕಾರ್ಗತ್ತಲಲ್ಲಿ ಹುಟ್ಟಿ ಅಲ್ಲೇ ಬೆಳೆದು ಅಲ್ಲೇ ಸಾಯುವ ಅವುಗಳಿಗೆ ಕಣ್ಣಾದರೂ
ಏಕೆ ಬೇಕು?
ಮನಸ್ಸಿನ ಆಳದಲ್ಲಿರುವ ಜಗ್ಗಾಡಿ ಮನಸ್ಸನ್ನು ನಡೆಸುವ, Id ಶಕ್ತಿಯು
ಸಮುದ್ರದಾಳದಲ್ಲಿರುವ ಘೋರ ಪ್ರಮಾಣದ ಜಲಚರಗಳಂತೆಯೇ ! ಲೌಕಿಕ
ಪ್ರಪಂಚದ ಹೊರಗೆ ಏನಿದೆ ಎನ್ನುವುದರ ಕಲ್ಪನೆಯೂ ಅವುಗಳಿಗಿರುವುದಿಲ್ಲ !
ಮಹಾಸಾಗರದ ತಳದಲ್ಲಿ, ಪುರಾಣದ ಕತೆಯ ಪ್ರಕಾರ, ಅತ್ಯಧಿಕ ಪ್ರಮಾಣದ
ಕೂರ್ಮವು ಇದೆಯಂತೆ. ಅದರ ಬೆನ್ನೊಡಲು ಬಲು ಕಠಿಣವೂ ಕಠೋರವೂ
ಆಗಿದೆಯಂತೆ. ವಾಸ್ತವಿಕವಾದ ಬ್ರಹ್ಮಾಂಡ, ಅದರ ಬೆನ್ನ ಮೇಲೆ ಮಂದರ
ಪರ್ವತವನ್ನು ಇರಿಸಿದರಂತೆ. ಸಮುದ್ರ ಮಥನದಲ್ಲಿ ಮಂದರ ಪರ್ವತವೇ
ಕಡೆಗೋಲು, ಮನಸ್ಸಿನಲ್ಲಿ Ego ಇದ್ದಂತೆ, ಸಮುದ್ರದಲ್ಲಿ ಮಂದರ ಪರ್ವತ
ವಾಸ್ತವಿಕವಾದ ಲೌಕಿಕವಾದ ಬ್ರಹ್ಮಾಂಡದ ಮೇಲೆ ಪ್ರತಿಷ್ಠಿತವಾಗಿರುತ್ತದೆ.
ಕಡೆಗೋಲನ್ನು ಕಡೆಯಬೇಕಾದರೆ ಎರಡೂ ಕಡೆಗಳಲ್ಲಿ ಸೆಳೆದಾಡುವ
ಹಗ್ಗವಿರುವಂತೆ ಸಮುದ್ರ ಮಥನದ ಕತೆಯಲ್ಲಿ, ಹೆಬ್ಬಾವಾದ, ಕಾಲದ ಸಂಕೇತವಾದ,
ವಾಸುಕಿಯನ್ನು ಮಂದರ ಪರ್ವತದ ಸುತ್ತ ಬಿಗಿದು ಕಡೆಯುವರಂತೆ.
ಕಡೆಯುವವರು ಯಾರು ? ಒಂದು ಕಡೆ ಸುರರು, ಇನ್ನೊಂದು ಕಡೆ
ಅಸುರರು, ಇಬ್ಬರೂ ಜತೆ ಜತೆಯಲ್ಲಿ ಹುಟ್ಟಿದ, ದಿತಿ ಮತ್ತು ಸವತಿಯಾದ
ಅದಿತಿಯ ಮಕ್ಕಳು ಇತ್ತ ಮತ್ತು ಅತ್ತ ವಾಸುಕಿಯನ್ನು ಹಿಡಿದು ಸಮುದ್ರವನ್ನು
ಕಡೆಯತೊಡಗಿದರು. ಮಥಿಸಿದರು.
ಮನಸ್ಸಿನ ಸಾಗರದಲ್ಲಿ ವಾಸ್ತವಿಕವಾದ ಪಿಂಡಾಂಡದ ಮೇಲೆ ನಿಂತಿರುವ
Ego ವನ್ನು ಅತ್ತ Id ಗಣಗಳೂ ಇತ್ತ Super-Ego ಗಣಗಳೂ ಕಡೆಯುತ್ತವೆ.
ವಿರಾಮವಿಲ್ಲದೆ, ಸರಭರ ಕಡೆಯುತ್ತಿರುತ್ತವೆ. Ego ಒಮ್ಮೆ ಲೌಕಿಕ ವಾಸ್ತವಿಕೆಯತ್ತ
ಸೆಳೆಯಲ್ಪಡುತ್ತದೆ. ಮರುಕ್ಷಣದಲ್ಲಿ ಅಲೌಕಿಕವಾದ ಶಾಶ್ವತದತ್ತ ಎಳೆಯಲ್ಪಡುತ್ತದೆ.
ಈ ತರಹ ಬಿರುಸಿನ ಮಥನದಿಂದಾಗಿ, ಸಮುದ್ರದಲ್ಲಿ ಮೊದಲು ತೇಲಿ
ಬಂದಿತ್ತು ವಿಷ; ಹಾಲಾಹಲ, ಬ್ರಹ್ಮಾಂಡವನ್ನು ಸುಟ್ಟು ನಾಶಪಡಿಸುವಂತಹ
ಹಾಲಾಹಲ, ಆದರೆ ಪುರಾಣದ ಕತೆಯಲ್ಲಿ, ಶಿವನು ಕೈವಲ್ಯದ ಕೈಲಾಸದಿಂದ
ಬಂದು ಲೋಕ ಕಲ್ಯಾಣಕ್ಕಾಗಿ, ಹಾಲಾಹಲವನ್ನು ಆಪೋಶನ ತೆಗೆದುಕೊಂಡನಂತೆ.<noinclude></noinclude>
7327edby34hjpd3u4bsmybumj83jgxg
ಪುಟ:ಮನಮಂಥನ.pdf/೩೯೭
104
62844
314649
131846
2026-05-01T12:43:22Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314649
proofread-page
text/x-wiki
<noinclude><pagequality level="1" user="Shreesha Sharma" /></noinclude>ಮನಸ್ಸಿನ ಮಥನ
22F
ಕೈವಲ್ಯವನ್ನು ಮನೆಯಾಗಿರಿಸಿಕೊಂಡಿರುವ ಕೈಲಾಸಾಧಿಪತಿಯೂ ಕೂಡ,
ಹಾಲಾಹಲವು ಹೊಟ್ಟೆಯನ್ನು ಸೇರಿದ್ದರೆ, ಭಸ್ಮವಾಗುತ್ತಿದ್ದನಂತೆ. ಅಸ್ತಿತ್ವವು ಅವನಿಗೆ
ಉಳಿಯುತ್ತಿರಲಿಲ್ಲವಂತೆ. ಆದಕಾರಣ ಶಿವನಿಗೂ ಕೂಡ ಹಾಲಾಹಲವು
ನುಂಗಲಾರದ ತುತ್ತಾಯಿತಂತೆ. ಗಂಟಲಿನಲ್ಲಿ ಸಿಕ್ಕಿಕೊಂಡಿತಂತೆ. ಗಂಟಲು ಪ್ರದೇಶವು
ನೀಲಿಗಟ್ಟಿತಂತೆ. ನೀಲಕಂಠನಾದನಂತೆ. ಶಿವ ವಿಷಕಂಠನಾದನಂತೆ ಶಿವ.
ಶ್ರೀಕಂಠನಾದನಂತೆ ಶಿವ. ಇದರಿಂದಾಗಿ ವಾಸ್ತವಿಕ ಲೋಕವು ಅಸ್ತಿತ್ವದಲ್ಲಿ
ಉಳಿಯಿತಂತೆ. ಲೌಕಿಕ ಕಲ್ಯಾಣವು ಆಯಿತಂತೆ.
೧. ಮನಸ್ಸಿನಲ್ಲಿ ಮಥನವಾದಾಗ ಮೊದಲು ಹೊರಹೊಮ್ಮುವುದು ವಿಷ
ಕೆಟ್ಟ ಯೋಚನೆ. ಸಾವಿನ ಭಯ. ಮನೆಗೆ ಸಂಜೆ ಆರರ ವೇಳೆಗೆ ಹಿಂತಿರುಗುತ್ತೇನೆ.
ಆ ವೇಳೆಗೆ ಮೊದಲ ಮಗನು ಚಾಕರಿಯಿಂದ ಹಿಂತಿರುಗಿ ಸುಸ್ತು ಬಡಿದು
ಬಂದು, ತಿಂಡಿಯನ್ನು ತಿನ್ನುತ್ತಿರಬೇಕು. ಆದರೆ ಆ ಸಂಜೆ ಮನೆಗೆ ಅವ
ಹಿಂತಿರುಗಿರುವುದಿಲ್ಲ. ಏನು ಕಾರಣವಿತ್ತೋ ಅವನಿಗೆ ಮಾತ್ರ ಗೊತ್ತು. ಕ್ಲುಪ್ತವಾದ
ಹೊತ್ತಿಗೆ ಮಗನು ಬರಲಿಲ್ಲ ಎಂದಾಗ ನನಗೆ ಆತಂಕವಾಗುತ್ತದೆ. ಹೊಸ
ಸ್ಕೂಟರನ್ನು ಕೊಂಡಿದ್ದಾನೆ. ಯೌವನದ ಆತುರ, ಸ್ಕೂಟರಿನ ಅನುಭವ ಸಾಲದು.
ಆದಕಾರಣ ಅಪಘಾತಕ್ಕೀಡಾಗಿದ್ದಾನೆ. ಯಾವ ಆಸ್ಪತ್ರೆಗೆ ದಾಖಲು ಮಾಡಿದ್ದಾರೋ?
ಇದಾನೆಯೋ ? ಪ್ರಜ್ಞಾಹೀನನಾಗಿದ್ದಾನೆಯೋ ? ಅಥವಾ...ಮುಂದೆ ಬರುವ
ಯೋಚನೆಯನ್ನು ಮುಂದುವರಿಸಲಾರೆ. ಆ ವಿಷಯವನ್ನು ನನ್ನ ಮನಸ್ಸು
ನುಂಗಲಾರದು. ಉಗುಳಲೂ ಆಗದು. ಸ್ವಲ್ಪ ಕಾಲ ನಾನೂ ವಿಷಕಂಠನೇ !
'ಹೆಲೈಟ್ ಕೊಳ್ಳಲು ಹೋಗಿದ್ದೆ. ಬಾ ಹಾಗೇ ಮಜೇಂದ್ರ ಭವನಕ್ಕೆ ಹೋಗಿ
ಕಾಫಿ ಕುಡಿದು ಬಂದೆ' ಎಂದು ಒಂದು ತಾಸು ಮುಗಿದ ಮೇಲೆ ಅವನು
ಬಂದು ಹೇಳಿದಾಗ, ನನ್ನ ಗಂಟಲಲ್ಲಿ ಸಿಕ್ಕಿಕೊಂಡಿದ್ದ ಮನಸ್ಸಿನ ಆತಂಕದ
ವಿಷವು ತಟ್ಟಂತ ನಿವಾರಣೆಯಾಗುತ್ತದೆ. ನನ್ನ ಮನಸ್ಸಿನ ಲೋಕದ ಕಲ್ಯಾಣವಾಗುತ್ತದೆ.
ಹಾಲಾಹಲವನ್ನು ನಿವಾರಿಸಿದನಂತರ ಸಮುದ್ರ ಮಥನವಾದಾಗ, ಜೇಷ್ಠಾ
ಎಂಬ ಹೆಸರಿನ ದರಿದ್ರ ಲಕ್ಷ್ಮಿಯು ತೇಲಿ ಬಂದಳಂತೆ. ಮೊದಲು ಹುಟ್ಟಿ
ಬಂದವಳು ಜೇಷ್ಠಾ.
೨. ಲೌಕಿಕ ಬಾಳಿನಲ್ಲಿ ಯಶಸ್ವಿಯಾಗಲು ಯಾವುದಾದರೂ ಒಂದು
ಕಾರ್ಯವನ್ನೋ ಅಥವಾ ವ್ಯವಹಾರವನ್ನೋ ಮಾಡಬೇಕಾಗುತ್ತದೆ. ಸಾಕಷ್ಟು
ವಿಚಾರವನ್ನು ಮಾಡಿದಾಗ, ಮೊದಲು ಬರುವ ಯೋಚನೆಯು ನಷ್ಟದ್ದು, ಮಸಲಾ
ನನ್ನ ಯೋಜನೆಯು ಕಾರಣಾಂತರದಿಂದ ಸರಿ ನಡೆಯದಿದ್ದರೆ, ಆಗ ತುಂಬಾ<noinclude></noinclude>
5ji8t9uixl3l37vefdt5erum4rbgjpj
ಪುಟ:ಮನಮಂಥನ.pdf/೩೯೮
104
62845
314650
131847
2026-05-01T12:43:32Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314650
proofread-page
text/x-wiki
<noinclude><pagequality level="1" user="Shreesha Sharma" /></noinclude>೩೮೦
ಮನಮಂಥನ
ನಷ್ಟವಾಗುತ್ತದೆ. ಹಿಂದೆ ಕೂಡಿಟ್ಟಿದ್ದೆಲ್ಲಾ ಈ ವ್ಯವಹಾರದಲ್ಲಿ ಕಳೆದು
ಹೋಗುತ್ತದೆಯೋ ಎಂಬ ಆಲೋಚನೆ, ವರ್ಷವೆಲ್ಲಾ ವ್ಯಾಸಂಗವನ್ನು ಶ್ರದ್ಧೆಯಿಂದ
ಮಾಡಿದ್ದೇನೆ; ಪರೀಕ್ಷೆಯ ಸಮಯದಲ್ಲಿ ಕಾಯಿಲೆ ಮಲಗಿದರೆ ಎನ್ನುವ ಯೋಚನೆ.
ಎಲ್ಲವೂ ದರಿದ್ರದ ಯೋಚನೆಗಳು,
ಜೇಷ್ಯಾ, ಅಥವಾ ದರಿದ್ರ ಲಕ್ಷ್ಮಿಯು, ಕೃಷ್ಣರೂಪ ಧರಾ ದೇವಿಯಂತೆ.
ಸರ್ವಾಭರಣ ಭೂಷಿತಳಂತೆ, ದಾರಿದ್ರವು ಕಪ್ಪು ಕಪ್ಪಾದ ಭವಿಷ್ಯವನ್ನು
ಸೂಚಿಸಬಹುದು. ಆದರೆ ಸರ್ವಾಭರಣ ಭೂಷಿತಳು ಹೇಗೆ? ಲೌಕಿಕ ಬಾಳಿನಲ್ಲಿ
ಶ್ರೀಮಂತರ ಸಂಸಾರವನ್ನು ನೋಡಿ. ಪ್ರತಿಯೊಬ್ಬರಿಗೂ ಆರ್ಥಿಕ ಸ್ವಾತಂತ್ರ್ಯವಿರಲು
ಸುಲಭ. ಹಿರಿಯರ ಹೆದರಿಕೆಯು ಕಿರಿಯರನ್ನು ನಡೆಸುತ್ತದೆ. ಹಿರಿಯರ ಕಣ್ಣು
ತಪ್ಪಿದರೆ ಸಾಕು; ಕಿರಿಯರು ಸ್ವಚ್ಛಾ ವಿಹಾರಿಗಳಾಗುತ್ತಾರೆ. ನಿಕಟವಾದ
ಅನ್ನೋನ್ಯತೆಯು ಬೆಳೆಯುವುದು ಕಷ್ಟ. ನಮ್ಮಪ್ಪ ನನಗಾಗಿ ಏನು ಮಾಡಿದ?
ಅವರಪ್ಪ ಬಿಟ್ಟು ಹೋದ ಆಸ್ತಿಯನ್ನು ಬೆಳಸಿದ. ತಾನೂ ಮಜ ಜೀವನ
ನಡೆಸಿದ. ಅವನ ಅಂತಸ್ತಿಗೆ ತಕ್ಕಂತೆ ಸಮಾಜದಲ್ಲಿ ನಾನು ಮೆರೆಯಬೇಕು
ಎಂದು ಸೌಲಭ್ಯಗಳನ್ನು ನೀಡಿದ ಎನ್ನುವ ಭಾವನೆಯು ಮೂಡುತ್ತದೆ.
ಆದರೆ ಬಡವರ ಸಂಸಾರದಲ್ಲಿ ನೋಡಿ, ಮಗನಿಗೆ ಅನ್ನವನ್ನಿಟ್ಟು ಶಾಲೆಗೆ
ತಾಯಿ ಕಳಿಸಿದಳು. ಶಾಲೆಗೆ ಹೋದ ಮೇಲೆ, ಯಾರೋ ದೊಡ್ಡವರು ಸತ್ತರು
ಅಂತ ರಜಾ ಕೊಟ್ಟರು. ಹತ್ತು ವರ್ಷದ ಮಗ ಮನೆಗೆ ಹನ್ನೆರಡರ ವೇಳೆಗೆ
ಹಿಂತಿರುಗಿ ಬಂದ. ತಾಯಿ ಊಟಕ್ಕೆ ಕುಳಿತಿದ್ದಳು. ರಾಗಿ ಮುದ್ದೆಯನ್ನು ತಟ್ಟೆಗೆ
ಬಡಿಸಿಕೊಂಡಿದ್ದಳು. ಅನ್ನವನ್ನು ನೀನು ತಿನ್ನುಲ್ಲವಾ? ಎಂದು ಮಗ ಕೇಳಿದ.
ಎಲ್ಲರೂ ಅನ್ನವನ್ನು ತಿನ್ನುವಷ್ಟು ಸಂಪಾದನೆಯು ನಿಮ್ಮಪ್ಪನಿಗೆ ಇಲ್ಲ. ಹೊರಗೆ
ಹೋಗಿ ಬರುವ ಗಂಡಸರಿಗೆ ಅನ್ನವನ್ನು ಮಾಡಿ ಹಾಕುತ್ತೇನೆ. ಮನೆಯಲ್ಲೇ
ಕುಳಿತಿರುವ ಹೆಂಗಸರು ಏನನ್ನು ತಿಂದರೂ ಆಯಿತು, ಎಂದಳು ತಾಯಿ.
ರಾಗಿ ಮುದ್ದೆಯನ್ನು ದಿನವೂ ಹಲವಾರು ಶ್ರೀಮಂತರು ತಿನ್ನುತ್ತಾರೆ.
ಅದು ಅಭ್ಯಾಸವಾಗಿದ್ದುದರಿಂದ, ಅಕ್ಕಿಯು ದುಬಾರಿ ದುರ್ಲಭ ಎಂದಲ್ಲ.
ಆ ಅಭ್ಯಾಸವಿಲ್ಲದ ಬಡವರ ಮನೆಯಲ್ಲಿ ಗಂಡು ಮಕ್ಕಳಿಗೆ ಅಭ್ಯಾಸವಾದ
ಅನ್ನವನ್ನು ಹಾಕಿ, ರಾಗಿ ಮುದ್ದೆಯನ್ನು ತಾಯಿಯು ಉಳಿತಾಯಕ್ಕಾಗಿ ತಿಂದರೆ,
ಮಗ-ತಾಯಿ ಇವರುಗಳ ನಡುವೆ ಎಂತಹ ನಿಕಟ ಪ್ರೇಮವು ಉಂಟಾಗುತ್ತದೆ.
! ಇಂದು ನಾಲ್ಕಾರು ಸಾವಿರ ರೂಪಾಯಿಗಳನ್ನು ಪ್ರತಿ ತಿಂಗಳೂ ಸಂಪಾದಿಸುವ
ಶ್ರೀಮಂತ, ನಾಲ್ವತ್ತು ವರ್ಷಗಳ ಹಿಂದಿನ ತಾಯ ಒಲವನ್ನು ಸ್ಮರಿಸಿಕೊಂಡು,<noinclude></noinclude>
0mtjs3volhxvj2m1vy8tc4a2p3kh1vh
ಪುಟ:ಮನಮಂಥನ.pdf/೩೯೯
104
62846
314651
131848
2026-05-01T12:44:11Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314651
proofread-page
text/x-wiki
<noinclude><pagequality level="1" user="Shreesha Sharma" /></noinclude>ಮನಸ್ಸಿನ ಮಥನ
200
ನನ್ನೆದುರಿಗೆ ಒಮ್ಮೆ ಅತ್ತ. ಅಂತಹ ತಾಯಿಯು ಯಾರಿಗೆ ಸಿಗುತ್ತಾರೆ ಡಾಕ್ಟರ್ !
ಅವಳ ನಿಷ್ಕಪಟವಾದ ಆಶೀರ್ವಾದದಿಂದಲೇ ನಾನೀಗ ಹತ್ತೂ ಜನರಿಗೆ ಅನ್ನವನ್ನು
ನೀಡುವಂತಾಗಿದ್ದೇನೆ ಎಂದ. ಇಂತಹ ಅನುಪಮ ವಾತ್ಸಲ್ಯವು ಬಡ ಸಂಸಾರಗಳಲ್ಲಿ
ಸಾಧ್ಯವೇ ಹೊರತು, ಶ್ರೀಮಂತರ ಬಂಗಲೆಗಳಲ್ಲಿ ಖಂಡಿತಾ ಇಲ್ಲ.
ನೆಂಟರಿಷ್ಟರ, ತಾಯ್ತಂದೆ ಮಕ್ಕಳ, ತುಂಬು ವಾತ್ಸಲ್ಯಕ್ಕಿಂತ ಹಿರಿದಾದ
ಆಭರಣವು ಉಂಟೆ? ಆದಕಾರಣ ದರಿದ್ರ ಲಕ್ಷ್ಮಿಯು ಕಾಳಭವಿಷ್ಯದ
ಸಂಕೇತವಾದರೂ ವಾತ್ಸಲ್ಯದ ಆಭರಣವನ್ನು ತೊಟ್ಟಿರುತ್ತಾಳೆ : ಮೆರೆಸಿ ಮಡಿಲಿಗೆ
ಹಾಕಿಕೊಂಡು ದೇವಿಯಾಗಿ ರಕ್ಷಿಸುತ್ತಾಳೆ, ರಕ್ಷಾಕವಚವಾಗುತ್ತಾಳೆ. ಆಜೀವ
ಪರ್ಯಂತ. ಆದುದರಿಂದಲೇ ಏನೋ ತುಂಬೊಲವಿನ ಮನನಿಗರು, ಹೊನ್ನನ್ನು
ಕಾರ್ಕೋಟಕ ವಿಷ ಎಂದಂದರು.
ಲೌಕಿಕದ ಬಾಳಿನಲ್ಲಿ ಈಜಾಡಲೇಬೇಕಾದ ನಮ್ಮಂತಹವರು ಮನವನ್ನು
ಮಥಿಸಿದಾಗ, ಸಮುದ್ರ ಮಥನದಲ್ಲಿ ಹುಟ್ಟಿ ಬಂದ ಹಿರಿಯಕ್ಕನು, ದರಿದ್ರ
ಲಕ್ಷ್ಮಿಯು, ಅತ್ಯಂತ ವಾತ್ಸಲ್ಯಮಯೀ, ವಾತ್ಸಲ್ಯವೇ ಆಕೆಯ ಆಭರಣ ; ತನಗಾಗಿ
ಆಕೆಯು ಏನನ್ನೂ ಬಯಸುವುದಿಲ್ಲ. ಅಂದ ಮೇಲೆ ಬೇಡುವಳೇ ? ಎನ್ನಿಸುತ್ತದೆ.
ಪೌಗಂಡ ವಯಸ್ಸಿನಲ್ಲಿ, ಪರಾವಲಂಬನದಿಂದ, ಸ್ವಾವಲಂಬನದ
ಹೊಸಲನ್ನು ದಾಟುವಾಗ, ಉದಾತ್ತವಾದ ಲೋಕ ಕಲ್ಯಾಣದ ಧೈಯವು
ಪ್ರಜ್ವಲಿಸುತ್ತಿರುವಾಗ, ಲೋಕವನ್ನು ಉದ್ಧರಿಸುತ್ತೇನೆ. ಎಂತಹ ಸಂಕಟ, ನೋವು,
ಬಡತನ, ನನ್ನನ್ನು ಕಾಡಿದರೂ ಧೃತಿಗೆಡುವುದಿಲ್ಲ ಎಂದು, ಆತ್ಮ ಬಲಿಯ,
ನಾಲ್ಕೂ ಮೂಲೆಯ ಶಿಲುಬೆಯ, ಸ್ಪಷ್ಟ ಚಿತ್ರವನ್ನು ಆರಾಧಿಸುತ್ತಾನೆ.
ಆದರೆ ವಯಸ್ಕನಾಗತೊಡಗಿದಾಗ, ಧೈಯವು ದೂರವಾಗುತ್ತದೆ. ಬಲ
ಮಸುಕಾಗುತ್ತದೆ. ತಾನು, ತನ್ನ ತಾತ್ಕಾಲಿಕ ಸುಖ ಎಂಬುವು, ಧೈಯದ ಸುತ್ತಲೂ
ಪರದೆಯನ್ನು ಹರಡುತ್ತದೆ. ಹರಡಿ ಕವಿಯುತ್ತದೆ.
ಸಮುದ್ರ ಮಥನದ ಹಿರಿಯಕ್ಕ ಜೇಷ್ಠಾ ; ಮನ ಮಥನದಲ್ಲೂ
ಹಿರಿಯಕ್ಕನಾಗಿ ವಾತ್ಸಲ್ಯವನ್ನು ಎತ್ತೆತ್ತಲೂ ಸುತ್ತಲೂ ಹರಡುವ, ಮಾನವನ
ರಕ್ಷೆಯಾಗುತ್ತಾಳೆ ; ಶಿಲುಬೆಯಿಂದ ಸಾಕ್ಷಾತ್ಕಾರವನ್ನು ಕರುಣಿಸುತ್ತಾಳೆ.
೩. ಸಮುದ್ರ ಮಥನದ, ಪುರಾಣದ ಕತೆಯಲ್ಲಿ, ಜೇಷ್ಠಾ ಹೊರಹೊಮ್ಮಿದ
ನಂತರ, ಕಾಣಿಸಿಕೊಂಡುದು, 'ಪ್ರಸನ್ನಾತಾ ಸಮುತ್ಪನ್ನ'ವಾದ 'ಸೋಮ'.
ಮೂರನೆಯದಿದು. ಶೀತಾಂಶುರುಂಗ್ಟಲಃ-ತಂಪಾದುದಂತೆ, ಸೋಮ. ಚಂದ್ರಮನು
ತಂಪು.<noinclude></noinclude>
59pefkb080jmuo4m93pfh05w6ggcy91
ಪುಟ:ಮನಮಂಥನ.pdf/೪೦೦
104
62847
314652
131849
2026-05-01T12:44:21Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314652
proofread-page
text/x-wiki
<noinclude><pagequality level="1" user="Shreesha Sharma" /></noinclude>೩೮೨
ಮನಮಂಥನ
ಮನಸ್ಸನ್ನು ಮಥಿಸುವಾಗ, ಜೇಷ್ಠಾಳ ದಾರಿದ್ರವು ತೋರಿದಾಗ, ಇದಕ್ಕಿಂತ
ಕೆಟ್ಟದ್ದು ಇನ್ನೇನು ತಾನೆ ಆಗಲು ಸಾಧ್ಯ ? ಎಂದೆನ್ನುವ ಭಾವನೆಯು ಬರುತ್ತದೆ.
ಮುಂದೆ ಏನೇ ಆಗಲಿ ಈಗಿರುವ ಪರಿಸ್ಥಿತಿಗಿಂತ ಉತ್ತಮವಾಗಿಯೇ ಇರಬೇಕು
ಎನ್ನುವ ಸಮಾಧಾನವೂ ಆಗುತ್ತದೆ. ಇದೂ ಒಂದು ರೀತಿಯ ತಂಪೆರೆಯುವ
ಸಾಧನವೇ.
೪. ಸೋಮದ ನಂತರ ತೇಲಿ ಬಂದುದು ಶ್ರೀಭಾಗ್ಯಲಕ್ಷ್ಮಿ, ದರಿದ್ರಲಕ್ಷ್ಮಿಯ
ತಂಗಿ ಈಕೆ, ಈಕೆಯ ಜತೆಯಲ್ಲಿದ್ದರೆ, ಶ್ರೀಮನ್ನಾರಾಯಣ ಎಂಬ ಪ್ರಸಿದ್ಧಿಯು
ಭಗವಂತನಿಗೆ ಬರುವುದು ! ಈಕೆಯ ಜತೆಯಲ್ಲಿರದಿದ್ದರೆ ಆತ ಅಪೂರ್ಣ.
ಭಕ್ತರೊಂದಿಗೆ ಸಂಪರ್ಕವನ್ನು ಹೊಂದಲಾರ.
ಮನಸ್ಸು ಮಥಿಸುವಾಗ, ತಂಪೆರೆಯುವ ಸೋಮವು ಹರಡಿದಾಗ, ಸಾಂತ್ವನ
ದಿಂದ ಮನಸ್ಸು ಕೆಲಸ ಮಾಡುತ್ತದೆ. ನಿರಾತಂಕವಾಗಿ ಕೆಲಸವನ್ನು ಮಾಡಲು
ಸಾಧ್ಯ. ಆಗ ಭಾಗ್ಯವು ದೊರೆಯುವ ಅವಕಾಶವು ಹೆಚ್ಚು. ಶ್ರೀಯು ಕರುಣಿಸುತ್ತಾಳೆ.
೫, ೬ ೭. ಶ್ರೀಯ ನಂತರ ಪುರಾಣದ ಕತೆಯಲ್ಲಿ ಸುರಾದೇವೀ, ತುರಗ,
ಕೌಸ್ತುಭವೆಂಬ ದಿವ್ಯ ಮಣಿಯು ಉತ್ಪನ್ನವಾದುವಂತೆ.
ಮನಸ್ಸು ಮಥಿಸಿದಾಗ ಭಾಗ್ಯವು ನನ್ನದಾಯಿತು ಎಂದು ನಂಬಿದಾಗ,
ಸುರಾದೇವಿಯು ತುಟಿಯತ್ತ ನೊರೆ ನೊರೆಯಾಗಿ ಚಿಮ್ಮುತ್ತ ಬರುತ್ತಾಳೆ. ವಾಹನ
ಮತ್ತು ವಜ್ರ ವೈಢರಗಳೂ ಮನಸ್ಸನ್ನು ಆಕರ್ಷಿಸುತ್ತವೆ.
೮. ಅನಂತರ ಪಾರಿಜಾತವು ಉತ್ಪನ್ನವಾಯಿತಂತೆ. ಹೂ ಹಗುರವೆಂಬುದು
ಪಾರಿಜಾತದಿಂದ ಪ್ರೇರಿತವಾಗಿರಬಹುದು. ಎಂತೆಂತಹ ಒಡವೆಗಳನ್ನೂ ಧರಿಸಿದರೂ
ಹೂವನ್ನು ಮುಡಿದುಕೊಳ್ಳದಿದ್ದರೆ ಶೃಂಗಾರವು ಪೂರ್ಣವಾಗುವುದಿಲ್ಲ. ಹೂವಿನ
ಮಾಲೆಯು ಪವಿತ್ರದ ನಿರ್ಮಲ ಸಂಕೇತ.
೯. 'ಸುರಭಿ'ಯು ನಂತರ ಉತ್ಪನ್ನವಾಯಿತಂತೆ ; ಬ್ರಹ್ಮಾಂಡದ
ಆದಿಮೂಲವಾದ ಬ್ರಹ್ಮವನ್ನು ಕುರಿತು ಜಿಜ್ಞಾಸೆ ಮಾಡುವ ಮಹಾಮುನಿಗಳು
ಇಚ್ಛಿಸುವದನ್ನೆಲ್ಲಾ ಸುರಭಿಯು ನೀಡುವುದಂತೆ. ಸರ್ವ ಕಾಮ ಫಲ ಪ್ರದವಂತೆ.
ಮನಸ್ಸು ಮಥಿಸಿ, ಭಾಗ್ಯಲಕ್ಷ್ಮಿಯು ಲೌಕಿಕ ಕಾವ್ಯಗಳನ್ನು ನೀಡಿದ ಮೇಲೆ,
ಯಾವುದೋ ಒಂದು ಕೊರತೆಯು ಮನಸ್ಸಿನಲ್ಲಿ ಉಳಿದಿರುತ್ತದೆ. The sweetest
songs are those that tell of saddest thought. ಅತ್ಯಂತ ದುಃಖಕರವಾದ
ಯೋಚನೆಯು ಅತ್ಯಂತ ಹಿತವಾಗಿಯೂ ಇರುತ್ತದೆ. ಅಂತಹ ಯೋಚನೆಯು
ಯಾವುದು? ಆದಿಮೂಲದಿಂದ ಬೇರ್ಪಟ್ಟು ಬಂದು ತೌರನ್ನು ಪುನಃ ಕಾಣದೆ,<noinclude></noinclude>
sguf1w2jbffcr489o866ttzen6hua3e
ಪುಟ:ಮನಮಂಥನ.pdf/೪೦೧
104
62848
314653
131850
2026-05-01T12:44:31Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314653
proofread-page
text/x-wiki
<noinclude><pagequality level="1" user="Shreesha Sharma" /></noinclude>ಮನಸ್ಸಿನ ಮಥನ
೩೮೩
ಅದರ ಸ್ಮರಣೆಯನ್ನು ಮಾಡಿಕೊಳ್ಳುವುದು. ಅತ್ಯಂತ ದುಃಖವೂ ಹೌದು ಅತ್ಯಂತ
ಹಿತವೂ ಹೌದು. ಬಾಳ ಮೂಲವಾದ ತೌರಿಗೆ ಹೋದ ಮೇಲೆ ಸರ್ವಕಾಮಗಳೂ
ಫಲಿಸಿದಂತೆಯೇ ! ಸುರಭಿಯು ಮನಸ್ಸಿನಲ್ಲಿ ಪ್ರತ್ಯಕ್ಷವಾದಾಗ, ಆದಿ ಮೂಲದ
ತೌರಿನ ಸ್ಮರಣೆಯು ಚಿಗುರುತ್ತದೆ.
೧೦, ೧೧. ಚತುರ್ದಂತಿ ಮಹಾಗಜವು ; ಮತ್ತು ಕಾಮವೃಕ್ಷ ಅಂದರೆ
ಬೇಡಿದುದನ್ನು ನೀಡುವ ಕಲ್ಪತರು, ತೇಲಿ ಬಂದುವಂತೆ Dinosauras, ಮುಂತಾದ
ಮಹಾಕಾಯಗಳೂ ಪ್ರಕೃತಿಯ ಜೀವನ ಪ್ರಗತಿಯಲ್ಲಿ ಕಂಡುಬಂದುವು. ಆಗ
ಗಜಗಳಿಗೆ ನಾಲ್ಕು ದಂತಗಳೂ ಇದ್ದುವು. ನಂತರ ಕಾಮವೃಕ್ಷವು ಕಾಣಿಸಿತು.
ಮನಸ್ಸು ಬೆಳೆಯತೊಡಗಿದಾಗ ಮಹಾಶಕ್ತಿಯನ್ನು ಸಂಪಾದಿಸಿಕೊಂಡಾಗ,
ಚತುರ್ದಂತಿಗಳಂತೆ ಏನೆಲ್ಲವನ್ನೂ ಗೆಲ್ಲಬಹುದು, ವಶಪಡಿಸಿಕೊಳ್ಳಬಹುದು,
Right of might ಇದ್ದಾಗ ಕಾಮವೃಕ್ಷ ಕರಗತವಾಗದಂತೆಯೇ ! God is
always on the side of the stronger army. ಎನ್ನುವುದು ಈ ಕಾರಣದಿಂದಲೇ.
ಚಂದ್ರನ ಮೇಲೆ ಅಡಿಯಾಡಿಸಬಹುದು.
೧೨. ಅಪ್ಪರ ಗಣವು ತದನಂತರ ತೇಲಿ ಬಂದುವಂತೆ. ಕಣ್ಣಂಚಿನ ಕ್ರೂರ
ನೋಟವು, ಎಂತಹ ಧಾಂಡಿಗನನ್ನೂ ಈಟಿಗಿಂತಲೂ ಪರಿಣಾಮಕಾರಿಯಾಗಿ
ಇರಿಯ ಬಲ್ಲುದು. ಅಪ್ಸರೆಯರು ಸರಸ್ಸಿನಲ್ಲಿ ಹುಟ್ಟಿ ಬಂದವರು.
ಜಲಕನೈಯರಂತೆಯೇ ಜಲಕ್ರೀಡೆಯನ್ನು ಆಡಬಲ್ಲರು. ರತಿಯಂತೆಯೇ
ರತಿಕ್ರೀಡೆಯನ್ನು ಆಡಬಲ್ಲರು. ಏನೇನನ್ನು ಮಾಡಿದರೂ ಕನ್ಯಾವಸ್ಥೆಯನ್ನು
ಉಳಿಸಿಕೊಂಡಿರುವರಂತೆ, ಕಾಮವೃಕ್ಷದ ಹಿಂದೆಯೇ ಅಪ್ಸರಸಿಯರು
ಉದ್ಭವಿಸುವುದು ಸ್ವಾಭಾವಿಕ.
ಮನಸ್ಸಿನ ಮಥನದಲ್ಲಿ ಕಾವ್ಯವಸ್ತುಗಳು ವಾಸ್ತವಿಕ ಪ್ರಪಂಚದಲ್ಲಿರುವುದಕ್ಕಿಂತ
ಕನಸಿನಲ್ಲಿ ಮೂಡಿ ಬಂದಾಗ ಅತಿ ಸುಂದರವಾಗಿರುತ್ತವೆ. ಲೌಕಿಕ ಪ್ರಪಂಚದಲ್ಲಿ
ಎಷ್ಟೋ ಮನಮೋಹಕವಾದ ವಸ್ತುವು ಇದ್ದರೂ, ಅಲ್ಪ ಸ್ವಲ್ಪವಾದರೂ ಲೋಪ
ದೋಷಗಳಿರುತ್ತವೆ. ಆದರೆ ಕನಸಿನಲ್ಲಿ ಮೂಡಿ ಬಂದವುಗಳಿಗೆ ಲೋಪ
ದೋಷಗಳು ಇರಬೇಕಾಗಿಲ್ಲ. ಕನಸಿನ ಕನೈಯರು ಸದಾ ರಮಣೀಯರು.
ಸಂಪೂರ್ಣವಾಗಿ ಯಥಾ ಇಬ್ಬರು ; ಯಥೇಚ್ಛ ವರ್ತಿಗಳು.
ಕನಸಿನಲ್ಲಿ ಮೂಡಿ ಬಂದ ಗಂಧರ್ವರು, ಅಪ್ಸರೆಯರಿಗೆ ಸರಿಯಾದ
ಜೋಡಿ. ಕನ್ನಡಿಯನ್ನು ನೋಡಿದಾಗ, ಪ್ರತಿಬಿಂಬವನ್ನು ಕಂಡಾಗ ಎಷ್ಟು ಅವಲಕ್ಷಣ
ಎಂದು ಒದ್ದು ಬಿಡುವಹಾಗಾಗುತ್ತೆ ; ಸಾಕಷ್ಟು ಮಂದಿಗೆ. ಇಂತಹವರೂ ಕೂಡ<noinclude></noinclude>
pjq62v8fidhlhav4ee08zui5g3vbd37
ಪುಟ:ಮನಮಂಥನ.pdf/೪೦೨
104
62849
314654
131852
2026-05-01T12:44:45Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314654
proofread-page
text/x-wiki
<noinclude><pagequality level="1" user="Shreesha Sharma" /></noinclude>೩೮೪
ಮನಮಂಥನ
ಕನಸಿನ ಲೋಕದಲ್ಲಿ ಅಪ್ಸರೆಯರು ಮತ್ತು ಗಂಧರ್ವರು ನಮಗಿಂತ ಸ್ವಲ್ಪ
ಕಳಪೆ ಎಂದುಕೊಳ್ಳುವವರೇ ! ನನ್ನ ಮನಸ್ಸಿನಲ್ಲಿ 'ನನಗಿಂತ ಸುಂದರವಾದುದು
ಇಲ್ಲವೇ ಇಲ್ಲ. ವಾಸ್ತವಿಕ ಪ್ರಪಂಚದಲ್ಲಿ ಇದಕ್ಕೆ ಸಾಕ್ಷ್ಯವು ಸಿಗುವುದಿಲ್ಲ. ಆದರೆ
ಮನಸ್ಸಿನ ನಿದ್ರಾವಸ್ಥೆಯಲ್ಲಿ ಮೂಡಿಬರುವ ಕನಸ್ಸಿನ ಪ್ರಪಂಚದಲ್ಲಿ 'ನನಗಿಂತ
ಸುಂದರವಾದುದು ಇಲ್ಲ ಎಂಬುದು ಖಚಿತವಾಗಿರುತ್ತದೆ. ಈ ನಂಬಿಕೆಯನ್ನು
ತಪ್ಪಿಸುವುದಾವುದೂ ಇರುವುದಿಲ್ಲ.
೧೩. ಆನಂತರ ಪುರಾಣದ ಕತೆಯಲ್ಲಿ 'ವಪುಷ್ಮಾನ್ ಉಪತಿಷ್ಠತ' ನಾಗಿದ್ದ
ಧನ್ವಂತರಿಯು ತೇಲಿ ಬಂದನಂತೆ.
ಮನಸ್ಸಿನ ಮಥನದಲ್ಲಿ, ಚತುರ್ದಂತಿಯಂತಹ ಮಹಾಶಕ್ತಿಯುಳ್ಳ ಮನಸ್ಸು
ದೃಢವಾಯಿತು. ಆನಂತರ ಮನಸ್ಸು ನಿದ್ರಾವಸ್ಥೆಯಲ್ಲಿ, ಎಚ್ಚರವಾಗಿರುವಾಗ
ಅನುಭವಿಸಲಾಗದ ಕಾವ್ಯಗಳನ್ನು, ಅನುಭವಿಸಲು ಸಾಧ್ಯವಾಯಿತು. ಕನಸಿನ
ಅನುಭವಗಳಿಂದ ಸಂಪೂರ್ಣ ತೃಪ್ತಿಯನ್ನು ಪಡೆಯಲು ಅಸಾಧ್ಯ. ಆದುದರಿಂದ
ಮನಸ್ಸಿನ ಗರ್ಭದಲ್ಲಿ ಯಾವುದೋ ಇದೆ. ಅದನ್ನು ಪಡೆದರೆ ಸಂಪೂರ್ಣವಾದ,
ಸದಾ ಕಾಲವೂ ಇರುವ ತೃಪ್ತಿಯು ಲಭ್ಯವಾಗುತ್ತದೆ. ಎನ್ನುವ ಅನುಮಾನವು
ಉಂಟಾಗುತ್ತದೆ. ಅದನ್ನು ಪ್ರತ್ಯಕ್ಷ ಮಾಡಿಕೊಳ್ಳಬೇಕು ಎಂಬ ಹೆಬ್ಬಯಕೆಯೆಯು
ಮೂಡುತ್ತದೆ. ಇಂತಹ ಹಿರಿ ಹಂಬಲವು ಮನಸ್ಸನ್ನು ಪೂರ್ತಿ ಮುತ್ತಿಕೊಂಡಾಗ
ಇತರ ಕಾಮನೆಗಳು ಯಾವುವೂ ಮನಸ್ಸನ್ನು ಕಾಡುವುದಿಲ್ಲ. ಮನಸ್ಸಿನ ಇಂತಹ
ಸ್ಥಿತಿಯನ್ನು Meditation ಅಥವಾ ಧ್ಯಾನ ಎನ್ನುತ್ತಾರೆ. ಅಂಬಿನಂತೆ ನೇರವಾಗಿ,
ಮನಸ್ಸು ಚಂಚಲತೆಯನ್ನು ಕಳೆದುಕೊಂಡು, ಮುನ್ನಡದರೆ, ಧನ್ವಂತರಿ ಎಂಬ
ಹೆಸರಿನ ದೇವನು ಪ್ರತ್ಯಕ್ಷವಾಗುತ್ತಾನೆ. ಮನಸ್ಸಿನ ಆರೋಗ್ಯವನ್ನೂ ತನ್ಮೂಲಕ
ದೇಹದ ಆರೋಗ್ಯವನ್ನೂ ಧನ್ವಂತರಿಯು ರಕ್ಷಿಸುತ್ತಾನೆ. ಏಕೆಂದರೆ ಧನ್ವಂತರಿಯು
ಪ್ರತ್ಯಕ್ಷವಾಗಿ ಮನಸ್ಸಿಗೆ ಗೋಚರವಾದಾಗ, ಮನಸ್ಸು Id, Ego, ಮತ್ತು Super-
Ego.. ತಮೋ, ರಜಸ್ ಮತ್ತು ಸತ್-ಚೈತನ್ಯಾಂಶಗಳ ದಾಯಾದಿ ಕಲಹವು
ನಿಂತು ಹೋಗುತ್ತದೆ. ತ್ರಿಗುಣಾತೀತವಾದ ಮನಸ್ಸಿನ ಅವಸ್ಥೆಯೇ, ಧನ್ವಂತರಿಯ
ಅರಿವನ್ನು ಸಾಧಿಸಿ ಕೊಡುವುದು.
೧೪. ಧನ್ವಂತರಿಯು ಕತೆಯಲ್ಲಿ “ಶ್ವೇತಂ ಕಮಂಡಲುಂ ಭೀಭತ್' 'ಅಮೃತಂ'
ಯತ್ರ ತಿಷ್ಠತೆ” ಅಮೃತವು ತುಂಬಿದ್ದ, ಬೆಳ್ಳನೆ ಕಮಂಡಲುವನ್ನು
ಹಿಡಿದುಕೊಂಡಿದ್ದನಂತೆ. ಅಮೃತವನ್ನು ಕುಡಿದವರು ಸಾಯುವುದೇ ಇಲ್ಲವಂತೆ.
ಹೆಸರೇ ಈ ಅರ್ಥವನ್ನು ಸೂಚಿಸುತ್ತದೆ.<noinclude></noinclude>
i4rkwtfi88ihg9zdslllgz1fai9xcim
ಪುಟ:ಮನಮಂಥನ.pdf/೪೦೩
104
62850
314655
131853
2026-05-01T12:44:54Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314655
proofread-page
text/x-wiki
<noinclude><pagequality level="1" user="Shreesha Sharma" /></noinclude>ಮನಸ್ಸಿನ ಮಥನ
೩೮೫
ಮನಸ್ಸಿನ ಮಥನದಲ್ಲಿ, ಮನಸ್ಸನ್ನು ನೇರವಾಗಿ ಯಾವುದೋ ಗುರಿಯತ್ತ
ನಡೆಸುವುದನ್ನು ಅಭ್ಯಾಸ ಮಾಡಿ, ಕಲಿತುಕೊಂಡರೆ, ಆಗ ಮನಸ್ಸನ್ನು ಅವ್ಯಕ್ತವಾಗಿ
ನಡೆಸುತ್ತಿರುವ, ಮನಸ್ಸಿನ ತಿರುಳಿನಂತಿರುವ ಅಂಶವು ವ್ಯಕ್ತವಾಗುತ್ತದೆ. ಇದನ್ನು
ಅಮೃತವೆನ್ನಬಹುದು. ಏಕೆಂದರೆ ಮನಸ್ಸಿನ ತಿರುಳಾದ ಈ ಅಂಶವು, ಮನಸ್ಸನ್ನು
ಸಾಮಾನ್ಯವಾಗಿ ಜಗ್ಗಾಡಿಸುವ, Id ಅಥವಾ ಪಾಶವೀ ಶಕ್ತಿಗಳಿಂದಲೂ Ego
ಎಂದು ಭ್ರಮಿಸಿ ಮೆರೆಯಿಸುವ ರಜೋಶಕ್ತಿಯಿಂದಲೂ, ಹಾಗೂ ಶಿಕ್ಷೆಯನ್ನು
ಮಾಡಿ ಶಿಕ್ಷಣ ಕೊಡುತ್ತೇನೆ ಎನ್ನುವ ಮನಸ್ಸಿನ ಸತ್-ಚೈತನ್ಯಾಂಶದ Super-
Ego ಪ್ರಭಾವವನ್ನೂ, ಇವು ಮೂರನ್ನೂ ನಡೆಸುವುದಾದರೂ, ಅವುಗಳಿಗೆ
ಹೊರತಾಗಿರುತ್ತದೆ.
ಮೆದುಳಿನ ಬುಡದಲ್ಲಿ IIIrd Ventricle ಎಂಬುದರ ತಳದ ಸುತ್ತಲೂ
ಇರುವ ಕೆಲವು ನರ ಸಮೂಹಗಳ ಕೇಂದ್ರಗಳು ವಿಚಿತ್ರವಾಗಿ ವರ್ತಿಸುತ್ತವೆ ;
ಉದ್ರೇಕಿಸಿದಾಗ, ಪ್ರಯೋಗಾರ್ಥವಾಗಿ ಪ್ರಾಣಿಗಳ ಮೆದುಳಿನ ಈ ಭಾಗದಲ್ಲಿ,
ವಿದ್ಯುತ್ ಶಕ್ತಿಯನ್ನು ಸೂಕ್ತ ಪ್ರಮಾಣದಲ್ಲಿ ಹರಿಸಿ ಉದ್ರೇಕಿಸಿದರೆ, ಅಂತಹ
ಪ್ರಾಣಿಗಳು, ಅನಂತರ ತುಂಬಾ ಹಸಿವಾಗಿದ್ದರೂ, ಹತ್ತಿರವೇ ಸಿದ್ಧವಾಗಿರುವ
ಆಹಾರದ ಬಳಿಗೆ ಓಡುವುದಿಲ್ಲ. ಬದಲು ವಿದ್ಯುತ್ಶಕ್ತಿಯನ್ನು ಹರಿಸಿ ಉದ್ರೇಕಿಸುವ
ಬಳಿಗೆ ಓಡುತ್ತವೆ. ಅಲ್ಲಿರುವ ಕೈಹಿಡಿಯನ್ನು ಒತ್ತುತ್ತವೆ. ಇಂತಹ ಪ್ರಾಣಿಗಳು,
ಋತು ಸಮಯದಲ್ಲಿ ಕಾಮೋದ್ರೇಕವಾಗಿದ್ದರೂ, ಹತ್ತಿರಲೇ ಸಿದ್ಧವಾಗಿರುವ
ಜತೆಯು ಕಣ್ಣು ಕಣ್ಣು ಮಿಟಿಕಿಸಿದರೂ, ಕೈಹಿಡಿಯ ಬಳಿಗೆ ಓಡುತ್ತವೆ. ಹಿಡಿಯನ್ನು
ಒತ್ತುತ್ತವೆ. ಇದರಿಂದ ಉಂಟಾದ ವಿದ್ಯುತ್ ಶಕ್ತಿಯು, ಮೆದುಳಿನ ವಿಶಿಷ್ಠವಾದ
ಆ ಭಾಗವನ್ನು ಉದ್ರೇಕಿಸುತ್ತದೆ. ಇದರಿಂದ ಲಭಿಸುವ ಆನಂದವು, ಮಿಕ್ಕ
ಸುಖಗಳಿಗಿಂತ ಮಿಗಿಲಾಗಿರಲೇ ಬೇಕು. ಇಲ್ಲವಾದರೆ ಪ್ರಾಣಿಯು ಕೈ ಹಿಡಿಯ
ಹತ್ತಿರ ಓಡುತ್ತಿರಲಿಲ್ಲ.
ಉಚಿತ.
ಈ ಕೇಂದ್ರಗಳನ್ನು 'ಆನಂದದ ಕೇಂದ್ರಗಳು' ಎಂದು ಕರೆಯುವುದು
ಇದೇ ತೆರನ ವ್ಯವಸ್ಥೆಯು ಮನುಷ್ಯನ ಮೆದುಳಿನಲ್ಲಿಯೂ ಇರಬೇಕು
Meditation ಅಥವಾ ಧ್ಯಾನದಿಂದ, ಆ ಕೇಂದ್ರಗಳನ್ನು ಉದ್ರೇಕಿಸಿದರೆ,
ಅಂತಹವನು, ದೇಹ ಮತ್ತು ಮನಸ್ಸಿನ ಕಾಮನೆಗಳಿಗೆ ಬಲಿಯಾಗುವುದಿಲ್ಲ.
ಬದುಕಿರುವ ತನಕ ದೇಹಕ್ಕೆ ಆಹಾರವು ಅಗತ್ಯ. ಆದಕಾರಣ ಸಾಕಷ್ಟನ್ನು ತಿನ್ನುತ್ತಾನೆ.
ಸ್ವಾದಿಸುತ್ತಾನೆ. ಆದರೆ ಆಹಾರವನ್ನು ಪರಮಗುರಿ ಎಂದು ಅದಕ್ಕೆ<noinclude></noinclude>
cdbi89vrqp1i10vrzqshrrdzik9oyys
ಪುಟ:ಮನಮಂಥನ.pdf/೪೦೪
104
62851
314656
131854
2026-05-01T12:45:04Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314656
proofread-page
text/x-wiki
<noinclude><pagequality level="1" user="Shreesha Sharma" /></noinclude>೩೮೬
ಮನಮಂಥನ
ಅಂಟಿಕೊಂಡುವುದಿಲ್ಲ. ಇತರ ಕಾಮ್ಯಗಳನ್ನು ಅನುಭವಿಸುವಾಗಲೂ, ಅವಕ್ಕೇ
ಅಂಟಿಕೊಂಡು ಜೀವನದ ಗುರಿ ಸಾಧಿಸಿತು ಎನ್ನುವುದಿಲ್ಲ. ಆನಂದದ
ಕೇಂದ್ರಗಳನ್ನೂ ಉದ್ರೇಕಿಸಿದಾಗ, ಉತ್ಪನ್ನವಾಗುವ ಶಕ್ತಿ ಸ್ವರೂಪವು ಎಂದೂ
ಸಾಯುವುದಿಲ್ಲ. ದೇಹ ಮತ್ತು ಮನಸ್ಸಿನ ಒಕ್ಕೂಟ ಸಾಯುತ್ತದೆ. ಆದರೆ ಅವನ್ನು
ನಡೆಸುವ ಆನಂದದ ಶಕ್ತಿ ಸ್ವರೂಪವು, ಸಾಯುವುದಿಲ್ಲ. ಅಂದರೆ 'ಅಮೃತ'ವಾಗಿದೆ
ಎಂದು ಹೇಳಬಹುದು.<noinclude></noinclude>
hkspw7bgwr18mh74r0n2jy5dpb3hnp8
ಪುಟ:ಮನಮಂಥನ.pdf/೪೦೫
104
62852
314657
131855
2026-05-01T12:45:14Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314657
proofread-page
text/x-wiki
<noinclude><pagequality level="1" user="Shreesha Sharma" /></noinclude>೯. ಮನ ಮಂಥನವು ಹಳಿ ತಪ್ಪಿದಾಗ
ಲೌಕಿಕ ಬಾಳಿನಲ್ಲಿ ಮನ ಮಂಥನವನ್ನು ಅಂದರೆ ಆಲೋಚನೆಯನ್ನು
ಎಲ್ಲರೂ ಮಾಡಲೇಬೇಕು. ಒಬ್ಬರಿಗಿಂತ ಇನ್ನೊಬ್ಬರು, ಹೆಚ್ಚು ಸರಳವಾಗಿ,
ಬಹಳ ಚುರುಕಾಗಿ ಯೋಚನೆಗಳನ್ನು ಹೂಡಬಹುದು. ಯೋಚನೆಗಳ ಗುಣದಲ್ಲಿ
ಪ್ರಮಾಣದಲ್ಲಿ, ವೇಗದಲ್ಲಿ ಮತ್ತು ತೀಕ್ಷ್ಯತೆಯಲ್ಲಿ, ವ್ಯಕ್ತಿ ವ್ಯಕ್ತಿಗೂ ತುಂಬಾ
ವ್ಯತ್ಯಾಸವಿರುತ್ತದೆ.
ಯೋಚಿಸುವಾಗ ದೇಹ ಮತ್ತು ಅದಕ್ಕೆ ನಿಕಟವಾಗಿ ಸಂಬಂಧಿಸಿದ Id
ಶಕ್ತಿಯು ಒಂದು ಕಡೆಗೆ ಸೆಳೆಯುತ್ತದೆ. ತಾನು, ತನ್ನ ಅಗತ್ಯ ಎಂಬ ಮಮಕಾರದ,
Ego ಕಲ್ಪನೆಯು, ಮನಸ್ಸಿನ ಕೇಂದ್ರವಾಗಿರುತ್ತದೆ. ಸಮಾಜದ ಅಂದರೆ
ಸುತ್ತಲಿರುವವರ ಹಿತ ಸಾಧನೆಯನ್ನು Super-Ego, ಅಥವಾ ಸತ್-ಚೈತನ್ಯಾಂಶವು
ಬೆದರಿ ಸುತ್ತ, ಹಾಗೂ ಹೊಗಳುತ್ತ, ಮನಸ್ಸಿನಿಂದ ಮೂಡಿಸುತ್ತದೆ.
ಯೋಚನೆಯನ್ನು ಮಾಡುವಾಗ, ಪರಿಸರದ ವಾಸ್ತವಿಕತೆಯು ದೃಢವಾದ
ಆಧಾರವಾಗಿರುತ್ತದೆ. ತಾನು ; ತನ್ನ ಕಲಿಕೆ ಮತ್ತು ಅನುಭವ ; ತಾನಿರುವ
ಮನೆಯಲ್ಲಿನ ಹತ್ತಿರದ ನೆಂಟರಿಷ್ಟರು ; ಬೇರೆ ಬೇರೆ ಊರು ದೇಶಗಳಲ್ಲಿದ್ದರೂ,
ತನ್ನ ನೆಂಟರು ಇಷ್ಟರು ; ತಾನು ವಾಸಿಸುತ್ತಿರುವ ಸಮಾಜ ; ಇವೆಲ್ಲದರ
ಸ್ಪಷ್ಟವಾದ ಅರಿವು ಮನಸ್ಸಿನಲ್ಲಿರುತ್ತದೆ. ಮನ ಮಂಥನವನ್ನು ಅಂದರೆ
ಯೋಚನೆಯನ್ನು ಮಾಡುವಾಗ, ವಾಸ್ತವಿಕವಾದ ಈ ಚೌಕಟ್ಟಿನಲ್ಲಿರಬೇಕು. ಹಾಗಿದ್ದರೆ,
ಯೋಚಿಸಿದ ಮೇಲೆ ನಿರ್ಣಯವನ್ನು ಕೈಗೊಂಡು ಕಾರ್ಯಗತಮಾಡಿದರೆ
ಆಶಿಸಿದ ಕಾರ್ಯವು ನೆರವೇರುತ್ತದೆ.
ಮನ ಮಂಥನಕ್ಕೂ, ಸಮುದ್ರ ಮಥನದ ಪುರಾಣದ ಕತೆಗೂ ಬಹಳಷ್ಟು
ಸಾಮ್ಯವಿದೆ ಎಂಬುದನ್ನು ಅರಿತೆವು. ಆದರೆ ಮನೆಗಳಲ್ಲಿ ಸಾಮಾನ್ಯವಾಗಿ
ಮೊಸರನ್ನು ಕಡೆದು ಬೆಣ್ಣೆಯನ್ನು ತೆಗೆಯುವ ಸಾಮತಿಯು ಮನ ಮಂಥನದ
ಅರಿವಿಗೆ ಸಹಾಯಕವಾಗುತ್ತದೆ.
Ego ಎನ್ನುವ ಕಲ್ಪನೆಯು ಕಡೆಗೋಲು ಇದ್ದ ಹಾಗೆ ಕಾಲವೆಂಬ ಹಗ್ಗದಿಂದ
ಕಡೆಗೋಲನ್ನು ಕಟ್ಟಿ, ಒಂದು ಕಡೆ Id ಹಿಡಿದೆಳೆಯುತ್ತದೆ. ಇನ್ನೊಂದು ಕಡೆ -<noinclude></noinclude>
f875p8acc3a9jmd3q0oxlzsedx94q1u
ಪುಟ:ಮನಮಂಥನ.pdf/೪೦೬
104
62853
314658
131856
2026-05-01T12:45:23Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314658
proofread-page
text/x-wiki
<noinclude><pagequality level="1" user="Shreesha Sharma" /></noinclude>೩೮೮
ಮನಮಂಥನ
Super-Ego ಹಿಡಿದೆಳೆಯುತ್ತದೆ. ಕಡೆಗೋಲು ಮೊಸರು ತುಂಬಿರುವ ಮಡಕೆಯಲ್ಲಿ
ಕಡೆಯಬೇಕು. ವಿಚಾರಪರ ಮನಸ್ಸು : ಸ್ಮರಣೆಗಳು, ಪರಿಸರದಿಂದ
ಪಂಚೇಂದ್ರಿಯಗಳ ಮೂಲಕ ಸಂಗ್ರಹಿಸಿದ ವಿಷಯಗಳು, ಇತ್ಯಾದಿಗಳೆಲ್ಲವೂ
ಸೇರಿದುದನ್ನು ಮೊಸರಿಗೆ ಹೋಲಿಸಬಹುದು. ಪರಿಸರದ ವಾಸ್ತವಿಕತೆಯ ಅರಿವು,
ಮಡಕೆ. ಅದರೊಳಗೆ ಮನ ಮಥನವಾಗಬೇಕು.
ಹದವಾಗಿ ಕಡೆಗೋಲನ್ನು, ಮಡಕೆಗೆ ಅಪಾಯವಿಲ್ಲದಂತೆ ಕಡೆದರೆ,
ಬೆಣ್ಣೆಯು ಸ್ವಲ್ಪಕಾಲಾನಂತರ ತೇಲಿ ಬರುತ್ತದೆ. ಅದರಂತೆಯೇ ಮನಸ್ಸನ್ನು
ಹದವಾಗಿ ಮಥಿಸಿದರೆ, ನಿರ್ಣಯವೆಂಬ ಬೆಣ್ಣೆಯು ಲಭಿಸುತ್ತದೆ. ಬೆಣ್ಣೆಯನ್ನು
ತಿಂದು ಸುಖಪಡುವಂತೆ, ನಿರ್ಣಯವನ್ನು ಬಾಳಿನಲ್ಲಿ ಕಾರ್ಯಗತಮಾಡಿ ಸುಖ
ಪಡಬಹುದು.
ಹದವಾಗಿ ಕಡೆಗೋಲನ್ನು, ಮೊಸರು ಮಡಕೆಯಿಂದ ಚೆಲ್ಲಿ ಹೋಗದಂತೆ
ಕಡೆದರೆ, ಬೆಣ್ಣೆಯನ್ನು ಪಡೆಯಬಹುದು. ಹದವಾಗಿ ಕಡೆಯದೆ ಇದ್ದರೆ ?
ಕಡೆಯಲು ಆಗದೆ ಇದ್ದರೆ?
0
ಹಗ್ಗವನ್ನು ಕಡೆಗೋಲ ಸುತ್ತ ಬಿಗಿದು ಕಡೆಯುತ್ತೇವೆ. ಹದವಾಗಿ ಕಡೆಯದೆ
ಇದ್ದರೆ ಅಂದರೆ ರಭಸದಿಂದ ಕಡೆದರೆ, ಕಡೆಗೋಲಿನ ಆಯವು ತಪ್ಪಿ ಕಡೆಗೋಲಿನ
ಮಂತು ಮಡಕೆಗೆ ಬಡಿಯಬಹುದು. ಮಡಕೆಯು ಒಡೆದು ಅಥವಾ ಬಿರುಕು
ಬಿಟ್ಟು ಮೊಸರು ಚೆಲ್ಲಬಹುದು, ಅಥವಾ ಸೋರಬಹುದು.
Id ಅಥವಾ Super-Ego ಶಕ್ತಿಗಳ ಉಲ್ಬಣವಾಗಿ ಸೆಳೆದಾಡತೊಡಗಿದರೆ,
ಹಾಗೂ Ego ದ ಸುತ್ತಲೂ ಬಿಗಿದ ಆಯವು ಸಮತೋಲನವಾಗದಿದ್ದರೆ, Ego
ಆಯತಪ್ಪಿ ರಭಸದಿಂದ ಮಡಕೆಯನ್ನು ಬಡಿಯಬಹುದು. ಅಂತಹವನಲ್ಲಿ
ವಾಸ್ತವಿಕತೆಯ ಅರಿವು ಏರುಪೇರಾಗುತ್ತದೆ. ಅಥವಾ ಇಲ್ಲವಾಗುತ್ತದೆ. In-
Sight into Reality ಇಲ್ಲ. ಅಂತಹವರ ಮಾನಸಿಕ ಬೇನೆಗಳಲ್ಲಿ ಇದು ಮುಖ್ಯವಾದ
ಚಿಹ್ನೆ.
ವಿಚಾರಪರ ಮನಸ್ಸು, ಅನುಭವ, ಕಲಿಕೆ ಮತ್ತು ಸ್ಮರಣೆ ಇವುಗಳೆಲ್ಲವೂ
ಬಳಸಲ್ಪಟ್ಟರೆ ನಿರ್ಣಯವು ವಾಸ್ತವಿಕವಾಗಿರುತ್ತದೆ. ಬಾಳಿನಲ್ಲಿ ಯಶಸ್ಸನ್ನು ಮತ್ತು
ಫಲವನ್ನು ನೀಡುತ್ತದೆ. ಆದರೆ ಕೆಲವು ಭಾಗಗಳು, ಸೋರಿ ಹೋದ
ಮೊಸರಿನಂತಾಗಿ, ಮಂಥನಕ್ಕೆ ಬಳಸಲಾಗದಿದ್ದರೆ ನಿರ್ಣಯವು ವಾಸ್ತವಿಕತೆಯಿಂದ<noinclude></noinclude>
ktvahpgt1bvh46t1bcfuzisdx448fs6
ಪುಟ:ಮನಮಂಥನ.pdf/೪೦೭
104
62854
314659
131857
2026-05-01T12:45:34Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314659
proofread-page
text/x-wiki
<noinclude><pagequality level="1" user="Shreesha Sharma" /></noinclude>ಮನ ಮಂಥನವು ಹಳಿ ತಪ್ಪಿದಾಗ
20F
ದೂರವಾಗಿರುತ್ತದೆ. ಹಾಗೂ ವಾಸ್ತವಿಕ ಪ್ರಪಂಚದಿಂದ ಹೊರಗಿದ್ದು, ಊಹಾ
ಲೋಕದಲ್ಲಿ ವೃಥಾ ಮಥಿಸಬಹುದು.
ಸ್ಕಿಜೋಫ್ರೆನಿಯಾ; ಮ್ಯಾನಿಕ್ ಡಿಪ್ರೆಸಿವ್ ಸೈಕೋಸಿಸ್ ;ಮುಂತಾದ
ರೋಗ ಸಮೂಹಗಳಲ್ಲಿ In Sight into reality ಇಲ್ಲದೆ, ಊಹಾ ಲೋಕದಲ್ಲಿ
ಮನಸ್ಸಿನ ಒಂದು ಭಾಗವು ಮಥಿಸುತ್ತದೆ. ಸೀಬೆ ಮರಕ್ಕೆ ಕಲ್ಲೆಸೆಯುವುದು
ವಾಸ್ತವಿಕತೆಯ ಅರಿವಿನಿಂದ. ಸೀಬೇಕಾಯಿ ಬೀಳಲಿ ಎಂಬ ಆಸೆಯಿಂದ, ಮನಸ್ಸಿನ
ಆರೋಗ್ಯವು ಸರಿಯಾಗಿದ್ದವರು ಮಾಡುವ ಕೆಲಸ. ಎಸೆದ ಕಲ್ಲು ಗೋಡೆಯ
ಆಚೆ ಕೆಲಸ ಮಾಡುತ್ತಿರುವವನ ಮೇಲೆ ಬಿದ್ದು ಗಾಯವಾಗಬಹುದು. ಹಾಗಾದಾಗ
ಅದು ಆಕಸ್ಮಿಕ.
ಆದರೆ ರಸ್ತೆಯಲ್ಲಿ ನಡೆಯುತ್ತಾ, ಎಡವಿದ ಕಲ್ಲನ್ನು ತೆಗೆದುಕೊಂಡು
ರಸ್ತೆಯಲ್ಲಿ ಬರುತ್ತಿರುವ ಮೋಟಾರಿನತ್ತ ಬೀರಿದರೆ, ಆಗ ವಾಸ್ತವಿಕತೆಯ ಅರಿವು
ಇಲ್ಲ. ಇವ ಹುಚ್ಚ ಎಂದನ್ನಬೇಕು.
ಕಡೆಯುವ ಹಗ್ಗದ ಒಂದು ಕಡೆಯಲ್ಲಿ ಹಗ್ಗದ ಕೆಲವು ಹುರಿಗಳು
ಕತ್ತರಿಸಿ ಹೋಗಬಹುದು. ಅಂತಹ ಹಗ್ಗವನ್ನು ಎಳೆಯಬೇಕಾದರೆ, ತುಂಬಾ
ಎಚ್ಚರಿಕೆಯಿಂದಿರಬೇಕು. ಸ್ವಲ್ಪ ಜೋರಾಗಿ ಎಳೆದರೆ ಎಲ್ಲಿ ಹಗ್ಗವು ಹರಿದು
ಹೋಗುತ್ತದೆಯೋ ಎಂಬ ಭಯವು ಇರುತ್ತದೆ. ಮೊಸರಿನ ಮಡಕೆಯು
ಸರಿಯಾಗಿಯೇ ಇರುತ್ತದೆ. ಆದರೆ ಭಯದಿಂದ ಮೆಲ್ಲಗೆ ಮನ
ಮಂಥನವಾಗುವುದರಿಂದ ನಿರ್ಣಯವೂ ದೃಢವಾಗಿರುವುದಿಲ್ಲ.
ಹೊರಗಿನಿಂದ ಮನೆಗೆ ಬಂದಾಗ, ಕಾಲುಗಳನ್ನು ತೊಳೆದುಕೊಳ್ಳುವುದು,
ಆರೋಗ್ಯಕರ ಅಭ್ಯಾಸ. ಆದರೆ ಕಾಲುಗಳನ್ನು ಇಪ್ಪತ್ತು ಮೂವತ್ತು ಬಾರಿ, ಪುನಃ
ಪುನಃ ತೊಳೆದುಕೊಂಡರೆ ; ಕಾಲುಗಳು ಶುಭ್ರವಾಗಿಲ್ಲ ಎಂಬ ಭಯ ಮತ್ತು
ಆತಂಕವು ಅವನ ಮನಸ್ಸನ್ನು ಕಾಡುತ್ತಿದೆ ಎಂಬುದು ಸ್ಪಷ್ಟ, ಇಂತಹ ಮಾನಸಿಕ
ರೋಗ ಸಮೂಹಗಳನ್ನು ಒಬ್ಬೆಷನಲ್ ಬೇನೆಗಳು ಎಂದನ್ನುತ್ತಾರೆ. ಪುನಃ
ಪುನಃ ಪಾದಗಳನ್ನು ತೊಳೆದುಕೊಳ್ಳುವುದು ಪೆಚ್ಚುತನ ಎಂದು ಅವರಿಗೆ
ತಿಳಿದಿರುತ್ತದೆ. ಆದರೆ ಮನ ಮಥಿಸುವ ಹಗ್ಗವು, ಕೆಲವು ಕಡೆ ಹರಿದು
ಹೋಗಿರುವುದರಿಂದ ಆತಂಕವೂ ಭಯವೂ ಪಿಶಾಚಿಗಳಂತೆ ಅವರನ್ನು ಜಗ್ಗಿ
ಆಡಿಸುತ್ತವೆ. “An irrestible force impinging on an immovable object
ಎಂದು ವರ್ಣಿಸುತ್ತಾರೆ. ಪಿಶಾಚಿಯು ಅಮರಿಕೊಂಡು ಅವರನ್ನು ಈ ರೀತಿ<noinclude></noinclude>
nqud846lruwwujx0uhdamms4e8w1mgl
ಪುಟ:ಮನಮಂಥನ.pdf/೪೦೮
104
62855
314660
131858
2026-05-01T12:45:44Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314660
proofread-page
text/x-wiki
<noinclude><pagequality level="1" user="Shreesha Sharma" /></noinclude>೩೯೦
ಮನಮಂಥನ
ಆಡಿಸುತ್ತದೆ ಎಂದರೂ ಅದೇ ಅರ್ಥವು ಬರುತ್ತದೆ. ಪಿಶಾಚಿಯು ಅವರ ಮನಸ್ಸಿನ
ಹಗೇವುಗಳಿಂದ ಮೇಲಕ್ಕೆ ಬಂದು ಹೀಗೆ ಕಾಡುತ್ತದೆ ಎಂದೂ ವರ್ಣಿಸಬಹುದು.
2
ಕಡೆಯುವ ಕೋಲು ಅಥವಾ ಅದರ ಮಂತು ದೃಢವಾಗಿಲ್ಲ ಎನ್ನಿ, Ego
ಕಲ್ಪನೆಯು ದೃಢವಾಗಿ ಬೆಳೆದು ಬಂದಿಲ್ಲ ಎಂದಂತಾಯಿತು. ಇಂತಹವರಲ್ಲಿ
Ego-Drive ಬಹಳ ದುರ್ಬಲವಾಗಿರುತ್ತದೆ. ಅಂದರೆ ರಜೋಗುಣವು,
ಕಾರ್ಯಗತ ಮಾಡುವ ಶಕ್ತಿಯು ಕ್ಷೀಣವಾಗಿರುತ್ತದೆ.
ಮನ ಮಂಥನವನ್ನು ಇಂತಹವರು ಮಾಡುವಾಗ, ಹೆದರಿಕೊಂಡು
ಬೆದರಿಕೊಂಡು ಮನಸ್ಸು ಕಡೆಯಬೇಕು. ಏನು ಮಾಡಿದರೆ ಮತ್ತೇನು ಆಗುತ್ತದೆಯೋ
ಎಂಬ ಸಂಶಯವು ಸದಾ ಕಾಡುತ್ತದೆ. ಇಂತಹವರು ಬೆಪ್ಪರಂತಾಗುತ್ತಾರೆ.
ಹಲವುತೆರನ “Depressions " ಈ ರೀತಿಯವು, ಇದ್ದೇನು ಪ್ರಯೋಜನ ?
ಎಲ್ಲರಂತೆ ಧಿಂಗ ಅಂತ ಮೆರೆಯುವುದಕ್ಕಾಗುವುದಿಲ್ಲ' ಎಂಬ ಹೀನ
ಮನೋಭಾವನೆಯು ಉಂಟಾಗುತ್ತದೆ. ಆತ್ಮಹತ್ಯೆಯನ್ನು ಮಾಡಿಕೊಳ್ಳುವವರಲ್ಲಿ
ಸುಮಾರು ಮಂದಿ ಈ ಮಾನಸಿಕ ಪರಿಸ್ಥಿತಿಯಿಂದ ನರಳುವವರು.
ಕಡೆಗೋಲು ಸರಿಯಾಗಿದೆ. Id ಮತ್ತು Super-Ego ಗಳು ಸಮಸಮ
Ego ದ ಸುತ್ತಲೂ, ಆಯಕಟ್ಟಾದ ಸ್ಥಳದಲ್ಲಿ ಬಿಗಿದುಕೊಂಡಿವೆ. ಹಗ್ಗದ ಎಳೆಗಳೂ
ಸರಿಯಾಗಿವೆ. ಮಡಕೆಯೂ ಲಕ್ಷಣವಾಗಿದೆ. ಆದರೆ......ಆದರೆ ಮೊಸರು ಚೆನ್ನಾಗಿ
ಹೆಪ್ಪಿಡದೆ ಇದ್ದರೆ, ಕೇವಲ ಹಾಲಾಗಿಯೇ ಇದ್ದರೆ ?ಕಡೆದರೆ ಬೆಣ್ಣೆ ಸಿಗುತ್ತದೆಯೇ?
ವಿಚಾರಪರ ಮನಸ್ಸು ; ಅನುಭವ, ಕಲಿಕೆ ಮತ್ತು ಸ್ಮರಣೆಗಳು, ಎಲ್ಲವೂ
ಕೂಡಿ 'ಮೊಸರು' ಎಂದೆವು. ಕಲಿಕೆಯು ಸಾಕಷ್ಟು ಇಲ್ಲದಿದ್ದರೆ ; ಅನುಭವವು
ಅಲ್ಪವಾಗಿದ್ದರೆ, ಆಗ ಹಾಲು ಹೆಪ್ಪುಗಟ್ಟಿ ಮೊಸರಾಗಿರುವುದಿಲ್ಲ. Immature
personality ಅಥವಾ Psycho-pathic Personality ಎನ್ನುತ್ತಾರೆ, ಇಂತಹ
ವರನ್ನು ಸಾಕಷ್ಟು ಜಾಣರಾಗಿರುವ ಹಲವಾರು ವೇಳೆ ಅತಿ ಜಾಣರಾಗಿಯೂ
ಇರುವ ಯುವಕ ಯುವತಿಯರು ಮಾನಸಿಕ ಬೇನೆಗಳಿಗೆ ತುತ್ತಾಗುವುದು ಈ
ಕಾರಣದಿಂದ, ಅನುಭವದಿಂದ ಅವರುಗಳ ಧೈಯವಾದೀ ಮನಸ್ಸು ಪಕ್ವವಾಗದೇ
ಇರುವುದರಿಂದ.<noinclude></noinclude>
5ueioulne8kkvsud5e0kw521ex7yiv0
ಪುಟ:ಮನಮಂಥನ.pdf/೪೦೯
104
62856
314661
131859
2026-05-01T12:45:54Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314661
proofread-page
text/x-wiki
<noinclude><pagequality level="1" user="Shreesha Sharma" /></noinclude>ಮನ ಮಂಥನವು ಹಳಿ ತಪ್ಪಿದಾಗ
2FO
ವಾಸ್ತವಿಕತೆಯ ಅರಿವು ಮಡಕೆಯಂತೆ. ಇದರಲ್ಲಿ ಮೊಸರು, ಕಡೆಗೋಲು,
ಅದನ್ನು ಕಡೆಯುವ Id ಮತ್ತು Super-Ego ಸೆಳೆತಗಳು, ಇವೆಲ್ಲವೂ ಕೂಡಿ
ಮನಸ್ಸು ಎಂದೆವು.
ದೇಹವೆಂಬ ಪ್ರತ್ಯಕ್ಷವಾಗಿರುವ ದೊಡ್ಡ ಮಡಕೆಯಲ್ಲಿ, ಮನಸ್ಸೆಂಬುದು,
ಒಂದು ಚಿಕ್ಕ ಮಡಕೆ. ದೇಹವು ವಸ್ತು ಪ್ರಧಾನವಾದುದು. ಅದರಲ್ಲಿರುವ ಚಿಕ್ಕ
ಮಡಕೆಯು ಶಕ್ತಿ ಪ್ರಧಾನವಾದುದು. ಮನ ಮಂಥನವಾದಾಗ, ವಾಸ್ತವಿಕ ಅರಿವು
ಎಂಬ ಮನಸ್ಸಿನ ಮಡಕೆಯು ತುಳುಕಾಡಿದರೆ, ಉಕ್ಕಿದರೆ, ಅದರ ಪ್ರಭಾವವು
ದೇಹವೆಂಬ ದೊಡ್ಡ ಘಟಕ್ಕೆ ಅಥವಾ ಮಡಕೆಗೆ ವಹಿಸುತ್ತದೆ.
ಮೆದುಳು ಮತ್ತು ಸ್ಟೈನಲ್ ಕಾರ್ಡ್, ಈ ನರ ಸಮೂಹಗಳ ಮೂಲಕ,
ಮನಸ್ಸಿನ ಮಂಥನದಿಂದ ಉಕ್ಕಿ ಬಂದು ಪ್ರವಹಿಸಿದರೆ, ಆಗ ಚಿಕ್ಕ ಮಡಕೆಯಲ್ಲಿ
ತಳಮಳವು ಸ್ವಲ್ಪ ಕಡಿಮೆಯಾಗುತ್ತದೆ. ಆದರೆ ದೊಡ್ಡ ಮಡಕೆಯಾದ ದೇಹದಲ್ಲಿ
ಯಾವುದಾದರೂ ಒಂದು ಅಂಗಕ್ಕೆ, ಉಕ್ಕಿ ಬಂದ ತಳಮಳವು ವಕ್ರಿಸುತ್ತದೆ.
ಇಂತಹ ಬೇನೆಗಳಲ್ಲಿ ಹಿಸ್ಟಿರಿಯಾ ತೆರನಾದವು ಪ್ರಾಮುಖ್ಯವಾದುವು.
ಸ್ವಚ್ಛಾ ಅಥವಾ ಸ್ವತಂತ್ರವಾಗಿ ಕೆಲಸ ಮಾಡುವ ನರ ಸಮೂಹಗಳ
ಮೇಲೆ, ಅಂದರೆ Autornornic Nervous system ಇನ ಮೂಲಕ ಮನ
ಮಂಥನದಿಂದ ಉಕ್ಕಿ ಬಂದುದು ಪ್ರವಹಿಸಿದರೆ, ಮನೋದೈಹಿಕ ಬೇನೆಗಳು
ಉಂಟಾಗುತ್ತವೆ, 'ಮನೋನಂದನ'ದಲ್ಲಿ ಇವನ್ನು ವಿವರಿಸಲಾಗಿದೆ.<noinclude></noinclude>
22hznj4fcalsvrs185a21vvwfeh5voz
ಪುಟ:ಮನಮಂಥನ.pdf/೪೧೦
104
62857
314662
131860
2026-05-01T12:46:04Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314662
proofread-page
text/x-wiki
<noinclude><pagequality level="1" user="Shreesha Sharma" /></noinclude>ಮನ ಮಂಥನ
೧೦. ದೇಹದ ರೋಗಗಳಿಂದ ಮಾನಸಿಕ ಭಯ-ಅಸ್ವಾಸ್ಥ್ಯ
ದೇಹವೆಂಬ ದೊಡ್ಡ ಘಟದಲ್ಲಿ ಬೇನೆಗಳು ಕಾಣಿಸಿಕೊಂಡರೆ, ಆಗ ಮನಸ್ಸಿನ
ಸ್ವಾಸ್ಥ್ಯವೂ ಅಲ್ಪ ಸ್ವಲ್ಪ ಅಥವಾ ಹೆಚ್ಚಾಗಿ ಕೆಡಬಹುದು. ದೇಹಕ್ಕೆ ಬಡಿದ ಬೇನೆಗಳು
ಮನಸ್ಸನ್ನು ಅಷ್ಟಾಗಿ ಶೋಭಿಸುವುದಿಲ್ಲ. ಆದರೆ ಅಂತಹ ಬೇನೆಗಳು ತಾಕಿವೆ
ಅಥವಾ ತಾಕಬಹುದು ಎಂದು ತಿಳಿದಾಗ, ಅವ ನರಳಲು ಆರಂಭಿಸುತ್ತಾನೆ.
ರಕ್ತದ ಒತ್ತಡವು ಹೆಚ್ಚಾಯಿತು; ಸಕ್ಕರೆ ಬೇನೆಯು ಬಂದಿತು; ಕ್ಯಾನ್ಸರ್ ಏನಾದರೂ
ಶುರುವಾಗಿದೆಯೋ; ಎಂದು ಹೆದರಿ ಹೆದರಿ ಆತಂಕದಿಂದ ನರಳುವವರ
ಸಂಖ್ಯೆಯು, ಬೇನೆಯಿಂದ ನರಳುವವರ ಸಂಖ್ಯೆಗಿಂತ, ಶತಸಹಸ್ರ ಪಾಲು
ಹೆಚ್ಚಾಗಿರುತ್ತದೆ.<noinclude></noinclude>
4dol419hpaonxu9q6istuc5rkv9c7r2
ಪುಟ:ಮನಮಂಥನ.pdf/೪೧೧
104
62858
314663
131861
2026-05-01T12:46:13Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314663
proofread-page
text/x-wiki
<noinclude><pagequality level="1" user="Shreesha Sharma" /></noinclude>೧೧. ನನಗೆ ಹುಚ್ಚು ಹಿಡಿದಿದೆಯೇ?
ಐದಾರು ಬಟ್ಟಲು ಕಾಫಿಯನ್ನು ಕುಡಿದು, ರಾತ್ರಿಯ ವೇಳೆ ಬಹಳ
ಹೊತ್ತು ಓದುವುದು ಹಲವಾರು ವಿದ್ಯಾರ್ಥಿಗಳ ಹಣೆಯ ಬರಹ. ಪರೀಕ್ಷೆಯು
ಹತ್ತಿರವಾದಂತೆಲ್ಲಾ, ನಿದ್ರೆಗೆಟ್ಟು ಓದುವುದು ಹೆಚ್ಚಾಗುತ್ತದೆ. ಪರೀಕ್ಷೆಯು ನಾಳೆ
ನಾಡಿದ್ದು ಎನ್ನುವಾಗ, ಅಕ್ಷರಗಳೇನೋ ಪುಸ್ತಕದಲ್ಲಿ ಕಂಡರೂ, ಅವುಗಳ
ಅರ್ಥವೇನು ಎನ್ನುವುದು ತಲೆಗೆ ಹತ್ತುವುದೇ ಇಲ್ಲ. ಹಿಂದಿನ ದಿನ ಓದಿದ್ದನ್ನು
ಜ್ಞಾಪಿಸಿಕೊಳ್ಳಹೋಗುತ್ತಾನೆ. ಯಾವುದೂ ನೆನಪಿಗೆ ಬರುವುದಿಲ್ಲ. ದಿಗ್ಧಮೆ
ಯಾದಂತಾಗುತ್ತದೆ. ನನಗೇನಾದರೂ ಹುಚ್ಚು ಗಿಚ್ಚು ಹಿಡಿದಿದೆಯೋ ಎಂದು
ಅರೆಕ್ಷಣ ಅನುಮಾನಿಸುತ್ತಾನೆ.
ಕಚೇರಿಯಲ್ಲಿ ಲೆಕ್ಕ ಬರೆಯುವ ನೌಕರರು ಕೋಪಿಷ್ಠ ಅಧಿಕಾರಿಯ
ಕೆಳಗೆ ದುಡಿಯಬೇಕಾಗುತ್ತದೆ. ವೇಳೆಗೆ ಸರಿಯಾಗಿ ಅಕಸ್ಮಾತ್ ಒಂದು ದಿನ
ಆ ದಿನದ ಲೆಕ್ಕಗಳನ್ನು ಪೂರೈಸದೆ ಇದ್ದಾಗ 'ಏನ್ರಿ ! ಕತ್ತೆ ಹಾಗೆ ಬೆಳೆದಿದ್ದೀರಿ.
ಹತ್ತು ವರ್ಷ ಸರ್ವಿಸ್ ಆಗಿ, ಎರಡು ಗಂಟೆಗಳಲ್ಲಿ ಮುಗಿಸುವ ಕೆಲಸವನ್ನು
ಇನ್ನೂ ಮುಗಿಸಿಲ್ಲವ, ನಾಚಿಕೆಯಾಗುಲ್ವೇ, ಎಂದು ಅಧಿಕಾರಿಯು ರೇಗಿ
ಬೈಯುತ್ತಾನೆ. ನೌಕರನಿಗೆ ಆತಂಕವು ಶುರುವಾಗುತ್ತದೆ. ಮುಂದೆ ಬರಬೇಕಾದ
ಪ್ರಮೋಷನ್ನಿಗೆ ಈ ಅಧಿಕಾರಿ ತುಂಡು ಹಾಕುತ್ತಾನೆ, ನನ್ನ ಭವಿಷ್ಯವೇ ಕುಂಟುತ್ತದೆ
ಎಂದು ಖಿನ್ನನಾಗುತ್ತಾನೆ. ಈ ಸ್ಥಿತಿಯಲ್ಲಿ ಅವ ಮಾಡಿದ ಕೆಲಸವು ತಪ್ಪುಗಳಿಂದ
ಕೂಡಿರುವುದು ಸ್ವಾಭಾವಿಕ, ಮಾಡಿದ ಲೆಕ್ಕವನ್ನು ತಿರುಗಿ ತಿರುಗಿ ಮೂರು
ಬಾರಿ ಮಾಡುತ್ತಾನೆ. ಮೂರು ಉತ್ತರಗಳು ದೊರೆಯುತ್ತವೆ. ನನ್ನ ತಲೆಗೆ
ಏನೋ ಆಗಿದೆ ; ಇಂತಹ ಸಣ್ಣ ಲೆಕ್ಕವನ್ನು ಸರಿಯಾಗಿ ಮಾಡಲು ಆಗಲಿಲ್ಲ'
ಎಂದು ಕೊರಗುತ್ತಾನೆ. ನನ್ನ ಚಿಕ್ಕಜ್ಜನಿಗೆ ಹುಚ್ಚು ಹಿಡಿದಿತ್ತು ಎನ್ನುತ್ತಿದ್ದರು.
ನನಗೂ ಹಾಗೆಯೇ ಆಗುತ್ತಿದೆಯೇನೋ ಎನ್ನುವ ಸಂದೇಹವು ಕಾಡತೊಡಗುತ್ತದೆ.
ಅತ್ತೆಯ ದೈನಂದಿನ ಸುಸಂಸ್ಕೃತ ಕುಕ್ಕಾಟದಿಂದ, ಬಡವರ ಮನೆಯಿಂದ
ಬಂದ ಸೊಸೆಗೆ ಬೇಸರವಾಗುತ್ತದೆ. ಆಡುವಂತಿಲ್ಲ, ಅನುಭವಿಸುವಂತಿಲ್ಲ. ಬೇಸರವು
ಮನಸ್ಸನ್ನು ತುಂಬಿದಾಗ, ಮಾಡಿದ ಮನೆಗೆಲಸವು ಸಮರ್ಪಕವಾಗಿರುವುದಿಲ್ಲ.<noinclude></noinclude>
nyf1cf7biq1ob9rt69d1fl9npiobxx3
ಪುಟ:ಮನಮಂಥನ.pdf/೪೧೨
104
62859
314664
131862
2026-05-01T12:46:53Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314664
proofread-page
text/x-wiki
<noinclude><pagequality level="1" user="Shreesha Sharma" /></noinclude>2FV
ಮನಮಂಥನ
ಕುದಿಯುವ ಸಾರಿಗೆ ಉಪ್ಪನ್ನು ಹಾಕಿದ್ದೇನೆಯೋ ಇಲ್ಲವೋ ಎಂಬ ಸಂದೇಹವು
ಮೂಡಿ, ಎರಡನೆಯ ಬಾರಿ ಉಪ್ಪನ್ನು ಹಾಕುತ್ತಾಳೆ. 'ಕತ್ತೆ ಬೆಳೆದ ಹಾಗೆ
ಬೆಳೆದಿದ್ದೀಯೆ? ಬಣ್ಣದ ಬೀಸಣಿಗೆಯ ತರಹ ವಾಲಾಡ್ತಿ; ಒಂದು ಸಾರು
ಮಾಡುವುದಕ್ಕೆ ಬರುಲ್ಲವಲ್ಲೇ? ಅಷ್ಟನ್ನಾದರೂ ನಿಮ್ಮಮ್ಮ ಕಲಿಸಲಿಲ್ಲವೇ?' ಎಂದು
ಅತ್ತೆ ಅನ್ನುತ್ತಾಳೆ. ಗೃಹ ಕೃತ್ಯದ ಎಂಟು ಹತ್ತು ವಿಷಯಗಳಲ್ಲಿ ಮೇಲಿಂದ ಮೇಲೆ
ಹೀಗಾದರೆ ಸೊಸೆಯ ಮನಸ್ಸಿನಲ್ಲಿ ಕಸಿವಿಸಿಯಾಗುತ್ತದೆ. 'ನನಗೇನಾದರೂ
ಮಂಕು ಬಡಿದಿದೆಯೇ? ಅತ್ತೆ ಅನ್ನುವುದೊಂದಲ್ಲ. ನಾನು ಮಾಡುವುದು ಒಂದಲ್ಲ.
ಎಷ್ಟೇ ಎಚ್ಚರವನ್ನು ವಹಿಸಿದರೂ, ಹೀಗೆ ತಪ್ಪಾಗಬೇಕಾದರೆ ನನ್ನ ಬುದ್ಧಿಗೆ
ಏನೋ ಆಗುತ್ತಿರಬೇಕು ಹುಟ್ಟೋ ಬೆಪ್ಪೋ ಹಿಡಿದುಬಿಡುತ್ತೇನೋ ಎಂದು
ಕಾತರಳಾಗುತ್ತಾಳೆ.
ಹುಚ್ಚು ಹಿಡಿದು ಬಿಡುತ್ತೇನೋ ಎನ್ನುವ ಯೋಚನೆಯು ಎಲ್ಲರಲ್ಲಿಯೂ
ಒಂದಲ್ಲ ಒಂದು ಕಷ್ಟದ ಸಮಯದಲ್ಲಿ ಉಂಟಾಗುತ್ತದೆ. ಮನಸ್ಸು
ಪಲ್ಲಟವಾಗುತ್ತಿದೆಯೋ ಎನ್ನುವ ಯೋಚನೆಯು ಮೂಡಿದರೆ, ಅಂತಹವನ
ಮನಸ್ಸು ಸ್ವಸ್ಥವಾಗಿದೆ ಎನ್ನುವುದರ ಗುರುತು. ದಿಟವಾಗಿಯೂ ಹುಚ್ಚು ಹಿಡಿದವನಿಗೆ,
'ನನಗೇನೂ ಆಗಿಲ್ಲ. ಆದರೆ ನನ್ನ ನಡವಳಿಕೆಯನ್ನು ಕಂಡು ಎಲ್ಲರೂ ಬೈಯ್ಯುತ್ತಾರೆ,
ಹೀಯಾಳಿಸುತ್ತಾರೆ' ಎನ್ನಿಸುತ್ತದೆ.
ಐನ್ಸ್ಟೈನ್ ಮಹಾಶಯರು ಆಗಿಂದಾಗ್ಗೆ ಒಂದು ದ್ವಿಪಂಜ್ಞೆಯನ್ನು
ನುಡಿಯುತ್ತಿದ್ದರು.
A thought that some-time makes me hazy
Am I or are the others crazy?
ಈ ತೆರನ ಯೋಚನೆಯು ಮೂಡಿದರೆ, ಅಂತಹವನ ಮನಸ್ಸು ಆರೋಗ್ಯ
ಸ್ಥಿತಿಯಲ್ಲಿದೆ, ಸುಸೂತ್ರವಾಗಿ ಕೆಲಸವನ್ನು ಮಾಡುತ್ತಿದೆ ಎಂದವನು ಧೈರ್ಯದಿಂದಿರ
ಬಹುದು.
ಮಾನಸಿಕ ರೋಗಗಳನ್ನು ಕುರಿತು ಪುಸ್ತಕವನ್ನು ಓದಿದ ಮೇಲೆ, ನನಗೂ
Half crack ಏನಾದರೂ ತರಹ ಆಗುತ್ತಿದೆಯೋ ಎನ್ನಿಸಬಹುದು. ಹೀಗನ್ನಿಸಿದರೆ,
ನಿಮ್ಮ ಮನಃಸ್ವಾಸ್ಥ್ಯ ಆರೋಗ್ಯವಾಗಿದೆ ಎಂದು ನೆಮ್ಮದಿಯಿಂದಿರಬಹುದು.
ಇದನ್ನು ಶ್ರಮವಹಿಸಿ ಬರೆಯುವಾಗ, ನನಗೂ ಒಮ್ಮೊಮ್ಮೆ ಹಾಗೆ ಅನ್ನಿಸುತ್ತಿತ್ತು,
ಅನ್ನಿ ಆದರೆ ಮನಸ್ಸು ಹಳಿ ತಪ್ಪಲಿಲ್ಲ.<noinclude></noinclude>
q7irqxbcslil3ashcjubw5oa6dhhgpm
ಪುಟ:ಮನಮಂಥನ.pdf/೪೧೩
104
62860
314665
131863
2026-05-01T12:47:05Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314665
proofread-page
text/x-wiki
<noinclude><pagequality level="1" user="Shreesha Sharma" /></noinclude>☑
೧೨. ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ
ಮನಸ್ಸು
ಹಿಂದಿನ ಅಧ್ಯಾಯಗಳಲ್ಲಿ, ಇಂದಿನ ಮನೋ ವಿಜ್ಞಾನದ ಪ್ರಕಾರ ಮನಸ್ಸಿನಲ್ಲಿ
ಸ್ವರೂಪ ಮತ್ತು ಕಾರ್ಯಕ್ರಮಗಳನ್ನು ತಿಳಿದೆವು. ಸಾರಾಂಶವು ಇಷ್ಟು
ಪಂಚೇಂದ್ರಿಯಗಳ ಮೂಲಕ ಹೊರ ಪ್ರಪಂಚದ ಅರಿವನ್ನು ಸಂಗ್ರಹಿಸುತ್ತೇವೆ.
ಇವು ತೋರಮನಸ್ಸಿನಲ್ಲಿ ಸ್ಪಷ್ಟವಾಗುತ್ತದೆ. ಹಾಗೂ ಇವುಗಳ 'ಪ್ರತಿ'ಯೊಂದು
ಸ್ಮರಣಾ ವಿಭಾಗದಲ್ಲಿ ಶೇಖರಿಸಿಡಲ್ಪಡುತ್ತದೆ. ಬಾಲ್ಯದಲ್ಲಿ ಮನಸ್ಸು ಈ ಕಾರ್ಯದಲ್ಲಿ
ಕುತೂಹಲದಿಂದ ಅತಿ ಪ್ರಮುಖವಾಗಿ ತೊಡಗಿರುತ್ತದೆ.
ಬೆಳೆಯುತ್ತ ಹೋದಾಗ, ಪಂಚೇಂದ್ರಿಯಗಳ ಮೂಲಕ ಅರಿತಿದ್ದನ್ನು
ಸ್ಮರಣಾ ಭಾಗದ ನೆರವನ್ನು ಪಡೆದು, ವಿಚಾರವನ್ನು ಮಾಡಿ, ಅರಿತಿದ್ದುದು
ಇಷ್ಟು; ಅದರ ಕಾರಣವು ಹೀಗಿರಬೇಕು ಎಂದು ಮನಸ್ಸು ನಿರ್ಣಯಿಸುತ್ತದೆ.
ವಿಚಾರಪರ ಮನಸ್ಸು: ಮತ್ತು ಸ್ಮರಣಾ ವಿಭಾಗಗಳ ನೆರವು, ಕಾರ್ಯ
ಮಾಡುವುದೆಲ್ಲವೂ, ತೋರ ಅಥವಾ Conscious mind ಇಗೆ ಕಾಣಬೇಕಾಗಿಲ್ಲ.
ಮನಸ್ಸಿನ ಅವ್ಯಕ್ತವಾದ ಪದರಗಳಲ್ಲಿ ಈ ಕಾರ್ಯಗಳು ನಡೆಯತ್ತವೆ. ಯುವಕರಲ್ಲಿ
ಮತ್ತು ವಯಸ್ಕರಲ್ಲಿ ವಿಚಾರಪರ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತವೆ.
ಬಾಹ್ಯ ಪ್ರಪಂಚದ ಸುದ್ದಿಯನ್ನು ಈ ರೀತಿ ಮನಸ್ಸು ವಿಶ್ಲೇಷಿಸುವಾಗ,
ಭಾವನಾ ಕೇಂದ್ರಗಳು ಕೆರಳುತ್ತವೆ. ರಾಗ, ದ್ವೇಷ, ಕ್ರೋಧ; ಭಯ, ಪ್ರೀತಿ,
ವಾತ್ಸಲ್ಯ, ಜುಗುಪ್ಪೆ, ಇತ್ಯಾದಿ ಭಾವನೆಗಳು ಉಂಟಾಗಿ ಮನಸ್ಸಿನ ಮೇಲೆ
ಪ್ರಭಾವವನ್ನು ಬೀರಿ, ಪ್ರಚೋದಿಸಿ, ಈ ರೀತಿ ಕಾರ್ಯವನ್ನು ಮಾಡಿದರೆ
ತೃಪ್ತಿಯಾಗುತ್ತದೆ, ಎಂದು ಮನಸ್ಸನ್ನು ನಡೆಸುತ್ತವೆ. ಆಗ ಮನಸ್ಸು ಕರ್ಮೇಂದ್ರಿಯಗಳ
ಮೂಲಕ ಕೆಲಸವನ್ನೂ ಮಾಡುತ್ತದೆ.
ಬಾಲ್ಯದಲ್ಲಿ ಕುತೂಹಲ ಮತ್ತು ಸ್ವಾವಲಂಬಿಯಾಗುವ ಆಸೆ, ಇವೆರಡೂ
ಮುಖ್ಯವಾದ ಪ್ರೇರಕಗಳು, ಯುವಕರಲ್ಲಿ ಇವೆರಡರ ಜತೆಗೆ 'ಕಾಮ'ವು ಪ್ರಮುಖ
ಪ್ರೇರಕವಾಗುತ್ತದೆ, ಬಾಲ್ಯದಲ್ಲಿ ಈ ಪ್ರೇರಕವು ಶೈಶವಾವಸ್ಥೆಯಲ್ಲಿರುತ್ತದೆ. ಪೌಗಂಡ
ವಯಸ್ಸಿನಲ್ಲಿ ಅರಳಿ ಹೊರವಾಗುತ್ತದೆ.<noinclude></noinclude>
jlo9akn2axii7t0bddwm06hp3x1bknd
ಪುಟ:ಮನಮಂಥನ.pdf/೪೧೪
104
62861
314666
131864
2026-05-01T12:47:14Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314666
proofread-page
text/x-wiki
<noinclude><pagequality level="1" user="Shreesha Sharma" /></noinclude>2F2
ಮನಮಂಥನ
ಇದೊಂದೇ ಅಲ್ಲದೆ, ಸಮಾಜದಲ್ಲಿ ತಲೆಯೆತ್ತಿ ನಿಂತು, ಮನ್ನಣೆಯನ್ನು
ಗಳಿಸಬೇಕು, ಎನ್ನುವ Ambition ಅಥವಾ ಹೆಬ್ಬಯಕೆಯೂ, ಮುಖ್ಯ
ಪ್ರೇರಕವಾಗಬಹುದು. ಸುಮಾರು ಜನರಲ್ಲಿ Ambition ಹಿರಿಯ
ಪ್ರಚೋದನೆಯಾಗುತ್ತದೆ. ಕಾಮಕ್ಕಿಂತಲೂ ಹಿರಿದಾಗಬಹುದು.
ಸಮಾಜದ ಹಲವು ಮುಪ್ಪಿಗರಲ್ಲಿ ವಾಸ್ತವಿಕ ಲೋಕದ ಬಗ್ಗೆ ಜುಗುಪ್ಪೆಯು
ಉಂಟಾಗುತ್ತದೆ. ಪ್ರಬಲವಾಗತೊಡಗುವ ಜುಗುಪ್ಪೆಯು, ಮನಸ್ಸನ್ನು ತೀವ್ರವಾಗಿ
ಪ್ರಚೋದಿಸಿ, ಈ ಲೋಕವಲ್ಲದೆ ಇತರವು ಯಾವುದಾದರೂ ಇದೆಯೇ ?
ಎಂಬುದನ್ನು ತಿಳಿಯುವ ಪ್ರಯತ್ನವನ್ನು ಮಾಡಿಸುತ್ತದೆ. ಹಾಗೂ ಜುಗುಪ್ಪೆಯು
ಯೌವನ ಮತ್ತು ಪ್ರೌಢರಲ್ಲಿ, ಒಬ್ಬೆಷನಲ್ ಬೇನೆಗಳ ಮೂಲ ಪ್ರೇರಕವಾಗಬಹುದು.
Straus ಎಂಬ ಮನೋವೈದ್ಯನು ೧೯೪೮ರಲ್ಲಿ ಈ ಸಲಹೆಯನ್ನು ಮಾಡಿದ
ಸಿದ್ಧಾಂತವನ್ನಾಗಿ ಮಾಡಲು ಪ್ರಯತ್ನಿಸಿದ.
ಮೂಲಭೂತವಾಗಿ ಮನಸ್ಸಿನಲ್ಲಿ Id ಎಂಬ ಶಕ್ತಿಯು ಆಳ ಪದರಗಳಲ್ಲಿ
ದೃಢವಾಗಿದ್ದು, Ego ವನ್ನು ತನ್ನತ್ತ ಬರಸೆಳೆದು ಅಪ್ಪುತ್ತದೆ. Ego ಒಂದು
ಅಂಶವು Id ನೊಂದಿಗೆ ಮನಸ್ಸಿನ ಆಳ ಪದರಗಳಲ್ಲಿ ತಳಪಾಯವಾಗಿರುತ್ತದೆ.
Ego ವಿನ ಇನ್ನೊಂದು ಅಂಶವು ತೋರ ಅಥವಾ ವ್ಯಕ್ತವಾಗಿರುವ Conscious
Mind ನಲ್ಲಿರುತ್ತದೆ. Ego ವಿನ ಇವೆರಡೂ ಸ್ವಾರ್ಥಿ ಹಾಗೂ ಸಾಮಾಜಿಕ
ಸುಖ ಮತ್ತು ಹಿತವನ್ನು ಸಾಧಿಸುತ್ತವೆ. Ego ಎಂಬ ಶಕ್ತಿಯು ಸಮಾಜದ
ಹಿತವನ್ನು ರಕ್ಷಿಸುತ್ತದೆ. ಈ ಶಕ್ತಿಯೂ ಮನಸ್ಸಿನ ಆಳ ಪದರಗಳಲ್ಲಿರುತ್ತದೆ,
ಹಾಗೂ ತೋರ ಮನಸ್ಸಿನಲ್ಲೂ ಪಸರಿಸಿರುತ್ತದೆ.
ಹುಟ್ಟು ಗುಣ, ಮತ್ತು ಬೆಳೆದ ಆವರಣಗಳು, Id-Ego-Super-Ego
ಗಳ ಸಮತೋಲನವನ್ನು ನಿಷ್ಕರ್ಷಿಸುತ್ತದೆ. ಲೌಕಿಕ ಬಾಳನ್ನು, ನಡವಳಿಕೆಯನ್ನು
ನಿರ್ಧರಿಸುತ್ತದೆ. Nature & Nurture; Heredity and Envirorment; ಸ್ವಭಾವ
ಮತ್ತು ಕಲಿಕೆ ಇವೆಲ್ಲ ವಾಕ್ಯಗಳೂ, ಮೇಲೆ ಹೇಳಿದುದನ್ನು ವಿವರಿಸುತ್ತವೆ.
Id-Ego-Super-Ego Heredity and Environment,
ಇವುಗಳು ಸಮ ಸಮ ಅನ್ವಯಿಸಿಕೊಂಡು ನಡೆಯದಿದ್ದರೆ, ಮಾನಸಿಕ ಪಲ್ಲಟವು,
ಮಾನಸಿಕ ಬೇನೆಗಳು ಉಂಟಾಗುತ್ತವೆ. ಅಂತಹವರ ನಡವಳಿಕೆಯು ಲೌಕಿಕವಾದ,
ಸಾಮಾಜಿಕವೂ ಆದ, ಬದುಕಿನಲ್ಲಿ, ಅವ್ಯವಸ್ಥೆಗೊಂಡು Disturbed-Easeಅಥವಾ
ಮಾನಸಿಕ Disease ಆಗುತ್ತದೆ. ಹೀಗಾಗುವ ಹಲವಾರು ವಿಧಗಳನ್ನು ಈ
ಪುಸ್ತಕದ ಮೊದಲ ಭಾಗದಲ್ಲಿ ಉದಾಹರಣೆಗಳೊಂದಿಗೆ ; ಎರಡನೆಯ ಭಾಗದಲ್ಲಿ<noinclude></noinclude>
tq8vocu11wp62faa776e133rieozt9a
ಪುಟ:ಮನಮಂಥನ.pdf/೪೧೫
104
62862
314667
131865
2026-05-01T12:47:23Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314667
proofread-page
text/x-wiki
<noinclude><pagequality level="1" user="Shreesha Sharma" /></noinclude>ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ
252
ವಿಚಾರ ಪೂರ್ವಕವಾಗಿ, ಆದಷ್ಟು ಸರಳವಾಗಿ ಅರಿಯಲು, ವಿಶ್ಲೇಷಿಸಲು
ಪ್ರಯತ್ನವನ್ನು ಮಾಡಲಾಗಿದೆ.
ಈಗ ಪತಂಜಲಿ ಮಹರ್ಷಿಗಳು ಮನಸ್ಸಿನ ವಿಶ್ಲೇಷಣೆಯನ್ನು ಹೇಗೆ
ಮಾಡಿದರು ಎಂಬುದನ್ನು ತಿಳಿಯುವ. ಸುಮಾರು ಎರಡು ಸಹಸ್ರ ವರ್ಷಗಳ
ಹಿಂದೆ, ಪತಂಜಲಿಯೆಂಬ ಮಹರ್ಷಿಗಳು ನಮ್ಮ ನಾಡಿನಲ್ಲಿದ್ದರು. ಅವರು
ಬಾಳಿ ಬದುಕಿದ್ದ ಕಾಲದಲ್ಲಿ, ನಮ್ಮ ನಾಡಿನ ಮನನಿಗರ ಜ್ಞಾನ ಭಾಂಡಾರವು
ಏನೇನಿದ್ದುವೋ ಅದನ್ನು ಅವರು ಕಲಿತು, ಸ್ವಂತ ವಿವೇಚನೆಯಿಂದ, ಜನ್ಮ
ಜನ್ಮಾಂತರಗಳ ಸ್ಮೃತಿಯಿಂದ, ವಿಶ್ಲೇಷಿಸಿ, ಹಿರಿಯರ ತೋಳುಗಳ ಮೇಲೆ ನಿಂತು,
ಹಿರಿಯರಿಗಿಂತಲೂ ಸ್ವಲ್ಪ ಹೆಚ್ಚಾದ ಅರಿವನ್ನು ಪಡೆದರು. ಜ್ಞಾನ ಋಣವನ್ನು
ಈ ರೀತಿ ಪಡೆದ ಪತಂಜಲಿ ಮಹರ್ಷಿಗಳು, ಮನಸ್ಸೇ ಎಲ್ಲಕ್ಕೂ ಕಾರಣ
ಎಂದು ಅರಿತರು. ಮನಸ್ಸು ಮನುಷ್ಯರಂತೆ ಸಹಸ್ರ ಅಂಶಗಳನ್ನು ಹೊಂದಿದೆ.
ಅವನ್ನು ಪ್ರಮುಖವಾದ ಭಾಗಗಳನ್ನಾಗಿ ಕಲಿಯತೊಡಗಿದರೆ ನೆಮ್ಮದಿಯು
ದೊರಕುತ್ತದೆ ಎಂದು ತಿಳಿದರು. ಆದಕಾರಣ ತಾವು ಸಂಪಾದಿಸಿದ ಜ್ಞಾನದ
ಋಣವನ್ನು, ಜ್ಞಾನ ಪ್ರಸಾರದ ಮೂಲಕ ತೀರಿಸಿಕೊಂಡರು. ಋಣ ಸಂದನೆಯನ್ನು
ಮಾಡುವಾಗ, ನಿರ್ಬಂಧವಾಗಬಯಸಿದಾಗ, ಆ ಬಯಕೆಯು ಹೆಬ್ಬಯಕೆಯಾಗಿ
ಮನಸ್ಸನ್ನು ಸಂಪೂರ್ಣವಾಗಿ ತುಂಬಿಕೊಂಡಾಗ, ವಿವರವಾಗಿ, ವಿಶದವಾಗಿ,
ಇತರರೊಂದಿಗೆ ಸಾವಧಾನ ಸಂಪರ್ಕವಾಗಿ ತುಂಬಿಕೊಂಡಾಗ, ವಿವರವಾಗಿ,
ವಿಶದವಾಗಿ, ಇತರರೊಂದಿಗೆ ಸಾವಧಾನ ಸಂಪರ್ಕವನ್ನು ಪಡೆಯುವುದು ಅಸಾಧ್ಯ.
ಋಣ ಸಂದನೆಗೆ ಆತುರವು ಅಗತ್ಯ. ಆದಕಾರಣ ಜ್ಞಾನ ಋಣವನ್ನು 'ಸೂತ್ರಗಳ
ಪ್ರಕಾರದಲ್ಲಿ ಬಲು ಹಸ್ಟವಾಗಿ ತೀರಿಸಿಕೊಳ್ಳಲೇಬೇಕಾಯಿತು. ಮಹರ್ಷಿಗಳಿಗಿದ್ದ
ಆತುರವು, ಅವಸರವು, ಕಲಿಯಲೆತ್ನಿಸುವ ಮಗುವಿಗೂ ಇರುತ್ತದೆ. ಅರಿವನ್ನು
ಪೂರ್ಣವಾಗಿ ಪಡೆದ ಮಹರ್ಷಿಗಳ ಮನಸ್ಸು ಮಗುವಿನ ಮನಸ್ಸಿನಂತೆ
ನಿರಲವಾಗಿರುತ್ತದೆ. ಆದಕಾರಣ ಕಲಿಸಲಾಗಲಿ ಕಲಿಯಲಾಗಲೀ ಆತುರವು
మిగిలు.
ಅಂತಹವರು ರಚಿಸಿದ ಸೂತ್ರಗಳನ್ನು ಅರ್ಥಮಾಡಿಕೊಳ್ಳಬೇಕಾದರೆ,
ಅವುಗಳನ್ನು ಅರಿತು ವಿವರಿಸುವ ವಿದ್ವಾಂಸರ ನೆರವು ಅಗತ್ಯ. ಪತಂಜಲಿ
ಋಷಿಗಳ ಯೋಗ ಸೂತ್ರಗಳಿಗೆ ವಿಜ್ಞಾನ ಭಿಕ್ಷು ಎಂಬುವರು 'ಯೋಗ-ಸಾರ-
ಸಂಗ್ರಹ' ಎಂಬ ಟೀಕೆಯನ್ನು ಸಾಕಷ್ಟು ವಿವರವಾಗಿ ಬರೆದಿದ್ದಾರೆ. ಆನಂತರ
ಹಲವಾರು ಪಂಡಿತರು ಆಯಾಕಾಲದ ಅರಿವಿಗೆ ಸಮನ್ವಯ ಮಾಡಿಕೊಂಡು,
ಟೀಕೆಗಳನ್ನು ಬರೆದಿದ್ದಾರೆ.<noinclude></noinclude>
5sdsxlyyv07g8mx2hso53fr1ayaozx7
ಪುಟ:ಮನಮಂಥನ.pdf/೪೧೬
104
62863
314668
131866
2026-05-01T12:47:34Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314668
proofread-page
text/x-wiki
<noinclude><pagequality level="1" user="Shreesha Sharma" /></noinclude>250
ಮನಮಂಥನ
ದೇಹ ಕಾರ್ಯ ಶಾಸ್ತ್ರವನ್ನೂ, ಮನೋವಿಜ್ಞಾನವನ್ನೂ (Physiology
& psychology) ಆಧರಿಸಿಕೊಂಡು ಯೋಗ ಸೂತ್ರಗಳನ್ನು ಅರ್ಥ
ಮಾಡಿಕೊಳ್ಳಲು ಸಾಧ್ಯವೇ? ಸಾಧ್ಯ ಮತ್ತು ಪ್ರಯೋಜನಕಾರಿ ಎಂದನ್ನಿಸಿತು.
ಆದಕಾರಣ ಈ ಪ್ರಯತ್ನವನ್ನು ಮಾಡಲಾಗಿದೆ. ಯೋಗ ಸೂತ್ರಗಳು, ಮನಸ್ಸಿನ
ವಿಶ್ಲೇಷಣೆಯನ್ನು ವೈಜ್ಞಾನಿಕವಾಗಿ ಮಾಡಿವೆ. ಜಾತಿ, ಮತ, ಪಂಥ ಇತ್ಯಾದಿ
ಸಂಕೋಲೆಗಳಿಲ್ಲದೆ, ಕೇವಲ ವೈಜ್ಞಾನಿಕವಾಗಿ, ವಿಶ್ಲೇಷಿಸಲಾಗಿದೆ. ಆದಕಾರಣ
ಸೂತ್ರಗಳನ್ನು ಅರ್ಥಮಾಡಿಕೊಳ್ಳುವುದು ವಿಜ್ಞಾನಿಗಳಿಗೆ ಸುಲಭವಾಗಬೇಕು.
ಪ್ರಕೃತಿಯಲ್ಲಿ 'ಜೀವ'ದ ಪ್ರಗತಿಯು ಕೋಟಿ ಕೋಟ್ಯಂತರ ವರ್ಷಗಳಿಂದ
ನಡೆದಿದೆ. ಆದಿಮಾನವನು, 'ಜೀವ' ಸಮೂಹದಲ್ಲಿ ಕಾಣಿಸಿಕೊಂಡು, ಹಲವು
ಕೋಟಿ ವರ್ಷಗಳಾಗಿದೆ. ಇಂತಹ ದೀರ್ಘಾವಧಿಯಲ್ಲಿ ೨,೦೦೦ ಸಾವಿರ
ವರ್ಷಗಳು ಅಲ್ಪ ಪ್ರಮಾಣ. ಈ ಅವಧಿಯಲ್ಲಿ ಮನಸ್ಸಿನ ಪ್ರಗತಿಯು
ಅತ್ಯಲ್ಪವಾಗಿರುತ್ತದೆ. ಅಂದರೆ ಮಾನವನ ಮನಸ್ಸಿನ ಸ್ವರೂಪವಾಗಲೀ
ಕಾರ್ಯಕ್ರಮಗಳಿಗೆ ವ್ಯತ್ಯಾಸವಾಗಿರುವುದಿಲ್ಲ. ಆದರೆ ಮನಸ್ಸಿನ ವಿಚಾರಪರ
ಮನಸ್ಸಿನಿಂದ ಸಂಗ್ರಹಿಸಲ್ಪಟ್ಟ ಜ್ಞಾನ ಭಾಂಡಾರವು ಅಧಿಕ ಪ್ರಮಾಣದಲ್ಲಿ ಆಸ್ಫೋಟಕ
ರೀತಿಯಲ್ಲಿ ಅಭಿವೃದ್ಧಿಯಾಗಿದೆ. ಹಾಗೂ ಕಳೆದ ಒಂದು ಶತಮಾನದಲ್ಲನಕ
ಬಹಳಷ್ಟು ಹೆಚ್ಚಾಗಿದೆ. ಅಂದ ಮಾತ್ರಕ್ಕೆ ಮನಸ್ಸಿನ ರೂಪ ರೇಷೆಗಳು ಬದಲಾಯಿಸಿಲ್ಲ.
ಇಂದು ಅದೇ ಮನಸ್ಸು ಹೆಚ್ಚು ಅನುಭವದಿಂದ, ತಾಂತ್ರಿಕಸಲಕರಣೆಗಳ ಸೃಷ್ಟಿಯಿಂದ,
ಅತ್ಯಧಿಕವಾಗಿ ವಿಜ್ಞಾನದ ಹಲವಾರು ಶಾಖೆಗಳಲ್ಲಿ ಅಮೋಘವಾದ ಪ್ರಗತಿಯನ್ನು
ಸಾಧಿಸಿದೆ ಅಷ್ಟೇ.
ಆದಕಾರಣ ಪತಂಜಲಿ ಮಹರ್ಷಿಗಳು ವಿಶ್ಲೇಷಿಸಿದ 'ಮನಸ್ಸು' ಇಂದೂ
ಅದೇ ತೆರನಾಗಿದೆ. ಆದುದರಿಂದ ಯೋಗ ಸೂತ್ರಗಳ ಅಧ್ಯಯನವು ಇಂದಿಗೂ
ಸೂಕ್ತ. ಯಾಂತ್ರಿಕ ಸಾಧನೆಗಳಿಂದ, ವಿಜ್ಞಾನದ ಇತರ ಶಾಖೆಗಳ ಪ್ರಗತಿಯ
ನೆರವಿನಿಂದ ಮನೋ ವಿಜ್ಞಾನಿಗಳು ಅಪಾರ ಪ್ರಯೋಗಗಳನ್ನು ನಡೆಸಿ
ಸಿದ್ಧಾಂತಗಳನ್ನು ಮಾಡಿದ್ದಾರೆ. ಯೋಗಸೂತ್ರಗಳಲ್ಲಿ ವಿವರಿಸಲಾದ ವಿಶ್ಲೇಷಣೆಯು,
ಇಂದಿನ ವಿಜ್ಞಾನಿಗಳ ಸಿದ್ಧಾಂತಗಳನ್ನು ಆ ಕಾಲದ ಭಾಷೆಯಲ್ಲಿ ಹೇಳಿದೆ. ಕೆಲವು
ವಿಷಯಗಳಲ್ಲಿ ಮುಂದುವರೆದೂ ಇದೆ ಎನ್ನಿಸುತ್ತದೆ.
ಯೋಗ ಭೋಗ
ಯೋಗ ಎನ್ನುವ ಪದವು, ವಸ್ತುಗಳು ಅಥವಾ ವಿಷಯಗಳೆರಡಕ್ಕೆ
ಸಂಬಂಧವನ್ನು ಕಲ್ಪಿಸುವುದು, ಅಥವಾ ಅವುಗಳ ಮಧ್ಯೆ ಸೇತುವೆಯನ್ನು ಕಟ್ಟುವುದು,<noinclude></noinclude>
l02j6mh2zeg2w3qy04qhe6bt603x54q
ಪುಟ:ಮನಮಂಥನ.pdf/೪೧೭
104
62864
314669
131867
2026-05-01T12:51:08Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314669
proofread-page
text/x-wiki
<noinclude><pagequality level="1" user="Shreesha Sharma" /></noinclude>ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ
25€
ಎಂಬ ಅರ್ಥವನ್ನು ಹೊಂದಿದೆ. ಯೋಗ ಎನ್ನುವುದು ಒಂದು ವಿಧಾನ, ಇಂತಹ
ಸಂಪರ್ಕವನ್ನು ಕಲ್ಪಿಸುವ ವಿಧಾನ, ಯಾವ ಎರಡು ವಿಷಯಗಳಿಗೆ ಸಂಪರ್ಕವನ್ನು
ಕಲ್ಪಿಸುತ್ತದೆ?
ಭೋಗ ಎನ್ನುವ ಪದವು ಎಲ್ಲರಿಗೂ ತಿಳಿದಿದೆ. ಅದರ ಅರ್ಥವೂ
ಎಲ್ಲರಿಗೂ ಆಗಿದೆ. ನಮಗೆ ಇಷ್ಟವಾದವುಗಳನ್ನು ಅನುಭವಿಸಿ ಸುಖಿಸುವುದು
ಭೋಗ, ರುಚಿಯಾದ ಊಟವನ್ನು ಪಟ್ಟಾಗಿ ಹೊಡೆಯುವುದು ಭೋಗ, ಇತರರು
ಕರುಬುವಂತೆ ಶೃಂಗಾರವನ್ನು ಮಾಡಿಕೊಂಡು ಮೆರೆಯುವುದು ಭೋಗ.
ಮನ್ಮಥನಂತಹ ಸುಂದರನನ್ನು ಬುಟ್ಟಿಗೆ ಹಾಕಿಕೊಂಡ ಹೆಂಗಸು, ಭೋಗಿ
ಭೋಗಕ್ಕೆ ಇತಿಯುಂಟೆ? ಮಿತಿಯುಂಟೆ? ವೈವಿಧ್ಯಕ್ಕೆ ಕೊರತೆಯೇ? ಇವೆಲ್ಲವೂ
ಲೌಕಿಕದ ಅನುಭವಗಳು. ಸ್ವಲ್ಪ ಕಾಲ ಮಾತ್ರ ನಡೆಯುವಂತಹವು. ಲೌಕಿಕದ
ಬಾಳೇ ಶಾಶ್ವತವಲ್ಲದಿರುವಾಗ ಭೋಗವು ಕೂಡ ಶಾಶ್ವತವಾಗಲಾರದು. ಲೌಕಿಕದ
ಬಾಳೂ ಮತ್ತು ಭೋಗ, ಇವೆರಡಕ್ಕೂ ಅಷ್ಟು ನಿಕಟವಾದ ಸಂಬಂಧವಿದೆ.
ಯೋಗವು ಭೋಗವನ್ನು ಮತ್ತಾವುದೋ ವಿಷಯವೊಂದಕ್ಕೆ ಸಂಪರ್ಕವನ್ನು
ಕಲ್ಪಿಸುವ ವಿಧಾನವಾಗಿರಬೇಕು. ಅಂತಹ ಮತ್ತೆ ಯಾವುದೋ ವಿಷಯವು
ಯಾವುದು?
ಭೋಗವು ನಶ್ವರವಾದರೆ, ಆ ಮತ್ತೊಂದು ಶಾಶ್ವತವಾಗಿರಬಹುದು.
ಸುಖವನ್ನು ನೀಡುವ ಭೋಗವು, ದುಃಖವನ್ನು ನೆರಳಿನಂತೆ ಹೊಂದಿರುತ್ತದೆ.
ಭೋಗಿಸಲು ಆಗದಿದ್ದಾಗ ದುಃಖವು ಉಂಟಾಗಲೇಬೇಕು. ಸಾಧ್ಯವಾಗಿ
ಭೋಗಿಸುವಾಗ ಸುಖ. ಸಾಧ್ಯವಾಗದೆ ಇದ್ದಾಗ ದುಃಖ. ಹೀಗೆ ಭೋಗ ದ್ವಂದ್ವ
ರೂಪಿನದು.
ಆದರೆ ಶಾಶ್ವತವಾದ ಮತ್ತೊಂದು, ಏಕರೂಪವಾದುದು. ಆದುದರಿಂದಲೇ
ಶಾಶ್ವತವೂ ಆದುದು. ಏಕರೂಪವಾದುದು ಕೇವಲ ಒಂದೇ ಆಗಿರಬೇಕು,
ಏಕರೂಪ ಎಂದಾಗ ಕೇವಲ ಒಂದೇ ಎನ್ನುವ ಅರ್ಥವೂ ಬರುತ್ತದೆ. ಕೇವಲ
ಒಂದೇ ಆದುದರಿಂದ ಪತಂಜಲಿ ಮಹರ್ಷಿಗಳೂ ಕೈವಲ್ಯ ಎಂದರು. ಕೈವಲ್ಯದ
ಮನೋಸ್ಥಿತಿಯು ಶಾಶ್ವತವಾದುದು, ದ್ವಂದ್ವಾತೀತವಾದುದು, ಎಂದರು.
ಲೌಕಿಕ ಬಾಳಿನ ಭೋಗಗಳನ್ನು ಅನುಭವಿಸುವ ; ಮನುಷ್ಯನು, ಭೋಗದ
ಸುಖಗಳನ್ನು ಮನಸ್ಸಿನ ಯಾವುದೋ ಅಂಶದಲ್ಲಿ ಅಥವಾ ಸ್ಥಿತಿಯಲ್ಲಿ
ಅನುಭವಿಸುತ್ತಾನೆ. ಸುಖದ ಅನುಭವಕ್ಕಾಗಿ ದೇಹದ ಅಂಗಾಂಗಗಳನ್ನು<noinclude></noinclude>
5d4lembm58v02wl2rd0qxhbuakyxb1a
ಪುಟ:ಮನಮಂಥನ.pdf/೪೧೮
104
62865
314670
131868
2026-05-01T12:51:18Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314670
proofread-page
text/x-wiki
<noinclude><pagequality level="1" user="Shreesha Sharma" /></noinclude>೪೦೦
ಮನಮಂಥನ
ಬಳಸಿಕೊಳ್ಳುತ್ತಾನೆ. ಸುಂದರವಾದ ಚಿತ್ರವನ್ನು ಕಂಡ ಕಣ್ಣುಗಳು ಸುಖವನ್ನು
ತಾವೇ ಅನುಭವಿಸಲಸಾಧ್ಯ ಕಂಡವನ ಮನಸ್ಸು ಸೌಂದರ್ಯಾನುಭವವನ್ನು
ಪಡೆಯುತ್ತದೆ. ಅದರ ಪ್ರತಿಕ್ರಿಯೆಯಾಗಿ ಕಣ್ಣುಗಳು ಹೊಳೆಯತೊಡಗಬಹುದು.
ಅಷ್ಟೇ ವಿನಹಾ, ಅನುಭವಿಸಿ ಸುಖಿಸುವ ಮನಸ್ಸು ಇಲ್ಲದಿದ್ದರೆ, ಕಣ್ಣುಗಳು
ಹೊಳೆಯುವುದಿಲ್ಲ. ಸ್ಮಶಾನಕ್ಕೆ ಇಷ್ಟನ ಹೆಣವನ್ನು ಸಾಗಿಸುತ್ತಿರುವಾಗ, ಸಂಧ್ಯಾರಾಗವು
ಕ್ಷಿತಿಜದಲ್ಲಿ ಕಾಣಿಸುತ್ತವೆ. ಆದರೆ ಸುಖಾನುಭವವನ್ನು ಕೊಡುವುದಿಲ್ಲ. ಮೊದಲ
ದೀಪಾವಳಿಗೆ ಅತ್ತೆಯ ಮನೆಗೆ ಹೋಗುವಾಗ, ಆಕಾಶದಲ್ಲಿ ತುಂಬಿರುವ
ಕಾರ್ಮೋಡಗಳೂ ಚೆಂದ ಕಾಣಿಸಿ ಸುಖವನ್ನು ನೀಡುತ್ತವೆ. ಆದರೆ ದೇಹದ
ಅಂಗಾಂಗಗಳು ಸುಖಾನುಭವಕ್ಕೆ ಅಗತ್ಯವಾದ ಪ್ರೇರಕಗಳು, ದಿಟ. ಆದರೆ
ಸುಖಾನುಭವವು ಮನಸ್ಸಿನ ಯಾವುದೋ ಅಂಶದಲ್ಲಿ ಲಬ್ಧವಾಗುತ್ತದೆ.
ಮನಸ್ಸಿನ ಮತ್ತೆ ಯಾವುದೋ ಒಂದು ಅಂಶವು, ಎಚ್ಚರಗೊಂಡಾಗ,
ಚೇತನಗೊಂಡಾಗ, ದ್ವಂದ್ವಗಳಿಲ್ಲದ ಸುಖವು, ಅಂದರೆ ಆನಂದದ ಅನುಭವವು
ಉಂಟಾಗುತ್ತದೆ, ಇದನ್ನು ಕೈವಲ್ಯ ಸ್ಥಿತಿ ಎನ್ನಬಹುದು.
ನಶ್ವರವಾದ ಲೌಕಿಕ ಸುಖ ದುಃಖಾನುಭವವನ್ನು; ಶಾಶ್ವತವಾದ,
ದ್ವಂದ್ವಾತೀತವಾದ ಆನಂದದ ಅನುಭವವನ್ನೂ ಕೂಡಿಸುವುದೇ ಯೋಗ.
ಅವುಗಳೆರಡರ ಮಧ್ಯೆ ಸೇತುವೆಯನ್ನು ಕಟ್ಟಿ ಸಂಪರ್ಕವನ್ನು ನೇರವಾಗಿ ಕಲ್ಪಿಸುವುದೇ
ಯೋಗ.
ಯೋಗವನ್ನು ವಿವರಿಸುವುದು ; ಅದನ್ನು ಸಾಧಿಸುವಾಗ ಮನಸ್ಸಿನಲ್ಲಿ
ನಡೆಯುವ ಕಾರ್ಯಕ್ರಮಗಳನ್ನು ವಿಶ್ಲೇಷಿಸಿ ತಿಳಿಸುವುದು, ಇವು 'ಯೋಗವಾದ
ಮೊದಲ ಭಾಗ, ಪತಂಜಲಿಗಳ ಪುಸ್ತಕದಲ್ಲಿ ಹೇಗೆ ಯೋಗವನ್ನು ಸಾಧಿಸುವುದು;
ಮನಸ್ಸು ಹೇಗೆ ವರ್ತಿಸಬೇಕು ಎಂಬುವುಗಳನ್ನು ವಿವರಿಸುವುದು ಸಾಧನವಾದ
ಎರಡನೆಯ ಭಾಗ, ಸಾಧನೆಯು ಯಶಸ್ವಿಯಾಗತೊಡಗಿದಾಗ ದೊರಕುವ
ಫಲಿತಾಂಶಗಳು ಮೂರನೆಯ ಭಾಗವಾದ ವಿಭೂತಿ ಪಾದದಲ್ಲಿ ವಿವರಿಸಲ್ಪಟ್ಟಿವೆ.
ಯೋಗದ ಸಾಧನೆಯು ಸಂಪೂರ್ಣಗೊಂಡಾಗ, ಕೇವಲ ಒಂದೇ ಎಂಬ
ಅನುಭವವಾದಾಗ ಯಾವ ರೀತಿ ಮನಸ್ಸು ಇರುತ್ತದೆಯೋ ಅದನ್ನು ಕೈವಲ್ಯ-
ಪದವು ವಿವರಿಸುತ್ತದೆ.
ಯೋಗ ಪಾದ
ದೇಹದ ವಿವಿಧ ಅಂಗಗಳ ಕೆಲಸವನ್ನು ಸಮನ್ವಯಗೊಳಿಸುವ ವ್ಯವಸ್ಥೆಯನ್ನು
ಅಂತಃಕರಣ ಎಂದು ಕರೆಯುತ್ತಿದ್ದರು. ಯೋಚನೆಯನ್ನು ಮಾಡುವ, ಆಲೋಚಿಸುವ<noinclude></noinclude>
n0xz6uw6ya4oos69xkhsx5d9i1rkyg9
ಪುಟ:ಮನಮಂಥನ.pdf/೪೧೯
104
62866
314711
131869
2026-05-01T12:59:10Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314711
proofread-page
text/x-wiki
<noinclude><pagequality level="1" user="Shreesha Sharma" /></noinclude>ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ
೪೦೧
ವ್ಯವಸ್ಥೆಯನ್ನು Mind ಎಂದು ನಾವಂದರೆ, ಆ ಕಾಲದಲ್ಲಿ ಅಂತಃಕರಣ ಎಂದರು.
ಒಳಗೆ ಇದ್ದುಕೊಂಡು ಕೆಲಸಗಳನ್ನು ಮಾಡಿಸುವ ವ್ಯವಸ್ಥೆಯು ಅಂತಃಕರಣ,
ಇದಕ್ಕೆ ವಸ್ತು ಸ್ವರೂಪವಿಲ್ಲ. ಶಕ್ತಿ ಸ್ವರೂಪದ ಒಂದು ಮುಖ.
ಅಂತಃಕರಣದಲ್ಲಿ ಮುಖ್ಯವಾದ ನಾಲ್ಕು ಭಾಗಗಳಿವೆ.
೧. ಮನಸ್ಸು : ಈ ಭಾಗದಿಂದ ಅರಿಯುವುದು ಅಥವಾ ತಿಳಿಯುವುದು
ಸಾಧ್ಯವಾಗುತ್ತದೆ. ಪಂಚೇಂದ್ರಿಯಗಳಿಂದ ಸಂಗ್ರಹಿಸಿದುದನ್ನು ಅರಿಯುವುದು
ಮನಸ್ಸು ಸ್ಮರಣೆಯನ್ನು ಚೇತನಗೊಳಿಸಿ ತಿಳಿಯುವುದೂ ಮನಸ್ಸು.
೨. ಚಿತ್ತ : ಅಂತಃಕರಣದ ಈ ಭಾಗವು ಯಾವುದಾದರೂ ವಸ್ತುವಿನ
ಮೇಲೆ ಸಂಪೂರ್ಣವಾಗಿ ನೆಲೆಸಿ, ಆ ವಸ್ತುವನ್ನು ತನ್ನದನ್ನಾಗಿ ಮಾಡಿಕೊಳ್ಳುತ್ತದೆ.
ದಾರಿಯಲ್ಲಿ ನಡೆಯುವಾಗ ಹತ್ತು ವಸ್ತುಗಳನ್ನು ಕಣ್ಣುಗಳು ಕಾಣುತ್ತವೆ. ಆದರೆ
ಅದರಲ್ಲೊಂದು ನಮ್ಮ ಗಮನವನ್ನು ತುಸು ಕಾಲವಾದರೂ ಸೆರೆ ಹಿಡಿಯುತ್ತದೆ.
ಗಮನವು ಸಂಪೂರ್ಣವಾಗಿ, ಇತರ ಯಾವುವೂ ಬಾರದಂತಾಗುವುದು ಚಿತ್ತದ
ಜವಾಬ್ದಾರಿ.
೩. ಅಹಂ-ಕಾರ : ಚಿತ್ತವು ತನ್ನದನ್ನಾಗಿ ಮಾಡಿಕೊಂಡುದನ್ನು ನಾನು
ಎನ್ನುವ ಕಲ್ಪನೆಯೊಂದಿಗೆ ದೃಢವಾಗಿ ಜತೆಗೂಡಿಸುವುದು, ಅಹಂ-ಕಾರದ ಹೊಣೆ
ಮತ್ತು ಕರ್ತವ್ಯ.
೪. ಬುದ್ಧಿ : ಅಂತಃಕರಣದ ಈ ಭಾಗವು ವಿವೇಚನೆಯನ್ನು ಮಾಡುತ್ತದೆ.
ಆಗುಹೋಗುಗಳನ್ನು ವಿಚಾರಮಾಡಿ, ಹೀಗೆ ಮಾಡಿದರೆ ಹಿತ ಮತ್ತು ವಿಹಿತ
ಎನ್ನುವುದನ್ನು ನಿರ್ಣಯಿಸುತ್ತದೆ.
ಅಂತಃಕರಣದ ಈ ನಾಲ್ಕು ಭಾಗಗಳಲ್ಲಿ ಯಾವುದನ್ನಾದರೂ
ಬಳಸಿಕೊಂಡು, ಅದನ್ನು ಪರಿವರ್ತಿಸುವುದರಿಂದ, ಅರಿವು ಅಥವಾ ಗ್ರಹಿಸಲು
ಸಾಧ್ಯ. ಇಂತಹ ಪರಿವರ್ತನೆಯನ್ನು 'ಪರಿಣಾಮ' ಎಂದನ್ನುತ್ತಿದ್ದರು. ಇಂತಹ
ಗ್ರಹಿಕೆಯು ದೇಹದ ಹೊರಗಿನದೂ ಆಗಿರಬಹುದು. ದೇಹದೊಳಗಿನದೂ
ಆಗಿರಬಹುದು.
ಅಂತಃಕರಣವು ನಿರ್ಮಲವಾಗಿರುವ, ಸತ್ವಗುಣವನ್ನು ಪೂರ್ಣ
ಹೊಂದಿರುವ, ಚಿತ್ತದ ಪರಿಣಾಮದ ಸ್ಥಿತಿ ಎಂದೂ ಹೇಳಬಹುದು.
ಸಾಮನ್ಯವಾಗಿ ಚಿತ್ತವು ಐದು ಅವಸ್ಥೆಗಳಲ್ಲಿರುತ್ತದೆ.
೧. ಲೌಕಿಕ ಬಾಳಿನಲ್ಲಿ ಪ್ರವರ್ತಿಸಿ, ಸುಖ ದುಃಖಾದಿಗಳನ್ನು ಅನುಭವಿಸುವ
ಚಿತ್ತದ ಅವಸ್ಥೆಗೆ ರಜೋಗುಣವೇ ಪ್ರಧಾನವಾದ ಪ್ರೇರಕ, ಚಿತ್ತದ ಈ ಅವಸ್ಥೆಯನ್ನು
ಕ್ಷಿಪ್ತ ಎನ್ನುತ್ತಾರೆ.<noinclude></noinclude>
eutl370akcl0hkt5yhihskg1cl44rih
ಪುಟ:ಮನಮಂಥನ.pdf/೪೨೦
104
62867
314710
131870
2026-05-01T12:59:00Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314710
proofread-page
text/x-wiki
<noinclude><pagequality level="1" user="Shreesha Sharma" /></noinclude>೪೦೨
ಮನಮಂಥನ
೨. ವಿಚಾರವನ್ನು ಮಾಡಲಾಗದೆ, ದುಡುಕಿ, ರೇಗಿ, ಮದೋನ್ಮತ್ತತೆಯಿಂದ,
ಚಿತ್ತವು ಪ್ರವರ್ತಿಸುವ ಅವಸ್ಥೆಯನ್ನು 'ಮೂಢ' ಎನ್ನುತ್ತಾರೆ. ಇದು ತಮೋಗುಣ
ಪ್ರೇರಿತವಾದುದು.
೩. ಭೋಗ ಸಾಧನೆಗಳಲ್ಲಿ ಹಿತವನ್ನು ಮರೆಯದೆ, ಪ್ರವರ್ತಿಸುವ ಚಿತ್ರಕ್ಕೆ
'ವಿಕ್ಷಿಪ್ತ' ಎನ್ನುತ್ತಾರೆ. ಹಿತವೆಂದಾಗ ಮುಂದಾಗಬಹುದಾದ ದುಷ್ಪರಿಣಾಮಗಳನ್ನು
ಗಮನಕ್ಕೆ ತಂದುಕೊಳ್ಳುವುದು ಎಂಬ ಅರ್ಥ, ಸತ್ವಗುಣ ಪ್ರೇರಿತವಾದುದು
೪. ಹೊರಗಿನ ಪ್ರಪಂಚದಲ್ಲಿ ಪರಸರಿಸದೆ, ಅಂತರ್ಮುಖಿಯಾದ ಚಿತ್ತದ
ಅವಸ್ಥೆಯನ್ನು 'ಏಕಾಗ್ರ' ಎನ್ನುತ್ತಾರೆ.
೫. ಹೊರಗಿನ ಪ್ರಪಂಚದಲ್ಲಾಗಲೀ, ಅಂತರವಾದ ಪ್ರಪಂಚದಲ್ಲಿಯಾಗಲೀ
ತೊಡಗದೇ ಇರುವ ಚಿತ್ತಾವಸ್ಥೆಗೆ 'ನಿರುದ್ಧ' ಎಂದನ್ನುತ್ತಾರೆ.
ಪತಂಜಲಿ ಮಹರ್ಷಿಗಳ ಕಾಲದಲ್ಲಿ ನಾವೀಗ ಸ್ಕೂಲವಾಗಿ ಕರೆಯುವ
'ಮನಸ್ಸು' ಎಂಬುದನ್ನು ಈ ರೀತಿ ವಿಶ್ಲೇಷಣೆ ಮಾಡಿದ್ದರು.
ಆದರೆ ನಮ್ಮ ಈ ಕಾಲದಲ್ಲಿ ಅಂತಃಕರಣ ಎಂದರೆ ಅನುಕಂಪ, ಹೆಂಗರುಳು,
ಕರುಣೆ ಎಂಬ ಅರ್ಥವು ಬರುತ್ತದೆ. ಕಾಲಕಾಲದಲ್ಲಿ ಪದಗಳ ಅರ್ಥವು ಬಹಳಷ್ಟು
ಬದಲಾಯಿಸುತ್ತದೆ ಎನ್ನುವುದಕ್ಕೆ ಅಂತಃಕರಣವೂ ಒಂದು ನಿದರ್ಶನ.
ಇಂದಿನ ಮನೋವೈಜ್ಞಾನಿಕ ಭಾಷೆಯಲ್ಲಿ ಅಂತಃಕರಣದ ನಾಲ್ಕು
ಭಾಗಗಳನ್ನು ತಿಳಿಯಲೆತ್ನಿಸುವ, ಸಮನ್ವಯವು ಸರಿಯಾಗದಿದ್ದಾಗ, ಅದನ್ನೂ
ತಿಳಿದುಕೊಳ್ಳೋಣ. ಸರಿಹೊಂದದೆ ಇರುವ, ಋಷಿಗಳು ನುಡಿದ ವಾಕ್ಯಗಳು,
ವೈಜ್ಞಾನಿಕ ಸಂಶೋಧನೆಗೆ ಪ್ರೇರಕವಾಗಬಹುದು. ಅಂತಹ ಹಂಬಲದಿಂದ ಈ
ಪ್ರಯತ್ನವನ್ನು ಮಾಡಲಾಗಿದೆ.
ಮನಸ್ಸನ್ನು Id;Ego ; ಮತ್ತು Super-Ego ಎಂಬ ಮೂರು ಶಕ್ತಿಗಳನ್ನಾಗಿ
ವಿಭಾಗಿಸಿದ್ದಾರೆ. ತಮೋಗುಣ ಪ್ರಧಾನವಾದ Id ಪುರಾತನವೂ ಆದುದು. ದೇಹದ
ಕಾಮ್ಯಗಳನ್ನು ಪೂರೈಸು, ಹಾಗೂ ದೇಹದೊಂದಿಗೆ ಒಕ್ಕೂಡಿದ ಮನಸ್ಸಿನ
ಆಸೆಗಳನ್ನೂ ತೀರಿಸು ಎಂದು ಬಲವಾಗಿ ಸೆಳೆಯುವ ಶಕ್ತಿ. ಸ್ವಾರ್ಥವೇ ಇದರ
ಹಿರಿಯ ಗುರಿ.
'ಮೂಢ' ಎಂಬ ಚಿತ್ತಾವಸ್ಥೆಯನ್ನು Id ಇಗೆ ಹೋಲಿಸಬಹುದು.
Ego ಎನ್ನುವುದು ಮನಸ್ಸಿನಲ್ಲಿರುವ ಬೆಳೆದಂತೆಲ್ಲಾ ದೃಢವಾಗುತ್ತ ಬರುವ
ಕಲ್ಪನೆ. ಬಾಳಿನಲ್ಲಿ ಸ್ವಾವಲಂಬಿಯಾಗುವ ಪ್ರಚೋದನೆಗೆ, Ego ಕಲ್ಪನೆಯು<noinclude></noinclude>
m9sgtw2n3utfpt9lvm5e6suguh205yi
ಪುಟ:ಮನಮಂಥನ.pdf/೪೨೧
104
62868
314709
131871
2026-05-01T12:58:48Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314709
proofread-page
text/x-wiki
<noinclude><pagequality level="1" user="Shreesha Sharma" /></noinclude>ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ
ಅತ್ಯಗತ್ಯ. Id ಮತ್ತು Super-Ego ಗಳು Ego ವನ್ನು ಜಗ್ಗಿಸಿ ಕಡೆಯುತ್ತವೆ.
Ego ಮಥಿಸಲ್ಪಟ್ಟಾಗ ಸ್ವಾರ್ಥಿಯಾದ Id ಅನ್ನೂ ತೃಪ್ತಿಗೊಳಿಸಬೇಕು. ಸಮಾಜದ
ಹಿತವನ್ನು ಗುರಿಯಾಗಿಟ್ಟುಕೊಂಡು Super-Ego ವನ್ನೂ ಮೆಚ್ಚಿಸಬೇಕು. ಕಾರ್ಯ
ನಿರತವಾಗಿರಲೇಬೇಕು, Ego; ರಜೋಗುಣವು Ego ವಿನ ಮುಖ್ಯ ಗುಣ.
Ego ವನ್ನು ಅಹಂಕಾರ ಎನ್ನುವ ಪದಕ್ಕೆ ಹೋಲಿಸಬಹುದು. ಆದರೆ
ಇದರ ಕಾರ್ಯದಲ್ಲಿ ಎರಡು ತರಹ ಚಟುವಟಿಕೆಗಳಿವೆ. ಒಂದು 'ಕ್ಷಿಪ್ತ; ಎನ್ನುವ
Id ಅನ್ನು ತೃಪ್ತಿಗೊಳಿಸುವ ಭಾಗ. ಇನ್ನೊಂದು ಸಮಾಜದ ಹಿತವನ್ನು ರಕ್ಷಿಸುವ,
ಹಾಗೆ ಮಾಡಿ ತೃಪ್ತಿಪಡುವ 'ವಿಕ್ಷಿಪ್ತ' ಎನ್ನುವ ಭಾಗ ರಜೋಗುಣ ಪ್ರಧಾನವಾದ
Ego ಚಟುವಟಿಕೆಗಳಲ್ಲಿ, ತಮೋಗುಣವು ಹೆಚ್ಚಾದರೆ ವಿಕ್ಷಿಪ್ತ' Id ತೃಪ್ತಿ ಸತ್ವಗುಣವು
ತಮೋಗುಣಕ್ಕಿಂತ ಪ್ರಬಲವಾದರೆ "ವಿಕ್ಷಿಪ್ತ'. Super-Ego ಮೆಚ್ಚುಗೆ.
Super-Ego ವಿನ ಧೈಯವು, ಸಮಾಜದ ಹಿತ, ಸ್ವಾರ್ಥದ ಅಂಶವು
ಸ್ವಲ್ಪ. ನಿಸ್ವಾರ್ಥದ ಅಂಶವು ಹೆಚ್ಚು. ಸತ್ವಗುಣ ಪ್ರಧಾನವಾದುದು. ಆದರೆ ಸಮಾಜದ
ಹಿತವನ್ನು ಕಾರ್ಯಗತ ಮಾಡಬೇಕಾದರೆ ರಜೋಗುಣವು ಇರಲೇಬೇಕು.
ಈ ಮಿಶ್ರಣವು ಸಮಸಮವಾದರೆ, "Faddists” ಆಗುತ್ತಾರೆ. ಸತ್ವಗುಣ ಪ್ರೇರಿತವಾದ
ತಮ್ಮಂತೆಯೇ, ಸಮಾಜದ ಇತರರೂ ಧೈಯ ಸಾಧನೆಯನ್ನು ಮಾಡಬೇಕು,
ಎಂದು ಆಶಿಸುವವರು. ಆಸೆಯನ್ನು ತೀರಿಸಿಕೊಳ್ಳಲು ರಜೋಗುಣವನ್ನು ಸಮಸಮ
ಬಳಸಿಕೊಂಡು Saddists ಆಗುತ್ತಾರೆ.
ಮನಸ್ಸಿನ ಈ ಮೂರೂ ಭಾಗಗಳು, ಲೌಕಿಕ ಬಾಳನ್ನು ನಡೆಸಲು ಅಗತ್ಯ.
ಅವುಗಳ ಝಂಝಾಟದಲ್ಲಿ ಮನಸ್ಸಿನ ನೆಮ್ಮದಿಯು ತಪ್ಪುತ್ತದೆ.
ಮನಸ್ಸಿನ ನೆಮ್ಮದಿಯನ್ನು ಸಾಧಿಸಲು, ಮನಸ್ಸಿನಲ್ಲಿರುವ ಒಂದು ಅಂಶವು
ಹಾತೊರೆಯುತ್ತದೆ. ಎಲ್ಲರ ಅನುಭವದಲ್ಲೂ ನೆಮ್ಮದಿಯ ಹಂಬಲವು
ಪ್ರತ್ಯಕ್ಷವಾಗುತ್ತದೆ. ಆಗೊಮ್ಮೆ, ಈಗೊಮ್ಮೆ, ಮನಃಶಾಸ್ತ್ರದ ವೈಜ್ಞಾನಿಕ ಸಂಶೋಧಕರು,
ಇತ್ತಿಂದೀಚೆಗೆ, ಮೆದುಳಿನ ಬುಡದ ಒಂದು ಭಾಗದಲ್ಲಿ ಆನಂದದ ಕೇಂದ್ರಗಳಿರುತ್ತವೆ.
ಈ ಕೇಂದ್ರಗಳನ್ನು ಜೀವ ರಾಸಾಯನಿಕ, Bio-Chernical ಅಥವ ಜೀವ
ಭೌತಿಕ Bio-Physical ವಿಧಾನಗಳಿಂದ ಪ್ರಚೋದಿಸಿದರೆ, ಆನಂದವು ಮತ್ತು
ನೆಮ್ಮದಿಯು ಲಭಿಸುತ್ತದೆ, ಎಂಬುದನ್ನು ಸಿದ್ಧಾಂತ ಮಾಡಿದ್ದಾರೆ. Bio-Chernical
ಪ್ರೇರಕಗಳು, ಸಾರಾಯಿ ಮೆಸ್ಕಲಿನ್, ಲೈಸರ್ಜಿಕ್ ಆ್ಯಸಿಡ್,ಮೊದಲಾದ
ದುಃಶ್ಚಟಗಳಾಗಿರಬಹುದು. Bio-Physical ಅಥವಾ ಎತ್ತರದ ಬೆಟ್ಟದ ಗುಹೆಗಳಲ್ಲಿ
ವಾಸಿಸುವುದು, ಉಪವಾಸ ಮುಂತಾದ ವ್ರತಗಳನ್ನು ಕೈಗೊಳ್ಳುವುದು,
ಇತ್ಯಾದಿಗಳಾಗಿರಬಹುದು.<noinclude></noinclude>
lhajm13przpy0yemhwycsyv9u5yetbl
ಪುಟ:ಮನಮಂಥನ.pdf/೪೨೨
104
62869
314708
131872
2026-05-01T12:58:36Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314708
proofread-page
text/x-wiki
<noinclude><pagequality level="1" user="Shreesha Sharma" /></noinclude>೪೦೪
ಮನಮಂಥನ
ಆದರೆ ಯಾವುದಾದರೂ ಒಂದು ಇಷ್ಟವಾದ ವಿಷಯದಲ್ಲಿ, ಮನಸ್ಸನ್ನು
ಸಂಪೂರ್ಣ ತೊಡಗಿಸಿದರೆ ಆಗಲೂ ಒಂದು ತೆರನ ನೆಮ್ಮದಿ ಅಥವಾ ಆನಂದವನ್ನು
ಅನುಭವಿಸಬಹುದು. ಸಂಶೋಧಕ ವಿಜ್ಞಾನಿಗಳು, ಉದಾತ್ತ ಕಲಾರಾಧಕರು,
ಇಂತಹ ಆನಂದವನ್ನು ತುಸು ಕಾಲವಾದರೂ ಅನುಭವಿಸುತ್ತಾರೆ. ಇವರುಗಳ
ಮನಸ್ಸು ಆ ಸ್ಥಿತಿಗಳಲ್ಲಿ 'ಏಕಾಗ್ರ ಚಿತ್ತ'ವಾಗಿರುತ್ತದೆ.
ಅನುಕಂಪದಿಂದ ಜಾಗೃತರಾದ ಕೆಲವರು, ಏಕಾಗ್ರ ಚಿತ್ತತೆಯಿಂದ, ಮಾನವ
ನೆಮ್ಮದಿಗಾಗಿ ವಿಧಾನಗಳನ್ನು ಕಂಡುಹಿಡಿಯುವ ಆತುರದಲ್ಲಿರುತ್ತಾರೆ. ಇಂತಹ
ಯುಗ ಪುರುಷರು, ಮನಸ್ಸಿನ ತೀವ್ರ ಹಂಬಲದಿಂದ, ಆನಂದದ ಕೇಂದ್ರಗಳನ್ನು
ಪ್ರಚೋದಿಸುತ್ತಾರೆ. ಅತಿ ವಿರಳರಾದ ಇಂತಹವರ ಮನಸ್ಸು- 'ನಿರುದ್ಧ'ದ
ಸ್ಥಿತಿಯನ್ನು ಪಡೆದಿದೆ ಎನ್ನಬಹುದು.
ಮನಸ್ಸಿನಲ್ಲಿ ಏಕಾಗ್ರ ಚಿತ್ತತೆಯು ಇರುವ ಸ್ಥಿತಿಯನ್ನು, ಪ್ರಯೋಗಾ
ಪರೀಕ್ಷೆಗಳಿಂದ, ಇಂದಿನ ಮನಃಶಾಸ್ತ್ರ ಪಂಡಿತರು ತಿಳಿಯಲು ಅಥವಾ ವಿಶ್ಲೇಷಿಸಲು
ಸಾಧ್ಯವಾಗಿಲ್ಲ. ಅಂದಮೇಲೆ ವಿರುದ್ಧದ ಸ್ಥಿತಿಯನ್ನು ಪ್ರಯೋಗಾ ಪರೀಕ್ಷೆಗಳಿಂದ,
ಅರಿಯಲು ಅಸಾಧ್ಯ. ಅನುಭವದಿಂದ ಮಾತ್ರ ಅರಿಯಬೇಕು.
* *
ಕೇಶಗಳಿಂದ ನರಳದೆ ಇರುವ, ಲೌಕಿಕ ಆಸೆಗಳಿಂದ ಬಿಡುಗಡೆಯನ್ನು
ಹೊಂದಿದ ನಿರ್ಮಲವಾದ, ಅಂತಃಕರಣವೇ ಚಿತ್ತ ಸತ್ವಗುಣಾಧಿಕ್ಯದ ಪರಿಣಾಮವು
ಚಿತ್ತವೇ ಅಂತಃಕರಣ ಎಂಬುದನ್ನು ಸಿದ್ಧಾಂತ ಮಾಡುತ್ತದೆ.
“ಯೋಗಃ ಚಿತ್ತ ವೃತ್ತಿ ನಿರೋಧಃ"
ಎಂಬ ಸೂತ್ರವನ್ನು ಪತಂಜಲಿ ಮಹರ್ಷಿಗಳು ರಚಿಸಿದರು.
ಚಿತ್ತದ ಐದೂ ಅವಸ್ಥೆಗಳನ್ನು ತಿಳಿದೆವು. ಅಂತಃಕರಣದ ನಾಲ್ಕೂ ಭಾಗಗಳಲ್ಲಿ
ಚಿತ್ತದ ಪಾತ್ರವನ್ನು ತಿಳಿದೆವು. ಸತ್ವಗುಣದಿಂದ ಪೂರ್ಣವಾದ, ಅಂದರೆ
ನಿಸ್ವಾರ್ಥಿಯಾದ ಚಿತ್ತವೇ ಅಂತಃಕರಣ ಎಂಬುದನ್ನೂ ತಿಳಿದೆವು. ಈ ಕಾರಣದಿಂದ
'ಚಿತ್ತ' ಎನ್ನುವ ಪದವನ್ನು ಉಪಯೋಗಿಸಿದರು.
ವೃತ್ತಿ ಎಂದರೆ ಕಾರ್ಯ ಮತ್ತು ಕ್ರಮ. ಮರಗೆಲಸವನ್ನು ಮಾಡುವ
ವೃತ್ತಿಯು, ಬಡಗಿಯದು. ಪಾಠಗಳನ್ನು ಕಲಿಸುವ ವೃತ್ತಿಯು ವಾಸ್ತರದು.
ಅದರಂತೆಯೇ ಚಿತ್ತವು ಕೆಲಸವನ್ನು ಮಾಡುವಾಗ, ವೃತ್ತಿಯನ್ನು ಕೈಗೊಂಡಿರುತ್ತದೆ.
ಕ್ಷಣಕ್ಷಣಕ್ಕೂ ಚಿತ್ತವು ಒಂದಲ್ಲ ಮತ್ತೊಂದು ವಿಷಯದಲ್ಲಿ ತೊಡಗುತ್ತಿರುತ್ತದೆ.
ಅಂದರೆ ಚಿತ್ತದ ವೃತ್ತಿಗಳೂ ಅಪರಿಮಿತ. ಚಿತ್ತದ ಸಹಸ್ರಾರು ವೃತ್ತಿಗಳನ್ನು<noinclude></noinclude>
5objlskfgiu91zey4sc7w4khety2hvk
ಪುಟ:ಮನಮಂಥನ.pdf/೪೨೩
104
62870
314707
131873
2026-05-01T12:58:25Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314707
proofread-page
text/x-wiki
<noinclude><pagequality level="1" user="Shreesha Sharma" /></noinclude>ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ
ನಿರೋಧಿಸುವುದು, ಅಥವಾ ತಡೆಗಟ್ಟುವುದು 'ಯೋಗ'.
೪೦೫
ಅಂದರೆ ಭೋಗಕ್ಕೂ ಆನಂದದ ಅನುಭವಕ್ಕೂ, ಸೇತುವೆಯನ್ನು ಕಟ್ಟುವುದು,
ಅಥವಾ ಸಂಪರ್ಕವನ್ನು ಕಲ್ಪಿಸುವುದು, ಯೋಗ ಭೋಗಗಳನ್ನು ಅನುಭವಿಸುವಾಗ
ಚಿತ್ತವು ಸಹಸ್ರಾರು ವೃತ್ತಿಗಳನ್ನು ಪಡೆಯುತ್ತಿರುತ್ತದೆ. ಅವುಗಳನ್ನು ತಡೆಹಿಡಿದರೆ,
ಆನಂದದ ಅಥವಾ ನೆಮ್ಮದಿಯು ಕೇಂದ್ರಗಳೊಡನೆ ಸುಲಭವಾಗಿ ಸಂಪರ್ಕವನ್ನು
ಪಡೆಯಬಹುದು. ಇದೇ ಯೋಗ ಮಾರ್ಗ, ಯೋಗ್ಯ ಮಾರ್ಗ,
ಯೋಗದ ನಿರಂತರ ಅಭ್ಯಾಸದಿಂದ, ಚಿತ್ತದ ವೃತ್ತಿಗಳನ್ನು, ಅಂದರೆ
ಭೋಗದ ಕ್ಷೇಶಗಳನ್ನು ಪೂರ್ತಿಯಾಗಿ ನಿವಾರಿಸಬಹುದು. ಆನಂದದ
ಅನುಭವವನ್ನು ಪಡೆಯಬಹುದು.
ಆಗ ಚಿತ್ತವನ್ನು ನಡೆಸುವ, ಮನಸ್ಸನ್ನು ನಿಯಂತ್ರಿಸುವ, ಶಾಶ್ವತವಾದ
ಯಾವುದೋ ಅದನ್ನು' ಪ್ರತ್ಯಕ್ಷವಾಗಿ ಅರಿಯಬಹುದು. ಇದನ್ನು ಎರಡನೆಯ
ಸೂತ್ರದಲ್ಲಿ ನುಡಿದರು.
“ತದಾ ಇಷ್ಟು: ಸ್ವರೂಪೇ ಅವಸ್ಥಾನ”
ಆನಂದದ ಅನುಭವವು ಇರದೆ ಇದ್ದಾಗ, ಚಿತ್ತವೃತ್ತಿಗಳು ಇರುತ್ತವೆ.
ಇವುಗಳನ್ನು ಮುಖ್ಯವಾದ ಎರಡು ಭಾಗಗಳನ್ನಾಗಿ ವಿಂಗಡಿಸಬಹುದು. ಕ್ಲಿಷ್ಟ
ಅಥವಾ ದುಃಖಗಳಿಗೆ ಕಾರಣವಾದವು. ಅಕ್ಲಿಷ್ಟ ಅಂದರೆ ಸುಖದ ಅನುಭವವನ್ನು
ನೀಡುವುವು. ಕ್ಲಿಷ್ಟ ಅಥವಾ ದುಃಖಗಳನ್ನು ಬಹಿಷ್ಕರಿಸುವುದು ; ಮತ್ತು ಅಕ್ಲಿಷ್ಟ
ಅಂದರೆ ಸುಖವನ್ನು ಅರಸುವುದು. Avoidance of pain and Pursuit of
Pleasure, ಇವೆರಡೇ ಲೌಕಿಕ ಬಾಳಿನ ಪ್ರಾಣಿವರ್ಗದ ಪ್ರೇರಕಗಳು.
ವೃತ್ತಯಃ ಪಂಚತಮ್ಯ: ಕ್ಲಿಷ್ಟ ಅಕ್ಲಿಷ್ಟಾ
ಪಂಚ, ಐದು ತೆರನಾದ ಚಿತ್ತ ವೃತ್ತಿಗಳು ಯಾವುವು ?
೧. ಪ್ರಮಾಣ. (೩) ಪ್ರತ್ಯಕ್ಷವಾಗಿ ಕಂಡುದು : ಹಾಗೂ ಪಂಚೇಂದ್ರಿಯಗಳ
ಮೂಲಕ ತಿಳಿದುದು. (b) ಅನುಮಾನ. ವಿಚಾರ ಪೂರ್ವಕವಾಗಿ ; ಹಿಂದಿನ
ಅನುಭವದಿಂದ ಊಹಿಸುವುದು. ಹೊಗೆಯನ್ನು ಕಂಡಾಗ, ಬೆಂಕಿಯು ಕಾಣಿಸದೆ
ಇದ್ದರೂ, ಬೆಂಕಿಯು ಇದೆ ಎಂದು ಊಹಿಸುವುದು ಅನುಮಾನ. ನಮ್ಮ ಕಾಲದ
ಭಾಷೆಯಲ್ಲಿ ಅನುಮಾನ ಎಂದರೆ ಸಂಶಯ ಸಂದೇಹ ಎಂಬ ಅರ್ಥವು ಮಾತ್ರ
ಬರುತ್ತದೆ. ೨,೦೦೦ ವರ್ಷಗಳ ಹಿಂದೆ ಅನುಮಾನ ಎಂಬ ಪದಕ್ಕೆ ಅಂತಹ
ಅರ್ಥವು ಇರಲಿಲ್ಲ. (c) ಆಗಮ, ಹಿರಿಯರು, ಅರಿತವರು ನುಡಿದ ಶಬ್ದಗಳು
ಅಥವಾ ವಾಕ್ಯಗಳು, ವೇದಗಳು, ಶ್ರುತಿ, ಸ್ಮೃತಿಗಳು ಇತ್ಯಾದಿ. ಇವುಗಳೂ ನಮ್ಮ<noinclude></noinclude>
hadhwmstiptses9ff60g7z9zwb86zu8
ಪುಟ:ಮನಮಂಥನ.pdf/೪೨೪
104
62871
314706
131874
2026-05-01T12:58:15Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314706
proofread-page
text/x-wiki
<noinclude><pagequality level="1" user="Shreesha Sharma" /></noinclude>ಮನಮಂಥನ
ಅರಿವಿಗೆ ಪ್ರಮಾಣಗಳು : ಸಾಧನಗಳು, Direct experience : Indirect but
conclusive evidence; and knowledge expounded by thinkers. All
these contribute to our knowledge.
೨. ವಿಪರ್ಯಯ ವೃತ್ತಿ : ಮಿಥ್ಯಾಜ್ಞಾನವನ್ನು ಮೂಡಿಸುವ ವೃತ್ತಿ
ಮಸುಗತ್ತಲಲ್ಲಿ ಕಂಬವನ್ನು ಕಂಡಾಗ, ಅದನ್ನು ಮನುಷ್ಯ ಎಂದು ತಿಳಿಯುವುದು.
೩. ವಿಕಲ್ಪವೃತ್ತಿ : ಕೇವಲ ಶಬ್ದಗಳಿಂದ ಇಂತಹ ವಸ್ತುವು ಇದೆ ಎಂದು
ತಿಳಿಯುವುದು. ನಿಜವಾಗಿ ಅಂತಹ ವಸ್ತುವು ಇರುವುದೇ ಇಲ್ಲ. ಚಿತ್ತದ ಇಂತಹ
ವೃತ್ತಿಯನ್ನು ವಿಕಲ್ಪ ಎನ್ನುತ್ತಾರೆ ಸೂರ್ಯೋದಯ, ಸೂರ್ಯಾಸ್ತಮ ; ಕುದುರೆಯ
ಕೊಂಬು : ರಾಹುವಿನ ಶಿರಸ್ಸು ಇತ್ಯಾದಿಗಳು ವಿಕಲ್ಪವೃತ್ತಿ.
೪. ನಿದ್ರಾವೃತ್ತಿ : ಸ್ವಪ್ನಗಳಿಲ್ಲದೆ ಇರುವ, ಗಾಢನಿದ್ರೆಯನ್ನು ಸುಶುಪ್ತ
ಎನ್ನುತ್ತಾರೆ. ತಮೋಗುಣಪ್ರಧಾನವಾದ ಇಂತಹ ನಿದ್ರಾವೃತ್ತಿಯಲ್ಲೂ, ಸುಖವಾಗಿ
ನಿದ್ರಿಸಿದೆ ಎನ್ನುವ ಸ್ಮರಣೆಯು, ಎಚ್ಚರವಾದ ನಂತರ ಉಳಿಯುತ್ತದೆ. ಆದಕಾರಣ
ಈ ವೃತ್ತಿಯಲ್ಲಿ ಕೂಡ ಚಿತ್ ವಿಹರಿಸುತ್ತದೆ, 'ಡೆಲ್ಪ ಕ್ಲೀಪ್' ಎನ್ನುವ ಹಂತದ
ನಿದ್ರೆ.
೫. ಸ್ಮೃತಿವೃತ್ತಿ : ಪ್ರಮಾಣಗಳಿಂದ ಅನುಭವಿಸಿದ ವಿಷಯಗಳನ್ನು
ಸ್ಮರಿಸಿಕೊಳ್ಳುವುದನ್ನು ಸ್ಮೃತಿವೃತ್ತಿ ಎಂದನ್ನುತ್ತಾರೆ,
“ಪ್ರಮಾಣ ವಿಪರ್ಯಯ ವಿಕಲ್ಪ ನಿದ್ರಾ ಸ್ಮೃತಯಃ”
ಎಂದು ೬ನೆಯ ಸೂತ್ತ
ಮಾನಸಿಕ ಆರೋಗ್ಯವನ್ನು ಹೊಂದಿರುವ ಸಾಮಾನ್ಯ ಮನುಷ್ಯರಲ್ಲಿ ಈ
ಐದೂ ತೆರನ ಚಿತ್ತ ವೃತ್ತಿಗಳು, ಅಥವಾ ಮನಸ್ಸಿನ ಕಾರ್ಯಕ್ರಮಗಳು
ನಡೆಯುತ್ತಿರುತ್ತವೆ. ಪ್ರಮಾಣ, ನಿದ್ರಾ ಮತ್ತು ಸ್ಮೃತಿ ವೃತ್ತಿಗಳು, ಬಹಳ ಪಾಲು,
ವಿಪರ್ಯಯ ಮತ್ತು ವಿಕಲ್ಪಗಳು ಕೆಲವು ಸಲ ನಡೆಯುತ್ತವೆ.
ಆದರೆ ಮಾನಸಿಕ ಬೇನೆಗಳು ನರಳಿಸುವಾಗ, ವಿಪರ್ಯಯ ಮತ್ತು
ವಿಕಲ್ಪ ವೃತ್ತಿಗಳು ಸರ್ವೆ ಸಾಮಾನ್ಯವಾಗಿ ಇರುತ್ತವೆ. ನಿದ್ರಾ ಮತ್ತು ಸ್ಮೃತಿ
ವೃತ್ತಿಗಳು ಪಲ್ಲಟವಾಗುತ್ತವೆ.
ವಿಪರ್ಯಯ ವೃತ್ತಿಯ ಸ್ಕಿಜೋಫ್ರೆನಿಯಾ, ಮತ್ತು ಮ್ಯಾನಿಕ್ ಡಿಪ್ರೆಸಿವ್
ಸೈಕೋಸಿಸ್ ಬೇನೆಗಳಲ್ಲಿ ಬಹಳಷ್ಟು ಇರುತ್ತದೆ. ಮಿಥ್ಯಾಜ್ಞಾನವೇ ನಿಜವಾದುದು
ಎಂದು ಆ ರೋಗಿಗಳು ದೃಢವಾಗಿ ನಂಬಿರುತ್ತಾರೆ. Loss of Insight into
Reality ಎಂಬುದು ವಿಪರ್ಯಯ ವೃತ್ತಿಯ ಪರಮಾವಧಿ ಸ್ಥಿತಿ.<noinclude></noinclude>
hddb9hgxxmxrayblydf64zduz5xo1v6
ಪುಟ:ಮನಮಂಥನ.pdf/೪೨೫
104
62872
314705
131875
2026-05-01T12:58:04Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314705
proofread-page
text/x-wiki
<noinclude><pagequality level="1" user="Shreesha Sharma" /></noinclude>ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ
ನಿದ್ರಾವೃತ್ತಿಯು ಪಲ್ಲಟವಾಗುವುದರಿಂದ ಸ್ವಪ್ನಾವಸ್ಥೆಯ ಅವಧಿಯು ಹೆಚ್ಚಾಗಿ
ಸುಷುಪ್ತ ಅಥವಾ 'ಡೆಲ್ಪ ಕ್ಲೀಷ್' ಇನ ಅವಧಿಯು ಕಡಿಮೆಯಾಗುತ್ತದೆ. ಎಚ್ಚರವಾದ
ನಂತರ ಅಲಸಿಕೆಯು ಹೆಚ್ಚಾಗಿರುವುದೇ, ನಿದ್ರಾವೃತ್ತಿಯ ಪಲ್ಲಟದ ಸೂಚನೆ.
ತೀವ್ರ ಆತಂಕ, ತಳಮಳ ಇತ್ಯಾದಿ ಮಾನಸಿಕ ಪಲ್ಲಟಗಳಲ್ಲಿ ನಿದ್ರಾವೃತ್ತಿಯು
ಏರುಪೇರಾಗುವುದು ಸಾಮಾನ್ಯ ಮುಪ್ಪಿನಲ್ಲಿ ಮಾನಸಿಕ ಸ್ವಾಸ್ಥ್ಯವು ಪಲ್ಲಟವಾದರೆ
ನಿದ್ರಾವೃತ್ತಿಯೂ ಅವ್ಯವಸ್ಥಿತವಾಗುತ್ತದೆ.
ಸ್ಮೃತಿ ವೃತ್ತಿಯೂ ಮಾನಸಿಕ ಬೇನೆಗಳಲ್ಲಿ ವ್ಯತ್ಯಾಸವಾಗುತ್ತದೆ. ಸ್ಮೃತಿಯೂ
ವಿಪರ್ಯವೂ ಜತೆಗೂಡಿ ಚಿತ್ರವಿಚಿತ್ರವಾಗುತ್ತದೆ. ಭ್ರಮೆಯು ಮೂಡುತ್ತದೆ.
ಆರನೆಯ ಸೂತ್ರದ ಚಿತ್ತವೃತ್ತಿಗಳನ್ನು ಆಧರಿಸಿಕೊಂಡು ಮಾನಸಿಕ
ಬೇನೆಗಳನ್ನು ವಿಂಗಡಿಸಿ ಅಧ್ಯಯನವನ್ನು ಮಾಡಬಹುದು. ಆದರೆ ವೃತ್ತಿಗಳೆರಡು
ಮೂರು ಕಲೆಯುವುದನ್ನು ಮರೆಯಬಾರದು.
ಚಿತ್ತವೃತ್ತಿಗಳನ್ನು ನಿರೋಧಿಸುವುದು ಹೇಗೆ ? ನಿರಂತರ ಅಭ್ಯಾಸ ಮತ್ತು
ವೈರಾಗ್ಯ, ಅಭ್ಯಾಸ ಎನ್ನುವ ಪದವು ಸುಲಭವಾಗಿ ಅರ್ಥವಾಗುತ್ತದೆ. ವೈರಾಗ್ಯ
ಎನ್ನುವ ಪದವು ವಿರಾಗ ಎಂಬುದನ್ನು ನೆನಪಿಗೆ ತಂದರೂ, ರಾಗಗಳಲ್ಲಿ
ಅನಾಸಕ್ತಿ ಎಂಬ ಅರ್ಥವು ಹೆಚ್ಚು ಉಚಿತ. ನಿರಂತರವಾಗಿ ಬಿಡುವಿಲ್ಲದೆ
ಅಭ್ಯಾಸವನ್ನು ಮಾಡಬೇಕು. ವೈರಾಗ್ಯವು, ದೃಷ್ಟವಾದ ಲೌಕಿಕದಲ್ಲಿ ಅನುಭವಿಸುವ
ಕಾವ್ಯಗಳಲ್ಲಿ ಅನಾಸಕ್ತಿಯನ್ನು ಹೊಂದುವುದಲ್ಲದೆ ; ಊಹಾಪೋಹಾದಿ ಸ್ವರ್ಗ
ಮತ್ತು ಅಂತಹ ಕಾವ್ಯಗಳನ್ನೂ ಅನಾಸಕ್ತಿಯಿಂದ ಕಾಣಬೇಕು.
ಅಭ್ಯಾಸ ಮತ್ತು ವೈರಾಗ್ಯದಿಂದ ಚಿತ್ತವೃತ್ತಿಗಳು ಏಕಾಗ್ರಚಿತ್ತ ಸ್ಥಿತಿಯನ್ನು
ಹೊಂದಲು ಸುಲಭ, ಅನಂತರ ನಿರುದ್ಧವು ಲಭಿಸುತ್ತದೆ. ಆಗ ಸಮಾಧಿ ಸ್ಥಿತಿಯು
ಅಥವಾ ಆನಂದದ ಕೇಂದ್ರಗಳ ಪ್ರಚೋದನೆಯು ಸುಲಭ ಸಾಧ್ಯವಾಗುತ್ತದೆ.
ಚಿತ್ತ ವೃತ್ತಿಗಳನ್ನು ಬಂಧಿಸಿ ಏಕಾಗ್ರಚಿತ್ತರಾಗಿ, ನಿರುದ್ಧವನ್ನು ಪಡೆದ ಮೇಲೆ,
ಸಮಾಧಿಯ ಸ್ಥಿತಿಯು ಲಭಿಸಿದಾಗ ಯೋಗದ ಪ್ರಯತ್ನವು ಫಲಿಸಿತು ಎನ್ನಬಹುದು.
ಆನಂತರ ಪತಂಜಲಿ ಮಹರ್ಷಿಗಳು ಸಮಾಧಿಯಲ್ಲಿರುವ, ಅಥವಾ
ಇರಬಹುದಾದ ಮುಖ್ಯ ವಿಭಾಗಗಳನ್ನು ವಿವರಿಸುತ್ತಾರೆ.
ಸಂ-ಪ್ರಜ್ಞಾತ ಸಮಾಧಿ-ಅಸಂಪ್ರಜ್ಞಾತ ಸಮಾಧಿ : ವಿದೇಹಿಗಳು ಪ್ರಕೃತಿ
ಲಯರು ಇತ್ಯಾದಿಗಳನ್ನು ವಿವರಿಸುತ್ತಾರೆ. ಇವೆಲ್ಲವೂ ಮನಃಶಾಸ್ತ್ರ ಪಂಡಿತರಿಗೆ<noinclude></noinclude>
cukrfbwgbf3fjhzzwlv0lu4nwbe1z28
ಪುಟ:ಮನಮಂಥನ.pdf/೪೨೬
104
62873
314704
131876
2026-05-01T12:57:54Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314704
proofread-page
text/x-wiki
<noinclude><pagequality level="1" user="Shreesha Sharma" /></noinclude>೪೦೮
ಮನಮಂಥನ
ನೆರವಾಗಬಹುದು. ಸಾಮಾನ್ಯರಿಗೆ ಅಸಂಭವ, ಆದಕಾರಣ ಇಲ್ಲಿ ಅಪಕೃತ.
ಆದರೆ ಒಂದೆರಡು ಮಾತುಗಳನ್ನು ಹೇಳಬಹುದು.
ವಿದೇಹಿಗಳು ಎನ್ನುವ ಸ್ಥಿತಿಯು ಸಾನಂದದ ರೂಪಿನದು.
ಆನಂದಾನುಭವಿಗಳು ; ದೇಹದ ಬಂಧನವಿರದೆ ಪ್ರಕೃತಿಲಯರು ಎಂದರೆ
ಸಾಸ್ಮಿತ ಸ್ಥಿತಿಯಲ್ಲಿರುವವರು. ಸ-ಅಸ್ಮಿತ. 'ನಾನು' ಎಂಬುದನ್ನು ಅರಿತವರು,
ಆನಂದಾನುಭವವು ಇವೆರಡು ರೀತಿಯ ಸಮಾಧಿ ಸ್ಥಿತಿಯಲ್ಲಿ ದೊರಕಿದರೂ,
'ಕೇವಲ ಒಂದೇ' ಎನ್ನುವ ಕೈವಲ್ಯದ ಅನುಭವವು ಸಿಗುವುದಿಲ್ಲವಂತೆ.
ಈ ವಿಧಿಗಳಲ್ಲದೆ, ಕೇವಲ ಈಶ್ವರೋಪಾಸನೆಯಿಂದ, ಭಕ್ತಿಯಿಂದ ಕೂಡಿದ
ಉಪಾಸನೆಯಿಂದ ಸಮಾಧಿ ಸ್ಥಿತಿಯನ್ನು ಪಡೆಯಬಹುದಂತೆ.
ಈಶ್ವರ ಪ್ರಣಿದಾನಾತ್ ವಾ
ಪ್ರಣಿದಾನವೆಂದರೆ ನಿರಂತರವಾದ ಅಚಲವಾದ ನಂಬಿಕೆ ಅಥವಾ ಭಕ್ತಿ.
ಈ ವಿಧಾನದಿಂದಲೂ, ನಮ್ಮ ಇಂದಿನ ಭಾಷೆಯಲ್ಲಿ ಮನಸ್ಸನ್ನು ನಡಸುವ;
ಋಷಿಗಳ ಕಾಲದ ಭಾಷೆಯಲ್ಲಿ ಚಿತ್ತವೃತ್ತಿಗಳನ್ನು ನಿರೋಧಿಸುವ, ಚೇತನವನ್ನು
ಅರಿಯಬಹುದು. ಅಂತಹ ಚೇತನವು 'ಈಶ್ವರ' ಎಂದು ಕರೆಯಲ್ಪಟ್ಟಿತ್ತು. 'ಓಂ'
ಕಾರವೆಂಬುದು ಇನ್ನೊಂದು ಹೆಸರು, ಈಶ್ವರನಿಗೆ
ಋಷಿಗಳ ಕಾಲದ ಈಶ್ವರನು ನಮ್ಮ ಕಾಲದ ಶಿವನಲ್ಲ ಎಂಬುದನ್ನು
ನೆನಪಿನಲ್ಲಿಡಬೇಕು. ಆ ಕಾಲದ ಈಶ್ವರನು ಮಾನಸಿಕ ಚಟುವಟಿಕೆಯ ಅತ್ಯುನ್ನತ
ಸಾಧನೆ. ಶಿವನು ಈ ಕಾಲದ ಗಣನಾಯಕ, ಗಣಶಿಕ್ಷಕ, ಗಣಶಿಕ್ಷಣಕಾರ, ಈಶ್ವರ
ವ್ಯಕ್ತಿಗೆ ಮೀಸಲಾದವನು. ಅವನು ಸಮಾಜಕ್ಕೆ 'ಗುರು'ವಾದವನು ಎನ್ನಬಹುದು.
ಯೋಗವನ್ನು ಅಭ್ಯಾಸ ಮಾಡತೊಡಗಿದರೆ, ವಿಘ್ನಗಳು ಲೌಕಿಕದಲ್ಲಿ
ತಡೆ ಬರಬೇಕು. ಇವುಗಳನ್ನು ಅಂತರಾಯಗಳು ಎನ್ನುತ್ತಿದ್ದರು. ಅವುಗಳು
ಒಂಭತ್ತು. ಹೀಗೆ ವಿವರಿಸಲ್ಪಟ್ಟಿವೆ ಸೂತ್ರದಲ್ಲಿ, ಸುಲಭವಾಗಿ ಅರ್ಥವಾಗುವವುಗಳನ್ನು
ಬಿಟ್ಟು ಮಿಕ್ಕವನ್ನು ಅರ್ಥ ಮಾಡುತ್ತೇನೆ.
'ವ್ಯಾದಿ,' 'ಸ್ವಾನ,' 'ಸಂಶಯ', 'ಪ್ರಮಾದ', 'ಆಲಸ್ಯ', 'ಅವಿರತಿ, ಭ್ರಾಂತಿ',
'ದರ್ಶನ'-ಆಲಭ್ಯ, ಭೂಮಿಕತ್ವ, ಅನವಸ್ಥಿತತ್ವಾನಿ : ಚಿತ್ರ ವಿಕ್ಷೇಪಾ ಅಂತರಾಯಃ
ಸ್ನಾನ ಅಂಗಪಾಟವು ತಪ್ಪಿ ಚಿತ್ತವು ಕೆಲಸವನ್ನು ಮಾಡಲಾಗದುದು
ಸ್ಥಾನ.<noinclude></noinclude>
kzivxnz1dfrkfcg2zozlvegthgtvqlc
ಪುಟ:ಮನಮಂಥನ.pdf/೪೨೭
104
62874
314703
131877
2026-05-01T12:57:44Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314703
proofread-page
text/x-wiki
<noinclude><pagequality level="1" user="Shreesha Sharma" /></noinclude>ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ
etc.
OF
ಇವುಗಳನ್ನು Congenital Defects ಎನ್ನಬಹುದು. ಉದಾ. Moron
ಪ್ರಮಾದ=ಅಜಾಗರೂಕತೆ. ಆಲಸ್ಯ ಜಡತ್ವ Inertia
ಅವಿರತಿ=ಲೌಕಿಕ ಕಾವ್ಯಗಳಲ್ಲಿ ತೃಪ್ತಿಯನ್ನು ಹೊಂದದೆ ಇರುವ
Dissatisfied ಸ್ಥಿತಿ.
ದರ್ಶನಾಲಬ್ಧ ಭೂಮಿಕತ್ವ ಹಂಬಲಿಸಿದ ದರ್ಶನವು ದೊರೆಯಲಿಲ್ಲವೆಂಬ
ಕೊರಗು.
ಸ್ಥಿತಿ.
ಅನವಸ್ಥಿತತ್ವ=ಏಕಾಗ್ರ ಚಿತ್ತತೆಯನ್ನು ಸಾಧಿಸಲಾರದೆ, ಚಂಚಲವಾಗಿರುವ
ದುಃಖ ; ದೌರ್ಮನಸ್ಸು ; ಅಂಗಮೇಜಯತ್ವ ;
ಶ್ವಾಸ ಪ್ರಶ್ವಾಸಾ ; ವಿಕ್ಷೇಪ, ಸಹಭುವಃ.
ದುಃಖವು ಆಧ್ಯಾತ್ಮಿಕ, ಅಧಿಭೌತಿಕ, ಆದಿದೈವಿಕಗಳೆಂಬ ಮೂರು ತೆರನಾದವು.
ಆಧ್ಯಾತ್ಮಿಕವು, ಶರೀರ ಮತ್ತು ಮಾನಸಿಕ-ಆದಿಭೌತಿಕವು, ಪ್ರಕೃತಿಯಿಂದ,
ಸಿಡಿಲು ಹುಲಿ ಇತ್ಯಾದಿಗಳಿಂದ ಉಂಟಾದವು. ಆದಿ ದೈವಿಕವು, ರಾಕ್ಷಸ, ಪಿಶಾಚಿ
ಎಂಬುವುಗಳ ನಂಬಿಕೆಯಿಂದ ಉಂಟಾದ ದುಃಖಗಳು,
ದೌರ್ಮನಸ್ಯ
ಚಂಚಲವಾದ ಮನಸ್ಸು, ದುರ್ಬಲವಾದ ಮನಸ್ಸು.
ಅಂಗಮೇ ಜಯತ್ವ-ಆಸನ ಇತ್ಯಾದಿಗಳಿಂದ ದೇಹವನ್ನು ಸ್ಥಿರಪಡಿಸಿ,
ಮನಸ್ಸನ್ನೂ ಸ್ಥಿರಪಡಿಸುವುದು.
ಶ್ವಾಸಪ್ರಶ್ವಾಸವು=ಉಸಿರಾಡುವಿಕೆ=ನಿಯಂತ್ರಿಸಿದ ಉಸಿರಾಡುವಿಕೆಯನ್ನು
ಪ್ರಾಣಾಯಾಮ ಎಂದುರ.
ವಿಕ್ಷೇಪ ಕೇವಲ ಶಬ್ದದಿಂದಲೇ- “Bare Slogans ಗಳಿಂದಲೇ
ವಾಸ್ತವಿಕವಾಗಿ ಇಲ್ಲದ ಸಲ್ಲದ, ವಿಷಯವನ್ನು ; ಇದೆ, ಲಭ್ಯವಾಗುತ್ತದೆ ಎಂದು
ನಂಬಿಕೆಯನ್ನು ಮೂಡಿಸುವ, ಮನಸ್ಸಿನ ಮಾಟ, ಒಂದು ತೆರನ ಚಿತ್ತವೃತ್ತಿ.
ಮಾಯಾಪೂರಿತ ಚಿತ್ತದ ಪ್ರವೃತ್ತಿ. ಗುಂಪುಗುಳಿತನದ ಪ್ರವೃತ್ತಿ. ಇವೆಲ್ಲವೂ
'ಚಿತ್ತವೃತ್ತಿನಿರೋಧ' ಕೈ ಲೌಕಿಕವಾದ ಅಂತರಾಯಗಳು, ವಿಘ್ನಗಳು, ಅಡೆತಡೆಗಳು.
ತತ್ ಪರಿಷೇಧಾರಂ, ಏಕತತ್ವ ಅಭ್ಯಾಸಃ
ಅಂತರಾಯಗಳನ್ನು ನಿವಾರಿಸಲು, ತನಗೆ ಇಷ್ಟವಾದ ರುಚಿಸುವ,
ಏಕತತ್ವವನ್ನು ಅಂದರೆ ಯೋಚಿಸಿದ 'ತನ್ನ' ನಿರ್ಣಯವನ್ನು ಅಭ್ಯಾಸ ಮಾಡಬೇಕು.
ಅಂದರೆ 'ತನ್ನ' ನಿರ್ಣಯವು ಸರಿಯಾದುದು ಎಂದು ದೃಢವಾಗಿ ನಂಬಿ,<noinclude></noinclude>
lcrswm2wcc432ts2vpzpekz30g0cgme
ಪುಟ:ಮನಮಂಥನ.pdf/೪೨೮
104
62875
314702
131878
2026-05-01T12:57:33Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314702
proofread-page
text/x-wiki
<noinclude><pagequality level="1" user="Shreesha Sharma" /></noinclude>ಮನಮಂಥನ
ಮಾನಸಿಕವಾಗಿ ಮುನ್ನುಗ್ಗಬೇಕು.
ಮಾನಸಿಕ ಬೇನೆಗಳಿಂದ ನರಳುತ್ತಿರುವವರನ್ನು ಅರ್ಥಮಾಡಿಕೊಳ್ಳಲು
ಈ ಸೂತ್ರವು ಅಮೂಲ್ಯ. ಮಾನಸಿಕ ರೋಗಿಗಳಿಗೆ ಪಿಶಾಚಿ ಹಿಡಿದಂತೆ
ಯಾವುದಾದರೂ ಒಂದು ಗೀಳು ಹಿಡಿಯುತ್ತದೆ. ಅದನ್ನು ತಡೆ ಹಿಡಿಯಲು
ಇತರರು ಪ್ರಯತ್ನಿಸಿದರೆ, ರೋಗಿಗಳ ಮನಸ್ಸು ಮೊಂಡುಹಿಡಿಯುತ್ತದೆ. ಅಸಾಧ್ಯ
ಕೋಪವು ಬರುತ್ತದೆ. ಆದುದರಿಂದ ಹಿಡಿದ ಪೀಳಿಗೆ ಉತ್ತೇಜನವನ್ನು ಕೊಡದೆ
ಇದ್ದರೂ, ಅಡ್ಡಿ ಬರಬಾರದು.
ಏಕಾಗ್ರಚಿತ್ತತೆಯನ್ನು ಪಡೆಯಲು ನೆರವಾಗುವ ಇತರ ಸ್ಥಿತಿಗಳನ್ನೂ
ಹೇಳುತ್ತಾರೆ.
ಮೈತ್ರಿ ಕರುಣಾ ಮುದಿತಃ ಉಪೇಕ್ಷಾಣಾಂ, ಸುಖ ದುಃಖ, ಪುಣ್ಯ, ಅಪುಣ್ಯ
ವಿಷಯಾಕಾಂ ಭಾವನಾತ್ ತತ್ ಚಿತ್ತ ಪ್ರಸಾದನು
ಸುಖ ದುಃಖ; ಪುಣ್ಯ ಅಪುಣ್ಯ ; ಇವುಗಳ ಬಗ್ಗೆ ಮೈತ್ರಿ ಕರುಣೆ,
ಸಂತೋಷ, ಮತ್ತು ಉಪೇಕ್ಷೆ ಇವುಗಳನ್ನು ಕ್ರಮವಾಗಿ ಅಭ್ಯಾಸವನ್ನು ಮಾಡಿದರೆ,
ಚಿತ್ತವು ಏಕಾಗ್ರವಾಗಲು ಸಹಾಯವಾಗುತ್ತದೆ.
ಇದಲ್ಲದೆ ಪ್ರಾಣಾಯಾಮದಿಂದಲೂ ಚಿತ್ತವನ್ನು ಏಕಾಗ್ರದತ್ತ
ನಡೆಸಬಹುದಂತೆ
ಪಚ್ಚರ್ದನ ವಿಧಾರಣಾಭ್ಯಾಂ ವಾ ಪ್ರಾಣಸ್ಯ
ಮುಂದಿನ ಶ್ಲೋಕಗಳಲ್ಲಿ ಸಮಾಧಿಯ ವಿವಿಧ ಸ್ವರೂಪಗಳನ್ನು
ವಿವರಿಸುತ್ತಾರೆ ಸವಿತರ್ಕ ಮತ್ತು ನಿರ್ವಿತರ್ಕ ಎಂಬ ಎರಡು ಪ್ರಮುಖವಾದ
ಸಮಾಧಿ ಸ್ಥಿತಿಗಳು. ಹಾಗೂ ಸ-ವಿಚಾರ ಮತ್ತು ನಿರ್ವಿಚಾರ ಎಂಬ ಭೇದಗಳೂ
ಇವೆ. ನಾಲ್ಕೂ ತೆರನ ಇವು ಸ-ಬೀಜ ಸಮಾಧಿಗಳು. ಅಂದರೆ ಯಾವುದಾದರೂ
ಒಂದನ್ನು ಆಲಂಬಿಸುವುದು, ಅಥವಾ ಸಂ-ಪ್ರಜ್ಞಾತ. ಈ ಸ್ಥಿತಿಯಲ್ಲಿ ಋತಂಭರಾ
ತತ್ರಪಜ್ಞಾ-ಸದಾ ಸತ್ವದಲ್ಲಿರುವ, ಸತ್ಯವಾಗಿರುವ ಪ್ರಜ್ಞೆಯು ಲಭಿಸುತ್ತದೆ. ಸಂಪ್ರಜ್ಞಾತ
ಋತಂಭರಾ ಇವೆರಡೂ ನಿರೋಧಿಸಲ್ಪಟ್ಟಾಗ ನಿರ್ಬೀಜ ಸಮಾಧಿ ಅಥವಾ
ಯಾವುದರ ಆಲಂಬನವೂ ಇಲ್ಲದ ಸಮಾಧಿ ಸ್ಥಿತಿಯು ದೊರಕುತ್ತದೆ.
ಮನಸ್ಸು ತನ್ನ ವೃತ್ತಿಗಳನ್ನು ನಿಲ್ಲಿಸಿದ ಮೇಲೆ ಯಾವ ತೆರನ ಸಮಾಧಿಯ
ಅನುಭವವಾಗುತ್ತದೆಯೋ ಅದನ್ನು ಇಂದಿನ ಹಂತದ ಮನೋವಿಜ್ಞಾನದಲ್ಲಿ,
ಪರೀಕ್ಷಾ ಪ್ರಯೋಗಗಳಿಂದ ಕಂಡುಹಿಡಿಯಲು ಅಸಾಧ್ಯ. ಆದಕಾರಣ ಇವುಗಳನ್ನು
ಸೂಕ್ಷ್ಮವಾಗಿ ಹೆಸರಿಸಲಾಗಿದೆ.<noinclude></noinclude>
njrevqev6gkz38jr02fiyz550itpdf5
ಪುಟ:ಮನಮಂಥನ.pdf/೪೨೯
104
62876
314701
131879
2026-05-01T12:57:23Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314701
proofread-page
text/x-wiki
<noinclude><pagequality level="1" user="Shreesha Sharma" /></noinclude>ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ
II ಸಾಧನ ಪಾದ
ತಪಃ ಸ್ವಾಧ್ಯಾಯೇಶ್ವರ ಪ್ರಣಿಧಾನಾನಿ ಕ್ರಿಯಾ ಯೋಗ:
ತಪಃ ಯೋಗ ಸಾಧನೆಗಾಗಿ ಮನಸ್ಸಿನಲ್ಲಿ ತಪ್ಪಿಸುತ್ತಾ, ಅಗತ್ಯವಾದ ವತ
ಪೂಜೆ ಇತ್ಯಾದಿಗಳನ್ನು ಆಚರಿಸುವುದು. ಸ್ವಾಧ್ಯಾಯ ಪ್ರಣವಪೂರ್ವಕವಾದ
ಮಂತ್ರವನ್ನು ಜಪಿಸುವುದು, ಈಶ್ವರ ಪ್ರಣಿಧಾನ=ಎಲ್ಲವೂ ಈಶ್ವರನಿಗೆ ಸಮರ್ಪಿತ
ಎನ್ನುವ ಪೂರ್ಣ ನಂಬುಗೆ. ಈ ಮೂರೂ ಕೂಡಿ ಕ್ರಿಯಾಯೋಗ
ಎಂದೆನಿಸಿಕೊಳ್ಳುತ್ತದೆ.
ಯೋಗದ ವಿವರಗಳನ್ನು, ಚಿತ್ತದ ವಿವಿಧ ವೃತ್ತಿಗಳನ್ನು, ವೃತ್ತಿಗಳ ಮೇಲೆ
ಹತೋಟಿಯನ್ನು ಪಡೆಯುವ ರೀತಿಗಳನ್ನೂ ಮೊದಲನೆಯ ಪಾದದಲ್ಲಿ
ಹೇಳಲಾಯಿತು. ಎರಡನೆಯ ಈ ಪಾದದಲ್ಲಿ ಅವನ್ನು ಸಾಧಿಸುವ ರೀತಿಗಳನ್ನು
ವಿವರಿಸಲಾಗುತ್ತದೆ. ಆದುದರಿಂದ ಈ ಭಾಗವನ್ನು 'ಕ್ರಿಯಾಯೋಗ' ಎಂದು
ಕರೆಯುತ್ತಾರೆ.
ಸಮಾಧಿ ಭಾವನಾರ್ಥಃ ಕ್ಷೇಶ ತನೂ ಕರಣಾರ್ಥಷ್ಟ
ಕ್ರಿಯಾಯೋಗವನ್ನು ಸಾಧನೆ ಮಾಡುವುದರಿಂದ ಸಮಾಧಿಸ್ಥಿತಿಯು
ಸ್ಥಿರವಾಗುವುದಕ್ಕೂ ಮತ್ತು ಕೇಶಗಳು ಅಥವಾ ವಿಘ್ನಗಳು ನಾಶವಾಗುವುದಕ್ಕೂ
ಸಹಾಯವಾಗುತ್ತದೆ.
ಅವಿದ್ಯಾ ಅಸ್ಮಿತ, ರಾಗ, ದ್ವೇಷ, ಅಭಿನಿವೇಶಾ ಕ್ಷೇಪಾ
ಶ್ಲೇಷಗಳು ಎಂದರೆ :
ಅವಿದ್ಯಾ=ಅಜ್ಞಾನ ಅಥವಾ ಸರಿಯಾದ ಸತ್ಯವಾದ ಜ್ಞಾನವು ಇಲ್ಲದಿರುವುದು.
ಅಸ್ಮಿತ=ನಾನು ನನ್ನ ಬಾಳು ಎಂಬ ಭಾವನೆ.
ರಾಗ=ಸುಖ ಕಾಮ್ಯಗಳ ಬಗ್ಗೆ ಇರುವ ಆಸೆ.
ದ್ವೇಷ ಇಷ್ಟಾರ್ಥ ಸಾಧನೆಗೆ ಅಡ್ಡಿ ಬರುವವುಗಳ ಬಗೆಗೆ ಉಂಟಾಗುವ ಭಾವನೆ.
ಅಭಿನಿವೇಶ=ಸೊಬಗು ಸೌಖ್ಯಗಳಿಂದ ಬದುಕಬೇಕು ಎಂಬ ಹೆಬ್ಬಯಕೆ.
ಮೆದುಳಿನಲ್ಲಿರುವ ಆನಂದದ ಕೇಂದ್ರಗಳ ಬಳಿಗೆ ಮನಸ್ಸು ಹರಿಯುವಾಗ,
ಈ ಕ್ಷೇಶಗಳು ಅಡ್ಡ ಬಂದು ತಮ್ಮ ಬಳಿಗೆ ಸೆಳೆಯುತ್ತವೆ.
ಅವಿದ್ಯಾ ಕ್ಷೇತ್ರ ಉತ್ತರೇಷಾಂ ಪ್ರಸುಪ್ತ ತನುವಿಚ್ಛಿನ್ನ ಉದಾರಾಕಾಂ
ಕ್ಷೇಶಗಳೆಲ್ಲವೂ ಸುಪ್ತವಾಗಿರಲಿ, ಅಲ್ಪವಾಗಿರಲಿ, ಅಥವಾ
ಉಲ್ಬಣಗೊಂಡಿರಲಿ, ಅವುಗಳೆಲ್ಲಕ್ಕೂ ಅವಿದ್ಯೆಯೇ ಪ್ರಧಾನ ಕಾರಣವಾಗಿರುತ್ತದೆ.
ಅವಿದ್ಯೆ ಅಥವಾ ಅಜ್ಞಾನದಿಂದಲೇ ಮಿಕ್ಕ ವಿಘ್ನಗಳು ಮನಸ್ಸಿನಲ್ಲಿ<noinclude></noinclude>
26xemjavuekrud3o58y3wu0almuj6v6
ಪುಟ:ಮನಮಂಥನ.pdf/೪೩೦
104
62877
314700
131880
2026-05-01T12:57:14Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314700
proofread-page
text/x-wiki
<noinclude><pagequality level="1" user="Shreesha Sharma" /></noinclude>೪೧೨
ಮನಮಂಥನ
ಕಾಣಿಸುತ್ತವೆ. ಸರಿಯಾದ ಹಾಗೂ ಸ್ಪಷ್ಟವಾದ ಜ್ಞಾನಾರ್ಜನೆಯಿಂದ, ಮನಸ್ಸಿನಲ್ಲಿ
ಕಂಡುಬರುವ ಅಡ್ಡಿಗಳನ್ನು ನಿವಾರಿಸಿ ಆನಂದದ ಕೇಂದ್ರಗಳ ಬಳಿಗೆ ಮನಸ್ಸನ್ನು
ಹರಿಸಬಹುದು.
ಮುಂದಿನ ಶ್ಲೋಕಗಳಲ್ಲಿ ಕ್ಷೇಶಗಳೆದರ ವಿವರಣೆಯನ್ನು ಕೊಡಲಾಗಿದೆ.
ಅವುಗಳ ಮುಖ್ಯಸಾರಾಂಶವು : ಆನಂದದ ಕೇಂದ್ರಗಳ ಪ್ರಚೋದನೆಯಿಂದ
ಉಂಟಾಗುವ ಅರಿವು ಶಾಶ್ವತವಾದುದರ ಜ್ಞಾನ. ಅಂತಹ ಅರಿವನ್ನು 'ಪುರುಷ'
ಎಂದರು. ಕ್ಷೇಶಗಳಿಂದ ನಡೆಸಲ್ಪಟ್ಟ ಮನಸ್ಸು, 'ಪುರುಷನೇ' ಕ್ಷೇಶಗಳೊಂದಿಗೆ
ಕೂಡಿಕೊಂಡು ಅನುಭವಿಸುತ್ತಾನೆ. ಎಂದು ಭ್ರಮಿಸುತ್ತದೆ, ಭ್ರಮೆಯು
ನಿವಾರಣೆಯಾಗಬೇಕಾದರೆ, ಪುರುಷ ಮತ್ತು ಅವಿದ್ಯೆಯಿಂದಾಗಿ ಪುರುಷನು
ಅನುಭವಿಸುತ್ತಾನೆ ಎಂಬ ಸಂಯೋಗವನ್ನು ಪರಿಹರಿಸಬೇಕು. ನಿರಂತರವಾಗಿ
ವಿವೇಕವನ್ನು ಉಪಯೋಗಿಸುವುದರಿಂದ ಸಂಯೋಗವನ್ನು ಪರಿಹರಿಸಬಹುದು,
ಹಾಗಾಗುವ ತನಕ ಯೋಗಾಂಗಾನುಷ್ಠಾನವನ್ನು ಆಚರಿಸಬೇಕು. ಆಗ ಚಿತ್ತವು
ಸತ್ವಗುಣದಿಂದ ತುಂಬಿಕೊಂಡು ವಿವೇಕ ಖ್ಯಾತಿಯನ್ನು ಪಡೆಯುವ ಪರಿಪಕ್ವತೆಯನ್ನು
ಪಡೆಯುತ್ತದೆ.
ಅನುಷ್ಠಾನವನ್ನು ಮಾಡಬೇಕಾದ ಯೋಗಾಂಗಗಳು ಯಾವುವು? ಎಷ್ಟು?
ಯಮ, ನಿಯಮ, ಆಸನ, ಪ್ರಾಣಾಯಾಮ : ಪ್ರತ್ಯಾಹಾರ,
ಧಾರಣ, ಧ್ಯಾನ, ಸಮಾಧಯೋ ಅಷ್ಟಾವಯವಂಗಾನಿ
ಎಂಟು ಭಾಗಗಳುಳ್ಳ ಯೋಗಾಂಗಗಳಲ್ಲಿ ಐದು ಬಾಹ್ಯ ನಡವಳಿಕೆಗೆ
ಸಂಬಂಧಪಟ್ಟುದು.
ಯಮ=ಅಹಿಂಸೆ, ಸತ್ಯ, ಆಸ್ತೇಯ, (ಇತರರ ಆಸ್ತಿಯನ್ನು ಅಪಹರಿಸದೆ
ಇರುವುದು) ಬ್ರಹ್ಮಚರ್ಯ, ಅಪರಿಗ್ರಹ.
ನಿಯಮ=ಶುಚಿ, ಸಂತೋಷ, ತಪಸ್ಸು, ಸ್ವಾಧ್ಯಾಯ, ಈಶ್ವರ ಪ್ರಣಿಧಾನ.
ಆಸನ=ದೇಹವನ್ನು ತಹಬಂದಿಗೆ ತಂದು, ಚಿತ್ತಸ್ಥೆರವನ್ನು ಪಡೆಯಲು
ಆರಾಮವಾಗಿ ಕೂತುಕೊಳ್ಳುವುದು.
ಪ್ರಾಣಾಯಾಮ=ಉಚ್ಚಾಸ, ನಿಶ್ವಾಸಗಳನ್ನು ಕ್ಲುಪ್ತವಾಗಿ ಸಾವಧಾನವಾಗಿ
ನಡೆಸುವುದು.
ಪ್ರತ್ಯಾಹಾರ=ಲೌಕಿಕ ಸ್ವಭಾವದಿಂದ ಇಂದ್ರಿಯಗಳು ಬಹಿರ್ಮುಖ
ವಾಗಿರುತ್ತವೆ. ಅದಕ್ಕೆ ಪ್ರತಿಯಾಗಿ ಅಂತರ್ಮುಖಿಯಾಗುವಂತೆ ಮಾಡುವುದು
ಮಿಕ್ಕ ಐದು ಯೋಗಾಂಗಗಳು ಮನಸ್ಸಿಗೆ ಮೀಸಲಾದುವು. ಚಿತ್ರಕ್ಕೆ<noinclude></noinclude>
ahvfjvoyauy4rbc7772269abk14wh6f
ಪುಟ:ಮನಮಂಥನ.pdf/೪೩೧
104
62878
314699
131881
2026-05-01T12:57:05Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314699
proofread-page
text/x-wiki
<noinclude><pagequality level="1" user="Shreesha Sharma" /></noinclude>ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ
ಸಂಬಂಧಿಸಿದುದವು.
೪೧೩
ಧಾರಣ ಚಿತ್ತವನ್ನು ಅಥವಾ ಮನಸ್ಸನ್ನು ಒಂದು ಗುರಿಯತ್ತ ಸ್ಥಿರವಾಗಿ
ನಿಲ್ಲಿಸುವುದು.
ಧ್ಯಾನ=ಧಾರಣಾಸ್ಥಿತಿಗೆ, ಇತರ ಚಿತ್ತವೃತ್ತಿಗಳು, ಮನಸ್ಸಿನ ಆಲೋಚನೆಗಳು,
ಅಡ್ಡಬಂದು ಕುಂದುತರದಂತೆ ಅಭ್ಯಾಸ ಮಾಡುವುದು.
ಸಮಾಧಿ-ಧ್ಯಾನವನ್ನು ಮಾಡುತ್ತಿದ್ದೇನೆ ಎಂಬ ಅರಿವೂ ನಾಶವಾಗಿ, ಮನಸ್ಸು
ಶೂನ್ಯವಾಗುವುದು. ಆಗ ಅಲೌಕಿಕವಾದ ಯಾವುದೋ ಪ್ರಜ್ಞೆಯು
ಆನಂದಮಯವಾಗಿ ಸತ್ಯವಾಗಿರುತ್ತದೆಯಂತೆ.
ಯೋಗಾಂಗಳಾದ ಈ ಎಂಟರ ವಿವರಣೆಯನ್ನು ಮತ್ತು ಅವುಗಳಿಂದ
ಲಭಿಸುವ ಪ್ರಯೋಜನವನ್ನೂ, ಅವುಗಳಿಂದ ಸಮಾಧಿಸ್ಥಿತಿಗೆ ಹೇಗೆ
ಏರಬಹುದೆಂಬುದನ್ನೂ, ಮುಂದಿನ ಶ್ಲೋಕಗಳಲ್ಲಿ ವಿವರಿಸಲಾಗಿದೆ. ಆಸಕ್ತಿ,
ಇದ್ದವರು ಯೋಗಸೂತ್ರಗಳನ್ನು ವ್ಯಾಸಂಗ ಮಾಡಬೇಕು.
ಪ್ರಕೃತ, ವಯಸ್ಸಿನ ಏರುಪೇರು, ಮತ್ತು ಸ್ವಾಸ್ಥ್ಯತೆ, ಇವುಗಳನ್ನು
ಗುರಿಯಾಗಿರಿಸಿಕೊಂಡು ಮನಸ್ಸಿನ ವಿಶ್ಲೇಷಣೆಯನ್ನು ಪತಂಜಲಿ ಮಹರ್ಷಿಗಳು
ಹೇಗೆ ಮಾಡಿದ್ದಾರೆ ಎಂಬುದನ್ನು ತಿಳಿಯಲು ಯತ್ನಿಸಲಾಗಿದೆ.
III. ವಿಭೂತಿ ಪಾದ
ಮೂರನೆಯ ಈ ಭಾಗದಲ್ಲಿ ಧಾರಣ, ಧ್ಯಾನ, ಮತ್ತು ಸಮಾಧಿ ಸ್ಥಿತಿಗಳನ್ನು
ವಿವರಿಸಲಾಗಿದೆ. ಮತ್ತು ಈ ಮೂರೂ ಚಿತ್ತದ ಸ್ಥಿತಿಗಳ ಸಮೂಹವನ್ನು 'ಸಂಯಮ'
ಎಂದು ಕರೆಯಲಾಗಿದೆ. ಸಂಯಮವು ಯಾವುದಾದರೂ ಒಂದು ವಿಷಯ
ಅಥವಾ ವಸ್ತುವಿನಲ್ಲಿ ಕೇಂದ್ರೀಕರಿಸಲ್ಪಟ್ಟಾಗ, ಲಭಿಸುವ ಸಿದ್ಧಿಗಳೂ, ಅಂದರೆ
ಅಸಾಧಾರಣವಾದ ಪರಿಣಾಮಗಳನ್ನು ವಿಶದೀಕರಿಸಿದೆ.
ಮನಸ್ಸನ್ನು ಅಭ್ಯಾಸದಿಂದ, ಹಾಗೂ ವೈರಾಗ್ಯದಿಂದ ಹದಗೊಳಿಸಿದರೆ
ಅನಂತರ ಮನಸ್ಸು ವಕ್ರವಕ್ರವಾಗಿ, ಚಂಚಲವಾಗಿ ವರ್ತಿಸದೆ ನೇರವಾಗಿ ಇಷ್ಟವಾದ
ಅಥವಾ ಸಂಕಲ್ಪಿಸಿದ ಗುರಿಯತ್ತ ಸುಲಭವಾಗಿ ಸಾಗುತ್ತದೆ. ಹೀಗೆ ಮನಸ್ಸೆಂಬ
ಶಕ್ತಿಯನ್ನು ಅಭಿವೃದ್ಧಿಸಿ ನೇರ ನಡಸಿದರೆ, ಅಸಾಧಾರಣವಾದ ಫಲಗಳು
ದೊರಕುತ್ತವೆ. ವಿಭೂತಿ ಪಾದದ ಸಾರಾಂಶವಿದು.
ದೇಶಬಂಧ ಚಿತ್ತಸ್ಯ ಧಾರಣಾ<noinclude></noinclude>
eur0hehxom96cuiyk97bujkzqgl6853
ಪುಟ:ಮನಮಂಥನ.pdf/೪೩೨
104
62879
314698
131882
2026-05-01T12:56:55Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314698
proofread-page
text/x-wiki
<noinclude><pagequality level="1" user="Shreesha Sharma" /></noinclude>೪೧೪
ಮನಮಂಥನ
ಚಿತ್ತವನ್ನು ಅಥವಾ ಮನಸ್ಸನ್ನು ಯಾವುದಾದರೂ ಒಂದು ಪ್ರದೇಶದಲ್ಲಿ
ಸ್ಥಿರವಾಗಿ ನಿಲ್ಲಿಸುವುದು 'ಧಾರಣ'. ಪ್ರದೇಶ ಎಂದಾಗ ದೇಹದ ಹೊರಗಿರುವ
ದೇವರ ವಿಗ್ರಹವಾಗಿರಬಹುದು ; ದೇಹದಲ್ಲಿರುವ, ನಾಸಿಕಾಗ್ರ
ಇತ್ಯಾದಿಯಾಗಿರಬಹುದು ; ಇಂತಹ ಪ್ರದೇಶಗಳು ಪವಿತ್ರವಾಗಿರಬೇಕು. ಋಷಿಗಳ
ಕಾಲದಲ್ಲಿ ದೇಶ ಎಂದರೆ Space ಎನ್ನುವ ಅರ್ಥವಿತ್ತು. ವಿಶಾಲವಾದ Space
ನಲ್ಲಿ ಸೀಮಿತವಾದ ಒಂದು ಪುಟ್ಟ ಪ್ರದೇಶದಲ್ಲಿ ಚಿತ್ತವನ್ನು ಬಂಧಿಸಿಡುವುದು,
ಅಥವಾ ಮನಸ್ಸನ್ನು ಹಿಡಿದಿಡುವುದು 'ಧಾರಣ.'
ತತ್ರ ಪ್ರತ್ಯಯ್ಯಕ ತಾನತಾ ಧ್ಯಾನ
ಆ ಪ್ರದೇಶದಲ್ಲಿ ಇತರ ವಸ್ತುಗಳು ಮನಸ್ಸಿಗೆ ಬಾರದಂತೆ ಮಾಡುವುದು.
ಮತ್ತು ಧಾರಣವನ್ನು ಮಾಡಿದ ವಸ್ತು ಅಥವಾ ವಿಷಯದೊಂದಿಗೆ ಒಂದಾಗುವುದು.
ಇಂತ ಸ್ಥಿತಿಯನ್ನು ಧ್ಯಾನ ಎನ್ನುತ್ತಾರೆ. ಮನಸ್ಸಿನ ಈ ಅವಸ್ಥೆ ಅಥವಾ ಸ್ಥಿತಿಯಲ್ಲಿ
ಧ್ಯಾನಕ್ಕೆ ಪಾತ್ರವಾದ ವಸ್ತು ಮತ್ತು ಅದನ್ನು ಅರಿಯುವ ಮನಸ್ಸು ; ಇವೆರಡರ
ಹೊರತು, ಮತ್ತೆ ಯಾವುದೂ ಇರುವುದಿಲ್ಲ.
ತತ್ ಏವ ಅರ್ಥ ಮಾತ್ರ ನಿರ್ಭಾಸಂ ಸ್ವರೂಪ ಶೂನ್ಯಂ ಇವ ಸಮಾಧಿ:
ಆ ತೆರನ ಧ್ಯಾನವು ಧ್ಯಾನಿಸುವ ವಸ್ತುವಿನ ಸ್ವರೂಪವಾಗಿ, ಧ್ಯಾನಿಸುತ್ತಿದ್ದೇನೆ
ಎನ್ನುವುದು ಕೂಡ ಶೂನ್ಯವಾಗುವ ಮನಸ್ಸಿನ ಅವಸ್ಥೆಯನ್ನು 'ಸಮಾಧಿ' ಎನ್ನುತ್ತಾರೆ.
ತಯಂ ಏಕತ್ರ ಸಂಯಮ
ಮನಸ್ಸಿನ ಈ ಮೂರೂ ಸ್ಥಿತಿಗಳು, ಧಾರಣ, ಧ್ಯಾನ, ಸಮಾಧಿ, ಇವೆಲ್ಲವೂ
ಒಂದೇ ವಿಷಯದಲ್ಲಿ ಕೂಡಿರುವಾಗ 'ಸಂಯಮ'ವು ಲಭಿಸಿದೆ. ಧಾರಣ, ಧ್ಯಾನ,
ಸಮಾಧಿ ಸ್ಥಿತಿಗಳು, ಒಂದೇ ಕಾಲದಲ್ಲಿ ಒಂದೇ ವಿಷಯದಲ್ಲಿ ನಿರತವಾದಾಗ
`ಸಂಯಮ' ಎನ್ನಿಸಿಕೊಳ್ಳುತ್ತದೆ.
ತತ್ ಜಯಾತ್ ಪ್ರಜ್ಞಾಲೋಕ:
ಸಂಯಮವು ಲಭಿಸಿದಾಗ ಪ್ರಜ್ಞಾಲೋಕವು ಅತ್ಯಂತ ಸ್ಪಷ್ಟವಾಗುತ್ತದೆ.
ಅಂದರೆ ಅರಿಯುವ ಮನಸ್ಸಿನ ಅಂಶವು ಅತ್ಯಂತ ಚುರುಕಾಗುತ್ತದೆ. ಸೂಕ್ಷ್ಮ
ಗ್ರಾಹಿಯಾಗುತ್ತದೆ.
ತಸ್ಯ ಭೂಮಿಷು ವಿನಿಯೋಗ:
ಸಂಯಮವನ್ನು ಹಂತಹಂತವಾಗಿ, ಸ್ಕೂಲವಾದ ವಿಷಯಗಳಿಂದ,
ಸೂಕ್ಷ್ಮವಾದವುಗಳತ್ತ ಗುರಿ ಮಾಡಬೇಕು.
ಇಯಂ ಅಂತರಂಗಂ ಪೂರ್ವೇಭ್ಯ:<noinclude></noinclude>
71yisle1owe6dqm6hfvigy8ddflbv2o
ಪುಟ:ಮನಮಂಥನ.pdf/೪೩೩
104
62880
314697
131883
2026-05-01T12:56:28Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314697
proofread-page
text/x-wiki
<noinclude><pagequality level="1" user="Shreesha Sharma" /></noinclude>ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ
೪೧೫
ಯಮ, ನಿಯಮ ಮೊದಲಾದ ಐದು ಅಂಗಗಳಿಗಿಂತಲೂ, ಧಾರಣ
ಧ್ಯಾನ ಸಮಾಧಿಗಳು, ಅಂತರಂಗಂ, ಅಂದರೆ ಮನಸ್ಸಿನ ಆಂತರ್ಯದಲ್ಲಿರುತ್ತದೆ.
ತದಪಿ ಬಹಿರಂಗಂ ನಿರ್ಬೀಜಸ್ಯ
ಹಾಗೂ, ಈ ಮೂರೂ, ನಿರ್ಬಿಜ ಸಮಾಧಿಗೆ, ಹೊರತಾದುವು, ಅಂದರೆ
ಬಾಹ್ಯದಲ್ಲಿರುವುವು.
ಎಂಟು ಸೂತ್ರಗಳನ್ನು ಈಗಿನ ಮನೋವೈಜ್ಞಾನಿಕ ರೀತಿಯಲ್ಲಿ ವಿಶ್ಲೇಷಿಸುವ.
ಕುತೂಹಲಕಾರಿಯಾದ ಕತೆಯನ್ನೋ, ಕಾದಂಬರಿಯನ್ನೋ ಓದುತ್ತಿರುವಾಗ
ಮುಂದೇನಾಗುತ್ತೆ ಎಂಬ ಕುತೂಹಲವು ಓದುಗನ ಮನಸ್ಸನ್ನು ಸೆರೆಹಿಡಿಯುತ್ತದೆ.
ಹತ್ತು ಹನ್ನೆರಡು ವರ್ಷದ ಹುಡುಗರೂ ಕೂಡ 'ತಡೀಮ್ಮಾ, ಈ ಕತೆಯನ್ನು
ಮುಗಿಸಿಬಿಟ್ಟು ಆಮೇಲೆ ಊಟಕ್ಕೆ ಬಡ್ತಿನಿ' ಎನ್ನುತ್ತಾರೆ. ಅಂದರೆ ಕತೆಯ ಪಾತ್ರಗಳು
ಅವರ ಮನಸ್ಸಿನಲ್ಲಿ ಅವರೇ ಆಗಿಬಿಡುತ್ತಾರೆ. ಪಾತ್ರಗಳು ಅವತರಿಸಿದಂತೆಲ್ಲಾ
ಇವರೂ ಹೊಸ ಪಾತ್ರಗಳಾಗುತ್ತಾರೆ. ಅಂದರೆ ಪಾತ್ರಗಳು ಬೇರೆ, ಓದುವವನು
ಬೇರೆ ಎಂಬ ವ್ಯತ್ಯಾಸವು ಓದುವ ಕಾಲದಲ್ಲಿ ಉಳಿದಿರುವುದಿಲ್ಲ. ಹೀಗಾಗುವುದು
ಮನಸ್ಸಿನ ಮೇಲ್ಪದರಗಳಲ್ಲಿ ಮಾತ್ರ Superficial layers of the conscious
mind ಎನ್ನಬಹುದು. ಸೊಳ್ಳೆಯು ಆಗ ಕಚ್ಚಿದರೆ, ಗಮನಕ್ಕೆ ಬರದೆ ಇರಬಹುದು.
ಆದರೆ ಕಷ್ಟ ಕಟ್ಟಿರುವೆಯು ಕಟುಕಿದರೆ, ಪುಸ್ತಕವನ್ನು ಬದಿಗಿಟ್ಟು, ಇರುವೆಯನ್ನು
ಅಪ್ಪಚ್ಚಿಮಾಡತೊಡಗುತ್ತಾನೆ. ಆದ ಕಾರಣ ಮನಸ್ಸಿನ ಮೇಲ್ಪದರಗಳಲ್ಲಿ
ತಾತ್ಕಾಲಿಕವಾಗಿ ಏಕಾಗ್ರಚಿತ್ತತೆಯು ಇತ್ತು ಎನ್ನಬೇಕು.
ರೂಪ.
ಕತೆ ಕಾದಂಬರಿಗಳಲ್ಲಿ ಮಗ್ನವಾಗುವುದು ಏಕಾಗ್ರಚಿತ್ತತೆಯ ಒಂದು ಲಘು
ಮಧ್ಯಮ ವರ್ಗದ ನನ್ನ ಸ್ನೇಹಿತನೊಬ್ಬ ಬಹಳಷ್ಟು ವರ್ಷಗಳು ಹೊಟ್ಟೆಕಟ್ಟಿ
ಹಣವನ್ನು ಕೂಡಿಡುತ್ತಿದ್ದ. ಸ್ವಂತ ಮನೆಯನ್ನು ಕಟ್ಟಿಕೊಳ್ಳಬೇಕು ಎನ್ನುವ ಹಿರಿಯ
ಹಂಬಲ. ಕಡೆಗೊಂದು ಸೈಟ್ಕೊಂಡ. ಆನಂತರ ಆರೇಳು ತಿಂಗಳು ಮನೆಯನ್ನು
ಕಟ್ಟಿಸುವುದೊಂದೇ ಅವನ ಮನಸ್ಸಿನ ತುಂಬಾ ಇದ್ದುದು. ಚರಿತ್ರೆಯನ್ನು ಓದಿ
ಪ್ಯಾಸುಮಾಡಿದ ಪದವೀಧರ. ಆದರೆ ಅವನೇ ಮನೆಯ ಪ್ಲಾನನ್ನು ಹತ್ತಾರು
ಬಾರಿ ಬರೆದ. ಏನೇನೂ ಅರಿಯದ ಹಳ್ಳಿಯಿಂದ ಬಂದಿದ್ದ ಹೆಣ್ಣು ಬಲು
ಉತ್ಸಾಹದಿಂದ ಸಲಹೆಗಳನ್ನು ನೀಡುತ್ತಿದ್ದಳು. ಕಚೇರಿಗೇನೋ ಕೆಲಸಕ್ಕೆ ಹೋಗಿ
ಬರುತ್ತಿದ್ದ. ಸರಕಾರೀ ಕಚೇರಿಯಾದ್ದರಿಂದ ಹೇಗೋ ತಳ್ಳಿಕೊಂಡು ಹೋಗುತ್ತಿದ್ದ.
ಏಕೆಂದರೆ ಕಚೇರಿಯಲ್ಲಿ ಅವ ಮಾಡುತ್ತಿದ್ದ ಕೆಲಸವೆಂದರೆ, ಎಲ್ಲಿ ಇಟ್ಟಿಗೆ ಕಮ್ಮಿದರದಲ್ಲಿ<noinclude></noinclude>
oa5reuzgha7kom4umx4y4116p9cn77i
ಪುಟ:ಮನಮಂಥನ.pdf/೪೩೪
104
62881
314696
131884
2026-05-01T12:56:18Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314696
proofread-page
text/x-wiki
<noinclude><pagequality level="1" user="Shreesha Sharma" /></noinclude>೪೧೬
ಮನಮಂಥನ
ದೊರಕುತ್ತದೆ ; ಎಲ್ಲಿ ಸಿಮೆಂಟನ್ನು ಗಿಟ್ಟಿಸಬಹುದು ; ಎಲ್ಲಿ ಕಬ್ಬಿಣದ ಕಂಬಿಗಳು
ದೊರಕುತ್ತವೆ ; ಮತ್ತೆಲ್ಲಿ ಅಗತ್ಯಬಿದ್ದರೆ ಸಾಲವು ಹುಟ್ಟಬಹುದು ; ಇವನ್ನೇ.
ಗೃಹಪ್ರವೇಶವನ್ನು ಮಾಡಿ, ಲೆಕ್ಕಗಳನ್ನು ಸರಿಗೂಡಿಸಿ ಫೈಸಲ್ ಮಾಡುವತನಕ,
ಮನೆಯ ವಿವರಗಳು ಹೊರತು ಮತ್ತೆ ಯಾವುದೂ ಅವನ ಮನಸ್ಸಿನಲ್ಲಿ
ಸುಳಿಯುತ್ತಿರಲಿಲ್ಲ. ಈ ಅವಧಿಯಲ್ಲಿ ಯಾರು ಮಂತ್ರಿಗಳಾದರು, ಯಾವ ಗಣ್ಯರು
ನೆಗೆದು ಬಿದ್ದರು. ಯಾವ ಊರಿನಲ್ಲಿ ಪ್ಲೇಗಿನ ಪಿಡುಗು ಕಾಡಿತು ; ಯಾವ
ಸಿನಿಮಾ ಹೀರೋ ಯಾವ ಚಿಟ್ಟೆ ಹುಳವನ್ನು ಮದುವೆಯಾದ ; ಇದಾವ
ಸುದ್ದಿಯೂ ಅವನಿಗೆ ತಿಳಿಯಲೇ ಇಲ್ಲ. ದಿನಪತ್ರಿಕೆಯನ್ನು ಓದಲಿಲ್ಲ.
ಆಕಾಶವಾಣಿಯನ್ನು ಹಚ್ಚಲಿಲ್ಲ. ಕಡೆಗೆ ಟೆಸ್ಟ್ ಸ್ಕೋರ್ ಕೂಡ ಅವನ ಗಮನಕ್ಕೆ
ಬರಲೇ ಇಲ್ಲ. ಮನೆ, ಮನೆ, ಮನೆ, ಇದೇ ಅವನ ಮನಸ್ಸನ್ನು ತುಂಬಿಕೊಂಡಿತ್ತು.
ದೈನಂದಿನ ಕೆಲಸಗಳನ್ನು ಅವ ಮಾಡುತ್ತಿದ್ದ. ದಿಟ. ಆದರೆ ಯಾಂತ್ರಿಕವಾಗಿ
ಮನಸ್ಸೆಲ್ಲಾ ಮನೆ ಮಯವಾಗಿತ್ತು.
ಬಾಹ್ಯ ಪ್ರಪಂಚದಲ್ಲಿ, ಸ್ವಾರ್ಥಿಯಾದ, ಆಸೆಯ ಪೂರೈಕೆಗೆ ಅವನ ಮನಸ್ಸು
ಮೀಸಲಾಗಿತ್ತು. ಮನಸ್ಸಿನ ಇಂತದೇ ಸ್ಥಿತಿಯು, ಯಾವುದಾದರೂ ಪವಿತ್ರವಾದ
ಕಲ್ಪನೆಗೆ ಮೀಸಲಾದರೆ ಅದನ್ನು ಒಂದು ರೀತಿಯ ಧಾರಣ ಎನ್ನಬಹುದು.
ಚಿಲಿಮಿಲಿ ಎಂದೋದುವ ಗಿಳಿಗಳಿರಾ, ನೀವು ಕಾಣಿರೇ, ನೀವು ಕಾಣಿರೆ?
ಸರವೆತ್ತಿ ಪಾಡುವ ಕೋಗಿಲೆಗಳಿರಾ, ನೀವು ಕಾಣಿರ ?
ಎರಗಿ ಬಂದಾಡುವ ತುಂಬಿಗಳಿರಾ, ನೀವು ಕಾಣರೆ, ನೀವು ಕಾಣಿರ ?
ಕೊಳನ ತಡಿಯೊಳಾಡುವ ಹಂಸಗಳಿರಾ, ನೀವು ಕಾಣಿರ, ನೀವು ಕಾಣಿರೆ?
ಗಿರಿಗಹ್ವರದೊಳಾಡುವ ನವಿಲುಗಳಿರಾ ನೀವು ಕಾಣಿರೆ, ನೀವು ಕಾಣಿರೆ?
ಚೆನ್ನಮಲ್ಲಿಕಾರ್ಜುನನೆಲ್ಲಿಹನೆಂದು ನೀವು ಹೇಳಿದೆ, ನೀವು ಹೇಳಿದೆ ?
ಎಂದು ಮನದಾಳದಿಂದ ನುಡಿದ ಅಕ್ಕಮಹಾದೇವಿಯು,
ಚೆನ್ನಮಲ್ಲಿಕಾರ್ಜುನ ಎಂಬ ಇಷ್ಟದೇವನಲ್ಲಿ, ತನ್ನ ಮನಸ್ಸನ್ನು ಐಕ್ಯಗೊಳಿಸಿದ್ದಳು.
ಸದಾ ಶಿವನ ಈ ಮೂರ್ತಿಯನ್ನು ಧ್ಯಾನಮಾಡುತ್ತಿದ್ದುದರಿಂದ, ಆಕೆಯಾಡಿದ
ನುಡಿಗಳು ಚಿರಂಜೀವಿಗಳಾದುವು. ಎಲ್ಲರಂತೆ ಹುಟ್ಟಿಬೆಳೆದ ಹೆದ್ದೂಬ್ಬಳು, ಉನ್ನತ
ಹಂತದ ಧ್ಯಾನವನ್ನು ಸಾಧಿಸಿಕೊಂಡಳು. ಇಷ್ಟದೇವನೊಂದಿಗೆ ಸಮಾಧಿ ಸ್ಥಿತಿಯನ್ನು<noinclude></noinclude>
c0kdsfb0ks9d31w6zov4o5cjtg0myqo
ಪುಟ:ಮನಮಂಥನ.pdf/೪೩೫
104
62882
314695
131885
2026-05-01T12:56:08Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314695
proofread-page
text/x-wiki
<noinclude><pagequality level="1" user="Shreesha Sharma" /></noinclude>ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ
೪೧೭
ಹೊಂದಿದಳು. ಅಂದರೆ 'ಸಂಯಮ'ದ ಪರಿಣಾಮವು ಜೀವಂತ ವ್ಯಕ್ತಿಯಲ್ಲಿ
ಸಿದ್ಧಿಸಿದುದನ್ನು ಅಕ್ಕಮಹಾದೇವಿಯ ಬಾಳಚರಿತ್ರೆಯಲ್ಲಿ ಕಾಣಬಹುದು.
ಧಾರಣ, ಧ್ಯಾನ, ಸಮಾಧಿ ಇವುಗಳು ಅತ್ಯಂತ ಲಘು ಪ್ರಮಾಣದಿಂದ
ಅತ್ಯುನ್ನತ ಹಂತದವರೆಗೂ, ಮಾನವನ ಜೀವನದಲ್ಲಿ ಸಾಧ್ಯವಾಗುತ್ತದೆ ಎಂದು
ಸ್ಪಷ್ಟವಾಯಿತು. 'ಸಂಯಮ'ವು ಕೇವಲ ಶುಷ್ಕ ಮನೋವಿಶ್ಲೇಷಣೆಯು ಮಾತ್ರವಲ್ಲ.
ನಿತ್ಯಜೀವನದಲ್ಲಿ, ಧಾರಣ, ಧ್ಯಾನಗಳನ್ನು, ಅವುಗಳ ಪರಿಣಾಮಗಳನ್ನು
ಕಾಣಬಹುದು. ವಿಜ್ಞಾನದ ಯಾವುದಾದರೂ ಒಂದು ಶಾಖೆಯಲ್ಲಿ,
ಸಮಸ್ಯೆಯೊಂದರ ವಿಶ್ಲೇಷಣೆಗಾಗಿ ಸಂಶೋಧನೆಯನ್ನು ನಡೆಸುತ್ತಿರುತ್ತಾನೆ. ಆ
ವೈಜ್ಞಾನಿಕ ಸಮಸ್ಯೆಯು ಪರಿಹಾರವಾಗುವತನಕ, ಮನಸ್ಸು ತವಕಪಡುತ್ತಿರುತ್ತದೆ.
ಸಮಸ್ಯೆಯೇ ಅವನನ್ನು ಸೆರೆಹಿಡಿದಿರುತ್ತದೆ, ಪಿಶಾಚಿಯಂತೆ. ಆ ಹಂತದಲ್ಲಿ
ಅವನು ಸಮಸ್ಯೆಯನ್ನು ಎದುರಿಸುತ್ತಿದ್ದಾನೆ ಎನ್ನುವುದಕ್ಕಿಂತ, ಸಮಸ್ಯೆಯು ಅವನನ್ನು
ಹಿಡಿದಿದೆ ಎನ್ನುವುದು ಉಚಿತ. ಮನಸ್ಸು ಧಾರಣಾವಸ್ಥೆಯಲ್ಲಿದೆ ಎನ್ನಬಹುದು.
ಸಮಸ್ಯೆಯು ಪರಿಹಾರವಾಯಿತು. ಸ್ಫೂರ್ತಿಯ ಮಿಂಚಿನಿಂದ
ಪರಿಹಾರವಾಯಿತು. ಆನಂತರ ತಾನು ಕಂಡುಹಿಡಿದುದನ್ನು ವೈಚಾರಿಕವಾಗಿ
ಸಿದ್ಧಾಂತ ಮಾಡಬೇಕು. Research thesis ಅನ್ನು ಬರೆಯಬೇಕು. ಆಗ ಕುಳಿತ
ಪೀಠಕ್ಕೆ ಅಂಟಿಕೊಂಡು ಬರೆಯತೊಡಗುತ್ತಾನೆ. ಆಗ ಅವನ ಆತುರ, ಅವಸರಕ್ಕೆ
ಮಿತಿಯೇ ಇಲ್ಲ. ಊಟ ಬೇಡ, ತಿಂಡಿ ಬೇಡ. ಭದ್ರವಾಗಿ ಕುಳಿತು ತನ್ನ
ಸಿದ್ಧಾಂತವನ್ನು ಬರೆದು ಮುಗಿಸುವ ತನಕ ಇತರ ಯಾವ ಯೋಚನೆಗಳೂ
ಅವನ ಬಳಿ ಸುಳಿಯುವುದಿಲ್ಲ.
ಮನಸ್ಸು ಧ್ಯಾನಾವಸ್ಥೆಯಲ್ಲಿದೆ ಎನ್ನಬಹುದು.
ಆದರೆ ವಿಜ್ಞಾನಿಯ ಈ ಎರಡೂ ಅವಸ್ಥೆಗಳು ಲೌಕಿಕ ವಿಷಯಗಳಿಗೆ
ಸಂಬಂಧವನ್ನು ಹೊಂದಿದವು. ತಾನು ಕಂಡುಹಿಡಿದೆ ಎನ್ನುವ ಹೆಮ್ಮೆಯ
ಸ್ವಾರ್ಥವನ್ನು ಮರೆತರೆ, ವೈಯಕ್ತಿಕವಾಗಿ ಮತ್ತೆ ಯಾವ ಸ್ವಾರ್ಥ ಉದ್ದೇಶವೂ
ಅವನಿಗಿರಬೇಕಾಗಿಲ್ಲ. ಸಮಸ್ಯೆ ಮತ್ತು ಅದರ ಪರಿಹಾರವು ಅವನ ವೈಯಕ್ತಿಕ
ಬಾಳಿಗೆ ಅನಗತ್ಯ. ಆದರೂ ಹೆಮ್ಮೆಯು, ತುಸುಮಟ್ಟಿಗಾದರೂ ಇರುವುದರಿಂದ,
ಹಾಗೂ ಧಾರಣಧ್ಯಾನಗಳು ಸಂಪೂರ್ಣವಾಗಿರದೆ ಇರುವುದರಿಂದ, ಸಮಾಧಿಯ
ಸ್ಥಿತಿಯನ್ನು ಮನಸ್ಸು ಪಡೆಯುವುದಿಲ್ಲ. ಬಹಿರ್ಲೋಕದ ಪ್ರಜ್ಞೆಯನ್ನು
ಸಂಪೂರ್ಣವಾಗಿ ತಾತ್ಕಾಲಿಕವಾಗಿಯಾದರೂ ಕಳೆದುಕೊಳ್ಳುವುದಿಲ್ಲ.
ಮಾರಿಯಮ್ಮ ಎಂಬ ದುರ್ಗಾದೇವಿಯ ಒಂದು ರೂಪು ಇದ್ದೇ ಇದೆ.<noinclude></noinclude>
52xxlipbmuwqzti271h5acakg6yckz0
ಪುಟ:ಮನಮಂಥನ.pdf/೪೩೬
104
62883
314694
131886
2026-05-01T12:55:57Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314694
proofread-page
text/x-wiki
<noinclude><pagequality level="1" user="Shreesha Sharma" /></noinclude>೪೧೮
ಮನಮಂಥನ
ತಪ್ಪು ಮಾಡಿದರೆ ಕ್ರೂರವಾಗಿ ಶಿಕ್ಷಿಸುತ್ತದೆ. ಆ ದೇವಿಗೆ ಸಂತುಷ್ಟಿಯಾದರೆ
ಅನುಗ್ರಹಿಸುತ್ತಾಳೆ ಎಂದು ಹಲವರು ನಂಬಿರುತ್ತಾರೆ. ವಿಚಾರಪರರು ಎಂದವರನ್ನು
ಹೇಳುವಂತಿಲ್ಲ. ಆದರೆ ಅವರನ್ನೂ ಅವರ ಮಸನ್ನು ನಡೆಸುತ್ತದೆ. ಅಂತಹವರು
ಪೂರ್ಣ ನಂಬುಗೆಯಿಂದ ಮಾರಿಯಮ್ಮನಿಗೆ ತಾವು ತಿಳಿದ ರೀತಿಯಲ್ಲಿ
ಪೂಜೆಯನ್ನು ಹಾಕುತ್ತಾರೆ. ಅವರ ಪೂಜಾ ವಿಧಾನಗಳಲ್ಲಿ ವಿಗ್ರಹದ ಮುಂದೆ
ತಮಟೆಯ ತಾಳಕ್ಕೆ ಸರಿಯಾಗಿ ಕುಣಿಯುವುದೂ ಒಂದು. ಹೀಗೆ ಕುಣಿಯುವಾಗ
ಅವರ ಮನಸ್ಸು, ತಮ್ಮ ಇಷ್ಟದೇವತೆಯಲ್ಲಿ ಧಾರಣ, ಧ್ಯಾನವನ್ನು ಮಾಡಿರುತ್ತದೆ.
ಆ ರೀತಿ ಪೂಜಾ ಕುಣಿತವನ್ನು ಮಾಡದಿದ್ದರೆ, ಕ್ರೂರ ಶಿಕ್ಷೆಯನ್ನು
ಅನುಭವಿಸಬೇಕಾಗಬಹುದು ಎಂಬ ಮೂಲಭೂತ ಭಯವು, ಧಾರಣ,
ಧ್ಯಾನಗಳನ್ನು ಪ್ರಚೋದಿಸಿರಬಹುದು. ಪ್ರಚೋದನೆಯು ಯಾವುದೇ ಆಗಿರಲಿ,
ಧಾರಣ ಧ್ಯಾನಗಳು ಅಲ್ಪಮಟ್ಟದ್ದೇ ಆಗಿರಲಿ, ಅವರುಗಳೂ, ಒಂದು ಹಂತದಲ್ಲಿ
ಒಮ್ಮೊಮ್ಮೆ, ಆವೇಶ ಬಂದವರಂತೆ ಕುಣಿದು, ಸ್ವಲ್ಪಕಾಲ ಪ್ರಜ್ಞಾಹೀನರಾಗಿ ಬಿದ್ದು
ಬಿಡುತ್ತಾರೆ. ಆ ಅವಧಿಯಲ್ಲಿ ಅವರು ಸಮಾಧಿಸ್ಥಿತಿಯಲ್ಲಿರುತ್ತಾರೆಯೋ ಇಲ್ಲವೋ
ಅದನ್ನು ಯೋಗಸೂತ್ರಗಳಲ್ಲಿ ಹೇಳಿಲ್ಲ. ದೇಹಾಟೋಪವಿಲ್ಲದೆ, ಸ್ಥಿರವಾದ
ಆಸನದಲ್ಲಿ ಕುಳಿತು, ಉಸಿರಾಡುವುದನ್ನು ಹತೋಟಿಯಲ್ಲಿಟ್ಟುಕೊಂಡು,
ಸ್ವಪ್ರಯತ್ನದಿಂದ, ಧಾರಣ, ಧ್ಯಾನವನ್ನು ಅಭ್ಯಾಸ ಮಾಡಿದರೆ, ಸೂಕ್ತ ಕಾಲದಲ್ಲಿ
ಸಮಾಧಿಸ್ಥಿತಿಯು ದೊರೆಯುತ್ತದೆ, ಎನ್ನುತ್ತದೆ ಯೋಗಸೂತ್ರಗಳು.
ತದ್ವಿರುದ್ಧವಾದುದು ಮಾರೀ ಕುಣಿತ. ಆದರೆ ಫಲಿತಾಂಶದಲ್ಲಿ, ಬಹಿರ್ಲೋಕ
ಪ್ರಜ್ಞೆಯು ಎರಡೂ ಸಾಧನೆಗಳಿಂದ ಸ್ವಲ್ಪಕಾಲ ತಪ್ಪಿಹೋಗಿರುತ್ತದೆ.
ಮೂರ್ಛಯ ರೋಗದಲ್ಲಿ ಕೂಡ ದೇಹದ ಅಟಾಟೋಪವಿರುತ್ತದೆ.
ನಂತರ ಪ್ರಜ್ಞೆಯು ತಪ್ಪಿಹೋಗಿರುತ್ತದೆ. ಬಹಿರ್ಲೋಕದ ಅರಿವು ಇರುವುದಿಲ್ಲ.
ಮನಸ್ಸಿನ ಅಂತರ್ಲೋಕದಲ್ಲಿ ಆಗ ಏನು ನಡೆಯುತ್ತಿರುವುದೋ ಅದು ಯಾರಿಗೂ
ತಿಳಿಯವುದಿಲ್ಲ. ಎಚ್ಚರಗೊಂಡ ಮೇಲೆ ರೋಗಿಗಳಿಗೂ ಮನಸ್ಸಿನ
ಅಂತರ್ಲೋಕದಲ್ಲಿ ಏನು ಆಯಿತು ಎಂಬುದರ ನೆನಪು ಉಳಿದಿರುವುದಿಲ್ಲ.
ಶಸ್ತ್ರಚಿಕಿತ್ಸೆಯ ಮೊದಲು ಜ್ಞಾನವನ್ನು ತಪ್ಪಿಸಲು ಹಲವಾರು ಔಷಧಿಗಳನ್ನು
ಬಳಸುತ್ತಾರೆ. ಜ್ಞಾನವು ತಪ್ಪಿಹೋದಾಗ, ಅವರ ಮನಸ್ಸಿನ ಅಂತರ್ಲೋಕದಲ್ಲಿ
ಏನಾಗುತ್ತೋ, ಅದರ ನೆನಪು ಉಳಿದಿರುವುದಿಲ್ಲ.
ಗಾಢನಿದ್ರೆಯಲ್ಲಿ, Delta Sleep ಸ್ಥಿತಿಯಲ್ಲಿ, ಸುಷುಪ್ತ ಎನ್ನುವ ನಿದ್ರೆಯಲ್ಲಿ
ಮನಸ್ಸಿನ ಅಂತರ್ಲೋಕದಲ್ಲಿ ಯಾವ ಅನುಭವವಾಗುತ್ತದೋ ಅದು ಎಚ್ಚರ<noinclude></noinclude>
mb10i2uqbivvqix6619443q3a0ypwxz
ಪುಟ:ಮನಮಂಥನ.pdf/೪೩೭
104
62884
314693
131887
2026-05-01T12:55:46Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314693
proofread-page
text/x-wiki
<noinclude><pagequality level="1" user="Shreesha Sharma" /></noinclude>ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ
ವಾದಮೇಲೆ ಸ್ಮರಣೆಯಲ್ಲಿರುವುದಿಲ್ಲ.
90€
ಆದರೆ ಯೋಗಸೂತ್ರಗಳ ಪ್ರಕಾರ, ಸಮಾಧಿಸ್ಥಿತಿಯನ್ನು ಪಡೆದುಕೊಂಡ
ಮೇಲೆ, ಅಂತಹ ಸ್ಥಿತಿಯನ್ನು ಮುಂದುವರೆಸಿದರೆ, ಮನಸ್ಸಿನ ಅಂತರ್ಲೋಕದಲ್ಲಿ
ಅನುಭವಿಸಿದುದು, ಎಚ್ಚರಗೊಂಡ ಮೇಲೆ ಸ್ಪುಟವಾಗಿ ಸ್ಮರಣೆಯಲ್ಲಿರುತ್ತದೆ.
ಯೋಗಸೂತ್ರಗಳಲ್ಲಿ ಈ ವಿಷಯವನ್ನು ಹೇಳಿರುವುದರ ಜತೆಗೆ, ಹಲವಾರು
ಮನನಿಗರು ಮನಸ್ಸಿನ ಅಂತರ್ಲೋಕದಲ್ಲಿ, ಬಹಿರ್ಲೋಕದ ಪ್ರಜ್ಞೆಯಿಲ್ಲದಿರುವಾಗ,
ತಾವು ಅನುಭವಿಸಿದುದನ್ನು ಎಚ್ಚರಗೊಂಡ ಮೇಲೆ ವರ್ಣಿಸಿದ್ದಾರೆ. ಇಂತಹ
ಮನನಿಗರು ಪ್ರಪಂಚದ ಎಲ್ಲ ಕಡೆಗಳಲ್ಲೂ ಎಲ್ಲ ಕಾಲದಲ್ಲೂ,
ವಿರಳವಾಗಿಯಾದರೂ, ಅವತರಿಸಿದ್ದಾರೆ. ಇವರೆಲ್ಲರ ಅನುಭವವೂ
ಮೂಲಭೂತವಾಗಿ ಒಂದೇ ಆಗಿದೆ. ಪ್ಲಾಟಿನಸ್, ಮೈಸ್ಟರ್ ಎಕ್ಹಾರ್ಟ್,
ರಾಮಕೃಷ್ಣ ಪರಮಹಂಸ, ಯೋಗಿ ಅರಬಿಂದೊ, ಪ್ರವಾದಿ ಪೈಗಂಬರ್,
ಯೇಸುಸ್ವಾಮೀ ; ಇತ್ಯಾದಿ, ಇತ್ಯಾದಿ.
ಅಂದ ಮೇಲೆ ಸಮಾಧಿ ಸ್ಥಿತಿಯನ್ನು ಮತ್ತು ಅದರ ಮುಂದುವರಿದ
ಸ್ಥಿತಿಗಳನ್ನೂ, ವಿಶ್ಲೇಷಿಸಿದ ಯೋಗಸೂತ್ರಗಳು, ಮನೋಶಾಸ್ತ್ರವನ್ನು ಅಭ್ಯಸಿಸುವ
ಮತ್ತು ಆ ಶಾಸ್ತ್ರದಲ್ಲಿ ಸಂಶೋಧಿಸುವ ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತವಾಗ
ಬಹುದು. ಅಂತಹ ಜ್ಞಾನಾಭ್ಯರ್ಥಿಗಳು ಯೋಗ ಸೂತ್ರಗಳನ್ನು ವ್ಯಾಸಂಗ
ಮಾಡಬೇಕು. ಖಂಡಿತವಾಗಿ ಸಂಶೋಧನಾ ಮಾರ್ಗದರ್ಶನಗಳೂ ದೊರೆಯುತ್ತವೆ.
ಪರಿಣಾಮ ತಯ ಸಂಯಮಾತ್ ಅತೀತಾನ್ ಆಗತ ಜ್ಞಾನಂ
ನಿರೋಧ ಪರಿಣಾಮ ; ಸಮಾಧಿ ಪರಿಣಾಮ ; ಏಕಾಗ್ರತಾ ಪರಿಣಾಮ;
ಇವು ಮೂರೂ ಪರಿಣಾಮಗಳೆಂದು ವಿಶ್ಲೇಷಿಸಲ್ಪಟ್ಟಿದೆ. ಮೂರೂ ಪರಿಣಾಮಗಳಿಗೆ
ಮತ್ತೂ ಮೂರು ವಿಭಾಗಗಳಿವೆ. ಭೌತಿಕವಾದ ವಸ್ತುವು ವ್ಯತ್ಯಾಸವಾದಾಗ ಧರ್ಮ
ಪರಿಣಾಮ ; ಅಂತಹ ವಸ್ತುವು ಕಾಲಗತಿಯಲ್ಲಿ ವ್ಯತ್ಯಾಸವಾಗುವುದು ಲಕ್ಷಣ
ಪರಿಣಾಮ : ಇದಕ್ಕೂ ಆನಂತರ ಪರಿಪಕ್ವವಾಗಲೀ ಅಥವಾ ಪರಿಣಾಮ
ಹೊಂದಲಿ, ಅಂತಹುದು ಅವಸ್ಥಾ ಪರಿಣಾಮ :
ನಿರೋಧ, ಸಮಾಧಿ, ಏಕಾಗ್ರತಾ ಪರಿಣಾಮಗಳಲ್ಲಿ ; ಸಂಯಮವನ್ನು
(ಅಂದರೆ ಧಾರಣ, ಧ್ಯಾನ ಸಮಾಧಿಗಳ ಒಕ್ಕೂಟವನ್ನು ಸಾಧಿಸಿಕೊಂಡರೆ,
ಭೂತಕಾಲದ ಮತ್ತು ಭವಿಷ್ಯಕಾಲದಲ್ಲಾಗುವುದನ್ನು ಅರಿಯಬಹುದು. ವರ್ತಮಾನ
ಕಾಲವಂತೂ ತಿಳಿದೇ ಇದೆ.
ಅಂದರೆ ಮನಸ್ಸನ್ನು ಏಕಾಗ್ರವಾಗಿ ಕ್ರೋಡೀಕರಿಸಿ, ಮನಸ್ಸಿನ ಎಳೆಗಳನ್ನೆಲ್ಲಾ<noinclude></noinclude>
72l3dov6xq7vl919mzodrixebvxonsi
ಪುಟ:ಮನಮಂಥನ.pdf/೪೩೮
104
62885
314692
131888
2026-05-01T12:55:35Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314692
proofread-page
text/x-wiki
<noinclude><pagequality level="1" user="Shreesha Sharma" /></noinclude>೪೨೦
ಮನಮಂಥನ
ಒಕ್ಕೂಡಿಸಿ, ನಡಸಿದರೆ ಧಾರಣ, ಧ್ಯಾನ ಮತ್ತು ಸಮಾಧಿಗಳು ಸುಲಭವಾಗಿ
ಸಾಧ್ಯವಾಗುವುದು. ಇದಾದಾಗ 'ಸಂಯಮ'ವು ಲಭ್ಯವಾಯಿತು. ಆಗ
ವಸ್ತುವಿಷಯಕವಾಗಿ, ಹಿಂದೆ ಈ ರೀತಿಯಲ್ಲಿತ್ತು, ಈಗ ಹೀಗಿದೆ, ಮುಂದೆ
ಹೀಗಾಗುತ್ತದೆ ಎನ್ನುವ ತ್ರಿಕಾಲಜ್ಞಾನವು ಹುಟ್ಟುತ್ತದೆ. ಅಂದರೆ ಭೂತ, ವರ್ತಮಾನ,
ಭವಿಷ್ಯತ್ ಕಾಲಗಳ ಜ್ಞಾನವು ಉಂಟಾಗುತ್ತದೆ. ಉಂಟಾಗುವುದನ್ನು
ವೈಜ್ಞಾನಿಕವಾಗಿಯೂ ಒಪ್ಪಬೇಕು. ಮನಸ್ಸಿನ ಕಾರ್ಯಗಳಲ್ಲಿ ಭೂತಭವಿಷ್ಯತ್ತುಗಳನ್ನು
ಅರಿಯುವುದೂ ಒಂದು. ಆದರೆ ಸೂಕ್ತವಾದ ಮನಸ್ಸಿನ ಹತೋಟಿಯು ಅಗತ್ಯ.
ಶಬ್ದಾರ್ಥ ಪ್ರತ್ಯಯಾನಾಂ ಇತರೇತರ ಅಧ್ಯಾಸಾತ್ ಸಂಕರಸ್ ತತ್ ಪ್ರವಿಭಾಗ
ಸಂಯಮಾತ್ ಸರ್ವಭೂತ ಋತಜ್ಞಾನಂ
ಒಂದು ವಾಕ್ ಅಥವಾ ಮಾತು, ಶಬ್ದದ ಒಂದು ರೀತಿಯ ಸಂಕಲನ.
ಉದಾ; ಹಸು, ಈ ಶಬ್ದವನ್ನು ಕೇಳಿದಾಗ, ಹಾಲು ಕೊಡುವ ಸಾಧುವಾದ
ಪ್ರಾಣಿ ಎಂಬ ಅರ್ಥವು ಅರಿವಾಗುತ್ತದೆ. ಅದರ ಜತೆಯಲ್ಲಿ ಹಸುವಿನ ಆಕಾರ,
ರೂಪ, ದೇಹರಚನೆ, ಅದರ ನಡವಳಿಕೆ ಇತ್ಯಾದಿಗಳೆಲ್ಲವೂ ಮನಸ್ಸಿನಲ್ಲಿ ಸ್ಪುಟವಾಗಿ
ತಿಳಿಯುತ್ತದೆ. ಶಬ್ದ, ಅರ್ಥ, ಅದರಿಂದುಂಟಾದ ಜ್ಞಾನವನ್ನು ಉಂಟುಮಾಡುತ್ತದೆ.
ಶಬ್ದ, ಅರ್ಥ ಮತ್ತು ಜ್ಞಾನ ಇವುಗಳನ್ನು ಚಿತ್ರದ 'ಸಂಯಮ'ದಿಂದ
ಬೇರೆ ಬೇರೆ ಮಾಡಿದರೆ, ಆಗ ಯಾವ ಪ್ರಾಣಿಯು ಉಲಿದ ಶಬ್ದವನ್ನು ಅದರ
ಅರ್ಥ ಮತ್ತು ಜ್ಞಾನದೊಂದಿಗೆ ವಿವರವಾಗಿ ತಿಳಿಯಲು ಸಾಧ್ಯ. ಅಂದರೆ
ಇರುವೆಗಳು ಶಬ್ದದ ಮೂಲಕ ಸಂಪರ್ಕವನ್ನು ಕಲ್ಪಿಸಿಕೊಂಡರೆ, ಅಂತಹ
ಶಬ್ದಗಳನ್ನು ಇರುವೆಗಳ ಭಾಷೆ ಎನ್ನಬೇಕು. ಚಿತ್ತದ 'ಸಂಯಮ'ವನ್ನು
ಪಡೆದುಕೊಂಡವರು ಪ್ರಾಣಿಗಳ ಭಾಷೆಯನ್ನು ತಿಳಿಯುತ್ತಾರೆ ಎನ್ನುವುದು
ವೈಜ್ಞಾನಿಕವಾಗಿ ಸಾಧ್ಯ. ಆದರೆ ಹಾಗೆ ಸಾಧಿಸಿಕೊಂಡ ಮಾನವರನ್ನು ನಾವು
ಕಂಡಿಲ್ಲ. ಕಟ್ಟುಕತೆಗಳಲ್ಲಿ ಕೇಳಿದ್ದೇವೆ. ಅಂದಮಾತ್ರಕ್ಕೆ ಮನಸ್ಸು ಅಥವಾ ಅದರ
ಶೂನ್ಯಸ್ಥಿತಿಯಲ್ಲಿ, ಪ್ರಾಣಿಗಳ ಭಾಷೆಯನ್ನು ತಿಳಿಯಬಹುದು ಎನ್ನುವುದನ್ನು
ಒಪ್ಪಿಕೊಳ್ಳದಿದ್ದರೂ, ನಿರಾಕರಿಸುವಂತೆಯೂ ಇಲ್ಲ.
ಸಂಸ್ಕಾರ ಸಾಕ್ಷಾತ್ ಕರಣಾತ್ ಪೂರ್ವಜಾತಿ ಜ್ಞಾನಂ
'ಸಂಯಮ'ದ ಮೂರನೆಯ ಸಿದ್ಧಿ ಎಂದರೆ, ಪೂರ್ವಜನ್ಮದ ಸ್ಮರಣೆಯನ್ನು
ಪಡೆಯುವುದು. ಹುಟ್ಟುಗುಣಗಳು ಎನ್ನುವುದು Hereditary Characteristics
ಎನ್ನುವ ಅರ್ಥವನ್ನು ನೀಡುತ್ತದೆ. ಇಂದಿನ ಮಾನವ, ಸಹಸ್ರಾರು ವರ್ಷಗಳ
ಹಿಂದೆ ಒಂದು ತೆರನ ಮರ್ಕಟ, Chimpanzee ಆಗಿದ್ದ. ಅದಕ್ಕೆ ಸಹಸ್ರಾರು<noinclude></noinclude>
ib2viwrt87jxb2dyacng8yoetlv1s0k
ಪುಟ:ಮನಮಂಥನ.pdf/೪೩೯
104
62886
314691
131889
2026-05-01T12:55:24Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314691
proofread-page
text/x-wiki
<noinclude><pagequality level="1" user="Shreesha Sharma" /></noinclude>ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ
೪೨೧
ವರ್ಷಗಳ ಹಿಂದೆ ಸಸ್ತನಿಗಳ ಜಾತಿಯ ಪ್ರಾಣಿಯಾಗಿದ್ದ. ಅದಕ್ಕೂ ಲಕ್ಷಾಂತರ
ವರ್ಷಗಳ ಹಿಂದೆ ಖಗ ಮತ್ತು ಉರಗಗಳಾಗಿದ್ದ. ಅದಕ್ಕೂ ಮೊದಲು
ಕ್ರಿಮಿಕೀಟಗಳಾಗಿದ್ದ. ಎಲ್ಲದಕ್ಕೂ ಮೊದಲು ಜೀವವು ಪ್ರಾರಂಭವಾದಾಗ,
ಜಂಗಮವಾಗಿದ್ದಾಗ, ಅಮೀಬಾ ಇತ್ಯಾದಿ ಒಂದು ಸೆಲ್ಲಿನ ಪುಟಾಣಿ ಜೀವಿಯಾಗಿದ್ದ.
ಅದಕ್ಕೂ ಹಿಂದೆ ನಿರ್ಜಿವಿಯಾಗಿರುವ ವಸ್ತುವಾಗಿದ್ದ. ಇವೆಲ್ಲ ಅವಸ್ಥೆಗಳ
ಸ್ಮರಣೆಯು ಮನಸ್ಸಿನ ಯಾವದೋ ಹಗೇವಿನಲ್ಲಿ ಕಣ್ಮರೆಯಾಗಿವೆ. ಮಾನವನ
ಇಂದಿನ ಬಾಳಿಗೆ ಆ ಅವಸ್ಥೆಗಳ ಸ್ಮರಣೆಯು ಅನಗತ್ಯ. ಅಷ್ಟೇ ಅಲ್ಲ, ತೊಡಕೂ
ಆಗುತ್ತದೆ. ಆದಕಾರಣ ಪ್ರಕೃತಿಯ ಪ್ರಗತಿಯು, Natural Evolution ಕೋಟ್ಯಂತರ
ವರ್ಷಗಳ ನೆನಪನ್ನು, ಮಾನವನ ಸ್ಮರಣೆಯ ಆಳ ಆಳದಲ್ಲಿರುವ ಹಗೇವುಗಳಲ್ಲಿ
ಹುದುಗಿಸಿಟ್ಟಿದೆ. ಭದ್ರವಾಗಿ ಬೀಗವನ್ನು ಹಾಕಿಟ್ಟಿದೆ.
'ಸಂಯಮ'ದಿಂದ, ಧಾರಣ, ಧ್ಯಾನ, ಸಮಾಧಿಗಳ ಒಕ್ಕೂಟವು ಲಬ್ಧವಾದಾಗ
ಮಾನವನ ಮನಸ್ಸು ನಿರ್ಮಲವಾಗಿರುತ್ತದೆ. ಲೌಕಿಕವಾಗಿ ನಿರ್ಮಲವಾಗಿರುತ್ತದೆ.
ಅಂತಹ ಸತ್-ಪರಿಸ್ಥಿತಿಯಲ್ಲಿ, ಹಗೇವುಗಳಲ್ಲಿ ಶೇಖರಿಸಿಡಲ್ಪಟ್ಟ ಪುರಾತನ ಸನಾತನ
ಸ್ಮರಣೆಗಳು, ಹುದುಗಿರಬೇಕಾಗಿಲ್ಲ. 'ಸಂಯಮ'ವನ್ನು ಗಳಿಸಿದ ಮಾನವನಿಗೆ
ಅವಾವುದೂ ತೊಡಕುಗಳಾಗುವುದಿಲ್ಲ. ಆದುದರಿಂದ ಅವುಗಳ ಸ್ಮರಣೆಯನ್ನು
ಸಂಯಮಿಯು ಉಪದ್ರವವಾಗದೆ ಪಡೆಯಬಲ್ಲ. ನಿರ್ಜಿವಿಯಾದ ಅವಸ್ಥೆಯ
ಮೂಲಭೂತವಾದುದನ್ನು ಅರಿಯಬಲ್ಲ. ಜೀವಿಯಾದ ಮೇಲೆ ಪ್ರಗತಿಯು,
ಮುಂದು ಮುಂದು ನಡೆದಾಗ, ಹಂತಹಂತದಲ್ಲೂ ತಾನು ಏನು, ಯಾವಾಗ,
ಆಗಿದ್ದ. ಯಾವ ಪ್ರಾಣಿಯಾಗಿದ್ದ ಎಂಬುದನ್ನೂ ತಿಳಿಯಬಲ್ಲ. ಇಂತಹ ಬ್ರಹ್ಮಾಂಡದ
ಜ್ಞಾನ ಸಂಪಾದನೆಯಿಂದ ಲೌಕಿಕವಾದ ಈ ಮಾನವ ಬಾಳಿಗೆ ಅಡಚಣೆಯೂ
ಇಲ್ಲ. ತೊಡಕೂ ಆಗುವುದಿಲ್ಲ. ಆದರೆ ತಾನು, ತನ್ನದು ಎಂಬ ದೃಢವಾದ
ಲೌಕಿಕ ಕಲ್ಪನೆಯು ನಿರ್ಮೂಲವಾಗುತ್ತದೆ. ಬ್ರಹ್ಮಾಂಡವೇ ನಾನು ಎನ್ನುವ
ವಿಶ್ವಕುಟುಂಬಿಯ ಅರಿವು ಬ್ರಹ್ಮಾಂಡದಲ್ಲೆಲ್ಲಾ ಹರಡುತ್ತದೆ. ಹರಡಿ ಅದರೊಡನೆ
ಒಂದಾಗುತ್ತದೆ. ಅ-ದ್ವಿತೀಯವಾಗುತ್ತದೆ.
ಪೂರ್ವಜನ್ಮದ ಸ್ಮರಣೆಯು ಸ್ಪುಟವಾಗಿ, ೭-೮ ವಯಸ್ಸಿನ ಬಾಲಕ
ಬಾಲಕಿಯರು. ಸ್ಮರಣೆಯನ್ನು ವಿವರಿಸಿದಾಗ, ಸಂಶೋಧನೆಯಿಂದ
ಆ ಹುಡುಗರಂದುದು ಚಾರಿತ್ರಿಕವಾಗಿ ನಿಜ ಎಂದು ತಿಳಿದಾಗ, ಆಶ್ಚರ್ಯವು
ಉಂಟಾಗುತ್ತವೆ. ಏಕೆ ? ಹೀಗಾಗುವುದು ಹೇಗೆ ಸಾಧ್ಯ ? ಎಂದು ಅನಿಸುವುದರಿಂದ,
ಆದರೆ 'ಸಂಯಮಿ'ಯ ಅನುಭವ ವಾಕ್ಯಗಳನ್ನು, Natural Evolution ಜತೆಗೆ<noinclude></noinclude>
clocfqfh3rz300un4cov2kewc18jy7o
ಪುಟ:ಮನಮಂಥನ.pdf/೪೪೦
104
62887
314690
131890
2026-05-01T12:55:14Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314690
proofread-page
text/x-wiki
<noinclude><pagequality level="1" user="Shreesha Sharma" /></noinclude>೪೨೨
ಮನಮಂಥನ
ಸಮನ್ವಯಿಸಿದರೆ, ಆಶ್ಚರ್ಯವಾಗುವುದಿಲ್ಲ. ಅರಿವು ವಿಶಾಲವಾಗುತ್ತದೆ. ಹಿರಿಯರ
ಭಾಷೆಯಲ್ಲಿ ಬ್ರಹ್ಮಾಂಡ ಮತ್ತು ಪಿಂಡಾಂಡಗಳು, ಐಕ್ಯವಾಗುತ್ತವೆ.
Conscious; Sub-conscious; Personal unconcious and total
unconsious ಎಲ್ಲವೂ ಮನಸ್ಸಿನ ಸ್ಥಿತಿಗತಿಗಳೂ, ಮನಸ್ಸನ್ನು ಮೆಟ್ಟಿನಿಂತು
ವೀಕ್ಷಿಸಿದರೆ, ಅಂದರೆ ಅರಿಯತೊಡಗಿದರೆ, ಇವೆಲ್ಲಾ ಮನಸ್ಸಿನ ಸ್ಥಿತಿಗಳೂ,
ಅವಸ್ಥೆಗಳೂ, ಒಂದೇ ಎಂಬ ಅರಿವು ಲಭಿಸುತ್ತದೆ.
ಸಂಯಮಿಯ ಸಾಧನೆಯು, ಈ ಕಡೆ, ಜನ್ಮ ಜನ್ಮಾಂತರದತ್ತ, Focus
ಮಾಡಿದಾಗ, ಜನ್ಮ ಜನ್ಮಾಂತರದ ನೆನಪುಗಳು ಸಹಜವಾಗಿ ಎಚ್ಚರಗೊಂಡು,
ಅರಿವು ವಿಶಾಲವಾಗುತ್ತದೆ. ಸೀಮಾತೀತ, ಕಾಲಾತೀತವಾದ 'ಅರಿವು' ದೇವರು
ಎಂದು ಹೆಸರನ್ನಿಡಿಸಿಕೊಳ್ಳುವುದು, ಸಂಯಮಿಯಾಗಲಾರದ ಕೋಟ್ಯಂತರ
ಮಂದಿಗೆ, ನೆಮ್ಮದಿಯನ್ನೂ ಸಮಾಧಾನವನ್ನೂ ತುಸು ಮಟ್ಟಿಗಾದರೂ ನೀಡುತ್ತದೆ.
ಈ ತೆರನ ಅರಿವು ಹಂತ ಹಂತವಾಗಿ ಉಂಟಾಗುವುದರಿಂದ, ಹಂತ ಹಂತದ
'ದೇವರ ಕಲ್ಪನೆಯೂ ಸಹಜವಾದುದು. ಮೂವತ್ತು ಮೂರು ಕೋಟಿ
ದೇವರುಗಳೂ ನೈಜವಾದುವು. ಸತ್ಯವಾದವು ಆಯಾ ಹಂತದವರಿಗೆ
ಅಗತ್ಯವಾದುದು.
ಪ್ರತ್ಯಯಸ್ಯ ಪರಚಿತ್ತ ಜ್ಞಾನ
ನತತ್ ಸಾಲಂಬನ ತಸ್ಯ ವಿಷಯೇ ಭೂತತ್ವಾತ್
'ಸಂಯಮಿ'ಯು ಪರರನ್ನು ನೋಡಿದಾಗ, ಅವರುಗಳ ಮನಸ್ಸನ್ನು
ಅರಿಯುವನು. ಆದರೆ, ಅವರುಗಳ ಮನಸ್ಸಿನೊಳಗೆ ಇರುವ ಆಲೋಚನೆಗಳನ್ನು
ತಿಳಿಯಲಾರ. “Face is the index of the mind" ಎಂಬ ಅರಿವಿನ ನಾಡ
ನುಡಿಯು ಪ್ರಸಿದ್ಧವಾದುದು.
ರಾಗದ ಆಕಾರಗಳು ಮತ್ತು ವಿಕಾರಗಳು, ರಾಗ ಪ್ರಚೋದಿತನಾದ
ಮಾನವನ ಮುಖದಲ್ಲಿ ಕಾಣಿಸುತ್ತವೆ. ಇದು Obvious, ರೇಗಿರುವ ಗಂಡನ
ಮುಖವು ಧುಮುಗುಟ್ಟುತ್ತಿರುತ್ತದೆ. ಅಜ್ಞಾನದಿಂದಾಗಿ, ರೇಗಿಸಿದ ಹೆಂಡತಿಯ
ಮುಖವೂ ಧುಮು ಧುಮು ಆಗಿರುತ್ತದೆ. ಆದರೆ ಇಬ್ಬರೂ ಲೌಕಿಕ ಬಾಳನ್ನು
ನಡೆಸಬೇಕು. ನಡೆಸಲೇಬೇಕು ! ನನಗೆ ಹಸಿವಿಲ್ಲ. ಒಂದು ಬಟ್ಟಲು ಮೊಸರನ್ನು
ಕೊಡು ಸಾಕು' ಎಂದನ್ನುತ್ತಾನೆ ಗಂಡ, ಸರ್ವ೦ ಭಕ್ಷಯಾಮಿ ಎನ್ನುವಂತೆ
ಅವನ ಹೊಟ್ಟೆಯು ಉರಿಯುತ್ತಿರುತ್ತದೆ. ಮುಖವನ್ನು ಸಿಂಡರಿಸಿಕೊಂಡು ಬಟ್ಟಲು<noinclude></noinclude>
kz9boe2jrv7a6ss0awezhpfpsmp2lid
ಪುಟ:ಮನಮಂಥನ.pdf/೪೪೧
104
62888
314689
131891
2026-05-01T12:55:03Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314689
proofread-page
text/x-wiki
<noinclude><pagequality level="1" user="Shreesha Sharma" /></noinclude>ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ
ಮೊಸರನ್ನು ಹೆಂಡತಿಯು ತಂದಿಡುತ್ತಾಳೆ. ಅದನ್ನು ಕುಡಿದು ಹೋದಾಗ ಕಲ್ಲಿನ
ಹರಳು ಸಿಗುತ್ತದೆ. ಆದುದರಿಂದಲೇ ಒಲ್ಲದ ಗಂಡನಿಗೆ ಮೊಸರಿನಲ್ಲಿ ಕಲ್ಲು
ಸಿಕ್ಕಿತು ಎನ್ನುವುದು.
ಅಂತಹವರ ಮುಖವನ್ನು ನೋಡಿದರೆ ಸಾಮಾನ್ಯರಿಗೂ ಅವರುಗಳ
ಮನಸ್ಸು ರೇಗು ಉದ್ವೇಗಗಳಿಂದ ಕೂಡಿದೆ ಎನ್ನುವುದು ಸ್ಪಷ್ಟವಾಗುತ್ತದೆ.
'ಸಂಯಮಿ'ಗಾದರೋ, ಮುಖವನ್ನು ನೋಡಿದಾಗ ಕಾಣಬರುವ ಕಿಂಚಿತ್
ವ್ಯತ್ಯಾಸಗಳಿಂದಲೂ, ಅವರುಗಳ ಮನಸ್ಸಿನಲ್ಲಿ ಯಾವ ರೀತಿಯ ರಾಗವಿದೆ
ಎನ್ನುವುದು ತಿಳಿಯುತ್ತದೆ. ಆದರೆ ಆ ರಾಗ ಭಾವನೆಗೆ ಕಾರಣವಾದ ಮನಸ್ಸಿನಲ್ಲಿರುವ
ಒಳ್ಳೆಯದು ಅಥವಾ ಕೆಟ್ಟುದು ಆದ ಆಲೋಚನೆಯು 'ಸಂಯಮಿ'ಗೂ
ತಿಳಿಯುವುದಿಲ್ಲ.
ಕಾಯ ರೂಪ ಸಂಯಮಾತ್ ತತ್ ಗ್ರಾಹ್ಯ ಶಕ್ತಿ ಸಂಭೇ ಚಕ್ಷುಃ ಪ್ರಕಾಶ
ಸಂಯೋಗ, ಅಂತರ್ಧಾನ
ಸಂಯಮವನ್ನು ತನ್ನ ಕಾಯರೂಪದಲ್ಲಿ ಕೇಂದ್ರೀಕರಿಸಿದಾಗ, ಕಣ್ಣುಗಳ
ಪ್ರಕಾಶವು ಮತ್ತು ಅದನ್ನು ಗ್ರಹಿಸುವ ಶಕ್ತಿಯು ಇವೆರಡೂ ಒಂದಾಗುವುದರಿಂದ,
ಕಾಯರೂಪವು ಇತರರಿಗೆ ಕಾಣಿಸುವುದಿಲ್ಲ. ಅಂದರೆ ಸಂಯಮಿಯು
ಅದೃಶ್ಯನಾಗುತ್ತಾನೆ.
ಸಾಧು ಸಂತರ ಜೀವನದಲ್ಲಿ ಹೀಗಾಗುತ್ತದೆ ಎಂಬುದನ್ನು ಕೇಳಿದ್ದೇವೆ.
ಆದರೆ ವೈಜ್ಞಾನಿಕವಾಗಿ ಇಂದು ಇದನ್ನು ಊಹಿಸಲು ಅಥವಾ ವಿವರಿಸಲು
ಆಗುವುದಿಲ್ಲ.
ಶರೀರದ ಮೇಲೆ ಬೆಳಕು ಬಿದ್ದಾಗ, ಶರೀರದ ಹೊರಪದರದಿಂದ ಹೊರ
ಚೆಲ್ಲಿದ ಬೆಳಕು ಇತರರ ಕಣ್ಣಿಗೆ ಬಿದ್ದಾಗ, ನಮ್ಮ ಶರೀರದ ಸ್ವರೂಪವು, ಇತರರಿಗೆ
ಕಾಣಿಸುತ್ತದೆ. ಆದರೆ ಶರೀರದ ಹೊರ ಪದರವು ಮೇಲೆ ಬಿದ್ದ ಬೆಳಕನ್ನು
ಹೊರ ಚೆಲ್ಲದೆ ಇದ್ದರೆ, ಆಗ ಇತರರಿಗೆ ಕಾಣಿಸುವುದಿಲ್ಲ. ಕಗ್ಗತ್ತಲಲ್ಲಿ ಶರೀರವು
ಕಾಣಿಸುವುದಿಲ್ಲ. ಅಂತಹ ಸ್ಥಿತಿಯನ್ನು ನಮ್ಮ ಶರೀರವು 'ಸಂಯಮ'ದ
ಕೇಂದ್ರೀಕರಣದಿಂದ ಪಡೆಯುತ್ತದೆ ಎನ್ನುತ್ತಾರೆ, ಋಷಿಗಳು.
ಏತೇನ ಶಬ್ದಾದಿ ಅಂತರ್ಧಾನ ಮುಕ್ತಂ
ಮೇಲೆ ಹೇಳಿದ ರೀತಿಯಲ್ಲಿ, 'ಸಂಯಮಿ'ಯು ಶಬ್ದಾದಿಗಳು ಇತರರಿಗೆ
ತಿಳಿಯದಂತೆ ಮಾಡಬಹುದು.
ಬೆಳಕಿನಂತೆಯೇ, ಶಬ್ದ, ರಸ, ಗಂಧ ಇತ್ಯಾದಿಗಳನ್ನೂ ಇತರರಿಗೆ<noinclude></noinclude>
36rxuam4d51xriiogn5asxv4crvyuxq
ಪುಟ:ಮನಮಂಥನ.pdf/೪೪೨
104
62889
314688
131892
2026-05-01T12:54:53Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314688
proofread-page
text/x-wiki
<noinclude><pagequality level="1" user="Shreesha Sharma" /></noinclude>ಮನಮಂಥನ
ಅರಿವಾಗದಂತೆ ಮಾಡಬಹುದು. ೨೧ನೇ ಸೂತ್ರವನ್ನು ಒಪ್ಪಿದರೆ ಇದನ್ನೂ
ಒಪ್ಪಬೇಕು.
ಸೋಪಕ್ರಮಂ, ನಿರುಪಕ್ರಮಂಚ ಕರ್ಮ ತತ್ ಸಂಯಮಾಜ್
ಅಪರಾಂತ ಜ್ಞಾನಂ ಅರಿಷ್ಟೇಭ್ಯವಾ
ಸಂಯಮಿಯು ; ಫಲ ನೀಡುವ ಕರ್ಮ ಮತ್ತು ನೀಡದೆ ಇರುವ
ಕರ್ಮ ; ಇವುಗಳಲ್ಲಿ ಸಂಯಮವನ್ನು ಕೇಂದ್ರಿಕರಿಸಿದರೆ, ಮರಣ ಕಾಲವು
ತಿಳಿಯುತ್ತದೆ. ಹಾಗೂ ಅರಿಷ್ಟಗಳು ಅಂದರೆ ಅಪಶಕುನಗಳಿಂದಲೂ
ತಿಳಿಯಬಹುದು. ಅರಿಷ್ಟಗಳಲ್ಲಿ ದೇಹಕ್ಕೆ ಸಂಬಂಧಿಸಿದ ಆಧ್ಯಾತ್ಮಿಕ ; ಲೋಕಕ್ಕೆ
ಸಂಬಂಧಿಸಿದ ಆದಿಭೌತಿಕ, ಮತ್ತು ಅಗೋಚರವಾದ ಲೋಕಗಳಿಗೆ ಸಂಬಂಧಿಸಿದ
ಆದಿದೈವಿಕ ಎಂದು ಮೂರು ತೆರಗಳುಂಟಂತೆ.
ಹೃದಯಾಘಾತವಾಗುವಾಗ, ಸಾವು ಸನ್ನಿಹಿತವಾಗಿದೆ ಎಂಬ ತೀವ್ರ ಭಯವು
ಮನಸ್ಸಿನ ತುಂಬಾ ಮುತ್ತಿರುತ್ತದೆ. ಮತ್ತೆ ಯಾವ ಲೌಕಿಕ ವಿಚಾರಗಳೂ ಅವನ
ಮನಸ್ಸನ್ನು ಅಂಟುವುದಿಲ್ಲ. ಒಂದು ರೀತಿಯಲ್ಲಿ ಅಂತಹ ರೋಗಿಯ ಮನಸ್ಸು,
ಧಾರಣ, ಧ್ಯಾನ, ಸಮಾಧಿಯನ್ನು ಬದುಕು ಸಾವುಗಳಲ್ಲಿ ಸಂಯಮವನ್ನು
ಮಾಡಿದೆ ಎನ್ನಬಹುದು.
ಆದರೆ ಸಾವಿನ ಅರಿವು, ರೋಗಿಗಳಲ್ಲಿ ಭಯದಿಂದ ತುಂಬಿರುತ್ತದೆ.
ನಿಜವಾಗಿ 'ಸಂಯಮ'ವನ್ನು ಯೋಗ ಮಾರ್ಗದಲ್ಲಿ ಸಾಧಿಸಿದವನಿಗೆ ಸಾವಿನ
ಅರಿವು, ಯಾವ ಭಯವನ್ನೂ ಉಂಟುಮಾಡುವುದಿಲ್ಲ. ಸಮಾಧಾನ ಮನಸ್ಸಿನಿಂದಲೇ
ಇರುತ್ತಾನೆ.
ಮಿಕ್ಕ ಅರಿಷ್ಟಗಳು, ಒಂದೊಂದು ಸಮಾಜವೂ ಕಾಲಾನುಕಾಲದಿಂದ
ರೂಢಿಸಿಕೊಂಡು ಬಂದ ಅಪಶಕುನ ಎಂಬ ನಂಬಿಕೆಗಳು ಎಂದಷ್ಟೇ ಹೇಳಬೇಕು;
ಇಂದಿನ ವೈಜ್ಞಾನಿಕ ಹಂತದಲ್ಲಿ.
ಮೃತ್ತಾದಿಷು ಬಲಾನಿ
ಮೈತ್ರಿ ; ಮುದಿತ ; ಕರುಣ ; ಉಪೇಕ್ಷೆ, ಎಂಬಿವುಗಳಲ್ಲಿ 'ಸಂಯಮ'ವನ್ನು
ಕ್ರೋಡೀಕರಿಸಿದರೆ, ಆ ಗುಣಗಳೆಲ್ಲವೂ ಬಲಗೊಂಡು ಅಭಿವೃದ್ಧಿಯಾಗುತ್ತದೆ.
ಸಂಯಮಿಗೆ ಸ್ವಾರ್ಥದ ಹಾಗೂ ಲೌಕಿಕದ ಆಸೆಗಳಿರುವುದಿಲ್ಲ. ಅಂದಮೇಲೆ
ಮೈತ್ರಾದಿಗಳು ಬಲಗೊಳ್ಳಲೇಬೇಕು.
ಬಲೇದು ಹಸ್ತಿ ಬಲಾನಿ
ಆನೆ, ಸಿಂಹ, ಹುಲಿ ಮೊದಲಾದುವುಗಳ ಬಲದಲ್ಲಿ 'ಸಂಯಮ'ವನ್ನು<noinclude></noinclude>
bqwwvm3s0ewt8ixwy9h294q2t72oj0z
ಪುಟ:ಮನಮಂಥನ.pdf/೪೪೩
104
62890
314687
131893
2026-05-01T12:54:38Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314687
proofread-page
text/x-wiki
<noinclude><pagequality level="1" user="Shreesha Sharma" /></noinclude>ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ
ಮಾಡಿದರೆ ಆ ತೆರನ ಬಲವು ಲಭಿಸುತ್ತದೆ.
993
ಉನ್ಮಾದಾವಸ್ಥೆಯಲ್ಲಿರುವ ಜನರು ಅಸಾಮಾನ್ಯವಾದ ಶಕ್ತಿ ಪ್ರದರ್ಶನವನ್ನು
ಮಾಡುತ್ತಾರೆ. ಆವೇಶ ಬಂದವರೂ ಅತಿಬಲವನ್ನು ಪ್ರದರ್ಶಿಸುತ್ತಾರೆ. ಹುಲಿಯ
ಬಾಯಿಗೆ ಸಿಕ್ಕಿದ್ದೇನೆ ಎಂದು ಹೆದರಿ ತತ್ಕ್ಷಣ ಜೀವವನ್ನು ಹೇಗಾದರೂ
ಉಳಿಸಿ ಕೊಳ್ಳಬೇಕು ಎಂದು ಉನ್ಮಾದಾವಸ್ಥೆಗೆ ಏರಿದ ಹಲ ಕೆಲವರು,
ಹುಲಿಯೊಂದಿಗೆ ಸೆಣಸಾಡಿ, ಅದನ್ನು ಕೊಂದ ನಿದರ್ಶನಗಳು, ಅತಿ
ವಿರಳವಾದರೂ, ದೊರೆತಿವೆ. ಸಂಯಮಿಗೂ ಇದು ಸಾಧ್ಯ ಎಂದು ನಂಬಬಹುದು.
ಆದರೆ ಯೋಗ ಸಾಧನೆಯಿಂದ ಮೈತ್ರಿಯನ್ನು ಬಲಪಡಿಸಿಕೊಂಡ, ವೈರತ್ವವನ್ನು
ನಿರ್ಮೂಲ ಮಾಡಿಕೊಂಡ, ಸಂಯಮಿಯನ್ನು, ಹುಲಿ ಸಿಂಹ ಇತ್ಯಾದಿ
ಸ್ವಾಭಾವಿಕವಾಗಿ ಕ್ರೂರಿಗಳಾದ ಪ್ರಾಣಿಗಳು, ಹಿಂಸಿಸಹೋಗುವುದಿಲ್ಲ. ಬದಲು
ಅಂತಹವರ ಬಳಿ ಸಾಧುವಾಗುತ್ತದೆ ಎಂಬುದನ್ನು ಕೇಳಿದ್ದೇವೆ. ಸಂಯಮಿಯ
ಅಮೋಘ ಬಲದ ಸಹಜ ಅರಿವಿನಿಂದ ವನ್ಯ ಮೃಗಗಳು, ಸಾಧುವಾಗುತ್ತವೆಯೋ?
ಏನೋ? ಯಾರು ಬಲ್ಲರು?
ಪ್ರವೃತ್ತಿ ಆಲೋಕ ನ್ಯಾಸಾತ್ ಸೂಕ್ಷ್ಮ ವ್ಯವಹಿತ ವಿಪಕೃಷ್ಟ ಜ್ಞಾನ
ಅಣುಗಳಂತೆ ಸೂಕ್ಷ್ಮವಾದ ; ಭೂಗರ್ಭದಲ್ಲಿದ್ದು ಅಗೋಚರವಾದ ;
ಬಹಳ ದೂರದಲ್ಲಿ ಎಲ್ಲಿಯೋ ಅವ್ಯಕ್ತವಾಗಿರುವ, ವಸ್ತುಗಳ ಜ್ಞಾನವನ್ನು
*ಸಂಯಮಿ'ಯು ಪಡೆಯುತ್ತಾನೆ ; ಸಂಯಮವನ್ನು ಅವುಗಳತ್ತ ಕ್ರೋಡೀಕರಿಸಿದಾಗ,
ಅತಿ ದೂರದಲ್ಲಿರುವ ಚಂದ್ರನನ್ನು, ದೂರದರ್ಶಕ ಯಂತ್ರದಿಂದ, ಹತ್ತಿರ
ಬರುವಂತೆ ಮಾಡಿಕೊಂಡು ಸೂಕ್ಷ್ಮ ವಿವರಗಳನ್ನು ತಿಳಿಯುತ್ತೇವೆ. ಅತಿ ಸೂಕ್ಷ್ಮವಾದ
ವಸ್ತುಗಳನ್ನು ಮೈಕ್ರೋಸ್ಕೋಪ್ ನೆರವಿನಿಂದ ಬಲು ದೊಡ್ಡದಾಗಿ ಕಾಣುವಂತೆ
ಮಾಡುತ್ತೇವೆ. ಇವೆರಡು ಸಾಧನೆಗಳಿಗೂ ಬೆಳಕು ಮೂಲವಾದುದು. ಅಂತೆಯೇ
ಬಲು ದೂರದಲ್ಲಾದ ಶಬ್ದಗಳನ್ನು ರೇಡಿಯೋ ಸಾಧನದ ಮೂಲಕ ಸ್ಪಷ್ಟವಾಗಿ
ಕೇಳುತ್ತೇವೆ. ಅತಿ ಸೂಕ್ಷ್ಮವಾದ ಶಬ್ದವನ್ನು ಆಂಪ್ಲಿಫೈಯರ್ ಸಾಧನದಿಂದ
ಲಕ್ಷಣವಾಗಿ ಕೇಳುತ್ತೇವೆ. ಶಬ್ದ ಬೆಳಕು ಇತ್ಯಾದಿಗಳಂತೆ ಎಲ್ಲಿಯೋ ಉತ್ಪಾದಿಸಿದ
ವಿದ್ಯುತ್ ಶಕ್ತಿಯನ್ನು ಮತ್ತೆಲ್ಲೋ ದೂರದಲ್ಲಿ ಬಳಸುತ್ತೇವೆ.
ಈ ತೆರನ ಶಕ್ತಿಗಳಿಗಿಂತ, ಮನಸ್ಸು ಎಂಬುದು ವಿಭಿನ್ನವಾದುದು,
ಪ್ರತ್ಯೇಕವಾದ ಶಕ್ತಿ. ಇದನ್ನೂ ಮನಸ್ಸಿನ ಸಾಧನೆಯಿಂದ, 'ಸಂಯಮ'ದಿಂದ,
ಬಳಸಿ, ಸೂಕ್ಷ್ಮವಾದುವುಗಳನ್ನು ತಿಳಿಯಬಹುದು. ಅಗೋಚರವಾದುದನ್ನು
ಅರಿಯಬಹುದು ; ಅವ್ಯಕ್ತವಾಗಿರುವುದನ್ನು ಕಾಣಬಹುದು. ವೈಜ್ಞಾನಿಕವಾಗಿ<noinclude></noinclude>
42hhr8jlbmbdde0rguzrpu01y26sbkg
ಪುಟ:ಮನಮಂಥನ.pdf/೪೪೪
104
62891
314686
131894
2026-05-01T12:54:28Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314686
proofread-page
text/x-wiki
<noinclude><pagequality level="1" user="Shreesha Sharma" /></noinclude>ಮನಮಂಥನ
ಇದು ಸಾಧ್ಯ ಎನ್ನಬೇಕು. 'ಸಂಯಮ'ವನ್ನು ಸಾಧಿಸುವುದು ಮಾತ್ರ ಕಠಿಣ.
ಭುವನ ಜ್ಞಾನಂ ಸೂರ್ಯೋ ಸಂಯಮಾತ್
ಚಂದ್ರ ತಾರಾ ವ್ಯೂಹ ಜ್ಞಾನಂ
ಧ್ರುವೇ ತತ್ ಗತಿ ಜ್ಞಾನಂ
:
ಸೂರ್ಯನಲ್ಲಿ, ಚಂದ್ರನಲ್ಲಿ, ಧ್ರುವ ನಕ್ಷತ್ರದಲ್ಲಿ, 'ಸಂಯಮ'ವನ್ನು ಮಗ್ನ
ಮಾಡಿದರೆ ಭೂಲೋಕ ಇತ್ಯಾದಿ ಹದಿನಾಲ್ಕೂ ಲೋಕಗಳ ಜ್ಞಾನವನ್ನು ; ನಕ್ಷತ್ರ
ಸಮೂಹಗಳ ಜ್ಞಾನವನ್ನೂ ; ಗ್ರಹಗಳ ಮತ್ತು ನಕ್ಷತ್ರಗಳ ಸಂಚಾರದ ರೀತಿಯ
ಜ್ಞಾನವನ್ನೂ ಪಡೆಯಬಹುದು.
ಮನಸ್ಸು ಎಂಬುದು ಒಂದು ತೆರನ ಶಕ್ತಿ ಭೌತಶಾಸ್ತ್ರದ ನಿಯಮಗಳಿಗೆ
ಹೊರತಾದುದು. ಈ ಶಕ್ತಿಯನ್ನು ಕ್ರೋಡೀಕರಿಸಿ, 'ಸಂಯಮ'ವನ್ನು ಸಾಧಿಸಿದರೆ,
ಮನಸ್ಸಿನ ಅಂಶವೊಂದು ಜಿಗಿದು, ಬೆಳಕಿನ ವೇಗಕ್ಕಿಂತ ಬಹಳ ಹೆಚ್ಚಾಗಿ ರಭಸದಿಂದ
ದೌಡುತ್ತದೆ. ಆಗ, ಸೂರ್ಯ, ಚಂದ್ರ, ನಕ್ಷತ್ರಗಳ ಅರಿವು, ಸುಲಭವಾಗಿ
ಉಂಟಾಗುತ್ತದೆ. ವೈಜ್ಞಾನಿಕವಾಗಿ ಇದು ಸಮರ್ಥನೀಯ.
ನಾಭಿ ಚಕ್ರೇ ಕಾಯ ವ್ಯೂಹ ಜ್ಞಾನಂ
ಕಂಠ ಕೂಪೇ ಕ್ಷುತ್ ಪಿಪಾಸ ನಿವೃತ್ತಿ:
ಕೂರ್ಮ ನಾಡ್ಯಾಂ ಸೈರ್ಯಂ
ಮೂರ್ಧ ಜ್ಯೋತಿಷಿ ಸಿದ್ಧ ದರ್ಶನ
ದೇಹದ ಹಲವು ಭಾಗಗಳಲ್ಲಿ 'ಸಂಯಮ'ವನ್ನು ಕೇಂದ್ರೀಕರಿಸಿದರೆ,
ಆಯಾ ದೇಹಭಾಗಗಳ ಕಾರ್ಯಕ್ರಮಗಳ ಮೇಲೆ ಸಂಪೂರ್ಣ ಹತೋಟಿಯನ್ನು
ಪಡೆಯಲಾಗುವುದು.
ನಾಭಿ ಚಕ್ರದಲ್ಲಿ :-ಮಣಿಪುರವೆಂದೂ ಇನ್ನೊಂದು ಹೆಸರು ; - ಇದರಲ್ಲಿ
ಧಾರಣ, ಧ್ಯಾನ, ಸಮಾಧಿಗಳ ಒಕ್ಕೂಟವನ್ನು ಅಂದರೆ ಸಂಯಮವನ್ನು ಸಾಧಿಸಿದರೆ,
ಆಗ ಉದರದಲ್ಲಿರುವ ಸಮಸ್ತ ಅಂಗಗಳ ಸ್ವರೂಪವು ಮತ್ತು ಕಾರ್ಯಕ್ರಮಗಳೂ
ತಿಳಿಯಲ್ಪಡುತ್ತವೆ. ದೇಹಕಾರ್ಯ ಶಾಸ್ತ್ರದ ಪ್ರಕಾರ ಇದು ಸಾಧ್ಯ.
ಕಂಠ ಕೂಪದಲ್ಲಿ ಸಂಯಮವನ್ನು ಮಾಡಿದರೆ ಹಲವು ಬಾಯಾರಿಕೆಗಳು
ನಿವಾರಣೆಯಾಗುವುದು. ಕಂಠಕೂಪ, ಎಂದರೆ ಗಂಟಲಿನ ತಳ ಎನ್ನಬೇಕು.
ವೈಜ್ಞಾನಿಕವಾಗಿ ಇದು ಅಸಮರ್ಥನೀಯ. ಇಂದಿನ ಜ್ಞಾನದ ಹಂತದಲ್ಲಿ.
ಆದರೆ ಮೆದುಳಿನ ಬುಡದಲ್ಲಿ ಹೈಪೊಥೆಲಾಮಸ್ ಎನ್ನುವ ಭಾಗದಲ್ಲಿ
Third ventricle ಎಂಬ ಸೆರಿಬೊ ಸ್ಟೈನಲ್ ದ್ರವವು ಕೂಡುವ ಕೂಪದ, ಬಳಿ,<noinclude></noinclude>
tbypq32jvf6ricybixk7y86wi6epm0b
ಪುಟ:ಮನಮಂಥನ.pdf/೪೪೫
104
62892
314685
131895
2026-05-01T12:54:18Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314685
proofread-page
text/x-wiki
<noinclude><pagequality level="1" user="Shreesha Sharma" /></noinclude>ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ
೪೨೭
ಇಕ್ಕೆಲೆಗಳಲ್ಲೂ ಕೆಲವು ನರಕೇಂದ್ರಗಳಿವೆ. Hunger : Thirst ; & Satiety
centres ಎಂದು ಕರೆಯುತ್ತಾರೆ. Satiety centre ಅನ್ನು ಯಾವುದೇ
ವಿಧಾನದಿಂದಾಗಲೀ ಪ್ರಚೋದಿಸಿದರೆ, ದೇಹಕ್ಕೆ ಆಹಾರದ ಅಗತ್ಯವಿದ್ದರೂ,
ಹಸಿವೇ ಆಗುವುದಿಲ್ಲ. ಇದರ ಪರಿಣಾಮದಿಂದಾಗಿ ದೇಹವು ಕೃಶವಾಗುತ್ತದೆ.
Anorexia nervosa ತೆರನ ರೋಗಗಳಲ್ಲಿ, ಕ್ಷುತ್ ಪಿಪಾಸೆಗಳ ನಿವಾರಣೆಯು
ಆದಂತೆಯೇ ಆಗುತ್ತದೆ. ಕೆಲವು ಮಾನಸಿಕ ಬೇನೆಗಳಲ್ಲಿಯೂ ಹೀಗೇ ಆಗುತ್ತದೆ.
ದೇಹವು ತತ್ಕಾರಣ ಕೃಶವಾಗುತ್ತದೆ. ಮೆದುಳಿನ ಬುಡದ ಈ ಪ್ರದೇಶವನ್ನು
ಕಂಠರೂಪ ಎನ್ನುವುದು ಅಸಾಧ್ಯ ಊಹೆ. ನಾಲ್ಕನೆಯ ವೆಂಟ್ರಿಕಲ್ ಎಂಬ
ಇನ್ನೊಂದು ಕೂಪಕ್ಕೆ ಸಂಪರ್ಕವನ್ನು ಕಲ್ಪಿಸುವ Cerebral aqueduct ಎನ್ನುವ
ಕಂಠವೂ ಇದೆ. ಆದರೆ ಹೀಗೆ ಸಮನ್ವಯಿಸಿ ಸಮರ್ಥನೆಯನ್ನು ಮಾಡುವುದು,
ಮನಸ್ಸಿನ ಶೈಶವಾವಸ್ಥೆಯ ಮೋಹಕವಾದ ಆಟ ಮಾತ್ರ !
ಕೂರ್ಮನಾಡಿಯು ಕಂಠದ ಕೆಳಭಾಗದಲ್ಲಿದೆಯಂತೆ. 'ಸಂಯಮ'ವನ್ನು
ಈ ಪ್ರದೇಶದಲ್ಲಿ ಮಾಡಿದರೆ ದೇಹದ ಎಲ್ಲ ಭಾಗಗಳಲ್ಲಿಯೂ ಧೈರ್ಯವು
ಉಂಟಾಗುವುದಂತೆ. ಥೈರಾಯ್ಡ್ ಪ್ರದೇಶಕ್ಕೆ ಕೂರ್ಮನಾಡಿ ಎಂದನ್ನುವುದೂ
ಮೋಹಕವಾದ ಶೈಶವಾವಸ್ಥೆಯ ಮನಸ್ಸಿನ ಚೇಷ್ಟೆ ! ಎನಿಸುತ್ತದೆ.
ಮೆದುಳಿನಲ್ಲಿ ಪ್ರಕಾಶಾತ್ಮವಾದ, ಸುಷುಮ್ನಾಂತದಲ್ಲಿರುವ ಸಹಸ್ರಾರವೆಂಬಲ್ಲಿ
ಸಂಯಮವನ್ನು ಮಾಡಿದರೆ, ಲೌಕಿಕವಾಗಿ ಅಗೋಚರವಾದ, ಸಿದ್ಧ ಪುರುಷರು,
ವಿದೇಹಿಗಳು, ಪ್ರಕೃತಿಲಯರು, ಇಂತಹವರ ದರ್ಶನವಾಗುವುದಂತೆ, ಕಾಲ;
ದೇಶದ ಅಡೆ ತಡೆಗಳು ಆಗ ಇರುವುದಿಲ್ಲವಂತೆ.
ವೈಜ್ಞಾನಿಕ ಸಮರ್ಥನೆಯು ಇಂದು ಸಾಧ್ಯವಿಲ್ಲ.
ಆದರೆ ಮನೋಶಕ್ತಿಯು ತೀವ್ರವಾದಾಗ ಯಾವ ಸಿದ್ಧಿಗಳಾದರೂ ಸಾಧ್ಯ
ಎಂಬುದನ್ನು ಮರೆಯುವಂತಿಲ್ಲ.
ಪ್ರತಿಭಾತ್ ವಾ ಸರ್ವಂ
ಪ್ರತಿಭೆಯನ್ನು ಉದ್ದೇಶಿಸಿ ಸಂಯಮವನ್ನು ಮಾಡಿದರೆ ಸಕಲ ಜ್ಞಾನವೂ
ಲಭಿಸುತ್ತದೆ. ಪ್ರತಿಭೆ ಎಂದರೆ ನಮ್ಮ ಇಂದಿನ ಭಾಷೆಯಲ್ಲಿ Intuition ಎಂಬ
ಅರ್ಥ ಬರುತ್ತದೆ. ಆದರೆ ಪತಂಜಲಿಗಳ ಕಾಲದಲ್ಲಿ, ಪ್ರತಿಭೆಯ ಮೂರು ತೆರನ
ವಿಧಗಳನ್ನು ವಿವರಿಸುತ್ತಿದ್ದರು.
೧. ಚಿತ್ತದ ಸತ್ವ ಭಾಗದಲ್ಲಿ ಉದ್ಭವಿಸುವ ಚಿತ್ತದಪ್ರಭೆ. ಚಿತ್ರಭೆ.
ಬುದ್ಧಿಯ ಕಾರಣವಿಲ್ಲದೆ ತತ್ಕ್ಷಣದಲ್ಲಿ ಹುಟ್ಟುವ ಜ್ಞಾನವು ಅಥವಾ<noinclude></noinclude>
a8dmzdl2yeywwfq1jqnaey9m7qt88ul
ಪುಟ:ಮನಮಂಥನ.pdf/೪೪೬
104
62893
314684
131896
2026-05-01T12:54:06Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314684
proofread-page
text/x-wiki
<noinclude><pagequality level="1" user="Shreesha Sharma" /></noinclude>೪೨೮
ಮನಮಂಥನ
ಅರಿವು, ಪ್ರಾತಿಭ ಎನ್ನಲ್ಪಡುತ್ತಿತ್ತು.
ಬ್ರಹ್ಮರಂಧ್ರಕ್ಕೆ ಮೇಲೆ (ಬ್ರಹ್ಮರಂಧ್ರವು ಎಲ್ಲಿದೆಯೋ ಈಗ ನಮಗೆ
ವೈಜ್ಞಾನಿಕವಾಗಿ ತಿಳಿಯದು).
ಸಹಸ್ರಾರಕ್ಕೆ ಕೆಳಗೆ (ಸಹಸ್ರಾರದ ಸ್ಥಾನವು ಆನಂದದ ಕೇಂದ್ರಗಳು,
ಎನ್ನಬಹುದು). ಇರುವ ಪ್ರದೇಶವು ಚಿತ್ತದ ಸಾತ್ವಿಕ ಭಾಗ.
೨. ಬ್ರಹ್ಮರಂಧ್ರದ ಪ್ರಾಂತ್ಯದ ಭಾಗವು ಚಿತ್ರದ ರಾಜಸ ಭಾಗ
೩. ಬ್ರಹ್ಮರಂಧ್ರದ ಕೆಳಗೆ ಇರುವ ಚಿತ್ತದ ಭಾಗವು ತಮೋಗುಣದಿಂದ
ಕೂಡಿದ್ದು.
ಅಲ್ಲದೆ
ಶುದ್ಧ ಸತ್ವಭಾಗವಾದ ಪ್ರಭೆಗೆ ಪ್ರಜ್ಞೆಯೆಂದೂ, ಜ್ಞಾನವೆಂದೂ,
ರಾಜಸ ಭಾಗದ ಪ್ರಭೆಗೆ ಮನಸ್ಸೆಂದೂ
ತಾಮಸ ಭಾಗದ ಪ್ರತಿಭೆಗೆ ಅಹಂಕಾರವೆಂದೂ,
ಇವುಗಳೆಲ್ಲದರ ಒಕ್ಕೂಟಕ್ಕೆ ಅಂತಃಕರಣವೆಂದೂ, ಚಿತ್ತವೆಂದೂ
ಹೇಳುತ್ತಿದ್ದರು.
ಇವುಗಳಲ್ಲಿ ಜ್ಞಾತೃವೆಂಬ ಕರಣಕ್ಕೆ ತ್ರಿಕಾಲ ಜ್ಞಾನವೂ, (ಜ್ಞಾತೃ
80; Experiencer)
ಬುದ್ಧಿಗೆ ವರ್ತಮಾನ ಕಾಲವೂ,
ಮನಸ್ಸಿಗೆ ಭವಿಷ್ಯತ್ ಕಾಲ ಜ್ಞಾನವೂ,
ಚಿತ್ತಕ್ಕೆ ಭೂತಕಾಲ ಜ್ಞಾನವು,
ಅಹಂಕಾರಕ್ಕೆ ಅಜ್ಞಾನವು.
=
ಈ ರೀತಿಯಾಗಿ ಅಂತಃಕರಣಗಳಿಗೆ ಪ್ರತ್ಯೇಕ ಪ್ರತ್ಯೇಕ ಜ್ಞಾನಗಳಿರುತ್ತವೆ,
ಎನ್ನುತ್ತಿದ್ದರು. ಮನೋ, ಬುದ್ಧಿ, ಅಹಂಕಾರ, ಚಿತ್ತಗಳು, ಇವುಗಳು ಪ್ರಪಂಚಾನು
ವರ್ತನೆಯಲ್ಲಿರುವುದರಿಂದ ಅಂತಃಕರಣ ರೂಪವಾಗಿರುತ್ತದೆ. ಇದೆಲ್ಲವನ್ನೂ
ಅರಿಯುವ ಜ್ಞಾತೃವು, ಅಂತಃಕರಣವಾದರೂ, ವಿಷಯಗಳಲ್ಲಿ
ಅನುವರ್ತಿಸುವುದಿಲ್ಲವಾದ್ದರಿಂದ, ಲೌಕಿಕಕ್ಕೆ ಕೇವಲ 'ಸಾಕ್ಷಿ' ಯಾಗಿರುತ್ತಾನೆ.
ಚಿತ್ರಭೆಯಲ್ಲಿ ಸಂಯಮವನ್ನು ಮಾಡುವುದರಿಂದ, ಇತರ ಯೋಗ
ಸಾಧನಗಳನ್ನು ಆಚರಿಸದಿದ್ದರೂ, ಚಿತ್ತವೃತ್ತಿಯನ್ನು ನಿರೋಧಿಸಿ, ಕೈವಲ್ಯ
ಪದವಿಯನ್ನು ಪಡೆಯಬಹುದು. ಕೇವಲ ಪ್ರತಿಭೆಯಿಂದ ಯೋಗದ ಫಲವನ್ನು
ಪಡೆಯಬಹುದಾದ್ದರಿಂದ, ಇಂತಹ ಪ್ರತಿಭೆಯನ್ನು ತಾರಕ - ಜ್ಞಾನ, ಎಂದರು.<noinclude></noinclude>
9ge30g6nxcz3b7l6f0s63o688un4u9x
ಪುಟ:ಮನಮಂಥನ.pdf/೪೪೭
104
62894
314683
131897
2026-05-01T12:53:55Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314683
proofread-page
text/x-wiki
<noinclude><pagequality level="1" user="Shreesha Sharma" /></noinclude>ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ
೪೨೯
ತಾರಕಯೋಗ, ರಾಜಯೋಗ, ಎಂದೂ ಈ ವಿಧಾನವನ್ನು ಹೆಸರಿಸಿದರು.
ಪ್ರತಿಭೆಯನ್ನು ಸಂಯಮದಿಂದ ಪಡೆಯುವುದು, ಗಾಯತ್ರೀ ಜಪದ
ಧೈಯ ಆದುದರಿಂದಲೇ ಆ ಜಪದಲ್ಲಿ ಧೀಯೋ ಯೋನಃ ಪ್ರಚೋದಯಾತ್'
ಎನ್ನುವರು.
ಸತ್-ಪೂರ್ಣ ಪ್ರತಿಭೆಯಿಂದ, ಪ್ರಸಿದ್ಧ ವಿಜ್ಞಾನಿಗಳು, ಮಾನವನ ಜ್ಞಾನ
ಭಂಡಾರವನ್ನು ಹಿರಿದಾಗಿಸಿದರು. ರಾಜಸ-ಪೂರ್ಣ ಪ್ರತಿಭೆಯಿಂದ, ಚಕ್ರವರ್ತಿಗಳು,
ರಾಜ ಮಹಾರಾಜರುಗಳು, ಜನನಾಯಕರೂ ಪ್ರಸಿದ್ಧರಾದರು ತಾಮಸಪೂರ್ಣ
ಪ್ರತಿಭೆಯಿಂದ, ಸಮಾಜವನ್ನೇ ಬೆದರಿಸಿ ಕೊಳ್ಳೆ ಹೊಡೆಯುವ ದರೋಡೆಕಾರರು;
ರಾಷ್ಟ್ರದ ಏಕಸ್ವಾಮ್ಯಾಭಿಲಾಷಿಗಳು, ಕುಪ್ರಸಿದ್ಧ ಕಳ್ಳರು, ಇಷ್ಟಾರ್ಥವನ್ನು ಕೆಲ
ಕಾಲ ಪಡೆದರು.
ಅಂದರೆ, ಒಳ್ಳೆಯದಕ್ಕೆ, ಸಮಾಜದ ಹಿತಕ್ಕೆ, ಮಾನವ ಸುಖಕ್ಕಾಗಿಯೇ
ಪ್ರತಿಭೆಯನ್ನು ಬಳಸಕೊಳ್ಳಬೇಕಾಗಿಲ್ಲ. ಸ್ವಾರ್ಥಕ್ಕೂ, ಪರಪೀಡನೆಗೂ, ಪ್ರತಿಭೆಯನ್ನು
ದುರುಪಯೋಗಪಡಿಸಿಕೊಳ್ಳಬಹುದು. ಯೋಗ ಸಾಧನೆಯ ಫಲಿತಾಂಶವನ್ನು
ಸತ್ ಪ್ರತಿಭೆಯಿಂದ, ಅದೊಂದೇ ಮಾರ್ಗದಿಂದ, ಪಡೆಯಬಹುದು. ಭೋಗ
ಸಾಧನೆಯ ಸುಖ-ದುಃಖ, ಫಲವನ್ನೂ ತಾಮಸ ಪ್ರತಿಭೆಯಿಂದ,
ಅನುಭವಿಸಲೂಬಹುದು.
Intuition ಎಂಬ ಪದವು ಇವೆಲ್ಲ ಪರಿಣಾಮಗಳನ್ನು ಸೂಚಿಸ
ಬಹುದಾದರೂ ವ್ಯಾವಹಾರಿಕವಾಗಿ, ಇಂದು, ಸತ್ವಗುಣ ಪ್ರಧಾನವಾದ ಪ್ರತಿಭೆ
ಎಂಬ ಅರ್ಥವನ್ನು ನೀಡುತ್ತದೆ.
ಸಂಯಮದಿಂದ ಫಲಿಸುವ ವಿಧ ವಿಧವಾದ ಸಿದ್ಧಿಗಳನ್ನು ಈ ತನಕ
ತಿಳಿಸಲಾಯಿತು. ಈಗ ಅಂತಹ ಸಿದ್ಧಿಗಳ ಗುಣ ದೋಷಗಳನ್ನು
ವಿವರಿಸಲಾಗುವುದು.
ತೇ ಸಮಾ ಉಪಸರ್ಗೌ ವೃತ್ತಾನೆ ಸಿದ್ಧಯಃ
ಈ ತನಕ ವಿವರಿಸಲ್ಪಟ್ಟ ಸಿದ್ಧಿಗಳು, ಸಮಾಧಿಯ ಅಭಿವೃದ್ಧಿಯಲ್ಲಿ ವಿಘ್ನಗಳು.
ಸಮಾಧಿ ಸ್ಥಿತಿಯು ಇಲ್ಲದಾಗ, ಫಲಗಳನ್ನು ತಾತ್ಕಾಲಿಕವಾಗಿ, ಲೌಕಿಕವಾಗಿ,
ನೀಡುತ್ತವೆ. ತಾತ್ಕಾಲಿಕವಾಗಿ ತುಸು ಸಮಾಧಾನ, ಮತ್ತು ಸಂತೋಷಗಳನ್ನೂ
ಉಂಟುಮಾಡುತ್ತವೆ.<noinclude></noinclude>
acw2tmkljw1ime8jofsxy0naajkrwec
ಪುಟ:ಮನಮಂಥನ.pdf/೪೪೮
104
62895
314682
131898
2026-05-01T12:53:44Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314682
proofread-page
text/x-wiki
<noinclude><pagequality level="1" user="Shreesha Sharma" /></noinclude>20
ಮನಮಂಥನ
ಎಚ್ಚರಿಕೆಯನ್ನು ಈ ರೀತಿ ಕೊಟ್ಟ ಮೇಲೆ, ಮಹರ್ಷಿಗಳು, ಮಾನವ
ಮನಸ್ಸಿನ ಅಂತರಾಳವನ್ನು ಸಾಕ್ಷಾತ್ ಕಂಡು, ಮಾನವ ಸ್ವಭಾವವನ್ನು ಅರಿತು
ಮುಂದೆ ನುಡಿಯುತ್ತಾರೆ.
ಬಂಧಕಾರಣ ಶೈಥಿಲ್ಯಾತ್ ಪ್ರಚಾರ ಸಂವೇದನಾಚ್ಯ, ಚಿತ್ತಸ್ಯಪರ ಶರೀರಾವೇಶ:
ಪರಕಾಯ ಪ್ರವೇಶ ಎನ್ನುವುದರ ವಿವರಣೆ, ಇದು.
ದೇಹದೊಡನೆ ಇರುವ ಬಂಧನವನ್ನು ಕಳೆದುಕೊಂಡಿರುವುದರಿಂದಲೂ,
ಹಾಗೂ ತನ್ನ ಮತ್ತು ಇತರರ ದೇಹಗಳ ಪ್ರಾಣ ನಾಡಿಗಳನ್ನು ಸ್ಪಷ್ಟವಾಗಿ
ಅರಿತಿರುವುದರಿಂದಲೂ, ಚಿತ್ತವು ಇತರ ದೇಹಗಳಲ್ಲಿ ಪ್ರವೇಶಿಸಲು ಸಾಧ್ಯ.
ಜೀವಂತ ದೇಹಗಳಲ್ಲಿಯಾದರೂ ಪ್ರವೇಶಿಸಬಹುದು, ನಿಧನವಾದ
ಕಳೇಬರಗಳಲ್ಲಿಯೂ ಪ್ರವೇಶಿಸಬಹುದು, ಹೀಗನ್ನುತ್ತದೆ ಸೂತ್ರ
ಪ್ರಾಣ ನಾಡಿಗಳೂ ಅಂದರೆ ಯಾವುವು? ವೈಜ್ಞಾನಿಕವಾಗಿ ತಿಳಿದಿಲ್ಲ
ಇಂದು. ಚಿತ್ತವಾಹನಾಡಿಯ ಮೂಲಕ ಚಿತ್ತವು ದೇಹದಿಂದ ಹೋಗಿ, ಇನ್ನು
ಯಾವುದಾದರೂ ದೇಹವನ್ನು ಪ್ರವೇಶಿಸಿ, ಸ್ವಲ್ಪಕಾಲ ಆ ದೇಹದ ಮೂಲಕ
ಇಚ್ಛಾನುವರ್ತಿಯಾಗುತ್ತದೆ. ಆನಂತರ ಸ್ವದೇಹಕ್ಕೆ ಹಿಂತಿರುತ್ತದೆಯಂತೆ.
ಚಿತ್ತವಾಹನಾಡಿಯ ಯಾವ ಸ್ವರೂಪದ್ದು? ಎಲ್ಲಿದೆ? ಯಾರಿಗೂ ಇಂದು
ವೈಜ್ಞಾನಿಕವಾಗಿ ತಿಳಿಯದು.
ಆನಂದದ ಕೇಂದ್ರಗಳು ಮತ್ತು ಅವುಗಳಿಂದ ಯಾವ ಯಾವ ಮಾರ್ಗಗಳಲ್ಲಿ
ಮನಸ್ಸಿನ ಯಾವ ಅಂಶಗಳು ಅಥವಾ ಶಕ್ತಿ ರೂಪಗಳು ಸರಿಯುತ್ತವೆ ಎಂಬುದು
ಮುಂದೆ ಕಂಡು ಹಿಡಿಯಲ್ಪಟ್ಟರೆ, ಆನಂತರ ಪರಕಾಯ ಪ್ರವೇಶವು
ಅರ್ಥವಾಗಬಹುದು.
ಉದಾನ ಜಯಾಜ್ ಜಲ ಪಂಕ ಕಂಟಕಾದಿಷ್ಟಸಂಗಂ ಉತ್ಕಾಂತಿಷ್ಟ
ಉದಾನ ವಾಯುವಿನಲ್ಲಿ ಸಂಯಮವನ್ನು ಮಾಡಿದರೆ, ನೀರು, ಕೆಸರು,
ಮುಳ್ಳುಗಳ ಮೇಲೆ ಸುಲಭವಾಗಿ ನಡೆಯಬಹುದಂತೆ.
ಸಮಾನ ಜಯಾಡ್ ಪ್ರಜ್ವಲನ
ಸಮಾನ ವಾಯುವಿನಲ್ಲಿ ಸಂಯಮವನ್ನು ಮಾಡಿದರೆ ಮಹಾತೇಜಸ್ಸಿನಂತಹ
ಕಾಂತಿಯು ಉಂಟಾಗುವುದಂತೆ.
ಪ್ರೋತ್ರಾಕಾಶಯೋ ಸಂಬಂಧ ಸಂಯಮಾದ್ ದಿವ್ಯಂ ಸ್ತೋತ್ರಂ<noinclude></noinclude>
ix00tz0vlvby969b7qkhbene27o7sc0
ಪುಟ:ಮನಮಂಥನ.pdf/೪೪೯
104
62896
314681
131899
2026-05-01T12:53:34Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314681
proofread-page
text/x-wiki
<noinclude><pagequality level="1" user="Shreesha Sharma" /></noinclude>ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ
೪೩೧
ಶೋತೇಂದ್ರಿಯ ಮತ್ತು ಆಕಾಶ ಇವುಗಳ ಸಂಬಂಧದ ಮೇಲೆ
ಸಂಯಮವನ್ನು ಮಾಡಿದರೆ ಬಲು ದೂರದಲ್ಲಿ ಹುಟ್ಟಿದ ಶಬ್ದವೂ ಕೇಳಿಸುತ್ತದೆ.
ಕಾಯ ಆಕಾಶಯೋ ಸಂಬಂಧ ಸಂಯಮಾತ್ ಲಫಲ ಸಮಾಪಶ್ಚ
ಆಕಾಶಗಮನಂ
ದೇಹ ಮತ್ತು ಆಕಾಶ ಇವುಗಳ ಸಂಬಂಧವನ್ನುದ್ದೇಶಿಸಿ ಸಂಯಮವನ್ನು
ಮಾಡಿದರೆ ಶರೀರವು ಲಘುವಾಗಿ ಆಕಾಶ ಮಾರ್ಗದಲ್ಲಿ ಸಾಗಬಹುದು.
ಬಹಿರ್ ಅಕಲ್ಪಿತಾ ವೃತ್ತಿ ಮಹಾವಿದೇಹಾ ತತಃ ಪ್ರಕಾಶಾವರಣ ಕ್ಷಯ
ಪರಕಾಯ ಪ್ರವೇಶವನ್ನು ಮಾಡಲಿಚ್ಛಿಸದೆ, ಚಿತ್ತವು ಸಂಯಮದಿಂದ,
ದೇಹಾಹಂಕಾರವಿಲ್ಲದ 'ಮಹಾವಿದೇಹ' ಎನ್ನಲ್ಪಡುತ್ತದೆ.
ಈ ಐದೂ ಸಿದ್ಧಿಗಳು ಇಂದಿನ ಮನಃಶಾಸ್ತ್ರದ ರೀತಿಯಾಗಿ
ಅರ್ಥವಾಗುವುದಿಲ್ಲ. ಸುಂದರವಾಗಿ ಕಾಣುವ ಊಹೆಗಳಿಗೆ ಸಾಕಾದಷ್ಟು
ಅವಕಾಶಗಳಿವೆ. ಕಟ್ಟುಕತೆಗಳಾಗಬಹುದು, ಅಂತಹ ಊಹೆಗಳು. ಆದ ಕಾರಣ
ಮೂಡಿಬಂದ ಊಹೆಗಳನ್ನು ಇಲ್ಲಿ ಪ್ರಚರಿಸುವುದಿಲ್ಲ.
ಸಮಾಧಿಯನ್ನು ಸಾಧಿಸಲು ವಿವಿಧ ಮಾರ್ಗಗಳನ್ನು ಬೋಧಿಸುವ
ಮೊದಲು ಪಂಚಭೂತ ಜಯವನ್ನು ಸಾಧಿಸಬೇಕು.
ಸ್ಕೂಲ ಸ್ವರೂಪ ಸೂಕ್ಷ್ಮ ಅನ್ವಯಾರ್ಥವ ಸಂಯಮಾತ್ ಭೂತಜಯಃ
ಸ್ಕೂಲ, ಸ್ಥಿರ, ಸೂಕ್ಷ್ಮ, ಎಲ್ಲೆಲ್ಲೂ ಹರಡಿರುವ ಹಾಗೂ ಫಲದಾಯಕ
ಈ ಐದೂ ತೆರನ ಪಂಚಭೂತಗಳಲ್ಲಿ ಸಂಯಮವನ್ನು ಮಾಡುವುದರಿಂದ.
ಭೂತಗಳ ಮೇಲೆ ಪೂರ್ಣ ಹತೋಟಿಯನ್ನು ಪಡೆಯಬಹುದು.
ಪೃಥಿವಿ, ಅಪ್, ತೇಜಸ್, ವಾಯು, ಆಕಾಶಗಳು, ಪಂಚಭೂತಗಳು;
ಆ ಕಾಲದ ಭಾಷೆಯಲ್ಲಿ.
ತತೋ ಅಣಿಮಾದಿ ಪ್ರಾದುರ್ಭಾವಃ ಕಾಯ ಸಂಪದ್ಧರ್ಮಾನ್ ಅಭಿಗಾತತ್ವ
ಭೂತಜಯದಿಂದ ಅಣಿಮಾದಿ ಅಷ್ಟ ಸಿದ್ಧಿಗಳು; ರೂಪಲಾವಣ್ಯಾದಿ
ದೇಹ ಸಂಪತ್ತು ; ದೇಹರೂಪಾದಿಗಳು ಶಾಶ್ವತವೂ, ಲಭಿಸುತ್ತದೆ.
ಅಷ್ಟಸಿದ್ಧಿಗಳೆಂದರೆ :- ೧. ಅಣಿಮಾ, ಸೂಕ್ಷ್ಮವಾಗುವಿಕೆ. ೨. ಮಹಿಮ
ದೊಡ್ಡದಾಗುವಿಕೆ. ೩. ಗರಿಮ, ಬಹಳ ಭಾರವಾಗುವುದು. ೪. ಲಘಿಮ, ಅತಿ
ಹಗುರವಾಗುವುದು. ೫. ಪ್ರಾಪ್ತಿ, ಸೂರ್ಯ ಚಂದ್ರಾದಿಗಳನ್ನು ಅನಾಯಾಸವಾಗಿ
ಮುಟ್ಟುವಂತಹ ಶಕ್ತಿ. ೬. ಪ್ರಾಕಾಮ್ಯ, ನೆನಸಿದದು ಆಗುವುದು. ೭. ಈಶತ್ವ
ಮಹಿಮಾವಂತನಾಗುವುದು. ೮. ವಶಿತ್ವ ಚರಾಚರ ಪ್ರಪಂಚವನ್ನು<noinclude></noinclude>
dsmwo8xgod2d3vz1yrqaiu80eahbo2o
ಪುಟ:ಮನಮಂಥನ.pdf/೪೫೦
104
62897
314680
131900
2026-05-01T12:53:24Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314680
proofread-page
text/x-wiki
<noinclude><pagequality level="1" user="Shreesha Sharma" /></noinclude>೪೩೨
ಮನಮಂಥನ
ವಶಪಡಿಸಿಕೊಳ್ಳುವುದು.
ಪಂಚಭೂತಗಳಿಂದ ಬ್ರಹ್ಮಾಂಡವು ರಚಿತವಾಗಿದೆ. ಪಂಚಭೂತಗಳಿಂದಲೇ
ನಮ್ಮ ದೇಹವೂ ರಚಿತವಾಗಿದೆ. ಮೂಲಭೂತಗಳಾದ ಇವುಗಳ ಮೇಲೆ
'ಸಂಯಮ'ವನ್ನು ಮಾಡಿದರೆ, ಅವುಗಳ ರಚನೆಯನ್ನು ವ್ಯತ್ಯಾಸ ಮಾಡಬಹುದು,
ಮೇಲೆ ಹೇಳಿದ ಎಂಟು ತೆರನಾಗಿ, ಇದು ಋಷಿಗಳಂದುದು.
ಪಂಚಭೂತಗಳಿಂದ ಪ್ರಪಂಚವು, ಅಥವಾ ನಾವು ಸೃಷ್ಟಿಸಲ್ಪಟ್ಟಿರುವುದು,
ಎನ್ನುವುದು ವೈಜ್ಞಾನಿಕವಾಗಿ ಅರ್ಥಮಾಡಿಕೊಳ್ಳಲು ಇಂದು ಸಾಧ್ಯವಿಲ್ಲ. ಅಂದಮೇಲೆ
ಅಷ್ಟ ಸಿದ್ಧಿಗಳೂ ಅರ್ಥವಾಗುವುದಿಲ್ಲ.
ಆದರೂ ಹೀಗನ್ನಿಸುತ್ತದೆ :-ಸಂಯಮವನ್ನು ಸಾಧಿಸಿದ ಮನಸ್ಸು ಅಥವಾ
ಚಿತ್ತವು, ಮನಸ್ಸೆಂಬ ಶಕ್ತಿಯನ್ನು ಅತ್ಯಮೋಘವಾಗಿ ಅಪರಿಮಿತವಾಗಿ
ಹೊರಹೊಮ್ಮಿಸುತ್ತದೆ. ಅಣುವನ್ನು ಸಿಡಿಸಿದರೆ ಅದ್ಭುತವಾದ ಶಕ್ತಿಯು
ಉತ್ಪನ್ನವಾಗುವಂತೆ. ಅಂತಹ ಶಕ್ತಿ ಬಣದ ಮೇಲೆ ಹತೋಟಿಯನ್ನು ಮನಸ್ಸಿನದೇ
ಆದ, ಆದರೂ ಆ ಸ್ಥಿತಿಯಲ್ಲಿ ಹೊರತಾಗಿರುವ, ಹಿರಿಯ ಅಂಶವು ಹೊಂದಿರಲು
ಸಾಧ್ಯ. ಅಂತಹ ಹತೋಟಿಯಿಂದ, ಅಲೌಕಿಕವಾದ ಅತ್ಯದ್ಭುತ ಶಕ್ತಿಯಿಂದ,
ದೇಹವನ್ನು ಹೇಗೆಂದರೆ ಹಾಗೆ ಕುಣಿಸಬಹುದು. ಅಣಿಮ, ಮಹಿಮ, ಗರಿಮ,
ಲಘಿಮ, ಪ್ರಾಪ್ತಿ ಈ ಐದೂ ದೇಹಕ್ಕೆ ಪ್ರಾಯಶಃ ಅನ್ವಯಿಸುತ್ತದೆ. ಮಿಕ್ಕ ಮೂರೂ
ಮನಸ್ಸಿನ ಆ ಸ್ಥಿತಿಯಲ್ಲಿ ಪಡೆದ ಹತೋಟಿಗೆ ಒಳಪಡುತ್ತವೆ. ಹೀಗೆ ವಿಶ್ಲೇಷಿಸಿದರೆ,
ಅಣಿಮಾದಿ ಸಿದ್ಧಿಗಳನ್ನು ಅರ್ಥಮಾಡಿಕೊಳ್ಳಬಹುದು. ವೈಜ್ಞಾನಿಕವಾಗಿ
ಒಪ್ಪಲೂಬಹುದು.
ಸಾಮಾನ್ಯ ಜೀವನದಲ್ಲಿ ಪ್ರತ್ಯಕ್ಷವಾಗಿ ಕಾಣುವ ಕೆಲವು ನಿದರ್ಶನಗಳನ್ನು
ವಿಶ್ಲೇಷಿಸುವ.
ಅಣಿಮ : ಮನಸ್ಸು ಅತ್ಯಂತ ಖುಷಿಯಿಂದಿರುವಾಗ, ತೌರಿಗೆ ಮೊದಲಬಾರಿ
ಹೋಗುವ ಹೆಣ್ಣು ಮಗಳಂತೆ, ದೇಹವು ಹೂ ಹಗುರವಾದಂತಿರುತ್ತದೆ.
ನಡಿಗೆಯು ಝಿಗಿ ಝಿಗಿ ಎಂಬಂತಿರುತ್ತದೆ. ಆಗ ಈ ಜನ್ಮದಲ್ಲಿನ ವ್ಯಕ್ತಿಯು,
ಹುಟ್ಟು ತೌರಿಗೆ ಹೋಗುವಂತೆಯೇ ಸಂಭ್ರಮ ಪಡಬೇಕು, ಹಗುರ
ನಡಿಗೆಯಿಂದ ಝಗಿ ಝಗಿ ನಡೆಯಬೇಕು. ದೇಹದಿಂದ ಸಂಬಂಧವನ್ನು
ಇಂತಹ ಪರಿಸ್ಥಿತಿಯಲ್ಲಿರುವ ಮನಸ್ಸು ಹೂ ಹಗುರಾಗಿ ನಡೆಸುತ್ತದೆ ಎನ್ನಲು
ಅಡ್ಡಿಯಿಲ್ಲ.
ಮಹಿಮ :-ಅಣಿಮ ಸಿದ್ಧಿಯನ್ನು ಸಾಧಿಸಿದ ಅಪಾರ ಶಕ್ತಿಯು ಮಹಿಮವನ್ನು<noinclude></noinclude>
dh6xgn0fd91pdpzvlrhyuyd1ft4v6ad
ಪುಟ:ಮನಮಂಥನ.pdf/೪೫೧
104
62898
314679
131901
2026-05-01T12:53:12Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314679
proofread-page
text/x-wiki
<noinclude><pagequality level="1" user="Shreesha Sharma" /></noinclude>ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ
೪೩೩
ಇಚ್ಛಿಸಿದಾಗ ಸಾಧಿಸಬಹುದು. ಇದನ್ನೂ ಒಪ್ಪಬೇಕು. ಅಥವಾ ಒಪ್ಪಬಹುದು.
ಮಹಾತ್ಮರು, ಯೇಸು, ಪ್ರವಾದಿ ಮಹಮದ್ ಇತಹವರು ತಮ್ಮ ಪ್ರಭಾವವನ್ನು
ಅತ್ಯಂತ ವಿಶಾಲವಾಗಿ ಬೀರಿದರು. ಇದೂ ಮಹಿಮೆಯ ಸಣ್ಣ ನಿದರ್ಶನ. 'ಸಣ್ಣ'
ಎನ್ನುವುದು ಅಲೌಕಿಕ ದೃಷ್ಟಿಯಿಂದ, ಲೌಕಿಕ ದೃಷ್ಟಿಯಿಂದ ಇಂತಹ ಮಹಿಮಾ
ಪ್ರಭಾವವು, ಬಲು ದೊಡ್ಡದು.
ಗರಿಮ ಅತ್ಯಂತ ಭಾರವಾಗುವಿಕೆ. ಕೊಲ್ಲುವ ಶತ್ರುವಿಗೂ ಬರಬಾರದಂತಹ
ಅತೀವ ದುಃಖವು ವ್ಯಕ್ತಿಗೆ ಬಡಿದಾಗ, ಅವ ನಡೆಯಲೂ ಆರ. ಅವನ ದೇಹವು
ಅವನಿಗೆ ಅಷ್ಟು ಭಾರವಾಗಿರುತ್ತದೆ. ಲೌಕಿಕ ಅನುಭವವು ಹೀಗಾದಲ್ಲಿ ; ಅಲೌಕಿಕ
ಅನುಭವವು 'ಗರಿಮ'ವನ್ನು ಸಾಧಿಸುವುದು ಸಹಜ.
ಮೋಡಿಹಾಕುವ ಉಪಾಸಕರನ್ನು ಕಂಡಿದ್ದೇವೆ, ಕಾಣುತ್ತಿದ್ದೇವೆ. ಕೋಳಿಯ
ಮೊಟ್ಟೆಯನ್ನು ಮಂತ್ರಿಸಿ ಮಂಡಲದಲ್ಲಿಟ್ಟು, ಇದನ್ನು ಯಾರಾದರೂ ಬಂದು
ಜಜ್ಜಿ ಒಡೆದರೆ, ಅವರಿಗೆ ವೀಳೆಯವನ್ನು ಕೊಟ್ಟು ನನ್ನ ಸೋಲನ್ನು ಒಪ್ಪಿಕೊಳ್ಳುವೆ,
ಎಂದು ಮೋಡಿಯವ ಸವಾಲು ಹಾಕುತ್ತಾನೆ. ಆ ಕಾಲದಲ್ಲಿ ಮೋಡಿ ಹಾಕುವ
ಧಾಂಡಿಗನ ಮುಖವನ್ನು ನೋಡಿದರೆ, ಸಾಮಾನ್ಯರಿಗೆ ಭಯವಾಗುತ್ತದೆ.
ಸುತ್ತುಗಟ್ಟಿಕೊಂಡಿರುವ ನೂರಾರು ಮಂದಿಯಲ್ಲಿ, ಒಬ್ಬ ಚಿಂದಿ ಬಟ್ಟೆಯನ್ನುಟ್ಟ
ಸೆಣಕಲ, ಐದಾರು ನಿಮಿಷಗಳಲ್ಲಿ, ಯಾರೂ ಬಾರದಿರುವುದನ್ನು ಕಂಡು, ಮುಂದೆ
ಬಂದು ಕ್ಷಣಾರ್ಧದಲ್ಲಿ, ಅನಾಯಾಸವಾಗಿ, ಮುಷ್ಟಿಯಿಂದ, ಮೊಟ್ಟೆಯನ್ನು
ಒಡೆಯುತ್ತಾನೆ. ನಂತರ ಉಪಾಸಕನತ್ತ ಕರುಣಾದೃಷ್ಟಿಯನ್ನು ಬೀರಿ, ವೀಳೆಯನ್ನು,
ಹಾಗೂ ಜಯದ ಸಂಕೇತವನ್ನೂ ಲಕ್ಷಿಸದೆ ಸುತ್ತುವರಿದ ಮಂದಿಯಲ್ಲಿ ಹೇಳ
ಹೆಸರಿಲ್ಲದೆ ಮಾಯವಾಗುತ್ತಾನೆ.
ಇದನ್ನು ಕಂಡ ಉಪಾಸಕನು ಜಜ್ಜಿದ ಮೊಟ್ಟೆಯ ಮುಂದೆ, ಅವಿಮನಸ್ಕನಾಗಿ
ಕೂರುತ್ತಾನೆ. ಅವನ ಭಕ್ತರು ಎಷ್ಟು ಶ್ರಮಪಟ್ಟರೂ, ಹಾಗೆ ಕುಳಿತ ಗುರುವನ್ನು
ಎತ್ತಲಾರರು. ಸ್ವಲ್ಪ ಕಾಲಾನಂತರ ಉಪಾಸಕನು ನಿಟ್ಟುಸಿರು ಬಿಟ್ಟು, ಕಣ್ಣಿಗೆ
ಕಾಣಿಸದ ಯಾವುದನ್ನೋ ದಿಟ್ಟಿಸಿ ನೋಡುತ್ತಾ, ತಾನೇತಾನಾಗಿ ಏಳುತ್ತಾನೆ. ಕೈ
ಮುಗಿಯುತ್ತಾನೆ. ತಲೆ ಬಾಗಿಸುತ್ತಾನೆ. ಮೌನವಾಗಿ ಪ್ರದರ್ಶನದ ತಾವಿನಿಂದ
ಹೊರಬೀಳುತ್ತಾನೆ.
ಎಂಟೂ ಭಕ್ತರು ಎಬ್ಬಿಸಿ ನಿಲಿಸಲಾರದ ಭಾರವು ಮೋಡಿಹಾಕುವ ಹಾಗೂ
ಸೋಲನ್ನೊಪ್ಪಿದ, ಉಪಾಸಕನಿಗೆ, ಹೇಗೆ ಬಿದ್ದಿತು?
ಪ್ರಾಯಶಃ ಅವ ಆ ಸ್ಥಿತಿಯಲ್ಲಿ 'ಗರಿಮ ಸಿದ್ಧಿಯನ್ನು ಪಡೆದಿದ್ದ. ಬಾಳ<noinclude></noinclude>
9p2ww3n4tpkwcijr5ktm1emy8gpu7s7
ಪುಟ:ಮನಮಂಥನ.pdf/೪೫೨
104
62899
314678
131902
2026-05-01T12:53:01Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314678
proofread-page
text/x-wiki
<noinclude><pagequality level="1" user="Shreesha Sharma" /></noinclude>೪೩೪
ಮನಮಂಥನ
ಗುರಿಯು ಅದಲ್ಲ. ಅದನ್ನು ಅರಿತು ಅವ ಮೌನಿಯಾಗಿ ಎಲ್ಲವನ್ನೂ, ತನ್ನ
ಗುರುತ್ವವನ್ನೂ ಮರೆತು, ಎತ್ತಲೋ ನಡೆದ. ಆಗ ಅವ ಖಿನ್ನತೆಯ ಅತ್ಯುಗ್ರ
ಶಿಖರವನ್ನು ಮುಟ್ಟಿದ್ದ ಎನ್ನಬಹುದು.
ಇಂತಹ ಪ್ರದರ್ಶನಗಳನ್ನು, ಹಾಗೂ ದರ್ಶನಗಳನ್ನು ಸಂತೆಯು ಕೂಡುವಲ್ಲಿ
ಆಗಾಗ್ಗೆ ಈಗಲೂ ಕಾಣುತ್ತೇವೆ.
ಅಂದರೆ ಗರಿಮ ಸಿದ್ಧಿಯು ಇಂದೂ ನಿದರ್ಶಿಸಲ್ಪಡುತ್ತದೆ, ಒಂದು
ರೀತಿಯಲ್ಲಿ.
ಲಘಿಮ :- ಹತ್ತಿಯ ಕಣಕ್ಕಿಂತಲೂ ಹಗುರವಾಗುವಿಕೆ, ಬೀಸಿದ ಹಗೂರ
ಗಾಳಿಯ ಮೇಲೆ ತೇಲಿ ಹೋಗುವಿಕೆ. Taking the path of least resistance.
ಸುತ್ತಮುತ್ತಲೂ ಪರಿಸರದ ಬಾಳನ್ನು ಕರೆದು ನೋಡಿದರೆ, ಬಹಳಷ್ಟು ಮಂದಿ
ಈ ನಿಯಮದಂತೆ ಬಾಳ ನಡೆಸುವುದನ್ನು ಪ್ರತ್ಯಕ್ಷ ಕಾಣುತ್ತೇವೆ. ಇದು
'ಸಂಯಮ'ದಿಂದ ಸಾಧಿಸಿದ ಸಿದ್ಧಿಯಲ್ಲ. ಮೌಡ್ಯದಿಂದ, ಆಳ ಮನಸ್ಸಿನ
ಹೇಡಿತನದಿಂದ, ಭಯದಿಂದ, ಪ್ರಚೋದಿತವಾದ ನಡವಳಿಕೆ. ಇಂತಹ ಲೌಕಿಕರಲ್ಲಿ
ಲಘಿಮಾ ತೆರನ ನಡವಳಿಕೆಯು, ಅವರುಗಳ ಮನಸ್ಸಿನ ಅಸ್ಥಿರತ್ವದಿಂದ, ಹಾಗೂ
ಚಂಚಲತೆಯು ಲೌಕಿಕ ಆಸೆಗಳೊಡನೆ ಬೆಸಗೊಂಡಿರುವುದರಿಂದ.
ಆದರೆ, ಮನಸ್ಸನ್ನು ಸ್ವಪ್ರಯತ್ನದಿಂದ ತುಳಿದು ಹಳ್ಳಕ್ಕೆ ಹಾಕಿ, ನಂತರ
ಎದ್ದು, ಎಚ್ಚರದಿಂದ, ಸಂಯಮದ ಪರಿಣಾಮವಾಗಿ, ಸ್ಟೇಚ್ಛೆಯಿಂದ ಲಘಿಮವನ್ನು
ಪಡೆಯಬಹುದು.
Over taking the path of greatest resistance; in the
phenomenal world ; ಎಂದನ್ನಬಹುದು.
ಪ್ರಾಪ್ತಿ :-
- ಸೂರ್ಯ ಚಂದ್ರಾದಿಗಳನ್ನು ಅನಾಯಾಸವಾಗಿ ಇದ್ದಲ್ಲಿಂದಲೇ
ಮುಟ್ಟುವಂತಹ ಅಂದರೆ ಅರಿಯುವಂತಹ ಶಕ್ತಿ, ದೂರದರ್ಶಕ ಯಂತ್ರಗಳ,
ಕಾಲ ಕಾಲಕ್ಕೂ ಆಗುವ ಪ್ರಗತಿಯಿಂದ, ಹೆಚ್ಚು ಹೆಚ್ಚಾಗಿ ವಿವರಗಳನ್ನು ಕಾಣುವುದು
ಸಾಧ್ಯವಾಗುತ್ತಿದೆ.
ಮನಸ್ಸೆಂಬ ಶಕ್ತಿಯ ಒಂದು ಹಿರಿಯ ಅಂಶವನ್ನು ಸ್ವಾಧೀನಪಡಿಸಿಕೊಂಡರೆ,
ಅದು ಕೂಡ ದೂರಸ್ಪರ್ಶಕ ಯಂತ್ರವಾಗಲು ಸಾಧ್ಯ. ತೋಳ್ ಬಲದಿಂದ
ಕಲ್ಲನ್ನೆಸೆದರೆ ನೂರುಗಜ ದೂರ ಹೋಗಬಹುದು. ಆದರೆ ಫಿರಂಗಿಯ ಯಂತ್ರದ
ರಚನೆಯಿಂದ, ನೂರಾರು, ಮೈಲಿಗಳ ದೂರ ಗುಂಡನ್ನು ಎಸೆಯಬಹುದು.
'ಸಂಯಮ'ವನ್ನು ಸಾಧಿಸಿದವನ ತೋಳ್ಳಲವು, ಫಿರಂಗಿ ಯಂತ್ರಕ್ಕಿಂತಲೂ ಲಕ್ಷಾಂತರ<noinclude></noinclude>
sfh2m10wsjcaaz1p0r9n7oicdf65pmz
ಪುಟ:ಮನಮಂಥನ.pdf/೪೫೩
104
62900
314677
131903
2026-05-01T12:52:51Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314677
proofread-page
text/x-wiki
<noinclude><pagequality level="1" user="Shreesha Sharma" /></noinclude>ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ
ಪಟ್ಟು ಅಧಿಕವಾಗಬಹುದು. ವಿಜ್ಞಾನದ ಇಂದಿನ ಹಂತದಲ್ಲಿ ಇದೊಂದು ಊಹೆ.
ದಿಟ. ಆದರೆ ಇಂದಿನ ಊಹೆಯು ಮಾನವನ ಚರಿತ್ರೆಯಲ್ಲಿ, ನಾಳೆ ಅಥವಾ
ನಾಡಿದ್ದು, ವೈಜ್ಞಾನಿಕ ಸಿದ್ಧಾಂತವಾಗುತ್ತದೆ. ಸಾಕಷ್ಟು ನಿದರ್ಶನಗಳಿಗಿರುವ
ಈ ಸತ್ಯವನ್ನು. ವಿಶಾಲಗೊಳಿಸಿದರೆ, 'ಪ್ರಾಪ್ತಿ'ಯ ಅಸಾಧುವಲ್ಲ ಎಂದನಿಸುತ್ತದೆ.
ಪ್ರಾಕಾಮ್ಯ:- ಇಚ್ಛಿಸಿದುದು ನಡೆಯುವುದು. ಸಂಯಮವನ್ನು
ಅಷ್ಟಾಂಗಯೋಗಸಾಧನೆಯಿಂದ ಲಭಿಸಿಕೊಂಡವನು ಇಚ್ಚಿಸುವುದಾದರೂ ಏನನ್ನು?
ಸ್ವಾರ್ಥಕ್ಕಾಗಿ ಏನನ್ನೂ ಇಚ್ಛಿಸಲಾರ. ಪರಾರ್ಥಕ್ಕಾಗಿ, ಸರ್ವ ಜೀವ ಹಿತಕ್ಕಾಗಿ
ಯಾವುದನ್ನಾದರೂ ಬಯಸಬಹುದು. ಅಂತಹ ಪರಿಸ್ಥಿತಿಯಲ್ಲಿ ಬಯಸಿದುದು
ನಡೆದು ಹೋಗುತ್ತದೆ. ಕಾವ್ಯವು ಸ್ವಾರ್ಥವಾಗಿರದೆ, ಪರಿಸರವನ್ನೆಲ್ಲಾ ಮುತ್ತಿಕೊಂಡು
ಪ್ರಪಂಚಕ್ಕೆ ಅನ್ವಯಿಸಿದಾಗ ಪ್ರಾಕಾಮ್ಯವಾಗಿ, ಸಿದ್ಧಿಯನ್ನು ಸುಲಭವಾಗಿ ಪಡೆಯುತ್ತದೆ.
ಅಸ್ತಾವಸ್ಥೆಯಲ್ಲಿದ್ದ ರೋಗಿಯೊಬ್ಬರನ್ನು ಬೆಳಗಿನ ಝಾಮ ಆರರ ವೇಳೆಗೆ
ನೋಡಲು ಹೋಗಿದ್ದೆ. ರೋಗಿಯನ್ನು ಗುಣಪಡಿಸುತ್ತೇನೆ ಎಂಬ ಭರವಸೆಯು
ಸ್ವಲ್ಪವೂ ಇರಲಿಲ್ಲ. ಅವನು ಕಾಲಗತಿ ಹೊಂದಿದರೂ, ಅವನ ಮನೆಯವರಿಗೆ
ತುಸು ಸಮಾಧಾನವಾಗುತ್ತದೆ ಎಂಬ ಆಸೆಯಿಂದ, ಅಲ್ಲಿಗೆ ಹೋಗಿದ್ದೆ.
ಪ್ರದರ್ಶನಕ್ಕಾಗಿ ಚಿಕಿತ್ಸೆಯನ್ನೂ ಮಾಡಿ ಹೊರಬರುತ್ತಿದ್ದೆ. ರೋಗಿಯ ಮನೆಯ
ಗೇಟನ್ನು ತಲುಪಿದಾಗ, ಬೈರಾಗಿಯೊಬ್ಬನು ಭಿಕ್ಷೆಯನ್ನು ಬೇಡಲು ಅಲ್ಲಿಗೆ ಬಂದಿದ್ದ.
ಕಳುಹಿಸಿಕೊಡಲು ನನ್ನೊಂದಿಗೆ ಬಂದಿದ್ದ ರೋಗಿಯ ತಂದೆಯು ಬೈರಾಗಿಯನ್ನು
ಹೀನಾಮಾನವಾಗಿ ಬೈದ, ಸಂಕಟವನ್ನು ಪರಿಹರಿಸಿಕೊಳ್ಳಲು ಆ ನತದೃಷ್ಟ
ತಂದೆಗೆ ರೇಗುವುದೊಂದೇ ಸಾಧನವಾಗಿತ್ತು. ಸಂಸ್ಕೃತಿಯ ಒತ್ತಡದಿಂದಾಗಿ
ನನ್ನನ್ನು ಬೈಯುವಂತಿರಲಿಲ್ಲ.
ಬೈರಾಗಿಯು, ತನ್ನ ಕಳೆಗುಂದಿದ ಮುಖವನ್ನೂ, ಕೆಂಪೇರಿ ಅಡರುತಿದ್ದ
ರೋಗಿಯ ತಂದೆಯ ಮುಖವನ್ನೂ ಅರೆಕ್ಷಣ ನೋಡಿದ. ನನ್ನತ್ತ ದೃಷ್ಟಿಯನ್ನು
ಅಂಬಿನಂತೆ ಹರಿಸಿ, 'ಜೈ ಭಗವತೀ' ಎಂದು ಹೇಳಿದ. ನಂತರ ಮುನ್ನಡೆದ.
'ಬೇಟಾ, ಚಿಂತಾಕರಾನಕೋ' ಎಂದು ನನಗೆ ಹೇಳಿದ. ಹೊರಟು ಹೋದ.
ಆ ರೋಗಿಯು ಬದುಕಿಕೊಂಡ. ಖಂಡಿತವಾಗಿ ಸಾಯುತ್ತಾನೆ ಎಂದು
ವೈಜ್ಞಾನಿಕವಾಗಿ, ವಿಚಾರಪೂರ್ವಕ, ನಿರ್ಧರಿಸಿದ್ದ ನನಗೆ ಅತ್ಯಾಶ್ಚರ್ಯವಾಯಿತು.
ಪ್ರಾಯಶಃ ಆ ಬೈರಾಗಿಯು 'ಪ್ರಾಕಾಮ್ಯ'ವನ್ನು ಈ ರೀತಿ ಬಳಸಿದ್ದನೋ ಎಂಬ
ಸಂದೇಹವುಂಟಾಯಿತು. ಮೊದ ಮೊದಲು ಆನಂತರ ಹಾಗೇ ಆಗಿರಬೇಕು.
ಎಂದು ಮನಸ್ಸಿನಾಳದಲ್ಲಿ ನನಗೆ ದೃಢವಾಯಿತು. ವಯನ್ನೂ ಮುಪ್ಪಾಗುತ್ತಿತ್ತು.<noinclude></noinclude>
ihcft0sui8mh2a71t1ciglvcuo9zmxp
ಪುಟ:ಮನಮಂಥನ.pdf/೪೫೪
104
62901
314676
131904
2026-05-01T12:52:39Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314676
proofread-page
text/x-wiki
<noinclude><pagequality level="1" user="Shreesha Sharma" /></noinclude>೪೩೬
ಮನಮಂಥನ
ಅಲೌಕಿಕವಾದ, ವಿಚಾರಾತೀತವಾದ, ಈ ಅನುಭವವನ್ನು ಹೇಗೆ
ವೈಜ್ಞಾನಿಕವಾಗಿ ಇಂದು ಸಮರ್ಥಿಸಲಿ? ಮುಂದೆ ಕಾಲಗತಿಯಲ್ಲಿ, ಚಿರಂಜೀವಿಗಳು
ಸಮರ್ಥಿಸುತ್ತಾರೆ ಎನ್ನುವ ದೃಢ ನಂಬಿಕೆಯು ಬೇರೂರಿದೆ, ನನ್ನಲ್ಲಿ.
ಈಶತ್ವ :-ನವ್ಯ ನೂತನ ಸೃಷ್ಟಿಯನ್ನು ಮಾಡುವಂತಹ ಮಹಿಮೆಯನ್ನು
ಈಶತ್ವ ಎನ್ನತ್ತಾರೆ.
ಕಾಲಕಾಲಕ್ಕೂ ದೇಶ, ವಿದೇಶಗಳಲ್ಲಿ, ವೈಜ್ಞಾನಿಕ ಸಂಶೋಧನೆಗಳನ್ನು,
ಪರೀಕ್ಷಾ ಪ್ರಯೋಗಗಳಿಂದ ವಿಜ್ಞಾನಿಗಳು ನಡೆಸುತ್ತಾರೆ, ತುಂಬ ಶ್ರದ್ಧೆಯಿಂದ ;
ಧಾರಣ, ಧ್ಯಾನಗಳಿಂದ ನವ್ಯ ಸಿದ್ಧಾಂತವನ್ನು ಪ್ರಚಾರ ಮಾಡುತ್ತಾರೆ.
ಸಹವಿಜ್ಞಾನಿಗಳು 'ಆಹಾ ! ಎಷ್ಟು ಚೆಂದ ! ಎಷ್ಟು ಸುಲಭ ! ಎಷ್ಟು ದಿಟ' ಎಂದು
ಅಚ್ಚರಿ ಪಡುತ್ತಾರೆ. ಒಂದೆರಡು ದಶಕಗಳಲ್ಲಿ ಹೋರಿ ವಿಜ್ಞಾನಿಗಳು ಸ್ಫೂರ್ತಿಯಿಂದ
ಸಂಶೋಧನೆಗಳನ್ನು ನಡೆಸಿ, ಹಿಂದೆ ಒಪ್ಪಿಕೊಳ್ಳಲಾಗಿದ್ದ ಸಿದ್ಧಾಂತಗಳು
ಅಸಮರ್ಥನೀಯ. ತಿರುಳಿಲ್ಲದುದು ; ಎಂದು ಸಿದ್ಧಾಂತವನ್ನು ಮಾಡುತ್ತಾರೆ.
ಅವರೂ ಕಾಲ ಗತಿಯಲ್ಲಿ ನಿರ್ನಾಮವಾಗುತ್ತಾರೆ. ಆದರೆ ಆ ಕಾಲದ ಧಾರಣ
ಧ್ಯಾನಗಳಿಂದ, ಅವರುಗಳು ಮಾಡಿದ ಸಿದ್ಧಾಂತವು ವೈಜ್ಞಾನಿಕ ದೇಶದಲ್ಲಿ 'ಈಶತ್ವ
ವನ್ನು ಪಡೆದಿರುತ್ತದೆ. ನವ್ಯ ನೂತನ ಸೃಷ್ಟಿಯ ಪರಂಪರೆಯೇ ಈಶತ್ವ, ಹಿಂದೆ,
ಇಂದು, ಮುಂದು, ಎನ್ನುವುದನ್ನೆಲ್ಲಾ ಒಂದೇ ಎಂಬ ಸಿದ್ಧಾಂತವನ್ನು ಅರಿಯುವುದೇ
ಈಶತ್ವ, ಎನ್ನಬಹುದು.
ವಶಿತ್ವ:- ಚರಾಚರ ಪ್ರಪಂಚವನ್ನು ತನ್ನ ಅಧೀನಕ್ಕೆ ವಶಮಾಡಿಕೊಳ್ಳುವುದು.
ಯಮ ನಿಯಮಾದಿಗಳಿಂದ, ಮತ್ತು 'ಸಂಯಮ'ದಿಂದ, ಮನಸ್ಸಿನ
ಹಿರಿಯಂಶವೊಂದನ್ನು ಅತ್ಯುನ್ನತ ಶಕ್ತಿಯ ಹಂತಕ್ಕೆ ಏರಿಸಿದನು. ಪ್ರಪಂಚವನ್ನು
ವಶಮಾಡಿಕೊಂಡ, ಎಂದರೆ ಚಕ್ರಾಧಿಪತಿಯಾದ ಎನ್ನುವ ಲೌಕಿಕ ಅರ್ಥವು
ಬರುವುದಿಲ್ಲ. ಪ್ರಪಂಚದಲ್ಲಿರುವ ಯಾವುದೂ ಆತನನ್ನು ಪ್ರಭಾವಿಸಲಾರದು,
ಕದಲಿಸಲಾರದು, ಹಾಗಾಗಿ ವಶಿತ್ವವನ್ನು ಪಡೆದಿದ್ದಾನೆ ಎನ್ನಬೇಕು.
ಅಣಿಮಾದಿಯಾದ ಅಷ್ಟ ಸಿದ್ಧಿಗಳನ್ನು ಈ ರೀತಿಯಲ್ಲಿ ಸಮರ್ಥಿಸಬಹುದು.
ಆದರೆ ೭೦ ಕಿಲೋಗ್ರಾಂ ದೇಹವು ಒಂದು ಗ್ರಾಮಿಗೆ ಇಳಿಯುತ್ತದೆ ; ಅಥವಾ
ಹತ್ತು ಮೈಲಿಗಳಷ್ಟು ಮೂರೂ ದಿಕ್ಕುಗಳಲ್ಲಿ ಹರಡುತ್ತದೆ, ಎಂದು ವಾಕ್ಯಾರ್ಥ
ಮಾಡುವುದು, ಪೆಚ್ಚುತನವೆನಿಸುತ್ತದೆ.
ರೂಪ ಲಾವಣ್ಯ ಬಲ ವಜ್ರ ಸಂಹನನತ್ವಾನಿ ಕಾಯ ಸಂಪತ್
ಸಂಯಮದಿಂದ ದೇಹಕ್ಕೆ ರೂಪ, ಲಾವಣ್ಯ, ಬಲ, ದೃಢತೆಗಳು ಲಭಿಸುತ್ತದೆ.<noinclude></noinclude>
huu3v8krkm9dv43hiqpp53rn6a07c4z
ಪುಟ:ಮನಮಂಥನ.pdf/೪೫೫
104
62902
314675
131905
2026-05-01T12:52:29Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314675
proofread-page
text/x-wiki
<noinclude><pagequality level="1" user="Shreesha Sharma" /></noinclude>ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ
322
ಗ್ರಹಣ ಸ್ವರೂಪ ಅಸ್ಮಿತ ಅನ್ವಯಾರ್ಥವತ್ವ ಸಂಯಮಾತ್ ಇಂದ್ರಿಯ ಜಯ
ಇಂದ್ರಿಯಗಳನ್ನು ಗ್ರಹಿಸುವುದು, ಅಥವಾ ತಿಳಿಯುವುದು, ಅವುಗಳ
ಸ್ವರೂಪ, ಅವುಗಳು ನನ್ನಲ್ಲಿವೆ ಎಂದು ತಿಳಿಯುವುದು, ಅವುಗಳ ವೈಶಾಲ್ಯತೆ,
ಮತ್ತು ಅವುಗಳು ನೀಡುವ ಫಲಿತಾಂಶಗಳು, ಇವುಗಳನ್ನು ಕುರಿತು ಸಂಯಮವನ್ನು
ಮಾಡಿದರೆ ; ಅವುಗಳನ್ನು ಜಯಿಸಬಹುದು.
ತತೋ ಮನೋಜವಿತ್ಥಂ ವಿಕಾರಣ ಭಾವಃ ಪ್ರಧಾನ ಯಜ
ಇಂದ್ರಿಯಗಳನ್ನು ಜಯಿಸುವುದರಿಂದ, ಮನಸ್ಸಿನ ವೇಗದಂತೆ, ಮನಸ್ಸು
ಮತ್ತು ದೇಹದೊಳಗೆ ಇಂದ್ರಿಯಗಳ ಗಮನ, ಆಗಮನಗಳು ; ಬಾಹೇಂದ್ರಿಯ
ಪ್ರಚಾರಗಳು, ಮತ್ತು ಮೂಲ ಪ್ರಕೃತಿಯ ಸ್ವಾಧೀನವು ಹುಟ್ಟುತ್ತದೆ.
ಕಡೆಯ ಐದು ಸೂತ್ರಗಳ ಸಿದ್ಧಿಗಳನ್ನು ಮಧುಪ್ರತೀಕವೆನ್ನುತ್ತಾರೆ. ಹಾಗೂ
ಋತಂಭರ ಪ್ರಜ್ಞಾ; ಸತ್ಯವಾದ, ತಾನೇ ತಾನಾಗಿ ಲಭಿಸುವ ಅರಿವು, ಇಂತಹ
ಅರಿವಿನ ಮೂಲವು ಮಧುಪ್ರತೀಕ ಎಂದೂ ಅರ್ಥಮಾಡುತ್ತಾರೆ.
ಸತ್ತ್ವ ಪುರುಷಾನ್ಯತಾ ಖ್ಯಾತಿ ಮಾತ್ರಸ್ಯ ಸರ್ವ ಭಾವಾಧಿಷ್ಠಾತೃತ್ವಂ ಸರ್ವ ಜ್ಞಾತತ್ವಂಚ
ಸತ್ವ ಮತ್ತು ಆಧಾರವಾಗಿದ್ದುಕೊಂಡು ಮನಸ್ಸನ್ನು ನಡೆಸುವ ಶಕ್ತಿ ಇವುಗಳ
ಪರಸ್ಪರ ಸಂಬಂಧವನ್ನು ಕುರಿತು ಸಂಯಮವನ್ನು ಮಾಡಿದರೆ, ಸರ್ವಾಧಿಕಾರವು
ಮತ್ತು ಸರ್ವಜ್ಞತೆಯೂ ಲಭಿಸುತ್ತದೆ.
ತತ್ ವೈರಾಗ್ಯತ್ ಅಪಿ ದೋಷ ಬೀಜ ಕ್ಷಯೆ ಕೈವಲ್ಯಂ
ಈ ಸಿದ್ಧಿಗಳನ್ನು ಗಮನಿಸದಿದ್ದರೆ ಅವುಗಳಲ್ಲಿ ಉದಾಸೀನತೆಯು ಹುಟ್ಟಿದರೆ,
ಬಂಧನದ ಎಳೆಗಳು ಕೂಡ ನಾಶವಾಗುತ್ತವೆ. ಆನಂತರ ಕೈವಲ್ಯ ಸ್ಥಿತಿಯು
ಮನಸ್ಸಿಗೆ ದೊರೆಯುತ್ತದೆ.
ಸ್ಥಾನಿ ಉಪನಿಮಂತ್ರಿಣಿ ಸಂಗಮಯಾಕರಣಂ ಪುನಃ ಅನಿಷ್ಟ ಪ್ರಸಂಗಾತ್
ಲಭಿಸಿದ ಸಿದ್ಧಿಗಳಲ್ಲಿ ಹೆಮ್ಮೆಯನ್ನಾಗಲೀ, ಆಸಕ್ತಿಯನ್ನಾಗಲೀ ಹೊಂದಿದರೆ,
ಅನಿಷ್ಟವು ಪುನಃ ಸಂಭವಿಸಬಹುದು.
ಕ್ಷಣ ತತ್ ಕ್ರಮಯೋ ಸಂಯಮಾತ್, ವಿವೇಕಜಂ ಜ್ಞಾನು
ಕ್ಷಣಕಾಲದ ಮುಂದಿನ ಹಾಗೂ ಹಿಂದಿನ ಕ್ಷಣಗಳಲ್ಲಿ ಸಂಯಮವನ್ನು
ರೂಢಿಸಿದರೆ ವಿವೇಕಪೂರಿತವಾದ ಜ್ಞಾನವು ಲಭಿಸುತ್ತದೆ.
ಜಾತಿ ಲಕ್ಷಣ ದೇಶ: ಅನ್ಯತಾನ್ ಅವಚ್ಛೇದಾತ್ ತುಲಯೋ ತತಃ ಪ್ರತಿಪತ್ತಿ:
ಜಾತಿ ಎಂದರೆ Species ಆಕಾರ, ರೂಪವಿಶೇಷಗಳು ; ಇವುಗಳೆಲ್ಲವೂ
ಸಮಾನವಾಗಿರುವಂತೆ ಕಾಣಬಹುದು. ಸಂಯಮವನ್ನು ಅವುಗಳಲ್ಲಿ<noinclude></noinclude>
d1nlrekm3a2gkiqjb3c4ug9hzju0aun
ಪುಟ:ಮನಮಂಥನ.pdf/೪೫೬
104
62903
314674
131906
2026-05-01T12:52:19Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314674
proofread-page
text/x-wiki
<noinclude><pagequality level="1" user="Shreesha Sharma" /></noinclude>೪೩೮
ಮನಮಂಥನ
ಮಾಡುವುದರಿಂದ, ಅವುಗಳಲ್ಲಿರುವ ವ್ಯತ್ಯಾಸವು ಮತ್ತು ವಿವೇಕ ಜ್ಞಾನವು ಲಭಿಸುತ್ತದೆ.
ತಾರಕಂ ಸರ್ವ ವಿಷಯಂ ಸರ್ವಧಾ ವಿಷಯಂ ಅಕ್ರಮಂ ಚ ಇತಿ ವಿವೇಕಜಂ ಜ್ಞಾನಂ
ವಿವೇಕದಿಂದ ಹುಟ್ಟಿದ ಜ್ಞಾನಕ್ಕೆ ತಾರಕವೆಂದು ಹೆಸರು. ಸಮಸ್ತ
ವಿಷಯಗಳೂ ಏಕಕಾಲದಲ್ಲಿ ಅರಿವಾದಾಗ ತಾರಕ ಎನ್ನುತ್ತಾರೆ.
ಅರಿವನ್ನುಂಟುಮಾಡುವ ಸಾಮಾನ್ಯವಾದ ವಿಧಾನಗಳಿಂದ, ಈ ವಿಧಾನವು
ಪ್ರತ್ಯೇಕವಾದುದು. ಈ ಜ್ಞಾನಕ್ಕೆ ಇಂತಹ ಕ್ರಮ ಎಂಬುದಿಲ್ಲ.
ಸ ಪುರುಷಯೋಃ ಶುದ್ಧಿ ಸಾಮ್ಯ ಕೈವಲ್ಯಂ
ಸತ್ ಅಂಶವು ರಜಸ್ತಮಗಳಿಂದ ಶುದ್ಧಿಯಾಗಿ, ಮನಸ್ಸಿಗೆ ಆಧಾರವಾದ,
ಮೂಲಭೂತವಾದುದರೊಂದಿಗೆ (ಅದನ್ನು 'ಪುರುಷ' ಎನ್ನುತ್ತಾರೆ)
ಸಮಸಮವಾದಾಗ ಕೈವಲ್ಯ ಸ್ಥಿತಿಯು ಲಭಿಸುತ್ತದೆ.
ಕೈವಲ್ಯ ಪಾದ
ಸಂಯಮದಿಂದ, ಸಮಾಧಿ ಸ್ಥಿತಿಯನ್ನು ದೃಢಪಡಿಸಿದ ಮೇಲೆ, ಮನಸ್ಸಿನಲ್ಲಿ
'ಪ್ರಜ್ಞೆಯು ಕೇವಲ ಒಂದೇ ಶಾಶ್ವತವಾಗಿ ಅಸ್ತಿತ್ವದಲ್ಲಿರುವುದು' ಎಂಬ ಅರಿವು
ಮೂಡುತ್ತದೆ. ಕೈವಲ್ಯ ಸ್ಥಿತಿಯ ವಿವರಣೆಗಳನ್ನು ಈ ಭಾಗದಲ್ಲಿ ಕೊಡಲಾಗಿದೆ.
'ಪುನರ್ಜನ್ಮವು ಖಂಡಿತ, ಒಂದು ಜನ್ಮದಲ್ಲಿ ನಡೆಸಿದ ಯೋಗ ಅಭ್ಯಾಸವು,
ಸಮಾಧಿ ಸ್ಥಿತಿಯನ್ನು ಪಡೆಯದೆ ಇರಬಹುದು. ಸಂಯಮವು ಲಭಿಸದೆ
ಇರಬಹುದು. ಮುಂದಿನ ಜನ್ಮದಲ್ಲಿ ಹಕ್ಕಿಯಾಗಿ ಹುಟ್ಟಿದರೆ, ಗಾಳಿಯಲ್ಲಿ
ಹಾರಾಡುವ ಸಿದ್ಧಿಯನ್ನು ಪಡೆಯಬಹುದು. ಗೂಬೆಯಾಗಿ ಹುಟ್ಟಿದರೆ ಕತ್ತಲೆಯಲ್ಲಿ
ಕಾಣುವ ಸಿದ್ಧಿಯನ್ನು ಹೊಂದಬಹುದು. ಈ ವಿಷಯಗಳನ್ನು ನಿಸ್ಸಂಶಯವಾಗಿ
ನಂಬಿದವರಿಗೆ ಕೈವಲ್ಯ ಪಾದದ ಸೂತ್ರಗಳು ಅರ್ಥವಾಗುತ್ತವೆ.
ಜನ್ಮ, ಔಷಧಿ, ಮಂತ್ರ, ತಪಸ್, ಸಮಾಧಿ, ಜಾ ಸಿದ್ಧಯ
ಐದು ಪ್ರಮುಖ ಭಾಗಗಳನ್ನಾಗಿ ಸಿದ್ಧಿಗಳನ್ನು ವಿಂಗಡಿಸಬಹುದು.
(ಆ) ಜನ್ಮಾದಿಗಳಿಗೆ ಅನ್ವಯಿಸುವಂತೆ ಆಕಾಶದಲ್ಲಿ ಸಂಚರಿಸುವಿಕೆ,
ಪಕ್ಷಿಗಳಂತೆ ಅಥವಾ ಜಲಸ್ಥಂಭನವನ್ನು ಮೀನು ಮೊಸಳೆಗಳಂತೆ ಮಾಡುವಿಕೆ.
ಊಸರವಳ್ಳಿಯಂತೆ ರೂಪವನ್ನು ಬದಲಾಯಿಸುವಿಕೆ, ಮರಗಳಂತೆ ಬಹುಕಾಲ
ಬದುಕಿರುವಿಕೆ. ಇಂತಹ ಸಿದ್ಧಿಗಳು, ಆಯಾ ಪ್ರಾಣಿಗೆ ಹುಟ್ಟಿದಂದಿನಿಂದಲೇ
ಲಭಿಸಿರುವ 'ಸಿದ್ಧಿಗಳು' ಪ್ರಾಣಿ ಜನ್ಮವು ಮುಗಿದ ನಂತರ ಹೊಸ ಜನ್ಮವನ್ನು
ಪಡೆಯುವಾಗ, ಇತರ ರೀತಿಯ ಸಿದ್ಧಿಗಳು ಆಜನ್ಮ ಬಳುವಳಿಗಳಾಗಿರುತ್ತದೆ.
(ಆ) ಔಷಧಿಗಳು ಎಂದರೆ ಗಿಡ ಮರ ಬಳ್ಳಿಗಳಿಂದ ಉತ್ಪಾದಿತವಾದುವು.<noinclude></noinclude>
07d3ikjq0qx1th7xqy1hqj4euu8npww
ಪುಟ:ಮನಮಂಥನ.pdf/೪೫೭
104
62904
314673
131907
2026-05-01T12:52:10Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314673
proofread-page
text/x-wiki
<noinclude><pagequality level="1" user="Shreesha Sharma" /></noinclude>ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ
VQF
ರಾಸಾಯನಿಕವಾಗಿ ತಯಾರಿಸಿದ ಸಿದೌಷಧಿಗಳು. ಶೀತ, ಉಷ್ಣ ಅಥವಾ ಕಾವು,
ಥಂಡಿ ಇತ್ಯಾದಿ ಭೌತ ಪ್ರಕಾರಗಳನ್ನು ಬಳಸುವುದು. ಲೇಹ, ಚೂರ್ಣ ಗುಗ್ಗುಳ
ಇತ್ಯಾದಿ ಮಿಶ್ರ ಔಷಧಿಗಳು ಕಾಯಕಲ್ಪವನ್ನು ಮಾಡುವ ಔಷಧಿಗಳು.
ಇಂತಹವುಗಳಲ್ಲಿ ಹಲವು 'ಸಿದ್ಧಿ'ಯನ್ನು ನೀಡುತ್ತದೆ. ಸೋಮರಸವೆಂಬ
ವೇದದ ಕಾಲದಿಂದ ಪ್ರಸಿದ್ಧವಾಗಿರುವ ಔಷಧಿಯು, ಹಿಮಾಲಯದಲ್ಲಿ
ಕೆಲವು ಗಿಡಗಳ ಎಲೆಗಳ ಮೇಲೆ ಬೆಳೆಯುವ ಬೂಷ್ಟು ಎಂದು,
ವೈಜ್ಞಾನಿಕವಾಗಿ ಇಂದು ಅನುಮಾನಿಸಲ್ಪಟ್ಟಿದೆ. ಮೆಕ್ಸಿಕೋ ದೇಶದಲ್ಲಿ ಪುರಾತನ
ಕಾಲದಿಂದಲೂ ಪಿಯೋಟಲ್ ಎಂಬ ಮೂಲಿಕೆಯನ್ನು ಪವಿತ್ರ ಕಾರ್ಯವೆಂದು
ಸೇವಿಸುತ್ತಿದ್ದರು. ಮೆಸ್ಕೂಲಿನ್ ಎಂಬ ಔಷಧಾಂಶವು Peoytl ನಲ್ಲಿದೆ.
ಭ್ರಮಾಕಾರಕ ಔಷಧಿ ಇದು. ಸೇವಿಸಿದ ನಂತರ ಮನಸ್ಸು ಈ ಲೋಕವನ್ನು
ಮರೆತು, ಅತಿ ಸುಂದರವಾದ, ಅತಿ ಸುಖವೀವ ಇನ್ನಾವುದೋ ಭ್ರಮಾಲೋಕದಲ್ಲಿ
ವಿಹರಿಸುತ್ತದೆ. ಆ ಸ್ಥಿತಿಯಲ್ಲಿ ಭ್ರಮಾಲೋಕವೇ ಸತ್ಯವಾದುದು, ಮಿಕ್ಕ ಬಾಳು
ಮಿಥ್ಯ ಎಂದನಿಸುತ್ತದೆ. ಅಮಲು ಇಳಿದ ಮೇಲೆ, ಅತಿ ಸುಂದರ ಸುಖದ
ಸ್ಮರಣೆಯು ಸ್ವಲ್ಪ ಉಳಿದಿರುತ್ತದೆ. ತಿರುಗಿ ಆ ಅನುಭವವನ್ನು ಪಡೆಯುವ
ಎಂಬ ಹಂಬಲವಿರುತ್ತದೆ. ಅಮಲು ಕೈವಲ್ಯವನ್ನು ದೊರಕಿಸಿತು ಎನ್ನುವ ಭ್ರಮೆಯು
ಇರುತ್ತದೆ.
ಸುಮಾರು ೨೩೦೦ ವರ್ಷಗಳ ಹಿಂದೆ, Hallucinogens ಎಂಬ ಹೆಸರು
ಇರಲಿಲ್ಲ. ಆದರೂ ಔಷಧಿಗಳಿಂದ 'ಸಿದ್ಧಿ'ಯನ್ನು ಅಂದರೆ ಅಲೌಕಿಕ
ಅನುಭವಗಳನ್ನು ಹೊಂದಬಹುದು ಎಂದು ಮಹರ್ಷಿಗಳು ಹೇಳಿದ್ದಾರೆ. ಅಂದರೆ
ಆ ಕಾಲದಲ್ಲಿ ಇಂತಹ ಔಷಧಿಗಳ ಜ್ಞಾನವು ಇದ್ದಿರಲೇಬೇಕು. ಸೋಮ ಎಂಬುದನ್ನು
ಬಿಟ್ಟರೆ ಈ ತೆರನ ಔಷಧಿಗಳು ಯಾವುವು ಇದ್ದುವು? ಗಾಂಜಾ, ಅಫೀಮು,
ಹುದುಗುನೊರೆಗೂಡಿದ ದ್ರಾಕ್ಷಾರಸ, ಇತ್ಯಾದಿಗಳು ಇದ್ದುವು.
(ಇ) ಮಂತ್ರಗಳು :-ಬಾಲ್ಯದಿಂದಲೂ ಮನೆಯಲ್ಲಿ, ಕಲಿಕೆಯಿಂದ, ಹಾಗೂ
ಮನನದಿಂದ, ಪ್ರತಿಯೊಬ್ಬ ವ್ಯಕ್ತಿಯೂ ಮನೆದೇವರು, ಕುಲದೇವತೆ ಎನ್ನುವ
ಕಲ್ಪನೆಯನ್ನು ರೂಢಿಸಿಕೊಂಡಿರುತ್ತಾನೆ. ವಿಚಾರಪರ ಮನಸ್ಸಿಗೆ ಇದು ಒಪ್ಪದೆ
ಇರಬಹುದು. ಆದರೆ ರೂಢಿಗತವಾದ ಈ ಕಲ್ಪನೆಯು ಸ್ಥಿರವಾಗಿರುತ್ತದೆ.
ಮನೆದೇವರು, ಇಷ್ಟದೇವತೆ, ಎಂದಮೇಲೆ ಅದನ್ನು ಆರಾಧಿಸಲು ಎರಡು
ಮಾರ್ಗಗಳಿರುತ್ತವೆ. ಬಹಿರಂಗವಾಗಿ, ಕುಲದವರು ರೂಢಿಸಿಕೊಂಡು ಬಂದ
ಪೂಜಾವಿಧಾನ, ಅಭಿಷೇಕ, ಅರ್ಚನೆ, ಬಲಿ, ನೈವೇದ್ಯ ಇತ್ಯಾದಿಗಳು,<noinclude></noinclude>
8mjvlj74b28nj471t2ec1d7n8l68iy2
ಪುಟ:ಮನಮಂಥನ.pdf/೪೫೮
104
62905
314672
252917
2026-05-01T12:51:59Z
Shreesha Sharma
7840
314672
proofread-page
text/x-wiki
<noinclude><pagequality level="1" user="2409:408C:8E9B:C41B:0:0:658A:D60C" /></noinclude>ಮನಮಂಥನ
ಅಂತರಂಗವಾಗಿ, ಗುರುಗಳಿಂದ ಅಥವಾ ತಂದೆಯಿಂದ ಗುಪ್ತವಾಗಿ ಕಲಿತುಕೊಂಡ
ಮಂತ್ರದ ಜಪ. ಜಪಿಸಲ್ಪಡುವ ಮಂತ್ರಗಳು ಸೂತ್ರಗಳಂತೆ ಪುಟ್ಟದಾಗಿರುತ್ತವೆ.
ಸಾಂಕೇತಿಕವಾಗಿಯೂ ಇರುತ್ತವೆ. ಮೇಲಿಂದ ಮೇಲೆ ಪುನಃ ಪುನಃ ಈ
ಮಂತ್ರಗಳನ್ನು ಜಪಿಸಿದರೆ, ಆಗ ಮನಃಶಕ್ತಿಯು, ಚಂಚಲತೆಯನ್ನು ಸ್ವಲ್ಪ
ಮಟ್ಟಿಗಾದರೂ ಕಳೆದುಕೊಳ್ಳುತ್ತದೆ. ದೃಢವಾಗುತ್ತದೆ. ವ್ಯಾಯಾಮವೆಂದಲ್ಲದಿದ್ದರೂ
ಅಂಚೆಪೇದೆಯು ಆರೆಂಟು ಮೈಲಿಗಳು ದಿನಾಲೂ ನಡೆಯಬೇಕು. ಬೇಜಾರಿನಿಂದ
ನಡೆದರೂ ಅವನ ಮಾಂಸಖಂಡಗಳು, ತೊಡೆಯ ಮಾಂಸಗಳು, ಬಲಗೊಳ್ಳುತ್ತದೆ.
ಅದರಂತೆಯೇ ಮಂತ್ರಗಳನ್ನು ಅರ್ಥವಾಗಲೀ, ಆಗದೇ ಇರಲಿ, ಪುನಃ ಪುನಃ
ಜಪಿಸಿದರೆ, ಮನಸ್ಸೆಂಬ ಶಕ್ತಿಯು ಬಲಗೊಳ್ಳುತ್ತದೆ.
ಧಾರಣ, ಧ್ಯಾನ ಇವುಗಳಿಗೆ ಸಮನಿಲ್ಲದಿದ್ದರೂ, ಮಂತ್ರ ಪಠಣವು
ಅದೇ ರೀತಿಯ ಫಲವನ್ನು ಅಲ್ಪ ಸ್ವಲ್ಪ ಪ್ರಮಾಣದಲ್ಲಿಯಾದರೂ ಖಂಡಿತವಾಗಿ
ನೀಡುತ್ತದೆ.
ಅಂದ ಮೇಲೆ, ಬಾಲ್ಯದಿಂದಲೂ ಮನಸ್ಸಿನಲ್ಲಿ ನೆಲೆಸಿ ಪ್ರತಿಷ್ಠವಾಗಿರುವ,
ಇಷ್ಟದೇವತೆಯೆಂಬುದು ಸಿದ್ಧಿಗಳನ್ನು ನೀಡಲೇಬೇಕು. ಏಕೆಂದರೆ ಮನಸ್ಸಿಗೆ
ಇಷ್ಟು ದೇವತೆಯೆಂಬುದು ದೃಢವಾದ ಊರೆಗೋಲಾಗಿರುತ್ತದೆ. ಆಗ ಮನಸ್ಸು
ತುಂಬು ನಂಬುಗೆಯಿಂದ ಯೋಚಿಸಿ, ನಿರ್ಧರಿಸಿ ಕಾರ್ಯವನ್ನು ಮಾಡಿಸುತ್ತದೆ.
ಮನಸ್ಸಿಗೆ ಧೈರ್ಯವು ಲಭಿಸಿರುತ್ತದೆ. ಚಂಚಲತೆಯು ಬಹಳಷ್ಟು
ಕಡಿಮೆಯಾಗಿರುತ್ತದೆ, ಮನೆದೇವರು, ಇಷ್ಟದೇವತೆ, ಕುಲದೇವತೆ, ಇತ್ಯಾದಿಗಳಲ್ಲಿ
ಎಷ್ಟು ನಂಬಿಕೆಯು ಇರುತ್ತದೆಯೋ, ಅದಕ್ಕೆ ಅನುಗುಣವಾಗಿ, ಆಯಾ ಮಂತ್ರಗಳ
ಜಪವು ಮನಸ್ಸನ್ನು ಏಕಾಗ್ರ ಚಿತ್ತತೆಯತ್ತ ನಡೆಸುತ್ತದೆ. ಅದನ್ನನುಸರಿಸಿ ಇಷ್ಟಾರ್ಥಗಳ
ಸಿದ್ಧಿಯೂ ಲಭಿಸುತ್ತದೆ.
ತಾಂತ್ರಿಕ ಸಾಧನೆಗಳಲ್ಲಿ ಮಂತ್ರ ಪಠಣ ಮತ್ತು ಜಪಗಳು ಮುಖ್ಯವಾದ
ಒಂದು ಅಂಶ. ಬಹಿರಂಗವಾಗಿ ಪೂಜಾ ವಿಧಾನಗಳು, ಇತರರಿಗೆ ಬೀಭತ್ಸವಾಗಿ
ಕಾಣಬಹುದು. ಆದರೆ ಮನಸ್ಸು ತುಂಬು ನಂಬುಗೆಯಿಂದ ಧೈರ್ಯವನ್ನು
ಹೊಂದಿರುತ್ತದೆ. ಆದಕಾರಣ ಅವರುಗಳಿಗೂ ಇಷ್ಟಾರ್ಥವು ನೆರವೇರುತ್ತದೆ.
ತಪಸ್ಸು :-ತಪಃ ಎಂದರೆ ಕುದಿಯುವುದು, ಪರಿತಪಿಸುವುದು ಎಂದರೆ
ತೀವ್ರವಾಗಿ ಹಂಬಲಿಸುವುದು, ತಪಸ್ ಎಂದರೆ, ಲೌಕಿಕವಾದ ಅಥವಾ
ಅಲೌಕಿಕವಾದ ಯಾವುದಾದರೂ ಒಂದು ಸಾಧನೆಗೆ, ಮನಸ್ಸು ಕುತ ಕುತ
ಕುದಿಯುವುದು. ಅಕ್ಕಿಯನ್ನು ಹಾಗೆಯೇ ತಿನ್ನಲಾಗುವುದಿಲ್ಲ. ಆದರೆ ನೀರಿನಲ್ಲಿ<noinclude></noinclude>
9aj8t26da17g24qmi7zp5eiyxe6ox53
ಪುಟ:ಮನಮಂಥನ.pdf/೪೫೯
104
62906
314671
131909
2026-05-01T12:51:48Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314671
proofread-page
text/x-wiki
<noinclude><pagequality level="1" user="Shreesha Sharma" /></noinclude>ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ
ಸಳಮಳ ಕುದಿಸಿ ಅನ್ನವನ್ನು ಮಾಡಿದ ಮೇಲೆ ಉಣ್ಣಲು ಸುಲಭ.
ಆದರೆ ಕೆಲವು ಮಕ್ಕಳೂ ಅಕ್ಕಿಯನ್ನು, ಸೀಮೆಸುಣ್ಣವನ್ನೂ, ಗಾರೆಯನ್ನೂ
ತಿನ್ನಲಾರಂಭಿಸುತ್ತವೆ. ಅಂತಹ ಮಕ್ಕಳಲ್ಲಿ ಕಬ್ಬಿಣದ ಅಂಶವು ಕಡಮೆಯಾಗಿರುತ್ತದೆ.
ಆದುದರಿಂದ ಮಕ್ಕಳು ಹಾಗೆ ಮಾಡುತ್ತವೆ. ಬೆಳೆದವರಲ್ಲಿಯೂ ಕೂಡ, ಕೆಲವರಿಗೆ
ಅಕ್ಕಿಯನ್ನು ಮುಕ್ಕುವ ಚಪಲವು ಉಂಟಾಗುತ್ತದೆ. ಬಯಕೆಯು ಉಂಟಾದವರಲ್ಲಿ
ಚಪಲವು ವಿಚಿತ್ರವಾಗುತ್ತದೆ. ಕಬ್ಬಿಣದ ಅಂಶವು ಇವರಲ್ಲಿ ಕಡಿಮೆಯಾಗಿರುವುದರಿಂದ,
ಮತ್ತು ಇತರ ಕಾರಣಗಳಿಂದಲೂ, ಹಾಗೆ ಮಾಡುತ್ತಾರೆ.
ಅದರಂತೆಯೇ ಮನಸ್ಸಿನಲ್ಲಿ ಯಾವುದೋ
ಲೋಪವಿರುವುದರಿಂದ,
ಚಪಲಚಿತ್ತರಾಗುತ್ತಾರೆ. ನಡವಳಿಕೆಯು ಕೂಡ ಅಸ್ತವ್ಯಸ್ತವಾಗಿರುತ್ತದೆ. ಆಗ ಮನಸ್ಸು
ತಳಮಳಗೊಂಡು, ಸಳಮಳಮಾಡಿ, ತಪಿಸಿದರೆ, ಕುದಿಯತೊಡಗಿದರೆ, ಮನಸ್ಸು
ಚಪಲತೆಯನ್ನು ಕಳೆದುಕೊಂಡು, ಹಸನಾಗುತ್ತದೆ. ಮನಸ್ಸು ಆಗ ವಿಹಿತವಾದ
ನಿರ್ಣಯವನ್ನು ಮಾಡಿ, ಇಷ್ಟಾರ್ಥವನ್ನು ಪಡೆಯಲು ಸುಲಭವಾಗುತ್ತದೆ.
ಸಮಾಧಿ - ಧಾರಣ, ಎಂದರೆ ಮನಸ್ಸನ್ನು ಒಂದು ವಿಷಯದಲ್ಲಿ
ನಿರಂತರ ಮನನದಿಂದ ನಿಲ್ಲಿಸುವುದು. ನಂತರ ಧ್ಯಾನ, ಎಂದರೆ ಮತ್ತೆ ಯಾವ
ವಿಷಯಗಳೂ ಮನಸ್ಸಿಗೆ ಬಾರದಂತೆ ಸಾಧಿಸುವುದು. ಇವೆರಡನ್ನೂ
ದೃಢವಾಗಿಸಿದರೆ, ಸಮಾಧಿಯ ಸ್ಥಿತಿಯನ್ನು ಮನಸ್ಸು ಪಡೆಯುತ್ತದೆ. ಆಗ ಬಾಹ್ಯ
ಪ್ರಪಂಚದ ಸೆಳೆತ ಬಹಳಷ್ಟು ಕ್ಷೀಣಿಸುತ್ತದೆ. ಅಂತರಂಗದಲ್ಲಿರಬಹುದಾದ, ಅಥವ
ಇರಲೇಬೇಕಾದ, ಅರಿವು ಉಂಟಾಗತೊಡಗುತ್ತದೆ. ಇಂತಹ ಅಲೌಕಿಕ ಅರಿವು
ಬ್ರಹ್ಮಾಂಡದ ಅರಿವು ಹಂತಹಂತವಾಗಿ ಅಭಿವೃದ್ಧಿಯಾಗುತ್ತದೆ. ಹಾಗೂ ಹೆಚ್ಚು
ಹೆಚ್ಚು ಕಾಲ ಇರತೊಡಗುತ್ತದೆ. ಸಮಾಧಿ ಸ್ಥಿತಿಯನ್ನು ಮನಸ್ಸಿನಲ್ಲಿ, ಮನಸ್ಸಿನ
ಮೂಲಕವೇ ಸಾಧಿಸಿಕೊಂಡರೆ, ಮನಸ್ಸಿನ ಆಟ ಅವತಾರಗಳೆಲ್ಲಾ
ನಿರೋಧಿಸಲ್ಪಟ್ಟಾಗ, ಲಭಿಸುವ ಸಿದ್ಧಿಗಳನ್ನು ಮೊದಲ ಮೂರು ಪಾದಗಳ
ವಿವರಣೆಯಲ್ಲಿ ತಿಳಿಸಲಾಗಿದೆ. ಇದೇ ಯೋಗ ಫಲಗಳು.
ಪೂರ್ವಜನ್ಮದಲ್ಲಿ ಸಾಧಿಸಿಕೊಂಡ, ಯಾವ ಹಂತದ ಅಥವಾ ಕಾಲ
ಪರಿಮಿತಿಯ ಸಮಾಧಿಯು ಮುಂದಿನ ಜನ್ಮಗಳಲ್ಲಿ ಅಭಿವೃದ್ಧಿಯನ್ನು ಹೊಂದುತ್ತವೆ.
ಹೀಗಂದಾಗ ಪುನರ್ಜನ್ಮವು ಇದ್ದೇ ಇರುತ್ತದೆ ಎಂಬುದನ್ನು ಒಪ್ಪಿಕೊಳ್ಳಬೇಕು.
ಅನಂತರವೇ ಪತಂಜಲಿ ಮಹರ್ಷಿಗಳ ಯೋಗ ವಿಚಾರ ಸರಣಿಯನ್ನು
ಅರ್ಥಮಾಡಿಕೊಳ್ಳಬಹುದು.
ಜನ್ಮ : ಪುನರ್ಜನ್ಮ ; ಇವುಗಳ ವಿಶ್ಲೇಷಣೆಯು ಇಲ್ಲಿ ಅಪ್ರಕೃತ. ಆದರೆ<noinclude></noinclude>
0geeynkvmir9mjrey2uf8f35kg2spzi
ಪುಟ:ಮನಮಂಥನ.pdf/೪೬೩
104
62910
314712
131913
2026-05-01T13:02:10Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314712
proofread-page
text/x-wiki
<noinclude><pagequality level="1" user="Shreesha Sharma" /></noinclude>ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ
ಹೂಡದೆ ವಿಧವಿಧ ಪ್ರತಿಕ್ರಿಯೆಗಳನ್ನು ಉಂಟುಮಾಡುತ್ತಾಳೆ. ವಸ್ತುವು ಒಂದೇ
ಆಗಿದ್ದರೂ, ನೋಡಿದವರ ಮನಸ್ಸು ವಿಧವಿಧವಾಗಿರುವುದರಿಂದ, ವಿಭಿನ್ನವಾದ
ಪರಿಣಾಮಗಳು ಅವರುಗಳ ಮನಸ್ಸಿನಲ್ಲಿ ಉಂಟಾಗುತ್ತದೆ.
ತತ್ ಉಪರಾಗಾ ಪ್ರೇಕ್ಷಿತ್ವಾಡ್ ಚಿತ್ತಸ್ಯ ವಸ್ತು ಜ್ಞಾತ, ಅಜಾತಂ
ಯಾವುದಾದರೂ ವಸ್ತುವನ್ನು ನೋಡಿದರೆ, ಅದರ ರೂಪವನ್ನು ಮನಸ್ಸು
ಆ ಕ್ಷಣಾವಧಿಯಲ್ಲಿ ಹೊಂದುತ್ತದೆ. ಮನಸ್ಸೆಂಬ ಶಕ್ತಿಯು ಸರ್ವಾಂತರ್ಯಾಮಿ
ಯಾಗಿದೆ. ಅಂದರೆ ಪ್ರಪಂಚವೆಲ್ಲಾ ಮನಸ್ಸಿಗೆ ವ್ಯಕ್ತವಾಗಬೇಕು. ಆದರೆ
ನೋಡಿದುದರಲ್ಲಿ ಸ್ವಲ್ಪ ಭಾಗವನ್ನು ಮಾತ್ರ ಗ್ರಹಿಸುತ್ತೇವೆ. ಏಕೆಂದರೆ ನೋಡುವುದರ
ಜತೆಗೆ, ಉಪರಾಗ ಎಂದರೆ ಎಂತದಾದರೂ ತುಸು ಆಸಕ್ತಿ ಅಥವಾ ರಾಗ
ಪ್ರಚೋದನೆಯನ್ನು ಮಾಡಬೇಕು, ಆಗ ಗ್ರಹಿಸಲು ಸಾಧ್ಯ. ಆಸಕ್ತಿಯು
ಉಂಟಾಗಬೇಕಾದರೆ, ಮನಸ್ಸನ್ನು ತತ್ಕಾಲಾವಧಿಯಲ್ಲಿ, ಮತ್ತೊಂದು ಮನಸ್ಸಿನಲ್ಲಿ
ಅಡಗಿರುವ ಶಕ್ತಿಯು ಪ್ರಚೋದಿಸಬೇಕು. Perception ಅಥವಾ ಗ್ರಹಿಸುವಿಕೆಗೆ,
ಇತ್ತ ಇಂದ್ರಿಯಗಳು ಮತ್ತು ಇಂದ್ರಿಯಾರ್ಥಭ್ಯಗಳು ಇರಬೇಕು. ಮತ್ತೊಂದು
ಕಡೆ ಮನಸ್ಸನ್ನು ಆಸಕ್ತಿ ವಹಿಸುವಂತೆ ಪ್ರಚೋದಿಸುವ ಶಕ್ತಿಯು ಇರಬೇಕು.
ಹಾಗಾದಾಗ ಇವೆರಡರ ಮಧ್ಯದಲ್ಲಿರುವ ಮನಸ್ಸು ಕಂಡುದನ್ನು ಗ್ರಹಿಸುತ್ತದೆ.
ಕಂಡುದು Conscious mind ಇಗೆ ವ್ಯಕ್ತವಾಗುತ್ತದೆ. ಹಾಗೆ
ಪ್ರಚೋದನೆಯಾಗದಿದ್ದರೆ, ಮನಸ್ಸು, ಅಜ್ಞಾತಂ, ಗ್ರಹಿಸುವುದಿಲ್ಲ.
ಸದಾ ಜ್ಞಾತಾ ಚಿತ್ತ ವೃತ್ತಯಃ ತತ್ ಪ್ರಭೋ: ಪುರುಷಸ್ಯಾ ಪರಿಣಾಮಿತ್ವಾತ್
ತತ್ ಪ್ರಭೋ, ಮನಸ್ಸಿನಲ್ಲಿ ಹುದುಗಿದ್ದುಕೊಂಡು, ಪ್ರಭುವಿನಂತೆ ಮನಸ್ಸನ್ನು
ನಡೆಸುವ ಶಕ್ತಿಯು, ಸದಾ ಜ್ಞಾತಾಃ ಎಲ್ಲವನ್ನೂ ಎಲ್ಲ ಕಾಲದಲ್ಲೂ ಅರಿತಿರುತ್ತದೆ.
ಚಿತ್ತವೃತ್ತಿಗಳ ಪರಿಣಾಮದಿಂದ ಆಗುವ ಗ್ರಹಿಸುವಿಕೆಯು ಆ ಶಕ್ತಿಯಿಂದಲೇ.
ಆ ಶಕ್ತಿಯನ್ನು 'ಪುರುಷ' ಎಂದು ಹೆಸರಿಸಿದ್ದರು. 'ಪುರುಷ'ನು ಚಿತ್ತವೃತ್ತಿಗಳಿಗೆ
ಪ್ರಚೋದಕನಾಗಿದ್ದರೂ, ಚಿತ್ತವೃತ್ತಗಳಿಗೆ ಸಾಕ್ಷಿಯಾಗಿದ್ದರೂ, ಅವುಗಳಿಂದ ಯಾವ
ಸೋಂಕನ್ನೂ ಪಡೆಯುವುದಿಲ್ಲ. ಮೆದುಳಿನಲ್ಲಿರುವ ಆನಂದದ ಕೇಂದ್ರಗಳ
ಪ್ರಚೋದನೆಯಿಂದ, ಇದು ಸಾಧ್ಯವಾಗುತ್ತದೆ ಎಂದು ಊಹಿಸಬಹುದು.
ನ ತತ್ ಸ್ವಾಭಾಸಂ ದೃಶ್ಯತಾಪ್
ಮನಸ್ಸು ಎಂಬುದನ್ನು ಗ್ರಹಿಸಬಹುದು. ಆದರೆ ಮನಸ್ಸನ್ನು ಪ್ರಚೋದಿಸುವ
'ಪುರುಷ' ಎಂಬುದು ಮನಸ್ಸಿನ ಎಲ್ಲ ಪರಿವರ್ತನೆಗಳಿಗೆ ಸಾಕ್ಷಿಯಾಗಿರುತ್ತದೆ.
ಕಾಣುತ್ತದೆ. ಆದಕಾರಣ ಮನಸ್ಸು, ಸ್ವಯಂಪ್ರಕಾಶಮಾನವಾದುದಲ್ಲ. 'ಪುರುಷ'<noinclude></noinclude>
rh2nze3o72jwffiu54yxqc5o70dzesu
ಪುಟ:ಮನಮಂಥನ.pdf/೪೬೪
104
62911
314713
131914
2026-05-01T13:02:19Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314713
proofread-page
text/x-wiki
<noinclude><pagequality level="1" user="Shreesha Sharma" /></noinclude>ಮನಮಂಥನ
ಮಾತ್ರ ಸ್ವಯಂ ಪ್ರಕಾಶಮಾನವಾದುದು.
ಏಕ ಸಮಯೇಚ ಉಭಯಾನ್ ಅವಧಾರಣು
ಒಂದೇ ಕಾಲದಲ್ಲಿ ಚಿತ್ತವು ತನ್ನ ಸ್ವರೂಪವನ್ನೂ ವಸ್ತುವನ್ನೂ ಕೂಡ
ಗ್ರಹಿಸಲಸಾಧ್ಯ. ಆದಕಾರಣ ಚಿತ್ತವು ಸ್ವಪ್ರಕಾಶವಾದದ್ದಲ್ಲ. ಆದರೆ ದೃಶ್ಯವಾಗಬಹುದು.
ಪುರುಷನ ಸ್ವಯಂ ಪ್ರಕಾಶದಿಂದ ಪ್ರಚೋದಿತವಾದಾಗ,
ಚಿತ್ತಾಸ್ತರ ದೃಶ್ಯ ಬುದ್ಧಿ ಬುದ್ಧತ್ ಅತಿ ಪ್ರಸಂಗ ; ಸ್ಮೃತಿ ಸಂಕರಷ್ಟ
ಮನಸ್ಸು ಸ್ವಯಂ ಪ್ರಕಾಶವಲ್ಲದಿದ್ದರೂ, ಬೇರೊಂದು ಮನಸ್ಸಿನಿಂದ
ಪ್ರಕಾಶಗೊಳ್ಳಬಹುದು ಎಂದು ಅನ್ನಬಹುದು. ಆದರೆ ಈ ವಾದವು ಅತಿಪ್ರಸಂಗ
ಬೇರೊಂದು ಮನಸ್ಸನ್ನು ಪ್ರಚೋದಿಸಲು, ಮತ್ತೊಂದು ಮನಸ್ಸು ಅಗತ್ಯ. ಈ
ತೆರನಾಗಿ ಇದಕ್ಕೆ ಆದಿಯಾದ ಮನಸ್ಸು ಯಾವುದು ಎಂದು ತಿಳಿಯಲಸಾಧ್ಯ.
'ಪುರುಷ'ನ ಪ್ರಚೋದನೆಯು ಎಲ್ಲ ಮನಸ್ಸುಗಳಿಗೂ ಆಧಾರ ಭೂತವಾದುದು
ಎಂಬುದು ಖಚಿತವಾಗುತ್ತದೆ.
ಅಲ್ಲದೆ ಪ್ರತಿಯೊಂದು ಮನಸ್ಸಿನ ಸ್ಮರಣೆಗಳು ಕೂಡಿಕೊಂಡು, ಇನ್ನೊಂದು
ಮನಸ್ಸನ್ನು ಪ್ರಚೋದಿಸುವಾಗ, ಭ್ರಮಣೆ ಮತ್ತು ಗೊಂದಲಗಳೂ ಉಂಟಾಗುತ್ತವೆ.
ಚಿತೇ ಅಪ್ರತಿ ಸಂಕ್ರಮಾಯಾಃ ತದಾ ಕಾರಾಪತ್ತೆ ಸ್ವಬುದ್ಧಿ ಸಂವೇದನಂ
ಚಿತ್ತವು ಅಥವಾ ಮನಸ್ಸು ವೃತ್ತಿಗಳಿಂದ ಬಾಧಿಸಲ್ಪಡದಿದ್ದಾಗ, ಚಿತ್ತದಲ್ಲಿರುವ
'ಪುರುಷ'ನ ಅರಿವು ಉಂಟಾಗುತ್ತದೆ. 'ಪುರುಷ'ನಲ್ಲಿ ಎರಡು ತೆರನ ಅಂಶಗಳಿವೆ.
ಒಂದು, ನಿತ್ಯೋದಿತ ; ಶಾಶ್ವತವಾಗಿರುವುದು. ಎರಡು, ಅಭಿವ್ಯಂಗ್ಯ, ಈ ಅಂಶವು
ಮನಸ್ಸನ್ನು ವ್ಯಾವಹಾರಿಕವಾಗಿಯೂ ಹಾಗೂ ಪಾರಮಾರ್ಥಿಕವಾಗಿಯೂ,
ಪ್ರಚೋದಿಸುತ್ತದೆ. ಪಾರಮಾರ್ಥಿಕವಾಗಿ ನಡೆಯತೊಡಗಿದರೆ, ಮನಸ್ಸು,
ಹಸನಾದಾಗ 'ಪುರುಷ'ನನ್ನು ಅರಿಯುತ್ತದೆ.
ದೃಷ್ಟ ದೃಶ್ಯ ಪರಕಂ ಚಿತ್ತಂ ಸರ್ವಾರ್ಥಂ
ಮನಸ್ಸನ್ನು ಪ್ರಚೋದಿಸಿ ನಡೆಸುವ ಪುರುಷ : ಮತ್ತು ಮನಸ್ಸಿನಿಂದ
ಬಾಹ್ಯ ಲೋಕದ ವಿಷಯಗಳನ್ನು ತಿಳಿದುಕೊಳ್ಳುವ ರೀತಿ ; ಇವೆರಡೂ ಯೋಗ
ಅಥವಾ ಒಟ್ಟು ಗೂಡಿದರೆ ಸರ್ವ ವಿಷಯಗಳನ್ನೂ ತಿಳಿದುಕೊಳ್ಳಬಹುದು.
ಆಗ ಬಾಹ್ಯ ಲೋಕದ ಭೋಗಗಳ ನಶ್ವರತ್ವವೂ, 'ಪುರುಷ'ನ ಅರಿವಿನ ಶಾಶ್ವತತ್ತ್ವವೂ,
ಸ್ಪಷ್ಟವಾಗಿ ತಿಳಿಯುತ್ತದೆ. ಶಾಶ್ವತವಾದುದರತ್ತ ಸುಲಭವಾಗಿ ಮನಸ್ಸು
ಹರಿಯತೊಡಗುತ್ತದೆ.
ತತ್ ಅಸಂಖ್ಯೆಯ ವಾಸನಾಭಿ ಚಿತ್ರಮಪಿ ಪರಾರ್ಥಂ ಸಂಹತ್ಯೆ ಕಾರಿತ್ವಾತ್<noinclude></noinclude>
m1rm7lzw03ze7s52gkxaf4wt9co93v7
ಪುಟ:ಮನಮಂಥನ.pdf/೪೬೫
104
62912
314714
131915
2026-05-01T13:02:29Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314714
proofread-page
text/x-wiki
<noinclude><pagequality level="1" user="Shreesha Sharma" /></noinclude>ಮಹರ್ಷಿ ಪತಂಜಲಿಯವರ ಯೋಗ ಸೂತ್ರಗಳ ಪ್ರಕಾರ
'ಪುರುಷ' ಎನ್ನುವ ಪರಮಶಕ್ತಿಯು ಮನಸ್ಸನ್ನು ನಡೆಸುತ್ತದೆ. ಮನಸ್ಸಾದರೋ
ಬಾಹ್ಯ ಪ್ರಪಂಚದ ಸಂಪರ್ಕವನ್ನು ಹೊಂದಿ ಭೋಗ್ಯ ಕಾವ್ಯಗಳನ್ನು ಅನುಭವಿಸಲು
ಉತ್ಸುಕವಾಗಿರುತ್ತದೆ. ಇಂತಹ ಮನಸ್ಸುಗಳು ಅಸಂಖ್ಯಾತವೂ, ಸ್ಮರಣಾರೂಪಿಯಾದ
ವಾಸನೆಗಳಿಂದಲೂ, ಚಿತ್ರಿಸಲ್ಪಡುತ್ತವೆ. ಆದರೂ ಮನಸ್ಸಿನ ಅಂತರಾಳದಲ್ಲಿ, ತೋರ
ಮನಸ್ಸಿನ ಗಮನಕ್ಕೆ ಬರದೆ, ಬಹಳಷ್ಟು ಕಾರ್ಯಗಳು ನಡೆಯುತ್ತವೆ. ಇವೆಲ್ಲವೂ,
ಮನಸ್ಸಿನ ಪ್ರಭುವಾದ, 'ಪುರುಷನ'ನ ಪ್ರಚೋದನೆಯಿಂದ ಸಾಧ್ಯವಾಗಿದೆ. ಹೀಗಾಗಿ
ಭೋಗ ಕಾಮ್ಯಗಳಿಂದ ವಿಮುಕ್ತಿಯನ್ನು ಪುರುಷನು ಹೊಂದಿರುತ್ತಾನೆ.
ಮನಸ್ಸಿನಲ್ಲಿರುವ ಪ್ರವೃತ್ತಿಗಳೆರಡು ; ನಿತ್ಯೋದಿತ ಮತ್ತು ಅಭಿವ್ಯಂಗ್ಯ ಎನ್ನುವುದರ
ವಿವರಣೆಯಿದು.
ವಿಶೇಷ ದರ್ಶಿನ ಆತ್ಮಭಾವ ಭಾವನಾವಿ ನಿವೃತ್ತಿ:
'ಪುರುಷ'ನ ಅರಿವು ಮೂಡಿದ ನಂತರ, ಪುರುಷ ಮತ್ತು ಚಿತ್ತ ಇವುಗಳ
ವ್ಯತ್ಯಾಸವನ್ನು ತಿಳಿಯುವ ಆಸೆಯು ನಿವೃತ್ತಿಯಾಗುತ್ತದೆ. ಅನಂತರ ಯಾವ
ಆಸೆಯೂ ಉಂಟಾಗುವುದಿಲ್ಲ.
ತದಾಹಿ ವಿವೇಕ ನಿಮ್ಮ ಕೈವಲ್ಯ ಪ್ರಾರಂ ಚಿತ್ತಂ
ಮೇಲೆ ಹೇಳಿದ ಸ್ಥಿತಿಯು ಉಂಟಾದಾಗ, ವಿವೇಕ (Discrimination)
ಸ್ಪುಟವಾಗಿ ಮನಸ್ಸು, ಅಥವಾ ಚಿತ್ತವೇ ಎಲ್ಲವೂ ಎಂಬ ಭ್ರಾಂತಿಯು ಹೋಗಿ,
ಕೈವಲ್ಯ ಸ್ಥಿತಿಯ ಹೊಸಿಲನ್ನು ದಾಟುತ್ತಾನೆ.
ತತ್ ಛಿದ್ರೇಕು ಪ್ರತ್ಯಯಾಂತರಾಣಿ ಸಂಸ್ಕಾರೇಭ್ಯ:
ಹಾಗಾದರೂ, ಸ್ಮರಣ ಸಂಸ್ಕಾರಗಳಿಂದ, ನನಗೆ ಕೈವಲ್ಯ ಪದವಿಯು
ಲಭಿಸಿದೆ ಎಂಬ ಲೌಕಿಕವಾದ ಅಭಿಮಾನವು ತುಸು ಕಾಣಿಸಿಕೊಳ್ಳಬಹುದು.
ಹಾನ ಮೇಷ ಕ್ಷೇತವತ್ ಉಕ್ತಂ
ಇಂತಹ ಲೌಕಿಕ ಅಭಿಮಾನವನ್ನು, ಇತರ ಕೇಶಗಳನ್ನು ಜ್ಞಾನಾರ್ಜನೆಯಿಂದ
ತ್ಯಜಿಸಿದ ಹಾಗೆ, ವಿವೇಕಜ್ಞಾನದಿಂದ ನಿವೃತ್ತಿಗೊಳಿಸಬೇಕು.
ಪ್ರಸಂಖ್ಯಾನೇಪಿ ಅಕುಸಿದಸ್ಯ ಸರ್ವಥಾ ವಿವೇಕ ಖ್ಯಾತೇ
ಧರ್ಮ ಮೇಘ: ಸಮಾಧಿ:
ಪ್ರಸಂಖ್ಯಾನ ಎಂದರೆ (Illumination) 'ಪುರುಷ'ನ ಅರಿವಿನಿಂದ
ಉಂಟಾಗುವ ಪರಮೋತ್ತಮ ವಿವೇಕ, ಯಾವ ಆಸೆಯನ್ನೂ ಹೊಂದದ
ಇಂತಹವರಲ್ಲಿ, ವಿವೇಕದಿಂದಾಗಿ ಸಮಾಧಿಯು ದೊರಕುತ್ತದೆ. ಈ ತೆರನ
ಸಮಾಧಿಯನ್ನು 'ಧರ್ಮ ಮೇಘ' ಎನ್ನುತ್ತಾರೆ. ಮೋಡಗಳು ಮಳೆಯನ್ನು<noinclude></noinclude>
0k760jiobc6xqg88exf5zycjr3r5a9t
ಪುಟ:ಮನಮಂಥನ.pdf/೪೬೬
104
62913
314715
131917
2026-05-01T13:02:40Z
Shreesha Sharma
7840
/* ಪರಿಶೀಲಿಸಲಾಗಿಲ್ಲ */
314715
proofread-page
text/x-wiki
<noinclude><pagequality level="1" user="Shreesha Sharma" /></noinclude>೪೪೮
ಮನಮಂಥನ
ಸುರಿಸಿ, ಸಸ್ಯಗಳನ್ನು ಪ್ರಚೋದಿಸಿ ಮೊಳಕೆ ಒಡೆದು ಬೆಳೆಸುವಂತೆ, ಈ
'ಧರ್ಮಮೇಘ'ವು 'ಸಮಾಧಿಸ್ಥಿತಿ'ಯನ್ನು ಪ್ರಚೋದಿಸಿ ಬೆಳೆಸಿ ಅಭಿವೃದ್ಧಿಸುತ್ತದೆ.
ತತಃ ಕ್ಷೇಶ ಕರ್ಮ ನಿವೃತ್ತಿ
'ಧರ್ಮಮೇಘ' ಸಮಾಧಿಯಿಂದ, ಕೇಶ ಕರ್ಮಗಳು, ಎಂದರೆ ಅವಿದ್ಯಾ
ಪಾಪಪುಣ್ಯ ಕರ್ಮಗಳೆಂಬ ಭೇದ ; ಇತ್ಯಾದಿಗಳು ನಿವೃತ್ತಿಯಾಗುತ್ತವೆ. ಅಂದರೆ
ಯಾವ ಲೌಕಿಕ ಕೆಲಸಗಳನ್ನು ಇಂತಹ ಯೋಗಿಯು ಮಾಡಿದರೂ, ಅವುಗಳ
ಫಲಗಳು, ಅವನಿಗೆ ಅಂಟುವುದಿಲ್ಲ. ಇಂತಹ ಯೋಗಿಯು, ಸ್ವಾರ್ಥ ಫಲವೀಯು
ವಂತಹ ಕಾರ್ಯಗಳನ್ನು ಮಾಡುವುದೇ ಇಲ್ಲ, ಏಕೆಂದರೆ 'ಆಸೆ'ಯೇ
ಇರುವುದಿಲ್ಲವಾದ್ದರಿಂದ.
ತದಾ ಸರ್ವಾವರಣ ಮಲಾದೇತಸ್ಯ ಜ್ಞಾನ ಗ್ಯಾನಂತಾತ್ ಜೈಯಂ ಅಲ್ಪಂ
ಸರ್ವಾವರಣ ಮಲಾಪೇತಸ್ಯ ಎಂದರೆ ಸುತ್ತಲೂ ಆವರಿಸಿಕೊಂಡಿರುವ,
ಆಸೆಯಿಂದುಂಟಾದ ಕ್ಷೇಶಗಳು ಮತ್ತು ಕರ್ಮಗಳು, ಈ ಕಲ್ಮಷದಿಂದ ತೊಡೆದು
ಹಾಕಲ್ಪಟ್ಟ ಜ್ಞಾನಕ್ಕೆ, ಆನಂತರ ಅರಿಯಬೇಕಾದುದು ಅತ್ಯಲ್ಪವಾಗಿರುತ್ತದೆ. ಅಂದರೆ
ರಜಸ್ಸು ಮತ್ತು ತಮ, ಈ ಗುಣಗಳಿಂದ ಬಿಡುಗಡೆಯನ್ನು ಪಡೆದ ಮೇಲೆ, ಸತ್ವ
ಗುಣಾಧಿಕ್ಯದಿಂದ, ಅತ್ಯಧಿಕವಾದ ಜ್ಞಾನವನ್ನು ಪಡೆಯಬಹುದು. ಲೌಕಿಕವಾಗಿ
ಸಾಮಾನ್ಯ ಮನುಷ್ಯನು ಪಡೆಯುವ ಜ್ಞಾನವು, ಯೋಗಿಯು ಪಡೆಯುವ ಪರಮ
ಜ್ಞಾನಕ್ಕೆ ಹೋಲಿಸಿದರೆ, ಅತ್ಯಲ್ಪವಾಗಿರುತ್ತದೆ. Insignificant ಎನ್ನಬೇಕು.
ಯೋಗಿಯು ಈ ಹಂತದಲ್ಲಿ ಸರ್ವಜ್ಞನಾಗಿರುತ್ತಾನೆ.
ತತಃ ಕೃತಾರ್ಥಾನಾಂ ಪರಿಣಾಮಕ್ರಮ ಸಮಾಪ್ತಿ: ಗುಣಾನಾಂ
ಧರ್ಮಮೇಘದ ಸಂಪೋಕ್ಷಣೆಯ ನಂತರ, ಮೂರೂ ಗುಣಗಳ ಚೆಲ್ಲಾಟವು
ಸ್ತಬ್ಧವಾಗುತ್ತದೆ. ಅವುಗಳ ನಿಯಮಿತ ಕಾರ್ಯವು ನೆರವೇರಿಸಲ್ಪಟ್ಟಿರುವುದರಿಂದ,
ಮೂರು ಗುಣಗಳು, ಸತ್ವ ರಜಸ್ ತಮಗಳು, 'ಪುರುಷ'ನ ; ಮನಸ್ಸಿನ ಪ್ರಭುವಿನ
ಅಣತಿಯನ್ನು ನೆರವೇರಿಸಿದ ನಂತರ, ಸ್ತಬ್ಧವಾಗುತ್ತವೆ. ಮಾನವ ಮನಸ್ಸಿನ
ಅಂತಹ ಸ್ಥಿತಿಯನ್ನು 'ತ್ರಿಗುಣಾತ್ಮಕ ಪ್ರಧಾನ'ವೆನ್ನುತ್ತಾರೆ. ಆಗ ಚಿತ್ತವು ಶಾಂತಿಯನ್ನು
ಪಡೆಯುತ್ತದೆ. ಲೌಕಿಕದಲ್ಲಿ ಇದ್ದು ಬಾಳುತ್ತಿರುವಾಗಲೂ ಕೂಡ.
ಕ್ಷಣ ಪ್ರತಿಯೋಗೀ ಪರಿಣಾಮ ಪರಾಂತ ನಿರ್ಗಾತ್ಯ ಕ್ರಮ
ಚಿತ್ತವು ಎಂದರೆ ಮನಸ್ಸು ವೃತ್ತಿಗಳನ್ನು ಹೊಂದುವಾಗ,
ವೃತ್ತಿಯೊಂದೊಂದಕ್ಕೂ ಕಾಲಾವಧಿಯು ಇರಬೇಕು. ಅತ್ಯಂತ ಸೂಕ್ಷ್ಮವೂ,
ವಿಭೇದಿಸಲಾಗದದೂ ಆದ ಕಾಲಾವಧಿಯನ್ನು ಸಾಂಖ್ಯಕಾರರು “ಕ್ಷಣ' ಎಂದು<noinclude></noinclude>
1a8yuy2mjtnjevob56kiprkrxcjngv6
ಪುಟ:ವೈಶಾಖ.pdf/೧೮೪
104
82113
314979
278725
2026-05-02T03:45:51Z
Shreelatha.Halemane
7642
314979
proofread-page
text/x-wiki
<noinclude><pagequality level="3" user="Vikas shetty14" /></noinclude>{{rh|center=|left=೧೬೮|right=ವೈಶಾಖ}}
ವೋಗಾನೆ, ಬಟ್ಟಲ್ಲದಿದ್ರೆ ಸಮಾಸು-ಅಂದ. ಇನ್ನೇನ ಮಾಡಾದು ಅಂತ ನಾವೇಡಾಳೂವೆ ಅಂಗಡಿ ಮುಂಚೂರಿ ಹಬ್ಬುಗೆಗಳ ಇಳೀತಿರೋ ಸಮಯಕೆ ಸರ್ಯಾಗಿ ನಮ್ಮಿ ಕೇಸವಯ್ಯಾ ಕಾಣಿಸುದ್ದು, ನಮ್ಮ ಕಂಡು-ಯೇನಲ್ಲಾ ಇಲ್ಲಿ ಅಂದ್ರು, ನಾನೂವೆ ಇಸ್ಕಾನೆಲ್ಲ ಯೋಳಬೇಕಾಯ್ತು. ಯೆಲ್ಲಾನು ಕ್ಯಾಳಿ-ಈಟೇಯ? ಇದ್ಯಾವ ಬೋ ಗನಂದಾರಿ ಇಸ್ಕಾಂತ ಚಿಂತೆ ಮಾಡ್ತೀರೊ? -ಬನ್ನಿ ಬನ್ನಿ, ನಾನು ಕಡ ಕ್ವಡುಸ್ತೀನಿ. ನೀವಿಬ್ರೂವೆ ಆಗಾಗ ಬಂದು ನಮ್ಮ ತ್ವಾಟದಲ್ಲಿ ಕಂಬಳ ಮಾಡಿ ತೀರಿಸುದೆ ಆಯ್ತು- ಅಂತ, ಅಂಗಡಿ ವಳಕ್ಕೆ ಕರಕಂಬ೦ದು ಕಡುಸ್ತಾ ಆವರೆ!.... ನೀ ಬ್ಯಾಡ ಅನ್ನಬ್ಯಾಡ, ಸುಮ್ಮೆ ನಿಂಗೆ ಪಸಂದು ಅನ್ನುಸ್ಥ ಒಂದು ಸ್ಯಾಲ್ಯ ತಕ್ಕಂಡು, ಜತೆ ಒಂದು ರವಿಕೆ ಚೀಟಿನೂವೆ ಆರಿಸು.”<br/>
{{gap}}ಸಿವುನಿ “ನಂಗೆ ಯಾನೂ ಬ್ಯಾಡಾಕೆ ಬ್ಯಾಡ” ಅಂದು, ರಂಗಪ್ಪಶೆಟ್ಟರ ಅಂಗಡಿ ಆಚೆಗೆ ಹೊಂಟೇ ವೋದಳು. ಅವಳು ಅಂಗಡಿ ಮೆಟ್ಟಿಲ ಇಳಿಯುವಾಗ ತೂಗಾಡುವ ಅವಳ ಹಿಂಭಾಗದ ಚೆಂದವನ್ನು ನಿಟ್ಟಿಸುತ್ತಿದ್ದ ಕೇಶವಯ್ಯ,<br/>
{{gap}}“ಭೇಷ್, ಭೇಷ್. ನಿನ್ನ ಮಗಳ ನಡತೆ ನನಗೆ ತುಂಬಾ ಮೆಚ್ಚಿಕೆಯಾಯ್ತು, ಕಣೋ, ನಿಂಗ... ಅಬ್ಬ, ಎಂಥ ನಿಷ್ಟುರಗಾತಿ. ಹೆಣ್ಣು ಎಂದರೆ ಹೀಗಿರಬೇಕು?... ಬೇಡ, ಬೇಡ. ಅವಳಿಗೆ ಇಷ್ಟವಿಲ್ಲದ್ದನ್ನ ತೆಗೊ ಎಂದು ಜುಲುಮೆ ಮಾಡೋದು ನ್ಯಾಯವಲ್ಲ.... ಸಂಸಾರವಂದಗಿತ್ತಿ ಎಂದರೆ ಹೀಗಿರಬೇಕು, ನೋಡು, ನನ್ನ ಹೆಂಡತಿ ಹಾಗೆ ದಂಧರಾಳಿ ಅಲ್ಲ, ಇವಳು!... ಇಂಥ ಮಗಳ ಪಡೆಯೋಕೆ ನೀನು ಬಲು ಪುಣ್ಯ ಮಾಡಿದ್ದೆ ಕಣೋ, ನಿಂಗ!”- ಎಂದು ನುಡಿಯುವಾಗ ಅವನ ಒಂದೊಂದು ಮಾತು ಒಂದೊಂದು ಮುತ್ತಿನಂತೆ ನುಣುಪಾಗಿ ಹೊರಬಿದ್ದಿತ್ತು.<br/>
{{gap}}ನಿಂಗಯ್ಯನೂ ಕೇಶವಯ್ಯನ ಅಭಿಪ್ರಾಯವನ್ನು ಒಪ್ಪಿ ಕತ್ತು ಕುಣಿಸಿದ.
{{gap}}“ರವಿಕೆಯನ್ನು ಹೊಳಿಸಬೇಕಾದರೆ, ನಿನ್ನ ಹೆಂಡತೀದೊಂದು ಹಳೆ ರವಿಕೆ ಅಳತೆಗೆ ಬೇಕಲ್ಲಪ್ಪ?” - ಕಟ್ಟಿದ ಜವಳಿಯನ್ನು ನಿಂಗಯ್ಯನ ಕೈಗಿಡುತ್ತ ರಂಗಪ್ಪಶೆಟ್ಟರು ಕೇಳಿದರು. ಅದಕ್ಕೇ,<br/>
{{gap}}“ನಾಳೀಕೆ ನಮ್ಮೋರು ಯಾರಾರ ಹುಣಸೂರೆ ಬರೋರ ಕಯ್ಲಿ ಕಟ್ಟು ಕಳುಸ್ತೀನಿ” ಎಂದು, ನಿಂಗಯ್ಯ ಜವಳಿ ಗಂಟನ್ನು ಕಂದುಳಲ್ಲಿ ಇರುಕಿ ಮೆಟ್ಟಿಲುಗಳನ್ನಿಳಿದು ಲಕ್ಕ ಅವನನ್ನು ಹಿಂಬಾಲಿಸಿದ.
ನಿಂಗಯ್ಯ, ಲಕ್ಕ ಇಬ್ಬರೂ ಸಿವುನಿಯನ್ನು ಕೂಡಿಕೊಳ್ಳತ್ತಲೂ, ನಿಂಗಯ್ಯ “ಹುಣಸೂರಲ್ಲಿ ಇನ್ನೇನಾರ ಕೇಮೆ ಇದ್ದಾತ?- ಊಗ್ಗೆ ಮೊಂಡಾದು<noinclude></noinclude>
lheidvhr65ze3wpbozcwa61u7io6xns
ಪುಟ:ವೈಶಾಖ.pdf/೧೮೮
104
82117
314969
278734
2026-05-02T03:05:37Z
Ashwini Rai K
8475
/* Validated */
314969
proofread-page
text/x-wiki
<noinclude><pagequality level="4" user="Ashwini Rai K" /></noinclude>________________
{{rh|center=|left=೧೭೨|right=ವೈಶಾಖ}}
ಅಲ್ಲಿಂದ ಜಾರಿ, ಕೊಳದ ಮೆಟ್ಟಿಗಳನ್ನಿಳಿದು, ಕೊನೆಯ ಮೆಟ್ಟಿಲಿನ ಮೇಲೆ ಕುಳಿತು, ಎರಡು ಕಾಲುಗಳನ್ನೂ ಕೊಳದ ನೀರಿನಲ್ಲಿ ಇಳಿಬಿಟ್ಟುಚೆಲ್ಲಾಟವಾಡಲು ಶುರುಮಾಡಿದ್ದಳು, ಹಾಗೆ ಆಡುವಾಗ ಏನಾಯಿತೊ, ಹಿಂದಿನಿಂದ ಮಾವಯ್ಯ “ಅಯ್ಯಯ್ಯೋ, ಅಯ್ಯಯ್ಯೋ -ಅನರ್ಥ ಅನರ್ಥ...” ಎಂದು ಹುಯಿಲಿಟ್ಟಿದ್ದು ಕೇಳಿಸಿ, ರುಕ್ಕಿಣಿಯು ಹಿಂದಿರುಗಿ ನೋಡಿದ್ದಳು, ಮಾವಯ್ಯನು ಹರಬಿಗಳನ್ನು ನಿಂತಲ್ಲಿಯೇ ಕೈಬಿಟ್ಟು ಓಡುತ್ತಹೋಗಿ, ಕೊಳಕ್ಕೆ ಧುಮುಕಿ, ಮುಳುಗಿ ಎದ್ದಿದ್ದ ಸರಸಿಯನ್ನು ಎತ್ತಿತಂದು ಅಪಾಯದಿಂದ ಪಾರುಮಾಡಿದ್ದರು... ಆ ದಿನದಿಂದ ಸರಸಿಯೂ ತನ್ನೊಡನೆ ಬಂದಾಗಲೆಲ್ಲ ರುಕ್ಕಿಣಿಯು ಮೈಯೆಲ್ಲ ಕಣ್ಣಾಗಿ ಅವಳನ್ನು ತುಂಬು ಎಚ್ಚರದಿಂದ ನೋಡಿಕೊಂಡಿದ್ದಳು. ಈಗ ಈ ತುಂಟೆಯು ಆ ಹೊಳೆಗೆ ನಡೆದು ಎಲ್ಲಿ ಅವಿವೇಕ ಮಾಡಿಕೊಳ್ಳುವಳೋ ಎನ್ನುವ ದಿಗಿಲು ರುಕ್ಕಿಣಿಯನ್ನು ಪದೇ ಪದೆ ಬಾಧಿಸುವುದು. ಅದನ್ನು ಮರೆಯಲು ಈಚೀಚೆಗೆ ತನ್ನ ವಾರಗೆಯವರ ಮನೆಗೆ ಕೈ ಬಿಡುವಾದಾಗಲೆಲ್ಲ ಹೆಚ್ಚ ಹೆಚ್ಚಾಗಿ ಹೋಗಿ ಬರಲು ಅವಳ ಆರಂಭಿಸಿದ್ದಳು. ಅವಳು ವಿಶೇಷವಾಗಿ ಹೋಗುತ್ತಿದ್ದ ಮನೆಗಳಲ್ಲಿ ವೆಂಕಣ್ಣ ಜೋಯಿಸರ ಮನೆಯೂ ಒಂದು. ವೆಂಕಣ್ಣ ಜೋಯಿಸರಿಗೆ ಒಬ್ಬ ಮಗ ಮೂವರು ಹೆಣ್ಣುಮಕ್ಕಳು. ಮಗನಿಗೆ ಲಗ್ನವಾಗಿ ಅವನು ಬೆಂಗಳೂರಿನಲ್ಲಿ ಯಾವುದೊ ಖಾಸಗಿ ಕಂಪೆನಿಯಲ್ಲಿ ಮ್ಯಾನೇಜರ್ ಆಗಿ ಕೈ ತುಂಬ ಸಂಬಳ ಪಡೆಯುತ್ತಿದ್ದನಾದರೂ ಮನೆಗೆ ಸಹಾಯಕನಾಗಿರಲಿಲ್ಲ. ಸೊಸೆಗೂ ಅತ್ತೆಗೂ ಸಾಮರಸ್ಯವಿರಲಿಲ್ಲ. ಅದೆಷ್ಟು ವಿರೋಪ ಮುಟ್ಟಿತೆಂದರೆ ಮಗ ಮನೆಯವರ ಸಂಬಂಧವನ್ನೆ ಕಡಿದುಕೊಂಡಿದ್ದ. ವರ್ಷಕ್ಕೊ ಎರಡು ವರ್ಷಕ್ಕೋ ಒಮ್ಮೆ ನೆಂಟ ಬಂದಂತೆ ಬಂದು ಒಂದೋ ಎರಡೋ ದಿನ ಇದ್ದು ನಡೆದು ಬಿಡುತ್ತಿದ್ದ. ಹೆಂಡತಿ ಮಾತ್ರ ಇವನೊಡನೆ ಬಂದುದೇ ಇಲ್ಲ. ಇಷ್ಟೇ ಅಲ್ಲದೆ, ಮನೆಯವರಿಗೆ ತನ್ನ ಸಂಬಳದಲ್ಲಿ ಚಿಕ್ಕಾಸನ್ನೂ ಕಳಿಸುತ್ತಿರಲಿಲ್ಲ. ಹೆಣ್ಣು ಮಕ್ಕಳಲ್ಲಿ ನಾಗಲಕ್ಷ್ಮಿಯೇ ದೊಡ್ಡವಳು. ಅವಳಿಗೀಗ ಹದಿನಾಲ್ಕು. ಇನ್ನೂ ಮೈ ನೆರೆದಿರಲಿಲ್ಲ. ಅವಳೇ ರುಕ್ಕಿಣಿಯನ್ನು ತುಂಬ ಹಚ್ಚಿಕೊಂಡಿದ್ದವಳು. ಮುಟ್ಟಾದಾಗ ಅವಳೇ ಬಂದು ನೀರೆರೆಯುತ್ತಿದ್ದವಳು. ವಾಸಂತಿಗೆ ಹನ್ನೆರಡು, ಶಾಂತಿಗೆ ಹನ್ನೊಂದು. ಈ ಹೆಣ್ಣು ಮಕ್ಕಳೆಲ್ಲರೂ ರುಕ್ಕಿಣಿಯನ್ನು ಒಂದಲ್ಲ ಒಂದು ರೀತಿಯಲ್ಲಿ ಪ್ರೀತಿಸುತ್ತಿದ್ದರು. ಆದರೆ ವೆಂಕಣ್ಣ ಜೋಯಿಸರ ಹೆಂಡತಿ ಮಾತ್ರ ಮನೆಗೆ ಹೋದರೆ ರುಕ್ಕಿಣಿಯನ್ನು ಸರಿಯಗಿ ಮಾತನಾಡಿಸುತ್ತಿರಲಿಲ್ಲ. ರುಕ್ಕಿಮಣಿಯನ್ನೇ ಏಕೆ, ಮಗನಿಗೂ ತಮ್ಮ ಮನೆಗೂ ಸಂಬಂಧ ಹದಗೆಟ್ಟಾಗಿನಿಂದಲೂ ಕೇರಿಯ<noinclude></noinclude>
s8vaz56ej5m8bswexkjuv8fz4ily355
ಪುಟ:ವೈಶಾಖ.pdf/೧೮೯
104
82118
314971
278735
2026-05-02T03:14:31Z
Ashwini Rai K
8475
/* Validated */
314971
proofread-page
text/x-wiki
<noinclude><pagequality level="4" user="Ashwini Rai K" /></noinclude>________________
{{rh|center=|left=ಸಮಗ್ರ ಕಾದಂಬರಿಗಳು|right=೧೭೩}}
<br/>
ಯಾರನೂ ಸರಿಯಾಗಿ ಮಾತನಾಡಿಸುತ್ತಿರಲಿಲ್ಲ. ಯಾವಾಗಲೂ ಮಂಕು ಕವಿದಂತೆ ಇರುತ್ತಿದ್ದರು. ಹಿಂದೆ ಗಿಡಿಯಲ್ಲಿ ಹರಿಕಥೆ ಇದ್ದರೆ ಲಗುಬಗೆಯಿಂದ ಧಾವಿಸುತ್ತಿದ್ದರು. ಆದರೆ ಆಗ ಯಾವ ಹರಿಕಥೆಯಲ್ಲೂ ಅಸ್ಥೆ ಕಳೆದುಕೊಂಡು ಸಾಮಾನ್ಯವಾಗಿ ಮನೆ ಬಿಟ್ಟು ಹೊರಗೆ ಕಾಲಿಡುತ್ತಿರಲಿಲ್ಲ. ಹೀಗಾಗಿ ಜೋಯಿಸರ ಹೆಣ್ಣುಮಕ್ಕಳು ತನಗೆ ತೋರುತ್ತಿದ್ದ ವಿಶೇಷ ಪ್ರೀತಿಗಾಗಿ, ರುಕ್ಕಿಣಿ ಅವರ ಮನೆಗೆ ಹೋಗುತ್ತಿದ್ದಳು. ಆದರೆ ಜೋಯಿಸರ ಹೆಂಡತಿಯ ಅನಾದರ ಅವಳನ್ನು ಆಚೆಗೆ ದಬ್ಬಿದಂತಾಗುತ್ತಿತ್ತು. ಈ ಕಾರಣದಿಂದ ಅವಳು ಈ ಕೇರಿಯ ಬೇರೆ ಕೆಲವು ಮನೆಗಳನ್ನು ತನ್ನ ಬೇಸರ ಕಳೆಯಲು ಅರಿಸಿಕೊಂಡಿದ್ದಳು. ಅದರಲ್ಲಿ ಕೇಶವಯ್ಯನ ಮನೆಯೂ ಒಂದು, ಅಲ್ಲಿ ಪಗಡೆಯಾಡುವುದಕ್ಕೂ ಶುರು ಹಚ್ಚಿ, ಲಕ್ಷಮ್ಮನವರಿಂದ-<br/>
{{gap}}“ಯಾಕೆ ರುಕ್ಕೂ, ಈ ಚಾಲಿ ನಿನಗ್ಯಾಕೆ ಅಂಟಿತು?... ಕೇಳಿಲ್ಲವೇನೆ ಹಿರಿಯರು ಹೇಳುವ ಮಾತ್ತು?... ಪಗಡೆ ಆಡಿ ಪಾಂಡವರು ಕೆಟ್ಟರು, ಇಸ್ಪೀಟಾಡಿ ಇದ್ದಬದ್ದವರೆಲ್ಲ ಕೆಟ್ಟರು ಅಂದು?... ಇದ್ದಬದ್ದವರ ವಿಚಾರ ಯಾಕೆ?- ನನ್ನ ತಮ್ಮನ ವಿಷಯಾನೆ ತೆಗೆದುಕ್ಕೊ ಎಡತೊರೇಲಿ ಹೊಟಲಿಟ್ಟು ಭರ್ಜರಿ ಸಂಪಾದ್ರೆ ಮಾಡಿದ್ದ. ಏತನ್ಮಧ್ಯ ಯಾವತಲೆಮಾಸಿವನು ಹಿಡಿಸಿದನೊ ಹುಚ್ಚನ್ನ- ಅದೇನೊ ಮೂರೆಲೆ ಆಟವಂತಲ್ಲಮ್ಮ, ಆ ಚಟಕ್ಕೆ ಬಲಿಯಾಗಿ ಕೊನೆಗೆ ಸಮಸ್ತ ಆಸ್ತೀನೂ ಕಳೆದುಕೊಂಡೂ ಎಕ್ಕಹುಟ್ಟೋದ!...” ಎಂಬ ಬುದ್ದಿವಾದದ ಮಾತನ್ನು ಕೇಳಬೇಕಾಗಿ ಬಂದಿತ್ತು. ಆದರೂ ರುಕ್ಕಿಣಿ,
“ಆದರೂ ನಾವೇನು ಪಾಂಡವರ ಹಾಗೆ ಪಣ ಇಟ್ಟು ಆಡಿಲ್ಲವಲ್ಲ. ಲಕ್ಷಮ್ಮನೋರೆ...” ಎಂದು ಸಮಾಧಾನ, ಹೇಳಿ, ತನ್ನ ಪಗಡೆಯಾಟವನ್ನು ಮುಂದುವರೆಸಿದ್ದಳು.
- ಹೀಗೆ ಒಂದು ದಿನ ಕೇಶವಯ್ಯನ ಮಡದಿಯ ಸಂಗಡ ಪಗಡೆಯಾಡುತ್ತಿದ್ದಳು. ಕೇಶವಯ್ಯನ ಹೆಂಡತಿ ಪಗಡೆಯಾಟದಲ್ಲಿ ನಿಸೀಮೆ. ದಂತದ ದಾಳಗಳನ್ನು ಹಿಡಿದು ಅವಳು ಉರುಳಿಸುತ್ತಿದ್ದ ವರಸೆಯಲ್ಲಿ, ಅವಳು ಕೇಳಿದ ಲೆತ್ತ ಬೀಳುವುದು. ದುಗ ಎಂದರೆ ದುಗ, ಇತ್ತಿಗ ಎಂದರೆ ಇತ್ತಿಗ, ಪದಿ ಎಂದರೆ ಪದಿ, ಪಗಡೆಕಾಯಿಗಳನ್ನು ನಡೆಸುವದರಲ್ಲಿಯೂ ಆಕೆ ಬಲು ಚೂಟಿ. ಆಟ ಸಾಗಿದಂತೆ ಅವಳದೇ ಮೇಲುಗೈ ಆಗುವುದು ಸ್ಪಷ್ಟವಾಗುತ್ತಿತ್ತು. ಆಗ ತನ್ನ ಹೆಂಡತಿ ದಾಳ ಹಾಕಿದಂತೆ, ಪಗಡೆಕಾಯಿಗಳನ್ನು ರುಕ್ಕಿಣಿಯ ಪರವಾಗಿ ನಡೆಸುವುದರಲ್ಲಿ ಜೊತೆಯಾಗಿದ್ದ ಕೇಶವಯ್ಯನು ಸುಮ್ಮನಿರದೆ, ಇತ್ತಿಗೆ ಬದ್ದಾಗ, “ಇತ್ತಿಗಂ ಲೆತ್ತನಾಶನಂ” ಎಂದು ಬಿಟ್ಟ!<noinclude></noinclude>
kve8c1mh7nnlsdd1n8fu5l1sm33ufnd
ಪುಟ:ವೈಶಾಖ.pdf/೧೯೦
104
82119
314972
278744
2026-05-02T03:15:31Z
Ashwini Rai K
8475
/* Validated */
314972
proofread-page
text/x-wiki
<noinclude><pagequality level="4" user="Ashwini Rai K" /></noinclude>________________
{{rh|center=|left=೧೭೪|right=ವೈಶಾಖ}}
{{gap}}ತನ್ನ ಗಂಡ ಎದಿರಾಗಿ ಬೇರೋಬ್ಬಳು ಹೆಂಗಸಿನ ಪರ ವಹಿಸಿ, ಆಟವಡುವಾಗ ನಡುನಡುವೆ ಪ್ರವೇಶ ಮಾಡುತ್ತಿದ್ದುದು ಸೀತಾಲಕ್ಷ್ಮಿಗೆ ವಿಪರೀತವಾದ ಕಸಿವಿಸಿಯನ್ನುಂಟುಮಾಡಿತ್ತು. ಈಗ ಗಂಡನ ಬಾಯಿಂದ ಇಂಥ ಮಾತು ಹೊರಟ ಕೂಡಲೆ,<br/>
{{gap}}“ಇನ್ನೋಡಿ ಅಂದ್ರೆ, ನೀವು ರುಕ್ಕಗೆ ಕಾಯಿ ನಡೆಸಿಕೊಟ್ಟುಬೇಕಾದ ಹಾಗೆ ಸಹಾಯ ಮಾಡಿ. ನಾನೇನು ಬೇಡ ಅನ್ನಲ್ಲ, ಆದ್ರೆ ನಾನು ದಾಳ ಬಿಡುವಾಗಲೆಲ್ಲ ಹೀಗೆ ಏನಾದರೂ ನಾಸಬಾಯಿ ನುಡಿದು ಬೇಸರಪಡಿಸಿದರೆ, ನಾನು ಸಹಿಸಿ ಸುಮ್ಮನೆ ಕೂರಲ್ಲ” ಎಂದಳು.<br/>
{{gap}}ಕೇಶವಯ್ಯ ತನ್ನ ಎರಡೂ ಕೆನ್ನೆಗಳಿಗೆ ಹೊಡೆದುಕೊಳ್ಳುತ್ತ,<br/>
{{gap}}“ಶಾಂತಂ ಪಾಪಂ, ತಪ್ಪಾಯ್ತು.... ಇನ್ನು ಮುಂದೆ ಬಾಯಿ ಬಿಚ್ಚಲ್ಲ.” ಪಶ್ಚಾತ್ತಾಪ ಶಾಂತಂ ಪಾಪಂ-ನಟಿಸಿದ.<br/>
{{gap}}ಆದರೆ ಸ್ವಲ್ಪ ವೇಳೆ ಕಳೆಯುವುದರಲ್ಲಿ ಮರೆಮೋಸದಿಂದ ರುಕ್ಕಿಣಿಯ ಕಾಯಿಯೊಂದನ್ನು ಪಗಡೆ ಚಾರಿಯ ಮಧ್ಯದ ಚೌಕುಳಿಯಲ್ಲಿ ಮಲಗಿಸಿ, ಹಣ್ಣುಮಾಡಿಬಿಟ್ಟ- ಆಡುವವರಿಬ್ಬರಿಗೂ ತಿಳಿಯದ ಹಾಗೆ! ಆದರೆ ಆಗತಾನೇ ಒಳಗೆ ಪ್ರವೇಶಿಸಿದ ಲಕ್ಷಮ್ಮನವರು ಕೇಶವಯ್ಯನ ಕೈ ಚಳಕವನ್ನು ನೋಡಿಬಿಟ್ಟರು! ನೋಡಿದವರು ಮೌನವಾಗಿಯಾದರೂ ಇರಬಾರದೆ?<br/>
{{gap}}“ಇದೇನೆ ಸೀತಾಲಕ್ಷ, ಎತ್ತಕಡೆ ನೋಡಿಕೊಂಡು ಆಡ್ತಾ ಇದೀಯೇ?... ಆಟದ ಕಡೆ ಕೊಂಚ ನಿಗಾ ಇರಲಿ” ಎಂದು ಅನುಮಾನ ಹುಟ್ಟಿಸಿದರು<br/>
ಆ ಮಾತುಗಳು ಕಿವಿಗೆ ಬೀಳುತ್ತಲೂ ಸೀತಾಲಕ್ಷ್ಮಿಯು ಪಗಡೆ ಚಾರಿಯನ್ನೇ ಸೂಕ್ಷ್ಮವಾಗಿ ಕಣ್ಣಾಡಿಸಿ ವೀಕ್ಷಿಸಿದಳು. ಥಟ್ಟನೆ ಹಣ್ಣಿನ ಮನೆಯಲ್ಲಿ ಮಲಗಿಸಿದ್ದ ರುಕ್ಕಿಣಿಯ ಹಸಿರು, ಕಾಯಿ ಕಣ್ಣಿಗೆ ಬಿದ್ದಿತು, ಒಡನೆಯೆ,<br/>
{{gap}}“ಅಯ್ಯೋ, ಅಯ್ಯೋ- ಈ ಹಸಿರು ಕಾಯಿ ಯಾವಾಗ ಕಣ್ಣಾಯ್ತು?... ಮೋಸ, ಮೋಸ...” ಎಂದು ಕಿರುಚಿದಳು.<br/>
ಕೇಶವಯ್ಯನ ಕೈಚಳಕವನ್ನು ಗಮಿನಿಸದಿದ್ದ ರುಕ್ಕಿಣಿಯು ಏನು ಹೇಳಲೂ ಅಸಮರ್ಥಳಾಗಿ ತೆಪ್ಪೆನ ಕುಳಿತಳು. ಕೇಶವಯ್ಯ ಮಾತ್ರ ಸುಮ್ಮನಿರದೆ,<br/>
{{gap}}“ಸುಮ್ಮನೆ ಆಡೆ. ಅದನ್ಯಾರು ಈಗ ಮಲಗಿಸಕ್ಕೆ ಬಂದಿದ್ದರು?” ಎಂದುಬಿಟ್ಟ, ಸೀತಾಲಕ್ಷ್ಮಿಯ ಕೋಪ ಭುಗ್ ಎಂದಿತು.<br/>
{{gap}}“ಇಂಥ ಮೋಸದ ಆಟ ಆಡಿ ಗೆಲ್ಲದಿದ್ದರೂ ಆಗತ್ತೆ” ಎಂದು ಪಗಡೆ ಹಾಸನ್ನು ಮಗುಚಿ, ಒಳ ನಡೆದಳು.<noinclude></noinclude>
rhse3lend1w47po56x1rfys3nx9qqp8
ಪುಟ:ವೈಶಾಖ.pdf/೧೯೧
104
82120
314973
278745
2026-05-02T03:21:02Z
Ashwini Rai K
8475
/* Validated */
314973
proofread-page
text/x-wiki
<noinclude><pagequality level="4" user="Ashwini Rai K" /></noinclude>________________
{{rh|center=|left=ಸಮಗ್ರ ಕಾದಂಬರಿಗಳು|right=೧೭೫}}
{{gap}}ಕೇಶವಯ್ಯ ರುಕ್ಕಿಣಿಯ ಬೆನ್ನು ಸವರುತ್ತ,<br/>
{{gap}}“ನನ್ನ ಹೆಂಡತಿಯ ಸ್ವಭಾವಾನೆ ಹೀಗೆ, ಮೂಗಿನ ತುದೀಲೆ ಇರತ್ತೆ ಕೋಪ... ಇದನ್ನ ನೀನು ಮನಸ್ಸಿಗೆ ತೀರ ಹೆಚ್ಚಿಕೊಬೇಡ, ಅವಳದ್ದು-ಕ್ಷಣಪಿತ್ತ, ಕ್ಷಣ ಚಿತ್ತ... ನಾಳೆಯೂ ಬಾ. ಅಷ್ಟರಲ್ಲಿ ಅವಳನ್ನು ರಿಪೇರಿ ಮಾಡಿದ್ದೀವಿ” ಎಂದು ನಕ್ಕ.<br/>
{{gap}}ರುಕ್ಕಿಣಿಗೆ ಹೇಸಿಗೆಯೆನಿಸಿತು.<br/>
{{gap}}“ಸರಿಯೆ, ನೀನ್ಯಾಕೆ ಹಾಗೆ ಮೋಸದಿಂದ ನನ್ನ ಕಾಯಿ ಮಲಗಿಸಿದ್ದು?” ವ್ಯಗ್ರಳಾಗಿ ಕೇಳಿದಳು.<br/>
{{gap}}“ಅಯ್ಯೋ, ನೀನೂ ಸರಿ, ಮೋಸ ಮಾಡದಿದ್ರ ಈ ಜೀವನದಲ್ಲಿ ಗೆಲ್ಲಲಿಕ್ಕೆ ಅಗತ್ಯ?... ಇಡೀ ಮಹಾಭಾರದ ಕಥೆಯಲ್ಲಿ ನಾವು ಕಾಣುವದೇನು?... ಉದ್ದಕ್ಕೂ ಮೋಸ!?- ಅದೂ ಶ್ರೀಕೃಷ್ಣ ಪರಮಾತ್ಮನಿಂದಲೆ ಅದೆಲ್ಲ ನಡೆಯಿತು ಅಂದಮೇಲೆ... ಕೃಷ್ಣನ ಕುತಂತ್ರವಿಲ್ಲದೆ ಪಾರ್ಥ ಕರ್ಣನನ್ನ ಗೆಲ್ಲಲಿಕ್ಕೆ ಸಾಧ್ಯಾವಾಗ್ತಿತ್ತೆ? ಭೀಷ್ಮದ್ರೋಣಾದಿಗಳು ಸೋಲುತ್ತಾ ಇದ್ದರೆ? ಕೊನೆಗೆ ದುರ್ಯೋಧನನ್ನು ಗದಾಯುದ್ಧದಲ್ಲಿ ಭೀಮಸೇನ ಸದೆಬಡಿಯಲು ಕೂಡ ಕೃಷ್ಣ ತೊಡೆ ತಟ್ಟಿ ಸೂಚಿಸಿದ್ದು ಮಹಾ ಮೋಸವಲ್ಲವೇ?...”<br/>
{{gap}}ಕೇಶವಯ್ಯನ ಉಪನ್ಯಾಸ ಸಾಗುತ್ತಿದ್ದಂತೆಯೇ, ರುಕ್ಕಿಣಿಯು ಎದ್ದುನಿಂತಳು.<br/>
{{gap}}“ಯಾಕಮ್ಮ ಹೊರಟುಬಿಟ್ಟೆ?... ಸಂಬಾರದ ಕಾಫಿ ಮಾಡಿಸ್ತೀನಿ, ಮೈಗೆ ಒಳ್ಳೇದು ಕುಡಿದು ಹೋಗುವಿಯಂತೆ, ಇರು”<br/>
{{gap}}-ಕೇಶವಯ್ಯನ ಈ ಮಾತುಗಳನ್ನು ಕಿವಿಗೆ ಹಾಕಿಕೊಳ್ಳದೆ ರುಕ್ಕಿಣಿ ಹೊರನಡೆದಳು ಅವಳು ಕೇಶವಯ್ಯನ ಮನೆಯ ಮುಂದಿನ ಬೀದಿಯನ್ನು ದಾಟಿ ಎಡಕ್ಕೆ ಹೊರಳಿದರೆ ಅಲ್ಲಿಂದ ಆರನೆಯ ಮನೆಯ ಗಮಕಿ ಭೀಮಯ್ಯನವರ ಮನೆ. ಅವರು ಮಧ್ಯಾಹ್ನದ ವೇಳೆ ಸಾಮಾನ್ಯವಾಗಿ ಗದುಗಿನ ನಾರಣಪ್ಪನ ಭಾರವನ್ನೊ ಲಕ್ಷ್ಮೀಶನ ಜೈಮಿನಭಾರವನ್ನೊ ವಾಚಿಸುವುದು ವಾಡಿಕೆ. ಆಗ ಅವರ ಪಡಸಾಲೆಗೆ ಇತರ ಕೇರಿಗಳ ಜನರೂ ನೆರೆಯುತ್ತಿದ್ದುಂಟು. ಮನೆಯಲ್ಲಿ ನಡೆಯುವ ಈ ಭಾರತ ವಾಚನವನ್ನು ಮನೆಯ ಹೊರಗಿನ ತೆಂಗಿನ ಮರಕ್ಕೆ ಒರಗಿ ನಿಂತು, ಒಮ್ಮೊಮ್ಮೆ ರುಕ್ಕಿಣಿಯೂ ಕೆಲಸಮಯ ಆಲಿಸುತ್ತ ನಿಲ್ಲುತ್ತಿದ್ದದುಂಟು.<br/>
{{gap}}ಈ ದಿನ ಗಮಕಿ ಭೀಮಯ್ಯನವರು ಭಾರದಿಂದ ರುಕ್ಕಿಣಿಗೆ ಪ್ರಿಯವಾದ ಕರ್ಣವೃತ್ತಾಂತವನ್ನು ವಾಚಿಸುತ್ತಿದ್ದರು. ಅದನ್ನು ಕೆಲವು ಕ್ಷಣ ನಿಂತು ಆಲಿಸಬೇಕು<noinclude></noinclude>
1b3gc82w8cwh79fhw396p8fdxd63cia
ಪುಟ:ವೈಶಾಖ.pdf/೧೯೨
104
82121
314974
278746
2026-05-02T03:21:27Z
Ashwini Rai K
8475
/* Validated */
314974
proofread-page
text/x-wiki
<noinclude><pagequality level="4" user="Ashwini Rai K" /></noinclude>________________
{{rh|center=|left=೧೭೬|right=ವೈಶಾಖ}}
{{gap}}ಎನ್ನುವಷ್ಟರಲ್ಲಿ ಅವಳ ಹಿಂದೆ ದೂರದಲ್ಲಿ ಹಿಂಬಾಲಿಸಿ ಬರುತ್ತಿದ್ದ ಲಕ್ಷ್ಯ “ರುಕ್ಕೂ... ರುಕ್ಕೂ...” ಎಂದು ಕೂಗುತ್ತ ಬಂದು ರುಕ್ಕಿಣಿಯ ತರ್ನಯತೆಯನ್ನು ಕದಡಿದಳು. ಇನ್ನು ಅಲ್ಲಿ ನಿಂತು ಸಫಲವಿಲ್ಲವೆಂದು ರುಕ್ಕಿಣಿ ಅಲ್ಲಿಂದ ಮುಂದೆ ಅಡಿಯಿಡುತ್ತ.<br/>
{{gap}}“ಯಾಕೆ ಲಕ್ಷಮ್ಮನೋರೆ, ಏನು ಸಮಾಚಾರ?” ಎಂದು ಪ್ರಶ್ನಿಸುವಾಗ ಬೇಸರ ತುಳುಕಿತ್ತು.<br/>
{{gap}}ಲಕ್ಷ್ಮಮ್ಮ ಏದುತ್ತ ಬಂದವಳು.<br/>
{{gap}}“ಏನಿಲ್ಲ ರುಕ್ಕು, ನಮ್ಮ ಮನೇಲಿ ಅವಲಕ್ಕೆ ಮುಗಿದಿತ್ತು. ಸೀತಾಲಕ್ಷ್ಮೀನ ಕೇಳೋಣಾಂತ ಬಂದೆ. ಆದರೆ ಪಗಡೆ ಆಟದಲ್ಲಿ ಅವಳು ಮುನಿಸಿಕೊಂಡು ಎದ್ದು ಹೋದಾಗ, ಅವಳನ್ನ ಕೇಳೋದಾದರೂ ಹೇಗೆ?- ನೀನೇ ಹೇಳು?... ಅವಳೇನೋ ಕೇಳಿದರೆ ಯಾವುತ್ತೂ ಇಲ್ಲ ಅನ್ನುವ ಹೆಂಗಸಲ್ಲ. ಅಲ್ಲದೀರ ನಾನೇನು ಯಾರನ್ನೂ ಬಿಟ್ಟಿ ಕೊಡಿ ಎಂದು ಕೇಳವಲ್ಲವಲ್ಲ!- ಕಡ ಈಸಿಕೊಳ್ತಿನಿ. ವಾಯಿದೆಗೆ ಸರಿಯಾಗಿ ಹಿಂದುರುಗಿಸಿಬಿಡ್ತೀನಿ” ಎಂದರೆ ರುಕ್ಕಿಣಿಗೆ.<br/>
{{gap}}“ಮಹಾರಾಯಿತಿ, ನನ್ನಿಂದ ಸಾಲಾಗಿ ಪಡೆದ ಎಷ್ಟು ಪದಾರ್ಥಗಳನ್ನ ವಾಪಸು ಕೊಟ್ಟಿದ್ದೀರಿ?” ಎಂದು ಕೇಳಬೇಕೆನ್ನಿಸಿ, ಮರುಕ್ಷಣವೆ,<br/>
'ಇಂಥ ಭಂಡ ಸಂಗಡ ವಾದ ಮಾಡುವುದು ಮೂರ್ಖತನದ ಪರಮಾವಧಿ' ಎಂದುಕೊಳ್ಳುತ್ತ ಸಾಗುತ್ತಿರುವಂತೆ,
“ರುಕ್ಕು, ನಿನ್ನಲ್ಲಿದ್ದರೆ- ಒಂದು ಅಚ್ಚೇರು ಕೊಟ್ಟಿರು, ನಾಳೆ ನಾಳಿದ್ದರಲ್ಲಿ ವಾಪಸು ಮಾಡ್ತೀನಿ” ಎಂದು ಕೇಳೇಬಿಟ್ಟಳು!
ಲಕ್ಷ ಮ್ಯನ ಸ್ವಭಾವವೇ ಹಾಗೆ, ಕೇಳುವಾಗ ತನಗೆ ಅಗತ್ಯವಾದುದಕ್ಕಿನ್ನ ಹೆಚ್ಚಾಗಿ ಕೇಳಿಬಿಡುವುದು. ಕೊಡುವವರು ಅದರ ಅರ್ಧಷ್ಟನ್ನಾದರೂ ಕೊಡುವುದಿಲ್ಲವೆ?- ಎನ್ನುವ ಲೆಕ್ಕಾಚಾರ!<br/>
ರುಕ್ಕಿಣಿಯು ಒಳಗೇ ನಕ್ಕಳು. “ಅಕ್ಟೇರಿನಷ್ಟು ಇರಲಾರದು. ಇರುವಷ್ಟನ್ನು ಕೊಡ್ತೀನಿ, ಬನ್ನಿ.”<br/>
“ಇನ್ನೇನು ಮಾಡುವುದು?- ಲಭ್ಯ ಇದ್ದಷ್ಟು... ಹುಂ, ಹಾಗೇ ಮಾಡು” ಎನ್ನುತ್ತ ರುಕ್ಕಿಣಿಯನ್ನು ಹಿಂಬಾಲಿಸಿದಳು ಲಕ್ಷ್ಮಮ್ಮ.
ಮನೆ ಸೇರುತ್ತಲೂ, ಒಂದು ಪಾವು ಅವಲಕ್ಕಿಯನ್ನು ತಂದಿತ್ತು,
“ನಾಳೆ, ತಪ್ಪಿದರೆ ನಾಳಿದ್ದು ತಂದುಕೊಡ್ತೀರಿ ತಾನೆ?” ತಾತ್ಸಾರದಿಂದಲೇ ಕೇಳಿದಳು.<br/>
“ಓ, ಭೇಷಕ್ಕಾಗಿ ನಾಳೆ ಬೃಹಸ್ಪತಿವಾರ ಅಲ್ಲವೆ? ಸಂತೆಯಿಂದ ತರಿಸಿ,<noinclude></noinclude>
5errwf2yh4q8l936504dms21h15qtpw
ಪುಟ:ವೈಶಾಖ.pdf/೧೯೩
104
82122
314980
278747
2026-05-02T04:13:02Z
Ashwini Rai K
8475
/* Validated */
314980
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=ಸಮಗ್ರ ಕಾದಂಬರಿಗಳು|right=೧೭೭}}
ನಾಳೆ ರಾತ್ರಿ, ತಪ್ಪಿದರೆ ನಾಳಿದ್ದು ಬೆಳಿಗ್ಗೆ ಖಂಡಿತವಾಗಿಯೂ ತಂದುಕೊಡೇನೆ” ಎಂದವಳು, ಏನೋ ಉಪಕಾರ ಮಾಡುವವಂತೆ ಸಮೀಪಕ್ಕೆ ಬಂದು, ದನಿ ತಗ್ಗಿಸಿ ನುಡಿದಳು:<br/>
{{gap}}“ರುಕ್ಕು, ಆ ಕೇಶವಯ್ಯನ ಮನೆಗೆ ವಿಶೇಷವಾಗಿ ಹೋಗಬೇಡಮ್ಮ. ನೆರೆಮನೆ ಹೆಂಗಸಿಗೆ ನೆಗೆದು ಮುತ್ತು ಕೊಡುವ ಜಾತಿ!... ನಾನು ಹೀಗೆ ಹೇಳಿದೆ ಅಂದು ಬೇಸರಪಟ್ಟುಕೊಬೇಡಮ್ಮ.”<br/>
{{gap}}ಮಡಿಲಿಗೆ ತುಂಬಿದ ಅವಲಕ್ಕಿಯನ್ನು ಭದ್ರ ಮಾಡಿಕೊಳ್ಳುತ್ತ ಲಕ್ಷಮ್ಮ ಬೀದಿಗೆ ಇಳಿದಳು.ಯಾವುದಾದರೂ ಪದಾರ್ಥವನ್ನು ಈಸಿಕೊಳ್ಳುವಾಗ ಇಂಥದೊಂದು ಉಪಚಾರ ಮಾತಾಡುವುದು ಲಕ್ಷ ಮೃನಿಗೆ ರೂಢಿಯಾಗಿತ್ತು!<br/>
{{gap}}ಐದಾರು ದಿನಗಳ ಹಿಂದೆ ಇದೇ ಲಕ್ಷಮ್ಮ ಬೆಲ್ಲದಚ್ಚು ಕೇಳಲು ಬಂದಾಗ, ತಾನು ಊಟ ಮುಗಿಸಿ, ಒಂದು ಬೆಳ್ಳಿಯ ಲೋಟದ ತುಂಬ ಹಾಲು ಕುಡಿಯುತ್ತಿದ್ದಳು. ಬಾಲ್ಯದಿಂದಲೂ ಹಾಲು-ಅದರಲ್ಲೂ ಹಸುವಿನ ಹಾಲ ರುಕ್ಕಿಣಿಗೆ ತುಂಬ ಪ್ರಿಯವಾದ ಪಾನೀಯ! ಬೆಲ್ಲದಚ್ಚು ತೆಗೆದುಕೊಂಡು ಲಕ್ಷ ಮ್ಮ ಗಮ್ಮನೆ ಹೋಗಬಾರದಿತ್ತೆ?...<br/>
{{gap}}ನಾಚಿಕೆ ಕೆಟ್ಟ ಹೆಂಗಸು.<br/>
{{gap}}“ಹಾಲು ಕುಡಿಯಬೇಡವೆ, ರುಕ್ಕು-ಹಾದರ ಮಾಡುವ ಹಾಗಾಗುತ್ತೆ” ಅಂದುಬಿಡುವುದೆ?<br/>
೧೬ ಸಂತೆಯಿಂದ ಬಂದ ಮಾರನೆಗೇ ಮರಿ ಕಡಿದು ತುಪ್ಪಟ ಮಾರಿದರು. ಆ ರಾತ್ರಿ ಅವರ ಗುಡ್ಡಿನಲ್ಲಿ ಹಬ್ಬದ ಅಡಿಗೆಯ ಸಡಗರ. ಆ ರಾತ್ರಿಯ ಔತಣಕ್ಕೆ ನಿಂಗಯ್ಯನ ಅಣ್ಣ ಕುಳುವಾಡಿ ಕುಂದೂರಯ್ಯನನ್ನೂ ಕರೆದಿದ್ದರು. ಅಣ್ಣನ ಮುಂದೆ ಕುಡಿಯುವುದಕ್ಕೆ ನಿಂಗಯ್ಯ ಹೆದರುತ್ತಿದ್ದ. ಆ ಕಾರಣದಿಂದಲೇ ಅಣ್ಣ ತಮ್ಮ ಗುಡ್ಲಿಗೆ ಬರುವುದಕ್ಕೆ ಮುನ್ನವೇ ಸೋರೆಬುರುಡೆಯಲ್ಲಿ ತುಂಬಿಸಿ ರಾಚನ ಸೇಂದಿ ಅಂಗಡಿಯಿಂದ ತರಿಸಿದ್ದ ಹೆಂಡವನ್ನೆಲ್ಲ ಹೀರಿ ಮುಗಿಸಿದ್ದ.
ಕುಂದೂರಯ್ಯ ತಮ್ಮನ ಗುಡ್ಡು ತಡಿಕೆಬಾಗಿಲಿನಲ್ಲಿ ಬಗ್ಗೆ ಒಳಗೆ ಬರುವ ವೇಳೆಗಾಗಲೆ, ಗುಡ್ಡಿಗೊಳಗೆ ದೀವಿಗೆ ಹೊತ್ತಿಸಿ ಎಷ್ಟೋ ಸಮಯ ಕಳೆದಿತ್ತು. ಆಗಲೆ- ಅಷ್ಟು ಹೊತ್ತಿನ ತನಕ ಕಿಲಿಕಿಲಿ ನಗುತ್ತು ಆಡುತ್ತಿದ್ದ ಕೂಸಿಗೆ ಮೊಲೆಯೂಡಿ ಸಿವುನಿ, ಒಂದು ಪಕ್ಕದಲ್ಲಿ ಹಾಸಿದ್ದ ದುಪ್ಪಟಿ ಮೇಲೆ ಉರುಳಿಸಿ, ಮಲಗಿದ್ದಳು...<noinclude></noinclude>
3g996orb8ml8f27i9ccfibkgm0p3a0z
314981
314980
2026-05-02T04:14:06Z
Ashwini Rai K
8475
314981
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=ಸಮಗ್ರ ಕಾದಂಬರಿಗಳು|right=೧೭೭}}
ನಾಳೆ ರಾತ್ರಿ, ತಪ್ಪಿದರೆ ನಾಳಿದ್ದು ಬೆಳಿಗ್ಗೆ ಖಂಡಿತವಾಗಿಯೂ ತಂದುಕೊಡೇನೆ” ಎಂದವಳು, ಏನೋ ಉಪಕಾರ ಮಾಡುವವಂತೆ ಸಮೀಪಕ್ಕೆ ಬಂದು, ದನಿ ತಗ್ಗಿಸಿ ನುಡಿದಳು:<br/>
{{gap}}“ರುಕ್ಕು, ಆ ಕೇಶವಯ್ಯನ ಮನೆಗೆ ವಿಶೇಷವಾಗಿ ಹೋಗಬೇಡಮ್ಮ. ನೆರೆಮನೆ ಹೆಂಗಸಿಗೆ ನೆಗೆದು ಮುತ್ತು ಕೊಡುವ ಜಾತಿ!... ನಾನು ಹೀಗೆ ಹೇಳಿದೆ ಅಂದು ಬೇಸರಪಟ್ಟುಕೊಬೇಡಮ್ಮ.”<br/>
{{gap}}ಮಡಿಲಿಗೆ ತುಂಬಿದ ಅವಲಕ್ಕಿಯನ್ನು ಭದ್ರ ಮಾಡಿಕೊಳ್ಳುತ್ತ ಲಕ್ಷಮ್ಮ ಬೀದಿಗೆ ಇಳಿದಳು.ಯಾವುದಾದರೂ ಪದಾರ್ಥವನ್ನು ಈಸಿಕೊಳ್ಳುವಾಗ ಇಂಥದೊಂದು ಉಪಚಾರ ಮಾತಾಡುವುದು ಲಕ್ಷ ಮೃನಿಗೆ ರೂಢಿಯಾಗಿತ್ತು!<br/>
{{gap}}ಐದಾರು ದಿನಗಳ ಹಿಂದೆ ಇದೇ ಲಕ್ಷಮ್ಮ ಬೆಲ್ಲದಚ್ಚು ಕೇಳಲು ಬಂದಾಗ, ತಾನು ಊಟ ಮುಗಿಸಿ, ಒಂದು ಬೆಳ್ಳಿಯ ಲೋಟದ ತುಂಬ ಹಾಲು ಕುಡಿಯುತ್ತಿದ್ದಳು. ಬಾಲ್ಯದಿಂದಲೂ ಹಾಲು-ಅದರಲ್ಲೂ ಹಸುವಿನ ಹಾಲ ರುಕ್ಕಿಣಿಗೆ ತುಂಬ ಪ್ರಿಯವಾದ ಪಾನೀಯ! ಬೆಲ್ಲದಚ್ಚು ತೆಗೆದುಕೊಂಡು ಲಕ್ಷ ಮ್ಮ ಗಮ್ಮನೆ ಹೋಗಬಾರದಿತ್ತೆ?...<br/>
{{gap}}ನಾಚಿಕೆ ಕೆಟ್ಟ ಹೆಂಗಸು.<br/>
{{gap}}“ಹಾಲು ಕುಡಿಯಬೇಡವೆ, ರುಕ್ಕು-ಹಾದರ ಮಾಡುವ ಹಾಗಾಗುತ್ತೆ” ಅಂದುಬಿಡುವುದೆ?<br/>
{{center|'''೧೬'''}}
{{gap}}ಸಂತೆಯಿಂದ ಬಂದ ಮಾರನೆಗೇ ಮರಿ ಕಡಿದು ತುಪ್ಪಟ ಮಾರಿದರು. ಆ ರಾತ್ರಿ ಅವರ ಗುಡ್ಡಿನಲ್ಲಿ ಹಬ್ಬದ ಅಡಿಗೆಯ ಸಡಗರ. ಆ ರಾತ್ರಿಯ ಔತಣಕ್ಕೆ ನಿಂಗಯ್ಯನ ಅಣ್ಣ ಕುಳುವಾಡಿ ಕುಂದೂರಯ್ಯನನ್ನೂ ಕರೆದಿದ್ದರು. ಅಣ್ಣನ ಮುಂದೆ ಕುಡಿಯುವುದಕ್ಕೆ ನಿಂಗಯ್ಯ ಹೆದರುತ್ತಿದ್ದ. ಆ ಕಾರಣದಿಂದಲೇ ಅಣ್ಣ ತಮ್ಮ ಗುಡ್ಲಿಗೆ ಬರುವುದಕ್ಕೆ ಮುನ್ನವೇ ಸೋರೆಬುರುಡೆಯಲ್ಲಿ ತುಂಬಿಸಿ ರಾಚನ ಸೇಂದಿ ಅಂಗಡಿಯಿಂದ ತರಿಸಿದ್ದ ಹೆಂಡವನ್ನೆಲ್ಲ ಹೀರಿ ಮುಗಿಸಿದ್ದ.
ಕುಂದೂರಯ್ಯ ತಮ್ಮನ ಗುಡ್ಡು ತಡಿಕೆಬಾಗಿಲಿನಲ್ಲಿ ಬಗ್ಗೆ ಒಳಗೆ ಬರುವ ವೇಳೆಗಾಗಲೆ, ಗುಡ್ಡಿಗೊಳಗೆ ದೀವಿಗೆ ಹೊತ್ತಿಸಿ ಎಷ್ಟೋ ಸಮಯ ಕಳೆದಿತ್ತು. ಆಗಲೆ- ಅಷ್ಟು ಹೊತ್ತಿನ ತನಕ ಕಿಲಿಕಿಲಿ ನಗುತ್ತು ಆಡುತ್ತಿದ್ದ ಕೂಸಿಗೆ ಮೊಲೆಯೂಡಿ ಸಿವುನಿ, ಒಂದು ಪಕ್ಕದಲ್ಲಿ ಹಾಸಿದ್ದ ದುಪ್ಪಟಿ ಮೇಲೆ ಉರುಳಿಸಿ, ಮಲಗಿದ್ದಳು...<noinclude></noinclude>
h8etah4tz703tmg96wrs4itbx2ys6gr
ಪುಟ:ವೈಶಾಖ.pdf/೧೯೪
104
82123
314994
278763
2026-05-02T04:51:24Z
Ashwini Rai K
8475
/* Validated */
314994
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=೧೭೮|right=ವೈಶಾಖ}}
ಕುಂದೂರಯ್ಯ ಒಳಗಡೆ ಕಾಲಿಡುತ್ತಿದ್ದಂತೆಯೆ,<br/>
{{gap}}“ಅಸ್ಸಿಸ್ಸಿ-ಗಬ್ಬುನಾತ!... ಯಾವಾಗ ಬುಟ್ಟಿಯೊ ತಮ್ಮ ಈ ಚಾಳ್ಯ?... ಇದು ಪಾಟಾಗಿ ನನ್ನ ಮಗ ನಿಪಾತಾದ. ಸದ್ಯಕ್ಕೆ ನಿನ್ನ ಮಗ ಕಲೀನಿಲ್ಲವಲ್ಲಅದೇ ನಂಗ ಚೋಜಿಗ!” – ಹೇಳುವಾಗ ಅವನ ದನಿಯಲ್ಲಿ ಕಡುಬೇಸರ ಹಾಗೂ ನೋವು ತುಂಬಿದ್ದವು.<br/>
{{gap}}ಆ ಮಾತಿಗೆ ತನ್ನ ಅಯ್ಯ ಇಲಿ ಸುಂಡನಂಗೆ ಮುಲಕಾಡೋದು ನೋಡಿ, ಲಕ್ಕನಿಗೆ ನಗು ಬಂತು... ಅಯ್ಯನಿಗಿಂತಾನು ಭಾರಿ ಅಳು ದೊಡ್ಡಯ್ಯ, ಉದ್ದಕ್ಕೆ, ದಪಗೆ, ತ್ಯಾಗದ ಮರದಂಗೆ ಹುಲುಮಲವಾಗಿ ಬೆಳುದಿದ್ದ. ಅವನ ತಲೆ, ಕೆಪಾಲ, ಗದ್ದ ಯೆಲ್ಲಾ ಕಡೇನೂವೆ ನರೆಕೂದಲು ಅಲ್ಲಲ್ಲ, ಅಲ್ಲಲ್ಲೆ ಸುರುಳಿ ಸುತ್ತುಗಂಡು ಅವನ ಅಗಲಾದ ಮೊಖವ ನ್ಯಾಡಕ್ಕೆ ಯಾರಿಗಾರು ಎದುರಿಕೆ ಆಗೋವಂಗಿತ್ತು, ಆದರಾಗು ಅವನು ಚೂಪುಗಣ್ಣ ಬುಟ್ಟುಗಂಡು ತಿವಿಯೋನಂಗೆ ದ್ರುಸ್ಟಿಸ್ತ ಬತ್ತಿರಬೇಕಾರೆ, ಎದುರುಗಡಿಂದ ಒಂದು ಹೆಬ್ಬುಲೀನೆ ಬಂದಂಗೆ ಜನ ಬೆದುರೋರು!...<br/>
{{gap}}ಆದರೆ ದೊಡ್ಡಯ್ಯ ಈಗ ಕಯ್ಯ ಕಾಲು ತೊಳುದು ತಮ್ಮೆಲ್ಲಾರೊಟ್ಟಗೆ ಉಣ್ಣಕ್ಕೆ ಕುಂತಾಗ, ಅವನ್ನ ಸ್ವಾಗ್ತಿದ್ದಂಗೆ ಲಕ್ಕಂಗೆ ಅಯ್ಯೋ ಅನ್ನಿಸಿ, ಹೊಟ್ಟೆ ವಳಗೆ ತೊಳುಸಿ ಬಂದಂಗಾಯ್ತು.<br/>
{{gap}}ಸಾಧಾರಣಾಗಿ ಮರಿ ಕಡಿದರೆ, ನಾಕಾಳು ತಿನ್ನೊ ಮಾಂವುಸವ ಒಬ್ಬೆ ಒಬ್ಬಾಲಕೆ ತಿಂದು ಮುಗುಸೋನು, ಈಗ ಪಾಪ ಅಯ್ಯ ತಿಂದದ್ರಲ್ಲಿ ಅರ್ಧಾನು ತಿನ್ನನಾರೆ, ಅವ್ವ ಏಟು ಬರೇಲಿ ಜುಲುಮೆ ಮಾಡಿ ನೀಡುತ್ತೀನಿ ಅಂದರೂವೆ, ಬ್ಯಾಡ ಅಂತೆದ್ದು ಕಯ್ಯ ಊಳುದು ವೊಂಟೋಯ್ತಿದ್ದ.<br/> {{gap}} ಮುಂಬೈ ಮೂರು ನಾಕು ಜಿನ ಲಕ್ಕ ಯಾವ ಕೇಮೆ ಮಾಡ್ತಿದ್ದರೂವೆ ದೊಡ್ಡಯ್ನ ರೂಪೇ ತನ್ನೆದುರೆ ಬಂದು ನಿಂತಂಗೆ ಆಗೋದು!... ಅವನ ಮಗ ಮುಟ್ಟಾರಿ ಇದ್ದಾಗ, ಅವನ್ನ ಇಡುದು ನಿಲ್ಲಸಾರು ಯಾರದ್ರು ನಮ್ಮೂರಿನಾಗೆ!ಉತ್ತುಮರೂ ಕೂಡ ಅವ್ರ ಕೆಣುಕಕ್ಕೆ ಇಂದು ಮುಂದು ನೋಡ್ತಿದ್ರು. ಆದರೆ, ಅವನ ಎಡತಿ-ನಮ್ಮ ದೊಡ್ಡವ್ವ, ಅವಳ ಜತೆ ಲಗ್ಗಾಗಿದ್ದ ಒಬ್ಬಳು ಎಣ್ಣಮಗಳೂವೆ ಪ್ಲೇಗಾಗಿ ತೀರಿಕಂಡದ್ದೂ ಅಲ್ಲದೆ, ಅವನ ಇರಿಮಗ ಕಿರಿಮಗ ಇಬ್ಬರೂವೆ ಮಲೆ ಮದೇಶ್ವರನ ಬೆಟ್ಟಕ್ಕೆ ಅರಕೆ ವಪ್ಪುಸಕ್ಕೆ ಊರಿನ ಇನ್ನೂ ಬ್ಯಾರೆ ಕುಳಗಳೊಂದ್ದೆ ವೋದೋರು, ಅಲ್ಲಿ ವಾಂತಿಭೇದಿ ರೋಗ ಅಮರಿಕಂಡು, ಅವರೆಲ್ಲಾರ ಜ್ವತೆ ಸುರೀಟಾಗಿ ಕೈಲಾಸ ಸೇರುದಾಗ, ದೊಡ್ಡಯ್ಯ ಅಲ್ಲಿಗಂಟ ತನ್ನೆದೆಯ ಮ್ಯಾಕ್ಕೆ<noinclude></noinclude>
8lxim62jdtyyjqty28ciqtpzf9uyc9y
ಪುಟ:ವೈಶಾಖ.pdf/೧೯೫
104
82124
315006
279106
2026-05-02T04:55:16Z
Ashwini Rai K
8475
315006
proofread-page
text/x-wiki
<noinclude><pagequality level="3" user="Vikas shetty14" /></noinclude>{{rh|center=|left=೧೭೯|right=ಸಮಗ್ರ ಕಾದಂಬರಿಗಳು}}
ಯೆತ್ಕಂಡೇ ನಡೀತಿದ್ದೋನು, ಯತೆ ಬಂದು ಜಗ್ಗುದ. ಆದರೆ, ಅಮ್ಮ ನಡುಕುಲ ಹೈದ ಮಟ್ಟಾರಿ ಕಿಸ್ಥಾನ ದೊಡ್ಡಿ ಸೂಸಿಯಮ್ಮ ಮಗಳು ಲೂಸಿಯ ಬಲೆಗೆ ಬಿದ್ದಾಗ, ದೊಡ್ಡಯ್ಯ ಪೂರ್ತಾ ಧರೆಗೆ ಕುಸುದೇವೋದ... ಅವನ ಎಡತಿ, ಮಗಳು, ಏಡು ಗಂಡು ಮಕ್ಕಳು ಸತ್ತೋದಮ್ಯಾಲೆ ಅಮ್ಮ ಗ್ಯಾನವೆಲ್ಲ ಇದ್ದದ್ದು ಮುಟ್ಟಾರಿ ಮ್ಯಾಲೇಯ... ಈ ಮಗನೂ ಇಂಗೆ ಕಮ್ಮಿ ಬುಟ್ಟೋಯ್ತಾನೆ ಅಂತ ಅನ್ನು ಕನಸಿನಾಗೂ ನೆಚ್ಚಿರನಿಲ್ಲ!<br/>
{{gap}}ಮೊದಮೊದ್ದು ಮುಟ್ಟಾದಿ ಒಳ್ಳಿ ಹೈದನೆ ಆಗಿದ್ದ. ನಮ್ಮ ದೊಡ್ಡಯ್ಯ, ನಮ್ಮಯ್ಯ, ನಮ್ಮ ಹೊಲಗೇರಿಯೊ ಮಾತು ಅತ್ಯಾಗರಿಲಿ, ನಮ್ಮ ದರುಮನಳ್ಳಿ ಪರ್ತಿ ಒಬ್ಬರೂವೆ ನಮ್ಮಣ್ಣನ್ನ ಬಾಲ ಮೆಚ್ಚಿಗಂಡಿದ್ದು, ಒಂದು ಹೊಲ ಉಳೋದರಲ್ಲಾಗ್ಲಿ, ಸವುದೆ ಒಡೆಯೊದರಲ್ಲಾಗ್ಲಿ; ಇನ್ನು ಬ್ಯಾರೆ ಯಾವ ಕೆಲುಸದಲ್ಲೇ ಆದರೂ ಸೈ, ನಮ್ಮ ಪುಟ್ಟಾರಿ ಜಪಾತಿ ಕೆಲ್ಸ ಮಾಡಾರು ಅಪರ್ಪವೆ. ಈ ಮಾತ ನಮ್ಮಳ್ಳಿ ಒಂದರಾಗಲ್ಲೆ ಸುತ್ತಮುತ್ನ ಹಳ್ಳಿಯೋರೂವೆ ವಷ್ಟುಗತ್ತಿದ್ದು, ಅಲ್ಲದೇಯ, ನಮ್ಮ ದೊಡ್ಡಯ್ಯ ಅಕ್ಷ ಲಕ್ಷ್ಮಣ ಗೆಯ್ಯ ಅವನು ಯಾವತ್ತೂ ದಾಟುದೋನೇ ಅಲ್ಲ... ಆದ್ರೆ ಅದ್ಯಾವ ದೊಡ್ಡಾಪತ್ತು ಬಂತೊ ಅಣಗೆ, ಆ ಮಾರಿಗುಡಿ ಅಣ್ಣದೀರ ಸಾವಾಸಕ್ಕೆ ಬಿದ್ದು ಕುಡಿಯಾದ ಪಾಟ ಆದ. ಅಂಗೆ ಪಾಟಾದ್ದೆ ಪಾಟಾದ್ದು ಬ್ಯಾರೆ ಬ್ಯಾರೆ ಈಚಲು ಹೈಟೆಗೆ ವೋಗಿ ಬರಕ್ಕೂ ಮುಟ್ಕಂಡ, ದರುಮನಳ್ಳಿ ಈಚಲು ಪ್ಯಾಟೆಗೆ ಮಾತ್ರ ಕಾಲಿಕಿರನಿಲ್ಲ. ಯಾಕಪ್ಪಾಂದ್ರೆ, ಅಲ್ಲಿಗೆ ನಮ್ಮಯ್ಯ ವೋಯ್ತಿದ್ದಲ್ಲಅದ್ಯೆ. ಆ ಕಾರಣಕ್ಕೆ ಕಿರಿಸ್ತಾನ ದೊಡ್ಡಿ ಈಚಲು ವನಕೇ ಎಚ್ಚಾಗಿ ಬೇಟಿ ಊಡಕ್ಕೆ ಅತ್ತಿದ್ದ... ಅಣ್ಣ ಇಂಗೆ ವೋಯ್ತಾ ಇರೋನೂವೆ, ಗಂಡನ ಕಳಕಂಡು ಕೆಟ್ಟ ಚಾಳಿಗೆ ಬಿದ್ದಿದ್ದ ಚಿಲ್ಲರೆ ಅಂಗಡಿ ಸೂಸಾನಮ್ಮನೂ ಗಾಳಿ ಬೀಸ್ಟಂಗೆ ಅಲ್ಲಿಗೆ ಬತ್ತಾ ಇದ್ದದ್ದುಂಟು. ಅಂಗೆ ಬಂದಾಗ ನಮ್ಮ ಪುಟ್ಟಾರಿಯ ಪಕ್ಕದಾಗೆ ಬಂದು ಕುಂತು ಅದೂ ಇದೂ ಸಂದಿ ಗುಂದಿ ಮಾತ ತಕ್ಕಂಡು ಬೆಂಟಿಕಂಡು ಬತ್ತಿದ್ದಂತೆ. ಇತ್ತೆ ತನ್ನ ಅಟ್ಟೇಲಿ ತಯಾರು ಮಾಡ್ಡ ವಡೆ ಚಕ್ಕಲಿ ತಂದು ನಂಜಕ್ಕೆ ಕೂಡಾ ಇದ್ದಂತೆ. ಅವನೇಟು ಪರೀಲಿ ಬ್ಯಾಡಾಂತ ತಳ್ಳಾಕುದ್ರೂವೆ, ಅವಳೇ ಒಂದೊಂದು ದಪ ದುಡ್ಡು ಕ್ವಟ್ಟು ಮೊಗೆಮೊಗೆ ಎಂಡ ಕುಡುಸ್ತದ್ದಂತೆ...<br />
{{gap}}ಒಂದು ಸ್ವಾಮಾರ ಇಂಗೇ ಕುಡಿತ ಕುಡೀತ ಪುಟ್ಟಾರಿಗೆ ನಿಶಾ ಏರಿ ಉಚ್ಚುಚ್ಚಾಗಿ ಹೆಕಳೆವೊಡೀತಾ ಎದ್ದೋನು ನಮ್ಮೂರ ದಿಕ್ಕೆ ವೊಂಟನಂತೆ. ಆದ್ರೆ ಅವತ್ತು ಭರ್ತಿ ಕುಡುದಿದ್ರಿಂದ ಅವನ ಗ್ಯಾನದ ಜ್ವತೆಗೆ ಕಲ್ಕಿ ಕಾಲೂ ಸ್ವಾದೀನ್ ತೆಪ್ಪಿ ದಾರೀಲಿ ಬತ್ತಾ ಒಂದು ನೀರು ಅರಿಯೋ ಅಳ್ಳಕ್ಕೆ ಇನ್ನೇನು ಕಳಚುಕಳಾದಲ್ಲಿ<noinclude></noinclude>
87vj5sx5h4nw1zdwtdzl0hpdgz193h1
315007
315006
2026-05-02T04:55:59Z
Ashwini Rai K
8475
/* Validated */
315007
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=ಸಮಗ್ರ ಕಾದಂಬರಿಗಳು|right=೧೭೯}}
ಯೆತ್ಕಂಡೇ ನಡೀತಿದ್ದೋನು, ಯತೆ ಬಂದು ಜಗ್ಗುದ. ಆದರೆ, ಅಮ್ಮ ನಡುಕುಲ ಹೈದ ಮಟ್ಟಾರಿ ಕಿಸ್ಥಾನ ದೊಡ್ಡಿ ಸೂಸಿಯಮ್ಮ ಮಗಳು ಲೂಸಿಯ ಬಲೆಗೆ ಬಿದ್ದಾಗ, ದೊಡ್ಡಯ್ಯ ಪೂರ್ತಾ ಧರೆಗೆ ಕುಸುದೇವೋದ... ಅವನ ಎಡತಿ, ಮಗಳು, ಏಡು ಗಂಡು ಮಕ್ಕಳು ಸತ್ತೋದಮ್ಯಾಲೆ ಅಮ್ಮ ಗ್ಯಾನವೆಲ್ಲ ಇದ್ದದ್ದು ಮುಟ್ಟಾರಿ ಮ್ಯಾಲೇಯ... ಈ ಮಗನೂ ಇಂಗೆ ಕಮ್ಮಿ ಬುಟ್ಟೋಯ್ತಾನೆ ಅಂತ ಅನ್ನು ಕನಸಿನಾಗೂ ನೆಚ್ಚಿರನಿಲ್ಲ!<br/>
{{gap}}ಮೊದಮೊದ್ದು ಮುಟ್ಟಾದಿ ಒಳ್ಳಿ ಹೈದನೆ ಆಗಿದ್ದ. ನಮ್ಮ ದೊಡ್ಡಯ್ಯ, ನಮ್ಮಯ್ಯ, ನಮ್ಮ ಹೊಲಗೇರಿಯೊ ಮಾತು ಅತ್ಯಾಗರಿಲಿ, ನಮ್ಮ ದರುಮನಳ್ಳಿ ಪರ್ತಿ ಒಬ್ಬರೂವೆ ನಮ್ಮಣ್ಣನ್ನ ಬಾಲ ಮೆಚ್ಚಿಗಂಡಿದ್ದು, ಒಂದು ಹೊಲ ಉಳೋದರಲ್ಲಾಗ್ಲಿ, ಸವುದೆ ಒಡೆಯೊದರಲ್ಲಾಗ್ಲಿ; ಇನ್ನು ಬ್ಯಾರೆ ಯಾವ ಕೆಲುಸದಲ್ಲೇ ಆದರೂ ಸೈ, ನಮ್ಮ ಪುಟ್ಟಾರಿ ಜಪಾತಿ ಕೆಲ್ಸ ಮಾಡಾರು ಅಪರ್ಪವೆ. ಈ ಮಾತ ನಮ್ಮಳ್ಳಿ ಒಂದರಾಗಲ್ಲೆ ಸುತ್ತಮುತ್ನ ಹಳ್ಳಿಯೋರೂವೆ ವಷ್ಟುಗತ್ತಿದ್ದು, ಅಲ್ಲದೇಯ, ನಮ್ಮ ದೊಡ್ಡಯ್ಯ ಅಕ್ಷ ಲಕ್ಷ್ಮಣ ಗೆಯ್ಯ ಅವನು ಯಾವತ್ತೂ ದಾಟುದೋನೇ ಅಲ್ಲ... ಆದ್ರೆ ಅದ್ಯಾವ ದೊಡ್ಡಾಪತ್ತು ಬಂತೊ ಅಣಗೆ, ಆ ಮಾರಿಗುಡಿ ಅಣ್ಣದೀರ ಸಾವಾಸಕ್ಕೆ ಬಿದ್ದು ಕುಡಿಯಾದ ಪಾಟ ಆದ. ಅಂಗೆ ಪಾಟಾದ್ದೆ ಪಾಟಾದ್ದು ಬ್ಯಾರೆ ಬ್ಯಾರೆ ಈಚಲು ಹೈಟೆಗೆ ವೋಗಿ ಬರಕ್ಕೂ ಮುಟ್ಕಂಡ, ದರುಮನಳ್ಳಿ ಈಚಲು ಪ್ಯಾಟೆಗೆ ಮಾತ್ರ ಕಾಲಿಕಿರನಿಲ್ಲ. ಯಾಕಪ್ಪಾಂದ್ರೆ, ಅಲ್ಲಿಗೆ ನಮ್ಮಯ್ಯ ವೋಯ್ತಿದ್ದಲ್ಲಅದ್ಯೆ. ಆ ಕಾರಣಕ್ಕೆ ಕಿರಿಸ್ತಾನ ದೊಡ್ಡಿ ಈಚಲು ವನಕೇ ಎಚ್ಚಾಗಿ ಬೇಟಿ ಊಡಕ್ಕೆ ಅತ್ತಿದ್ದ... ಅಣ್ಣ ಇಂಗೆ ವೋಯ್ತಾ ಇರೋನೂವೆ, ಗಂಡನ ಕಳಕಂಡು ಕೆಟ್ಟ ಚಾಳಿಗೆ ಬಿದ್ದಿದ್ದ ಚಿಲ್ಲರೆ ಅಂಗಡಿ ಸೂಸಾನಮ್ಮನೂ ಗಾಳಿ ಬೀಸ್ಟಂಗೆ ಅಲ್ಲಿಗೆ ಬತ್ತಾ ಇದ್ದದ್ದುಂಟು. ಅಂಗೆ ಬಂದಾಗ ನಮ್ಮ ಪುಟ್ಟಾರಿಯ ಪಕ್ಕದಾಗೆ ಬಂದು ಕುಂತು ಅದೂ ಇದೂ ಸಂದಿ ಗುಂದಿ ಮಾತ ತಕ್ಕಂಡು ಬೆಂಟಿಕಂಡು ಬತ್ತಿದ್ದಂತೆ. ಇತ್ತೆ ತನ್ನ ಅಟ್ಟೇಲಿ ತಯಾರು ಮಾಡ್ಡ ವಡೆ ಚಕ್ಕಲಿ ತಂದು ನಂಜಕ್ಕೆ ಕೂಡಾ ಇದ್ದಂತೆ. ಅವನೇಟು ಪರೀಲಿ ಬ್ಯಾಡಾಂತ ತಳ್ಳಾಕುದ್ರೂವೆ, ಅವಳೇ ಒಂದೊಂದು ದಪ ದುಡ್ಡು ಕ್ವಟ್ಟು ಮೊಗೆಮೊಗೆ ಎಂಡ ಕುಡುಸ್ತದ್ದಂತೆ...<br />
{{gap}}ಒಂದು ಸ್ವಾಮಾರ ಇಂಗೇ ಕುಡಿತ ಕುಡೀತ ಪುಟ್ಟಾರಿಗೆ ನಿಶಾ ಏರಿ ಉಚ್ಚುಚ್ಚಾಗಿ ಹೆಕಳೆವೊಡೀತಾ ಎದ್ದೋನು ನಮ್ಮೂರ ದಿಕ್ಕೆ ವೊಂಟನಂತೆ. ಆದ್ರೆ ಅವತ್ತು ಭರ್ತಿ ಕುಡುದಿದ್ರಿಂದ ಅವನ ಗ್ಯಾನದ ಜ್ವತೆಗೆ ಕಲ್ಕಿ ಕಾಲೂ ಸ್ವಾದೀನ್ ತೆಪ್ಪಿ ದಾರೀಲಿ ಬತ್ತಾ ಒಂದು ನೀರು ಅರಿಯೋ ಅಳ್ಳಕ್ಕೆ ಇನ್ನೇನು ಕಳಚುಕಳಾದಲ್ಲಿ<noinclude></noinclude>
nxfukplhkweyub3j9sl4wg6rkjrjmlm
315009
315007
2026-05-02T04:56:42Z
Ashwini Rai K
8475
315009
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=ಸಮಗ್ರ ಕಾದಂಬರಿಗಳು|right=೧೭೯}}
ಯೆತ್ಕಂಡೇ ನಡೀತಿದ್ದೋನು, ಯತೆ ಬಂದು ಜಗ್ಗುದ. ಆದರೆ, ಅಮ್ಮ ನಡುಕುಲ ಹೈದ ಮಟ್ಟಾರಿ ಕಿಸ್ಥಾನ ದೊಡ್ಡಿ ಸೂಸಿಯಮ್ಮ ಮಗಳು ಲೂಸಿಯ ಬಲೆಗೆ ಬಿದ್ದಾಗ, ದೊಡ್ಡಯ್ಯ ಪೂರ್ತಾ ಧರೆಗೆ ಕುಸುದೇವೋದ... ಅವನ ಎಡತಿ, ಮಗಳು, ಏಡು ಗಂಡು ಮಕ್ಕಳು ಸತ್ತೋದಮ್ಯಾಲೆ ಅಮ್ಮ ಗ್ಯಾನವೆಲ್ಲ ಇದ್ದದ್ದು ಮುಟ್ಟಾರಿ ಮ್ಯಾಲೇಯ... ಈ ಮಗನೂ ಇಂಗೆ ಕಮ್ಮಿ ಬುಟ್ಟೋಯ್ತಾನೆ ಅಂತ ಅನ್ನು ಕನಸಿನಾಗೂ ನೆಚ್ಚಿರನಿಲ್ಲ!<br/>
{{gap}}ಮೊದಮೊದ್ದು ಮುಟ್ಟಾದಿ ಒಳ್ಳಿ ಹೈದನೆ ಆಗಿದ್ದ. ನಮ್ಮ ದೊಡ್ಡಯ್ಯ, ನಮ್ಮಯ್ಯ, ನಮ್ಮ ಹೊಲಗೇರಿಯೊ ಮಾತು ಅತ್ಯಾಗರಿಲಿ, ನಮ್ಮ ದರುಮನಳ್ಳಿ ಪರ್ತಿ ಒಬ್ಬರೂವೆ ನಮ್ಮಣ್ಣನ್ನ ಬಾಲ ಮೆಚ್ಚಿಗಂಡಿದ್ದು, ಒಂದು ಹೊಲ ಉಳೋದರಲ್ಲಾಗ್ಲಿ, ಸವುದೆ ಒಡೆಯೊದರಲ್ಲಾಗ್ಲಿ; ಇನ್ನು ಬ್ಯಾರೆ ಯಾವ ಕೆಲುಸದಲ್ಲೇ ಆದರೂ ಸೈ, ನಮ್ಮ ಪುಟ್ಟಾರಿ ಜಪಾತಿ ಕೆಲ್ಸ ಮಾಡಾರು ಅಪರ್ಪವೆ. ಈ ಮಾತ ನಮ್ಮಳ್ಳಿ ಒಂದರಾಗಲ್ಲೆ ಸುತ್ತಮುತ್ನ ಹಳ್ಳಿಯೋರೂವೆ ವಷ್ಟುಗತ್ತಿದ್ದು, ಅಲ್ಲದೇಯ, ನಮ್ಮ ದೊಡ್ಡಯ್ಯ ಅಕ್ಷ ಲಕ್ಷ್ಮಣ ಗೆಯ್ಯ ಅವನು ಯಾವತ್ತೂ ದಾಟುದೋನೇ ಅಲ್ಲ... ಆದ್ರೆ ಅದ್ಯಾವ ದೊಡ್ಡಾಪತ್ತು ಬಂತೊ ಅಣಗೆ, ಆ ಮಾರಿಗುಡಿ ಅಣ್ಣದೀರ ಸಾವಾಸಕ್ಕೆ ಬಿದ್ದು ಕುಡಿಯಾದ ಪಾಟ ಆದ. ಅಂಗೆ ಪಾಟಾದ್ದೆ ಪಾಟಾದ್ದು ಬ್ಯಾರೆ ಬ್ಯಾರೆ ಈಚಲು ಹೈಟೆಗೆ ವೋಗಿ ಬರಕ್ಕೂ ಮುಟ್ಕಂಡ, ದರುಮನಳ್ಳಿ ಈಚಲು ಪ್ಯಾಟೆಗೆ ಮಾತ್ರ ಕಾಲಿಕಿರನಿಲ್ಲ. ಯಾಕಪ್ಪಾಂದ್ರೆ, ಅಲ್ಲಿಗೆ ನಮ್ಮಯ್ಯ ವೋಯ್ತಿದ್ದಲ್ಲಅದ್ಯೆ. ಆ ಕಾರಣಕ್ಕೆ ಕಿರಿಸ್ತಾನ ದೊಡ್ಡಿ ಈಚಲು ವನಕೇ ಎಚ್ಚಾಗಿ ಬೇಟಿ ಊಡಕ್ಕೆ ಅತ್ತಿದ್ದ... ಅಣ್ಣ ಇಂಗೆ ವೋಯ್ತಾ ಇರೋನೂವೆ, ಗಂಡನ ಕಳಕಂಡು ಕೆಟ್ಟ ಚಾಳಿಗೆ ಬಿದ್ದಿದ್ದ ಚಿಲ್ಲರೆ ಅಂಗಡಿ ಸೂಸಾನಮ್ಮನೂ ಗಾಳಿ ಬೀಸ್ಟಂಗೆ ಅಲ್ಲಿಗೆ ಬತ್ತಾ ಇದ್ದದ್ದುಂಟು. ಅಂಗೆ ಬಂದಾಗ ನಮ್ಮ ಪುಟ್ಟಾರಿಯ ಪಕ್ಕದಾಗೆ ಬಂದು ಕುಂತು ಅದೂ ಇದೂ ಸಂದಿ ಗುಂದಿ ಮಾತ ತಕ್ಕಂಡು ಬೆಂಟಿಕಂಡು ಬತ್ತಿದ್ದಂತೆ. ಇತ್ತೆ ತನ್ನ ಅಟ್ಟೇಲಿ ತಯಾರು ಮಾಡ್ಡ ವಡೆ ಚಕ್ಕಲಿ ತಂದು ನಂಜಕ್ಕೆ ಕೂಡಾ ಇದ್ದಂತೆ. ಅವನೇಟು ಪರೀಲಿ ಬ್ಯಾಡಾಂತ ತಳ್ಳಾಕುದ್ರೂವೆ, ಅವಳೇ ಒಂದೊಂದು ದಪ ದುಡ್ಡು ಕ್ವಟ್ಟು ಮೊಗೆಮೊಗೆ ಎಂಡ ಕುಡುಸ್ತದ್ದಂತೆ...<br />
{{gap}}ಒಂದು ಸ್ವಾಮಾರ ಇಂಗೇ ಕುಡಿತ ಕುಡೀತ ಪುಟ್ಟಾರಿಗೆ ನಿಶಾ ಏರಿ ಉಚ್ಚುಚ್ಚಾಗಿ ಹೆಕಳೆವೊಡೀತಾ ಎದ್ದೋನು ನಮ್ಮೂರ ದಿಕ್ಕೆ ವೊಂಟನಂತೆ. ಆದ್ರೆ ಅವತ್ತು ಭರ್ತಿ ಕುಡುದಿದ್ರಿಂದ ಅವನ ಗ್ಯಾನದ ಜ್ವತೆಗೆ ಕಲ್ಕಿ ಕಾಲೂ ಸ್ವಾದೀನ್ ತೆಪ್ಪಿ ದಾರೀಲಿ ಬತ್ತಾ ಒಂದು ನೀರು ಅರಿಯೋ ಅಳ್ಳಕ್ಕೆ ಇನ್ನೇನು ಕಳಚುಕಳಾದ್ರಲ್ಲಿ<noinclude></noinclude>
7yhvvfp5c85b6j49sits565jnhnr1on
ಪುಟ:ವೈಶಾಖ.pdf/೧೯೬
104
82125
315010
278771
2026-05-02T04:57:06Z
Ashwini Rai K
8475
/* Validated */
315010
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=೧೮೦|right=ವೈಶಾಖ}}
ಇದ್ದಂತೆ. ವೋಟಲ್ಲಿ, ವಂದಿಗೇ ಬತ್ತಿದ್ದ ಚಿಲ್ಲರೆ ಅಂಗಡಿ ಸೂಸಾನಮ್ಮ ಅಂಗೂ ಅವರ ಗೆಣೆಕಾರ ಪಿಳಿಪ್ಪು ಇಬ್ಬರೂವೆ ಅವ್ರು ಬಿದ್ದೋಗದಂಗೆ ತಬ್ಬಿ ಇಡಿದು ಎಂಗೆಂಗೂ ಮೆತ್ತಮೆತ್ತಗೆ ನಡುಸಿಗುತ್ತ ಉಪಾಯಾಗಿ ಕಿರಿಸ್ತಾನ ದೊಡ್ಡಿಗೆ ಅಮ್ಮ ತಟಾಯಿಸಿ, ಸುಸಾನಮ್ಮ ಅಂಗಡಿ ಮನೆ ಕೂಡಿದ್ರಂತೆ!<br/>
{{gap}} ಆ ಸೂಸನಮ್ಮ ಅಂಗಡಿ ಮನೇಲಿ ಪೂರಾ ನಾತ್ರೆ ಕ್ವಿಂಟಾಗಿ ಬಿದ್ದಿದ್ದ ನಮ್ಮಣ್ಣ ಪುಟ್ಟಾರಿಗೆ ಬೆಳುಕು ಅರೀಫ್ ಎಚ್ಚರಾದಾಗ ತನ್ನೆದುರೆ ಕೆಪ್ಪಟೆ ಕೆಂಪು ಲಂಗ ಉಟ್ಟು, ತೆಳೆ ಬೆಳೆ ಸುಳುದಾಡ್ತಿದ್ದ ಸುಸಾನಮ್ಮ ಅರೇದೆಣ್ಣು ಲೂಸಿ ಅನ್ನಾಳ ಕಂಡ ಬೆರುಗಾಡ್ರಂತೆ!... ಅವನೆದ್ದದ ಗಮ ತಟಕ್ಕೆ ಓಡೋಗಿ ಟೀ ಕಾಯ್ಕಿ ಗಾಜಿನ ಗಳಾಗ್ನಲ್ಲಿ ತಂದು ಕೃಷ್ಣಂತೆ ಲೂಸಿ... “ನೀ ಯಾರು?” ಮುಟ್ಟಾರಣ್ಣ ಉಸುರಿದ್ದಂಗೇಯ, ಇಂದುಗಡೀಂದ ಬಂದ ಸೂಸಾನಮ್ಮ, “ಯಾಕಪ್ಪ, ಇವುಳುನನ್ನ ಮಗಳು, ಲೂಸಿ” ಅಂದ್ದಂತೆ. ಸರಿ, ಅಂದು-ಮೊಖ ತಳಕಂಡು, ಲೂಸಿ ಕ್ವಟ್ಟ ಟೀ ಹೀರಿ, ಪುಟ್ಟಾರಿ-<br/>
{{gap}} “ಅಪ್ಲೋಯ್, ನಾತ್ರೆ ಪೂರಾ ನಿಮ್ಮ ಗುಡ್ಡಲ್ಲೆ ಮನಗಿಬುಟ್ಟಿದ್ಮಾ? ಸರಿಕವ್ವ ನಾತ್ರೆ ಯೆಲ್ಲೋಗಿದ್ದೆ ಅಂದ್ರೆ, ನಮ್ಮಯ್ಯಂಗೆ ಯಾನಂತ ಜಬಾಬು ಕೂಡ್ಲಿ?”- ಪೇಚಾಡದಂತೆ – ಅದುಕೆ,
{{gap}}“ಅದ್ಯಾಕಪ್ಪ ಮೊಸ್ಸು ಪೇಚಾಡೀ? -ಯೇನಾರ ಒಂದು ಸುಳ್ಳು ಜೋಡುಸುದ್ರಾಯ್ತು” ಅನ್ನಾದ ಸೂಸಾನಮ್ಮ?<br/>
{{gap}}ನಮ್ಮ ಪುಟಾರಣ್ಣ ಫಟ್ ಅಂತ ಯೋಳಿದಂತೆ:
{{gap}}“ಸುಳ್ಳು ತಪವಟ ನನ್ನ ಜಲ್ಮದಾಗೆ ಬರನಿಲ್ಲ. ನಡದುದ್ದು ನಡದಂಗೆ ಯೋನಿ, ಅಯ್ಯನ ಕುಟ್ಟೆ... ಮಾಡಿದ ತೆಪ್ಪಗೆ ಅಯ್ಯ ಬಲ್ಕಿದ್ರೆ ಬಲ್ಕಿಸ್ಕತ್ತೀನಿ.”<br/>
{{gap}} ಅಂಗೇನೆ ಆಯ್ತು. ಅಣ್ಣ ಯೋಳಿದ್ದ ಕ್ಯಾಳಿ ದೊಡ್ಡಯ್ಯ ರಾಂಗ್ ರಾಂಗ್ ಆದ.<br/>
{{gap}}“ನೀ ಕುಡೀತಾನೇಂತ ನಂಗೂ ಬಂದಿತ್ತು ಕನ್ಹ. ನಾ ನಂಬಿಲ್ಲ. ಈಗ ನೀನೇಯ ರುಜ್ವಾತು ಮಾಡಿ ಯೋಳ್ತಿದ್ದಾಗ ಇನ್ನೇನ ಉಳಿದಿರಾದು?... ನೀನು ಚಿಕ್ಕೋನು ಪುಟ್ಟೋನು ಆಗಿದೆ, ದಡಿ ತಕ್ಕಂಡು ಚಮಚ ಸುಲೀತಿದ್ದೆ. ಈಗ ದಾನ ಧಡಿಯ ಆಗಿ ಬೆಳುದು ನಿಂತಿದ್ದೀ. ಈಗ ನಿಂಗೇನು ಯೋಳೊ ಅಂಗಿದ್ದದ್ದು?- ನನ್ನತ್ರ ಒಂದೇ ಮಾತು: ಪುನಾ ಈ ಇಂಗೇನಾರ ಅನಾವುತ ಮಾಡ್ಕಂಡು ಆ ಕಿರಿಸ್ತಾನದ ಲೌಡಿ ತಾವಿಕ ಯೇನಾರ ಹ್ವಾದೆ, ಆಮ್ಯಾಕೆ ನನ್ನ ಗುತ್ತಿಗೆ ಮಾತ್ರ ನೀ ಕಾಲ ಆಕಬಾರು. ಈ ಮಾತು ಗಟ್ಟಿ-ತಿಳುಕೊ...”<noinclude></noinclude>
2ad1uv48g43ajhs2m3rf0f9gy8bbxdl
ಪುಟ:ವೈಶಾಖ.pdf/೧೯೭
104
82126
315011
278772
2026-05-02T04:57:27Z
Ashwini Rai K
8475
/* Validated */
315011
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=ಸಮಗ್ರ ಕಾದಂಬರಿಗಳು|right=೧೮೧}}
{{gap}}ಅಣ್ಣ ತಲೆ ತಗ್ಗುಸಿದ, “ಆಗ್ಲಿ” ಅಂದ ಸೊರ ಅವುನ ಗಂಟುಲಲ್ಲೇ ಸಿಕ್ಕಂತೆ... ಅಯ್ಯಂಗೆ ಆ ಸೊರ ಕೇಳುಸೋ ಇಲ್ಲೊ-ಅಂತ, ನಡುದ ಪುರಾಣಾನೆಲ್ಲ ನನ್ನ ಕುಟ್ಟೆ ಬಿಚ್ಚಿದ...<br/>
{{gap}} ಆದ್ರೆ ತನ್ನಯ್ಯನ ಕುಟ್ಟೆ ಅಡ್ಡ ಮಾತ ಉಳುಸಿಕಳಕ್ಕೆ ಅವುನ ಕಯ್ಯಲ್ಲಿ ಆಗನಿಲ್ಲ. ಒಂದೇಡು ವಾರ ಸುಮ್ಮಿದ್ರೋನು, ಮನಾ ಕಿರಿಸ್ತಾನ ದೊಡ್ಡಿ ಈಚಲು ಪ್ಯಾಟೆಗೆ ನಮ್ಮಣ್ಣನ ಸವಾರಿ ಚಿತ್ತೈಸಕ್ಕೆ ಸುರು ಮಾಡ್ಕತ್ತು... ಮುನಾ ಇಂದಲಂಗೇಯ ಮಾಯಕಾತಿ ಸೂಸಾನಮ್ಮ ನಮ್ಮಣ್ಣಂಗೆ ಭರ್ತಿ ಕುಡುಸಿ ಮೆತ್ತ ಮೆತ್ತಗೆ ತನ್ನ ಅಂಗಡಿಮನೆಗೆ ಕರಕಂಡೋಗಿ, ಯತಾ ಪರ್ಕಾರ ಹಾಸಿಗೆ ಹಾಸಿ ಮನಗಿಸಿದ್ಲು...<br/>
{{gap}}ಈ ಸಲ ಮಾತ್ರ ಅಣ್ಣ ಬೆಳುಗ್ಗೆ ಕಣ್ಣುಬುಟ್ಟಾಗ, ಸೂಸಾನಮ್ಮ ಮಗಳು ಲೂಸಿ ಆ ಕ್ವಾಣೇಲಿ ಸುಳಿದಾಡ್ತ ಇರನಿಲ್ಲ. ನೇರ್ಪಾಗಿ ಅವುನ ಮೊಗ್ಗಲಲ್ಲೇಯ ಕಾಲು ನೀಡಿ ಮನಗಿದ್ಲು!...<br/>
{{gap}}ಸರಿ. ನಡೀಬಾರದ್ದು ನಡದೋಯ್ತು , ಮಾತ್ರ ಆ ಸಂಗತಿ ಆದದ್ದೆ ಆದದ್ದು ನಮ್ಮ ಮುಂದೆ ಒಂದು ತಿಂಗಳು ಆ ಈಚಲು ವನಕಾಗಿ ಸೂಸಾನಮ್ಮ ಅಂಗಡಿ ಮನೆಗಾಗಿ ಕಾಲಿಡನಿಲ್ಲ. ಆಮ್ಯಾಕೊಂದು ಜಿನ ಹುಣಸೂರು ಬೇಸ್ತವಾರ ಸಂತೇಲಿ ನಮ್ಮ ಪುಟ್ಟಾರಿಯೂ ನಾನೂ ವೋಯ್ತಾ ಕರೋನೂವೆ, ಅದೆಲ್ಲಿ ಕಾಯ್ತಾ ಇದ್ದಳೊ ಸೂಸಾನಮ್ಮ?- ಎಣ ಕಂಡೇಟಿಗ ರಣದ್ದು ಮುತ್ತೋತರ, ಭಗ್ಗನೆ ಬಂದು,<br/>
{{gap}}“ನನ್ನೆಣ್ಣೆಗೆ ತಲೆ ಕೆಡುಸಿಬುಟ್ಟು ಹೊಂಟೋದೋನು, ನಮ್ಮ ದೊಡ್ಡಿದಕ್ಕೆ, ಪನಾ ತಿರುಗೂ ನ್ಯಾಡಬ್ಯಾಡದ?... ಪಾಪ, ಆ ನನ್ನ ಕಂದ ನಿನ್ನ ಚಿಂತೆ ಹೊರ ಬಂದು ಹಾಸ್ಟೆ ಇಡುದು ಮನಗದೆ!... ಈಟು ಜಿನ ಆಯ್ತು. ಒಂದು ಸರ್ತಿ ಆದರೂ ಬಂದು ಮೊಖ ತೋರುಸಿ ವೋಗಿದ್ರೆ, ಅದ್ಯೆ ಏಟೊ ನೆಮ್ಮದಿ ಸಿಕ್ಕುತ್ತಿತ್ತು... ಊ, ಈಗಲೂ ಯೇನ ಸೂರೋದು?- ಕೆಟ್ಟೋದು ಅಡುಗೆಯ ಲಿಪೇರಿ ಮಾಡುದ್ರಾಯ್ತು, ಈಗೇಯ ನನ್ನ ಜತೆ ಮೊಂಟು ಬಾ. ಅರೆಕ್ಷಣ ಅವುಗಳಿಗೆ ನಿನ್ನ ಮೊಖ ತೋರುಸಿ, ಏಡು ಸಮಾದಾನ್ನ ಮಾತಾಡಿ ಬಂದುಬುಡು. ವೊಸ್ಸು ಮಾಡುದ್ರೆ, ಯೆಲ್ಲಾನು ಮರತು ಬುತ್ತದೆ. ನನ್ನ ಕಂದ” ಅಂದ್ಲು.<br/>
{{gap}}ಅಣ್ಣ ಪೆಚ್ಚಾದ.<br/> {{gap}}“ಇನ್ನೊಂದು ಜಿನ ಬರೀನಿ” ಅಂತ ಬೇತುಕಂಡ.<br/> {{gap}}ಆಪ್ಪಯ್ಯ ಅಂದರೂವೆ ಅವಳು ವಪ್ಪುನೇ ಇಲ್ಲ.<br/> {{gap}}ಇನ್ನೇನು ಮಾಡಕ್ಕಾದಾತು?- ಅಣ್ಣ ಅವಳ ಜೂತೆ ವೋಗನೆಬೇಕಾಯ್ತು.<noinclude></noinclude>
qzww9lw0detw0y778bo0fjrz0dp6k7z
ಪುಟ:ವೈಶಾಖ.pdf/೧೯೮
104
82127
315039
278839
2026-05-02T06:03:00Z
Ashwini Rai K
8475
/* Validated */
315039
proofread-page
text/x-wiki
<noinclude><pagequality level="4" user="Ashwini Rai K" /></noinclude>{{rh|center=|left=೧೮೨|right=ವೈಶಾಖ}}
{{gap}}ಸಂತೇಲಿ ಖರೀದಿ ಮಾಡಿದ್ದ ಸಾಮಾನ ನನ್ನ ವಸಕ್ಕೊಮುಸಿ ವೋದ...<br/>
{{gap}}ಅವನು ಅಂಗಡಿ ಮನೆ ವಳುಗೆ ವೋದ್ದೇ ಸಮ, ಮುಂದುಕೆ ನಡದ್ದ ಯೆಲ್ಲಾವು ಅವಂಗೆ ಒಂದು ಕನಸ ಕಂಡಂಗೇ ಆಯ್ತಂತೆ!... ವಳಗೆ ಕುಂತುಗಂಡ
ಕೂಡ್ಲೆ.<br/>
{{gap}}“ಲೂಸಿ ಯೆಲ್ಲ?” ಕ್ಯಾಳಿದ್ದಂತೆ.<br/>
{{gap}}“ವಳುಗವಳೆ, ಬತ್ತಾಳೆ, ನಾನಿಲ್ಲಿ ಬಂದೆ” ಅಂತ ಮನೆ ಮೊರಗೋದೋಳು, ಅವಳು ವಾಪ್ಪು ಬಂದಾಗ ಅವಳ ವಂದುಗುಟ್ಟೆ ಆ ದೊಡ್ಡ ಕಿರಿಸ್ತಾನದ ಗುರು ರೋಸಯ್ಯ ಪಾದ್ರಿನೂ ಬಂದರಂತೆ. ಇವತ್ಯಾಕಪ್ಪ ಬಂದರೂಂತ ಅಣ್ಣಂಗೆ ಜೋಜಿಗ... ಬಂದೋರೆ, ಸಿದ್ದು ಬಡಿದಂಗೆ ಯೋಳಿದರಂತೆ!<br/>
{{gap}}“ನ್ಯಾಡಪ್ಪ, ಮುಟ್ಟಾರಿ, ನೀನು ಈ ಸೂಸಾನಮ್ಮ ಮಗಳು ಲೂಸ್ಯ ಬೋಸರು ಮಾಡಿದ್ದೀ. ಅವುಳಿಗೀಗ ನಾಕು ತಿಂಗಳು...” ಈ ಮಾತುಗಳು ಕಿವಿಗಿಳಿತಿದ್ದಂಗೆ, ಅಣ್ಣ ಭೂಮಿಗೆಕುಸುದೋಗಿ {{gap}}
<br/>{{gap}}“ನಾಕು ತಿಂಗಳ ಇಂದ್ರೆ ಅವಳಾಗಿ ಈ ಸೂಸಾನಮ್ಮನ್ನಾಗಿ, ನಾ ಕಂಡೆ, ಇರನಿಲ್ಲ...” ಅಂದುದಕೆ, ಆ ಗುರುವು-<br/>
“ನೀ ಏಟು ಜಿನದಿಂದ ಅವಳ ಸಮ್ಮಂದ ಇಟ್ಕಂಡಿದ್ದೀ ಅನ್ನಾದ ನಾ ಬಯಾ ?... ಈಗ ಲೂಸಿ ನಿನ್ನಿಂದ ಬೋಸರಾಗಿರಾದಂತೂ ಗಟ್ಟಿ, ಆ ಕಾರಣಕ್ಕೇ ಅವುಳ್ಳ ನೀನು ಲಣ್ಣಾಗಬೇಕು” ಅಂದೊರು, ಕಿಟಿಕಿ ಆಚೆ ನ್ಯಾಡ, ಸಿಕರೋಟು ಕತ್ತುಸುದ್ರಂತೆ.<br/>
{{gap}}“ನಾಕು ತಿಂಗಳ ಆಗಿದೆ ಕಂಡ ಅವುಳು ಬ್ಯಾರೆ ಯಾರೋ ಬೋಸರಾಗಿರಬೇಕು. ನಂಗೂ ಅವುಳೂ ಸಮ್ಮಂದ ನ್ಯಟ್ಟಗೆ ಏಡು ತಿಂಗಳೂವೆ ಮುಟ್ಟಿಲ್ಲ...”<br/>
{{gap}}ಅಣ್ಣ ವರಲುದ್ದು ಯಾವ ಸಪಲಕೂ ಬರನಿಲ್ಲ. ರೋಸಯ್ಯ ಗುರುಗೋಳು ಆ ದೊಡ್ಡ ಇನ್ನೂ ಮೂರು ನಾಕು ಜನ ಕರುಸಿ ಪಂಚಾತೀನೆ ನಡಸಿದ್ರಂತೆ. ಅವರೆಲ್ಲಾರೂವೆ ಅಣ್ಣನ ಕ್ಯಾಳಿದ್ದು ಒಂದೇ ಪ್ರಶ್ನೆ:<br/>
{{gap}}“ನಿಂಗೂ ಲೂಸಿಗೂವೆ ಸಮುದ ಉಂಟ, ಇಲ್ವ-ವೊಸ್ಸು ಯೋಳು, ಸಾಕು.”- ಅದುಕೆ ನಮ್ಮ ಪುಟ್ಟಾರಿ,<br/>
{{gap}}“ಹಯ್ಯೋ, ನಿಮ್ಮುಂದೆ ಅದ್ಯಂಗೆ ಸುಳ್ಳು ನುಡೀಲಿ?- ಉಂಟು... ಮಾತ್ರ ನಾಕು ತಿಂಗ ಆಗಿದ್ರೆ, ಅದು ನನ್ನ ಸುಪರ್ದಿಗೆ ಬರಾ ಇಸ್ಯ ಅಲ್ಲ”<noinclude></noinclude>
4b942mpc6q8u72i1935rz3dhf9ytjgf
ಪುಟ:ವೈಶಾಖ.pdf/೧೯೯
104
82128
315040
297994
2026-05-02T06:04:02Z
Ashwini Rai K
8475
/* Validated */
315040
proofread-page
text/x-wiki
<noinclude><pagequality level="4" user="Ashwini Rai K" /></noinclude>________________
{{Left|ಸಮಗ್ರ ಕಾದಂಬರಿಗಳು}}
{{Right|೧೮೩}}
ಅಂದನಂತೆ. ಆ ಪಂಚಾತಿದಾರು.
“ನಾಕು ತಿಂಗಳೊ ಮೂರೆ ತಿಂಗಳೊ- ಅದೇಟಾದ್ರೂ ಆಗ್ಲಿ ಲೂಸಿ, ಪೋಲಿ ಪಂಕಾಳಿ ಎಣ್ಣಲ್ಲ. ಈಚಲು ಪ್ಯಾಟೇಲಿ ಕುಡುದು ಬಂದು, ನೀನು ಅವುಳ ಸಾವಾಸ ಬೆಳುಸಿರೋ ಇಸ್ಯ ನಿನ್ನ ಮಾತ್ನಿಂದಲೆ ರುಜ್ವಾತು ಆಯ್ತ ಅದೆ. ಆದ ನೀನೆ ಕುದ್ದಾಗಿ ವಷ್ಣುಕತ್ತಿದ್ದೀ... ಈಗ ತಪ್ಪಿಸಿಕಳಾದೆ ನೀನು ಯಾವ ದೊಂಬರ ಲಾಗ ಅಕಿದ್ರೂವೆ, ಅದು ನಮ್ಮ ತಾವ ಬೇಯಕ್ಕಿಲ್ಲ”- ಕಡಾಕಂಡಾಗಿ ಅಂದುಬುಟ್ರಂತೆ. ಪುಟ್ಟಾರಿಗೆ ಮಂಕು ಕವುದಂಗಾಗಿ,
“ನಮ್ಮಯ್ಯಾ ಒಂದು ಮಾತ ಕ್ಯಾಳಬೇಕು” ಅಂತ ತೊದಲಿದ್ದಂತೆ. ಆದೆ
“ನಡಿ, ಅವುನ ತಾವಿಕೇ ವೋಗಾನ, ನಿಮ್ಮಯ್ಯಂಗೇ ನ್ಯಾಯ ಕ್ವಡಾನ”ರೋಸಯ್ಯ ಗುರು ಅನ್ತಾ ಇರೋನೂವೆ ಅಣ್ಣಂಗೆ
“ಮುನಾ ನೀ ಇಂಗೇನಾರ ಅನಾವುತ ಮಾಡ್ಕಂಡು ಆ ಕಿರಿಸ್ತಾನ ರಂಡೆ ತಾವಿಕೆ ಯಾನಾರ ವೋದೆ, ಆಮ್ಯಾಕೆ ನನ್ನ ಗುತ್ತಿಗೆ ಮಾತ್ರ ನೀ ಕಾಲು ಆಕಾಬಾರದು”- ಅಂದಿದ್ದ ಅವ್ರ ಅಯ್ಯನ ಮಾತು ಗೆಪ್ತಿಯಾಗಿ ಕಯ್ಯಕಾಲ್ನಲ್ಲಿ ಮದುರು ಅತ್ತಕತಂತೆ... ಯಾನು ಮಾಡಕ್ಕು ತಿಳಿದೇಯ, ಮಾತು ಮುಗುದೋಗಿ ಸುಮ್ಮೆ ಕುಂತುಬುಟ್ನಂತೆ!
- ರೋಸಯ್ಯ ಗುರುಗೋಳು, ಕಿರಿಸ್ತಾನ ದೊಡ್ಡ ಆ ಮೂರು ನಾಕು ಮುಕ್ಕಸ್ತರ ಕಡೀಕೆ ತಿರುಗಿ,
- “ಕ್ವಾಡಿದರೇನಪ್ಪ ಇವ ಆಟವೆ?- ಇವಂಗೆ ಇನ್ನ ಅಯ್ಯನತ್ರ ವೋಗಕ್ಕೂ ಭಯ! ಅಂಗಿದ್ರೆ ನಾಯೋಳೋದಿಷ್ಟು, ಫಲಾತನೇ ವೋಗಿ ಯೋಳಿದೂವೆ ಇವುನಯ್ಯ ಈ ಲಗ್ನಕ್ಕೆ ವಪ್ಪಕ್ಕಿಲ್ಲ ಅನ್ನಾದು, ಯಾರಿಗಾದ್ರೂ ತಿಳೀತದೆ. ಈಗ ನಾವು ಇಂಗೆ ಮಾಡಾವ. ನಾಳೀಕೆ ಇವರಿಬ್ಬರೂ ಲಗ್ಗ ಮಾಡಿಸಿಬುಡಾವ. ಆಮ್ಯಾಕೆ ಜಿನ ಕಳುದಂಗೆ, ಇವನ ಅಯ್ಯನನೂವೆ ನಡದು ಹ್ವಾದ್ದಕೆ ವೊಂದಿಕಂಡೆ ವೋಂದಿಕತ್ತಾನೆ!... ಇದ್ರೆ ನಮ್ಮ ದೊಡ್ಡಿ ಯಜಮಾನರಾದ ನೀವು ಯಾನ ಯೋದ್ದೀರಿ?” - ಪ್ರಶ್ನೆ ಆಕಿದರಂತೆ.
ಆ ಮಾತ್ತೆ ಅಲ್ಲಿದ್ದ ಮೂರು ನಾಕು ಕುಳ ಒಪ್ಪಿ ತಲೆ ವಗೆದರಂತೆ...
ಸರಿ. ಮಾರನೆ ಜಿನವೆ ನಮ್ಮ ಪುಟ್ಟಾರಿಗೆ ಪೀಟರು ಅಂತ ಹೊಸದಾಗಿ ಎಸರಿಟ್ಟು ಲಗ್ಲ ಮಾಡೇಬುಟ್ರಂತೆ!...
ದೊಡ್ಡಯಂಗೆ ಈ ಸುದ್ದಿ ಸ್ವತ್ತಾದಾಗ, ಮಂಕಾಗಿ, ಕಲ್ಲಿನ ಪ್ರತುಮೆ<noinclude></noinclude>
7gzlkmx7oafvxxrlzl1jvtswlzvb4pm
315041
315040
2026-05-02T06:05:45Z
Ashwini Rai K
8475
315041
proofread-page
text/x-wiki
<noinclude><pagequality level="4" user="Ashwini Rai K" /></noinclude>________________
{{Left|ಸಮಗ್ರ ಕಾದಂಬರಿಗಳು}}
{{Right|೧೮೩}}
ಅಂದನಂತೆ. ಆ ಪಂಚಾತಿದಾರು.
“ನಾಕು ತಿಂಗಳೊ ಮೂರೆ ತಿಂಗಳೊ- ಅದೇಟಾದ್ರೂ ಆಗ್ಲಿ ಲೂಸಿ, ಪೋಲಿ ಪಂಕಾಳಿ ಎಣ್ಣಲ್ಲ. ಈಚಲು ಪ್ಯಾಟೇಲಿ ಕುಡುದು ಬಂದು, ನೀನು ಅವುಳ ಸಾವಾಸ ಬೆಳುಸಿರೋ ಇಸ್ಯ ನಿನ್ನ ಮಾತ್ನಿಂದಲೆ ರುಜ್ವಾತು ಆಯ್ತ ಅದೆ. ಆದ ನೀನೆ ಕುದ್ದಾಗಿ ವಷ್ಣುಕತ್ತಿದ್ದೀ... ಈಗ ತಪ್ಪಿಸಿಕಳಾದೆ ನೀನು ಯಾವ ದೊಂಬರ ಲಾಗ ಅಕಿದ್ರೂವೆ, ಅದು ನಮ್ಮ ತಾವ ಬೇಯಕ್ಕಿಲ್ಲ”- ಕಡಾಕಂಡಾಗಿ ಅಂದುಬುಟ್ರಂತೆ. ಪುಟ್ಟಾರಿಗೆ ಮಂಕು ಕವುದಂಗಾಗಿ,
{{gap}}“ನಮ್ಮಯ್ಯಾ ಒಂದು ಮಾತ ಕ್ಯಾಳಬೇಕು” ಅಂತ ತೊದಲಿದ್ದಂತೆ. ಆದೆ
{{gap}}“ನಡಿ, ಅವುನ ತಾವಿಕೇ ವೋಗಾನ, ನಿಮ್ಮಯ್ಯಂಗೇ ನ್ಯಾಯ ಕ್ವಡಾನ”ರೋಸಯ್ಯ ಗುರು ಅನ್ತಾ ಇರೋನೂವೆ ಅಣ್ಣಂಗೆ
{{gap}}“ಪುನಾ ನೀ ಇಂಗೇನಾರ ಅನಾವುತ ಮಾಡ್ಕಂಡು ಆ ಕಿರಿಸ್ತಾನ ರಂಡೆ ತಾವಿಕೆ ಯಾನಾರ ವೋದೆ, ಆಮ್ಯಾಕೆ ನನ್ನ ಗುತ್ತಿಗೆ ಮಾತ್ರ ನೀ ಕಾಲು ಆಕಾಬಾರದು”- ಅಂದಿದ್ದ ಅವ್ರ ಅಯ್ಯನ ಮಾತು ಗೆಪ್ತಿಯಾಗಿ ಕಯ್ಯಕಾಲ್ನಲ್ಲಿ ಮದುರು ಅತ್ತಕತಂತೆ... ಯಾನು ಮಾಡಕ್ಕು ತಿಳಿದೇಯ, ಮಾತು ಮುಗುದೋಗಿ ಸುಮ್ಮೆ ಕುಂತುಬುಟ್ನಂತೆ!
{{gap}}ರೋಸಯ್ಯ ಗುರುಗೋಳು, ಕಿರಿಸ್ತಾನ ದೊಡ್ಡ ಆ ಮೂರು ನಾಕು ಮುಕ್ಕಸ್ತರ ಕಡೀಕೆ ತಿರುಗಿ,
- “ಕ್ವಾಡಿದರೇನಪ್ಪ ಇವ ಆಟವೆ?- ಇವಂಗೆ ಇನ್ನ ಅಯ್ಯನತ್ರ ವೋಗಕ್ಕೂ ಭಯ! ಅಂಗಿದ್ರೆ ನಾಯೋಳೋದಿಷ್ಟು, ಫಲಾತನೇ ವೋಗಿ ಯೋಳಿದೂವೆ ಇವುನಯ್ಯ ಈ ಲಗ್ನಕ್ಕೆ ವಪ್ಪಕ್ಕಿಲ್ಲ ಅನ್ನಾದು, ಯಾರಿಗಾದ್ರೂ ತಿಳೀತದೆ. ಈಗ ನಾವು ಇಂಗೆ ಮಾಡಾವ. ನಾಳೀಕೆ ಇವರಿಬ್ಬರೂ ಲಗ್ಗ ಮಾಡಿಸಿಬುಡಾವ. ಆಮ್ಯಾಕೆ ಜಿನ ಕಳುದಂಗೆ, ಇವನ ಅಯ್ಯನನೂವೆ ನಡದು ಹ್ವಾದ್ದಕೆ ವೊಂದಿಕಂಡೆ ವೋಂದಿಕತ್ತಾನೆ!... ಇದ್ರೆ ನಮ್ಮ ದೊಡ್ಡಿ ಯಜಮಾನರಾದ ನೀವು ಯಾನ ಯೋದ್ದೀರಿ?” - ಪ್ರಶ್ನೆ ಆಕಿದರಂತೆ.
ಆ ಮಾತ್ತೆ ಅಲ್ಲಿದ್ದ ಮೂರು ನಾಕು ಕುಳ ಒಪ್ಪಿ ತಲೆ ವಗೆದರಂತೆ...
ಸರಿ. ಮಾರನೆ ಜಿನವೆ ನಮ್ಮ ಪುಟ್ಟಾರಿಗೆ ಪೀಟರು ಅಂತ ಹೊಸದಾಗಿ ಎಸರಿಟ್ಟು ಲಗ್ಲ ಮಾಡೇಬುಟ್ರಂತೆ!...
ದೊಡ್ಡಯಂಗೆ ಈ ಸುದ್ದಿ ಸ್ವತ್ತಾದಾಗ, ಮಂಕಾಗಿ, ಕಲ್ಲಿನ ಪ್ರತುಮೆ<noinclude></noinclude>
9hs44e8e08dmc2e4royso46radhs8il
315042
315041
2026-05-02T06:07:21Z
Ashwini Rai K
8475
315042
proofread-page
text/x-wiki
<noinclude><pagequality level="4" user="Ashwini Rai K" /></noinclude>________________
{{Left|ಸಮಗ್ರ ಕಾದಂಬರಿಗಳು}}
{{Right|೧೮೩}}
ಅಂದನಂತೆ. ಆ ಪಂಚಾತಿದಾರು.
{{gap}}“ನಾಕು ತಿಂಗಳೊ ಮೂರೆ ತಿಂಗಳೊ- ಅದೇಟಾದ್ರೂ ಆಗ್ಲಿ ಲೂಸಿ, ಪೋಲಿ ಪಂಕಾಳಿ ಎಣ್ಣಲ್ಲ. ಈಚಲು ಪ್ಯಾಟೇಲಿ ಕುಡುದು ಬಂದು, ನೀನು ಅವುಳ ಸಾವಾಸ ಬೆಳುಸಿರೋ ಇಸ್ಯ ನಿನ್ನ ಮಾತ್ನಿಂದಲೆ ರುಜ್ವಾತು ಆಯ್ತ ಅದೆ. ಆದ ನೀನೆ ಕುದ್ದಾಗಿ ವಷ್ಣುಕತ್ತಿದ್ದೀ... ಈಗ ತಪ್ಪಿಸಿಕಳಾದೆ ನೀನು ಯಾವ ದೊಂಬರ ಲಾಗ ಅಕಿದ್ರೂವೆ, ಅದು ನಮ್ಮ ತಾವ ಬೇಯಕ್ಕಿಲ್ಲ”- ಕಡಾಕಂಡಾಗಿ ಅಂದುಬುಟ್ರಂತೆ. ಪುಟ್ಟಾರಿಗೆ ಮಂಕು ಕವುದಂಗಾಗಿ,
{{gap}}“ನಮ್ಮಯ್ಯಾ ಒಂದು ಮಾತ ಕ್ಯಾಳಬೇಕು” ಅಂತ ತೊದಲಿದ್ದಂತೆ. ಆದೆ
{{gap}}“ನಡಿ, ಅವುನ ತಾವಿಕೇ ವೋಗಾನ, ನಿಮ್ಮಯ್ಯಂಗೇ ನ್ಯಾಯ ಕ್ವಡಾನ”ರೋಸಯ್ಯ ಗುರು ಅನ್ತಾ ಇರೋನೂವೆ ಅಣ್ಣಂಗೆ
{{gap}}“ಪುನಾ ನೀ ಇಂಗೇನಾರ ಅನಾವುತ ಮಾಡ್ಕಂಡು ಆ ಕಿರಿಸ್ತಾನ ರಂಡೆ ತಾವಿಕೆ ಯಾನಾರ ವೋದೆ, ಆಮ್ಯಾಕೆ ನನ್ನ ಗುತ್ತಿಗೆ ಮಾತ್ರ ನೀ ಕಾಲು ಆಕಾಬಾರದು”- ಅಂದಿದ್ದ ಅವ್ರ ಅಯ್ಯನ ಮಾತು ಗೆಪ್ತಿಯಾಗಿ ಕಯ್ಯಕಾಲ್ನಲ್ಲಿ ಮದುರು ಅತ್ತಕತಂತೆ... ಯಾನು ಮಾಡಕ್ಕು ತಿಳಿದೇಯ, ಮಾತು ಮುಗುದೋಗಿ ಸುಮ್ಮೆ ಕುಂತುಬುಟ್ನಂತೆ!
{{gap}}ರೋಸಯ್ಯ ಗುರುಗೋಳು, ಕಿರಿಸ್ತಾನ ದೊಡ್ಡ ಆ ಮೂರು ನಾಕು ಮುಕ್ಕಸ್ತರ ಕಡೀಕೆ ತಿರುಗಿ,
- “ನ್ವಾಡಿದರೇನಪ್ಪ ಇವ ಆಟವೆ?- ಇವಂಗೆ ಇನ್ನ ಅಯ್ಯನತ್ರ ವೋಗಕ್ಕೂ ಭಯ! ಅಂಗಿದ್ರೆ ನಾಯೋಳೋದಿಷ್ಟು, ಫಲಾತನೇ ವೋಗಿ ಯೋಳಿದೂವೆ ಇವುನಯ್ಯ ಈ ಲಗ್ನಕ್ಕೆ ವಪ್ಪಕ್ಕಿಲ್ಲ ಅನ್ನಾದು, ಯಾರಿಗಾದ್ರೂ ತಿಳೀತದೆ. ಈಗ ನಾವು ಇಂಗೆ ಮಾಡಾವ. ನಾಳೀಕೆ ಇವರಿಬ್ಬರೂ ಲಗ್ಗ ಮಾಡಿಸಿಬುಡಾವ. ಆಮ್ಯಾಕೆ ಜಿನ ಕಳುದಂಗೆ, ಇವನ ಅಯ್ಯನನೂವೆ ನಡದು ಹ್ವಾದ್ದಕೆ ವೊಂದಿಕಂಡೆ ವೋಂದಿಕತ್ತಾನೆ!... ಇದ್ರೆ ನಮ್ಮ ದೊಡ್ಡಿ ಯಜಮಾನರಾದ ನೀವು ಯಾನ ಯೋದ್ದೀರಿ?” - ಪ್ರಶ್ನೆ ಆಕಿದರಂತೆ.
ಆ ಮಾತ್ತೆ ಅಲ್ಲಿದ್ದ ಮೂರು ನಾಕು ಕುಳ ಒಪ್ಪಿ ತಲೆ ವಗೆದರಂತೆ...
ಸರಿ. ಮಾರನೆ ಜಿನವೆ ನಮ್ಮ ಪುಟ್ಟಾರಿಗೆ ಪೀಟರು ಅಂತ ಹೊಸದಾಗಿ ಎಸರಿಟ್ಟು ಲಗ್ಲ ಮಾಡೇಬುಟ್ರಂತೆ!...
ದೊಡ್ಡಯಂಗೆ ಈ ಸುದ್ದಿ ಸ್ವತ್ತಾದಾಗ, ಮಂಕಾಗಿ, ಕಲ್ಲಿನ ಪ್ರತುಮೆ<noinclude></noinclude>
gmgsyk5pl5wym88baud40p95d4v85om
ಪುಟ:ಕಮ್ಯೂನಿಸಂ.djvu/೨೫
104
88790
315131
210941
2026-05-02T11:51:59Z
Vikashegde
1258
/* Proofread */
315131
proofread-page
text/x-wiki
<noinclude><pagequality level="3" user="Vikashegde" />{{rh|center=ಸಮಾಜ ವಾದದ ಜನನ|left=|right=೧೭}}</noinclude>ಕೊಡುವುದಾದರೆ ಶೋಷಣೆಗೆ ಅವಕಾಶವಿಲ್ಲವೆಂದು ಓವೆನ್ ತಿಳಿಸಿದನು. ಅದರಂತೆ ಪರಸ್ಪರ ಸಹಕಾರ ನೀತಿಯ ಮೇಲೆ ಕೈಗಾರಿಕಾ ಉದ್ಯಮವನ್ನು ನ್ಯೂಲಾನಾರ್ಕ್ ಎಂಬ ಸ್ಥಳದಲ್ಲಿ ನಡೆಸಿ ದುಡಿಮೆಗಾರರಿಂದ ಮೆಚ್ಚುಗೆಯನ್ನು ಪಡೆದನು. ದುಡಿಮೆಗಾರರು ಸಹ ಮೊದಲಿಗಿಂತ ಹೆಚ್ಚಿಗೆ ದುಡಿಯಲಾರಂಭಿಸಿದರು. ಆದರೆ ಓವನ್ ಅಷ್ಟಕ್ಕೆ ತೃಪ್ತನಾಗದೆ ತನ್ನ ಉದ್ಯಮದ ಮರ್ಮವನ್ನು ಇತರೆಡೆಗಳಲ್ಲಿ ಪ್ರಚಾರಮಾಡಲನುವಾದನು. ಖಾಸಗೀ ಸ್ವಾಮ್ಯದ ಆವಶ್ಯಕತೆಯೇ ಇಲ್ಲವೆಂದನು. ಖಾಸಗೀಸ್ವಾಮ್ಯವರ್ಗ ಇದರಿಂದ ಗಾಬರಿಗೊಂಡಿತು. ಓವೆನ್ನನನ್ನು ನಿಂದೆಗೆ ಗುರಿಪಡಿಸಿ ದೇಶದಿಂದ ಹೊರದೂಡಿತು. ಅಡ್ಯಾಮ್ ಸ್ಮಿತ್ <sup>1</sup> ಮತ್ತು ಡೇವಿಡ್ ರಿಕಾರ್ಡೊ <sup>2</sup> ಇವ{{nop}}
----------------
<small>{{gap}}(1) ಅಡ್ಯಾಮ್ ಸ್ಮಿತ್ (1723-1790) ಗ್ಲಾಸ್ಗೋ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕನಾಗಿದ್ದನು. ಈತನು ಬರೆದ 'Wealth of Nations' ಎಂಬ ಅರ್ಥಶಾಸ್ತ್ರ ಒಂದು ಉದ್ಗ್ರಂಥವಾಗಿದೆ.
{{gap}}(2) ಡೇವಿಡ್ ರಿಕಾರ್ಡೋ (1772-1823) ಒಬ್ಬ ಪ್ರಮುಖ ವ್ಯಾಪಾರೋದ್ಯಮಿ. 'Principles of Political Economy' ಎಂಬ ಉದ್ಗ್ರಂಥವನ್ನು ಪ್ರಕಟಸಿದನು.
{{gap}}ಅಡ್ಯಾಮ್ ಸ್ಮಿತ್ ಮತ್ತು ಡೇವಿಡ್ ರಿಕಾರ್ಡೊ ಇವರು ಬಂಡವಾಳಶಾಹಿ ಅರ್ಥಶಾಸ್ತ್ರದ ಸ್ಥಾಪನಾಚಾರ್ಯರು. ಖಾಸಗೀಸ್ವಾಮ್ಯ, ಖಾಸಗೀ ಉದ್ಯಮ, ಪೈಪೋಟಿ, ದುಡಿಮೆಯ ಆಧಾರದಮೇಲೆ ಸರಕುಗಳ ಮೌಲ್ಯ ನಿರ್ಣಯ-- ಇವು ಇವರ ಅರ್ಥಶಾಸ್ತ್ರದ ಆಧಾರ ಸ್ತಂಭಗಳು. ಕ್ರಮೇಣ ಇವರಿಂದ ಪ್ರತಿಪಾದಿತವಾದ ಅರ್ಥಶಾಸ್ತ್ರ ಮಾರ್ಷಲ್, ಎಡ್ಜ್ ವರ್ತ್ ಮತ್ತು ಇತರರಿಂದ ಟೀಕೆಗೊಳಗಾಯಿತು. ದುಡಿಮೆಯ ಆಧಾರದಮೇಲೆ ಸರಕುಗಳ ಮೌಲ್ಯ ನಿರ್ಣಯ ತತ್ತ್ವಕ್ಕೆ ಬದಲು ಸರಬರಾಜು ಮತ್ತು ಗಿರಾಕಿಯ (Supply and demand) ನಿಯಮದಿಂದ ಸರಕುಗಳ ಬೆಲೆ ನಿರ್ಣಯವಾಗುತ್ತದೆಂದರು. ಇತ್ತೀಚೆಗೆ ಆಧುನಿಕ ಅರ್ಥಶಾಸ್ತ್ರದಲ್ಲಿ ಸರಕುಗಳ ಮೌಲ್ಯ ನಿರ್ಧಾರದ ಬಗ್ಗೆ ವಿಪರೀತ ಗೊ೦ದಲವೂ ಭಿನ್ನಾಭಿಪ್ರಾಯಗಳೂ ತಲೆಹಾಕಿವೆ. ಮೌಲ್ಯ ನಿರ್ಣಯ ತತ್ತ್ವವನ್ನೇ ಉಚ್ಛಾಟನೆಗೊಳಿಸಲು ಯತ್ನಿಸಲಾಗಿದೆ.
{{gap}}ಮಾರ್ಕ್-ಏಂಗೆಲ್ಸ್ರವಾದದಲ್ಲಿ ದುಡಿಮೆಯ ಆಧಾರದಮೇಲೆ ಸರಕುಗಳ ಮೌಲ್ಯ ನಿರ್ಧಾರ ತತ್ತ್ವ ಬಹಳ ಮುಖ್ಯವಾದದ್ದು. ದುಡಿಮೆಯ ಪ್ರಮಾಣ ಪದಾರ್ಥಗಳ ಮೌಲ್ಯ ನಿರ್ಧರಿಸುತ್ತದೆಂದು ಅಡ್ಯಾಮ್ ಸ್ಮಿತ್ ಮತ್ತು ರಿಕಾರ್ಡೋ ಪ್ರತಿಪಾದಿಸಿದ ಮೌಲ್ಯತತ್ತ್ವವನ್ನು ತಿದ್ದುಪಡಿಗೊಳಪಡಿಸಿದರು. ದುಡಿಮೆಯ ಪ್ರಮಾಣ (Quantity of Labour) ಪದಾರ್ಥಗಳ ಮೌಲ್ಯವನ್ನು ನಿರ್ಧರಿಸುವುದರ ಬದಲು ಪದಾರ್ಥಗಳ ಉತ್ಪಾದನೆಗೆ ಅವಶ್ಯಕವಾಗಿ ಬೇಕಾಗುವ ದುಡಿಮೆಯ ಕಾಲ (Socially necessary labour time) ಮೌಲ್ಯವನ್ನು ನಿರ್ಧರಿಸುವುದಂದರು. ಕಾರ್ಮಿಕರ ಶೋಷಣೆಯು ದುಡಿಮೆ ಶಕ್ತಿಯ (Labour Power) ಅಪಹರಣದಲ್ಲಿ ಅಡಗಿರುವುದಾಗಿ ತಿಳಿಸಿದರು.</small><noinclude></noinclude>
kuvagxj7wmejwip1cn9a83rb5a7q5rw
ಮೀಡಿಯವಿಕಿ:Common.css
8
88993
314992
313063
2026-05-02T04:45:04Z
A826
6806
(via JWB)
314992
css
text/css
.poem {
margin-bottom: 0em;
margin-top: 0em;
}
.poem p {
margin-top: 0em !important;
margin-bottom: 0em !important;
text-indent: 0em !important;
}
pre {
font-size: 0.8pc;
}
.text pre {
background-color: #ffffff;
font-family: sans-serif;
line-height: 150%;
border: 0px;
padding-left: 2em;
margin: 0;
white-space: pre;
}
hk4obi2xzzycpbr9bfzh5w9da2c6e49
ಸದಸ್ಯರ ಚರ್ಚೆಪುಟ:Santhosh Notagar99
3
95646
314865
301133
2026-05-01T17:51:49Z
MediaWiki message delivery
1276
/* Programme submissions open: Language Diversity Conference, Accra 2026 */ ಹೊಸ ವಿಭಾಗ
314865
wikitext
text/x-wiki
{{ಸುಸ್ವಾಗತ}}.<span style="text-shadow: 0 0 8px silver; padding:4px; background: ivory; font-weight:bold;">[[User:~aanzx|~aanzx]] <sup>[[user_talk:~aanzx|<big>✉</big>]]</sup><sub>[[Special:Contributions/~aanzx|<big> ©</big>]]</sub></span> ೧೬:೩೭, ೨೨ ಏಪ್ರಿಲ್ ೨೦೨೪ (IST)
== ವಿಕಿಸೋರ್ಸ್ ಪ್ರೂಫ್ರೀಡ್ ಸ್ಪರ್ಧೆಯ ಬಹುಮಾನ ವಿತರಣೆ ==
<div style="border: 2px solid #000; padding: 10px; margin: 10px 0;">
ಆತ್ಮೀಯರೆ,
<div style="float: right; margin-left: 10px;">[[File:Wikisource-proofreadathon-august-logo-kn.svg|205px]]</div>
:[[ವಿಕಿಸೋರ್ಸ್:ಪ್ರೂಫ್ ರೀಡಥಾನ್ ಆಗಸ್ಟ್ ೨೦೨೪ ಸ್ಪರ್ಧೆ|ವಿಕಿಸೋರ್ಸ್ ಪ್ರೂಫ್ರೀಡ್ ಸ್ಪರ್ಧೆಯಲ್ಲಿ]] ನಿಮ್ಮ ಭಾಗವಹಿಸುವಿಕೆ ಮತ್ತು ಯಶಸ್ಸಿಗೆ ನಿಮ್ಮನ್ನು ಅಭಿನಂದಿಸಲು ನಾವು ರೋಮಾಂಚನಗೊಂಡಿದ್ದೇವೆ. ಬಹುಮಾನ ಪ್ರಕ್ರಿಯೆಯ ಭಾಗವಾಗಿ, ನಿಮ್ಮ ವಿವರಗಳನ್ನು ಒದಗಿಸಲು ನಾವು ವಿನಂತಿಸುತ್ತೇವೆ ಆದ್ದರಿಂದ ನಾವು ನಿಮ್ಮ ಆದ್ಯತೆಯ ವಿಧಾನದ ಮೂಲಕ ನಿಮ್ಮ ಬಹುಮಾನವನ್ನು ವರ್ಗಾಯಿಸಬಹುದು (ಬ್ಯಾಂಕ್ ವರ್ಗಾವಣೆ, UPI ವರ್ಗಾವಣೆ ಅಥವಾ ಅಮೆಜಾನ್ ಗಿಫ್ಟ್ ವೋಚರ್).
:ನಿಮ್ಮ ಬಹುಮಾನಕ್ಕಾಗಿ ಅರ್ಜಿ ಸಲ್ಲಿಸಲು ಕೆಳಗೆ ಲಿಂಕ್ ಮಾಡಲಾದ ಫಾರ್ಮ್ ಅನ್ನು ಭರ್ತಿ ಮಾಡಲು ದಯವಿಟ್ಟು ಕೆಲವು ಕ್ಷಣಗಳನ್ನು ತೆಗೆದುಕೊಳ್ಳಿ: ನಿಮ್ಮ ಬಹುಮಾನಕ್ಕಾಗಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
;:[[ವಿಕಿಸೋರ್ಸ್:ಪ್ರೂಫ್_ರೀಡಥಾನ್_ಆಗಸ್ಟ್_೨೦೨೪_ಸ್ಪರ್ಧೆ#ಬಹುಮಾನಗಳು:|ಬಹುಮಾನ]] ಆಯ್ಕೆಗಳು
::* ಬ್ಯಾಂಕ್ ವರ್ಗಾವಣೆ: ನೇರ ವರ್ಗಾವಣೆಗಾಗಿ ನಿಮ್ಮ UPI ಐಡಿ ಅಥವಾ ಬ್ಯಾಂಕ್ ಖಾತೆಯ ವಿವರಗಳನ್ನು ಒದಗಿಸಿ.
::* UPI ವರ್ಗಾವಣೆ: ತ್ವರಿತ ವರ್ಗಾವಣೆಗಾಗಿ ನಿಮ್ಮ UPI ಐಡಿ ಅಥವಾ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯನ್ನು ಹಂಚಿಕೊಳ್ಳಿ.
::* Amazon ಗಿಫ್ಟ್ ವೋಚರ್: ನೀವು Amazon ಗಿಫ್ಟ್ ವೋಚರ್ ಅನ್ನು ಬಯಸಿದರೆ, ನಿಮ್ಮ Amazon ಖಾತೆಗೆ ಲಿಂಕ್ ಮಾಡಲಾದ ಇಮೇಲ್ ID ಅನ್ನು ಒದಗಿಸಿ.
:ಎಲ್ಲಾ ಬಹುಮಾನಗಳನ್ನು ಸಮಯೋಚಿತವಾಗಿ ಪ್ರಕ್ರಿಯೆಗೊಳಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ನಾವು ಬಯಸುವುದರಿಂದ ದಯವಿಟ್ಟು ಫಾರ್ಮ್ ಅನ್ನು ಶೀಘ್ರದಲ್ಲೇ ಪೂರ್ಣಗೊಳಿಸಿ.
:ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಅಥವಾ ಸಹಾಯದ ಅಗತ್ಯವಿದ್ದರೆ,[[ವಿಕಿಸೋರ್ಸ್ ಚರ್ಚೆ:ಪ್ರೂಫ್ ರೀಡಥಾನ್ ಆಗಸ್ಟ್ ೨೦೨೪ ಸ್ಪರ್ಧೆ]] ಪುಟದಲ್ಲಿ ನಮ್ಮನ್ನು ಸಂಪರ್ಕಿಸಬಹುದು.
:ವಿಕಿಸೋರ್ಸ್ಗೆ ನಿಮ್ಮ ಅಮೂಲ್ಯ ಕೊಡುಗೆಗಾಗಿ ಮತ್ತೊಮ್ಮೆ ಧನ್ಯವಾದಗಳು, ಮತ್ತು ಭವಿಷ್ಯದ ಸ್ಪರ್ಧೆಗಳಲ್ಲಿ ನಿಮ್ಮ ನಿರಂತರ ಪಾಲ್ಗೊಳ್ಳುವಿಕೆಯನ್ನು ಎದುರು ನೋಡುತ್ತೇವೆ!
;:ಶುಭಾಶಯಗಳು,
;:Anoop Rao
;:ನಿರ್ವಾಹಕರು ಮತ್ತು ಸಂಘಟಕರು, ವಿಕಿಸೋರ್ಸ್
</div>
<!-- Message sent by User:~aanzx@knwikisource using the list at https://kn.wikisource.org/w/index.php?title=%E0%B2%B8%E0%B2%A6%E0%B2%B8%E0%B3%8D%E0%B2%AF:~aanzx/wikisource2024-rewards&oldid=276262 -->
:[[User:~aanzx]] , --<span style="text-shadow: 0 0 8px silver; padding:4px; font-weight:bold; border: 2px solid blue; border-radius: 5px;">[[User:~aanzx|~aanzx]] · [[user_talk:~aanzx|<big>✉</big>]] · [[Special:Contributions/~aanzx|<big> ©</big>]]</span> ೧೨:೦೩, ೯ ನವೆಂಬರ್ ೨೦೨೪ (IST)
== Join the LDH General Assembly | April 18, 2026 ==
We are delighted to invite you to the General Assembly of the [[m:Wikimedia Language Diversity Hub|'''Language Diversity Hub''']] (LDH) on Saturday, '''April 18th, 2026''', at '''[https://zonestamp.toolforge.org/1776517200 13:00 UTC]'''.
=== About the General Assembly ===
The General Assembly (GA) is a community-wide consultation and engagement space. It is the primary forum through which LDH connects with the broader language and Wikimedia communities. The GA is designed to:
* Keep community members informed about LDH activities, decisions, and ongoing work.
* Gather feedback and perspectives from across the language and Wikimedia ecosystem.
* Create open pathways for participation, collaboration, and community-driven input.
=== How to participate ===
Everyone is welcome! If you work on language access, language diversity, or Wikimedia projects in any language community, this is a space for you.
* '''[https://docs.google.com/forms/d/e/1FAIpQLSfFCqPF3H-Yax0t-AbgRasoDdXLom23n2SsZR5fw74bxMuPCQ/viewform Register here to attend]'''
[[File:LDH General Assembly E-flyer.jpg|frameless|center|280px|link=https://docs.google.com/forms/d/e/1FAIpQLSfFCqPF3H-Yax0t-AbgRasoDdXLom23n2SsZR5fw74bxMuPCQ/viewform]]
Looking forward to your participation,
Language Diversity Hub Team, ೨೩:೫೧, ೨೦ ಮಾರ್ಚ್ ೨೦೨೬ (IST)
''<small>You can opt out of our distribution list by removing your username from [[m:MassMessage/Lists/LDH|this list]]</small>''
(This message was sent to [[:ಸದಸ್ಯ:Santhosh Notagar99]] and is being posted here due to a redirect.)
<!-- Message sent by User:Oscar .@metawiki using the list at https://meta.wikimedia.org/w/index.php?title=MassMessage/Lists/LDH&oldid=30182212 -->
== Programme submissions open: Language Diversity Conference, Accra 2026 ==
[[File:Official logo for language diversity conference 03.png|frameless|250px|right]]
The '''[[m:Language Diversity Conference|Language Diversity Conference 2026]]''' will take place '''2–4 October 2026 in Accra, Ghana''', under the theme: ''Strengthening Language Communities in the Open Knowledge Movement''.
The Programming Team is inviting the following types of session proposals:
* '''Lightning talks''' – 10-minute short presentations on any relevant topic
* '''Presentations''' – 20–25 minutes (including audience Q&A)
* '''Workshops and tutorials''' – 50 or 110-minute interactive sessions (e.g. on Content Translation, Wikidata, or other topics)
* '''Panel discussions''' – 50-minute panels; collaborations with others are encouraged
Submissions will be evaluated by the Programme Committee based on:
* Potential impact and expected outcomes
* Relevance to the conference theme or focus areas
Sessions may be recorded and made publicly available. If you prefer not to be filmed, you may indicate this during submission.
'''→ [https://wikimedia.eventyay.com/wm/langdiv/cfp Submit your proposal on Eventyay]'''
For more information, or questions, contact: languagediversitycon{{@}}gmail.com
<!-- Message sent by User:~~~~~ on behalf of the Language Diversity Hub -->
(This message was sent to [[:ಸದಸ್ಯ:Santhosh Notagar99]] and is being posted here due to a redirect.)
<!-- Message sent by User:Oscar .@metawiki using the list at https://meta.wikimedia.org/w/index.php?title=MassMessage/Lists/LDH&oldid=30405990 -->
asrv12fzhne6t29kmh8rxlzhsvmmqwk
ಪುಟ:ಯಕ್ಷಗಾನ ಮಕರಂದ.pdf/೧೫೫
104
100074
314735
281226
2026-05-01T14:55:44Z
Pragathi. BH
7585
/* Validated */
314735
proofread-page
text/x-wiki
<noinclude><pagequality level="4" user="Pragathi. BH" /></noinclude>{{Css image crop
|Image = ಯಕ್ಷಗಾನ_ಮಕರಂದ.pdf
|Page = 155
|bSize = 375
|cWidth = 338
|cHeight = 456
|oTop = 53
|oLeft = 20
|Location = center
|Description =
}}<noinclude></noinclude>
c4mpdfiba81ddag42wva9088toovn97
ಪುಟ:ಯಕ್ಷಗಾನ ಮಕರಂದ.pdf/೧೫೬
104
100075
314734
281227
2026-05-01T14:55:28Z
Pragathi. BH
7585
/* Validated */
314734
proofread-page
text/x-wiki
<noinclude><pagequality level="4" user="Pragathi. BH" /></noinclude>{{Css image crop
|Image = ಯಕ್ಷಗಾನ_ಮಕರಂದ.pdf
|Page = 156
|bSize = 387
|cWidth = 387
|cHeight = 464
|oTop = 71
|oLeft = 0
|Location = center
|Description =
}}<noinclude></noinclude>
b0ypjctqlzeqp2w4psgz6azx6q9nj6g
ಪುಟ:ಯಕ್ಷಗಾನ ಮಕರಂದ.pdf/೧೫೮
104
100077
314736
294521
2026-05-01T14:59:59Z
Pragathi. BH
7585
/* Validated */
314736
proofread-page
text/x-wiki
<noinclude><pagequality level="4" user="Pragathi. BH" /></noinclude>{{Left|132}}
ಇವರ ಕೊನೆಯ ಯಕ್ಷಗಾನ ಅರ್ಥವನ್ನು ನಾನು ಕೇಳಿದುದು 1954ನೇ
ಇಸವಿಯಲ್ಲಿ - ಮೂಡಬಿದರೆಯ ಜೈನ ವಿದ್ಯಾಲಯದಲ್ಲಿ. ಅಂದು ಪ್ರಸಂಗ ಜರಾಸಂಧ ವಧೆ'. ಕವಿಭೂಷಣ ಯಕ್ಷಗಾನ ಭಾಸ್ಕರ ಕೆ. ಪಿ. ವೆಂಕಪ್ಪ ಶೆಟ್ಟರು ಕೃಷ್ಣನಾಗಿಯೂ, ಶಾಸ್ತ್ರಿಗಳು ಜರಾಸಂಧನಾಗಿಯೂ ನಡೆಸಿಕೊಟ್ಟ ಕಥಾಭಾಗವು ಹಿಂದೆ ನಡೆದಿಲ್ಲ, ಮುಂದೆ ನಡೆಯಲಾರದು ಎಂಬಂತಹದು. ಶೋತೃವೃಂದವು ಸದ್ದಿಲ್ಲದೆ ವೇದಿಕೆಯತ್ತ ನೋಡುತ್ತಿದೆ. ಅರ್ಥಧಾರಿಗಳು ವೇದಿಕೆಯನ್ನೇರಿ ಕುಳಿತರು.ವ್ಯವಸ್ಥಾಪಕರ ಸ್ವಾಗತ ಪರಿಚಯ ಭಾಷಣ ಮುಗಿಯಿತು.ಆಗ ನನಗೆ ನೆನಪಾಯಿತು ಮಹಾಕವಿಯೊಬ್ಬನು ನುಡಿದ ನುಡಿ, “ಪೊನ್ನ, ರನ್ನಂ ಕೂಡಿದೊಡಿನ್ನಿ ವಾಗ್ವಧುಗೆ ಭೂಷಣಂ ಪೆರತುಂಟೇ ?” ಶಾಸ್ತ್ರಿಗಳೂ ಶೆಟ್ಟರೂ ಯಕ್ಷಗಾನ ಸರಸ್ವತಿಯನ್ನು ಅಲಂಕರಿಸಲು ಸಕಲ ಪರಿಕರಗಳೊಂದಿಗೆ ಸಿದ್ಧರಾಗಿ ವೇದಿಕೆಯನ್ನು ಏರಿದರೆಂದ ಮೇಲೆ, ಇಂದು ಸರ್ವಾಂಗಸುಂದರಿ ಯಕ್ಷಗಾನ ಶಾರದೆಯನ್ನು ಕಾಣುವ ಸೌಭಾಗ್ಯಕ್ಕೆ ಪಾತ್ರನಾದೆನೆಂಬ ಧನ್ಯತಾಭಾವನೆಯು ನನ್ನಲ್ಲಿ ಅಂಕುರಿಸಿತು. ಯಾಗಶಾಲೆಯಲ್ಲಿ ಜರಾಸಂಧನು ಅಧ್ವರ್ಯುವಾಗಿ, ಋತ್ವಿಜರೊಡನೆ ಸಮಾಲೋಚನೆಯಲ್ಲಿದ್ದಾನೆ. ಪ್ರವೇಶದ್ವಾರದಲ್ಲಿರುವ ಅಭೇದ್ಯ ನಗಾರಿಯು ಭೀಮ ಪಾರ್ಥರ ಏಕಕಾಲದ ತಾಡಿತದಿಂದ ಬಿರಿದ ಸದ್ದನ್ನು ಆಲಿಸಿ, ಬೆಚ್ಚಿ ಬಿದ್ದು - ಇದೇನು ?ಬ್ರಹ್ಮಾಂಡಘಟವು ಬಿರಿಯಿತೇ?-ಎಂದು ಆಶ್ಚರ್ಯಸೂಚಕ ಮುಖಭಂಗಿಯನ್ನು
ತೋರಿಸಿದ ಆ ಚಿತ್ರಣವನ್ನು ಅಂದು ಕಂಡವರಾರೂ ಮರೆಯರು. ಮರೆಯುವ
ದೃಶ್ಯವದಲ್ಲ. ಹಿಂದೆ ಅಂಥ ಸನ್ನಿವೇಶವನ್ನು ಕಂಡಿದ್ದರಲ್ಲವೇ ಮರೆಯುವುದು!
ಮುಂದೆ ಕಾಣುವೆನೆಂಬ ಸಂದರ್ಭ ದೊರೆಯುವದೆಂಬ ಆಶೆಯಿದ್ದರಲ್ಲವೇ ಮರೆಯಬೇಕಾದುದು? ಅಂದಿನ ಆ ಪ್ರಸಂಗವು ನನ್ನ ಜೀವಮಾನದಲ್ಲಿ ಕಂಡ ಕೃಷ್ಣ-ಮಾಗಧರ ಜೀವಂತ ಚಿತ್ರಣ. ಆ ಮಾತುಗಳು ಕವಿಚಕ್ರವರ್ತಿ ರನ್ನನು ಹೇಳಿದಂತೆ “ಶಿಲಾತಲಾಕ್ಷರ”. ಕೃಷ್ಣ ಭೀಮಾರ್ಜುನರ ಪ್ರವೇಶವನ್ನು ಅಪರದ್ವಾರದಿಂದ ಕಂಡ ಮಾಗಧನು ಮೂಗಿನ ಮೇಲೆ ಬೆರಳಿಟ್ಟು, ಸ್ವಗತವಾಗಿ “ಅಪರದ್ವಾರದಿಂದ ಬ್ರಾಹ್ಮಣ ವಟುಗಳ ಪ್ರವೇಶವನ್ನು ಕಂಡೆನೇ? ಛೀ! ಅಪಶಕುನ. ನನ್ನ ನಗರಪಾಲಿಕೆಯ ಸರ್ವಭಾರವನ್ನೂ ಹೊತ್ತ ನನ್ನ ಆರಾಧ್ಯದೈವ ಶಂಕರನು ವರದಾನವಾಗಿ ಭೇರೀರೂಪದಿಂದ ನನ್ನನ್ನು ರಕ್ಷಿಸುವ ಭಾರವನ್ನು ಹೊತ್ತವನು.ಅದು ಭಗ್ನಗೊಂಡಿತೆಂದು ತಿಳಿಸಿ ನನ್ನನ್ನು ತೊರೆದನೇ? ತೀರಿತು ನಮ್ಮ ಬಾಳ್ವೆಯ ದಿನಗಳು ಯಾಗಮಧ್ಯದಲ್ಲಿ ಇಂಥ ದುರ್ಘಟನೆಗಳು ನಡೆದುವೇ? ಸಾಕು, ಈ ಮೂರು ಕೇಡುಗಳು ನಮ್ಮ ಮಗಧ ರಾಷ್ಟ್ರ ವಿನಾಶದ ಭವಿಷ್ಯವನ್ನು ಸೂಚಿಸುವುದಕ್ಕೆ” ಎಂದು ಉದ್ಧರಿಸಿದಾಗ ಕಂಡ ಆ ವಿಷಾದಾಚ್ಛಾದಿತ ಮುಖವು ಮರೆಯುವಂತಹುದಲ್ಲ.
ಕೂಡಲೇ ಮೈಯನ್ನೊಮ್ಮೆ ಕೊಡವಿ, ಆ ಭೀತಿಯ ಭೂತವನ್ನು ಝಾಡಿಸಿ
ಓಡಿಸಿದಂತೆ ನಟಿಸಿದಾಗ ಕಂಡ ಆ ಮುಖ ಭಾವವೇ ಬೇರೆ. ಇವರಾರೆಂದು ತಿಳಿದ
{{Left|}}<noinclude></noinclude>
jg8ehfv86jwhltcf92fo0y6p1r2tbjj
314737
314736
2026-05-01T15:01:31Z
Pragathi. BH
7585
314737
proofread-page
text/x-wiki
<noinclude><pagequality level="4" user="Pragathi. BH" /></noinclude>{{Left|132}}
ಇವರ ಕೊನೆಯ ಯಕ್ಷಗಾನ ಅರ್ಥವನ್ನು ನಾನು ಕೇಳಿದುದು 1954ನೇ
ಇಸವಿಯಲ್ಲಿ - ಮೂಡಬಿದರೆಯ ಜೈನ ವಿದ್ಯಾಲಯದಲ್ಲಿ. ಅಂದು ಪ್ರಸಂಗ ಜರಾಸಂಧ ವಧೆ'. ಕವಿಭೂಷಣ ಯಕ್ಷಗಾನ ಭಾಸ್ಕರ ಕೆ. ಪಿ. ವೆಂಕಪ್ಪ ಶೆಟ್ಟರು ಕೃಷ್ಣನಾಗಿಯೂ, ಶಾಸ್ತ್ರಿಗಳು ಜರಾಸಂಧನಾಗಿಯೂ ನಡೆಸಿಕೊಟ್ಟ ಕಥಾಭಾಗವು ಹಿಂದೆ ನಡೆದಿಲ್ಲ, ಮುಂದೆ ನಡೆಯಲಾರದು ಎಂಬಂತಹದು. ಶೋತೃವೃಂದವು ಸದ್ದಿಲ್ಲದೆ ವೇದಿಕೆಯತ್ತ ನೋಡುತ್ತಿದೆ. ಅರ್ಥಧಾರಿಗಳು ವೇದಿಕೆಯನ್ನೇರಿ ಕುಳಿತರು.ವ್ಯವಸ್ಥಾಪಕರ ಸ್ವಾಗತ ಪರಿಚಯ ಭಾಷಣ ಮುಗಿಯಿತು.ಆಗ ನನಗೆ ನೆನಪಾಯಿತು ಮಹಾಕವಿಯೊಬ್ಬನು ನುಡಿದ ನುಡಿ, “ಪೊನ್ನ, ರನ್ನಂ ಕೂಡಿದೊಡಿನ್ನಿ ವಾಗ್ವಧುಗೆ ಭೂಷಣಂ ಪೆರತುಂಟೇ ?” ಶಾಸ್ತ್ರಿಗಳೂ ಶೆಟ್ಟರೂ ಯಕ್ಷಗಾನ ಸರಸ್ವತಿಯನ್ನು ಅಲಂಕರಿಸಲು ಸಕಲ ಪರಿಕರಗಳೊಂದಿಗೆ ಸಿದ್ಧರಾಗಿ ವೇದಿಕೆಯನ್ನು ಏರಿದರೆಂದ ಮೇಲೆ, ಇಂದು ಸರ್ವಾಂಗಸುಂದರಿ ಯಕ್ಷಗಾನ ಶಾರದೆಯನ್ನು ಕಾಣುವ ಸೌಭಾಗ್ಯಕ್ಕೆ ಪಾತ್ರನಾದೆನೆಂಬ ಧನ್ಯತಾಭಾವನೆಯು ನನ್ನಲ್ಲಿ ಅಂಕುರಿಸಿತು. ಯಾಗಶಾಲೆಯಲ್ಲಿ ಜರಾಸಂಧನು ಅಧ್ವರ್ಯುವಾಗಿ, ಋತ್ವಿಜರೊಡನೆ ಸಮಾಲೋಚನೆಯಲ್ಲಿದ್ದಾನೆ. ಪ್ರವೇಶದ್ವಾರದಲ್ಲಿರುವ ಅಭೇದ್ಯ ನಗಾರಿಯು ಭೀಮ ಪಾರ್ಥರ ಏಕಕಾಲದ ತಾಡಿತದಿಂದ ಬಿರಿದ ಸದ್ದನ್ನು ಆಲಿಸಿ, ಬೆಚ್ಚಿ ಬಿದ್ದು - ಇದೇನು ?ಬ್ರಹ್ಮಾಂಡಘಟವು ಬಿರಿಯಿತೇ?-ಎಂದು ಆಶ್ಚರ್ಯಸೂಚಕ ಮುಖಭಂಗಿಯನ್ನು ತೋರಿಸಿದ ಆ ಚಿತ್ರಣವನ್ನು ಅಂದು ಕಂಡವರಾರೂ ಮರೆಯರು. ಮರೆಯುವ
ದೃಶ್ಯವದಲ್ಲ.ಹಿಂದೆ ಅಂಥ ಸನ್ನಿವೇಶವನ್ನು ಕಂಡಿದ್ದರಲ್ಲವೇ ಮರೆಯುವುದು ಮುಂದೆ ಕಾಣುವೆನೆಂಬ ಸಂದರ್ಭ ದೊರೆಯುವದೆಂಬ ಆಶೆಯಿದ್ದರಲ್ಲವೇ ಮರೆಯಬೇಕಾದುದು? ಅಂದಿನ ಆ ಪ್ರಸಂಗವು ನನ್ನ ಜೀವಮಾನದಲ್ಲಿ ಕಂಡ ಕೃಷ್ಣ-ಮಾಗಧರ ಜೀವಂತ ಚಿತ್ರಣ. ಆ ಮಾತುಗಳು ಕವಿಚಕ್ರವರ್ತಿ ರನ್ನನು ಹೇಳಿದಂತೆ “ಶಿಲಾತಲಾಕ್ಷರ”. ಕೃಷ್ಣ ಭೀಮಾರ್ಜುನರ ಪ್ರವೇಶವನ್ನು ಅಪರದ್ವಾರದಿಂದ ಕಂಡ ಮಾಗಧನು ಮೂಗಿನ ಮೇಲೆ ಬೆರಳಿಟ್ಟು, ಸ್ವಗತವಾಗಿ “ಅಪರದ್ವಾರದಿಂದ ಬ್ರಾಹ್ಮಣ ವಟುಗಳ ಪ್ರವೇಶವನ್ನು ಕಂಡೆನೇ? ಛೀ! ಅಪಶಕುನ. ನನ್ನ ನಗರಪಾಲಿಕೆಯ ಸರ್ವಭಾರವನ್ನೂ ಹೊತ್ತ ನನ್ನ ಆರಾಧ್ಯದೈವ ಶಂಕರನು ವರದಾನವಾಗಿ ಭೇರೀರೂಪದಿಂದ ನನ್ನನ್ನು ರಕ್ಷಿಸುವ ಭಾರವನ್ನು ಹೊತ್ತವನು.ಅದು ಭಗ್ನಗೊಂಡಿತೆಂದು ತಿಳಿಸಿ ನನ್ನನ್ನು ತೊರೆದನೇ? ತೀರಿತು ನಮ್ಮ ಬಾಳ್ವೆಯ ದಿನಗಳು ಯಾಗಮಧ್ಯದಲ್ಲಿ ಇಂಥ ದುರ್ಘಟನೆಗಳು ನಡೆದುವೇ? ಸಾಕು, ಈ ಮೂರು ಕೇಡುಗಳು ನಮ್ಮ ಮಗಧ ರಾಷ್ಟ್ರ ವಿನಾಶದ ಭವಿಷ್ಯವನ್ನು ಸೂಚಿಸುವುದಕ್ಕೆ” ಎಂದು ಉದ್ಧರಿಸಿದಾಗ ಕಂಡ ಆ ವಿಷಾದಾಚ್ಛಾದಿತ ಮುಖವು ಮರೆಯುವಂತಹುದಲ್ಲ.
ಕೂಡಲೇ ಮೈಯನ್ನೊಮ್ಮೆ ಕೊಡವಿ, ಆ ಭೀತಿಯ ಭೂತವನ್ನು ಝಾಡಿಸಿ
ಓಡಿಸಿದಂತೆ ನಟಿಸಿದಾಗ ಕಂಡ ಆ ಮುಖ ಭಾವವೇ ಬೇರೆ. ಇವರಾರೆಂದು ತಿಳಿದ
{{Left|}}<noinclude></noinclude>
i4ivr4kc3q3w1ohkexvzlf2x9zs1mx1
314738
314737
2026-05-01T15:02:40Z
Pragathi. BH
7585
314738
proofread-page
text/x-wiki
<noinclude><pagequality level="4" user="Pragathi. BH" /></noinclude>{{Left|132}}
ಇವರ ಕೊನೆಯ ಯಕ್ಷಗಾನ ಅರ್ಥವನ್ನು ನಾನು ಕೇಳಿದುದು 1954ನೇ
ಇಸವಿಯಲ್ಲಿ - ಮೂಡಬಿದರೆಯ ಜೈನ ವಿದ್ಯಾಲಯದಲ್ಲಿ. ಅಂದು ಪ್ರಸಂಗ ಜರಾಸಂಧ ವಧೆ'. ಕವಿಭೂಷಣ ಯಕ್ಷಗಾನ ಭಾಸ್ಕರ ಕೆ. ಪಿ. ವೆಂಕಪ್ಪ ಶೆಟ್ಟರು ಕೃಷ್ಣನಾಗಿಯೂ, ಶಾಸ್ತ್ರಿಗಳು ಜರಾಸಂಧನಾಗಿಯೂ ನಡೆಸಿಕೊಟ್ಟ ಕಥಾಭಾಗವು ಹಿಂದೆ ನಡೆದಿಲ್ಲ, ಮುಂದೆ ನಡೆಯಲಾರದು ಎಂಬಂತಹದು. ಶೋತೃವೃಂದವು ಸದ್ದಿಲ್ಲದೆ ವೇದಿಕೆಯತ್ತ ನೋಡುತ್ತಿದೆ. ಅರ್ಥಧಾರಿಗಳು ವೇದಿಕೆಯನ್ನೇರಿ ಕುಳಿತರು.ವ್ಯವಸ್ಥಾಪಕರ ಸ್ವಾಗತ ಪರಿಚಯ ಭಾಷಣ ಮುಗಿಯಿತು.ಆಗ ನನಗೆ ನೆನಪಾಯಿತು ಮಹಾಕವಿಯೊಬ್ಬನು ನುಡಿದ ನುಡಿ, “ಪೊನ್ನ, ರನ್ನಂ ಕೂಡಿದೊಡಿನ್ನಿ ವಾಗ್ವಧುಗೆ ಭೂಷಣಂ ಪೆರತುಂಟೇ ?” ಶಾಸ್ತ್ರಿಗಳೂ ಶೆಟ್ಟರೂ ಯಕ್ಷಗಾನ ಸರಸ್ವತಿಯನ್ನು ಅಲಂಕರಿಸಲು ಸಕಲ ಪರಿಕರಗಳೊಂದಿಗೆ ಸಿದ್ಧರಾಗಿ ವೇದಿಕೆಯನ್ನು ಏರಿದರೆಂದ ಮೇಲೆ, ಇಂದು ಸರ್ವಾಂಗಸುಂದರಿ ಯಕ್ಷಗಾನ ಶಾರದೆಯನ್ನು ಕಾಣುವ ಸೌಭಾಗ್ಯಕ್ಕೆ ಪಾತ್ರನಾದೆನೆಂಬ ಧನ್ಯತಾಭಾವನೆಯು ನನ್ನಲ್ಲಿ ಅಂಕುರಿಸಿತು. ಯಾಗಶಾಲೆಯಲ್ಲಿ ಜರಾಸಂಧನು ಅಧ್ವರ್ಯುವಾಗಿ, ಋತ್ವಿಜರೊಡನೆ ಸಮಾಲೋಚನೆಯಲ್ಲಿದ್ದಾನೆ. ಪ್ರವೇಶದ್ವಾರದಲ್ಲಿರುವ ಅಭೇದ್ಯ ನಗಾರಿಯು ಭೀಮ ಪಾರ್ಥರ ಏಕಕಾಲದ ತಾಡಿತದಿಂದ ಬಿರಿದ ಸದ್ದನ್ನು ಆಲಿಸಿ, ಬೆಚ್ಚಿ ಬಿದ್ದು - ಇದೇನು ?ಬ್ರಹ್ಮಾಂಡಘಟವು ಬಿರಿಯಿತೇ?-ಎಂದು ಆಶ್ಚರ್ಯಸೂಚಕ ಮುಖಭಂಗಿಯನ್ನು ತೋರಿಸಿದ ಆ ಚಿತ್ರಣವನ್ನು ಅಂದು ಕಂಡವರಾರೂ ಮರೆಯರು.ಮರೆಯುವ ದೃಶ್ಯವದಲ್ಲ.ಹಿಂದೆ ಅಂಥ ಸನ್ನಿವೇಶವನ್ನು ಕಂಡಿದ್ದರಲ್ಲವೇ ಮರೆಯುವುದು ಮುಂದೆ ಕಾಣುವೆನೆಂಬ ಸಂದರ್ಭ ದೊರೆಯುವದೆಂಬ ಆಶೆಯಿದ್ದರಲ್ಲವೇ ಮರೆಯಬೇಕಾದುದು? ಅಂದಿನ ಆ ಪ್ರಸಂಗವು ನನ್ನ ಜೀವಮಾನದಲ್ಲಿ ಕಂಡ ಕೃಷ್ಣ-ಮಾಗಧರ ಜೀವಂತ ಚಿತ್ರಣ. ಆ ಮಾತುಗಳು ಕವಿಚಕ್ರವರ್ತಿ ರನ್ನನು ಹೇಳಿದಂತೆ “ಶಿಲಾತಲಾಕ್ಷರ”. ಕೃಷ್ಣ ಭೀಮಾರ್ಜುನರ ಪ್ರವೇಶವನ್ನು ಅಪರದ್ವಾರದಿಂದ ಕಂಡ ಮಾಗಧನು ಮೂಗಿನ ಮೇಲೆ ಬೆರಳಿಟ್ಟು, ಸ್ವಗತವಾಗಿ “ಅಪರದ್ವಾರದಿಂದ ಬ್ರಾಹ್ಮಣ ವಟುಗಳ ಪ್ರವೇಶವನ್ನು ಕಂಡೆನೇ? ಛೀ! ಅಪಶಕುನ. ನನ್ನ ನಗರಪಾಲಿಕೆಯ ಸರ್ವಭಾರವನ್ನೂ ಹೊತ್ತ ನನ್ನ ಆರಾಧ್ಯದೈವ ಶಂಕರನು ವರದಾನವಾಗಿ ಭೇರೀರೂಪದಿಂದ ನನ್ನನ್ನು ರಕ್ಷಿಸುವ ಭಾರವನ್ನು ಹೊತ್ತವನು.ಅದು ಭಗ್ನಗೊಂಡಿತೆಂದು ತಿಳಿಸಿ ನನ್ನನ್ನು ತೊರೆದನೇ? ತೀರಿತು ನಮ್ಮ ಬಾಳ್ವೆಯ ದಿನಗಳು ಯಾಗಮಧ್ಯದಲ್ಲಿ ಇಂಥ ದುರ್ಘಟನೆಗಳು ನಡೆದುವೇ? ಸಾಕು, ಈ ಮೂರು ಕೇಡುಗಳು ನಮ್ಮ ಮಗಧ ರಾಷ್ಟ್ರ ವಿನಾಶದ ಭವಿಷ್ಯವನ್ನು ಸೂಚಿಸುವುದಕ್ಕೆ” ಎಂದು ಉದ್ಧರಿಸಿದಾಗ ಕಂಡ ಆ ವಿಷಾದಾಚ್ಛಾದಿತ ಮುಖವು ಮರೆಯುವಂತಹುದಲ್ಲ.
ಕೂಡಲೇ ಮೈಯನ್ನೊಮ್ಮೆ ಕೊಡವಿ, ಆ ಭೀತಿಯ ಭೂತವನ್ನು ಝಾಡಿಸಿ
ಓಡಿಸಿದಂತೆ ನಟಿಸಿದಾಗ ಕಂಡ ಆ ಮುಖ ಭಾವವೇ ಬೇರೆ. ಇವರಾರೆಂದು ತಿಳಿದ
{{Left|}}<noinclude></noinclude>
nzlw60jtu86cdfgedqper1gpbpo0kdf
314739
314738
2026-05-01T15:03:24Z
Pragathi. BH
7585
314739
proofread-page
text/x-wiki
<noinclude><pagequality level="4" user="Pragathi. BH" /></noinclude>{{Left|132}}
ಇವರ ಕೊನೆಯ ಯಕ್ಷಗಾನ ಅರ್ಥವನ್ನು ನಾನು ಕೇಳಿದುದು 1954ನೇ
ಇಸವಿಯಲ್ಲಿ - ಮೂಡಬಿದರೆಯ ಜೈನ ವಿದ್ಯಾಲಯದಲ್ಲಿ. ಅಂದು ಪ್ರಸಂಗ ಜರಾಸಂಧ ವಧೆ'. ಕವಿಭೂಷಣ ಯಕ್ಷಗಾನ ಭಾಸ್ಕರ ಕೆ. ಪಿ. ವೆಂಕಪ್ಪ ಶೆಟ್ಟರು ಕೃಷ್ಣನಾಗಿಯೂ, ಶಾಸ್ತ್ರಿಗಳು ಜರಾಸಂಧನಾಗಿಯೂ ನಡೆಸಿಕೊಟ್ಟ ಕಥಾಭಾಗವು ಹಿಂದೆ ನಡೆದಿಲ್ಲ, ಮುಂದೆ ನಡೆಯಲಾರದು ಎಂಬಂತಹದು. ಶೋತೃವೃಂದವು ಸದ್ದಿಲ್ಲದೆ ವೇದಿಕೆಯತ್ತ ನೋಡುತ್ತಿದೆ. ಅರ್ಥಧಾರಿಗಳು ವೇದಿಕೆಯನ್ನೇರಿ ಕುಳಿತರು.ವ್ಯವಸ್ಥಾಪಕರ ಸ್ವಾಗತ ಪರಿಚಯ ಭಾಷಣ ಮುಗಿಯಿತು.ಆಗ ನನಗೆ ನೆನಪಾಯಿತು ಮಹಾಕವಿಯೊಬ್ಬನು ನುಡಿದ ನುಡಿ, “ಪೊನ್ನ, ರನ್ನಂ ಕೂಡಿದೊಡಿನ್ನಿ ವಾಗ್ವಧುಗೆ ಭೂಷಣಂ ಪೆರತುಂಟೇ ?” ಶಾಸ್ತ್ರಿಗಳೂ ಶೆಟ್ಟರೂ ಯಕ್ಷಗಾನ ಸರಸ್ವತಿಯನ್ನು ಅಲಂಕರಿಸಲು ಸಕಲ ಪರಿಕರಗಳೊಂದಿಗೆ ಸಿದ್ಧರಾಗಿ ವೇದಿಕೆಯನ್ನು ಏರಿದರೆಂದ ಮೇಲೆ, ಇಂದು ಸರ್ವಾಂಗಸುಂದರಿ ಯಕ್ಷಗಾನ ಶಾರದೆಯನ್ನು ಕಾಣುವ ಸೌಭಾಗ್ಯಕ್ಕೆ ಪಾತ್ರನಾದೆನೆಂಬ ಧನ್ಯತಾಭಾವನೆಯು ನನ್ನಲ್ಲಿ ಅಂಕುರಿಸಿತು. ಯಾಗಶಾಲೆಯಲ್ಲಿ ಜರಾಸಂಧನು ಅಧ್ವರ್ಯುವಾಗಿ, ಋತ್ವಿಜರೊಡನೆ ಸಮಾಲೋಚನೆಯಲ್ಲಿದ್ದಾನೆ. ಪ್ರವೇಶದ್ವಾರದಲ್ಲಿರುವ ಅಭೇದ್ಯ ನಗಾರಿಯು ಭೀಮ ಪಾರ್ಥರ ಏಕಕಾಲದ ತಾಡಿತದಿಂದ ಬಿರಿದ ಸದ್ದನ್ನು ಆಲಿಸಿ, ಬೆಚ್ಚಿ ಬಿದ್ದು - ಇದೇನು ?ಬ್ರಹ್ಮಾಂಡಘಟವು ಬಿರಿಯಿತೇ?-ಎಂದು ಆಶ್ಚರ್ಯಸೂಚಕ ಮುಖಭಂಗಿಯನ್ನು ತೋರಿಸಿದ ಆ ಚಿತ್ರಣವನ್ನು ಅಂದು ಕಂಡವರಾರೂ ಮರೆಯರು.ಮರೆಯುವ ದೃಶ್ಯವದಲ್ಲ.ಹಿಂದೆ ಅಂಥ ಸನ್ನಿವೇಶವನ್ನು ಕಂಡಿದ್ದರಲ್ಲವೇ ಮರೆಯುವುದು ಮುಂದೆ ಕಾಣುವೆನೆಂಬ ಸಂದರ್ಭ ದೊರೆಯುವದೆಂಬ ಆಶೆಯಿದ್ದರಲ್ಲವೇ ಮರೆಯಬೇಕಾದುದು? ಅಂದಿನ ಆ ಪ್ರಸಂಗವು ನನ್ನ ಜೀವಮಾನದಲ್ಲಿ ಕಂಡ ಕೃಷ್ಣ-ಮಾಗಧರ ಜೀವಂತ ಚಿತ್ರಣ. ಆ ಮಾತುಗಳು ಕವಿಚಕ್ರವರ್ತಿ ರನ್ನನು ಹೇಳಿದಂತೆ “ಶಿಲಾತಲಾಕ್ಷರ”. ಕೃಷ್ಣ ಭೀಮಾರ್ಜುನರ ಪ್ರವೇಶವನ್ನು ಅಪರದ್ವಾರದಿಂದ ಕಂಡ ಮಾಗಧನು ಮೂಗಿನ ಮೇಲೆ ಬೆರಳಿಟ್ಟು, ಸ್ವಗತವಾಗಿ “ಅಪರದ್ವಾರದಿಂದ ಬ್ರಾಹ್ಮಣ ವಟುಗಳ ಪ್ರವೇಶವನ್ನು ಕಂಡೆನೇ? ಛೀ! ಅಪಶಕುನ. ನನ್ನ ನಗರಪಾಲಿಕೆಯ ಸರ್ವಭಾರವನ್ನೂ ಹೊತ್ತ ನನ್ನ ಆರಾಧ್ಯದೈವ ಶಂಕರನು ವರದಾನವಾಗಿ ಭೇರೀರೂಪದಿಂದ ನನ್ನನ್ನು ರಕ್ಷಿಸುವ ಭಾರವನ್ನು ಹೊತ್ತವನು.ಅದು ಭಗ್ನಗೊಂಡಿತೆಂದು ತಿಳಿಸಿ ನನ್ನನ್ನು ತೊರೆದನೇ? ತೀರಿತು ನಮ್ಮ ಬಾಳ್ವೆಯ ದಿನಗಳು ಯಾಗಮಧ್ಯದಲ್ಲಿ ಇಂಥ ದುರ್ಘಟನೆಗಳು ನಡೆದುವೇ? ಸಾಕು, ಈ ಮೂರು ಕೇಡುಗಳು ನಮ್ಮ ಮಗಧ ರಾಷ್ಟ್ರ ವಿನಾಶದ ಭವಿಷ್ಯವನ್ನು ಸೂಚಿಸುವುದಕ್ಕೆ” ಎಂದು ಉದ್ಧರಿಸಿದಾಗ ಕಂಡ ಆ ವಿಷಾದಾಚ್ಛಾದಿತ ಮುಖವು ಮರೆಯುವಂತಹುದಲ್ಲ.
ಕೂಡಲೇ ಮೈಯನ್ನೊಮ್ಮೆ ಕೊಡವಿ,ಆ ಭೀತಿಯ ಭೂತವನ್ನು ಝಾಡಿಸಿ ಓಡಿಸಿದಂತೆ ನಟಿಸಿದಾಗ ಕಂಡ ಆ ಮುಖ ಭಾವವೇ ಬೇರೆ.ಇವರಾರೆಂದು ತಿಳಿದ
{{Left|}}<noinclude></noinclude>
90p9us46nic3lmgfjf42vcbcc5mpilu
ವೇಶ್ಯಾವಾಟಿಕೆಯ ಕಥೆ-ವ್ಯಥೆ
0
100106
315043
281759
2026-05-02T06:30:53Z
Anzx-ooo
3060
315043
wikitext
text/x-wiki
<pages index="ವೇಶ್ಯಾವಾಟಿಕೆಯ_ಕಥೆ-ವ್ಯಥೆ.pdf" />
== ಪುಸ್ತಕ ವಿವರ , ಪ್ರಕಾಶಕರ ಮಾತು ==
<pages index="ವೇಶ್ಯಾವಾಟಿಕೆಯ_ಕಥೆ-ವ್ಯಥೆ.pdf" from="2" to="7" />
== ಪ್ರಸ್ತಾವನೆ ==
<pages index="ವೇಶ್ಯಾವಾಟಿಕೆಯ_ಕಥೆ-ವ್ಯಥೆ.pdf" from="8" to="18" />
== ಪ್ರಾಚೀನ ಇತಿಹಾಸ ==
<pages index="ವೇಶ್ಯಾವಾಟಿಕೆಯ_ಕಥೆ-ವ್ಯಥೆ.pdf" from="19" to="35" />
== ವಾರಾಂಗನೆಯರು ==
<pages index="ವೇಶ್ಯಾವಾಟಿಕೆಯ_ಕಥೆ-ವ್ಯಥೆ.pdf" from="36" to="56" />
== ವೇಶ್ಯಾವಾಟಿಕೆ ಮತ್ತು ರಾಜಕಾರಣ ==
<pages index="ವೇಶ್ಯಾವಾಟಿಕೆಯ_ಕಥೆ-ವ್ಯಥೆ.pdf" from="57" to="61" />
== ಸವಾಲಿನೊಂದಿಗೆ ಮುಖಾಮುಖಿ ==
<pages index="ವೇಶ್ಯಾವಾಟಿಕೆಯ_ಕಥೆ-ವ್ಯಥೆ.pdf" from="62" to="91" />
== ಪಾತರದವರು ==
<pages index="ವೇಶ್ಯಾವಾಟಿಕೆಯ_ಕಥೆ-ವ್ಯಥೆ.pdf" from="92" to="109" />
== ದೇವದಾಸಿಯರು ==
<pages index="ವೇಶ್ಯಾವಾಟಿಕೆಯ_ಕಥೆ-ವ್ಯಥೆ.pdf" from="110" to="122" />
== ಬಾರ್ ಬಾಲೆಯರ ಕುಣಿತಗಳು ==
<pages index="ವೇಶ್ಯಾವಾಟಿಕೆಯ_ಕಥೆ-ವ್ಯಥೆ.pdf" from="123" to="136" />
== ದೇವದಾಸಿ ಮನೆತನದಲ್ಲಿ ಅರಳಿದ ಪ್ರತಿಭೆಗಳು ==
<pages index="ವೇಶ್ಯಾವಾಟಿಕೆಯ_ಕಥೆ-ವ್ಯಥೆ.pdf" from="137" to="141" />
== ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೇಶ್ಯಾವಾಟಿಕೆ ==
<pages index="ವೇಶ್ಯಾವಾಟಿಕೆಯ_ಕಥೆ-ವ್ಯಥೆ.pdf" from="142" to="164" />
== ಅಧ್ಯಯನಗಳು ==
<pages index="ವೇಶ್ಯಾವಾಟಿಕೆಯ_ಕಥೆ-ವ್ಯಥೆ.pdf" from="165" to="200" />
== ಸಮಾಜಸೇವಕಿಯೊಬ್ಬರ ಪ್ರತಿಕ್ರಿಯೆ ==
<pages index="ವೇಶ್ಯಾವಾಟಿಕೆಯ_ಕಥೆ-ವ್ಯಥೆ.pdf" from="201" to="230" />
== ಕಾಮನ ಮಾಯಾಜಾಲದ ವಿಸ್ತಾರ ==
<pages index="ವೇಶ್ಯಾವಾಟಿಕೆಯ_ಕಥೆ-ವ್ಯಥೆ.pdf" from="231" to="234" />
== ಪರಾಮರ್ಶನ ಗ್ರಂಥಗಳು ==
<pages index="ವೇಶ್ಯಾವಾಟಿಕೆಯ_ಕಥೆ-ವ್ಯಥೆ.pdf" from="235" to="237" />
psy4fmflfnrs73rkyrc2l1qu5h8b5x8
ಪುಟ:ಯಕ್ಷಗಾನ ಮಕರಂದ.pdf/೨೪೧
104
100161
314977
281780
2026-05-02T03:34:32Z
Shreelatha.Halemane
7642
/* Proofread */
314977
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{Right|215}}
(ಏಕೆಂದರೆ ಸಂಸ್ಕೃತ ಪಂಡಿತರುಗಳು ಹೆಚ್ಚಾಗಿ ನಶ್ಯ, ಸೇವಿಸುತ್ತಿದ್ದರು) ಎಂದೆಣಿಸಿದ
ಮನೆಯ ಪೈಕಿಯವರೊಬ್ಬರು ಒಂದು ಕಟ್ಟಿನಲ್ಲಿ ಸ್ವಲ್ಪ ಹೊಸ ನಶ್ಯವನ್ನು ಅವರ
ಮುಂದಿಟ್ಟರು. ಶಾಸ್ತ್ರಿಸಳು ಒಳ್ಳೆ. (ಕರಿ) ಮೆಣಸಿನ ಪುಡಿಯಾಗಿರಬಹುದೆಂದು
(ಗಂಟಲು ಕಟ್ಟಿ ಬರುವವರು ಕರಿಮೆಣಸಿನ ಪುಡಿಯನ್ನು ಬಾಯಿಗೆ ಹಾಕಿಕೊಳ್ಳುವುದೂ
ಇದೆ) ಅದನ್ನು ತೆಗೆದು ಬಾಯಿಗೆ ಹಾಕಿಕೊಂಡುಬಿಟ್ಟರು... ಹೊಗೆಸೊಪ್ಪಿನ
ಅಭ್ಯಾಸವೇ ಇಲ್ಲದ ಅವರು ಒಡನೆಯೇ ಯಾತನೆಗೊಳಗಾದರು. ಆರ್ಥಹೇಳುವು
ದಕ್ಕೂ ಅಲ್ಲ, ಬಿಡುವುದಕ್ಕೂ ಅಲ್ಲ ಎಂಬ ಸಂಕಟಕ್ಕೆ ಗುರಿಯಾದರು. ನಸ್ಯವನ್ನು
ತಂದಿಟ್ಟವರಿಗೂ, ವಿಷಯ ತಿಳಿದಾಗ ಖೇದವಾಯಿತು... ಶಾಸ್ತ್ರಿಗಳು ಮನೆಯವರ
ಸದುದ್ದೇಶವನ್ನು ಅರ್ಥ ಮಾಡಿಕೊಂಡರಾದ ಕಾರಣ ಯಾವ ಅಹಿತಕರ ಘಟನೆಯೂ
ನಡೆಯದೆ ತಾಳಮದ್ದಳೆ ನಡೆಯಿತು. ಅವರನ್ನು ಕರೆದುಕೊಂಡು ಹೋಗುವುದರಲ್ಲಿ
ನನಗೆ ಪ್ರಮುಖ ಪಾತ್ರವಿದ್ದುದರಿಂದ "ಹೀಗಾಯಿತಲ್ಲ' ಎಂಬ ಖೇದ ನನಗಾಯಿತು.
ಕೋಟೆಕಾರು ಶಾಲೆಯಲ್ಲಿ *ವಾಲಿಸಂಹಾರ' ಪ್ರಸಂಗ. ಶಾಸ್ತ್ರಿಗಳು ಸುಗ್ರೀ
ವನ ಪಾತ್ರವನ್ನು ವಹಿಸಿದ್ದರು. ವಾಲಿ ಸುಗ್ರೀವನೊಡನೆ "ನನ್ನೊಡನೆ ಮಲ್ಲ
ಯುದ್ಧವನ್ನು ನೀನು ಯಾವ ಕ್ರಮದಲ್ಲಿ ಮಾಡುತ್ತಿ?'' ಎಂದು ಕೇಳಿದಾಗ ಸುಗ್ರೀವ
“ಯುದ್ದದಲ್ಲಿ ಇಂತಿಂತಹ ಕ್ರಮದಲ್ಲಿ ಯುದ್ಧ ಮಾಡುತ್ತೇನೆ -ಎನ್ನುವುದೆ? ವೈರಿ.
ಯಾವ ಶ್ರಮದಲ್ಲಿ ಹೋರಾಡುತ್ತಾನೋ ಅದಿಕ್ಕೆ ತಕ್ಕ ಪ್ರತಿವಿಧಾನಗಳನ್ನು ಕೈ
ಕೊಳ್ಳುವುದೇ ಯುದ್ಧ ಧರ್ಮ'' ಎಂದನು. ಮಲ್ಲಯುದ್ದದ ಹಿಡಿತ (ಪಟ್ಟು)ಗಳನ್ನ
ಓದಿ ತಿಳಿದಿದ್ದ ವಾಲಿ ಆ ರೀತಿ ಪ್ರಶ್ನಿಸಿದುದಕ್ಕೆ ಸುಗ್ರೀವನ ಉತ್ತರ ಈ ರೀತಿ.
ಯಾಗಿತ್ತು. ಆದುದರಿಂದ ಮಲ್ಲಯುದ್ಧದ ಪಟ್ಟುಗಳ ಪಟ್ಟಿ ಮುಂದೆ ಬರಲಿಲ್ಲ.
{{Right|-ತೆಕ್ಕುಂಜ ಗೋಷಾಲಕೃಷ್ಣ ಭಟ್ಟ.}}
{{center|—————————————————————————————————}}
{{center|೮}}
ಸುಮಾರು ಇಪ್ಪತ್ತು ವರ್ಷಗಳಿಗೂ ಹಿಂದಿನ ಮಾತು.. ಆಗ ಕಾರ್ಕಳ.
S.V.T ಶಾಲಾ ವಠಾರದಲ್ಲಿ ದೊಡ್ಡ ಮಟ್ಟದ ತಾಳಮದ್ದಳೆಗಳು ಜರಗುತ್ತಿದ್ದವು.
ಒಂದು ತಾಳಮದ್ದಳೆ ದಿನ ಶಾಸ್ತ್ರಿಗಳು ಸಂಜೆ ನಾಲ್ಕು ಗಂಟೆ ಹೊತ್ತಿಗೇ ಕಾರ್ಕಳಕ್ಕೆ
ಬಂದರು, ಅದಕ್ಕೆ? ಹಿಂದೆ, ರಂಜಾಳದಲ್ಲಿ ನಡೆದ. ತಾಳಮದ್ದಳೆಯಲ್ಲಿ ನಮಗೆ
ಪರಿಚಯವಾಗಿತ್ತು. ಕಂಡೊಡನೆ. ನಾನು ಅವರನ್ನು ಮಾತಾಡಿಸಿದೆ... ಉಪಾಹಾರ
ತೀರಿಸಿ ಕಾರ್ಕಳ ರಾಮಸಮುದ್ರದ ಕಡೆ ಹೋದೆವು. ನಾನು ಅವರ ಸನಿಹದಲ್ಲೆ
ನಡೆಯದೆ ಹಿಂಬಾಲಿಸಿಕೊಂಡು ಹೋದಾಗ, ಮುಂದೆ ಬನ್ನಿ, ಜತೆಯಾಗಿ ಬನ್ನಿ''<noinclude></noinclude>
m6h6xulmih3u5a8dunjd6oncysv0jw7
ಪುಟ:ಯಕ್ಷಗಾನ ಮಕರಂದ.pdf/೨೪೨
104
100162
314978
281781
2026-05-02T03:44:32Z
Shreelatha.Halemane
7642
/* Proofread */
314978
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{Left|216}}
ಅಂದರು. ಮಾತಾಡುತ್ತ, ಜೈನಧರ್ಮದ ಬಗ್ಗೆ ಮಾತು ಬಂತು. ಶಾಸ್ತ್ರಿಗಳು.
ಸಂಸ್ಕೃತ ಗ್ರಂಥಗಳ ಆಧಾರದಿಂದ ಹೇಳಿದ ಗಾಥೆಗಳು, ಜೈನಧರ್ಮದ ವಿಚಾರ,
ಜೈನಧರ್ಮದ ಕುರಿತು ಅವರಿಗಿದ್ದ ಅನುಭವ, ಜೈನನಾದ ನನ್ನನ್ನೂ ದಂಗುಬಡಿಸಿತು.
ರಾತ್ರೆ ತಾಳಮದ್ದಳೆ ಜರಗುವಲ್ಲಿಗೆ ತಲುಪಿದೆವು. ಅಲ್ಲಿದ್ದ ದಿ। ಕಿಲ್ಲೆಯವರು.
“ಶಾಸ್ತ್ರಿಗಳೇ, ನೀವು ಬೇಗ ಬಂದಿದ್ದಿರಂತೆ, ಎಲ್ಲಿದ್ದಿರಿ ?” ಎಂದರು. ಶಾಸ್ತ್ರಿಗಳು.
ನನಗೆ ಬಾಬು ಶೆಟ್ರ ಸರ್ಪರಕ್ಷಣೆ” ಎಂದರು. ಅಂದಿನ ತಾಳಮದ್ದ ಳೆಯಲ್ಲಿ ನಾನು.
ಸರ್ಪಾಸ್ತ್ರದ ಅರ್ಥ ಹೇಳಿದ್ದೆ. ' ಶಾಸ್ತ್ರಿಗಳ ಮಾತಿನಿಂದ ನಗೆಯ ಬುಗ್ಗೆ ಚಿಮ್ಮಿತು,
ಇನ್ನೊಮ್ಮೆ ಕೃಷ್ಣ ಸಂಧಾನದ ಕೃಷ್ಣನ ಪಾತ್ರದಲ್ಲಿ, ಅವರು ಬಲರಾಮನಲ್ಲಿ
ಮಾತಾಡುವಾಗ ಆಡಿದ ಮಾತು ಮಾರ್ಮಿಕವಾದುದು. ಬಲರಾಮನಿಗೆ, ಜರಡು
ದನವೊಂದನ್ನು ಹತ್ಯೆ ಮಾಡಿದ ದೋಷ ಬಂದು, ಅವನು ಚಿಂತೆಯಲ್ಲಿದ್ದ ಸಂದ
ರ್ಭದ ಸಂವಾದ. ಶಾಸ್ತ್ರಿಗಳು "ಅಣ್ಣಾ, ನೀನು ದೇವರನ್ನು ಕೊಂದೆಯಲ್ಲ"! ಅಂದರು,
ಹಿಂದೊಮ್ಮೆ, ಮೂಡಬಿದ್ರೆಯಲ್ಲಿ ಅವರು ವಹಿಸಿದ್ದ ಜರಾಸಂಧನ ಪಾತ್ರ,
ವಂತೂ ನನ್ನ ಮನಸ್ಸಿನಲ್ಲಿ ಜೀವಂತವಾಗಿದೆ. ಮಾಗಧನ ಆ ಅಬ್ಬರ, ಸಿಟ್ಟು,
ಆವೇಶ, ಕಣ್ಣಿಗೆ ಕಟ್ಟಿದಂತಿದೆ. ಹಾಸ್ಕ, ವ್ಯಂಗ್ಯೋಕ್ತಿ, ನಗೆ, ಎಲ್ಲದರಲ್ಲೂ. ಗಾಂಭೀರ್ಯ
ಇತ್ತು. ಜರಾಸಂಧನ ವಾಮಾಚಾರ, ನರಮೇಧಗಳ ಶಾಸ್ತ್ರೀಯವಾದ ಸಮರ್ಥನೆ,
ಅಶ್ಲೀಲ ಶಬ್ದಗಳನ್ನು ಬಳಸದೆ ಕೃಷ್ಣನನ್ನು ಜರೆಯುವ ರೀತಿ, ಕಟಕಿ, ವರ್ಣನೆಯ
ವೈಖಿರಿಗಳಿಂದ ಅಂದಿನ ಚಿತ್ರಣ ಅಪ್ರತಿಮವಾಗಿತ್ತು.
{{Right|-ನೆಲ್ಲಿಕಾರು ಬಾಬು ಶೆಟ್ಟಿ,}}
{{center|೯}}
'ಕರ್ಣಾವಸಾನ' ಪ್ರಸಂಗ. ಎಸೆ ಮರುಳೆ ಗಾಂಡೀವಿ,....'' ಎಂಬ. ಪದ್ಯದ
ಸನ್ನಿವೇಶ. ಏಕಾಂಗಿಯಾಗಿ, ಅಸಹಾಯಕ ಸ್ಥಿತಿಯಲ್ಲಿರುವ ಕರ್ಣನನ್ನು ಕೊಲ್ಲುವುದು.
ಧರ್ಮಸಮ್ಮತವೇ? ಎಂಬ. ಸಂದಿಗ್ಹ ದಿಂದ ಅರ್ಜುನ ಮತ್ತೆ ಮತ್ತೆ. ತನ್ನ ವಾದ
ಮುಂದುವರಿಸಿದಾಗ ಕೃಷ್ಣನ ಅರ್ಥದಲ್ಲಿ ಶಾಸ್ತ್ರಿಗಳು ಹೇಳುತ್ತಿದ್ದುದು ಹಂಚಿನ.
ಮೇಲೆ ಹೋಳಿಗೆ ಕಾಯುತ್ತಾಇದೆ. ನೀನು ಕೆಂಡ ಲೆಕ್ಕ ಮಾಡುತ್ತಾ ಕೂತಿದ್ದಿ.ಏ ಹೆಡ್ಡ!ಏನು ಹೇಳಬೇಕು!<noinclude></noinclude>
n7bdv6pca4b40s2xvz70rhdw7gsbudm
ಪುಟ:ಯಕ್ಷಗಾನ ಮಕರಂದ.pdf/೨೮೨
104
100204
314742
281831
2026-05-01T15:29:52Z
Ashwini Rai K
8475
/* Proofread */
314742
proofread-page
text/x-wiki
<noinclude><pagequality level="3" user="Ashwini Rai K" /></noinclude>32
ಪ್ರತಿ ಗ್ರಾಮದಲ್ಲಿ ಏಳು ಸ್ವರಗಳ ಆರೋಹ ಹಾಗೂ ಅವರೋಹಣಗಳಿಗೆ
ಮೂರ್ಛನಾ ಎಂದು ಹೆಸರು, ಮೂರು ಗ್ರಾಮಗಳಲ್ಲಿ ಒಟ್ಟು 21 ಮೂರ್ಛನೆ
ಗಳಾಗುತ್ತವೆ. ಇದನ್ನೆ ಪಂಚತಂತ್ರ (5-54)ದಲ್ಲಿ ಹೀಗೆ ಸಂಗ್ರಹಿಸಲಾಗಿದೆ-
ಸಪ್ತ ಸ್ವರಾಸ್ತ್ರಯೋ ಗ್ರಾಮಾ, ಮೂರ್ಛನಾತ್ಮಕವಿಂಶತಿಃ |
ಹೀಗೆ ಷಡ್ಗ್ರಾಮ' ಎಂದರೆ ಷಡ್ಜಗ್ರಾಮ (ಛಂದಸ್ಸಿದ್ಧಿಗಾಗಿ ಜಕಾರವನ್ನು
ಲೋಪ ಮಾಡಲಾಗಿದೆ) ಹಾಗೂ 'ಸಮಾಧಿ' ಎಂದರೆ ಮೂರ್ಛನೆ ಎಂಬ ಅರ್ಥ
ಸಿದ್ಧಿಸುತ್ತದೆ.
ಮೃದಂಗ ವಾದ್ಯಾನಪರಾಂ ವಾದ್ಯಾನ್ ವರಾಕ್ಷರಸ್ತಾ ಜಗೃಹುಃ ಪ್ರತೀತಾಃ |
ಆಸಾರಿತಾಂಡೇ ಚ ತತಃ ಪ್ರತೀತಾಃ ರಂಭೋತಾ ಸಾಭಿನಯಾರ್ಥತಜ್ಞಾ || 69 ||
ಅರ್ಜುನ ಮೃದಂಗ ವಾದ್ಯಗಳನ್ನು (ಬಾರಿಸಲು) ತೆಗೆದುಕೊಂಡ. ಇತರ
ವಾದ್ಯಗಳನ್ನು ಅಪ್ಸರೆಯರು ಬಾರಿಸಿದರು. ಆ ಮೇಲೆ ಆಸಾರಿತದ ಕೊನೆಯಲ್ಲಿ
ಪ್ರಸಿದ್ದ ಅಭಿನಯಾರ್ಥತಜ್ಞೆಯಾದ ರಂಭೆ (ನರ್ತಿಸಲು) ಎದ್ದಳು.
ನೃತ್ಯವಿಧಿಯಲ್ಲಿ ನಾಲ್ಕು ಬಗೆಯ ಆಸಾರಿತವಿದೆ ಎಂದು ಭರತ ಮುನಿ ಹೇಳಿ
ದ್ದಾನೆ 1. ನರ್ತಕಿಯ ಪ್ರವೇಶ 2. ಅರ್ಥಾಭಿನಯ ನಾಟ್ಯ 3. ತಾಲಾನು
ಗತಿಯಿಂದ ಅಂಗಾಹರಣ (ತಾಳಕ್ಕೆ ಅನುಗುಣವಾಗಿ ಅಂಗಚಲನೆ) ಮತ್ತು 4.
ದೇವತಾಚಿಕ್ಕ ರೂಪದಿಂದ ನೃತ್ಯ.
ಹೀಗೆ ಊರ್ವಶಿ, ಹೇಮಾ, ಮಿಶ್ರಕೇಶಿ, ತಿಲೋತ್ತಮೆ, ಮೇನಕೆ ಮುಂತಾ
ದವರು ಹರಿಪ್ರೀತ್ಯರ್ಥವಾಗಿ ಹಾಡಿದರು ಹಾಗೂ ಮನಮೆಚ್ಚುವಂತೆ ಅಭಿನಯಿಸಿ
ದರು. ಸಂತೋಷಗೊಂಡ ಬಲರಾಮ, ಕೃಷ್ಣರು ಅವರಿಗೆಲ್ಲ ವೀಳ್ಯವನ್ನಿತ್ತರು.
ಈ ಶ್ಲೋಕಗಳಲ್ಲಿ ಬಂದ ವಿಚಾರಗಳಿಗೂ ಯಕ್ಷಗಾನದಲ್ಲಿ ಇಂದೂ ರೂಢಿ
ಯಲ್ಲಿರುವ ಅನೇಕ ಅಂಶಗಳಿಗೂ ಸಾದೃಶ್ಯ ವ್ಯಕ್ತವಾಗುತ್ತದೆ. ಒಂದನೆಯದಾಗಿ,
ರಾತ್ರಿ ಊಟವಾದ ಮೇಲೆ ವಿನೋದಕ್ಕಾಗಿ ಅಭಿನಯಿಸುವ ಕ್ರೀಡನೀಯಕ. ಎರಡನೆ
ಯದಾಗಿ, ಇಲ್ಲಿಯ ಆಸಾರಿತ'ದ ಪ್ರತಿನಿಧಿಯಾಗಿಯೇ ಯಕ್ಷಗಾನದಲ್ಲಿಂದು ಸ್ತ್ರೀ
ವೇಷದ ಪ್ರವೇಶ ಹಾಗೂ ನೃತ್ಯ ಉಳಿದಿರಬಹುದು. ಮೂರನೆಯದಾಗಿ, ಕೃಷ್ಣನು
ಸ್ವತಃ 'ಹಸಕ' ಕೈಗೊಂಡನೆಂಬುದು. ಸಾಂಪ್ರದಾಯಿಕ ಕೃಷ್ಣನ ಒಡೋಲಗದಲ್ಲಿ
ಬಹುಮಂದಿ ಸ್ತ್ರೀಯರಿಂದೊಡಗಡಿಯೇ ಕೃಷ್ಣನ ಪ್ರವೇಶ (ಮುಖ್ಯವಾಗಿ ತೆಂಕು
ತಿಟ್ಟಿನಲ್ಲಿ) ಇರುವುದು ಗಮನಾರ್ಹ, ಕೊನೆಯದಾಗಿ ನೃತ್ಯಾಂತದಲ್ಲಿ ವೀಳ್ಯ ಕೊಡು
ವುದು ಕೂಡ ಉಲ್ಲೇಖನೀಯ. ಇವಿಷ್ಟು ಎದ್ದು ಕಾಣುವ ಸಾಮ್ಯವಾದರೆ,
ಗ್ರಾಮ-ರಾಗ ಮೂರ್ಛನೆಗಳ ವಿಚಾರ ಸಂಶೋಧನೆಗೆ 'ಆಹಾರ'ವಾಗಿವೆ.<noinclude></noinclude>
oh9ekt6coaxpqzxb1tkuar4hyhs024r
ಪುಟ:ಯಕ್ಷಗಾನ ಮಕರಂದ.pdf/೨೮೫
104
100207
314766
281834
2026-05-01T16:04:02Z
Ashwini Rai K
8475
/* Proofread */
314766
proofread-page
text/x-wiki
<noinclude><pagequality level="3" user="Ashwini Rai K" /></noinclude>ಯಕ್ಷಗಾನ ಬಯಲಾಟದ ಮೂಲ ಗೊಂಬೆಯಾಟ ?
--------------------------------------------
{{Right|-ಗೌರೀಶ ಕಾಯ್ಕಿಣಿ.}}
ಈ ವಿಷಯವನ್ನು ಕುರಿತು ನಾನು ಅರವತ್ತರ ದಶಕದಲ್ಲಿ ಹೊನ್ನಾವರದ
“ಶೃಂಗಾರ” ಮಾಸಿಕದ ಒಂದು ಸಂಚಿಕೆಯಲ್ಲಿ ಒಮ್ಮೆ ಬರೆದಿದ್ದೆ. ಆಗಲೂ ನನ್ನ ಈ
ಪ್ರಮೇಯವನ್ನು ಈ ಕಲಾಕ್ಷೇತ್ರದ ತಜ್ಞರು ಯಾರೂ ಹೆಚ್ಚಾಗಿ ಗಮನಿಸಿದಂತೆ,
ಅನಿಸಿದ್ದಿಲ್ಲ. ಈಗಲೂ ಅದೇ ಬಗೆಯ ಸ್ವಾಗತ' ಈ ಪ್ರಬಂಧಕ್ಕೂ ಸಿಗುವ
ಸಾಧ್ಯತೆ ಇದೆ. ಆದಾಗ್ಯೂ ಈ ಒಂದು ಸಂದರ್ಭವನ್ನು ಸಾಧಿಸಿ ಈ ಪ್ರಮೇಯ
ವನ್ನು, ಅಂದಿನಿಂದ ಹೆಚ್ಚು ವಿಶಾಲವಾದ ವಾಚಕವಲಯದ ಕಣ್ಣಿಗೆ ಬೀಳಬಹು
ದೆಂಬ ಹಾರೈಕೆಯಿಂದ ಇಲ್ಲಿ ಇನ್ನೊಮ್ಮೆ ಪ್ರಸ್ತಾಪಿಸುತ್ತಿದ್ದೇನೆ.
ಯಕ್ಷಗಾನ ಬಯಲಾಟ ಒಂದನ್ನು ಒಂದೊಂದು ಸಲ ಹೊರಗಿನಿಂದ ಹೊಸ
ತಾಗಿ, ಹೆರವನಾಗಿ ನೋಡಿದಾಗ ನನಗೆ ತಟಕ್ಕನೆ ಹೊಳೆದ ಪ್ರಶ್ನೆಯಿದು : ಯಕ್ಷಗಾನ
ವೇಷ, ಭಾಷೆ, ಹಾವ-ಭಾವ, ಆರಂಭದಲ್ಲಿ ಆಡುವ ಈ ಆಖ್ಯಾನಗಳ ಒಟ್ಟಂದದ
ಸ್ವರೂಪ, ಆ ಪಾತ್ರಗಳ, ಅಲ್ಲ ವೇಷಧಾರಿಗಳ ರಂಗಪ್ರವೇಶ, ನಿಷ್ಕಮಣ, ಕಾಳಗ,
ಕುಣಿದಾಟ, 'ಪೀಠಿಕಾಸಂಧಿ'ಗಳು, ನೇಪಥ್ಯ ವಿಧಾನದ ಕೆಲವೊಂದು ಕೊರತೆಗಳು,
ಅಲಂಕಾರಗಳ ಕೆಲವೊಂದು ವೈಶಿಷ್ಟ್ಯಗಳು-ಇವೇ ಮುಂತಾದ ಅಂಶಗಳನ್ನು ಮತ್ತೆ
ಮತ್ತೆ ಮಾರ್ಮಿಕವಾಗಿ ನೋಡಿ ಮನಗಂಡಾಗ ನನ್ನ ಮಟ್ಟಿಗೆ ಈ ಪ್ರಮೇಯದ
ಇತ್ಯರ್ಥ ಇನ್ನಿಷ್ಟು ಮನದಟ್ಟಾಗುತ್ತಲೇ ಹೋಯಿತು. ಈ ಪ್ರಮೇಯಂ
(Hypothesis) ಅಂದರೆ, ಯಕ್ಷಗಾನ ಬಯಲಾಟವು ಮೂಲತಃ ಗೊಂಬೆಯಾಟ
ದಿಂದ ಎತ್ತಿಕೊಂಡ ಒಂದು ನೃತ್ಯನಾಟ್ಯ ರೂಪಕ ವಿಧಾನ. ಅಲ್ಲಿ ತೆರೆಯ ಮರೆ
ಯಿಂದ 'ಸೂತ್ರಧಾರನು ಕುಣಿದಾಡಿಸುವ ನಿರ್ಜೀವ ಗೊಂಬೆಗಳೇ ಇಲ್ಲಿ ಭಾಗವತನ
ಸಂಚಾಲನೆಯಲ್ಲಿ ಸಜೀವವಾಗಿ ಕುಣಿದಾಡುತ್ತವೆ. (ನಮ್ಮ ಸಂಸ್ಕೃತ ನಾಟಕಗಳಲ್ಲಿ
ಯಂತೂ ತೆರೆಯ ಮರೆಯ 'ಸೂತ್ರಧಾರ' 'ನಾಂದ್ಯಂತ'ದಲ್ಲಿ ರಂಗದಲ್ಲಿಯೇ ಬಂದು
ನಾಟಕದ ಪ್ರಸ್ತಾವನೆಯನ್ನು ಆಡುತ್ತಾನೆ.) ಯಕ್ಷಗಾನ ಬಯಲಾಟದಲ್ಲಿ ತೆರೆಯ
ಮರೆಯ ವೇಷಗಳೇ ಒಂದೊಂದಾಗಿ ತೆರೆಯ ಮುಂದೆ ಬಂದು ಕುಣಿಯುತ್ತವೆ. ಈ
ರಂಗಪ್ರವೇಶವೂ ಈ ಜೀವಂತ ಗೊಂಬೆಗಳ ಮಟ್ಟಿಗೆ 'ತೆರೆಮರೆಯ ಕುಣಿತ'ವೆಂಬ
ವಿಶಿಷ್ಟ ನೃತ್ಯಪ್ರಕಾರವೇ ಆಗಿ ರೂಢಿಗೊಂಡಿದೆ.<noinclude></noinclude>
9tpubr6ybip7itki4g1n888c5mo1t5r
ಪುಟ:ಯಕ್ಷಗಾನ ಮಕರಂದ.pdf/೨೮೬
104
100208
314769
281835
2026-05-01T16:05:14Z
Ashwini Rai K
8475
/* Proofread */
314769
proofread-page
text/x-wiki
<noinclude><pagequality level="3" user="Ashwini Rai K" /></noinclude>34
ಡಾ| ಶಿವರಾಮ ಕಾರಂತರು ಯಕ್ಷಗಾನ ಬಯಲಾಟಕ್ಕೆ ದೇಶ-ವಿದೇಶಗಳ
ರಂಗಪ್ರದರ್ಶನದ ಕಲಾಪ್ರಪಂಚದ ನಕಾಶೆಯಲ್ಲಿ ಒಂದು ಶಾಶ್ವತ ಸ್ಥಾನವನ್ನು ಕಲ್ಪಿಸಿ
ಕೊಟ್ಟ ಆಚಾರ್ಯ ಪುರುಷರು. ಕಥಕ್ಕಲಿಗೆ ವಲ್ಗೊಥೆಲ್ ಇದ್ದಂತೆ ಯಕ್ಷಗಾನ
ಬಯಲಾಟಕ್ಕೆ ನಮ್ಮ ಡಾ| ಕಾರಂತರು. ಅವರು ಈ ಕಲೆಯ ಕುರಿತು ಪ್ರಕಟಿಸಿದ
ಉದ್ಧಂಥದಲ್ಲಿ ಗೊಂಬೆಯಾಟ ಬಯಲಾಟದ ಅನುಕರಣವೆಂದೇ ಹೇಳಿದ್ದಾರೆ.
ಆದರೆ ನನ್ನ ಅಲ್ಪ ಅನಭಿಜ್ಞಮತಿಗೆ ಇದು ಏಕೋ ಹಿಡಿಸದು. ಈ ನಾಟ್ಯರೂಪದ
ವಿಕಾಸಕ್ರಮದಲ್ಲಿ ವಸ್ತುಸ್ಥಿತಿಯು ತದ್ವಿರುದ್ಧವೇ ಇದ್ದಿರಬೇಕೆಂದು ನನ್ನ ಗ್ರಹಿಕೆ.]
ಈ ಬಯಲಾಟಗಳು ಹಿಂದೊಮ್ಮೆ 'ದಶಾವತಾರ'ದ ಆಟಗಳೆಂದು ಪ್ರಸಿದ್ದ
ವಿದ್ದವು. ನಮ್ಮ ಬಾಲ್ಯದಲ್ಲಿ ನಮ್ಮ ಊರಿನಲ್ಲಿ ಶಿವರಾತ್ರಿಯ ಜಾತ್ರೆಗೆ 'ತೆಂಕಲಾಗಿನ
ದಶಾವತಾರ ಮೇಳಗಳು ಆಟ ಆಡಲು ಬರುತ್ತಿದ್ದವು. ಗೊಂಬೆಯಾಟಗಳಿಗೂ
ಇದೇ ''ದಶಾವತಾರ'ಗಳ ಕಥೆಗಳೇ ನಾಟ್ಯವಸ್ತು. ನಮ್ಮಲ್ಲಿ ಹಿಂದಿನಿಂದಲೂ
ಇಂದು 'ತಾಳಮದ್ದಳೆ' ಎಂಬ ವಾಚಿಕ ಪ್ರಯೋಗಕ್ಕೆ 'ಯಕ್ಷಗಾನ ಪ್ರಸಂಗ'ವೆಂದೂ
ಬಯಲಾಟಗಳಿಗೆ ದಶಾವತಾರದಾಟ'ವೆಂದೂ ಕರೆಯುವ ವಾಡಿಕೆ ಇತ್ತು. (ದಕ್ಷಿಣ
ಕನ್ನಡದಲ್ಲಿ ಈ ದಶಾವತಾರದ ಆಟಕ್ಕೇ 'ಯಕ್ಷಗಾನ ಬಯಲಾಟ'ವೆಂದು ಕರೆಯುವ
ಸಂಪ್ರದಾಯ ಎಂದಿನಿಂದ ಇತ್ತೋ ಗೊತ್ತಿಲ್ಲ. ನಮ್ಮಂಥ ಪರಿಷ್ಕೃತ ನಾಟ್ಯರಸಿಕರ
ಚಿತ್ರವನ್ನು ಈ ದಶಾವತಾರ ಮೇಳಗಳ ರಂಗಪ್ರದರ್ಶನಗಳು ಸೆಳೆದದ್ದು ಡಾ|
ಕಾರಂತರ ಸುಪ್ರಸಿದ್ದ ಗ್ರಂಥ 'ಯಕ್ಷಗಾನ ಬಯಲಾಟ'ವೆಂಬ ಹೆಸರನ್ನು ತಾಳಿಯೇ.
ಈ ಕೆಲವು ದಶಕಗಳಲ್ಲಿ ಈ ಆಟಗಳನ್ನು 'ಯಕ್ಷಗಾನ ಬಯಲಾಟ' ಅಥವಾ 'ಯಕ್ಷ
ಗಾನ ಆಟ'ವೆಂದು ನಾವೆಲ್ಲ ಗುರುತಿಸಹತ್ತಿದ್ದೇವೆ. ಆದರೆ ದಕ್ಷಿಣ ಕನ್ನಡದಲ್ಲಿ
ಬಯಲಾಟ' ಶಬ್ದ ಪ್ರಾಕ್ಕಿನಿಂದಲೂ ಪ್ರಚಲಿತವಿರಬೇಕು. ಈ ಹೆಸರನ್ನು ಸ್ವಲ್ಪ
ಸಮೀಕ್ಷಿಸೋಣ: 'ಬಯಲಾಟ'ವೆಂದರೆ ಬಯಲಲ್ಲಿ ನಡೆಯುವ ಆಟ, ಆಡುವ
ರೂಪಕ, ಅಂದರೆ ಬಯಲಲ್ಲದೆ ಅಂಗಳದಲ್ಲಿಯೇ ಪೌಳಿಯಲ್ಲಿಯೋ | ಮುಚ್ಚಿನ,
ಮರೆಯುಳ್ಳ ಸ್ಥಳದಲ್ಲಿಯೋ ಆಟ ನಡೆಯುತ್ತಿತ್ತು. ಅದು ಬಯಲಿಗೆ ಬಂದಿತು-
ಎಂಬರ್ಥ ಇಲ್ಲಿ ಸೂಚಿತವಿದೆ. ಈ ಒಳಗೆ, ಪರಿಮಿತ ಸ್ಥಳದಲ್ಲಿ ನಡೆಯುತ್ತಿದ್ದ ಆಟ
ಯಾವದು? ಆಡಿಸುವವರಾರು? ಆಟಿಗ (ಆಟಿಗೆ ?) ಯಾರು? ಏನು?
: ಅಕಬರನು ಫತೇಪುರ ಸಿಕ್ರೆ ಎಂಬ ಭವ್ಯ ರಾಜಧಾನಿ ನಗರ ಕಟ್ಟಿಸಿ ಮುಂದೆ
ಅದನ್ನು ಹಾಗೆಯೇ ಬಯಲಿಗೆ ಬಿಟ್ಟನು. ಆ ರಾಜಧಾನಿಯಲ್ಲಿ ಒಂದು ವಿಶಾಲ
ಸಭಾಮಂಟಪವಿದೆ. ಅಲ್ಲಿಯ ನೆಲವೆಂದರೆ ಆ ಮುಗಲ್ ದೊರೆ ಆಡಲು ಸಿದ್ದ
ಮಾಡಿದ ಚದುರಂಗದ ವಿಸ್ತೀರ್ಣವಾದ ಪಟ. ಅಂದರೆ ಅಲ್ಲಿ ದೊರೆ ಮೇಲೆ ಅಟ್ಟಲಿಕೆ
ಯಲ್ಲಿ ಕುಳಿತು. ಆ ಪಟದಲ್ಲಿ ಚದುರಂಗ ಆಡುವ ಏರ್ಪಾಟವಿತ್ತು. ಅದೆಂಥ ಚದು
ರಂಗ ? ಈ ಆಟದ ದಂತದ ಇಲ್ಲವೇ ಲೋಹದ ಆನೆ, ಕುದುರೆ, ಪೇದೆಗಳ ಬದಲು<noinclude></noinclude>
ji4e5x7kwn7naurkx1724zm7u6r66wf
ಪುಟ:ಯಕ್ಷಗಾನ ಮಕರಂದ.pdf/೨೮೭
104
100209
314772
281836
2026-05-01T16:06:04Z
Ashwini Rai K
8475
/* Proofread */
314772
proofread-page
text/x-wiki
<noinclude><pagequality level="3" user="Ashwini Rai K" /></noinclude>{{Right|35}}
ನಿಜವಾದ ಜೀವಂತ ಆನೆ, ಕುದುರೆ, ಪೇದೆಗಳನ್ನ ಅಲ್ಲಲ್ಲಿ ನಿಲ್ಲಿಸಿ ಆತ ಆಟವಾಡುತ್ತಿದ್ದ!
ಗೊಂಬೆಯಾಟ ಬಯಲಾಟದ ರೀತಿಯ ಬಹುಶಃ ಹೀಗೆಯೇ ಎಂದು ನನ್ನ ಊಹೆ.
ಬಯಲಾಟದ ಯಾವದೇ ವೇಷವನ್ನು ನೋಡಿದರೆ ಅದರ ಉಡಿಗೆ ತೊಡಿಗೆ
ಗಳಿಂದ ಒಮ್ಮೆಲೇ ಅನಿಸುವದೇನು ? ಅದರ ಕಿರೀಟ, ಪೊಗಡೆ (ಮುಂಡಾಸ), ಭುಜ
ಕೀರ್ತಿ, ಎದೆಯ ಅಲಂಕಾರ ಇತ್ಯಾದಿ ಆಯಾ ದೇಹದ ಅಂಗಾಗಗಳಿಂದ ಪ್ರತ್ಯೇಕ
ವಾಗಿ ಕಾಣುವದಿಲ್ಲ. ಆ ಒಡವೆಗಳೊಂದಿಗೇ ಆ ವೇಷ ಆಳೆತ್ತರದ ಪ್ರತಿಮೆಯನ್ನೇ
ಕೊರೆದು ಕೆತ್ತಿ ನಿಲ್ಲಿಸಿದಂತೆ ಭಾಸವಾಗುವದು. ಅಂದರೆ ಮೂಲತಃ ಗೊಂಬೆಯಲ್ಲಿ
ಕೆತ್ತಿದ ವಸ್ತ್ರ ಒಡವೆಗಳ ಪಡಿಯಚ್ಚನ್ನೇ ದೊಡ್ಡ ಆಯ ಆಕಾರದಲ್ಲಿ ಪುರುಷ
ಪ್ರಮಾಣಕ್ಕೆ ಹೊಂದಿಸಿ ಸಜ್ಜು ಮಾಡಿಕೊಂಡಂತೆಯೇ ಅನಿಸುವದು. ಇದೂ ಸಾಲ
ದಂತೆ ಇವೆಲ್ಲ ಭೂಷಣಗಳು ಮರದಿಂದ ತಯಾರಿಸಿದ ಚಿನ್ನ ! ಮೈಗಂಟಿಕೊಂಡೇ ಇರು
ವಂತೆ ಬಟ್ಟೆಯ ಅಟ್ಟೆಗಳಿಂದ ಎದೆಕಟ್ಟುಗಳಿಂದ ರಚಿಸಿದ ಅಲಂಕಾರ, ಮುಡಿಯಿಂದ
ಅಡಿಯ ವರೆಗೂ ಈ ವೇಷಭೂಷೆಯು ಒಂದು ಅಖಂಡ ರೇಖಾ ವಿನ್ಯಾಸವನ್ನು,
ಆಕೃತಿಯ ಶಿಲ್ಪವನ್ನೇ ಕಣ್ಣೆದುರು ಕಟ್ಟಿ ನಿಲ್ಲಿಸುತ್ತವೆ. ಒಂದೊಂದು ವೇಷವೂ
ಚಲಿಸುವ – ಸೂತ್ರವಿಲ್ಲದೆ ಸ್ವಯಂ ಚಲನ ವಲನ ಮಾಡುವ ಜೀವಂತ ಗೊಂಬೆಯೇ
ಇನ್ನು ಈ ಆಳೆತ್ತರದ ಗೊಂಬೆಗಳ ಹಾವಭಾವ ವಿಶೇಷತಃ ಅವುಗಳ ತೋಳು
ಕೈಗಳು ಮಣಿದಾಡುವಾಗ ತೊನೆದಾಡುವಾಗ ಆ 'ತರಂಗಿತತೆ' ಯಾರೋ ಅದೃಶ್ಯ
ದಾರಗಳಿಂದ ಅವುಗಳನ್ನು ಸೂತ್ರದ ಗೊಂಬೆಗಳ ಅಂಗಾಂಗಗಳಂತೆಯೇ ಎಳೆದಾಡಿ
ಕುಣಿಸುವರೋ ಎಂಬಂತೆ ತೋರುತ್ತದೆ. ಇಲ್ಲಿ ಒಂದು ಅಂಶವನ್ನು ನಾವು ನೆನಪಿಸಿ
ಕೊಳ್ಳಬೇಕು. ಇಂದಿಗೆ ಒಂದು ಶತಮಾನದಲ್ಲಿ - ಅದೂ ಈಚಿನ ದಶಕಗಳಲ್ಲಿ ಈ
ಬಯಲಾಟದ ನಟ- ನರ್ತಕರ ಭಾವ ಭಂಗಿ ನೃತ್ಯನಾಟ್ಯಗಳಲ್ಲಿ ತುಂಬ ಪರಿಷ್ಕರಣ
ವನ್ನೋ ಸಂಸ್ಕರಣವನ್ನೂ ಹೊಂದಿದೆ. ಭರತನಾಟ್ಯ, ಕಥಕ್ಕಲಿಯೇ ಮುಂತಾದ
ಶಾಸ್ತ್ರೀಯ ನೃತ್ಯಮಾದರಿಗಳ ಅನುಕರಣವೂ ಬಹಳಷ್ಟು ಪದ್ಯಾರ್ಥಸೂಚಕವಾದ
ಅಂಗವಿಕ್ಷೇಪ (Miming)ವೂ ಸೇರಿಕೊಳ್ಳುತ್ತ ಬಂದಿದೆ. ಆದರೆ ಹಿಂದೆಲ್ಲ ಈ ಮೈ
ಕೈಗಳ ಕುಣಿತ ಮಣಿತಗಳಲ್ಲಿ ತಾಳಲಯದ ಅನುಸರಣದ ಹೊರಗೆ, ಅದಕ್ಕೆ ತಮ್ಮ
ತೋಲ ಕಾಪಾಡಿಕೊಳ್ಳುವ ಚಲನವಲನಗಳ ಹೊರಗೆ ವಿಶೇಷ ಇಲ್ಲವೆ ವಿಶಿಷ್ಟ ನ್ಯಾಸ-
ಮುದ್ರೆಗಳ ವಿನ್ಯಾಸವಿದ್ದಿಲ್ಲ. ಬಹಳಷ್ಟು ಅರ್ಥಶೂನ್ಯ ಹಾವಭಾವಗಳು ಗೊಂಬೆ
ಗಳ ಅಂಗವಿಕ್ಷೇಪಗಳನ್ನೇ ಹೆಚ್ಚು ಬೀಸಾಗಿ ನಯವಾಗಿ ನವಿರಾಗಿ ಇಲ್ಲವೇ ಸ್ಪುಟವಾಗಿ
ತೋರ್ಪಡಿಸುತ್ತಿದ್ದವು-ಇವು ಮಾನವ ಗೊಂಬೆಗಳಾಗಿದ್ದರಿಂದ ಪ್ರಸಂಗದ ಸಂದ
ರ್ಭಕ್ಕೆ ಅನಿವಾರ್ಯವಾಗಿ ತನ್ಮಯತೆಯ ಭಾವೋದ್ರೇಕ ಹೊಂದುವದರಿಂದ, ನಟಿಕೆ,
ಬೆರಳು ಮುರಿ (ಮಕ್ಕಳ ದೃಷ್ಟಿ ಬಾಧೆ ನೀಗಿಸಲು ಮಾಡುವಂತೆ !) ಇಲ್ಲವೆ ಬೆರಳು
ಕುಣಿಸು ಶಬ್ದ 'ನಟ' ಮೂಲದಿಂದಲೇ ಬಂದದ್ದು. ನಟನಿಗೆ ಸೋಗು ಮುಖ್ಯ<noinclude></noinclude>
lue0799uhbhospafcof3xx6lgflq6ao
ಪುಟ:ಯಕ್ಷಗಾನ ಮಕರಂದ.pdf/೨೮೮
104
100210
314776
281837
2026-05-01T16:08:27Z
Ashwini Rai K
8475
/* Proofread */
314776
proofread-page
text/x-wiki
<noinclude><pagequality level="3" user="Ashwini Rai K" /></noinclude>36
ಆ ಮೇಲೆ ನರ್ತನ, ನಟ್ಟುವ' ನಟ್ಟವಿಗ' ನೋಡಿ ನಲಿಯಬೇಕಾದ ವೇಷ.
ಸಾಂಪ್ರದಾಯಿಕವಾಗಿ ಯಕ್ಷಗಾನ ನಟರಿಗೆ 'ವೇಷಧಾರಿ'ಗಳೆಂದೇ ಕರೆಯುತ್ತಾರೆ-
ಅವರು “ವೇಷ ಕಟ್ಟುತ್ತಾರೆ”. ಅವರು ನಾಟಕದಲ್ಲಿಯಂತೆ ಪಾತ್ರಧಾರಿಗಳಲ್ಲ, ಪಾತ್ರ
ಅಭಿನಯಿಸುವವರಲ್ಲ; ಈ ಭಾವಾಭಿವ್ಯಂಜನೆಯ ಕಲಾಸಂಪತ್ತು ಕಾಲಕ್ರಮದಿಂದ
ಪ್ರತಿಭೆ ಪ್ರಯತ್ನಗಳ ಫಲವಾಗಿ ಪಳಗಿಸಿಕೊಂಡದ್ದು -ಎಂಬುವದು ಸೃಷ್ಟಿ, ಸೂತ್ರದ
ಗೊಂಬೆಗಳನ್ನೇ ಮಾದರಿಯಾಗಿಟ್ಟುಕೊಂಡ ನೇಪಥ್ಯ ವಿಧಾನದಿಂದಾಗಿ ಈ ರಂಗ
ರೂಪಕದಲ್ಲಿ ಕೆಲವೊಂದು ಅನಿವಾರ್ಯ ಇತಿಮಿತಿ (limitations) ಉಳಿದುಬಂದಿದೆ.
ಮೊದಲನೆಯದಾಗಿ, ಪುರುಷಪಾತ್ರಗಳ ಬೆನ್ನಭಾಗ ಹೆಚ್ಚಾಗಿ ಅನಲಂಕೃತ.
ಅದನ್ನು ಮುಚ್ಚಲು ಮುಡಿಯಿಂದ ಸೊಂಟದ ವರೆಗೂ ಬಣ್ಣದ ಬಟ್ಟೆಯನ್ನು ಕಟ್ಟಿ
ಸೈಲಾಗಿ ಇಳಿಬಿಡುವರು.
ಎರಡನೆಯದಾಗಿ, ಸ್ತ್ರೀವೇಷಗಳ ಉಡಿಗೆ ತೊಡಿಗೆ ಪುರುಷವೇಷದಷ್ಟು ಖಚಿತ
ವಾಗದಿರುವದು. ಶಿಲಾಬಾಲಿಕೆ ಇಲ್ಲವೆ ಅಜಂತಾ ಭಿತ್ತಿಚಿತ್ರದಂತೆ ಪೌರಾಣಿಕ ಕಾಲೀನ
ಉಡಿಗೆ ಇದ್ದರೆ (ಭರತನಾಟ್ಯದ ನರ್ತಕಿಯಂತೆ ಹೆಣ್ಣು ವೇಷದ ನೃತ್ಯವೂ ಕಾಲುಗಳ
ಕಲಾತ್ಮಕ ಚಲನವಲನವೂ ಪದವಿನ್ಯಾಸವೂ ಸೊಗಸಾಗಿ ಕಾಣುತ್ತಿತ್ತು. ಆದರೆ ಈಗಿ
ದ್ದಂತೆ ಎಂಥ ಭರ್ಜರಿ ಸೀರೆ ಉಟ್ಟರೂ ಅದರೊಳಗೆ ಕುಣಿಯುವ ಕಾಲುಗಳು ತಮ್ಮ
ಅಂದವನ್ನು ಕಳೆದುಕೊಳ್ಳುತ್ತವೆ ಹೇತುಪೂರ್ವಕವಾಗಿ ವೀರಗಾಸೆಯುಟ್ಟು ವೀರ
ಠೀವಿಯಲ್ಲಿ ಬರುವ ಕೆಲವೇ ಪಾತ್ರಗಳನ್ನು ಬಿಟ್ಟರೆ.
ಮೂರನೆಯದಾಗಿ, ಈ ವೇಷಗಳ ಕುಣಿತಕ್ಕೆ ಎಡಬಲಕ್ಕೆ ಮಣಿದು ಕುಣಿಯುವ
ಹಾವಭಾವಗಳೇ ಸ್ಪುಟ. ಮುಂಬದಿಯಲ್ಲಿಯ ಹಸ್ತವಿನ್ಯಾಸ ಪದವಿನ್ಯಾಸ ಕಡಿಮೆ.
ನಾಲ್ಕನೆಯದಾಗಿ, ಗೊಂಬೆಗಳಂತೆ ಈ ಸಜೀವ ಗೊಂಬೆಗಳಿಗೆ ದೇಹದ ಇತರ
ಅಂಗಾಂಗಗಳಿಗಿಂತ 'ಹೆಜ್ಜೆಗೆಲಸ'ವೇ ಹೆಚ್ಚು. ವಿವಿಧ ತಾಲಗಳಲ್ಲಿ ಲಯಗಳಲ್ಲಿ ಈ
ಪದಗತಿ' (foot work) ಪ್ರೇಕ್ಷಕರ ನಾಡಿ ಮಿಡಿತದಲ್ಲಿಯೂ ಚಂಡೆ ಮದ್ದಳೆಗಳ
ಅಬ್ಬರದ ಬಡಿತಕ್ಕೆ ಲಾಸ್ಯವಾಡಿಸುತ್ತದೆ.
ಐದನೆಯದಾಗಿ, ಗೊಂಬೆಗಳಂತೆ ಈ ಆಕೃತಿಗಳಿಗೂ ಚರ್ಚೆ, ಮುದ್ರೆ, ಭಾವ
ಭಂಗಿಗಳ ಸೂಕ್ಷ್ಮ ಅಭಿನಯಕ್ಕಿಂತ ದೃಢವಾದ ಸ್ಕೂಲವಾದ ಢಾಳವಾದ ಚಲನ
ವಲನಗಳ ಆವಿರ್ಭಾವಕ್ಕೆ ಹೆಚ್ಚು ಪ್ರಾಶಸ್ತ್ರ, ವಿಲಂಬಿತಕ್ಕಿಂತ ದ್ರುತ, ಸುಕುಮಾರ
ಕ್ಕಿಂತ ಆವಿದ್ಧ, ಲಾಸ್ಯಕ್ಕಿಂತ ತಾಂಡವ ಪ್ರಕಾರದ ನರ್ತನ - ವರ್ತನಗಳಿಗೇ
ಪ್ರಾಚುರ್ಯ - ಚಕ್ರ, ಮಂಡಿ ಇತ್ಯಾದಿ ಕುಣಿತ.
ಆರನೆಯದಾಗಿ, ಒಟ್ಟಾರೆ ಯಕ್ಷಗಾನ ಬಯಲಾಟ ಪಾತ್ರಗಳು ಪುರುಷ ಪ್ರಧಾನ,
ಸ್ತ್ರೀವೇಷಗಳು ಗೌಣ - ಅಂಬೆ, ಮೀನಾಕ್ಷಿ, ದೌಪದಿ (ಪ್ರತಾಪದಲ್ಲಿ), ಸೈರಂಧಿ
ಮೋಹಿನಿ, ಪ್ರಮೀಳೆ ಇತ್ಯಾದಿ ಕೆಲವು ಅಪವಾದಗಳನ್ನು ಬಿಟ್ಟು<noinclude></noinclude>
s0bedh88yxw7l8hcohfkkc3msrteoy8
314779
314776
2026-05-01T16:10:21Z
Shreelatha.Halemane
7642
/* Validated */
314779
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|36}}
ಆ ಮೇಲೆ ನರ್ತನ, ನಟ್ಟುವ' ನಟ್ಟವಿಗ' ನೋಡಿ ನಲಿಯಬೇಕಾದ ವೇಷ.
ಸಾಂಪ್ರದಾಯಿಕವಾಗಿ ಯಕ್ಷಗಾನ ನಟರಿಗೆ 'ವೇಷಧಾರಿ'ಗಳೆಂದೇ ಕರೆಯುತ್ತಾರೆ-
ಅವರು “ವೇಷ ಕಟ್ಟುತ್ತಾರೆ”. ಅವರು ನಾಟಕದಲ್ಲಿಯಂತೆ ಪಾತ್ರಧಾರಿಗಳಲ್ಲ, ಪಾತ್ರ
ಅಭಿನಯಿಸುವವರಲ್ಲ; ಈ ಭಾವಾಭಿವ್ಯಂಜನೆಯ ಕಲಾಸಂಪತ್ತು ಕಾಲಕ್ರಮದಿಂದ
ಪ್ರತಿಭೆ ಪ್ರಯತ್ನಗಳ ಫಲವಾಗಿ ಪಳಗಿಸಿಕೊಂಡದ್ದು -ಎಂಬುವದು ಸೃಷ್ಟಿ, ಸೂತ್ರದ
ಗೊಂಬೆಗಳನ್ನೇ ಮಾದರಿಯಾಗಿಟ್ಟುಕೊಂಡ ನೇಪಥ್ಯ ವಿಧಾನದಿಂದಾಗಿ ಈ ರಂಗ
ರೂಪಕದಲ್ಲಿ ಕೆಲವೊಂದು ಅನಿವಾರ್ಯ ಇತಿಮಿತಿ (limitations) ಉಳಿದುಬಂದಿದೆ.
ಮೊದಲನೆಯದಾಗಿ, ಪುರುಷಪಾತ್ರಗಳ ಬೆನ್ನಭಾಗ ಹೆಚ್ಚಾಗಿ ಅನಲಂಕೃತ.
ಅದನ್ನು ಮುಚ್ಚಲು ಮುಡಿಯಿಂದ ಸೊಂಟದ ವರೆಗೂ ಬಣ್ಣದ ಬಟ್ಟೆಯನ್ನು ಕಟ್ಟಿ
ಸೈಲಾಗಿ ಇಳಿಬಿಡುವರು.
ಎರಡನೆಯದಾಗಿ, ಸ್ತ್ರೀವೇಷಗಳ ಉಡಿಗೆ ತೊಡಿಗೆ ಪುರುಷವೇಷದಷ್ಟು ಖಚಿತ
ವಾಗದಿರುವದು. ಶಿಲಾಬಾಲಿಕೆ ಇಲ್ಲವೆ ಅಜಂತಾ ಭಿತ್ತಿಚಿತ್ರದಂತೆ ಪೌರಾಣಿಕ ಕಾಲೀನ
ಉಡಿಗೆ ಇದ್ದರೆ (ಭರತನಾಟ್ಯದ ನರ್ತಕಿಯಂತೆ ಹೆಣ್ಣು ವೇಷದ ನೃತ್ಯವೂ ಕಾಲುಗಳ
ಕಲಾತ್ಮಕ ಚಲನವಲನವೂ ಪದವಿನ್ಯಾಸವೂ ಸೊಗಸಾಗಿ ಕಾಣುತ್ತಿತ್ತು. ಆದರೆ ಈಗಿ
ದ್ದಂತೆ ಎಂಥ ಭರ್ಜರಿ ಸೀರೆ ಉಟ್ಟರೂ ಅದರೊಳಗೆ ಕುಣಿಯುವ ಕಾಲುಗಳು ತಮ್ಮ
ಅಂದವನ್ನು ಕಳೆದುಕೊಳ್ಳುತ್ತವೆ ಹೇತುಪೂರ್ವಕವಾಗಿ ವೀರಗಾಸೆಯುಟ್ಟು ವೀರ
ಠೀವಿಯಲ್ಲಿ ಬರುವ ಕೆಲವೇ ಪಾತ್ರಗಳನ್ನು ಬಿಟ್ಟರೆ.
ಮೂರನೆಯದಾಗಿ, ಈ ವೇಷಗಳ ಕುಣಿತಕ್ಕೆ ಎಡಬಲಕ್ಕೆ ಮಣಿದು ಕುಣಿಯುವ
ಹಾವಭಾವಗಳೇ ಸ್ಪುಟ. ಮುಂಬದಿಯಲ್ಲಿಯ ಹಸ್ತವಿನ್ಯಾಸ ಪದವಿನ್ಯಾಸ ಕಡಿಮೆ.
ನಾಲ್ಕನೆಯದಾಗಿ, ಗೊಂಬೆಗಳಂತೆ ಈ ಸಜೀವ ಗೊಂಬೆಗಳಿಗೆ ದೇಹದ ಇತರ
ಅಂಗಾಂಗಗಳಿಗಿಂತ 'ಹೆಜ್ಜೆಗೆಲಸ'ವೇ ಹೆಚ್ಚು. ವಿವಿಧ ತಾಲಗಳಲ್ಲಿ ಲಯಗಳಲ್ಲಿ ಈ
ಪದಗತಿ' (foot work) ಪ್ರೇಕ್ಷಕರ ನಾಡಿ ಮಿಡಿತದಲ್ಲಿಯೂ ಚಂಡೆ ಮದ್ದಳೆಗಳ
ಅಬ್ಬರದ ಬಡಿತಕ್ಕೆ ಲಾಸ್ಯವಾಡಿಸುತ್ತದೆ.
ಐದನೆಯದಾಗಿ, ಗೊಂಬೆಗಳಂತೆ ಈ ಆಕೃತಿಗಳಿಗೂ ಚರ್ಚೆ, ಮುದ್ರೆ, ಭಾವ
ಭಂಗಿಗಳ ಸೂಕ್ಷ್ಮ ಅಭಿನಯಕ್ಕಿಂತ ದೃಢವಾದ ಸ್ಕೂಲವಾದ ಢಾಳವಾದ ಚಲನ
ವಲನಗಳ ಆವಿರ್ಭಾವಕ್ಕೆ ಹೆಚ್ಚು ಪ್ರಾಶಸ್ತ್ರ, ವಿಲಂಬಿತಕ್ಕಿಂತ ದ್ರುತ, ಸುಕುಮಾರ
ಕ್ಕಿಂತ ಆವಿದ್ಧ, ಲಾಸ್ಯಕ್ಕಿಂತ ತಾಂಡವ ಪ್ರಕಾರದ ನರ್ತನ - ವರ್ತನಗಳಿಗೇ
ಪ್ರಾಚುರ್ಯ - ಚಕ್ರ, ಮಂಡಿ ಇತ್ಯಾದಿ ಕುಣಿತ.
ಆರನೆಯದಾಗಿ, ಒಟ್ಟಾರೆ ಯಕ್ಷಗಾನ ಬಯಲಾಟ ಪಾತ್ರಗಳು ಪುರುಷ ಪ್ರಧಾನ,
ಸ್ತ್ರೀವೇಷಗಳು ಗೌಣ - ಅಂಬೆ, ಮೀನಾಕ್ಷಿ, ದೌಪದಿ (ಪ್ರತಾಪದಲ್ಲಿ), ಸೈರಂಧಿ
ಮೋಹಿನಿ, ಪ್ರಮೀಳೆ ಇತ್ಯಾದಿ ಕೆಲವು ಅಪವಾದಗಳನ್ನು ಬಿಟ್ಟು<noinclude></noinclude>
me1i2xtmls0u5pu8cmnnlpconylvde6
ಪುಟ:ಯಕ್ಷಗಾನ ಮಕರಂದ.pdf/೨೮೯
104
100211
314778
281838
2026-05-01T16:10:15Z
Ashwini Rai K
8475
/* Proofread */
314778
proofread-page
text/x-wiki
<noinclude><pagequality level="3" user="Ashwini Rai K" /></noinclude>{{Right|37}}
ಹಾಗೆಯೇ ಏಳನೆಯದೆಂದರೆ, ಈ ಬಯಲಾಟಗಳ ಆಖ್ಯಾನಗಳು ಹೆಚ್ಚಾಗಿ
“ಕಾಳಗ'ಗಳು. ಈಚೆಗೆ ಹೆಸರುಗಳನ್ನು ಸಂಸ್ಕಾರಗೊಳಿಸಿದರೂ ಅವು ಹಿಂದೆಲ್ಲ ಲವ
ಕುಶರ ಕಾಳಗ, ಬಭ್ರುವಾಹನ ಕಾಳಗ ಹೀಗೆಯೇ ಪ್ರಸಿದ್ಧವಾಗಿದ್ದವು. ಗೊಂಬೆ
ಗಳಲ್ಲಿ ಇಂಥ ರಭಸದ ಚಟುವಟಿಕೆಯಲ್ಲದೆ ನಯ ನಾಜೂಕಿನ ನಾಟ್ಯ ತೀರ ಕಷ್ಟಸಾಧ್ಯ.
ಅವುಗಳನ್ನೇ ಅನುಕರಿಸುವ ಈ ಜೀವಂತ ಗೊಂಬೆಗಳಿಗೂ ಅದೇ ಕಾಳಗಗಳ ರಾಪಿನ
ರೀತಿ ಮೈಗೂಡಿ ಬಂದರೆ ಅದು ಸ್ವಾಭಾವಿಕವೇ ಸರಿ.
ಈ ಕಾಳಗಗಳೂ ಕೈಗೆ ಕೈ ಹತ್ತಿ ಅಲ್ಲ, ಕತ್ತಿ ವರಸೆಯೂ ಅಲ್ಲ. ದೂರದಿಂದಲೇ
ಸಾಂಕೇತಿಕ ಹಾವಭಾವಗಳಿಂದ ಮಂಡಲಾಕೃತಿಯಾಗಿ ಎಂಟರಂಕೆಯ (8) ಕಕ್ಷೆಯಲ್ಲಿ
ಒಬ್ಬರನ್ನೊಬ್ಬರು ಸುತ್ತು ಹಾಕುತ್ತ ಕುಣಿಯುವದು. ತೆಕ್ಕೆ ಬಿದ್ದು ಕಾದಾಡುವದು
ಗೊಂಬೆಗಳಿಗೆ ಅಸಾಧ್ಯ. ಅದೇ ಸಂಪ್ರದಾಯ ಬಯಲಾಟದಲ್ಲಿಯೂ ಪಳಗಿ ಬಂತು.
ಎಂಟನೆಯದಾಗಿ, ಬಯಲಾಟದಲ್ಲಿ ಪಾತ್ರದ ವ್ಯಕ್ತಿತ್ವಕ್ಕಿಂತ ಅದರ ವಿಶಿಷ್ಟ
ಮಾದರಿ (Type) ಗೇ ಹೆಚ್ಚಿನ ಮಹತ್ವ. ಎರಡನೆಯ ವೇಷಧಾರಿ, ಬಣ್ಣದ ವೇಷ
ಕಿರಾತ ಇತ್ಯಾದಿ. ಅಲ್ಲದೇ ಅವರವರ ವೇಷದಿಂದಲೇ ಕಿರೀಟ, ಪೊಗಡೆ, ಅಡ್ಡ ಪೊಗಡೆ
ಮುಂತಾಗಿ ಆಯಾ ವೇಷದ ಸ್ವರೂಪ ನಿರ್ಣಯ, ಗೊಂಬೆಗಳ ಗುರುತಿಸುವ ಬಗೆಯ
ಪಳೆಯುಳಿಕೆ, ಮಾತು ಪ್ರಧಾನವಾದ ರೂಪಕದಲ್ಲಿ ಈ ಬಗೆಯ Typeಗಳನ್ನು ಹಾಕಿ
ಕೊಡಬೇಕಾಗಿಲ್ಲ. ಅದೇ ರೀತಿ ಪ್ರತಿ ಪಾತ್ರ ಮೊದಲು ಪ್ರವೇಶಿಸಿದೊಡನೆ ತನ್ನ
ಪರಿಚಯ ಪೀಠಿಕೆಯಲ್ಲಿ ಮಾಡಿಕೊಡುವ ಪರಿಪಾಟ. ಗೊಂಬೆ ರಂಗದಲ್ಲಿ ನಿಂತೊಡನೆ
ಅದಕ್ಕೆ ಸೂತ್ರಧಾರನಿಂದ ಪರಿಚಯ ಅಗತ್ಯ. ಆದರೆ ನಾಟ್ಯರೂಪದಲ್ಲಿ ಸಂಭಾಷಣ
ದಿಂದ ಅದು ತಾನಾಗಿಯೇ ಆಗುತ್ತದೆ. ಆದರೆ ಬಯಲಾಟದ ಮೇಲೆ ಗೊಂಬೆಯಾ
ಟದ ಕಟ್ಟುಪಾಡಿನ ನೆಳಲು ದಟ್ಟವಾಗಿ ಉಳಿದುಬಿಟ್ಟಿದೆ!
ಒಂಬತ್ತನೆಯದು, ಅರ್ಥಪೂರ್ಣವೆನಿಸುವ ಅಂಗವಿಕ್ಷೇಪಗಳಲ್ಲಿ ಅತಿಶಯತೆ
(Exaggeration). ಗೊಂಬೆಗಳಿಗೆ ಇದು ಅಗತ್ಯ. ಹೀಗೆ ಎತ್ತಿ ಒತ್ತಿ ಚಟುವಟಿಕೆ
ಗೈಯದಿದ್ದರೆ ಅವುಗಳ ಪರಿಣಾಮ ಆಗುವದಿಲ್ಲ. ಆದರೆ ಬಯಲಾಟದಲ್ಲಿಯೂ
ಪ್ರತಿಮಾತಿಗೂ ಈ 'ಅತಿಕರಣ' ಎದ್ದು ಕಾಣುತ್ತದೆ. ಆದ್ದರಿಂದ ವೇಷಧಾರಿಗಳ
ನಡೆ ನುಡಿ ನಿಲುಮೆ ನೋಟ ಎಲ್ಲವುಗಳಲ್ಲಿಯ ನೈಜತ ಸಹಜತೆಗಿಂತ ಕೃತಕ
(Stilted) ಠೀವಿ, ನಾಟ್ಯಮಯತೆಗಿಂತ ನಾಟಕೀಯತೆ, ಸ್ಥಿರನಾಟ್ಯದ ಆವಿರ್ಭಾವ
(tableau), ಇವುಗಳೇ ವಿಶೇಷ, ಮೂವತ್ತು-ನಾಲ್ವತ್ತು ವರ್ಷಗಳ ಆಚೆಗೆ ನಾನು
ತೆಂಕಲಾಗಿನ ಒಂದು ಮೇಳದ 'ಸುಭದ್ರಾಹರಣ ನೋಡಿದೆ. ಅದರಲ್ಲಿಯ ಧರ್ಮ,
ಅರ್ಜುನ, ಕೃಷ್ಣ, ಬಲರಾಮ ಪ್ರಕೃತಿಗಳು ನಿಲ್ಲುವ ಭಂಗಿ ಇಂದಿಗೂ ನನ್ನ ಕಣ್ಣಿನಲ್ಲಿ ಕಟ್ಟಿ ನಿಂತಿದೆ. ಒಂದೊಂದು ವೇಷವೂ ಒಂದೊಂದು ಕಂಚಿನ ಪ್ರತಿಮೆಯಂತೆ ತನ್ನ ದೇ
ನಿಲುಮೆಯ ಭಂಗಿಯಲ್ಲಿ ನಿಲ್ಲುತ್ತಿತ್ತು, ಇನ್ನೊಬ್ಬ ವೇಷಧಾರಿ ಕುಣಿದು ಮಾತನಾ<noinclude></noinclude>
a3x28uy59uie0snmwwmhiox4lacv7em
ಪುಟ:ಯಕ್ಷಗಾನ ಮಕರಂದ.pdf/೨೯೦
104
100212
314780
281839
2026-05-01T16:11:34Z
Ashwini Rai K
8475
/* Proofread */
314780
proofread-page
text/x-wiki
<noinclude><pagequality level="3" user="Ashwini Rai K" /></noinclude>38
ಡುವ ತನಕ. ಒಂದು ದಶಕದ ಹಿಂದೆ ಸುಭದ್ರಾಹರಣದ ಗೊಂಬೆ ಆಟವನ್ನು
ಕಂಡಾಗ ಆ ಹಳೆಯ ಆಟದ ಪ್ರಥಮ ದರ್ಶನದ ಬೆಡಗು ಮರುಕಳಚಿದಂತಾಯಿತು.
ಹತ್ತನೆಯದಾಗಿ, ಬಯಲಾಟದ ರಂಗದಲ್ಲಿಯ ಚಕ್ರಕುಣಿತ, ಮಂಡಿಗುಣಿತ
ಮುಂತಾದ ನೃತ್ಯಪ್ರಕಾರಗಳ ಮೂಲ ಗೊಂಬೆಗಳ ಕುಣಿತದಲ್ಲಿ ಇದ್ದಂತೆ ಕಾಣು
ಇದೆ. ಬಯಲಾಟದ ಈ ನರ್ತನ ವಿಧಾನಕ್ಕೆ ಹೆಚ್ಚಿನ ಬೇರೆ ಯಾವ ಶಾಸ್ತ್ರೀಯ
ಆಧಾರ-ಆಕಾರವೂ ಇದ್ದಂತಿಲ್ಲ.
ವೇಷಧಾರಿಗಳು ರಂಗವನ್ನು ಪ್ರವೇಶಿಸುವ ಮತ್ತು ಬಿಟ್ಟು ನಡೆಯುವ
'ಬಿಡಗಿ ಕುಣಿತ ಗೊಂಬೆಗಳು ಸರಿದ ಭಾಸವನ್ನುಂಟುಮಾಡುತ್ತವೆ. ಅದೇ ರೀತಿ
ಇವೆಲ್ಲ ವೇಷಗಳು ರಂಗದಿಂದ ಒಳಗೆ ಹೋಗುವಾಗ ಒಮ್ಮೆಲೇ ತಮ್ಮ ಠೀವಿ
(bearing) ಮರೆತು ಸಾದಾ ಮಂದಿಯಂತೆ ಹೊರಟುಹೋಗುವ ತೆಪ್ಪಗಿನ ಈ ರೀತಿ
ಸೂತ್ರಧಾರ ಗೊಂಬೆಗಳನ್ನು ಒಮ್ಮೆಲೆ ಸಡಿಲು ಬಿಟ್ಟಂತೆ ಅನಿಸುತ್ತದೆ. (ಹಿಂದೊಮ್ಮೆ
ನಮ್ಮ ಅಪ್ರತಿಮ ವೇಷಧಾರಿ ನಟವರ್ಯ ಚಿಟ್ಟಾಣಿ ರಾಮಚಂದ್ರರು ಭಸ್ಮಾಸುರನ
ಕೊನೆಯ ಅಗ್ನಿ ಹಸ್ತ ತಲೆಗಿಟ್ಟುಕೊಂಡ ಸನ್ನಿವೇಶದಲ್ಲಿ ಮೈತುಂಬ ಜ್ವಾಲೆಗಳೇರಿ
ಬಂದು ಸಾಯುವಾಗ ರಂಗದಿಂದ ನಿಮಣ ಒಮ್ಮೆಲೆ ಸಪ್ಪಗಿನ ಅವಸರದ
ಖಾಸಗಿ ನಡೆಯದಾಗುತ್ತಿತ್ತು. ಆಗ ನಾನು ಅವರಿಗೆ “ಅದು ಸಲ್ಲದು. ಆ ಮರಣ
ಯಾತನೆಯ ರೌದ್ರ ರಭಸದ ಅಭಿನಯದ ಭಂಗಿಯಲ್ಲಿಯೇ ಭಸ್ಮಾಸುರ ನಿಮ್ಮ ಮಿಸ
ಬೇಕು ವೇಷ ಮರೆತ ಚಿಟ್ಟಾಣಿಯವರಲ್ಲ” ಎಂದು ಸೂಚಿಸಿದ್ದನ್ನು ಆ ಕಲಾಪ್ರಜ್ಞ
ಒಪ್ಪಿಕೊಂಡು ಅದೇ ರೀತಿ ನಿಷ್ಕಣದ ರೀತಿಯನ್ನು ಮಾರ್ಪಡಿಸಿಕೊಂಡರು.
ಹೀಗೆ ತೆರೆಮರೆ ಆಗುವಲ್ಲಿ ಈ ನರಗೊಂಬೆಗಳು ಮರಗೊಂಬೆಗಳಂತೆ ವರ್ತಿಸುತ್ತವೆ.
ತೆರೆಮರೆ' ಅಂದಾಗ ಇನ್ನೊಂದು ಅರ್ಥಪೂರ್ಣ ಅಂಶ ಗಮನಕ್ಕೆ ಬರುತ್ತದೆ.
ಯಕ್ಷಗಾನ ನಾಟಕ(?)ದ ಪ್ರಾಚೀನತೆಯನ್ನು ಹೇಳುವಾಗ ಡಾ| ಕಾರಂತ ಪ್ರಕೃತಿ
ಹಲವಾರು ವಿದ್ವಾಂಸರು ರತ್ನಾಕರ ವರ್ಣಿಯ ಭರತೇಶ ವೈಭವ'ದಿಂದ ಗಾನ
ನರ್ತಕಿಯರು ಭರತ ಚಕ್ರೇಶನ ಓಲಗದಲ್ಲಿ ಕುಣಿಯಲು ಮುಂದೆ ಬಂದ ಒಂದು
ಸಂಭ್ರಮದ ಸನ್ನಿವೇಶವನ್ನು ಬಣ್ಣಿಸುವ ಪದ್ಯವನ್ನು ಉದಾಹರಿಸುವದುಂಟು.
ಆದರೆ ಆ ಪದ್ಯದಿಂದ ಒಂದು ಸಂಗತಿ ಖಚಿತವಾಗುತ್ತದೆ. ಅಲ್ಲಿಯ ತೆರೆಯ ಮರೆಯ
ಕುಣಿತದಿಂದ ಆರಂಭ ಮಾಡಿ ಆ ಮತ್ತ ಕಾಶಿನಿಯರು ತೆರೆಯನ್ನು ತಗ್ಗಿಸಿ ಕನ್ನಡಿಯ
ಬಿಂಬಗಳಂತೆ ತಮ್ಮ ಮೋರೆಗಳನ್ನು ಸಾಲಾಗಿ ಬೆಳಗಿ ಮುಂದೆ ಕ್ರಮೇಣ ತೆರೆ ಇಳಿ
ಬಿಟ್ಟು ರಂಗದಲ್ಲಿ ಕುಣಿಯುತ್ತ ಕಾಣಿಸಿಕೊಳ್ಳುತ್ತಾರೆ. ಅಂದಾಗ ಈ ತೆರೆಮರೆಯ
ಕುಣಿತ ಹಾಗೂ ಪರ್ಯಾಯವಾಗಿ ರಂಗಪ್ರವೇಶ ಯಕ್ಷಗಾನ ರಂಗ ಪ್ರದರ್ಶನದ್ದೇ
ಒಂದು ವಿಶಿಷ್ಟ ಲಕ್ಷಣವಿದ್ದಿಲ್ಲ. ಅಂದು ಇಂಥ ಎಲ್ಲ ನಟ ನರ್ತಕರ ತೆರೆಯ ಮರೆ
ಯಿಂದಲೇ ಕುಣಿಯುತ್ತ ಹೊರಬಂದು ಕಾಣಿಸಿಕೊಳ್ಳುತ್ತಿರಬೇಕು. ಸಂಸ್ಕೃತ ನಾಟಕ<noinclude></noinclude>
jpj4rzxag1vhyk0lng1sjkc6tc0wl54
ಪುಟ:ಯಕ್ಷಗಾನ ಮಕರಂದ.pdf/೨೯೨
104
100213
314782
281840
2026-05-01T16:14:13Z
Ashwini Rai K
8475
/* Proofread */
314782
proofread-page
text/x-wiki
<noinclude><pagequality level="3" user="Ashwini Rai K" /></noinclude>40
ಸಾಮೂಹಿಕ ಪ್ರದರ್ಶನ-ಅಲ್ಲಿ ಅದರ ಎಲ್ಲ ಕುಣಿತಗಳ ಮಾದರಿಗಳನ್ನು ಒಟ್ಟಾಗಿ
ಬಿಡಿಯಾಗಿ ಕಾಣಬಹುದು. ಇದುವೆ ನಿಜವಾದ ದಶಾವತಾರ ಇಲ್ಲವೇ ಭಾಗವತರ
ಆಟ, (ಆಂಧ್ರದಲ್ಲಿ ಭಾಗವತರ ಆಟ'ವೆಂಬ ಒಂದು ನಿರ್ದಿಷ್ಟ ಪ್ರಕಾರವೇ ಇದೆ
ಯಂತೆ.) ಸಾಮಾನ್ಯವಾಗಿ ಈ ಒಡೋಲಗದಿಂದ ಆಟದ ಮುಖ್ಯ ಭಾಗವತ
'ರಾ'ರೂಢನಾಗುತ್ತಾನೆ. ಆ ತನಕ ಇನ್ನೊಬ್ಬ ಸಂಗೀತಗಾರ ಪ್ರಾಸ್ತಾವಿಕವನ್ನು
ಸಾಗಿಸುತ್ತಾನೆ. ಹೀಗೆ ಪ್ರಾಸ್ತಾವಿಕ ಕುಣಿತಗಳೆಲ್ಲ ನಿಜವಾದ ಜಾನಪದವಾಗಿದ್ದು
ಗೊಂಬೆಯಾಟದ ಜೀವಂತ ಅನುಕರಣದ ಆಖ್ಯಾನ ಭಾಗವು ಒಂದು ರೀತಿ ಮಾರ್ಗಿಯ
(Classical) ಅಂಗವೆನ್ನಬಹುದು. ಯಾವದೇ ಜಾನಪದ (Folk) ನೃತ್ಯಪ್ರಕಾ
ರವು ಒಂದು ಕಥಾವಸ್ತುವನ್ನು ಅಳವಡಿಸಿಕೊಂಡು ವ್ಯವಸ್ಥಿತ ರೂಪಕವಾಗಿ ಬೆಳೆ
ದರೆ ಅದಕ್ಕೆ ಮಾರ್ಗೀಯ ಇಲ್ಲವೆ ಸಾಂಪ್ರದಾಯಿಕ ಅಚ್ಚು-ಕಟ್ಟಿನ ರೂಪ-ರೂಪ
ಕತ್ವಗಳು ಬಂದು ಅದು ಮಾರ್ಗೀಯ (Classical) ಪ್ರಕಾರವೆನಿಸಿಕೊಳ್ಳುತ್ತದೆ. ಈ
ಪ್ರಕಾರದ ರೂಪಾಂತರದಲ್ಲಿ ಬಯಲಾಟವು ಗೊಂಬೆಯಾಟದಿಂದ ಪ್ರೇರಣೆಯನ್ನು
ಮಾತ್ರವಲ್ಲ, ಪ್ರಬಂಧವನ್ನು ನಿಶ್ಚಂ ಯವಾಗಿ ನಿಚ್ಚಳವಾಗಿ ಪಡೆದಿರಬೇಕು.
“ಯಕ್ಷಗಾನವೆಂಬುದು ಒಂದು ವಿಶಿಷ್ಟ ಸಂಗೀತ ಪದ್ಧತಿ-ಗಾನದ ಜಾತಿ.
ನೃತ್ಯ ನಾಟ್ಯ ವಿಧಾನಕ್ಕೆ ಕೇವಲ 'ಗಾನ' ಪದ್ಧತಿಯ ಹೆಸರು ಇಟ್ಟದ್ದು ಒಂದು
ಸೋಜಿಗವೇ ಆಗಿದೆ. ಇಲ್ಲಿಯ 'ಯಕ್ಷಗಾನ'ವೆಂಬುದು ಹಾಡುಗಾರಿಕೆಯ ರೀತಿ
ಭೇದವೇ ಹೊರತು, ಸ್ವರ ಸಂಚಾರಕ್ರಮವೇ ಹೊರತು ಅದರ ರಾಗ-ತಾಲ ಪ್ರಕ್ರಿಯೆ
ಗಳೆಲ್ಲ ನಮ್ಮ ದಕ್ಷಿಣಾದಿ ಸಂಗೀತದವೇ ಆಗಿವೆ ! ಆಟದ ಪ್ರಯೋಗದಲ್ಲಿ ಈ ರಾಗ
ರೀತಿಗಿಂತ ಚಂಡೆ ಮದ್ದಳೆಗಳು ನುಡಿಸುವ ತಾಲ-ಲಯಗಳ ಗತ್ತುಗಳೇ ಕುಣಿತಕ್ಕೆ
ಮುಖ್ಯ. ಇಲ್ಲಿ ಈ ತಾಲವೈವಿಧ್ಯಕ್ಕೆ ರಾಗವೈಖರಿಯಾಗಲಿ ವೈಚಿತ್ರವಾಗಲಿ
ಗೌಣ, ಕಥಕ್ಕಲಿಯಲ್ಲಿ ಇಷ್ಟು ರಾಗವೈವಿಧ್ಯ ವೈಭವವೇ ಇಲ್ಲ. ಆದಾಗ್ಯೂ ಈ
ನೃತ್ಯ ಪ್ರಧಾನವಾದ ರಂಗ ಪ್ರದರ್ಶನಕ್ಕೆ ಗಾನಪ್ರಕಾರದ ಹೆಸರು ಹೇಗೆ ಬಂದಿರ
ಬೇಕು? ಇದಕ್ಕೆ ಒಂದೇ ಖುಲಾಸೆ ಈ ಕುಣಿತ ಒಂದು ಸಂಪ್ರದಾಯವಾಗಿ ಬಂದ
ಮಾರ್ಗೀಯ ಮಾದರಿ ಅಲ್ಲ. ಅದಕ್ಕೆ ಅದರದೇ ಆದ ಹೆಸರು ಇರುವದು ಸಾಧ್ಯ
ಎಲ್ಲ. ಆಗ ಈ ಕುಣಿತಕ್ಕೆ ಹಿನ್ನೆಲೆಯಾಗಿ ಸೇರಿಸಿದ ಸಂಗೀತ ಪದ್ಧತಿಯ ಹೆಸರಿ
ನಿಂದಲೇ ಈ ಪ್ರಕಾರವನ್ನು ಗುರುತಿಸುವ ವಾಡಿಕೆ ನಡೆದು ಬಂತು.
ಗೊಂಬೆಯಾಟದ ಅನುಕೃತಿ ಮಾದರಿಯಿಂದಲೇ ಇದೆಂದು ಪಾರಂಪರಿಕ
ನೃತ್ಯ ಪ್ರಕಾರವೆನಿಸಿಕೊಳ್ಳಲಿಲ್ಲ-ಕಥಕ್ಕಲಿ, ಕಥಕ, ಕುಚ್ಚಿ ಪುಡಿ, ಮುಂತಾದವುಗಳಂತೆ.
ಇಲ್ಲಿ ಇನ್ನೂ ಒಂದು ಶಂಕೆ.
ಕರಣವೇ ? (ಕನ್ನಡ - ಕರ್ನಾಟಕ,
ವೆಂದರೆ ಎಕ್ಕಟ - ಏಕಲ - ಒಂಟಿ,
'ಯಕ್ಷಗಾನ' ಇದು 'ಎಕ್ಕಲಗಾಣ'ದ ಸಂಸ್ಕೃತಿ
ಮರಹಟ್ಟ - ಮಹಾರಾಷ್ಟ್ರವಾದಂತೆ.) ಎಕ್ಕಲ
ಒಬ್ಬನೇ ಹಾಡಿ ಇತರರು ಆಡುವ ಒಂದು<noinclude></noinclude>
81nu5hijivyv2kb1b3ftgp1hpldfvli
ಪುಟ:ಯಕ್ಷಗಾನ ಮಕರಂದ.pdf/೨೯೩
104
100214
314783
281841
2026-05-01T16:37:27Z
Ashwini Rai K
8475
/* Proofread */
314783
proofread-page
text/x-wiki
<noinclude><pagequality level="3" user="Ashwini Rai K" /></noinclude>{{Right|41}}
ರಂಗರೂಪಕವೇ ಈ 'ಯಕ್ಷಗಾನ', 'ಗಮಕದಿಂದ ಬೇರೆಯಾಗಿ ವಿವಿಧ ತಾಲಗಳಲ್ಲಿ
ಸರಾಗವಾಗಿ ಹಾಡುವಂತೆ ಪ್ರಸಂಗಗಳ ಪದ್ಯರಚನೆ. ಇದರಿಂದ ಇವು ಕೇವಲ ಹೊಸ
ನೃತ್ಯಪ್ರಕಾರಕ್ಕೆ ನೆಲೆಯಾಗಿ, ಹಿನ್ನೆಲೆಯಾಗಿ ರಚಿಸಲಾದವು.
ಮುಂಚೆ ಕುಣಿದು
ನಡುವೆ ಬಿಡುವು ಸಿಗುವಂತೆ ಈ ಜೀವಂತ ಗೊಂಬೆಗಳೇ ಆಯಾ ಪದ್ಯಗಳ ಭಾವಾರ್ಥ
ವನ್ನು ಆಡುವ ವಾಚಿಕೆ' ಅಂಗವೂ ಸೇರಿತು. ಈ ಗೊಂಬೆ ಆಟದಲ್ಲಿಯ ಪದ್ಯ
ವಿನ್ಯಾಸ, ಅದಕ್ಕೆ ತಕ್ಕ ಹಿನ್ನೆಲೆಯ ಹಾಡಿನ ಗತ್ತುಗಳ ಬಗೆಗೆ ತಜ್ಞರು ವಿವೇಚಿಸಲಿ.
ಹೀಗೆ ಎಲ್ಲ ಬಗೆಯಿಂದ ಆಲೋಚಿಸಿದರೂ ನಮ್ಮಲ್ಲಿಯ ಬಯಲಾಟದ ಮೂಲ
ಗೊಂಬೆಯಾಟವೇ ಆಗಿರಬೇಕೆಂದು ನನ್ನ ಅನುಮಾನಿತ (hypothesis). ಇದು
ಸರಿಯಲ್ಲವೆಂದು ಸಾಧಾರ ಸಿದ್ಧವಾದಲ್ಲಿ ನನಗೆ ಬೇಸರವೇನೂ ಇಲ್ಲ.
------------------------------------------------------
“ಹಬ್ಬುಗೆಯ ಪ್ರಗತಿಯ ಲಕ್ಷಣವಾಗಿದೆ. ಆದರೆ ಅದು ಕೇವಲ ಅನು
ಕರಣ ರೂಪವಾಗಿದ್ದರೆ, ಪ್ರಗತಿಯನ್ನು ಸೂಚಿಸುವುದಿಲ್ಲವೆಂದು ಹೇಳಬೇಕು,
ಯಕ್ಷಗಾನ ಪ್ರಯೋಗಕ್ಕೆ ವೀರ-ಶೃಂಗಾರ ರಸಪ್ರಧಾನವಿರುವ ವಿಶಿಷ್ಟ ಕಥಾ
ವಸ್ತು ಬೇಕು. ಸುಲಭ ಶೈಲಿಯ ಕಾವ್ಯ ರಚನೆಯಾಗಿರಬೇಕು. ಚೆನ್ನಾಗಿ
ಹಾಡುವ ಭಾಗವತರಿರಬೇಕು, ಅದರ ಅರ್ಥವನ್ನು ಸರಿಯಾಗಿ ಗ್ರಹಿಸಿ,
ಗದ್ಯದಲ್ಲಿ ಹೇಳುವ ಹಾಗೂ ಅಭಿನಯ ಕುಣಿತಗಳನ್ನು ಬಲ್ಲ ಪಾತ್ರ
ಧಾರಿಗಳು ಬೇಕು.”
{{Right|'''- ಶ್ರೀನಿವಾಸ ಹಾವನೂರ.'''}}<noinclude></noinclude>
fcwebjzr3emlsttkd1zjeeyj70k8dj6
314976
314783
2026-05-02T03:26:22Z
Shreelatha.Halemane
7642
/* Validated */
314976
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Right|41}}
ರಂಗರೂಪಕವೇ ಈ 'ಯಕ್ಷಗಾನ', 'ಗಮಕದಿಂದ ಬೇರೆಯಾಗಿ ವಿವಿಧ ತಾಲಗಳಲ್ಲಿ
ಸರಾಗವಾಗಿ ಹಾಡುವಂತೆ ಪ್ರಸಂಗಗಳ ಪದ್ಯರಚನೆ. ಇದರಿಂದ ಇವು ಕೇವಲ ಹೊಸ
ನೃತ್ಯಪ್ರಕಾರಕ್ಕೆ ನೆಲೆಯಾಗಿ, ಹಿನ್ನೆಲೆಯಾಗಿ ರಚಿಸಲಾದವು.
ಮುಂಚೆ ಕುಣಿದು
ನಡುವೆ ಬಿಡುವು ಸಿಗುವಂತೆ ಈ ಜೀವಂತ ಗೊಂಬೆಗಳೇ ಆಯಾ ಪದ್ಯಗಳ ಭಾವಾರ್ಥ
ವನ್ನು ಆಡುವ ವಾಚಿಕ' ಅಂಗವೂ ಸೇರಿತು. ಈ ಗೊಂಬೆ ಆಟದಲ್ಲಿಯ ಪದ್ಯ
ವಿನ್ಯಾಸ, ಅದಕ್ಕೆ ತಕ್ಕ ಹಿನ್ನೆಲೆಯ ಹಾಡಿನ ಗತ್ತುಗಳ ಬಗೆಗೆ ತಜ್ಞರು ವಿವೇಚಿಸಲಿ.
ಹೀಗೆ ಎಲ್ಲ ಬಗೆಯಿಂದ ಆಲೋಚಿಸಿದರೂ ನಮ್ಮಲ್ಲಿಯ ಬಯಲಾಟದ ಮೂಲ
ಗೊಂಬೆಯಾಟವೇ ಆಗಿರಬೇಕೆಂದು ನನ್ನ ಅನುಮಾನಿತ (hypothesis). ಇದು
ಸರಿಯಲ್ಲವೆಂದು ಸಾಧಾರ ಸಿದ್ಧವಾದಲ್ಲಿ ನನಗೆ ಬೇಸರವೇನೂ ಇಲ್ಲ.
{{center|————}}
“ಹಬ್ಬುಗೆಯ ಪ್ರಗತಿಯ ಲಕ್ಷಣವಾಗಿದೆ. ಆದರೆ ಅದು ಕೇವಲ ಅನು
ಕರಣ ರೂಪವಾಗಿದ್ದರೆ, ಪ್ರಗತಿಯನ್ನು ಸೂಚಿಸುವುದಿಲ್ಲವೆಂದು ಹೇಳಬೇಕು.
ಯಕ್ಷಗಾನ ಪ್ರಯೋಗಕ್ಕೆ ವೀರ-ಶೃಂಗಾರ ರಸಪ್ರಧಾನವಿರುವ ವಿಶಿಷ್ಟ ಕಥಾ
ವಸ್ತು ಬೇಕು. ಸುಲಭ ಶೈಲಿಯ ಕಾವ್ಯ ರಚನೆಯಾಗಿರಬೇಕು. ಚೆನ್ನಾಗಿ
ಹಾಡುವ ಭಾಗವತರಿರಬೇಕು, ಅದರ ಅರ್ಥವನ್ನು ಸರಿಯಾಗಿ ಗ್ರಹಿಸಿ,
ಗದ್ಯದಲ್ಲಿ ಹೇಳುವ ಹಾಗೂ ಅಭಿನಯ ಕುಣಿತಗಳನ್ನು ಬಲ್ಲ ಪಾತ್ರ
ಧಾರಿಗಳು ಬೇಕು.”
{{Right|'''- ಶ್ರೀನಿವಾಸ ಹಾವನೂರ.'''}}<noinclude></noinclude>
6faq46n9kgjhj1020zpfbnzmbr50yd8
ಪುಟ:ಯಕ್ಷಗಾನ ಮಕರಂದ.pdf/೨೯೪
104
100215
314784
281842
2026-05-01T16:39:50Z
Ashwini Rai K
8475
/* Proofread */
314784
proofread-page
text/x-wiki
<noinclude><pagequality level="3" user="Ashwini Rai K" /></noinclude>YAKSHA GANA
-----------------------------------
{{Right|-Dr. V. Raghavan.}}
[Dr. V. Raghavan was a world famous Indologist and for
long the Head of the Department of Sanskrit in the Madras
University. He wrote this article in 1934 and it was published
in the 'Triveni' English periodical of Madras (Vol. VII, No. 2).
It was one of the first writings on Yakshagana and hence it is
of great historical importance. It is unfortunate that the author
is no longer with us. We are grateful to the late Dr. Raghavan
for having permitted us to reproduce this article.]
{{Right|-Editor.}}
To the vast indigenous theatre of India, the contribution
of South Canara is the 'Yaksha Gana', the Kannada cognate
of the 'Kathakali' of Malabar, the 'Yaksha Gana', the street-
play, and the 'Bhagavata-mela-nataka of Tamilnad and Andhra;
and outside, of the 'Lalita' of Maharashtra, the 'Bhavai' of
Gujarat and the 'Yatra' of Bengal. The origin of these
various provincial theatres of the people is not very clear.
As we see them now, so far as the South Indian forms at
least are concerned, they are completely cast in the mould
and technique of the Sanskrit Natya and Sangita sastras.
The Sanskrit drama was performed, as can be seen from
Bharata Natya Sastra, in an operatic manner with the added
effects of music, dance, and gesture-representation. This
can be seen also from a fortunate survival of the fourth act
of Kalidasa's Vikramorvasiya in certain recensions, which shows
us the way in which classic Sanskrit dramas were handled
by the artistes of the theatre when they were actually per-<noinclude></noinclude>
pi1ske2q63uh1gsft2m6uyzvh149vgp
ಪುಟ:ಯಕ್ಷಗಾನ ಮಕರಂದ.pdf/೨೯೧
104
100216
314781
281843
2026-05-01T16:13:30Z
Ashwini Rai K
8475
/* Proofread */
314781
proofread-page
text/x-wiki
<noinclude><pagequality level="3" user="Ashwini Rai K" /></noinclude>{{Right|39}}
ಗಳಲ್ಲಿಯೂ ಆರ್ಭಟದಿಂದ ರಂಗಕ್ಕೆ ನುಗ್ಗುವ ಪಾತ್ರಗಳ ಪಟಾಟೋಪದೊಂದಿಗೆ
ತೆರೆಯನ್ನು ಜಗ್ಗಿ ಅಲುಗಾಡಿಸಿಯೇ ಮುಂದೆ ಬರುವಂತೆ ರಂಗ ಸೂಚನೆಗಳು ಇರು
ಇವೆ. ಅಂದಾಗ ಈ ತೆರೆಮರೆಯಿಂದ ಕುಣಿಯುತ್ತ ರಂಗಪ್ರವೇಶ ಬಯಲಾಟದ್ದ
ಒಂದು ವ್ಯವಚ್ಛೇದಕ ಲಕ್ಷಣವೆನ್ನಲು ಬರುವಂತಿಲ್ಲ. ಇದೂ ಅಲ್ಲದೆ ಭರತ ಚಕ್ರೇಶನ
ಇದಿರು ಬಂದವರು ನಟಿಯರು, ನರ್ತಕಿಯರು. ಯಕ್ಷಗಾನ ಬಯಲಾಟದಲ್ಲಿ ಗಂಡಿ
ನೊಂದಿಗೆ ಹೆಣ್ಣು ವೇಷಧಾರಿಗಳೂ ಸೇರಿ ಆಟ ಆಡುವ ಸಂಪ್ರದಾಯವಾಗಲಿ ಪರಂ
ಪರೆಯಾಗಲಿ ಇಲ್ಲ. ಇಂದಿನ ಸುಧಾರಿಸಿದ ಯಕ್ಷಗಾನ ನಾಟಕ ಸಭೆಗಳಲ್ಲಿಯ
ಕಂಡು ಬರುವದಿಲ್ಲ. ಇದು ಕೇವಲ ಗಂಡುಗಾಡಿಯ ರಂಗ ಪ್ರದರ್ಶನ, ಸಾಮಾನ್ಯ
ವಾಗಿ ಹೆಣ್ಣು ವೇಷಧಾರಿಗಳದೇ ಕೊರತೆ ಧಾರಾಳವಾಗಿ ಕಂಡು ಬರುತ್ತಿದ್ದರೂ
ಮೇಳಗಳಲ್ಲಿ ನಾಟಕ ಕಂಪೆನಿಗಳಲ್ಲಿಯಂತೆ ಆಧುನಿಕ ಕಾಲದಲ್ಲಿ ಸ್ತ್ರೀಯರೇ
ಸ್ತ್ರೀವೇಷ ಕಟ್ಟುವ ಪ್ರಸಕ್ತಿ ಇಲ್ಲ. ಅಂದಾಗ ರತ್ನಾಕರವರ್ಣಿಯ ಕಾಲದಲ್ಲಿ, ಅದು
ಇತ್ತೆಂದು ಊಹಿಸುವದಾಗಲಿ ನಂಬುವದಾಗಲಿ ಸ್ವಲ್ಪ ಕಠಿಣವೇ ಆಗಿದೆ.
ಅದೇನೇ ಇರಲಿ, ಈ ತೆರೆಮರೆಯಿಂದ ವೇಷಧಾರಿಗಳ ಪ್ರವೇಶ ನಿಷ್ಕ ಮಣ
ಗಳು ಗೊಂಬೆಯಾಟದಿಂದ ಬಂದ ಪದ್ಧತಿ, ಗೊಂಬೆಗಳನ್ನು ರಂಗದಲ್ಲಿ ಆಡಿಸುವಾಗ
ಸೂತ್ರಧಾರ ಹಿಂದಿಟ್ಟ ತೆರೆಯ ಮರಗೇ ನಿಲ್ಲಬೇಕಾಗುತ್ತದೆ. ಮುಂದೆ ಜೀವಂತ
ಗೊಂಬೆಗಳನ್ನು ಆಡಿಸುವಾಗ ಅದೇ ಸೂತ್ರಧಾರ ಭಾಗವತನಾಗಿ (“ಮೊದಲನೇ
ವೇಷಧಾರಿಯಾಗಿ) ಮುಂದೆ ಬಂದು ಕುಳಿತನು. ಅವನ ಇದಿರು ಇತರ ವೇಷಗಳ
ರಂಗ ಪ್ರವೇಶಕ್ಕೆ ತೆರೆಯನ್ನು ಹಿಡಿದಿಡುವ ಪದ್ಧತಿ ಹಾಗೆಯೇ ನಡೆದು ಬಂದಿರಬೇಕು,
ಪ್ರಪಂಚದ ರಂಗಭೂಮಿಯಲ್ಲಿಯೇ ಎಲ್ಲ ರೂಪಕವಿಕಾಸ ಮೂಲತಃ ಗೊಂಬೆ
ಯಾಟದಿಂದಲೇ ಸುರುವಾಯಿತೆಂದು ಒಂದು ಸಿದ್ದಾಂತ ಆಧುನಿಕ ನಾಟ್ಯಶಾಸ್ತ್ರಜ್ಞರು
ಒಪ್ಪಿಕೊಂಡಂತಿದೆ. ಸಂಸ್ಕೃತ ನಾಟಕಗಳ 'ಸೂತ್ರಧಾರ'ನಂತೂ ಈ ಮೂಲದ
ಸೂತ್ರವನ್ನು ಬಲಪಡಿಸುತ್ತಾನೆ. ಆದರೆ ನೇರವಾಗಿ ಆದಷ್ಟು ಗೊಂಬೆಯಾಟವನ್ನೇ
ಗೊಂಬೆಗಳ ವೇಷಭೂಷೆ ಚಲನವಲನಗಳನ್ನೇ ಅನುಕರಿಸಿ ಅನುಸರಿಸಿ ಬೆಳೆದು
ಬಂದು ಇಂದಿಗೂ ಅತ್ಯಂತ ಜನಪ್ರಿಯವಾಗಿ ಉಳಿದ ನಾಟ್ಯ ಪ್ರಕಾರವು ಯಕ್ಷಗಾನ
ಬಯಲಾಟ ಒಂದೇ ಎಂದು ಭಾವಿಸುತ್ತೇನೆ.
ಬಯಲಾಟದ ರಂಗಪ್ರದರ್ಶನವನ್ನು ಆರಂಭದಿಂದಲೂ ನೋಡುವಾಗ ಆದ
ರಲ್ಲಿ ಸ್ಪಷ್ಟವಾಗಿ ಎರಡು ಭಾಗಗಳು ಗೋಚರಿಸುತ್ತವೆ. ಒಂದು ಸಭಾಲಕ್ಷಣ,
ಸ್ತ್ರೀವೇಷಗಳ ಕುಣಿತ ಬಾಲಗೋಪಾಲರು, ಹನುಮನಾಯಕ (ಕೋಡಂಗಿ ?)
ಮುಂತಾದವರ ಪ್ರಾಸ್ತಾವಿಕ ರಂಗಲೀಲೆ, ಅನಂತರ ಮುಖ್ಯ ಆಖ್ಯಾನದ ಸುಧನ್ವ
ಕಾಳಗ, ವಾಲಿ-ಸುಗ್ರೀವರ ಕಾಳಗ ಮುಂತಾದವುಗಳ ಒಡೋಲಗದಿಂದ ಆರಂಭ
ಈ ಒಡೋಲಗವೆಂಬುದು ಅದರೊಳಗಿನ ಎಲ್ಲ ಗೊಂಬೆಗಳ ಒಂದು ಪ್ರಾಸ್ತಾವಿಕ<noinclude></noinclude>
53ea3655vfn0btzzqo5r1fp4togd6t0
314790
314781
2026-05-01T17:21:07Z
Pragathi. BH
7585
/* Validated */
314790
proofread-page
text/x-wiki
<noinclude><pagequality level="4" user="Pragathi. BH" /></noinclude>{{Right|39}}
ಗಳಲ್ಲಿಯೂ ಆರ್ಭಟದಿಂದ ರಂಗಕ್ಕೆ ನುಗ್ಗುವ ಪಾತ್ರಗಳ ಪಟಾಟೋಪದೊಂದಿಗೆ
ತೆರೆಯನ್ನು ಜಗ್ಗಿ ಅಲುಗಾಡಿಸಿಯೇ ಮುಂದೆ ಬರುವಂತೆ ರಂಗ ಸೂಚನೆಗಳು ಇರುತ್ತವೆ. ಅಂದಾಗ ಈ ತೆರೆಮರೆಯಿಂದ ಕುಣಿಯುತ್ತ ರಂಗಪ್ರವೇಶ ಬಯಲಾಟದ್ದೇ ಒಂದು ವ್ಯವಚ್ಛೇದಕ ಲಕ್ಷಣವೆನ್ನಲು ಬರುವಂತಿಲ್ಲ. ಇದೂ ಅಲ್ಲದೆ ಭರತ ಚಕ್ರೇಶನ ಭಇದಿರು ಬಂದವರು ನಟಿಯರು, ನರ್ತಕಿಯರು. ಯಕ್ಷಗಾನ ಬಯಲಾಟದಲ್ಲಿ ಗಂಡಿನೊಂದಿಗೆ ಹೆಣ್ಣು ವೇಷಧಾರಿಗಳೂ ಸೇರಿ ಆಟ ಆಡುವ ಸಂಪ್ರದಾಯವಾಗಲಿ ಪರಂಪರೆಯಾಗಲಿ ಇಲ್ಲ. ಇಂದಿನ ಸುಧಾರಿಸಿದ ಯಕ್ಷಗಾನ ನಾಟಕ ಸಭೆಗಳಲ್ಲಿಯೂ ಕಂಡು ಬರುವದಿಲ್ಲ. ಇದು ಕೇವಲ ಗಂಡುಗಾಡಿಯ ರಂಗ ಪ್ರದರ್ಶನ, ಸಾಮಾನ್ಯವಾಗಿ ಹೆಣ್ಣು ವೇಷಧಾರಿಗಳದೇ ಕೊರತೆ ಧಾರಾಳವಾಗಿ ಕಂಡು ಬರುತ್ತಿದ್ದರೂ
ಮೇಳಗಳಲ್ಲಿ ನಾಟಕ ಕಂಪೆನಿಗಳಲ್ಲಿಯಂತೆ ಆಧುನಿಕ ಕಾಲದಲ್ಲಿ ಸ್ತ್ರೀಯರೇ
ಸ್ತ್ರೀವೇಷ ಕಟ್ಟುವ ಪ್ರಸಕ್ತಿ ಇಲ್ಲ. ಅಂದಾಗ ರತ್ನಾಕರವರ್ಣಿಯ ಕಾಲದಲ್ಲಿ,ಅದು
ಇತ್ತೆಂದು ಊಹಿಸುವದಾಗಲಿ ನಂಬುವದಾಗಲಿ ಸ್ವಲ್ಪ ಕಠಿಣವೇ ಆಗಿದೆ.
ಅದೇನೇ ಇರಲಿ, ಈ ತೆರೆಮರೆಯಿಂದ ವೇಷಧಾರಿಗಳ ಪ್ರವೇಶ ನಿಷ್ಕ್ರಮಣಗಳು ಗೊಂಬೆಯಾಟದಿಂದ ಬಂದ ಪದ್ಧತಿ, ಗೊಂಬೆಗಳನ್ನು ರಂಗದಲ್ಲಿ ಆಡಿಸುವಾಗ
ಸೂತ್ರಧಾರ ಹಿಂದಿಟ್ಟ ತೆರೆಯ ಮರಗೇ ನಿಲ್ಲಬೇಕಾಗುತ್ತದೆ. ಮುಂದೆ ಜೀವಂತ
ಗೊಂಬೆಗಳನ್ನು ಆಡಿಸುವಾಗ ಅದೇ ಸೂತ್ರಧಾರ ಭಾಗವತನಾಗಿ (“ಮೊದಲನೇ
ವೇಷಧಾರಿಯಾಗಿ) ಮುಂದೆ ಬಂದು ಕುಳಿತನು. ಅವನ ಇದಿರು ಇತರ ವೇಷಗಳ ರಂಗ ಪ್ರವೇಶಕ್ಕೆ ತೆರೆಯನ್ನು ಹಿಡಿದಿಡುವ ಪದ್ಧತಿ ಹಾಗೆಯೇ ನಡೆದು ಬಂದಿರಬೇಕು.
ಪ್ರಪಂಚದ ರಂಗಭೂಮಿಯಲ್ಲಿಯೇ ಎಲ್ಲ ರೂಪಕವಿಕಾಸ ಮೂಲತಃ ಗೊಂಬೆಯಾಟದಿಂದಲೇ ಸುರುವಾಯಿತೆಂದು ಒಂದು ಸಿದ್ದಾಂತ ಆಧುನಿಕ ನಾಟ್ಯಶಾಸ್ತ್ರಜ್ಞರು ಒಪ್ಪಿಕೊಂಡಂತಿದೆ. ಸಂಸ್ಕೃತ ನಾಟಕಗಳ'ಸೂತ್ರಧಾರ'ನಂತೂ ಈ ಮೂಲದ ಸೂತ್ರವನ್ನು ಬಲಪಡಿಸುತ್ತಾನೆ. ಆದರೆ ನೇರವಾಗಿ ಆದಷ್ಟು ಗೊಂಬೆಯಾಟವನ್ನೇ ಗೊಂಬೆಗಳ ವೇಷಭೂಷೆ ಚಲನವಲನಗಳನ್ನೇ ಅನುಕರಿಸಿ ಅನುಸರಿಸಿ ಬೆಳೆದು ಬಂದು ಇಂದಿಗೂ ಅತ್ಯಂತ ಜನಪ್ರಿಯವಾಗಿ ಉಳಿದ ನಾಟ್ಯ ಪ್ರಕಾರವು ಯಕ್ಷಗಾನ ಬಯಲಾಟ ಒಂದೇ ಎಂದು ಭಾವಿಸುತ್ತೇನೆ.
ಬಯಲಾಟದ ರಂಗಪ್ರದರ್ಶನವನ್ನು ಆರಂಭದಿಂದಲೂ ನೋಡುವಾಗ ಆದರಲ್ಲಿ ಸ್ಪಷ್ಟವಾಗಿ ಎರಡು ಭಾಗಗಳು ಗೋಚರಿಸುತ್ತವೆ.ಒಂದು ಸಭಾಲಕ್ಷಣ,ಸ್ತ್ರೀವೇಷಗಳ ಕುಣಿತ ಬಾಲಗೋಪಾಲರು, ಹನುಮನಾಯಕ (ಕೋಡಂಗಿ ?)ಮುಂತಾದವರ ಪ್ರಾಸ್ತಾವಿಕ ರಂಗಲೀಲೆ, ಅನಂತರ ಮುಖ್ಯ ಆಖ್ಯಾನದ ಸುಧನ್ವ ಕಾಳಗ,ವಾಲಿ-ಸುಗ್ರೀವರ ಕಾಳಗ ಮುಂತಾದವುಗಳ ಒಡೋಲಗದಿಂದ ಆರಂಭ ಈ ಒಡೋಲಗವೆಂಬುದು ಅದರೊಳಗಿನ ಎಲ್ಲ ಗೊಂಬೆಗಳ ಒಂದು ಪ್ರಾಸ್ತಾವಿಕ<noinclude></noinclude>
2vwl0ksmq6je2b0x3zpbcpq4l6j9h4c
314791
314790
2026-05-01T17:21:39Z
Pragathi. BH
7585
314791
proofread-page
text/x-wiki
<noinclude><pagequality level="4" user="Pragathi. BH" /></noinclude>{{Right|39}}
ಗಳಲ್ಲಿಯೂ ಆರ್ಭಟದಿಂದ ರಂಗಕ್ಕೆ ನುಗ್ಗುವ ಪಾತ್ರಗಳ ಪಟಾಟೋಪದೊಂದಿಗೆ
ತೆರೆಯನ್ನು ಜಗ್ಗಿ ಅಲುಗಾಡಿಸಿಯೇ ಮುಂದೆ ಬರುವಂತೆ ರಂಗ ಸೂಚನೆಗಳು ಇರುತ್ತವೆ. ಅಂದಾಗ ಈ ತೆರೆಮರೆಯಿಂದ ಕುಣಿಯುತ್ತ ರಂಗಪ್ರವೇಶ ಬಯಲಾಟದ್ದೇ ಒಂದು ವ್ಯವಚ್ಛೇದಕ ಲಕ್ಷಣವೆನ್ನಲು ಬರುವಂತಿಲ್ಲ. ಇದೂ ಅಲ್ಲದೆ ಭರತ ಚಕ್ರೇಶನ ಭಇದಿರು ಬಂದವರು ನಟಿಯರು, ನರ್ತಕಿಯರು. ಯಕ್ಷಗಾನ ಬಯಲಾಟದಲ್ಲಿ ಗಂಡಿನೊಂದಿಗೆ ಹೆಣ್ಣು ವೇಷಧಾರಿಗಳೂ ಸೇರಿ ಆಟ ಆಡುವ ಸಂಪ್ರದಾಯವಾಗಲಿ ಪರಂಪರೆಯಾಗಲಿ ಇಲ್ಲ. ಇಂದಿನ ಸುಧಾರಿಸಿದ ಯಕ್ಷಗಾನ ನಾಟಕ ಸಭೆಗಳಲ್ಲಿಯೂ ಕಂಡು ಬರುವದಿಲ್ಲ. ಇದು ಕೇವಲ ಗಂಡುಗಾಡಿಯ ರಂಗ ಪ್ರದರ್ಶನ, ಸಾಮಾನ್ಯವಾಗಿ ಹೆಣ್ಣು ವೇಷಧಾರಿಗಳದೇ ಕೊರತೆ ಧಾರಾಳವಾಗಿ ಕಂಡು ಬರುತ್ತಿದ್ದರೂ ಮೇಳಗಳಲ್ಲಿ ನಾಟಕ ಕಂಪೆನಿಗಳಲ್ಲಿಯಂತೆ ಆಧುನಿಕ ಕಾಲದಲ್ಲಿ ಸ್ತ್ರೀಯರೇ
ಸ್ತ್ರೀವೇಷ ಕಟ್ಟುವ ಪ್ರಸಕ್ತಿ ಇಲ್ಲ. ಅಂದಾಗ ರತ್ನಾಕರವರ್ಣಿಯ ಕಾಲದಲ್ಲಿ,ಅದು
ಇತ್ತೆಂದು ಊಹಿಸುವದಾಗಲಿ ನಂಬುವದಾಗಲಿ ಸ್ವಲ್ಪ ಕಠಿಣವೇ ಆಗಿದೆ.
ಅದೇನೇ ಇರಲಿ, ಈ ತೆರೆಮರೆಯಿಂದ ವೇಷಧಾರಿಗಳ ಪ್ರವೇಶ ನಿಷ್ಕ್ರಮಣಗಳು ಗೊಂಬೆಯಾಟದಿಂದ ಬಂದ ಪದ್ಧತಿ, ಗೊಂಬೆಗಳನ್ನು ರಂಗದಲ್ಲಿ ಆಡಿಸುವಾಗ
ಸೂತ್ರಧಾರ ಹಿಂದಿಟ್ಟ ತೆರೆಯ ಮರಗೇ ನಿಲ್ಲಬೇಕಾಗುತ್ತದೆ. ಮುಂದೆ ಜೀವಂತ
ಗೊಂಬೆಗಳನ್ನು ಆಡಿಸುವಾಗ ಅದೇ ಸೂತ್ರಧಾರ ಭಾಗವತನಾಗಿ (“ಮೊದಲನೇ
ವೇಷಧಾರಿಯಾಗಿ) ಮುಂದೆ ಬಂದು ಕುಳಿತನು. ಅವನ ಇದಿರು ಇತರ ವೇಷಗಳ ರಂಗ ಪ್ರವೇಶಕ್ಕೆ ತೆರೆಯನ್ನು ಹಿಡಿದಿಡುವ ಪದ್ಧತಿ ಹಾಗೆಯೇ ನಡೆದು ಬಂದಿರಬೇಕು.
ಪ್ರಪಂಚದ ರಂಗಭೂಮಿಯಲ್ಲಿಯೇ ಎಲ್ಲ ರೂಪಕವಿಕಾಸ ಮೂಲತಃ ಗೊಂಬೆಯಾಟದಿಂದಲೇ ಸುರುವಾಯಿತೆಂದು ಒಂದು ಸಿದ್ದಾಂತ ಆಧುನಿಕ ನಾಟ್ಯಶಾಸ್ತ್ರಜ್ಞರು ಒಪ್ಪಿಕೊಂಡಂತಿದೆ. ಸಂಸ್ಕೃತ ನಾಟಕಗಳ'ಸೂತ್ರಧಾರ'ನಂತೂ ಈ ಮೂಲದ ಸೂತ್ರವನ್ನು ಬಲಪಡಿಸುತ್ತಾನೆ. ಆದರೆ ನೇರವಾಗಿ ಆದಷ್ಟು ಗೊಂಬೆಯಾಟವನ್ನೇ ಗೊಂಬೆಗಳ ವೇಷಭೂಷೆ ಚಲನವಲನಗಳನ್ನೇ ಅನುಕರಿಸಿ ಅನುಸರಿಸಿ ಬೆಳೆದು ಬಂದು ಇಂದಿಗೂ ಅತ್ಯಂತ ಜನಪ್ರಿಯವಾಗಿ ಉಳಿದ ನಾಟ್ಯ ಪ್ರಕಾರವು ಯಕ್ಷಗಾನ ಬಯಲಾಟ ಒಂದೇ ಎಂದು ಭಾವಿಸುತ್ತೇನೆ.
ಬಯಲಾಟದ ರಂಗಪ್ರದರ್ಶನವನ್ನು ಆರಂಭದಿಂದಲೂ ನೋಡುವಾಗ ಆದರಲ್ಲಿ ಸ್ಪಷ್ಟವಾಗಿ ಎರಡು ಭಾಗಗಳು ಗೋಚರಿಸುತ್ತವೆ.ಒಂದು ಸಭಾಲಕ್ಷಣ,ಸ್ತ್ರೀವೇಷಗಳ ಕುಣಿತ ಬಾಲಗೋಪಾಲರು, ಹನುಮನಾಯಕ (ಕೋಡಂಗಿ ?)ಮುಂತಾದವರ ಪ್ರಾಸ್ತಾವಿಕ ರಂಗಲೀಲೆ, ಅನಂತರ ಮುಖ್ಯ ಆಖ್ಯಾನದ ಸುಧನ್ವ ಕಾಳಗ,ವಾಲಿ-ಸುಗ್ರೀವರ ಕಾಳಗ ಮುಂತಾದವುಗಳ ಒಡೋಲಗದಿಂದ ಆರಂಭ ಈ ಒಡೋಲಗವೆಂಬುದು ಅದರೊಳಗಿನ ಎಲ್ಲ ಗೊಂಬೆಗಳ ಒಂದು ಪ್ರಾಸ್ತಾವಿಕ<noinclude></noinclude>
1kxp1wyr40ujdoi1ljbn88umnvro4jo
314792
314791
2026-05-01T17:22:18Z
Pragathi. BH
7585
314792
proofread-page
text/x-wiki
<noinclude><pagequality level="4" user="Pragathi. BH" /></noinclude>{{Right|39}}
ಗಳಲ್ಲಿಯೂ ಆರ್ಭಟದಿಂದ ರಂಗಕ್ಕೆ ನುಗ್ಗುವ ಪಾತ್ರಗಳ ಪಟಾಟೋಪದೊಂದಿಗೆ ತೆರೆಯನ್ನು ಜಗ್ಗಿ ಅಲುಗಾಡಿಸಿಯೇ ಮುಂದೆ ಬರುವಂತೆ ರಂಗ ಸೂಚನೆಗಳು ಇರುತ್ತವೆ. ಅಂದಾಗ ಈ ತೆರೆಮರೆಯಿಂದ ಕುಣಿಯುತ್ತ ರಂಗಪ್ರವೇಶ ಬಯಲಾಟದ್ದೇ ಒಂದು ವ್ಯವಚ್ಛೇದಕ ಲಕ್ಷಣವೆನ್ನಲು ಬರುವಂತಿಲ್ಲ. ಇದೂ ಅಲ್ಲದೆ ಭರತ ಚಕ್ರೇಶನ ಭಇದಿರು ಬಂದವರು ನಟಿಯರು, ನರ್ತಕಿಯರು. ಯಕ್ಷಗಾನ ಬಯಲಾಟದಲ್ಲಿ ಗಂಡಿನೊಂದಿಗೆ ಹೆಣ್ಣು ವೇಷಧಾರಿಗಳೂ ಸೇರಿ ಆಟ ಆಡುವ ಸಂಪ್ರದಾಯವಾಗಲಿ ಪರಂಪರೆಯಾಗಲಿ ಇಲ್ಲ. ಇಂದಿನ ಸುಧಾರಿಸಿದ ಯಕ್ಷಗಾನ ನಾಟಕ ಸಭೆಗಳಲ್ಲಿಯೂ ಕಂಡು ಬರುವದಿಲ್ಲ. ಇದು ಕೇವಲ ಗಂಡುಗಾಡಿಯ ರಂಗ ಪ್ರದರ್ಶನ, ಸಾಮಾನ್ಯವಾಗಿ ಹೆಣ್ಣು ವೇಷಧಾರಿಗಳದೇ ಕೊರತೆ ಧಾರಾಳವಾಗಿ ಕಂಡು ಬರುತ್ತಿದ್ದರೂ ಮೇಳಗಳಲ್ಲಿ ನಾಟಕ ಕಂಪೆನಿಗಳಲ್ಲಿಯಂತೆ ಆಧುನಿಕ ಕಾಲದಲ್ಲಿ ಸ್ತ್ರೀಯರೇ
ಸ್ತ್ರೀವೇಷ ಕಟ್ಟುವ ಪ್ರಸಕ್ತಿ ಇಲ್ಲ. ಅಂದಾಗ ರತ್ನಾಕರವರ್ಣಿಯ ಕಾಲದಲ್ಲಿ,ಅದು
ಇತ್ತೆಂದು ಊಹಿಸುವದಾಗಲಿ ನಂಬುವದಾಗಲಿ ಸ್ವಲ್ಪ ಕಠಿಣವೇ ಆಗಿದೆ.
ಅದೇನೇ ಇರಲಿ, ಈ ತೆರೆಮರೆಯಿಂದ ವೇಷಧಾರಿಗಳ ಪ್ರವೇಶ ನಿಷ್ಕ್ರಮಣಗಳು ಗೊಂಬೆಯಾಟದಿಂದ ಬಂದ ಪದ್ಧತಿ, ಗೊಂಬೆಗಳನ್ನು ರಂಗದಲ್ಲಿ ಆಡಿಸುವಾಗ
ಸೂತ್ರಧಾರ ಹಿಂದಿಟ್ಟ ತೆರೆಯ ಮರಗೇ ನಿಲ್ಲಬೇಕಾಗುತ್ತದೆ. ಮುಂದೆ ಜೀವಂತ
ಗೊಂಬೆಗಳನ್ನು ಆಡಿಸುವಾಗ ಅದೇ ಸೂತ್ರಧಾರ ಭಾಗವತನಾಗಿ (“ಮೊದಲನೇ
ವೇಷಧಾರಿಯಾಗಿ) ಮುಂದೆ ಬಂದು ಕುಳಿತನು. ಅವನ ಇದಿರು ಇತರ ವೇಷಗಳ ರಂಗ ಪ್ರವೇಶಕ್ಕೆ ತೆರೆಯನ್ನು ಹಿಡಿದಿಡುವ ಪದ್ಧತಿ ಹಾಗೆಯೇ ನಡೆದು ಬಂದಿರಬೇಕು.
ಪ್ರಪಂಚದ ರಂಗಭೂಮಿಯಲ್ಲಿಯೇ ಎಲ್ಲ ರೂಪಕವಿಕಾಸ ಮೂಲತಃ ಗೊಂಬೆಯಾಟದಿಂದಲೇ ಸುರುವಾಯಿತೆಂದು ಒಂದು ಸಿದ್ದಾಂತ ಆಧುನಿಕ ನಾಟ್ಯಶಾಸ್ತ್ರಜ್ಞರು ಒಪ್ಪಿಕೊಂಡಂತಿದೆ. ಸಂಸ್ಕೃತ ನಾಟಕಗಳ'ಸೂತ್ರಧಾರ'ನಂತೂ ಈ ಮೂಲದ ಸೂತ್ರವನ್ನು ಬಲಪಡಿಸುತ್ತಾನೆ. ಆದರೆ ನೇರವಾಗಿ ಆದಷ್ಟು ಗೊಂಬೆಯಾಟವನ್ನೇ ಗೊಂಬೆಗಳ ವೇಷಭೂಷೆ ಚಲನವಲನಗಳನ್ನೇ ಅನುಕರಿಸಿ ಅನುಸರಿಸಿ ಬೆಳೆದು ಬಂದು ಇಂದಿಗೂ ಅತ್ಯಂತ ಜನಪ್ರಿಯವಾಗಿ ಉಳಿದ ನಾಟ್ಯ ಪ್ರಕಾರವು ಯಕ್ಷಗಾನ ಬಯಲಾಟ ಒಂದೇ ಎಂದು ಭಾವಿಸುತ್ತೇನೆ.
ಬಯಲಾಟದ ರಂಗಪ್ರದರ್ಶನವನ್ನು ಆರಂಭದಿಂದಲೂ ನೋಡುವಾಗ ಆದರಲ್ಲಿ ಸ್ಪಷ್ಟವಾಗಿ ಎರಡು ಭಾಗಗಳು ಗೋಚರಿಸುತ್ತವೆ.ಒಂದು ಸಭಾಲಕ್ಷಣ,ಸ್ತ್ರೀವೇಷಗಳ ಕುಣಿತ ಬಾಲಗೋಪಾಲರು, ಹನುಮನಾಯಕ (ಕೋಡಂಗಿ ?)ಮುಂತಾದವರ ಪ್ರಾಸ್ತಾವಿಕ ರಂಗಲೀಲೆ, ಅನಂತರ ಮುಖ್ಯ ಆಖ್ಯಾನದ ಸುಧನ್ವ ಕಾಳಗ,ವಾಲಿ-ಸುಗ್ರೀವರ ಕಾಳಗ ಮುಂತಾದವುಗಳ ಒಡೋಲಗದಿಂದ ಆರಂಭ ಈ ಒಡೋಲಗವೆಂಬುದು ಅದರೊಳಗಿನ ಎಲ್ಲ ಗೊಂಬೆಗಳ ಒಂದು ಪ್ರಾಸ್ತಾವಿಕ<noinclude></noinclude>
kzohtx4iq354rtk5rzi9ayuid89tkbo
ಪುಟ:ಯಕ್ಷಗಾನ ಮಕರಂದ.pdf/೨೯೫
104
100217
314785
281844
2026-05-01T16:41:30Z
Ashwini Rai K
8475
/* Proofread */
314785
proofread-page
text/x-wiki
<noinclude><pagequality level="3" user="Ashwini Rai K" /></noinclude>{{Right|43}}
formed. In later times there arose a vast Sanskrit operatic
dramatic literature in all parts of India which the Sanskrit
dramaturgist would class as the 'Uparupakas'. In Mithila
there was a crop of such dramas in Sanskrit in one act, and
with songs in Prakrit all through. One such piece is the
Parijata - Harananataka of Poet Umapati who flourished under a
king of Tirhut who ruled between A. D. 1304 and 1324.
The construction of this drama resembles that of the South
Indian vernacular musical plays of 'Yaksha Gana' or 'Nataka'
in Tamil, Telugu, and Kannada. The Kashmerian Sanskrit
poet Damodaragupta of a very much earlier age, the ninth.
century, speaks in his work Kuttanimata of a type of drama and
of its actors which correspond closely to conditions available
in South India. Very much later, similar Sanskrit musical
plays were produced during the reign of the Telugu and the
Mahratta rulers at Tanjore and these plays are preserved in
the Tanjore Sarasvathi Mahal Mss. Library. This Sanskrit
literature of musical plays is here referred to because the
popular Tamil, Telugu and Kanarese drama called 'Yaksha
Gana' or 'Nataka' is mostly of the same nature.
The Yaksha Gana can be taken to be the common name
of an old type of traditional, popular vernacular drama of
South India, a name common to the three linguistic areas of
Tamil, Telugu and Kannada and absent only in Malayalam.
In subsequent times the name Yaksha Gana gave place to the
two names 'Nataka' and 'Vilasa' in Tamilnad and Andhra,
but it continued in South Canara. In the Madras and Tanjore
Mss. libraries there are many Tamil and Telugu Yaksha Ganas,
though none of them can be dated beyond the eighteenth
century. Of its history in South Canara E. P. Rice says: 'A
class of books very largely in demand consists of stories from
--------------------------------------------------------------
This play has been edited with English translation and notes by
Sir George Grierson in the Journal of the Bihar and Orissa Reserch Society.
Vol. III (1917), Part I.
†Kuttanimata, Verse 800, See also Tanusukha Rama Sarma's Comme-
ntary, page 286 where he speaks of the Gujarathi Bhavai.<noinclude></noinclude>
s1872zvjjkrd4mcb8moxyrih62xfvoa
ಪುಟ:ಯಕ್ಷಗಾನ ಮಕರಂದ.pdf/೨೯೬
104
100218
314786
281845
2026-05-01T16:42:12Z
Ashwini Rai K
8475
/* Proofread */
314786
proofread-page
text/x-wiki
<noinclude><pagequality level="3" user="Ashwini Rai K" /></noinclude>44
the epics and puranas in a new literary form which sprang up
in the eighteenth century and is called Yaksha Gana. It is a sort
of dramatic composition suitable for recitation before the
rustic audiences by professional and amateur actors."* The
Yaksha Gana seems to be named after the form of music
employed in it which is said to be originally called 'Yaksha
Gana'. What this particular kind of music is I have not been
able to know, though I asked Kanarese scholars and critics
of music about it. I was informed that 'Yaksha Gana' is the
older type of music and that in course of time later song
forms like 'Kirtana' as in the Tamil Natakas' came to be
introduced. Though the name Yaksha Gana is Sanskrit, it is
almost absent in the vast Sanskrit literature on 'Natya' and
'Sangita'. There is a single reference to it in an important
Sanskrit music treatise of Tanjore, the Sangita Sudha of Govinda
Dikshita written about A. D. 1628, which says that an earlier
treatise attributed to Anjaneya has taken into account the
type of music sung by Yakshas (yakshaugha-gitam api gana sailim).
The Tamil Natya literature having numberless odd names does
not mention the word Yaksha Gana, though the Tamil lexicons
say that Yakshas are semi-divine beings like Gandharvas and
that they are players of the 'veena'. It is throwing wide open
the floodgates of guess and imagination, if we suppose from
this that the Yaksha Gana developed from minstrelsy songs
sung to the accompaniment of the 'veenas'. As far as the
Andhra is concerned, I am informed by Brahmasri Veturi
Prabhakara Sastri, Telugu Pandit in the Madras Mss. Library,
that round about Guntur there exists a community of people
called 'Yakshas' or 'Zakkulu' devoted to the arts of music and
dance, and it is suggested that this drama came to be called
after the caste of the people playing it. The Pandit also says.
that the Yaksha Gana might have developed out of court pane-
gyrics or the glorifying of the deity of the local temple and
that the folk-songs 'Ela', 'Jhola', (the Tamil 'Lali or 'Oonjal'
i.e., the swing-song) etc., must have been utilised for the
------------------------------------------------------------
Kanarese Literature, Heritage of India Series. (Page 100)<noinclude></noinclude>
hzsq8hyff0du05z8p5ozai6x04iv9z3
ಪುಟ:ಯಕ್ಷಗಾನ ಮಕರಂದ.pdf/೨೯೭
104
100219
314787
281846
2026-05-01T16:47:45Z
Ashwini Rai K
8475
/* Proofread */
314787
proofread-page
text/x-wiki
<noinclude><pagequality level="3" user="Ashwini Rai K" /></noinclude>{{Right|45}}
Yaksha Gana. On examination I found in a Ms. a Tamil
Yaksha Gana aiso to contain 'Sobhana' songs. But most
available specimens of Tamil and Telugu Yaksha Gana and
'Nataka alike contain only uncharacterised and unnamed
songs called generally 'darus' in various 'ragas' and 'talas'.
Therefore there is no perceptible difference between Yaksha
Gana and a 'Nataka', both of which are composed in the
same style, in 'padas' (songs) in various 'ragas' and 'talas',
in 'padyas' (verses) in various metres, and in 'vachana'
(prose), often short in nature. Mr. Prabhakara Sastri gave
me also the only reference to the Yaksha Gana in Telugu
works on Poetics. The Appakaviyam written about three
hundred years ago says that the 'Ragada' metre, when cut at
different stops at the end, fits in with different 'gatis' and
'talas' and that this is utilised for the songs in the Yaksha
Gana. The 'Ragada' (Kanarese: 'Ragale') is a huge and long
metre having numerous feet from which is derived the popular
usage of Ragalai' as a word meaning 'tumult'. This 'Ragada'
is an old type of musical composition met with under the name
Rahadi in the Sangita Ratnakara of Sarngadeva (A. D. 1210-
1247) where it is described as a multi-footed composition
suited to 'Veera rasa'. Similarly the previously mentioned
songs 'Ela' 'Dhavala' etc., are also traceable in earlier Sanskrit
music treatises.
There is a strange correspondence to this South Indian
name of Yaksha Gana in Nepal where the vernacular drama of
a similar nature is called by a very similar name the 'Gandharva
Gana'. There is a Nepalese Vernacular operatic dramatic
literature in Nepal from the time of King Jagajjyotir-malla of
Nepal (A. D. 1617-33) who himself pioneered in the creation
of this literature.
-----------------------------------------------------------
"See Parvatiya Udayaram Davral's Sanskrit Introduction to the Ben-
aras Edition of Vararuchi's Prakrit Grammar (Page v), where he
mentions as instances of vernacular dramatic literature the Yatra of
Bengal, the Gandharva Gana of Nepal and the Dance of Harischandra etc., of
Kurmachale.<noinclude></noinclude>
flttwmgcrnnphohinhkqk3dauggfl8a
ಪುಟ:ಯಕ್ಷಗಾನ ಮಕರಂದ.pdf/೨೯೮
104
100220
314788
281847
2026-05-01T16:49:00Z
Ashwini Rai K
8475
/* Proofread */
314788
proofread-page
text/x-wiki
<noinclude><pagequality level="3" user="Ashwini Rai K" /></noinclude>46
{{center|||}}
The Yaksha Gana belongs to the South Canara in the
Kannada area, where other forms of Natya like Nautch must
have flourished in other places. For it is the Karnataka
country that has named our South Indian music and dance as
'Karnatic. In South Canara, the Yaksha Gana is one of the
two most widespread popular dramatic entertainments, the
other being the puppet-play, called as in Tamil by the name.
'Bommalattam'. The vernacular name of the Yaksha Gana is
'Bayal Attam,' i. e., open-air play, a name which corresponds
to the Tamil 'Terukkoottu' and the Telugu 'Veethinataka' both
of which mean street-play. The Yaksha Gana troupes are
attached to particular shrines, even as at the village of Oot-
tukkadu etc., in Tanjore district, where the 'Bhagavata' troupes
play only at the temples.* As at the Andhra Kuchipudi and at
the above-said Tamil villages, the actors of Yaksha Gana in
South Canara are also called 'Bhagavatas' and a set and a per-
formance by them is called a 'Mela'. Unlike the Tamil 'Bhaga-
vatas' referred to, the Yaksha Gana players of South Canara
travel from place to place and people even pray to their
gods in times of distress that they will order an Yaksha Gana
performance as offering. Last year two sets of South Canara
Yaksha Gana players, the 'South Canara Yaksha Gana Dramatic
Company' and the 'Sri Perudur Anantapadmanabha Swami
Dasavataram Company', visited Madras and this account of
mine of Yaksha Gana is mainly based on the performances
they gave in Madras-
III
The themes of all the dramas of Yaksha Gana are fights
and warfare, stories of 'veera' and 'raudra' rasas from our
puranic legends. In 'Girija Kalyana', Parvati's wedding, the
love-incident forms but the central event in a long drama
beginning with the destruction of Daksha's sacrifice by the
---------------------------------------------------------------
See Kuttanimata, verse 800; Kama Sutra of Vatsyayana, I. iv. 28-32
end Triveni, Vol. V, No. 4, my article on Theatre Architecture-ii.<noinclude></noinclude>
nh8289ynm49tpf8de9gl2u3etl06ubu
314789
314788
2026-05-01T16:49:32Z
Ashwini Rai K
8475
314789
proofread-page
text/x-wiki
<noinclude><pagequality level="3" user="Ashwini Rai K" /></noinclude>46
||
The Yaksha Gana belongs to the South Canara in the
Kannada area, where other forms of Natya like Nautch must
have flourished in other places. For it is the Karnataka
country that has named our South Indian music and dance as
'Karnatic. In South Canara, the Yaksha Gana is one of the
two most widespread popular dramatic entertainments, the
other being the puppet-play, called as in Tamil by the name.
'Bommalattam'. The vernacular name of the Yaksha Gana is
'Bayal Attam,' i. e., open-air play, a name which corresponds
to the Tamil 'Terukkoottu' and the Telugu 'Veethinataka' both
of which mean street-play. The Yaksha Gana troupes are
attached to particular shrines, even as at the village of Oot-
tukkadu etc., in Tanjore district, where the 'Bhagavata' troupes
play only at the temples.* As at the Andhra Kuchipudi and at
the above-said Tamil villages, the actors of Yaksha Gana in
South Canara are also called 'Bhagavatas' and a set and a per-
formance by them is called a 'Mela'. Unlike the Tamil 'Bhaga-
vatas' referred to, the Yaksha Gana players of South Canara
travel from place to place and people even pray to their
gods in times of distress that they will order an Yaksha Gana
performance as offering. Last year two sets of South Canara
Yaksha Gana players, the 'South Canara Yaksha Gana Dramatic
Company' and the 'Sri Perudur Anantapadmanabha Swami
Dasavataram Company', visited Madras and this account of
mine of Yaksha Gana is mainly based on the performances
they gave in Madras-
III
The themes of all the dramas of Yaksha Gana are fights
and warfare, stories of 'veera' and 'raudra' rasas from our
puranic legends. In 'Girija Kalyana', Parvati's wedding, the
love-incident forms but the central event in a long drama
beginning with the destruction of Daksha's sacrifice by the
---------------------------------------------------------------
See Kuttanimata, verse 800; Kama Sutra of Vatsyayana, I. iv. 28-32
end Triveni, Vol. V, No. 4, my article on Theatre Architecture-ii.<noinclude></noinclude>
od8cptsd80wm34flkrl8mprdmuzohrt
ಪುಟ:ಯಕ್ಷಗಾನ ಮಕರಂದ.pdf/೩೦೯
104
100231
314964
307105
2026-05-02T02:56:44Z
Shreelatha.Halemane
7642
/* Validated */
314964
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Right|57}}
ವಾದ ಸ್ಥಿತಿಯಲ್ಲಿಯೇ ಇದ್ದವುಗಳು, ಜಾನಪದವಾಗಿಯೇ ಇದ್ದವುಗಳು. ಮುಂದೆ
ಜನದ ಅಭಿರುಚಿಗಳು ವಿಶಾಲಿಸಿ ಬೆಳೆದು ಸುಸಂಸ್ಕೃತವಾದಾಗ, ಅವರ ಭಾಷೆ, ಕಲೆ
ಗಳೂ ಸುಸಂಸ್ಕೃತವಾದವು. ಅವು ಒಂದು ಸ್ಥಿತಿಗೆ ಬಂದಾಗ ಬುದ್ಧಿ ಜೀವಿಗಳು ಅವು
ಗಳಿಗೆ ವ್ಯಾಕರಣ, ಶಾಸ್ತ್ರ, ಸಿದ್ದಾಂತಗಳನ್ನು ರಚಿಸಿದರು. ಮುಂದೆ ಅವು ಈ ಶಾಸ್ತ್ರದ
ಚೌಕಟ್ಟಿನೊಳಗೇ ಬೆಳೆಯಲೆಂದು ಆಶಿಸಿದರು. ಆದರೆ ಹಲವೊಮ್ಮೆ ನವೀನ ವಿಚಾರ
ಧಾರೆಗಳು, ಹಳೆಯ ಸಂಪ್ರದಾಯಕ್ಕೆ ಸರಿಹೊಂದದಾಗ ಸಾಹಿತ್ಯ, ಕಲೆಗಳು ಶಾಸ್ತ್ರ
ಮರ್ಯಾದೆಯ ಮೇರೆಯನ್ನು ಮೀರಿ ಹರಿದುದಕ್ಕೆ ನಮ್ಮ ಕಲೆ, ಸಾಹಿತ್ಯಗಳ ಚರಿತ್ರೆ
ಯಲ್ಲಿ ಸಾಕಷ್ಟು ಉದಾಹರಣೆಗಳು ಇವೆ. ಮುಂದೆ ರಚಿತವಾದ ಶಾಸ್ತ್ರ ಆ ಮೀರಿದ
ಭಾಗಗಳನ್ನು ಶಾಸ್ತ್ರದೊಳಗೆ ಅಳವಡಿಸಿತು. ಹೀಗೆ ಬೆಳೆಯಿತು ಪರಂಪರೆ.
ಭಾಷೆ, ಕಲೆಗಳ ಈ ರೀತಿಯ ಬೆಳವಣಿಗೆಯನ್ನು ಗಮನಿಸುವಾಗ ತೀರ ಹಳೆ
ಯದೂ, ಇಂದು ಪ್ರಚಲಿತವಾಗಿರುವುದೂ ಗುರುತು ಸಿಗದಷ್ಟು ವ್ಯತ್ಯಾಸಗಳಿಂದ
ತುಂಬಿದೆ. ಆಗ, ತೀರ ಹಳೆಯದಾದ, ಪ್ರಚಾರದಲ್ಲಿಲ್ಲದ ಸಿದ್ದಾಂತ ಉದಾಹರಣೆ
ಗಳನ್ನು ಲಕ್ಷಣಕಾರರು 'ಮಾರ್ಗ' ಎಂದರು. ಶಾಸ್ತ್ರದ ಚೌಕಟ್ಟಿನಲ್ಲೇ ಬದಲಾಗುತ್ತಾ
ಬಂದು ಪ್ರಚಾರದಲ್ಲಿದ್ದುದನ್ನು 'ದೇಶ್ಯ' ಎಂದರು. ಹಾಗಾಗಿ ಈಗ ಶಾಸ್ತ್ರೀಯ
ಎನ್ನುವುದೆಲ್ಲ ದೇಶ್ಯವಾಗಿಯೇ ಇದೆ. ಆದುದರಿಂದ ಶಾಸ್ತ್ರದ ಚೌಕಟ್ಟಿನೊಳಗೆ
ಬಾರದ, ಕೇವಲ ಜನಜೀವನದಲ್ಲೇ ಬೆಳೆದುಬಂದಿರುವ ಗ್ರಾಮೀಣ ಕಲೆ, ಸಾಹಿತ್ಯ
ಗಳನ್ನು 'ಜಾನಪದ' ಎಂದು ಹೆಸರಿಸಿದರು; ಎಂದರೆ ಮಾರ್ಗಕ್ಕೆ ಲಕ್ಷಣ ಮಾತ್ರ
ದೊರೆಯುತ್ತದೆ.ಶಾಸ್ತ್ರೀಯಕ್ಕೆ ಲಕ್ಷಣ-ಲಕ್ಷ್ಯಗಳೆರಡೂ ದೊರೆಯುತ್ತವೆ, ಜಾನ
ಪದಕ್ಕೆ ಲಕ್ಷ್ಯ ಮಾತ್ರ ಲಭ್ಯ ಎನ್ನಬಹುದು.
ಕಲೆಯೇ ಆಗಲಿ, ಸಾಹಿತ್ಯವೇ ಆಗಲಿ, ಆರಂಭದಲ್ಲಿ ಜಾನಪದ ಸ್ಥಿತಿಯಲ್ಲೇ
ಇತ್ತು ಎಂಬುದು ನಿರ್ವಿವಾದ. ಆದುದರಿಂದ ಈಗಲೂ ಹಾಗೆಯೇ ಇರುವುದನ್ನು
ನಿಕೃಷ್ಟವೆಂದಾಗಲೀ ಶಾಸ್ತ್ರಕ್ಕೆ ಅಳವಡಿಸಿದುದನ್ನು ಮಾತ್ರ ಶ್ರೇಷ್ಠವೆಂದಾಗಲೀ
ತಿಳಿಯುವುದು ಸಮಂಜಸವಲ್ಲ. ಅಥವಾ ಕಲೆಗೆ ಶಾಸ್ತ್ರೀಯ ಪಟ್ಟ ದೊರೆತಾಗ ಮಾತ್ರ
ಪುರಸ್ಕಾರ ದೊರೆಯುತ್ತದೆ ಎಂದು ಭ್ರಮಿಸುವುದೂ ಸಲ್ಲದು, ಪ್ರಚಲಿತವಾಗಿರುವ
ಕಲೆಯಲ್ಲಿ ಹಿಂದಿನ ಲಕ್ಷಣ ಗ್ರಂಥಗಳಲ್ಲಿ ಹೇಳಿದ ಒಂದೆರಡು ಶಬ್ದ, ವಿವರಣೆಗಳನ್ನು
ಹುಡುಕಿ ತೆಗೆದು, ಆ ಪ್ರಾಚೀನ ಗ್ರಂಥಗಳಲ್ಲಿ ಹೇಳಿದವುಗಳೇ ಇಂದಿಗೂ ಹಾಗೆಯೇ
ಉಳಿದು ಬಂದಿವೆ ಎಂದು ವಾದಿಸಿ, ಜಾನಪದ ಕಲೆಗಳನ್ನು ಶಾಸ್ತ್ರೀಯವೆಂದು ಸಾಧಿ
ಸಲು ಪ್ರಯತ್ನಿಸುವುದು ಸಾಹಸದ ಮಾತಾದೀತು. ಹಾಗಾಗಿ ಯಕ್ಷಗಾನವು ಜಾನ
ಪದವೇ, ಶಾಸ್ತ್ರೀಯವೇ ? ಅದರ ಮೂಲ ಯಕ್ಷರ ವರೆಗೆ ಹೋದೀತೇ ? ಶಾಸ್ತ್ರ
ಗ್ರಂಥಗಳಲ್ಲಿನ ಯಾವ ಪದ ಯಕ್ಷಗಾನ ಎಂಬ ಪದವನ್ನು ಹೋಲುತ್ತದೆ? ನಾರದ
ಮುನಿಯೇ ಯಕ್ಷಗಾನದ ಬಗ್ಗೆ ಹೇಳಿದನೆ ? ಭರತಮುನಿ ಯಕ್ಷಗಾನದ ಬಗ್ಗೆ ಏನು<noinclude></noinclude>
tce9fivq1eag3zvmybfjjrb61hanq5z
ಪುಟ:ಯಕ್ಷಗಾನ ಮಕರಂದ.pdf/೩೧೦
104
100232
314965
307107
2026-05-02T03:00:28Z
Shreelatha.Halemane
7642
/* Validated */
314965
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|58}}
ಹೇಳಿದ್ದಾನೆ ? ಸಾಮವೇದದ ಹಾಡುವಿಕೆಯಲ್ಲಿ 'ಯಕ್ಷಗಾನ ಶೈಲಿ' ಕಾಣಿಸುತ್ತಿ
ದೆಯೆ ? ಎಂದು ಮೊದಲಾದ ವ್ಯರ್ಥ ಪರಿಶ್ರಮಕ್ಕೆ ಇಳಿಯದೆ, ಈಗ ನಮಗೆ
ಕಾಣುವಂತೆ ಅದರ ಸ್ಥಿತಿಗತಿಗಳೇನು ? ಶಾಸ್ತ್ರೀಯ ಸಂಗೀತ, ನಾಟ್ಯಗಳಿಗೆ ಸಂಬಂಧಿಸಿ
ದಂತೆ ಅದು ಯಾವ ಸ್ಥಿತಿಯಲ್ಲಿದೆ ? ಎಂಬುದನ್ನು ಗಮನಿಸಿದರೆ ಸಾಕು.
ಪ್ರಕೃತ ನಾವು ಯಕ್ಷಗಾನ ಎಂದು ಗುರುತಿಸುವ ಕಲಾವಿಧಾನವು ಸಂಗೀತ,
ನಾಟ್ಯ, ವೇಷಭೂಷಣ ಮಾತುಗಾರಿಕೆ ಎಂಬ ನಾಲ್ಕು ಅಂಗಗಳಿಂದ ಕೂಡಿದೆ. ಇವು
ಗಳಲ್ಲಿ ಸಂಗೀತವಿಭಾಗವನ್ನು ಮಾತ್ರ ಈ ಲೇಖನದಲ್ಲಿ ವಿವೇಚಿಸಿದೆ. ಯಕ್ಷಗಾನ
ಸಂಗೀತವು ಹಿಂದುಸ್ತಾನಿ ಪದ್ಧತಿಯ ಸಂಗೀತಕ್ಕಿಂತಲೂ ಕರ್ನಾಟಕೀ ಸಂಗೀತ
ಪದ್ಧತಿಗೆ ಸಮೀಪವರ್ತಿಯಾಗಿದೆ. ಪ್ರಸಂಗಗಳಲ್ಲಿ ಕೆಲವು ಹಾಡುಗಳು, ಹಿಂದುಸ್ತಾನೀ
ಪದ್ಧತಿಯ ರಾಗ ನಿರ್ದೇಶನ ಹೊಂದಿದ್ದರೂ ಆ ರಾಗಗಳೆಲ್ಲ ಕರ್ನಾಟಕೀ ಸಂಗೀತದಲ್ಲಿ
ಬಳಕೆಯಲ್ಲಿರುವವುಗಳೇ ಆಗಿವೆ. ಇದಕ್ಕೆ ಕಾರಣ ಯಕ್ಷಗಾನದ ಹುಟ್ಟು ಪ್ರಚಾರ
ಗಳು ಹೆಚ್ಚಾಗಿ ಇರುವುದು ಕರ್ನಾಟಕ ಸಂಗೀತಕ್ಷೇತ್ರದಲ್ಲಿ ಎಂದರೆ ತಪ್ಪಾಗಲಾರದು.
ಸಂಗೀತದ ಲಕ್ಷ್ಯಭಾಗವು ಹದಿನೈದನೆಯ ಶತಮಾನದ ಪೂರ್ವದಲ್ಲಿ ಹೇಗಿದ್ದಿ
ತೆಂದು ತಿಳಿಯುವುದು ಕಷ್ಟಸಾಧ್ಯವಾಗಿದೆ.ಸಂಗೀತಲಿಪಿಯ ಪ್ರಚಾರ ಇಲ್ಲದಿದ್ದ
ಆ ಕಾಲದಲ್ಲಿ ಪ್ರಬಂಧಗಳನ್ನು ಸ್ವರಸಹಿತವಾಗಿ ಬರೆದಿಡುವ ಕ್ರಮ ಬಳಕೆಯಲ್ಲಿರಲಿಲ್ಲ.
ಲಕ್ಷಣಗ್ರಂಥಗಳಲ್ಲಿ ರಾಗತಾಳಗಳ ಲಕ್ಷಣಗಳು ಸಾಕಷ್ಟು ದೊರೆತರೂ, ರಾಗಗಳಲ್ಲಿ
ಉಪಯೋಗಿಸುವ ಸ್ವರಗಳ ಜಾತಿಗಳು ತಿಳಿದರೂ, ಬರಿಯ ಸ್ವರಗಳ ಜೋಡಣೆ
ಯಿಂದ ರಾಗಸ್ವರೂಪ ಮೂಡುವುದಿಲ್ಲ. ಸ್ವರಗಳನ್ನು ಒಂದು ವಿಶಿಷ್ಟವಾದ ರೂಪ
ದಲ್ಲಿ ಜೋಡಿಸಿದಾಗ ಅಥವಾ ಅವುಗಳನ್ನು ಗಮಕಪೂರ್ಣವಾಗಿ ಹಾಡಿದಾಗ ಮಾತ್ರ
ರಾಗಸ್ವರೂಪ ಕಂಡು ಬಂದೀತು. ಉದಾಹರಣೆಗೆ, ಇಂಗ್ಲಿಷ್ ಸಂಗೀತದಲ್ಲಿ ಮುಖ್ಯ
ವಾಗಿ ಉಪಯೋಗಿಸುವ “ಮೇಜರ್ ಸ್ಕೇಲ್'ನ ಸ್ವರಗಳೆಲ್ಲವೂ ನಮ್ಮ ಶಂಕರಾ
ಭರಣ ರಾಗದ ಸ್ವರಗಳೇ. ಆದರೆ ಇಂಗ್ಲಿಷ್ ಗಾನಪದ್ಧತಿಯಲ್ಲಿ ಆ ಸ್ವರಗಳನ್ನು
ಸಂಯೋಜಿಸಿದಾಗ ಅದು ಸ್ವಲ್ಪವೂ ನಮ್ಮ ಶಂಕರಾಭರಣ ರಾಗದಂತೆ ಕೇಳಿಸುವುದಿಲ್ಲ.
ಅಥವಾ ನಾವು ಶಂಕರಾಭರಣ ರಾಗ ಹಾಡಿದಾಗ ಅದು ಇಂಗ್ಲಿಷ್ ಸಂಗೀತಛಾಯೆ
ಯನ್ನು ಸ್ವಲ್ಪವೂ ಹೋಲುವುದಿಲ್ಲ. ಆದುದರಿಂದ ಕೇವಲ ಸ್ವರಗಳೇ ರಾಗವಾಗು
ವುದಿಲ್ಲ. ಅವುಗಳ ಕೌಶಲಪೂರ್ಣವಾದ ಸಂಯೋಜನೆಯಿಂದಲೇ ರಾಗಚಿತ್ರ ರೂಪಿತ
ವಾಗುತ್ತದೆ ಎಂದು ತಿಳಿಯಬೇಕು. ಹಾಗಾಗಿ ಹಿಂದಿನ ಲಕ್ಷಣಗ್ರಂಥಗಳಲ್ಲಿ ರಾಗಗಳ
ಹೆಸರನ್ನೂ ಅವುಗಳು ಹೊಂದಿರುವ ಸ್ವರಗಳ ಹೆಸರನ್ನೂ ಹೇಳಿದ ಮಾತ್ರದಿಂದ ಆ
ರಾಗಗಳು ನಾವು ಈಗ ಹಾಡುವ ರೀತಿಯಲ್ಲೇ ಇದ್ದುವೆಂದೂ, ನಾವು ಇಂದು ಶಂಕರಾ
ಭರಣ ಎಂದು ಗುರುತಿಸುವ ರಾಗಸ್ವರೂಪವೇ ಆಗಿನ ಶಂಕರಾಭರಣಕ್ಕೂ
ಇದ್ದಿತೆಂದೂ ನಿಷ್ಕೃಷ್ಟವಾಗಿ ಹೇಳುವುದು ಕಷ್ಟ. ಇನ್ನು, ಪರಂಪರಾಗತವಾಗಿ ರಾಗ<noinclude></noinclude>
tw74vlksdb18chcga00v9rqk9w9c41s
ಪುಟ:ಯಕ್ಷಗಾನ ಮಕರಂದ.pdf/೩೧೧
104
100233
314966
307108
2026-05-02T03:01:49Z
Shreelatha.Halemane
7642
/* Validated */
314966
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Right|59}}
ನಿರೂಪಣೆಯ ಕ್ರಮ ಹಿಂದಿನಿಂದ ಈ ದಿನದ ವರೆಗೂ ಇಳಿದು ಬಂದಿದೆ ಎಂದು
ವಾದಿಸಿದರೂ ಅಂತಹ ಪರಂಪರೆ ಇನ್ನೂರು ವರ್ಷಗಳಿಗಿಂತ ಹಿಂದೆ ಸಾಗುವುದಿಲ್ಲ;
ಹಿಂದಿನ ಲಕ್ಷಣ ಗ್ರಂಥಗಳಲ್ಲಿ ಉದಾಹರಿಸಿದ ಪ್ರಬಂಧಗಳ ಹಾಡಿಕೆ ಹಾಗೆಯೇ
ಇಂದಿನ ವರೆಗೆ ಇಳಿದು ಬಂದುದಕ್ಕೆ ಸಮರ್ಥನೆ ಇಲ್ಲ, ಎಂಬುದನ್ನೂ ಗಮನಿಸಬೇಕು.
ಸಂಗೀತದ ವಿವಿಧ ಪದ್ಧತಿಗಳಲ್ಲಿ ಏಕರೀತಿಯ ಸ್ವರಗಳನ್ನು ಹೊಂದಿರುವ
ರಾಗಗಳೂ ಭಿನ್ನ ರೀತಿಯಲ್ಲಿ ಕೇಳಿಸುತ್ತವೆ ಎಂಬ ದೃಷ್ಟಾಂತವನ್ನು ಕರ್ನಾಟಕ,
ಹಿಂದುಸ್ತಾನೀ ಪದ್ಧತಿಯ ರಾಗಗಳಲ್ಲಿ ಕಾಣಬಹುದು. ಈ ಎರಡೂ ಪದ್ಧತಿಗಳು
ಒಂದೇ ಮೂಲದಿಂದ ಹುಟ್ಟಿದವುಗಳಾದರೂ ಪ್ರಯೋಗ ರೀತಿಯಲ್ಲಿ ಪಡೆದ ಭಿನ್ನತೆ
ಗಳಿಂದಾಗಿ ಅವುಗಳ ಸ್ವರೂಪದಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಕರ್ನಾಟಕ ಸಂಗೀತದ
'ಹಿಂದೋಳ' ರಾಗದ ಸ್ವರಗಳೇ ಹಿಂದುಸ್ತಾನಿ ಸಂಗೀತದ 'ಮಾಲ್ಕೌಂಸ್' ರಾಗ
ದಲ್ಲಿದ್ದರೂ ಆ ಎರಡೂ ರಾಗಗಳ ನಿರೂಪಣಾಕ್ರಮದಲ್ಲಿ ಸ್ಪಷ್ಟವಾದ ಭಿನ್ನತೆ ಇದೆ.
ಆದರೆ ಎರಡೂ ಪದ್ಧತಿಗಳು ಒಂದೇ ಮೂಲದಿಂದ ಹೊರಟವುಗಳಾದುದರಿಂದ
ಗುರುತು ಸಿಗದಷ್ಟು ವ್ಯತ್ಯಾಸ ಕಾಣುವುದಿಲ್ಲ ಎಂದು ಮಾತ್ರ ಹೇಳಬಹುದು.
ಕರ್ನಾಟಕ ಸಂಗೀತದ ಈಗಿನ ಸ್ವರೂಪದ ಮೂಲವನ್ನು ಶೋಧಿಸುತ್ತ ಸಾಗಿ
ದರೆ ನಾವು ಸಾಧಾರಣವಾಗಿ ಪುರಂದರದಾಸರ ಕಾಲದ ತನಕ ತಲಪಬಹುದು. ದಾಸರ
ಹಾಡುಗಳ ಪರಂಪರೆ ನಮಗೆ ಸಾಮಾನ್ಯವಾಗಿ ದಾಸಕೂಟದಲ್ಲಿ ಕೇಳಸಿಗುತ್ತದೆ.
ಸಂಗೀತಕ್ಷೇತ್ರದ ಮಟ್ಟಿಗೆ ಹೇಳುವುದಾದರೆ, ಇಂದೂ ಸಂಗೀತ ವಿದ್ಯಾರ್ಥಿಗಳು
ಪುರಂದರದಾಸರ ಗಣೇಶ ಗೀತೆಗಳಿಂದಲೇ ತಮ್ಮ ಸಂಗೀತದ ಮೊದಲ ಪಾಠಗಳನ್ನು
ತೊಡಗುತ್ತಾರೆ. ಈ ಗೀತೆಗಳ ಸ್ವರೂಪ ಮತ್ತು ದಾಸಪಂಥದವರ ಹಾಡುವಿಕೆಯ
ರೀತಿಗಳಿಂದ ನಾವು ಅಂದಿನ ಹಾಡುವಿಕೆಯ ರೀತಿಯ ಸಾಮಾನ್ಯ ಸ್ವರೂಪವನ್ನು
ಸಲವಾಗಿ ಊಹಿಸಬಹುದು. ಆದರೆ ಅದೇ ಸ್ವರೂಪವು ಇಂದು ಕರ್ನಾಟಕ
ಸಂಗೀತ ಸಂಪ್ರದಾಯದಲ್ಲಿ ಉಳಿದು ಬರಲಿಲ್ಲ. ಕಾರಣ, ಸಂಗೀತದ ಹೊಸ ಹಾದಿ
ಪುರಂದರದಾಸರಿಂದ ಆರಂಭವಾದರೂ ಮುಂದೆ ಹಲವಾರು ವಿದ್ವಾಂಸರಿಂದ ಅದು
ಸಾಕಷ್ಟು ಪೋಷಣೆ ಪಡೆಯಿತು. ಹತ್ತೊಂಭತ್ತನೆಯ ಶತಮಾನದ ಪೂರ್ವಭಾಗ
ದಲ್ಲಿ ಅದು ತ್ಯಾಗರಾಜರೇ ಮೊದಲಾದ ಮಹಾವಾಗ್ಗೇಯಕಾರರಿಂದ ಸಂಪೂರ್ಣ
ವಾಗಿ ವಿಕಾಸಗೊಂಡಿತು. ಈಗ ಕರ್ನಾಟಕ ಸಂಗೀತ ಸಂಪ್ರದಾಯ ಎಂದರೆ ಸಂಪೂರ್ಣ
ವಾಗಿ ತ್ಯಾಗರಾಜರ ಕಾಲದಲ್ಲಿ ಪ್ರಚಾರಕ್ಕೆ ಬಂದ ಸಂಪ್ರದಾಯವೇ ಆಗಿದೆ. ಸಂಗೀತ
ತ್ರಿಮೂರ್ತಿಗಳೆನಿಸಿದ ತ್ಯಾಗರಾಜ, ಶ್ಯಾಮಾಶಾಸ್ತ್ರಿ, ದೀಕ್ಷಿತರ ಅನಂತರ ಹಲವಾರು
ವಾಗ್ಗೇಯಕಾರರು ಉದಯಿಸಿದರೂ ಆ ತ್ರಿಮೂರ್ತಿಗಳಿಗಿಂತ ಭಿನ್ನವಾದ ಶೈಲಿ
ಯನ್ನು ಸಾಧಿಸಲು ಅವರಿಂದಾಗಲಿಲ್ಲ. ಮಾತ್ರವಲ್ಲ, ತ್ಯಾಗರಾಜರ ಕಾಲದ ಹಿಂದಿನ
ರಚನೆಗಳನ್ನೂ ತ್ರಿವರ್ತಿಗಳ ಪಡಿಯಚ್ಚಿನಲ್ಲಿ ರೂಪಿಸಿದರು; ಪುರಂದರರ ಕೀರ್ತನ<noinclude></noinclude>
j4fl0tgs9ag9jcmve8vq0ckhzezaond
ಪುಟ:ಯಕ್ಷಗಾನ ಮಕರಂದ.pdf/೩೧೨
104
100234
314967
307143
2026-05-02T03:03:04Z
Shreelatha.Halemane
7642
/* Validated */
314967
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Left|60}}
ಗಳಿಗೆ ತ್ಯಾಗರಾಜರ ಕೃತಿಗಳ ಸ್ವರೂಪವನ್ನೇ ಅನಂತರದ ಸಂಗೀತ ವಿದ್ವಾಂಸರು
ನೀಡಿದರು. ಇದು ಸಾಲದೆ ಕರ್ನಾಟಕ ಸಂಗೀತದ ಸಂಪ್ರದಾಯ ತ್ಯಾಗರಾಜರಿಂದಲೇ
ಆರಂಭವೋ ಎನ್ನುವಷ್ಟರ ವರೆಗೆ ಅವರ ಪಂಥದ ಅನುಕರಣೆ ಸಾಗಿದೆ. ಕೃತಿರಚನೆ
ಯಲ್ಲಾಗಲಿ, ರಾಗನಿರೂಪಣೆಯಲ್ಲಾಗಲಿ, ತ್ಯಾಗರಾಜರ ಕಾಲದಲ್ಲಿ ಪ್ರಚಲಿತವಾದ
ಪಂಥ ಮಾತ್ರ ಶುದ್ಧ ಸಂಪ್ರದಾಯ ಎನ್ನುವ ಸ್ಥಿತಿ ಇಂದು ಒದಗಿದೆ.
ಸಂಪ್ರದಾಯ ಎಂಬ ಈ ದೃಷ್ಟಿಯಿಂದ ನಾವು ಯಕ್ಷಗಾನದ ಹಾಡುಗಳನ್ನು
ನೋಡಿದರೆ ಅವು ಸಂಗೀತದ ವಿಧಿವಿಧಾನಗಳಲ್ಲಿ ತೀರ ಸಾಮಾನ್ಯವಾದ ಹಾಡು
ಗಳಾಗಿ ಕಂಡರೆ ಆಶ್ಚರ್ಯವಿಲ್ಲ. ಯಕ್ಷಗಾನ ಸಂಗೀತವನ್ನು ಕರ್ನಾಟಕ ಸಂಗೀತ
ದೊಂದಿಗೆ ಹೋಲಿಸಬೇಕಾದರೆ ಅವೆರಡರಲ್ಲಿ ಕೆಲವಾದರೂ ಸಮಾನವಾದ ಉದ್ದೇಶ
ಗಳಿರಬೇಕು. ಎರಡು ಪ್ರಕಾರಗಳ ಸಂಗೀತದ ಉದ್ದೇಶವೇ ಭಿನ್ನವಾಗಿರುವಾಗ
ಅವುಗಳನ್ನು ಒಂದಕ್ಕೊಂದು ಹೋಲಿಸಿ ಸಿದ್ಧ ಮಾಡಬಹುದಾದುದೇನು ?
ಭಾರತೀಯ ಸಂಗೀತದ ಮುಖ್ಯೋದ್ದೇಶ-ಕರ್ನಾಟಕ ಪದ್ಧತಿಯೇ ಆಗಲಿ
ಹಿಂದುಸ್ತಾನೀ ಪದ್ಧತಿಯೇ ಆಗಲಿ ನಾದಮೂಲವಾದ ಕಲಾಪ್ರಯೋಗ, ಕೇವಲ
ಧ್ವನಿಗಳಿಂದ ವಿವಿಧ ಭಾವಗಳ ನಿರೂಪಣೆಗೇ ಇಲ್ಲಿ ಪ್ರಾಧಾನ್ಯ:ನಾದಲೋಕದ ಧ್ವನಿ
ವೈವಿಧ್ಯಗಳ ಮಾನಸಿಕ ವಿಹಾರದ ಮೂಲಕ ಆತ್ಮತೃಪ್ತಿ ಇದರ ಪರಿಣಾಮ, ಸ್ವರ
ಸಂಗೀತದ ಮುನ್ನಡೆಗೆ ಕಲಾಸಂಗೀತದಲ್ಲಿ ಉಪಯೋಗಿಸಿದ ಸಾಹಿತ್ಯ ಒಂದು ಸಾಧನ
ಮಾತ್ರ, ಸಾಹಿತ್ಯ ಗೌಣವಾಗಿದ್ದು ಧ್ವನಿ ಲಯಗಳ ವೈವಿಧ್ಯಪೂರ್ಣ ನಿರೂಪಣೆಗೆ
ಮಾತ್ರ ಇಲ್ಲಿ ವಿಶೇಷ ಪ್ರಾಶಸ್ತ್ರ, ಶಾಸ್ತ್ರೀಯ ಸಂಗೀತದಲ್ಲಿ ಮನೋಧರ್ಮ ಮತ್ತು
ಕಲ್ಪಿತಗಳೆಂಬ ಎರಡು ವಿಭಾಗಗಳಿವೆ. ಕೃತಿ-ಕೀರ್ತನೆಗಳೆಲ್ಲ, ಎಂದರೆ ವಾಗ್ಗೇಯಕಾರ
ರಚನೆಗಳೆಲ್ಲ ಕಲ್ಪಿತ ಸಂಗೀತವರ್ಗಕ್ಕೆ ಸೇರಿದವುಗಳು. ರಾಗಾಲಾಪನ, ಲಯದಲ್ಲಿನ
ಸ್ವರಕಲ್ಪನೆಗಳು, ಸ್ವರಮಾಧ್ಯಮದಲ್ಲಿ ಸಾಹಿತ್ಯದ ವಿವಿಧ ರೀತಿಯ ವಿನ್ಯಾಸಗಳು,
ಮನೋಧರ್ಮಸಂಗೀತ ವರ್ಗಕ್ಕೆ ಸೇರುತ್ತವೆ. ಇಲ್ಲಿ ಕಲಾವಿದ ತನ್ನ ಅಭ್ಯಾಸ
ಪ್ರಬುದ್ಧತೆಯಿಂದ ಗಳಿಸಿದ ಪಾಂಡಿತ್ಯದ ಮೂಲಕ, ಪೂರ್ವಸಿದ್ಧತೆ
ಇಲ್ಲದೆ, ಆಗಿಂದಾಗಲೇ ಆಲಾಪನ, ಸ್ವರಕಲ್ಪನೆಗಳನ್ನು ಹೊಸದಾಗಿ ರೂಪಿಸುತ್ತಾನೆ, ಬೆಳೆಯಿ
ಸುತ್ತಾನೆ. ಶಾಸ್ತ್ರೀಯ ಸಂಗೀತದಲ್ಲಿ ಕಲಾವಿದನ ಯೋಗ್ಯತೆಯನ್ನು ಅಳೆಯು
ವುದು ಆತನ ಮನೋಧರ್ಮಸಂಗೀತ ನಿರ್ವಹಣಾ ಸಾಮರ್ಥ್ಯದಿಂದ.
ಯಕ್ಷಗಾನದಲ್ಲಿ ಸಂಗೀತದ ಉದ್ದೇಶ ಬೇರೆ, ಇಲ್ಲಿ ಸಂಗೀತವು ರಂಗಭೂಮಿಯ
ಮೇಲಿನ ಪಾತ್ರಗಳ ನೃತ್ಯ, ಅಭಿನಯಗಳಿಗೆ ಪೂರಕವಾಗಿ ಮುಂದುವರಿಯುತ್ತದೆ
ಹಾಡುಗಳಿಗೆ ಕಥಾನಿರೂಪಣೆ ಮತ್ತು ಪಾತ್ರಗಳ ಸಂಭಾಷಣೆಗಳನ್ನು ಹೇಳುವ
ಹೊರತು ಬೇರೆ ಉದ್ದೇಶವಿಲ್ಲ. ತಾಳವಾದ್ಯಗಳಿಗೆ ಪಾತ್ರಗಳನ್ನು ಕುಣಿಸುವ ಮತ್ತು ಹಾಡುಗಳಿಗೆ ಲಯವನ್ನೊದಗಿಸುವ ಉದ್ದೇಶ ಮಾತ್ರ. ಇಲ್ಲಿ ಲಯವಾದ್ಯಗಳಲ್ಲಿನ<noinclude></noinclude>
50rg5f2xkh2afemul9lh2pmlpa59404
ಪುಟ:ಯಕ್ಷಗಾನ ಮಕರಂದ.pdf/೩೧೩
104
100235
314968
307144
2026-05-02T03:03:44Z
Shreelatha.Halemane
7642
/* Validated */
314968
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{Right|61}}
ತಾಳವಿನ್ಯಾಸದ ಕಲ್ಪನೆ ಏನಿದ್ದರೂ ನರ್ತಕನ ಕುಣಿತವನ್ನನುಸರಿಸಿ, ಆ ಮೂಲಕ
ಭಾವವನ್ನು ಪ್ರಚೋದಿಸುವುದು ಮಾತ್ರ. ಹಾಡುಗಳಿಗೂ, ಸಾಹಿತ್ಯದ ಮೂಲಕ
ಅದರ ಭಾವಕ್ಕೆ ಪೂರಕವಾಗಿ ರಸನಿರೂಪಣೆಗೆ ಅನುಗುಣವಾಗಿ, ಗಾನವಿಧಾನವಿದ್ದರೆ
ಸಾಕು; ಹೊರತು ಕೇವಲ ಸಂಗೀತಧ್ವನಿಗಳಿಂದಲೇ ಭಾವನೆಗಳನ್ನು ಸೃಷ್ಟಿ ಮಾಡಿ
ಸುವ ಅವಕಾಶ ಅವಶ್ಯಗಳಿಲ್ಲ. ಆದುದರಿಂದ ಯಕ್ಷಗಾನದಲ್ಲಿ, ರಾಗ ನಿರೂಪಣೆಗೆ
ಸಂಗೀತದಲ್ಲಿದ್ದಂತೆ ಪ್ರತ್ಯೇಕವಾದ ಸ್ಥಾನವಿಲ್ಲ. ರಾಗ ನಿರೂಪಣೆ ಏನಿದ್ದರ ರೂ ಅದು
ಹಾಡಿನೊಂದಿಗೇ ಅಥವಾ ಹಾಡಿನ ಪಾದಗಳ ಕೊನೆಯಲ್ಲಿ ಸ್ವಲ್ಪ ಮಾತ್ರ. ಯಕ್ಷ
ಗಾನದಲ್ಲಿ ಉಪಯೋಗಿಸುವ ಕಂದ, ವೃತ್ತ ಮೊದಲಾದವುಗಳು ತಾಳವಿರಹಿತವಾಗಿ
ಹಾಡುವ ಬಂಧಗಳಾದರೂ ಅವುಗಳನ್ನು ರಾಗದ ಪರಿಧಿಯಲ್ಲಿ ಹಾಡುವಾಗ ಅಭಿ
ನಯಕ್ಕೆ ಬೇಕಾಗುವಷ್ಟನ್ನು ಮಾತ್ರ ಬಳಸಬೇಕಲ್ಲದೆ, ರಾಗ ನಿರೂಪಣೆಗಾಗಿಯೇ_
ಸಂಗೀತದಲ್ಲಿ ಹಾಡಿದಂತೆ_ ಕಂದವೃತ್ತಗಳನ್ನು ಉಪಯೋಗಿಸಲು ಸಾಧ್ಯವಿಲ್ಲ.
ಹಾಗಾಗಿ ಸಂಗೀತಕ್ಕೆ ಯಕ್ಷಗಾನದಲ್ಲಿ ಸ್ವತಂತ್ರ ಸ್ಥಾನವಿಲ್ಲ; ಅದು ನಾಟ್ಯ ಅಭಿನಯ
ಗಳಿಗೆ ಪೂರಕವಾಗಿ ಮಾತ್ರ ಇರುತ್ತದೆ. ಹೀಗೆ ಭಿನ್ನ ಉದ್ದೇಶಗಳಿಂದಾಗಿ ಕಲಾ
ಸಂಗೀತ ಮತ್ತು ಯಕ್ಷಗಾನ ಸಂಗೀತಗಳ ಪರಂಪರೆಗಳ ಆರಂಭ ಹಾಗೂ ಬೆಳವಣಿಗೆ
ಗಳು ಸಾಗಿವೆ ಎಂಬುದನ್ನು ಗಮನಿಸಬೇಕು.
ಸಂಗೀತದಲ್ಲಾಗಲೀ ಯಕ್ಷಗಾನದಲ್ಲಾಗಲಿ 'ರಾಗ' ಎಂಬ ಪದದ ಬಳಕೆಯು
ಧಾರಾಳವಾಗಿ ಉಪಯೋಗದಲ್ಲಿದೆ. ವಿವಿಧ ಜಾತಿಯ ಸ್ವರ ಸಂಯೋಜನೆಗಳ
ಸುಮಧುರವೂ ರಂಜಕವೂ ಆದ ನಿರೂಪಣಾವಿಧಾನವನ್ನು ರಾಗ ಎಂದು ಕರೆಯ
ಬಹುದು. ಇಲ್ಲಿ ಸ್ವರಗಳ ಜಾತಿಭೇದದಿಂದ, ಸಂಖ್ಯಾಭೇದದಿಂದ, ಸಂಯೋಜನಾ
ವೈವಿಧ್ಯದಿಂದ, ನಿರೂಪಣಾ ವ್ಯತ್ಯಾಸಗಳಿಂದ ರಾಗಭೇದಗಳಾಗುತ್ತವೆ, ಎಂಬುದನ್ನು
ಗಮನಿಸಬೇಕು ಎಂದರೆ, ಒಂದೇ ಜಾತಿಯ ಸ್ವರಗಳನ್ನು ಉಪಯೋಗಿಸಿದರೂ
ಸಂಯೋಜನಾ ವೈವಿಧ್ಯಗಳಿಂದ ರಾಗವು ಬೇರೆಯಾಗುತ್ತದೆ. ಸಪ್ತಸ್ವರಗಳಲ್ಲಿನ
ವಿಕೃತಸ್ವರಗಳಾದ ಋಷಭ, ಗಾಂಧಾರ, ಮಧ್ಯಮ, ಧೈವತ, ನಿಷಾದಗಳೆಂಬ ಐದು
ಸ್ವರಗಳ ಎರಡೆರಡು ಜಾತಿಗಳ ವೈವಿಧ್ಯಪೂರ್ಣ ಸಂಯೋಜನೆಗಳನ್ನು ಸಹಸ್ರಾರು
ವಿಧಗಳಲ್ಲಿ ಮಾಡಲು ಸಾಧ್ಯ. ಉಪಯೋಗಿಸಿದ ಸ್ವರಗಳ ಸಂಖ್ಯೆ, ವಿವಿಧತೆಗಳಿಗೆ
ಅನುಗುಣವಾಗಿ, ಉಪಯೋಗ ವೈವಿಧ್ಯ ವಿಧಾನಗಳಿಂದಾಗಿ, ಮಡುವ ಪರಿಣಾ
ಮವು ಹಲವು ತೆರನಾಗಿರುತ್ತದೆ. ಸಂಗೀತಶಾಸ್ತ್ರ ಗ್ರಂಥಗಳಲ್ಲಿ 'ರಾಗ' ಎಂಬ ಪದವು
ಶತಮಾನಗಳ ಮೊದಲಿನಿಂದಲೂ ಬಳಕೆಯಲ್ಲಿತ್ತು. ಆದರೆ ರಾಗಸ್ವರೂಪವು ಹಾಗೆಯೇ
ಇಂದಿನ ವರೆಗೂ ಪರಂಪರೆಯಲ್ಲಿ ಇಳಿದು ಬಂದಿದೆ ಎಂದು ಊಹಿಸುವುದು ಸಮಂಜ
ಸವಲ್ಲ, ಹಲವು ಶತಮಾನಗಳ ಪ್ರಯೋಗ_ ಫಲಿತಾಂಶಗಳ ಪರಿಣಾಮವಾಗಿ 'ರಾಗ'
ಎಂದರೆ ಈಗ ನಾವು ಕಾಣುವ ಕಲ್ಪನಾವೈವಿಧ್ಯಗಳುಳ್ಳ ನಿರೂಪಣಾವಿಧಾನ,<noinclude></noinclude>
87k2lb8mccpa9vq2j0do54c3qhbqgeh
ಪುಟ:ಯಕ್ಷಗಾನ ಮಕರಂದ.pdf/೩೧೪
104
100236
314975
281863
2026-05-02T03:22:43Z
Shreelatha.Halemane
7642
/* Proofread */
314975
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{Left|62}}
'ರಾಗ' ಎಂಬ ಶಬ್ದದ ಉಪಯೋಗ ಸಾಮಾನ್ಯವಾಗಿ ಕಂಡು ಬರುವುದು
ಐದನೆಯ ಶತಮಾನದ ಲಕ್ಷಣ ಗ್ರಂಥಗಳಲ್ಲಿ. ಅದಕ್ಕಿಂತ ಮೊದಲು 'ಜಾತಿ' ಎಂಬ
ಪದವು 'ರಾಗ' ಎಂಬ ಅರ್ಥದಲ್ಲಿ ಸಂಗೀತದಲ್ಲಿ ಉಪಯೋಗವಾಗುತ್ತಿತ್ತು. ಇದೇ
ರೀತಿಯಲ್ಲಿ ನಾವು ಯಕ್ಷಗಾನದಲ್ಲಿ 'ಧಾಟಿ' ಅಥವಾ 'ಮಟ್ಟು' ಎಂಬ ಒಂದು ಪದ
ವನ್ನು ಉಪಯೋಗಿಸುತ್ತೇವೆ. ಧಾಟಿ ಎಂದರೆ ಸಾಗುವ ರೀತಿ ಎಂದರ್ಥ. ಹಲ
ವಾರು ಹಾಡುಗಳ ತಲೆಬರಹದಲ್ಲಿ ರಾಗ ಎಂಬ ಪದದ ಬದಲಿಗೆ ಬೇರೆ ಯಾವುದೋ
ಒಂದು ಹಾಡಿನ ಮೊದಲನೆಯ ಸಾಲನ್ನು ಬರೆದು 'ಎಂಬಂತೆ' ಎಂದು ನಿರ್ದೇಶಿಸಿರು
ವುದನ್ನು ಕಾಣುತ್ತೇವೆ. ಎಂದರೆ, ಹಾಡನ್ನು ಹಾಡುವ ರೀತಿ ಇನ್ನೊಂದು ಹಾಡನ್ನು
ಹಾಡಿದಂತೆ ಎಂದು ತಿಳಿಯಬಹುದು. ಧಾಟಿಗಳ ಮೂಲವನ್ನು ನಾವು ಜಾನಪದ
ಗೀತೆಗಳಲ್ಲಿ ಧಾರಾಳವಾಗಿ ಕಾಣಬಹುದು. ಶುದ್ಧ ಸಂಗೀತದ ರಾಗಗಳ ವರ್ಗಕ್ಕೆ
ಹೊಂದದ ರೀತಿಗಳನ್ನೂ ಮಟ್ಟುಗಳನ್ನೂ ಹಾಗೆ ಕರೆಯುವುದನ್ನು ಕಾಣುತ್ತೇವೆ,
ಈ ಮಟ್ಟುಗಳು ಜಾನಪದ ಸಂಗೀತದಲ್ಲಿ ಹಲವು ಕಾಲದಿಂದಲೂ ಬಳಕೆಗೆ ಬಂದವು
ಈ ರೀತಿಯ ಬಳಕೆಗೆ ಕಾರಣ, ಸಂಗೀತಾಭ್ಯಾಸ ಸಾಕಷ್ಟು ಇಲ್ಲದವರು--
ಎಂದರೆ ಸ್ವರಜ್ಞಾನವಿಲ್ಲದವರು ರಾಗನಿರ್ದೇಶನ ಮಾತ್ರದಿಂದ ಹಾಡುಗಳನ್ನು
ಉದ್ದೇಶಿತ ರೀತಿಯಲ್ಲಿ ಹಾಡಲು ಸಾಧ್ಯವಿಲ್ಲ; ಆದುದರಿಂದ ಯಾವುದಾದರೂ ಜನ
ಪ್ರಿಯ ಹಾಡನ್ನು ಹೇಳಿ, ಅದರಂತೆ ಈ ಹಾಡನ್ನು ಹಾಡಬೇಕು ಎಂದು ನಿರ್ದೇಶಿಸಿ
ದರೆ, ಸಂಗೀತಾಭ್ಯಾಸವಿಲ್ಲದ, ಆದರೆ ಅನುಕರಣೆ ಮಾಡಬಲ್ಲ, ಹಾಡುಗಾರನಿಗೆ
ಸುಲಭದಲ್ಲಿ ತಿಳಿದೀತು, ಎಂಬ ಉದ್ದೇಶವಿದ್ದಿರಬೇಕು.ಕೆಲವೊಂದು ಜಾನಪದ
ಗೀತೆಗಳ ಧಾಟಿ ಅಥವಾ ಮಟ್ಟುಗಳು ತಮ್ಮ ಸಹಜ ಸೌಂದರ್ಯದಿಂದ ಕಲಾಸಂಗೀತ
ಕ್ಷೇತ್ರದವರ ಗಮನವನ್ನು ಸೆಳೆದಾಗ ಅವರು ಆ ಧಾಟಿಗಳನ್ನು ವಿಶ್ಲೇಷಿಸಿದರು;ಸ್ವ
ರ ಅಗಳಿಗಳವಡಿಸಿ ಪರಿಷ್ಕರಿಸಿದರು; ಅವುಗಳನ್ನು ರಾಗಗಳೆಂದು ಹೆಸರಿಸಿ ಕರೆದು
ಸಂಗೀತ ಪ್ರಪಂಚದಲ್ಲಿ ಉಳಿಸಿಕೊಂಡರು.ಪರಿಣಾಮವಾಗಿ ಹಲವಾರು ಜಾನಪದ
ಶೈಲಿಯ ಧಾಟಿಗಳ ಪರಿಷ್ಕೃತ ರೂಪಗಳನ್ನು ನಾವಿಂದು ರಾಗಗಳಾಗಿ ಕಲಾಸಂಗೀತದಲ್ಲಿ
ಕಾಣುತ್ತೇವೆ. ಹಾಗೆಯೇ ಹಲವಾರು ಪ್ರದೇಶಗಳಲ್ಲಿ ಪ್ರಚಾರದಲ್ಲಿದ್ದ ಜಾನಪದ
ಧಾಟಿಗಳು ಆ ನಾಡುಗಳ ಹೆಸರನ್ನೇ ಇರಿಸಿಕೊಂಡು ರಾಗಗಳಾಗಿ ಶುದ್ಧಸಂಗೀತದಲ್ಲಿ
ಸೇರಿವೆ. ಗೌಳ, ಕನ್ನಡ, ಘುರ್ಜರಿ, ಬಂಗಾಳ, ಮಾರುವ ಮೊದಲಾದ ರಾಗಗಳ
ಹೆಸರುಗಳು ಈ ರೀತಿಗೆ ಉದಾಹರಣೆಗಳಾಗಿವೆ.
ಯಕ್ಷಗಾನ ಕವಿಗಳು ವಿದ್ವಾಂಸ ವರ್ಗದವರೆಂದು ಗಣಿಸಲ್ಪಡುವವರೆನ್ನ ಬರುವುದಿಲ್ಲ.ಕ್ರಮಬದ್ದವಾಗಿ ಸಂಗೀತಾಭ್ಯಾಸ ಮಾಡಿದವರೂ ಎಂದು ಹೇಳಲೂಸಾಕಷ್ಟು ಪ್ರಮಾಣಗಳಿಲ್ಲ. ಹಾಗಾಗಿ ಅವರು ವಾಗ್ಗೇಯಕಾರರಲ್ಲ. ತಮ್ಮ ಹಾಡುಗಳನ್ನು
ಸ್ವರಸಂಯೋಜನೆಗೆ ಅಳವಡಿಸಲು ಅವರಿಂದ ಸಾಧ್ಯವಾಗಲಿಲ್ಲ. ಆದರೆ ಯಾವ ರೀತಿ
ಯಲ್ಲಿ ಹಾಡಿದರೆ ತಾವು ಉದ್ದೇಶಿಸಿದ ಭಾವ ಸ್ಪಷ್ಟವಾಗಿ ಮೂಡುತ್ತದೆ
ಎಂಬ<noinclude></noinclude>
pun6wp5oq9yt3fk6bvpj8dwnpolvn82
ವಿಕಿಸೋರ್ಸ್:ವಿಕಿಸೋರ್ಸ್೨೦/ಅಂಕೆಗಳು
4
101285
314993
312998
2026-05-02T04:49:33Z
Anzx-ooo
3060
314993
wikitext
text/x-wiki
{| class="wikitable sortable" style="text-align:center; width:100%; font-size:90%; color: blue;"
|+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: 31339<br><small>ದತ್ತಾಂಶ ಪಡೆದ ಸಮಯ: 2026-05-02 04:47:02 UTC / 2026-05-02 10:17:02 IST</small>
! ಸಂ. !! ಸದಸ್ಯ/ಸದಸ್ಯೆ !! ಒಟ್ಟು ಅಂಕಗಳು !! ಮುಖ್ಯ !! ಕರ್ತೃ !! ಪುಟ(points) !! ಪರಿವಿಡಿ !! ಅನುವಾದ !! ಪುಟ ಸೃಷ್ಟಿ !! ಪ್ರೂಫ್ ರೀಡ್ !! ವ್ಯಾಲಿಡೇಶನ್ !! ಒಟ್ಟು ಸಂಪಾದನೆಗಳು
|-
| 1 || [[Special:Contributions/Pragathi. BH|Pragathi. BH]] || '''7713''' || 0 || 0 || 7582 (7713) || 0 || 0 || 7451 || 77 || 40 || 7777
|-
| 2 || [[Special:Contributions/Shreelatha.Halemane|Shreelatha.Halemane]] || '''5882''' || 0 || 0 || 5116 (5882) || 0 || 0 || 4332 || 494 || 178 || 5359
|-
| 3 || [[Special:Contributions/Sharanya K H|Sharanya K H]] || '''3064''' || 0 || 0 || 3046 (3064) || 0 || 0 || 3032 || 16 || 1 || 3085
|-
| 4 || [[Special:Contributions/Shreesha Sharma|Shreesha Sharma]] || '''2771''' || 0 || 0 || 2626 (2771) || 0 || 0 || 1812 || 92 || 30 || 2786
|-
| 5 || [[Special:Contributions/Adhya.B|Adhya.B]] || '''553''' || 0 || 0 || 553 (553) || 0 || 0 || 553 || 0 || 0 || 564
|-
| 6 || [[Special:Contributions/Ashwini Rai K|Ashwini Rai K]] || '''425''' || 0 || 0 || 214 (425) || 0 || 0 || 69 || 47 || 95 || 261
|-
| 7 || [[Special:Contributions/A826|A826]] || '''227''' || 10740 || 0 || 176 (206) || 24 || 0 || 3 || 2 || 19 || 10950
|-
| 8 || [[Special:Contributions/Athmi.J|Athmi.J]] || '''221''' || 0 || 0 || 221 (221) || 0 || 0 || 221 || 0 || 0 || 221
|-
| 9 || [[Special:Contributions/Anzx-ooo|Anzx-ooo]] || '''124''' || 1 || 0 || 55 (123) || 0 || 0 || 0 || 8 || 39 || 82
|-
| 10 || [[Special:Contributions/Vinoda mamatharai|Vinoda mamatharai]] || '''109''' || 0 || 0 || 103 (109) || 0 || 0 || 79 || 0 || 5 || 109
|-
| 11 || [[Special:Contributions/~2026-24108-44|~2026-24108-44]] || '''44''' || 0 || 0 || 44 (44) || 0 || 0 || 44 || 0 || 0 || 44
|-
| 12 || [[Special:Contributions/Vikashegde|Vikashegde]] || '''35''' || 0 || 0 || 19 (35) || 0 || 0 || 0 || 10 || 5 || 23
|-
| 13 || [[Special:Contributions/Babitha Shetty|Babitha Shetty]] || '''31''' || 0 || 0 || 16 (31) || 0 || 0 || 0 || 7 || 5 || 39
|-
| 14 || [[Special:Contributions/~2026-25228-62|~2026-25228-62]] || '''7''' || 0 || 0 || 7 (7) || 0 || 0 || 7 || 0 || 0 || 7
|-
| 15 || [[Special:Contributions/~2026-25211-05|~2026-25211-05]] || '''4''' || 0 || 0 || 4 (4) || 0 || 0 || 4 || 0 || 0 || 4
|-
| 16 || [[Special:Contributions/Hariprasad Shetty10|Hariprasad Shetty10]] || '''3''' || 0 || 0 || 3 (3) || 0 || 0 || 0 || 0 || 0 || 12
|-
| 17 || [[Special:Contributions/VASANTH S.N.|VASANTH S.N.]] || '''3''' || 0 || 0 || 3 (3) || 0 || 0 || 0 || 1 || 0 || 5
|-
| 18 || [[Special:Contributions/ChiK|ChiK]] || '''1''' || 0 || 0 || 0 (0) || 1 || 0 || 0 || 0 || 0 || 1
|-
| 19 || [[Special:Contributions/~2026-24744-13|~2026-24744-13]] || '''1''' || 2 || 0 || 0 (0) || 0 || 0 || 0 || 0 || 0 || 2
|-
| 20 || [[Special:Contributions/~2026-25977-16|~2026-25977-16]] || '''1''' || 1 || 0 || 0 (0) || 0 || 0 || 0 || 0 || 0 || 1
|-
| 21 || [[Special:Contributions/~2026-25629-17|~2026-25629-17]] || '''1''' || 0 || 0 || 1 (1) || 0 || 0 || 0 || 0 || 0 || 2
|-
| 22 || [[Special:Contributions/~2026-25495-03|~2026-25495-03]] || '''1''' || 0 || 0 || 1 (1) || 0 || 0 || 1 || 0 || 0 || 1
|-
| 23 || [[Special:Contributions/~2026-24828-68|~2026-24828-68]] || '''1''' || 0 || 0 || 1 (1) || 0 || 0 || 1 || 0 || 0 || 1
|-
| 24 || [[Special:Contributions/~2026-24264-88|~2026-24264-88]] || '''1''' || 0 || 0 || 1 (1) || 0 || 0 || 1 || 0 || 0 || 1
|-
| 25 || [[Special:Contributions/~2026-24211-03|~2026-24211-03]] || '''1''' || 0 || 0 || 1 (1) || 0 || 0 || 0 || 0 || 0 || 1
|-
| 26 || [[Special:Contributions/~2026-24009-50|~2026-24009-50]] || '''1''' || 0 || 0 || 1 (1) || 0 || 0 || 1 || 0 || 0 || 1
|}
<noinclude>
<syntaxhighlight lang="python" line copy=1>
#!/usr/bin/env python3
import requests
import time
from datetime import datetime, timezone, timedelta
from collections import defaultdict
import re
START_DATE = datetime(2026, 4, 18, 18, 0, 1, tzinfo=timezone.utc)
END_DATE = datetime(2026, 6, 3, 23, 59, 59, tzinfo=timezone.utc)
TARGET_NAMESPACES = [0, 102, 104, 106, 114]
NAMESPACE_NAMES = {
0: "ಮುಖ್ಯ",
102: "ಕರ್ತೃ",
104: "ಪುಟ",
106: "ಪರಿವಿಡಿ",
114: "ಅನುವಾದ"
}
# Scoring rules for namespace 104
SCORING_RULES = {
'page_creation': 1, # New page creation
'proofread': 2, # Edit summary contains "/* Proofread */"
'validation': 3, # Edit summary contains "/* Validated */"
'regular_edit': 1 # Regular edit in namespace 104
}
WIKI_URL = "https://kn.wikisource.org/w/api.php"
DATA_GENERATION_TIME = datetime.now(timezone.utc)
# Convert to IST for display
IST = timezone(timedelta(hours=5, minutes=30))
DATA_GENERATION_TIME_IST = DATA_GENERATION_TIME.astimezone(IST)
START_DATE_IST = START_DATE.astimezone(IST)
END_DATE_IST = END_DATE.astimezone(IST)
# User to exclude from namespace 0 (set their points to zero)
EXCLUDED_USER = "A826"
EXCLUDED_NAMESPACE = 0
def get_namespace_name(ns):
return NAMESPACE_NAMES.get(ns, f"Namespace {ns}")
def fetch_all_edits():
user_namespace_stats = defaultdict(lambda: defaultdict(set)) # Track unique pages per namespace for scoring
user_scores = defaultdict(lambda: defaultdict(int)) # Track scores by user and namespace
user_edit_details = defaultdict(list) # Store edit details for debugging
user_total_edits = defaultdict(int) # Track total number of edits per user (including duplicates)
user_namespace_edit_counts = defaultdict(lambda: defaultdict(int)) # Track total edit counts per namespace
# Track specific edit types in namespace 104
user_ns104_stats = defaultdict(lambda: {
'creations': 0,
'proofreads': 0,
'validations': 0,
'regular': 0
})
start_iso = START_DATE.strftime('%Y-%m-%dT%H:%M:%SZ')
end_iso = END_DATE.strftime('%Y-%m-%dT%H:%M:%SZ')
print("=" * 80)
print("KANNADA WIKISOURCE EDIT SCORING TOOL")
print("=" * 80)
print(f"Start (UTC): {START_DATE.strftime('%Y-%m-%d %H:%M:%S')}")
print(f"Start (IST): {START_DATE_IST.strftime('%Y-%m-%d %H:%M:%S')}")
print(f"End (UTC): {END_DATE.strftime('%Y-%m-%d %H:%M:%S')}")
print(f"End (IST): {END_DATE_IST.strftime('%Y-%m-%d %H:%M:%S')}")
print(f"Generated (UTC): {DATA_GENERATION_TIME.strftime('%Y-%m-%d %H:%M:%S')}")
print(f"Generated (IST): {DATA_GENERATION_TIME_IST.strftime('%Y-%m-%d %H:%M:%S')}")
print(f"Namespaces: {', '.join([f'{get_namespace_name(ns)} ({ns})' for ns in TARGET_NAMESPACES])}")
print(f"User '{EXCLUDED_USER}' gets 0 points in namespace {EXCLUDED_NAMESPACE} ({get_namespace_name(EXCLUDED_NAMESPACE)})")
print(f"Scoring in namespace 104 (ಪುಟ):")
print(f" - Page creation: {SCORING_RULES['page_creation']} point")
print(f" - Proofread (/* Proofread */): {SCORING_RULES['proofread']} points")
print(f" - Validation (/* Validated */): {SCORING_RULES['validation']} points")
print(f" - Regular edit: {SCORING_RULES['regular_edit']} point")
print("-" * 80)
params = {
'action': 'query',
'list': 'recentchanges',
'rcstart': end_iso,
'rcend': start_iso,
'rcnamespace': '|'.join(str(ns) for ns in TARGET_NAMESPACES),
'rcprop': 'title|user|timestamp|ids|comment|flags',
'rctype': 'edit|new',
'rclimit': '500',
'format': 'json'
}
total_edits = 0
excluded_edits = 0
continue_token = None
page_count = 0
while True:
if continue_token:
params['rccontinue'] = continue_token
try:
response = requests.get(WIKI_URL, params=params, timeout=30)
data = response.json()
if 'query' not in data or 'recentchanges' not in data['query']:
break
changes = data['query']['recentchanges']
page_count += 1
print(f"Batch {page_count}... ({len(changes)} edits)")
for change in changes:
user = change.get('user', 'Unknown')
title = change.get('title', '')
ns = change.get('ns', 0)
comment = change.get('comment', '')
is_new = change.get('type') == 'new'
# Increment total edit count for this user (every edit counts)
user_total_edits[user] += 1
total_edits += 1
user_namespace_edit_counts[user][ns] += 1
# Set points to zero for A826 in namespace 0
if ns == EXCLUDED_NAMESPACE and user == EXCLUDED_USER:
score = 0
# Track unique page for scoring purposes (still counts as 0 points)
if title not in user_namespace_stats[user][ns]:
user_namespace_stats[user][ns].add(title)
user_scores[user][ns] += score
excluded_edits += 1
continue
if ns in TARGET_NAMESPACES:
# Calculate score for this edit
score = 0
if ns == 104: # Special scoring for namespace 104
if is_new:
# Page creation
score = SCORING_RULES['page_creation']
user_ns104_stats[user]['creations'] += 1
user_edit_details[user].append(f"Created page: {title} (+{score})")
elif '/* Validated */' in comment:
# Validation edit
score = SCORING_RULES['validation']
user_ns104_stats[user]['validations'] += 1
user_edit_details[user].append(f"Validated: {title} (+{score})")
elif '/* Proofread */' in comment:
# Proofread edit
score = SCORING_RULES['proofread']
user_ns104_stats[user]['proofreads'] += 1
user_edit_details[user].append(f"Proofread: {title} (+{score})")
else:
# Regular edit
score = SCORING_RULES['regular_edit']
user_ns104_stats[user]['regular'] += 1
user_edit_details[user].append(f"Regular edit: {title} (+{score})")
else:
# For other namespaces, count each unique page as 1 point
score = 1
# Track unique pages per namespace for scoring
if title not in user_namespace_stats[user][ns]:
user_namespace_stats[user][ns].add(title)
user_scores[user][ns] += score
if total_edits % 500 == 0:
print(f" Processed {total_edits} edits...")
if 'continue' in data and 'rccontinue' in data['continue']:
continue_token = data['continue']['rccontinue']
time.sleep(0.5)
else:
print("Finished fetching all edits!")
break
except Exception as e:
print(f"Error: {e}")
break
print("-" * 80)
print(f"Batches: {page_count}")
print(f"Total edits fetched: {total_edits}")
print(f"User '{EXCLUDED_USER}' edits in namespace {EXCLUDED_NAMESPACE} (scored 0): {excluded_edits}")
print(f"Users with edits: {len(user_total_edits)}")
# Summary of total edits per user
print("\nTotal edits per user (including duplicates):")
print("-" * 60)
for user in sorted(user_total_edits.items(), key=lambda x: x[1], reverse=True)[:20]:
print(f" {user[0]}: {user[1]} edits")
print("=" * 80)
# Print scoring summary for namespace 104
print("\nNamespace 104 Detailed Summary:")
print("-" * 60)
for user in sorted(user_ns104_stats.keys()):
stats = user_ns104_stats[user]
if sum(stats.values()) > 0:
total_weighted = (stats['creations'] * SCORING_RULES['page_creation'] +
stats['proofreads'] * SCORING_RULES['proofread'] +
stats['validations'] * SCORING_RULES['validation'] +
stats['regular'] * SCORING_RULES['regular_edit'])
print(f"{user}:")
print(f" - Creations: {stats['creations']} (score: {stats['creations'] * SCORING_RULES['page_creation']})")
print(f" - Proofreads: {stats['proofreads']} (score: {stats['proofreads'] * SCORING_RULES['proofread']})")
print(f" - Validations: {stats['validations']} (score: {stats['validations'] * SCORING_RULES['validation']})")
print(f" - Regular edits: {stats['regular']} (score: {stats['regular'] * SCORING_RULES['regular_edit']})")
print(f" - Total weighted score: {total_weighted}")
print()
print("=" * 80)
return (user_namespace_stats, user_scores, user_ns104_stats,
user_total_edits, total_edits, user_namespace_edit_counts)
def generate_wikitable(user_namespace_stats, user_scores, user_ns104_stats,
user_total_edits, total_competition_edits, user_namespace_edit_counts):
table_data = []
for user in user_total_edits.keys():
# Calculate total points (sum of scores from all namespaces)
total_points = sum(user_scores[user].values())
# Get unique page counts per namespace
ns_unique_pages = {}
for ns in TARGET_NAMESPACES:
ns_pages = user_namespace_stats[user].get(ns, set())
ns_unique_pages[ns] = len(ns_pages)
# Get total edit counts per namespace (including duplicates)
ns_total_edits = user_namespace_edit_counts.get(user, {})
# Get namespace 104 detailed stats
ns104_stats = user_ns104_stats.get(user, {
'creations': 0,
'proofreads': 0,
'validations': 0,
'regular': 0
})
table_data.append({
'user': user,
'total_score': total_points,
'total_edits': user_total_edits.get(user, 0),
'ns0_edits': ns_total_edits.get(0, 0), # Show total edits, not unique pages
'ns102_edits': ns_total_edits.get(102, 0),
'ns104_unique': ns_unique_pages.get(104, 0),
'ns104_score': user_scores[user].get(104, 0),
'ns106_edits': ns_total_edits.get(106, 0),
'ns114_edits': ns_total_edits.get(114, 0),
'creations': ns104_stats['creations'],
'proofreads': ns104_stats['proofreads'],
'validations': ns104_stats['validations']
})
table_data = [row for row in table_data if row['total_score'] > 0 or row['total_edits'] > 0]
table_data.sort(key=lambda x: x['total_score'], reverse=True)
if not table_data:
return "No edits found in the specified date range."
wikitable = []
wikitable.append('{| class="wikitable sortable" style="text-align:center; width:100%; font-size:90%; color: blue;"')
wikitable.append(f'|+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: {total_competition_edits}<br><small>ದತ್ತಾಂಶ ಪಡೆದ ಸಮಯ: {DATA_GENERATION_TIME.strftime("%Y-%m-%d %H:%M:%S")} UTC / {DATA_GENERATION_TIME_IST.strftime("%Y-%m-%d %H:%M:%S")} IST</small>')
header_cols = ['! ಸಂ.', '!! ಸದಸ್ಯ/ಸದಸ್ಯೆ', '!! ಒಟ್ಟು ಅಂಕಗಳು', '!! ಮುಖ್ಯ', '!! ಕರ್ತೃ', '!! ಪುಟ(points)', '!! ಪರಿವಿಡಿ', '!! ಅನುವಾದ', '!! ಪುಟ ಸೃಷ್ಟಿ', '!! ಪ್ರೂಫ್ ರೀಡ್', '!! ವ್ಯಾಲಿಡೇಶನ್', '!! ಒಟ್ಟು ಸಂಪಾದನೆಗಳು']
wikitable.append(' '.join(header_cols))
for idx, row in enumerate(table_data, start=1):
user = row['user']
# Always use Special:Contributions link
user_link = f"[[Special:Contributions/{user}|{user}]]"
# Show both unique page count and weighted score for namespace 104
ns104_display = f"{row['ns104_unique']} ({row['ns104_score']})"
wikitable.append(f"|-\n| {idx} || {user_link} || '''{row['total_score']}''' || {row['ns0_edits']} || {row['ns102_edits']} || {ns104_display} || {row['ns106_edits']} || {row['ns114_edits']} || {row['creations']} || {row['proofreads']} || {row['validations']} || {row['total_edits']}")
wikitable.append('|}')
return '\n'.join(wikitable)
def main():
(user_namespace_stats, user_scores, user_ns104_stats,
user_total_edits, total_competition_edits, user_namespace_edit_counts) = fetch_all_edits()
if not user_total_edits:
print("\nNo data retrieved.")
return
output = generate_wikitable(user_namespace_stats, user_scores, user_ns104_stats,
user_total_edits, total_competition_edits, user_namespace_edit_counts)
print("\n" + "=" * 80)
print("WIKITABLE OUTPUT (Copy this entire section):")
print("=" * 80)
print(output)
print("=" * 80)
if __name__ == "__main__":
main()
</syntaxhighlight>
</noinclude>
[[ವರ್ಗ:ವಿಕಿಸೋರ್ಸ್೨೦]]
gc6pom6d6r8n54i45hpo764w744zev9
315038
314993
2026-05-02T05:13:02Z
Anzx-ooo
3060
-update
315038
wikitext
text/x-wiki
{| class="wikitable sortable" style="text-align:center; width:100%; font-size:90%; color: blue;"
|+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: 31380<br><small>ದತ್ತಾಂಶ ಪಡೆದ ಸಮಯ: 2026-05-02 05:10:23 UTC / 2026-05-02 10:40:23 IST</small>
! ಸಂ. !! ಸದಸ್ಯ/ಸದಸ್ಯೆ !! ಮುಖ್ಯ !! ಕರ್ತೃ !! ಪುಟ(points) !! ಪರಿವಿಡಿ !! ಅನುವಾದ !! ಪುಟ ಸೃಷ್ಟಿ !! ಪ್ರೂಫ್ ರೀಡ್ (ಅಂಕ) !! ವ್ಯಾಲಿಡೇಶನ್ (ಅಂಕ) !! ಒಟ್ಟು ಸಂಪಾದನೆಗಳು !! ಒಟ್ಟು ಅಂಕಗಳು
|-
| 1 || [[Special:Contributions/Pragathi. BH|Pragathi. BH]] || 0 || 0 || 7616 (7747) || 0 || 0 || 7484 || 77 (154) || 40 (120) || 7811 || '''7747'''
|-
| 2 || [[Special:Contributions/Shreelatha.Halemane|Shreelatha.Halemane]] || 0 || 0 || 5116 (5882) || 0 || 0 || 4332 || 494 (988) || 178 (534) || 5359 || '''5882'''
|-
| 3 || [[Special:Contributions/Sharanya K H|Sharanya K H]] || 0 || 0 || 3046 (3064) || 0 || 0 || 3032 || 16 (32) || 1 (3) || 3085 || '''3064'''
|-
| 4 || [[Special:Contributions/Shreesha Sharma|Shreesha Sharma]] || 0 || 0 || 2626 (2771) || 0 || 0 || 1812 || 92 (184) || 30 (90) || 2786 || '''2771'''
|-
| 5 || [[Special:Contributions/Adhya.B|Adhya.B]] || 0 || 0 || 553 (553) || 0 || 0 || 553 || 0 (0) || 0 (0) || 564 || '''553'''
|-
| 6 || [[Special:Contributions/Ashwini Rai K|Ashwini Rai K]] || 0 || 0 || 219 (436) || 0 || 0 || 70 || 47 (94) || 99 (297) || 268 || '''436'''
|-
| 7 || [[Special:Contributions/A826|A826]] || 10740 || 0 || 176 (206) || 24 || 0 || 3 || 2 (4) || 19 (57) || 10950 || '''227'''
|-
| 8 || [[Special:Contributions/Athmi.J|Athmi.J]] || 0 || 0 || 221 (221) || 0 || 0 || 221 || 0 (0) || 0 (0) || 221 || '''221'''
|-
| 9 || [[Special:Contributions/Anzx-ooo|Anzx-ooo]] || 1 || 0 || 55 (123) || 0 || 0 || 0 || 8 (16) || 39 (117) || 82 || '''124'''
|-
| 10 || [[Special:Contributions/Vinoda mamatharai|Vinoda mamatharai]] || 0 || 0 || 103 (109) || 0 || 0 || 79 || 0 (0) || 5 (15) || 109 || '''109'''
|-
| 11 || [[Special:Contributions/~2026-24108-44|~2026-24108-44]] || 0 || 0 || 44 (44) || 0 || 0 || 44 || 0 (0) || 0 (0) || 44 || '''44'''
|-
| 12 || [[Special:Contributions/Vikashegde|Vikashegde]] || 0 || 0 || 19 (35) || 0 || 0 || 0 || 10 (20) || 5 (15) || 23 || '''35'''
|-
| 13 || [[Special:Contributions/Babitha Shetty|Babitha Shetty]] || 0 || 0 || 16 (31) || 0 || 0 || 0 || 7 (14) || 5 (15) || 39 || '''31'''
|-
| 14 || [[Special:Contributions/~2026-25228-62|~2026-25228-62]] || 0 || 0 || 7 (7) || 0 || 0 || 7 || 0 (0) || 0 (0) || 7 || '''7'''
|-
| 15 || [[Special:Contributions/~2026-25211-05|~2026-25211-05]] || 0 || 0 || 4 (4) || 0 || 0 || 4 || 0 (0) || 0 (0) || 4 || '''4'''
|-
| 16 || [[Special:Contributions/Hariprasad Shetty10|Hariprasad Shetty10]] || 0 || 0 || 3 (3) || 0 || 0 || 0 || 0 (0) || 0 (0) || 12 || '''3'''
|-
| 17 || [[Special:Contributions/VASANTH S.N.|VASANTH S.N.]] || 0 || 0 || 3 (3) || 0 || 0 || 0 || 1 (2) || 0 (0) || 5 || '''3'''
|-
| 18 || [[Special:Contributions/ChiK|ChiK]] || 0 || 0 || 0 (0) || 1 || 0 || 0 || 0 (0) || 0 (0) || 1 || '''1'''
|-
| 19 || [[Special:Contributions/~2026-24744-13|~2026-24744-13]] || 2 || 0 || 0 (0) || 0 || 0 || 0 || 0 (0) || 0 (0) || 2 || '''1'''
|-
| 20 || [[Special:Contributions/~2026-25977-16|~2026-25977-16]] || 1 || 0 || 0 (0) || 0 || 0 || 0 || 0 (0) || 0 (0) || 1 || '''1'''
|-
| 21 || [[Special:Contributions/~2026-25629-17|~2026-25629-17]] || 0 || 0 || 1 (1) || 0 || 0 || 0 || 0 (0) || 0 (0) || 2 || '''1'''
|-
| 22 || [[Special:Contributions/~2026-25495-03|~2026-25495-03]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|-
| 23 || [[Special:Contributions/~2026-24828-68|~2026-24828-68]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|-
| 24 || [[Special:Contributions/~2026-24264-88|~2026-24264-88]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|-
| 25 || [[Special:Contributions/~2026-24211-03|~2026-24211-03]] || 0 || 0 || 1 (1) || 0 || 0 || 0 || 0 (0) || 0 (0) || 1 || '''1'''
|-
| 26 || [[Special:Contributions/~2026-24009-50|~2026-24009-50]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|}
<noinclude>
<syntaxhighlight lang="python" line copy=1>
#!/usr/bin/env python3
import requests
import time
from datetime import datetime, timezone, timedelta
from collections import defaultdict
import re
START_DATE = datetime(2026, 4, 18, 18, 0, 1, tzinfo=timezone.utc)
END_DATE = datetime(2026, 6, 3, 23, 59, 59, tzinfo=timezone.utc)
TARGET_NAMESPACES = [0, 102, 104, 106, 114]
NAMESPACE_NAMES = {
0: "ಮುಖ್ಯ",
102: "ಕರ್ತೃ",
104: "ಪುಟ",
106: "ಪರಿವಿಡಿ",
114: "ಅನುವಾದ"
}
# Scoring rules for namespace 104
SCORING_RULES = {
'page_creation': 1, # New page creation
'proofread': 2, # Edit summary contains "/* Proofread */"
'validation': 3, # Edit summary contains "/* Validated */"
'regular_edit': 1 # Regular edit in namespace 104
}
WIKI_URL = "https://kn.wikisource.org/w/api.php"
DATA_GENERATION_TIME = datetime.now(timezone.utc)
# Convert to IST for display
IST = timezone(timedelta(hours=5, minutes=30))
DATA_GENERATION_TIME_IST = DATA_GENERATION_TIME.astimezone(IST)
START_DATE_IST = START_DATE.astimezone(IST)
END_DATE_IST = END_DATE.astimezone(IST)
# User to exclude from namespace 0 (set their points to zero)
EXCLUDED_USER = "A826"
EXCLUDED_NAMESPACE = 0
def get_namespace_name(ns):
return NAMESPACE_NAMES.get(ns, f"Namespace {ns}")
def fetch_all_edits():
user_namespace_stats = defaultdict(lambda: defaultdict(set)) # Track unique pages per namespace for scoring
user_scores = defaultdict(lambda: defaultdict(int)) # Track scores by user and namespace
user_edit_details = defaultdict(list) # Store edit details for debugging
user_total_edits = defaultdict(int) # Track total number of edits per user (including duplicates)
user_namespace_edit_counts = defaultdict(lambda: defaultdict(int)) # Track total edit counts per namespace
# Track specific edit types in namespace 104
user_ns104_stats = defaultdict(lambda: {
'creations': 0,
'proofreads': 0,
'validations': 0,
'regular': 0,
'proofread_score': 0, # Track proofread score separately
'validation_score': 0 # Track validation score separately
})
start_iso = START_DATE.strftime('%Y-%m-%dT%H:%M:%SZ')
end_iso = END_DATE.strftime('%Y-%m-%dT%H:%M:%SZ')
print("=" * 80)
print("KANNADA WIKISOURCE EDIT SCORING TOOL")
print("=" * 80)
print(f"Start (UTC): {START_DATE.strftime('%Y-%m-%d %H:%M:%S')}")
print(f"Start (IST): {START_DATE_IST.strftime('%Y-%m-%d %H:%M:%S')}")
print(f"End (UTC): {END_DATE.strftime('%Y-%m-%d %H:%M:%S')}")
print(f"End (IST): {END_DATE_IST.strftime('%Y-%m-%d %H:%M:%S')}")
print(f"Generated (UTC): {DATA_GENERATION_TIME.strftime('%Y-%m-%d %H:%M:%S')}")
print(f"Generated (IST): {DATA_GENERATION_TIME_IST.strftime('%Y-%m-%d %H:%M:%S')}")
print(f"Namespaces: {', '.join([f'{get_namespace_name(ns)} ({ns})' for ns in TARGET_NAMESPACES])}")
print(f"User '{EXCLUDED_USER}' gets 0 points in namespace {EXCLUDED_NAMESPACE} ({get_namespace_name(EXCLUDED_NAMESPACE)})")
print(f"Scoring in namespace 104 (ಪುಟ):")
print(f" - Page creation: {SCORING_RULES['page_creation']} point")
print(f" - Proofread (/* Proofread */): {SCORING_RULES['proofread']} points")
print(f" - Validation (/* Validated */): {SCORING_RULES['validation']} points")
print(f" - Regular edit: {SCORING_RULES['regular_edit']} point")
print("-" * 80)
params = {
'action': 'query',
'list': 'recentchanges',
'rcstart': end_iso,
'rcend': start_iso,
'rcnamespace': '|'.join(str(ns) for ns in TARGET_NAMESPACES),
'rcprop': 'title|user|timestamp|ids|comment|flags',
'rctype': 'edit|new',
'rclimit': '500',
'format': 'json'
}
total_edits = 0
excluded_edits = 0
continue_token = None
page_count = 0
while True:
if continue_token:
params['rccontinue'] = continue_token
try:
response = requests.get(WIKI_URL, params=params, timeout=30)
data = response.json()
if 'query' not in data or 'recentchanges' not in data['query']:
break
changes = data['query']['recentchanges']
page_count += 1
print(f"Batch {page_count}... ({len(changes)} edits)")
for change in changes:
user = change.get('user', 'Unknown')
title = change.get('title', '')
ns = change.get('ns', 0)
comment = change.get('comment', '')
is_new = change.get('type') == 'new'
# Increment total edit count for this user (every edit counts)
user_total_edits[user] += 1
total_edits += 1
user_namespace_edit_counts[user][ns] += 1
# Set points to zero for A826 in namespace 0
if ns == EXCLUDED_NAMESPACE and user == EXCLUDED_USER:
score = 0
# Track unique page for scoring purposes (still counts as 0 points)
if title not in user_namespace_stats[user][ns]:
user_namespace_stats[user][ns].add(title)
user_scores[user][ns] += score
excluded_edits += 1
continue
if ns in TARGET_NAMESPACES:
# Calculate score for this edit
score = 0
if ns == 104: # Special scoring for namespace 104
if is_new:
# Page creation
score = SCORING_RULES['page_creation']
user_ns104_stats[user]['creations'] += 1
user_edit_details[user].append(f"Created page: {title} (+{score})")
elif '/* Validated */' in comment:
# Validation edit
score = SCORING_RULES['validation']
user_ns104_stats[user]['validations'] += 1
user_ns104_stats[user]['validation_score'] += score
user_edit_details[user].append(f"Validated: {title} (+{score})")
elif '/* Proofread */' in comment:
# Proofread edit
score = SCORING_RULES['proofread']
user_ns104_stats[user]['proofreads'] += 1
user_ns104_stats[user]['proofread_score'] += score
user_edit_details[user].append(f"Proofread: {title} (+{score})")
else:
# Regular edit
score = SCORING_RULES['regular_edit']
user_ns104_stats[user]['regular'] += 1
user_edit_details[user].append(f"Regular edit: {title} (+{score})")
else:
# For other namespaces, count each unique page as 1 point
score = 1
# Track unique pages per namespace for scoring
if title not in user_namespace_stats[user][ns]:
user_namespace_stats[user][ns].add(title)
user_scores[user][ns] += score
if total_edits % 500 == 0:
print(f" Processed {total_edits} edits...")
if 'continue' in data and 'rccontinue' in data['continue']:
continue_token = data['continue']['rccontinue']
time.sleep(0.5)
else:
print("Finished fetching all edits!")
break
except Exception as e:
print(f"Error: {e}")
break
print("-" * 80)
print(f"Batches: {page_count}")
print(f"Total edits fetched: {total_edits}")
print(f"User '{EXCLUDED_USER}' edits in namespace {EXCLUDED_NAMESPACE} (scored 0): {excluded_edits}")
print(f"Users with edits: {len(user_total_edits)}")
# Summary of total edits per user
print("\nTotal edits per user (including duplicates):")
print("-" * 60)
for user in sorted(user_total_edits.items(), key=lambda x: x[1], reverse=True)[:20]:
print(f" {user[0]}: {user[1]} edits")
print("=" * 80)
return (user_namespace_stats, user_scores, user_ns104_stats,
user_total_edits, total_edits, user_namespace_edit_counts)
def generate_wikitable(user_namespace_stats, user_scores, user_ns104_stats,
user_total_edits, total_competition_edits, user_namespace_edit_counts):
table_data = []
for user in user_total_edits.keys():
# Calculate total points (sum of scores from all namespaces)
total_points = sum(user_scores[user].values())
# Get unique page counts per namespace
ns_unique_pages = {}
for ns in TARGET_NAMESPACES:
ns_pages = user_namespace_stats[user].get(ns, set())
ns_unique_pages[ns] = len(ns_pages)
# Get total edit counts per namespace (including duplicates)
ns_total_edits = user_namespace_edit_counts.get(user, {})
# Get namespace 104 detailed stats
ns104_stats = user_ns104_stats.get(user, {
'creations': 0,
'proofreads': 0,
'validations': 0,
'regular': 0,
'proofread_score': 0,
'validation_score': 0
})
table_data.append({
'user': user,
'total_score': total_points,
'total_edits': user_total_edits.get(user, 0),
'ns0_edits': ns_total_edits.get(0, 0), # Show total edits, not unique pages
'ns102_edits': ns_total_edits.get(102, 0),
'ns104_unique': ns_unique_pages.get(104, 0),
'ns104_score': user_scores[user].get(104, 0),
'ns106_edits': ns_total_edits.get(106, 0),
'ns114_edits': ns_total_edits.get(114, 0),
'creations': ns104_stats['creations'],
'proofreads': ns104_stats['proofreads'],
'proofread_score': ns104_stats['proofread_score'],
'validations': ns104_stats['validations'],
'validation_score': ns104_stats['validation_score']
})
table_data = [row for row in table_data if row['total_score'] > 0 or row['total_edits'] > 0]
table_data.sort(key=lambda x: x['total_score'], reverse=True)
if not table_data:
return "No edits found in the specified date range."
wikitable = []
wikitable.append('{| class="wikitable sortable" style="text-align:center; width:100%; font-size:90%; color: blue;"')
wikitable.append(f'|+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: {total_competition_edits}<br><small>ದತ್ತಾಂಶ ಪಡೆದ ಸಮಯ: {DATA_GENERATION_TIME.strftime("%Y-%m-%d %H:%M:%S")} UTC / {DATA_GENERATION_TIME_IST.strftime("%Y-%m-%d %H:%M:%S")} IST</small>')
# Updated header with combined columns for proofread and validation
header_cols = ['! ಸಂ.', '!! ಸದಸ್ಯ/ಸದಸ್ಯೆ', '!! ಮುಖ್ಯ', '!! ಕರ್ತೃ', '!! ಪುಟ(points)', '!! ಪರಿವಿಡಿ', '!! ಅನುವಾದ', '!! ಪುಟ ಸೃಷ್ಟಿ', '!! ಪ್ರೂಫ್ ರೀಡ್ (ಅಂಕ)', '!! ವ್ಯಾಲಿಡೇಶನ್ (ಅಂಕ)', '!! ಒಟ್ಟು ಸಂಪಾದನೆಗಳು', '!! ಒಟ್ಟು ಅಂಕಗಳು']
wikitable.append(' '.join(header_cols))
for idx, row in enumerate(table_data, start=1):
user = row['user']
# Always use Special:Contributions link
user_link = f"[[Special:Contributions/{user}|{user}]]"
# Show both unique page count and weighted score for namespace 104
ns104_display = f"{row['ns104_unique']} ({row['ns104_score']})"
# Combine proofread count and score into one column
proofread_display = f"{row['proofreads']} ({row['proofread_score']})"
# Combine validation count and score into one column
validation_display = f"{row['validations']} ({row['validation_score']})"
wikitable.append(f"|-\n| {idx} || {user_link} || {row['ns0_edits']} || {row['ns102_edits']} || {ns104_display} || {row['ns106_edits']} || {row['ns114_edits']} || {row['creations']} || {proofread_display} || {validation_display} || {row['total_edits']} || '''{row['total_score']}'''")
wikitable.append('|}')
return '\n'.join(wikitable)
def main():
(user_namespace_stats, user_scores, user_ns104_stats,
user_total_edits, total_competition_edits, user_namespace_edit_counts) = fetch_all_edits()
if not user_total_edits:
print("\nNo data retrieved.")
return
output = generate_wikitable(user_namespace_stats, user_scores, user_ns104_stats,
user_total_edits, total_competition_edits, user_namespace_edit_counts)
print("\n" + "=" * 80)
print("WIKITABLE OUTPUT (Copy this entire section):")
print("=" * 80)
print(output)
print("=" * 80)
if __name__ == "__main__":
main()
</syntaxhighlight>
</noinclude>
[[ವರ್ಗ:ವಿಕಿಸೋರ್ಸ್೨೦]]
4ah3liip56h4dyoe6y4i2yk1ysui1e2
ಪುಟ:Epigraphia Carnatica - Volume IX.djvu/೫೩೫
104
110496
315141
300898
2026-05-02T11:53:38Z
Shreelatha.Halemane
7642
315141
proofread-page
text/x-wiki
<noinclude><pagequality level="1" user="Sharanya K H" /></noinclude>ಬೆಂಗಳೂರು ತಾಲೂಕು,
ಳಾದ ಪದವಾಕ್ಯಪ್ರಮಾಣಿಜ್ಞರಾದ ನಿತ್ಯಾಂನದಾನವಿನೋದಿಗಳಾದ ಹರಿಗುರುಭಕ್ತಿಪರಾಯಣ
''ರಾದ ದನಿಮೊಯೇಕಾದನೀದ್ವಾದಶೀವ್ರತನೇಮಪುಂಗೈದಯರಾದ ಆಶ್ರಿತಜನಕಲ್ಪ
''ವೃಕ್ಷಸ್ಥಾಯಿಗಳಾದ ನಿಗರ್ವರೋಮಣಿಗಳಾದ ನೀತಿಕಾರಧುರಂಧರರಾದ ಅನೀತಿಕಾ
ಪ್ರತಿಕಾಲರಾದ ಸಕಲರಾಜಾಸ್ಥಾನಪೂಜಿತರಾದ ಸ್ವಸಮಯಸ್ಥಾಪನ ಪರಸಮಯಭೇದ
74ಕರಾದ ವಿರೋಧಿಮತ್ತಗಜ ಕಂಠೀರವರಾದ ಅಖಂಡ್ಡಿ ತಲಕ್ಷ್ಮೀವಿಶ್ವರಸಂಪ್ಪಂನರಾದ ಮ
ಹಾಮೇರುವಿಗೆ ಸರಿಸಮಾನಧೀರರಾದಂಥಾ ತಿರುಮಲದ್ರು ಲಕ್ಷ್ಮೀಪತಿದ್ರು ಪಿಂಗ್ಗಾಣಿಕೆ
'ಟ್ರು ನಾರಾಯಣಶೆಟ್ರು ವೆಂಕ್ಕಟಪತಿಕೆದ್ರು ವೆಂಕ್ಕಟಗಿರಿಕೆದ್ರು ರಘುಪತಿಕೆದ್ರು ರಾಮಿಕಮ್ರಕ್ರಿ
ಪ್ಪ ಸೆದ್ರು ಚೆನ್ನಾ ರಿಕೆಟ್ ಯಿವರುಮೊದಲಾದ ಸ್ಥಳಪರಸ್ಥಳದ ಕುಲಸ್ವಾಮಿಗಳಿಗೆ ವಿಜ್ಞಾಪನೆ
ಶಿಯಂನುಮಾಡಿಕೊಂಡ ಕಾರಣ ಸಕಲರೂ ಅಂಗೀಕರದಾನಪತ್ರ ಬರಕಿಕೊಟ್ಟ ಕ್ರಮವೆಂತೆಂದರೆ
''ನಗರೇಶ್ವರಸ್ವಾಮಿಯವರಿಗೆ ಪಡಿತರದೀಪಾರಾಧನೆ ನಿತ್ಯೋತ್ಸವಕ್ಷೇತ್ಸವಮಾಸೋತ್ಸವ ಮುಂ
ತ್ತಾಗಿ/ಅರ್ಚನಾವೃತ್ತಿ ಮೊದಲಾಗಿ ಸಮಸ್ತಕಾವೆಯೂ ನಡವಹಾಗೆ ಸಹಸ್ರರುವಿಗೋತ್ರದವ
81ರುಸಕಲರೂನಿಗದೀಮಾಡಿದವಿವರಾ ತಂಮ್ಮ ಮೂರನೇಜಾತಿಯವರು ಯೆಲ್ಲಿಯಿದ್ದಾಗು
ಮನೆಕ್ಕೆವರುಷಕ್ಕೆ ವಂದು ಹಣಾ ಮದುವೆಕ್ಕೆ ಯರಡುಹಣಾ'ಯಪ
ಕಾರಾವರುಪಂಪ್ರತಿವರುಷಕ್ಕು ಕೊಟ್ಟು ನಡಸಿಕೊಂಡು ಬರಲುಂಳ್ಳವರಯಂದು ಪಪ್ಪಿ ಬ
81ರಸಿಕೊಟ್ಟ ದಾನಪತ್ರಯಅರ್ಥಕ್ಕೆ ಯಧರ್ಮಕ್ಕೆ ಅವನೊಬ್ಬನಾದರುವಿಘ್ನ
ಆಚರಿಸ
85 ರು!ತಪ್ಪನಡದರು| ತಂಮ್ಮ ಕುಲದಲ್ಲಿ ಕೂಡಿದವರಲ್ಲ ಕಾಶೀಕ್ಷೇತ್ರದಲ್ಲಿ ಪಂಚ ಮಹಾಮಾ
8ತಕಮಾಡಿದಹಾಗೆ ಸಭೆಗೆಕಾರಣವಿಲ್ಲಾ ಯಧರ್ಮಕ್ಕೆ ಸಹಾಯವಾಗಿಸಜ್ಜನರುಸತ್ಪುರು
87ಮರುಮಾಡಿದಂಥಾಧರ್ಮವನ್ನು ಕೊಟನಡಕ್ಕೊಂಡು ಬಾಹಂಥಾಪುಣ್ಯಪುರುಷರು
8ಆಚಂದ್ರಾರ್ಕಸ್ಥಾಯಿ[ಗ]ಳಾಗಿ ಧನಕನಕವಸ್ತುವಾಹನಮುಂತಾಗಿ ಸಕಲಗುಣಸಂಪ್ಪ
ತ್ತು ಉಂಟಾಗಿವಂತ್ಯಾಭಿವೃದ್ಧಿಯಾಗಿ ಸುಖದಲಿಯಿರತಕ್ಕದ್ದಾಗಿ/ಆಶೀರ್ವಾದಾಯಿ
ಪ್ರಕಾರಾಚಂದ್ರಸೂರರು'ವುಳ್ಳವರಿಯಂತ್ರಕ್ಕು ಪುತ್ರವಾತ್ರ ಪಾರಂಪರೆಯಾಗಿ ನಡತೆ
ಟಿಕ್ಕೊಂಡುಬರಲುಳ್ಳವರುಯಂದುಬರ ಕೊಟ್ಟ ದಾನಪತ್ರ'ದತ್ತಾದ್ವಿಗುಣಂಪುಣ್ಯಂ ಪರ
ದತ್ತಾನುಪಾಲನಂ ಪರದತ್ತಾಪಹಾರೇಣ ದಂನಿಪ್ಪಲಂಭವೇತ್ ಸ್ಪದತ್ತಾಂಪರದತ್ತಾಂ
ಟಿಪ್ಪಾಯೋಹರೇತವಸುಂಧರಾಂ' ಪಮ್ಮಿ ವರ್ಷಸಹಸ್ರಾಣಿ ವಿಷ್ಣಾಯಾಂಜಾಯತೇಕ್ರಿಮಿ
ದಾನವಾಲನಯೋರ್ಮಧೈ ದಾನಾಯೋನುಪಾಲನಂ ದಾನ್ನಾತರ್ಗಮವಾದ್ರೆತಿ ಪಾಲನಾದ
ಚ್ಚು ತಂಪ್ಪದಂತಿಯಾನಗರೇಶ್ವರಸ್ವಾಮಿಯವರಿಗೆ ಸಲುವಸ್ಥಳಗಳೂ ಬೆಂಗಳೂರು ಯಿದ
96ಕೆಸಲುವಗಡಿಗಳುಗ್ರಾಮಗಳುಸಹಾ ಹೊಸಕೋಟಿ ಕೋಳಾಲಾತ್ಯಾಕಲು ಬೂದಿಗುಟ್ಟಕ
97೦ಗೊಂದೀದುರ್ಗ ವೆಂಕ್ಕಟಗಿರಿಕೋಟೆಮೇಕನಾಯಕನಪಾಳ್ಯ ಮಾಸ್ತಿ ಬಾಗಲೂರು ಹೊಸೂ
ರು ಆನೆಕಲ್ಲು'ಡೆಂಕಣಿಕೋಟೆ ರತ್ನ ಗಿರಿ ಕಾವೇರಿಪಟ್ಟಣ ಅಂದೂರು ಪೆರಂದೂರು ಪೆ
ಚಿಂನಾಗರ ಕಾಲ್ಯ ಧರ್ಮಪುರಿ ಅಜೀಪುರ ಕುರುಬರಹಟ್ಟಿ,ಶ್ರೀರಂಗ್ಗ ಪಟ್ಟಣಮೊದಲಾಗಿಯಿ
100ಸ್ಥಳಗಳಿಗೆ ಸಲುವಗಡಿಗಳುಗ್ರಾಮಗಳುಸಹಾ ಮತ್ತು ಆಯಾಯಿಸೀಮೆಗಳಲ್ಲಿ ಯಿಮೂ
101 ರನೆಜಾತಿಯವರುಯೆಲ್ಲಿಯಿದ್ದಾಗ ಲಿಖಿತಪ್ರಕಾರಕ್ಕೆ ವರ್ತನೆಯಂನ್ನು ಕೊಟ್ಟು
ನಡಸಿಕೊಂ
10²ಡುಬರತಕ್ಕದ್ದೆಂದು ಬರುಕೊಟ್ಟದಾನಪತ್ರಯಿಶಾಸನಾತೆಗದುಕೊಂಡು ಅರ್ಚಕರು
13ಸ್ಥಳಾಂತರಗಳಿಗೆ ಬಂದಲ್ಲಿ ಮೆದು ಕೊಂಡುಕರದುಕ್ಕೊಂಡುಹೋಗಿ ಬಿಡಿದಿವುಲು
104 ಪೆ ವುಡುಗೆರೆಸಕಲವೂಕೊಟ್ಟು ವರ್ತನೆಯೂಕೊಡಿಸಿಮಯ್ಯಾದೆಗೂಡಿನಡಸಿಕೊಂ
105ಡ್ಡು ಬರತಕ್ಕದೆಂಬ್ಬದಾಗಿಬರೆಕೆ ಕೊಟ್ಟದಾನಶಾಸನಾ||
35<noinclude></noinclude>
oeyl4ltc5uwlz33rb7yvm47zaxaxp9y
ಪುಟ:Epigraphia Carnatica - Volume IX.djvu/೫೪೧
104
110497
315136
300902
2026-05-02T11:52:43Z
Shreelatha.Halemane
7642
315136
proofread-page
text/x-wiki
<noinclude><pagequality level="1" user="Sharanya K H" /></noinclude>ಬೆಂಗಳೂರು ತಾಲೂಕು.
112
ಅದೇ ಹೋಬಳಿ ವಸಂತನಹಳ್ಳಿಗೆ ದಕ್ಷಿಣ ಪಾಂಡವರಗುಡಿ ಎಂಬ ವೀರಗುಡಿಯಲ್ಲಿ.
ಗ್ರಂಥ ಮತ್ತು ಅರವಕರ ಪ್ರಮಾಣ 3 2 • 42".
113
ಅದೇ ಹೋಬಳಿ ತಿಪ್ಪರು ಗ್ರಾಮದ ವೆಂಕಟನ ಹಿತ್ತಲಿನಲ್ಲಿ.
ಪ್ರಮಾಣ 6' x 4' 6.
( ಮೇಲ್ಬಾಗ ಸವಿದು ಹೋಗಿದೆ )
ಕೊಟ್ಟತಿರಪುರದವಿತ್ತಿಯೊಳಗೆ ಸೋಮನಾ
ಧದೇವರಿಗೆ ಕೆರೆಯಕಳಗೆಮೂಗಂಡಗದಗದ್ದೆ
ಆಗದೆಎ
ತಿರಡು . ನೆಕಡೆಯಮೂಗಂಡಗದಲಆರು ಗೌರಿಯ
4.. ನಡಸಿಹರು ಅವರಿಗೆಸಲುವುದುವುಳಯಿತಮೂವರು
5... ಡಿಜಡೆಯವಾರದೇವಗೆತಿಹದಿನಯಿದುಖಂ
6.,.. ಗೆವಿತಿಹದಿನಯಿದುಆಮಾರದೇವತಂ
'ನಸತಿಯ , ಹಂಚೆಗಉಡಿಗೆತಿಂಹಾದಿ, ಗೆತಿಂಅಪಗ •
8
41
ಮಾರಯ್ಯಂಗೆತಿಂ
ಮಗಚೊಕ್ಕ • ಗೆವಿತಿಂ • • • ಡಿಗೆತಿಂಬಪರದಕೇತಯತಂ
*ನವಿತಿವೊಳಗೆಬೇಳೆಯೊಂಮಯಗೆವಿತಿಂಚೋಳಮಾ
10ವುಂಡಾಳಿಗೆವಿತಿ೧. • ಮಾನ್ಯ ಆಕೇತಯವಿಲದಹೊನಲು
11
12
13
ಯನಾಡು . .
ಆತನುಕಲಭಕ್ತನೂ ಆದನು |
ಳುವರು • • • •
•• ಪರದಕೇತಯನ •
“ದೇವಂಗೆವಿತ್ತಿಂಸೋಮೈಯ್ಯಂಗೆ
114
ಅದೇ ಹೋಬಳಿ ತಲೆಗಟ್ಟಪುರಕ್ಕೆ ದಕ್ಷಿಣ ಕಾಮಣ್ಣನ ಹೊಲದಲ್ಲಿ ನಟ್ಟ ಕಲ್ಲು,
ಹಿಂಭಾಗ,
ಮುಂಭಾಗ ಗ್ರಂಥ ಮತ್ತು ಅರವತ್ತರ-ಪ್ರಮಾಣ 6' •2”,
'ಶ್ರೀರಾಜರಾಜಕ
'ಕಡಮಾರಾಯನೆಚೊಕ
ನಾಯಬಿವಧರ್ಮ | ತಲೆಗೆ
ಟೊ ರಸವಪುರಚತುಸ್ಸಿ
'ಮೆಸಮಸವೂ ಮುತ್ತಿನಕಾ
(ಮುಂದೆ
“ಮಯ್ಯಗೊಳಗಾದಸಮಮ
'ಮಾಹೇಶ್ವರರಿಗೆ ಬಿಟ್ಟಧರ
ಶಿರ್ಮಆಚಂದ್ರದ್ರಾರಕ ಆದದನೊ
ನಿದರ್ಕ್ಕೆಅಳಸಿದವಗಂ
10ಗೆಯ ತಡಿಕಪಿಲೆಯ
ಕೊಂದಗತಿಯ ಬೀಳುವರು
ಗ್ರಂಥ ಮತ್ತು ಅರವಕ್ಷರ.)
115
ಅದೇ ಸ್ಥಳದಲ್ಲಿ.
ಗ್ರಂಥ ಮತ್ತು ಅರವಕ್ಷರ ಪ್ರಮಾಣ 5' X 2 9.
...
11<noinclude></noinclude>
gilf4lrgaj3knc16ba05vvc16l0045a
ಪುಟ:Epigraphia Carnatica - Volume IX.djvu/೫೮೦
104
118566
314793
2026-05-01T17:24:33Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 74 'ಟೆರಾಯ ಅರಿರಾಯವಿ ಶಿಭಾಡಬಾಷೆಗೆ ತಪ್ಪುವರಾ 'ಯರಗಂಡಸಂಗಮೇಶ್ವರ 10ರಾಯನಕುಮಾರ 11ರಬುಕ್ಕಣವೊಡೆಯರು 12 ರಾಜ್ಯಂಗೆಯ್ಯು 13ರಲುಹೊಯ್ಸಣರಾಜ್ಯ ಹಿಂಭಾಗ, 14 15ರಿಸೆಗಣಿಹ 16ಯರಗಂಡ,, . Nelamangala Taluq. ಯ್ಯರಮಕ್ಕಳುಬಯಪ್ಪ • 18ನಪ್ಪನು ತ...
314793
proofread-page
text/x-wiki
<noinclude><pagequality level="1" user="Pragathi. BH" /></noinclude>74
'ಟೆರಾಯ ಅರಿರಾಯವಿ
ಶಿಭಾಡಬಾಷೆಗೆ ತಪ್ಪುವರಾ
'ಯರಗಂಡಸಂಗಮೇಶ್ವರ
10ರಾಯನಕುಮಾರ
11ರಬುಕ್ಕಣವೊಡೆಯರು
12 ರಾಜ್ಯಂಗೆಯ್ಯು
13ರಲುಹೊಯ್ಸಣರಾಜ್ಯ
ಹಿಂಭಾಗ,
14
15ರಿಸೆಗಣಿಹ
16ಯರಗಂಡ,, .
Nelamangala Taluq.
ಯ್ಯರಮಕ್ಕಳುಬಯಪ್ಪ •
18ನಪ್ಪನು ತಂಮತಂದೆ..
'ಯೆಚಲೊನಾಕಿಯ
20ಧರ್ಮವಾಗಬೇಕೆಂದು
54
21ಗಂಗದೇವಒಡೆಯರಿ . .
ನಮ್ಮ ಮಂಣೆಯಚತುಸೀ
23ಮೆಯೊಳಗಣಹಿರಿಯಕ
2ಯತೆಂಕಣಕೋಡಿಯವೊ[ಳಗ
2ಣಭತ್ತಾದಾಯಬೀಜವರಿವೊಕ್ಕಳ
26ವೆಂದುಬಿಟ್ಟರು||ಆಪುರಕೆ
27ಸಲುವಚತುಸೀಮೆ ಯಹೋಲ
28ಹಿರಿಯ ಕೆಟೆಯ ಕೆಳಗೆಯಿ
29ಖಂಡುಗ ಸಲುÚಯಿಧಂರ್ಮ್ಮ
ತಿ0ವನುಆರುಅಳುಹಿದವರು
ವಾರಣಾಸಿಯಲಿಕವಿಲೆಯಕೊಂ
ತಿಳಿದಮಾಪದಲಿ ಹೋಹರುತಮತಾ
33ಯಿಗೆಉತಂಮಒಡಹುಟ್ಟಿದ ತಂ
34ಗಿಯಿಬರಿಗೆಅಹಿದವರು
ಅದೇ ಹೋಬಳಿ ಮಂಣೆ ಗ್ರಾಮದಲ್ಲಿ ಆಂಜನೇಯ ದೇವಸ್ಥಾನಕ್ಕೆ ಪಶ್ಚಿಮದಲ್ಲಿರುವ ಪೀಠದ ಕಲ್ಲಿನಲ್ಲಿ.
ಪೂರ್ವದ ಹಳಗನ್ನಡಕರ ಸಮಾಣ 6 X 2 6",
-
'ಮಣ್ಣಾಯುಳ್ಳಾರಸಿನಕಹದುಳಂಮನುಜಲೋಕನಾರಾಯ
ಣನೀಯಯ್ಯದಿಕೊಸ್ಟನೋಡಿಸಿದನೆನ್ನು ದೇವರ್ಕ್ಕಳೊಸದು
ಶಿರ್ಗ್ಗಾಲಯಕ್ಕುಯಾ ಕಲಿತುಬಿನ ಸವರ್ಣದೋಳ
1
3
55
ಅದೇ ದೇವಾಲಯದ ಬಳಿ ಹುಟ್ಟುಗುಂಡಿನ ಮೇಲೆ.
ಶುಭಮಸ್ತುಜಯಾಭ್ಯುದಯಕಾಲಿವಾಹನ • • • • ೧೫೫೦ನೆಯ
ಆದಲ್ಲಿ ಚನ್ನ ಪತಿಸೆಟ್ಟಿಯ
ವಿರೋಧಿಸಂವತ್ಸರ
(ಮುಂದೆ ಅಕ್ಷರಗಳು ಹೋಗಿವೆ)
56
ಅದೇ ಕಾಸನದ ಬಲಗಡೆಯಲ್ಲಿ,
ಸದಾ
'ಸ್ವಸ್ತಿ ಜಯಾ
೫ ೧೪೬೬ ನೆಯಹೇ
(ಮುಂದೆ ಕಾಣುವದಿಲ್ಲ)<noinclude></noinclude>
75e3f224qphvipgl86n6jz6cacbc7r2
ಪುಟ:Mysore-University-Encyclopaedia-Vol-6-Part-2.pdf/೨೨
104
118567
314794
2026-05-01T17:28:01Z
Pragathi. BH
7585
/* ಪರಿಶೀಲಿಸಲಾಗಿಲ್ಲ */ Created blank page
314794
proofread-page
text/x-wiki
<noinclude><pagequality level="1" user="Pragathi. BH" /></noinclude><noinclude></noinclude>
3uq0n7ipjkaodnvj6yf4n0loaxlwacq
314795
314794
2026-05-01T17:28:05Z
Pragathi. BH
7585
314795
proofread-page
text/x-wiki
<noinclude><pagequality level="1" user="Pragathi. BH" /></noinclude>29
ಗಣಿತ
ವಿಜ್ಞಾನ
ಗಳನ್ನು ಮರೆಹೋಗದೆ ವಿಧಿಯಲ್ಲ. ಇಷ್ಟೊಂದು ಉದ್ದವಿರುವ T ಸಾಲಿನ ರಚನೆ
ನಮ್ಮ ವಿದುಳಿನೊಳಗಡೆಯಲ್ಲಿ ಇನ್ನೂ ಅಪೂರ್ಣವಾಗಿರುವಾಗಲೇ ಆದಿಯ Tಗಳು
ಆಳಿಸುತ್ತ ಬರುವುದು ಇದಕ್ಕೆ ಕಾರಣ. ಇದೇ ಪ್ರಕಾರ 9999,9999999999,99999
999999,999999999 ಎಂಬ ದಶಮಾನ ಪೂರ್ಣಾಂಕದ ವ್ಯಾಪ್ತಿಯನ್ನು
ಗ್ರಹಿಸಬೇಕಾದರೂ ನಮಗೆ ಕಾಗದ, ಲೇಖನಿಗಳು ಅಗತ್ಯವಾಗುವುವು. ಈಗ ಈ
ದಶಮಾನ ಪೂರ್ಣಾಂಕವನ್ನು ಒಂದು ಅನುರೂಪ T ಸಾಲನ್ನಾಗಿ ಬರೆಯತೊಡಗಿದರೆ
ಸೆಕೆಂಡ್ ಒಂದಕ್ಕೆ ಹಲವಾರು ಸಹಸ್ರಕೋಟ T ಗಳನ್ನು ಬರೆದರೂ ಸಾಲಿನ ರಚನೆ
ಪೂರ್ಣವಾಗುವುದಕ್ಕೆ ಒಂದಷ್ಟು ಕೋಟಿಕೋಟಿ ವರ್ಷಗಳು ಅವಶ್ಯವಾಗುತ್ತವೆ. ರಚನೆಯ
ಅವಧಿ ಇಷ್ಟೊಂದು ದೀರ್ಘವಿರುವಾಗ ಮಿದುಳಿನೊಳಗಡೆ ನಡೆದಂಥ ವಿದ್ಯಮಾನವೇ
ಅತ್ಯುತ್ತಮ ದಾಖಲೆ ಮಾಧ್ಯಮಗಳಲ್ಲಿಯೂ ಸಂಭವಿಸುವುದು ಅನಿವಾರ್ಯ.
ಅಂದಮೇಲೆ ಮೇಲಿನ ದಶಮಾನ ಪೂರ್ಣಾಂಕಕ್ಕೆ ಅನುರೂಪವಾದ T ಸಾಲನ್ನು
ಬಹುಶಃ ಎಲ್ಲೂ ರಚಿಸಲು ಸಾಧ್ಯವಾಗುವುದಿಲ್ಲ. ಇನ್ನು ಇದೇ ಬಗೆಯ ತೊಡಕು
ಸಾಕಷ್ಟು ದೊಡ್ಡವಾದ A, B ಎಂಬ ದಶಮಾನ ಧನ ಪೂರ್ಣಾಂಕಗಳೆರಡರ
ಚರಘಾತಾಂಕೀಯ ಸಂಯೋಜನೆ (ಎಕ್ಸ್ ಮೊನೆನ್ಸಿಯಲ್ ಕಾಂಪೊಸಿಷನ್) A ಯನ್ನು
ಒಂದು ನೇರ ದಶಮಾನ ಪೂರ್ಣಾಂಕವಾಗಿ ಬರೆಯ ಹೊರಟಾಗಲೂ ಉದ್ಭವಿಸಿಯೇ
ತೀರುವುದು. ಅಲ್ಲಿಗೆ ನಾವು ಯವುದೇ ಪ್ರತೀಕಯೋಜನೆಯನ್ನು ಅನುಸರಿಸಿದರೂ
ಎಲ್ಲ ಧನ ಪೂರ್ಣಾಂಕಗಳ ಎಲ್ಲ ಸುಸಂಬದ್ಧ ಸಂಯೋಜನೆಗಳನ್ನೂ ಮತ್ತೆ
ಪೂರ್ಣಾಂಕಗಳ ಮೂಲರೂಪಕ್ಕೆ ಪರಿವರ್ತಿಸುವುದು ಬಹುಶಃ ಅಸಾಧ್ಯವೇ ಆಗುತ್ತದೆ
ಎಂದಾಯಿತು. ಮೊದಲ ನೋಟಕ್ಕೆ ಈ ತೊಡಕುಗಳು ತಾತ್ವಿಕ ಚರ್ಚೆಗೆ ಅಪ್ರಕೃತವಾದ
ವ್ಯಾವಹಾರಿಕ ಸ್ವರೂಪವೆನಿಸಿದರೂ ಇವುಗಳಲ್ಲಿ ನಿಜಕ್ಕೂ ಮೂಲಭೂತ ನಿಸರ್ಗ
ನಿಯಮಗಳ ಕೈವಾಡವಿರುವ ಸಾಧ್ಯತೆಯನ್ನು ನಾವು ಅಲಕ್ಷಿಸುವಂತಿಲ್ಲ. ಆದಾಗ್ಯೂ
ಇಂಥ ಸಂಕೀರ್ಣತೆಗಳನ್ನೆಲ್ಲ ಗಣನೆಗೆ ತೆಗೆದುಕೊಂಡು ಗಣಿತವನ್ನು ಸಮರ್ಪಕವಾಗಿ
ಪುನಾರಚಿಸಲು ಇದುವರೆಗೆ ಯಾರಿಂದಲೂ ಸಾಧ್ಯವಾಗಿಲ್ಲ. ಇಂತಿರುವಾಗ
ತಾತ್ಕಾಲಿಕವಾಗಿಯಾದರೂ ಕ್ಲಿಷ್ಟತೆಯಿಂದ ಪಾರಾಗುವ ವಿಮೋಚನ ಮಾರ್ಗಗಳನ್ನು
ಅರಸುವುದು ಸೂಕ್ತವಷ್ಟೆ 1 ಹಾಗೂ ಇತರ ಗುರುತುಗಳ ಸಾಲುಗಳನ್ನು ಮನಬಂದಷ್ಟು
ದೀರ್ಘವಾಗಿ ವೃದ್ಧಿಸುತ್ತ ಹೋಗುವ ಸೌಲಭ್ಯವುಂಟೆಂಬ ಸಾಂಪ್ರದಾಯಿಕ ವಿಶ್ವಾಸ
ಅಂಥ ಒಂದು ಸರಳ ವಿಮೋಚನ ಮಾರ್ಗವನ್ನು ನಮ್ಮ ಪಾಲಿಗೆ ಕಲ್ಪಿಸಿಕೊಡುತ್ತದೆ.
ಎಂತಲೇ ಇನ್ನು ಹೆಚ್ಚಿನ ಚರ್ಚೆಯಿಲ್ಲದೆ ನಾವು ಅದನ್ನು ಈ ಲೇಖನದಲ್ಲಿ ಮುಂದೆ
ಎಲ್ಲೆಡೆಯಲ್ಲೂ ಅಂಗೀಕರಿಸುತ್ತೇವೆ. [ಈ ಮಾತುಗಳಲ್ಲಿ ಅನಪೇಕ್ಷಣೀಯ ಕ್ಷಮಾಯಾಚಕ
ಧ್ವನಿ ಇದೆಯೆಂದು ಕಳವಳಪಡುವವರು ಧನಪೂರ್ಣಾಂಕಗಳು ನಿಜಕ್ಕೂ ಮಾನವರ
ಚಟುವಟಿಕೆಗಳನ್ನೇ ಅವಲಂಬಿಸದ ಒಂದು ಸ್ವತಂತ್ರ ಆದರ್ಶಲೋಕದ
ಸಾಮಗ್ರಿಗಳೆಂದಾಗಲಿ, ಇಲ್ಲವೆ ಮಾನವರ ಸ್ವತ್ತೇ ಆದಾಗ್ಯೂ ಅವರ ಅಂತರ್ಬೋಧೆಯ
ಅಮೂರ್ತ ಸೃಷ್ಟಿಫಲಗಳೆಂದಾಗಲಿ ಘೋಷಿಸಿ, ಅವುಗಳ ದಿವ್ಯಸ್ವರೂಪವನ್ನು T
ಸಾಲುಗಳಂಥ ಪಾಮರ ಪ್ರತೀಕಗಳ ಮೂಲಕ ಪರಿಪೂರ್ಣವಾಗಿ ಪ್ರತಿನಿಧಿಸಲು
ಸಾಧ್ಯವಾಗದೆ ಹೋಗುವುದರಲ್ಲಿ ಅಚ್ಚರಿಯಿಲ್ಲವೆಂದು ಸಮಾಧಾನ ತಂದು
ಕೊಳ್ಳಬಹುದು. ಸಾಕಷ್ಟು ಗೌರವ ಗಳಿಸಿರುವ ಇವೆರಡು ದೃಷ್ಟಿಕೋನಗಳಿಗೆ ಕ್ರಮವಾಗಿ
ಪ್ಲೇಟೋವಾದ (ಪ್ಲೇಟಾನಿಸಂ) ಮತ್ತು ಅಂತರ್ಬೋಧನವಾದ (ಇಂಟು ಇಷನಿಸಂ)
ಎಂಬ ಹೆಸರುಗಳು ಬಂದಿವೆ]
ಸಾಲು ಪ್ರತೀಕಗಳ ಉದ್ದದ ಕ್ಲಿಷ್ಟಪ್ರಶ್ನೆಯನ್ನು ಹೀಗೆ ಸ್ಥಗಿತಗೊಳಿಸಿದ ತರುವಾಯ
ಆದಿಮಾನವನ 1 ಸಾಲುಗಳು ಮಾಧ್ಯಮದಲ್ಲಿ ಧನಪೂರ್ಣಾಂಕಗಳ ಸಮಸ್ತ
ಗಣಿತವನ್ನೂ ನಿರ್ಮಿಸುವ ಕಾರ್ಯಕ್ರಮವನ್ನು ನಾವೀಗ ಚಿತ್ರಿಸಬಹುದು. ಇದರ
ವಿವರಗಳನ್ನು ಈ ಕೆಳಗಿನಂತೆ ಪಟ್ಟಿ ಮಾಡುವುದು ವಾಡಿಕೆ:
IT ಯನ್ನು ಒಂದು ಧನಪೂರ್ಣಾಂಕವೆಂದು ಸ್ವೀಕರಿಸುವುದು.
\\ • ಯಾವುದೇ ಪ್ರತೀಕವಾಗಿರಲಿ ಅದರ ನಕಲಿನ ಮುಂದೆ T ಗುರುತನ್ನು
ಬರೆದು XT ಎಂಬ ಪ್ರತೀಕವನ್ನು ರಚಿಸುವ ಶಕ್ಯತೆಯನ್ನು ಒಪ್ಪುವುದು; ಹಾಗೂ X
ಧನಪೂರ್ಣಾಂಕವೆಂದು ಸ್ವೀಕೃತವಾಗಿರುವ ಸಂದರ್ಭಗಳಲ್ಲೆಲ್ಲ XT ಯನ್ನು ಮತ್ತೆ
ಒಂದು ಧನಪೂರ್ಣಾಂಕವೆಂದು ಸ್ವೀಕರಿಸುವುದು; (ಇದರ ಪ್ರಕಾರ TT, TIT
ಮುಂತಾದ 7 ಸಾಲುಗಳೆಲ್ಲವೂ ಧನಪೂರ್ಣಾಂಕಗಳಾಗುತ್ತವೆ).
III T# XT ಎಂದು ಅಂಗೀಕರಿಸುವುದು (X ಚರ ಧನಪೂರ್ಣಾಂಕ, #
ಅಸಮತೆಯ ಚಿಹ್ನೆ).
IV Xy ಆದಾಗ XT # yT ಎಂದು ಅಂಗೀಕರಿಸುವುದು (X, y ಚರ
ಧನಪೂರ್ಣಾಂಕಗಳು.
V X ಗೆ ಇದ್ದೊಡನೆ XT ಗೂ ಇರಲೇಬೇಕಾಗಿ ಬರುವಂಥ ಪ್ರತಿಯೊಂದು
ಲಕ್ಷಣವೂ T ಗೆ ಇದ್ದೊಡನೆ ಸಮಸ್ತ ಧನಪೂರ್ಣಾಂಕಗಳಿಗೂ ಇದ್ದೇ ಇರುತ್ತದೆಂದು
ತರ್ಕಿಸುವುದು (X ಚರ ಧನಪೂರ್ಣಾಂಕ).
ಈ ತತ್ತ್ವಗಳು ಇಂದು ಪಿಯಾನೋ ಆದ್ಯುಕ್ತಿಗಳು (ಪಿಯಾನೋ ಆ್ಯಕ್ಸಿಯಂಸ್,
1899) ಎಂದು ಪ್ರಸಿದ್ಧವಾಗಿರುವವುಗಳಿಗೆ ವಸ್ತುತಃ ಸಮಾನವಾದವು. ರಿಚರ್ಡ್
ಡಡೆಕಿಂಟ್ (1831 - 1916) ಎಂಬ ಗಣಿತಜ್ಞನಿಂದ ಪ್ರಭಾವಿತನಾದ ಸೆಪೆ
ಪಿಯೂನೋ (1858 - 1932) ಇವನ್ನು ನಿರ್ದಿಷ್ಟ ಆದ್ಯುಕ್ತಿರೂಪದಲ್ಲಿ ಮೊಟ್ಟ
ಮೊದಲಿಗೆ ಪ್ರಕಟಿಸಿದ. ಇವುಗಳಲ್ಲಿ ಕೊನೆಯದಕ್ಕೆ (V) ಗಣಿತಾನುಮಿತಿ ತತ್ತ್ವ
(ಪ್ರಿನ್ಸಿಪಲ್ ಆಫ್ ಮ್ಯಾತಿಮ್ಯಾಟಿಕಲ್ ಇಂಡಕ್ಷನ್) ಎಂದು ಹೆಸರು. ಇದನ್ನು ಕುರಿತು
ತುಸು ಚಿಂತನೆ ಅವಶ್ಯ. A ಎಂಬುದು Xಗೆ ಇದ್ದೊಡನೆ XT ಗೂ ಇರಲೇಬೇಕಾಗಿರುವ
ಯಾವುದಾದರೊಂದು ಲಕ್ಷಣವಾಗಿರಲಿ. ಈ ಲಕ್ಷಣ Tಗೆ ಇರುವುದಾದರೆ TTಗೂ
ಇರಲೇಬೇಕಷ್ಟೆ. ಅದು ಯಾವಾಗ TTಗೆ ಪ್ರಾಪ್ತವಾಗಬೇಕಾಯಿತೋ TITಗೂ
ಪ್ರಾಪ್ತವಾಗದೆ ವಿಧಿಯಿಲ್ಲ (ಇದನ್ನು ಮನಗಾಣಲು T T ಯನ್ನು X ಎಂದು
ಪರಿಗಣಿಸಬೇಕು); ಇತ್ಯಾದಿ. ಹೀಗೆಯೇ ಮುಂದುವರಿದರೆ ಪರಿಶೀಲಿತ A ಲಕ್ಷಣ
ಸಮಸ್ತ 1 ಸಾಲುಗಳಿಗೂ ಇದ್ದೇ ತೀರಬೇಕೆಂದು ನಮಗೆ ಮನವರಿಕೆಯಾಗುವುದು.
ಆದ್ದರಿಂದ 1 ಸಾಲುಗಳ ವಿನಾ ಬೇರಾವ ಧನಪೂರ್ಣಾಂಕಗಳೂ ಇಲ್ಲವೆಂಬ
ಬೆಳಕಿನಲ್ಲಿ ಆಲೋಚಿಸುವವರಿಗೆ ಎಲ್ಲ ಧನಪೂರ್ಣಾಂಕಗಳಿಗೂ A ಲಕ್ಷಣ ಇದ್ದೇ
ಇರುವ ಸಂಗತಿ ಒಡನೆಯೇ ಗೋಚರಿಸಿ ಗಣಿತಾನುಮಿತಿ ತತ್ತ್ವದ ಆದ್ಯುಕೀಕರಣ
ಅನವಶ್ಯವಾಗುವುದು. ಆದರೆ ಆದ್ಯುಕ್ತಿಯ ಮನೋಧರ್ಮದ ಪ್ರಕಾರ ಸಮಸ್ತ
ಚಿಂತನೆಗಳೂ ಪ್ರಕಟಿತ ಆದ್ಯುಕ್ತಿಗಳ ಚೌಕಟ್ಟಿನೊಳಗೆ ಸಾಗಬೇಕೇ ವಿನಾ ಆ ಚೌಕಟ್ಟಿನ
ಹೊರಗಡೆ ಉಗಮಿಸುವ ಬೆಳಕನ್ನು ಆಶ್ರಯಿಸುವಂತಿಲ್ಲ. ಈ ಮನೋಧರ್ಮದ
ಒತ್ತಡಕ್ಕೆ ಸಿಲುಕಿದ ಗಣಿತಜ್ಞರು ಧನಪೂರ್ಣಾಂಕಗಳ ವ್ಯಾಪ್ತಿಯನ್ನು ಆದ್ಯುಕ್ತಿ
ಮಾರ್ಗದಿಂದಲೇ ನಿಖರಗೊಳಿಸುವ ಸಲುವಾಗಿ ಗಣಿತಾನುಮಿತಿ ತತ್ತ್ವವನ್ನು
ಮೇಲಿನಂತೆ ಆದ್ಯುಕರಿಸಿಟ್ಟರು. ಹೀಗೆ ಮಾಡುವಾಗ ಪಿಯಾನೋ ಆದ್ಯುಕ್ತಿಗಳಿಗೆ
ಬದ್ಧವಾಗಿರುವ ಯಾವುದೇ ಬಗೆಯ ಗಣಿತೀಯ ಧಾತುಗಳಾಗಲಿ ವಸ್ತುತಃ T ಗಳ
ಸಾಲುಗಳಿಗೇ ಸಮಾನವಾಗಿರುತ್ತವೆಂಬುದು ಅವರ ಎಣಿಕೆಯಾಗಿತ್ತು. ಇತ್ತೀಚಿನ
ಸಂಶೋಧನೆಗಳ ಫಲವಾಗಿ ಈ ಎಣಿಕೆಯಲ್ಲಿ ಕೆಲ ನಿಗೂಢ ಅಸಮರ್ಪಕತೆಗಳಿರುವುದು
ಗೋಚರಕ್ಕೆ ಬಂದಿದೆ. ಆದಾಗ್ಯೂ ಆ ಅಸಮರ್ಪಕತೆಗಳು ಇಂದು ಗಣಿತದ ಪ್ರಗತಿಯನ್ನು
ಕುಂಠಿತಗೊಳಿಸುವುದಕ್ಕೆ ಪ್ರತಿಯಾಗಿ ಶಿಷ್ಟೇತರ ವಿಶ್ಲೇಷಣೆ (ನಾನ್ - ಸ್ಟ್ಯಾಂಡರ್ಡ್
ಅನ್ಯಾಲಿಸಿಸ್) ಮುಂತಾದ ನವ್ಯ ಅಧ್ಯಯನಗಳಿಗೆ ಮೂಲ ಪ್ರೇರಣೆಯಾಗಿ ನಿಂತಿರುವ
ವಿಚಾರ ಗಮನಾರ್ಹ.
T, TT, TIT ಮೊದಲಾದ ಧನಪೂರ್ಣಾಂಕಗಳ ಅರ್ಥವೇನು ಎಂಬ ಪ್ರಶ್ನೆ
ಹಲವಾರು ತಾತ್ವಿಕರನ್ನೂ ತಾರ್ಕಿಕರನ್ನೂ ಕಾಡಿ ನಾನಾ ಬಗೆಯ ಉತ್ತರಗಳನ್ನು
ಹೊರಗೆಡಹಿದೆ. ಎಫ್. ಎಲ್. ಜಿ. ಫೇಜ್ (1848-1925) ಎಂಬಾತನ ದೃಷ್ಟಿಯಲ್ಲಿ
ಎಲ್ಲ ಏಕಧಾತು ಗಣಗಳ ಸಮುದಾಯವೇ T, ಎಲ್ಲ ದ್ವಿಧಾತು ಗಣಗಳ ಸಮುದಾಯವೇ
TT, ಎಲ್ಲ ತ್ರಿಧಾತು ಗಣಗಳ ಸಮುದಾಯವೇ TTT, ಇತ್ಯಾದಿ ಆದುವು. ಅರ್ನಸ್ಟ್
ಟ್ಸರ್ಮಲೋಜ್ (1871-1956)ಎಂಬಾತನ ಪಾಲಿಗೆ T ಶೂನ್ಯಗಣವನ್ನೊಳಗೊಂಡ
ಏಧಾಗ, TT ಕಪ್ಪಗಣವನ್ನೊಳಗೊಂಡ ನಿಧಾನುಗಣವನ್ನೊಳಗೊಂಡ
ರಾತುಗಳ, TTT ನಗುವನ್ನೊಳಗೊಂಡ ಏಕಧಾತುಗಳವನ್ನೊಳಗೊಂಡ
ಏಕಧಾತುಗಣವನ್ನೊಳಗೊಂಡ ಏಕಧಾತುಗಣ, ಹೀಗೆಲ್ಲ ಆಗಿ ನಿಂತವು. ವಾಸ್ತವವಾಗಿ
ಎಲುಬುಗಳ ಮೇಲೆ ಕಚ್ಚುಗಳನ್ನು ಕೆತ್ತಿದಾಗ ಆದಿಮಾನವ ಗಣಸಿದ್ಧಾಂತದ
ಅಂತರ್ಬೋಧೆಗಾಗಲಿ, ಬಹಿರ್ಬೋಧೆಗಾಗಲಿ ಗುರಿಯಾಗಿದ್ದಿರಲಾರನಷ್ಟೆ. ಅಮೂರ್ತ
ಸ್ವರೂಪದ ಕೆಲ ನಿರ್ದಿಷ್ಟ ಮಾಹಿತಿಗಳನ್ನು ದಾಖಲೆ ಮಾಡಿಸುವುದಕ್ಕಾಗಿ ಆತ ಬಳಸಿದ
ಪದಗಳೇ ಈ T, TT ಮುಂತಾದ ಧನಪೂರ್ಣಾಂಕಗಳು, ಪದಗಳ ವಿಚಾರದಲ್ಲಿ
ನಿಜವಾದ ತರಬೇತಿಯ ಅಗತ್ಯವಿರುವುದು ಅವು ನೀಡುವ ಮಾಹಿತಿಗಳನ್ನು ಹೇಗೆ
ಬಳಸಿಕೊಳ್ಳಬೇಕು ಎಂಬ ಬಗ್ಗೆ ಮಾತ್ರವೇ. ಇದಕ್ಕೆ ಬದಲು ಪದಗಳನ್ನು ಮತ್ತಷ್ಟು
ಪದಗಳ ಮೂಲಕ ವರ್ಣಿಸತೊಡಗಿದರೆ ನಾವು ಅನತಿ ಕಾಲದಲ್ಲೇ ವಿಷವರ್ತುಲಕ್ಕೆ
(ವಿಷಸ್ ಸರ್ಕಲ್) ಸಿಲುಕಿ ನರಳಬೇಕಾಗುವುದು. ಸಿಹಿಯ ನಿಜವಾದ ಅರ್ಥ ಬೇಕಿದ್ದರೆ
ಸಕ್ಕರೆಯನ್ನು ತಿನ್ನುವುದು ಜಾಣತನ, ನಿಘಂಟನ್ನು ಶೋಧಿಸಿ ಸಿಹಿ = ಸಕ್ಕರೆಯ
ರುಚಿ. ಸಕ್ಕರೆ = ಸಿಹಿಯಾದ ಪದಾರ್ಥ ಎಂಬಂಥ ವರ್ಣನೆಗಳನ್ನು ಆವಿಷ್ಕರಿಸುವುದು
ಹಾಸ್ಯಾಸ್ಪದ. ದರ್ಜಿಯೊಬ್ಬ ತನ್ನ ಗಿರಾಕಿಯ ಹಸ್ತಗಳನ್ನು ವೀಕ್ಷಿಸಿ TT (ಎರಡು
ಕೈಗಳಿವೆ) ಎಂದು ಮನದಟ್ಟು ಮಾಡಿಕೊಂಡು ಆತನಿಗಾಗಿ TTಯಷ್ಟೇ (ಎರಡೇ)<noinclude></noinclude>
7zrgo2qsbf27mrteaym9l2io2gc5yof
ಪುಟ:Mysore-University-Encyclopaedia-Vol-6-Part-2.pdf/೨೩
104
118568
314796
2026-05-01T17:28:18Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗಣಿತ ವಿಜ್ಞಾನ ತೋಳುಗಳಿರುವ ಅಂಗಿಯನ್ನು ಹೊಲಿದುಕೊಡಬಲ್ಲನಾದರೆ ITಯಿಂದ ಅಭಿವ್ಯಕ್ತವಾದ ಮಾಹಿತಿಯನ್ನು ಸದುಪಯೋಗ ಮಾಡಿಕೊಂಡಂತಾಗುವುದು, ಮತ್ತು ITಯ ನಿಜವಾದ ಅರ್ಥ ಅಡಗಿರುವುದು ಅಂಥ ಸದುಪಯೋಗದಲ್ಲೇ. ಇನ್ನು ಇಂಥ ಅ...
314796
proofread-page
text/x-wiki
<noinclude><pagequality level="1" user="Pragathi. BH" /></noinclude>ಗಣಿತ ವಿಜ್ಞಾನ
ತೋಳುಗಳಿರುವ ಅಂಗಿಯನ್ನು ಹೊಲಿದುಕೊಡಬಲ್ಲನಾದರೆ ITಯಿಂದ ಅಭಿವ್ಯಕ್ತವಾದ
ಮಾಹಿತಿಯನ್ನು ಸದುಪಯೋಗ ಮಾಡಿಕೊಂಡಂತಾಗುವುದು, ಮತ್ತು ITಯ ನಿಜವಾದ
ಅರ್ಥ ಅಡಗಿರುವುದು ಅಂಥ ಸದುಪಯೋಗದಲ್ಲೇ. ಇನ್ನು ಇಂಥ ಅರ್ಥಪ್ರಜ್ಞೆಯ
ಆವಶ್ಯಕತೆ ಹೊಲಿಗೆ ಮುಂತಾದ ಪ್ರಾಪಂಚಿಕ ಉದ್ಯಮಗಳಿಗೆ ಮಾತ್ರ ಸೀಮಿತವೋ
ಇಲ್ಲವೆ ಶುದ್ಧ ಗಣಿತದ ಪಾಲಿಗೂ ಉಂಟೋ ಎಂಬ ಪ್ರಶ್ನೆ ಸಹ ಇದೇ ಸಂದರ್ಭದಲ್ಲಿ
ಪರಿಶೀಲನಾರ್ಹ, ಗಣಿತ ಪರಿಕಲ್ಪನೆಗಳ ಸುತ್ತ ಗಣಿತಜ್ಞರು ಹೆಣೆಯಬಹುದಾದ
ಆದ್ಯುಕ್ತಿಗಳ ಚೌಕಟ್ಟಿನಿಂದ ಹೊರತಾಗಿಯೇ ಆ ಪರಿಕಲ್ಪನೆಗಳ ಅರ್ಥ
ಉಳಿದುಹೋಗುವುದರಿಂದ ಶುದ್ಧಗಣಿತದಲ್ಲಿ ಅರ್ಥ ಪ್ರಜ್ಞೆಯ ಕೈವಾಡವಿರುವುದನ್ನೇ
ಆದ್ಯುಕ್ತಿಮಾರ್ಗಿಗಳು ಮೊದಲಲ್ಲಿ ವಿರೋಧಿಸತೊಡಗಿದರು. ಆದ್ಯುಕೀಯ ದೃಷ್ಟಿಕೋನದ
ಪ್ರಕಾರ ಗಣಿತೀಯ ಪ್ರತೀಕಗಳ ಅರ್ಥದ ಪಾತ್ರವೇನಿದ್ದರೂ ಸೂಕ್ತ ಅದ್ಭುಕ್ತಿಗಳ
ಆಲಂನಂವರೆಗೆ ಮಾತ್ರವೇ, ಅನಂತರ ಅವುಗಳ ಅರ್ಥ ಅಕೃತವಾಗಬೇಕು.
ಅವುಗಳಿಂದ ನೆರವೇರುವ ಆದ್ಯುಕ್ತಿ ಪಾಲನೆಯೇ ಸರ್ವಸ್ವವಾಗಬೇಕು; ಅನೇಕ ವೇಳೆ
ಆದ್ಯುಕ್ತಿಗಳ ಆಯ್ಕೆ ಕೂಡ ಅರ್ಥಸಾಧ್ಯತೆಗಳನ್ನು ಲೇಶಮಾತ್ರವೂ ಅವಲಂಬಿಸದೆ
ಸೌಂದರ್ಯಸೃಷ್ಟಿ ಮೊದಲಾದ ಉನ್ನತ ಉದ್ದೇಶಗಳಿಂದಷ್ಟೇ ಪ್ರೇರಿತವಾಗಬೇಕು.
ಈ ವಿಪರೀತ ಮನೋಧರ್ಮವನ್ನು ಧನಪೂರ್ಣಾಂಕಗಳಿಗೆ ಅನ್ವಯಿಸುವುದಾದರೆ
ಶುದ್ಧ ಗಣಿತದ ಪಾಲಿಗೆ ಆ ಪೂರ್ಣಾಂಕ ಪ್ರತೀಕಗಳ ಅರ್ಥದ ಗೊಡವೆ ಅನವಶ್ಯ.
ಅವು ಸಿಯನೋ ಅಧ್ಯುಕ್ತಿಗಳನ್ನು ಪರಿಪಾಲಿಸುತ್ತವೆಂಬ ವಿಶ್ವಾಸವಷ್ಟೇ ಸಾಕು
ಎಂದಾಗುತ್ತದೆ. ಅಲ್ಲಿಗೆ ಆ ಅದ್ಭುಕ್ತಿಗಳ ಆಧಾರದಿಂದಲೇ ಧನಮಾನಗಳನ್ನು
ಕುಡಿತ ಪ್ರಮೇಯಗಳೆಲ್ಲವಕ್ಕೂ ಶುದ್ಧ ಗಣಿತ ಸಾಧಿಸಬೇಕಾಗುವುದು, ಆದರೆ ಸಮಸ್ತ
ಗಣಿತವನ್ನೂ ಆದ್ಯುಕೀಕರಿಸಬೇಕೆಂಬ ಆದ್ಯುಕ್ತಿಮಾರ್ಗಿಗಳ ಈ ಬಗೆಯ ತೀವ್ರಗಾಮಿ
ಚಳವಳಿ ಸಲ್ಲುವಂತದ್ದಲ್ಲವೆಂದು ಕಳೆದ ಕೆಲವು ದಶಕಗಳಲ್ಲಿ ನಡೆದಿರುವ ಗಣಿತ ತರ್ಕ
ಶಾಸ್ತ್ರದ ಕೆಲ ಮಹತ್ತ್ವದೂ ಸಂಶೋಧಿಸಿಗಳು ತೋರಿಸಿಕೊಟ್ಟಿವೆ. ವಿಶಿಷ್ಟವಾಗಿ,
ಧನಪೂರ್ಣಾಂಕಗಳ ಅರ್ಥವನ್ನು ಆಧರಿಸಿ ಅವುಗಳ ಬಗ್ಗೆ ನಾವು ಮನಗಾಣಬಹುದಾದ
ಸತ್ಯಾಂಶಗಳೆಲ್ಲವನ್ನೂ ವ್ಯುತ್ಪಾದಿಸಿ ಕೊಡುವಂಥ ಆದ್ಯುಕ್ತಿ ವ್ಯವಸ್ಥೆಯೊಂದನ್ನು
ಯಾರಾದರೂ ನಿಯೋಜಿಸ ಹೊರಟರೆ ವಿರೋಧಾಭಾಸಗಳ ಅನಿವಾರ್ಯ
ಪ್ರವೇಶದಿಂದ ಆ ವ್ಯವಸ್ಥೆ ಕುಸಿದು ಬೀಳಬೇಕಾಗಿ ಬರುವುದು (ಗೊಯ್ದಲ್ ಪ್ರಮೇಯ,
1931;
; ವಿವರಗಳಿಗೆ ಈ ಲೇಖನದ ಅಂತಿಮ ವಿಭಾಗವನ್ನು ನೋಡಿ). ಅಂದಮೇಲೆ
ಧನಪೂರ್ಣಾಂಕಗಳ ಬಗ್ಗೆ ನೇರ ಅರ್ಥ ಪ್ರಜ್ಞೆ ಚೆಲ್ಲುವಷ್ಟು ಬೆಳಕನ್ನು ಯಾವೊಂದು
ಸುಸಂಗತ ಆದ್ಯುಕ್ತಿ ವ್ಯವಸ್ಥೆಯೂ ಚೆಲ್ಲಲಾರದು ಎಂದಾಯಿತು. ಇದರಿಂದ ಶುದ್ಧ
ಗಣಿತ ಅರ್ಥದ ಅವಶ್ಯಕತೆ ಇರುವುದು ಸ್ಪಷ್ಟವಾಗುತ್ತದೆ. ಆದರೆ ನಿರ್ದಿಷ್ಟ
ಪರಿಮಿತಿಗಳೊಳಗಡೆ ಆದ್ಯುಕ್ತಿಯ ಪ್ರವೃತ್ತಿಯಿಂದ ಗಣಿತದ ಬೆಳವಣಿಗೆಗೆ ಒಳ್ಳೆಯ
ಲಾಭವಾಗಿದೆ ಎಂಬುದೂ ನಿಜವೇ. ಗಣಿತದ ಸರ್ವತೋಮುಖ ಪ್ರಗತಿ ಸಿದ್ಧಿಸುವುದು
ಅರ್ಥಪ್ರಜ್ಞೆ ಹಾಗೂ ಆದ್ಯುಕ್ತಿ ವಿಧಾನಗಳ ಸೂಕ್ತ ಸಮನ್ವಯದಿಂದಲೇ. (ಎಸ್.ಆರ್.ಎಂ.)
2 ಪರಿಮೇಯಗಳು ಮತ್ತು ಸರಳ ಬೀಜಗಣಿತ : (ನ್ಯಾಷನಲ್ಸ್ ಅಂಡ್ ಸಿಂಪಲ್
ಆಲ್ಟಿಬ್ರ) ಧನ ಪೂರ್ಣಾಂಕಗಳನ್ನು ಮಾನವ T ಸಾಲು ಮತ್ತು ಇತರ ರೂಪಗಳಲ್ಲಿ
ಉಪಜ್ಜಿಸಿ ಪದಾರ್ಥಗಳನ್ನು ಎಣಿಸಲು ಸಮರ್ಥನಾದನಷ್ಟೆ, ಕಾಲಕ್ರಮೇಣ ಆತನ
ದೈನಂದಿನ ವ್ಯವಹಾರಗಳಲ್ಲಿ ಎಣಿಕೆಯೊಂದಿಗೆ ಅಳತೆಯ ಆವಶ್ಯಕತೆಯೂ
ಉಂಟಾಯಿತು. ಅಳತೆಗಳನ್ನು ಕೇವಲ ಧನ ಪೂರ್ಣಾಂಕಗಳ ಮಾಧ್ಯಮದಲ್ಲಿ
ನಿರ್ವಹಿಸಲು ಸಾಧ್ಯವಿಲ್ಲ. ಉದಾಹರಣೆಗೆ ಹಾಲಿನ ಅಳತೆಯನ್ನು ಪರಿಶೀಲಿಸಬಹುದು.
ಇದಕ್ಕಾಗಿ ನಿರ್ದಿಷ್ಟ ಗಾತ್ರದ ಪಾತ್ರೆಯೊಂದನ್ನು ಮೂಲ ಮಾನವನ್ನಾಗಿ (ಯೂನಿಟ್)
ಆಯ್ಕೆ ಮಾಡಿಕೊಳ್ಳಬಹುದು. ನಮ್ಮ ಬಳಿ ಇಂಥ ಮೂರು ಮಾನಪಾತ್ರೆಗಳ ತುಂಬಾ
ಹಾಲು ಇದೆಯೆಂದು ಭಾವಿಸೋಣ. ಈ ಹಾಲಿನ ರಾಶಿಯನ್ನೇನೋ TIT ಇಲ್ಲವೆ
3ಎಂಬ ಧನ ಪೂರ್ಣಾಂಕ ವ್ಯಕ್ತಪಡಿಸಬಲ್ಲದು. ಆದರೆ ಇದೇ ಹಾಲನ್ನು ಇಬ್ಬರು
ಸಮವಾಗಿ ಹಂಚಿಕೊಂಡಾಗ ಒಬ್ಬೊಬ್ಬರಿಗೂ ದೊರಕುವ ಹಾಲಿನ ರಾಶಿಯನ್ನು
ನಮ್ಮ ಅಂಗೀಕೃತ ಮನದಲ್ಲಿ ಯಾವ ಧನ ಪೂರ್ಣಾಂಕವೂ ಸೂಚಿಸಲಾರದು. ಈ
ಮಾಹಿತಿಯ ಅಭಿವ್ಯಕ್ತಿಗೆ TTTTT ಅಥವಾ 3/2ಎಂಬ ಭಿನ್ನರಾಶಿಯ ಉಪಜ್ಞೆ
ಅವಶ್ಯ. ಇದೇ ಮೇರೆಗೆ - ಮತ್ತು – ಎರಡು ಧನಪೂರ್ಣಾಂಕಗಳಾದಲ್ಲಿ P
ಮಾನಗಳನ್ನು 0 ಸಮಭಾಗಗಳಾಗಿ ವಿಭಜಿಸಿದಾಗ ಫಲಿಸುವ ಪ್ರತಿಯೊಂದು ಭಾಗದ
ಅಳತೆಯನ್ನೂ ವ್ಯಕ್ತಪಡಿಸುವುದಕ್ಕಾಗಿ ಮಾನವ pq ಭಿನ್ನರಾಶಿ ಪ್ರತೀಕವನ್ನು
ಸೃಷ್ಟಿಸಬೇಕಾಯಿತು. ಧನ ಪೂರ್ಣಾಂಕಗಳನ್ನು (ಉದಾಹರಣೆಗೆ TT, TIT) ಒಂದೇ
ಈ ಅಕ್ಷರದಿಂದಾದ ಪದಗಳು ಎಂಬುದಾಗಿ ಪರಿಗಣಿಸಬಹುದೆಂದು ಆಗಲೇ
ಮನಗಂಡಿದ್ದೇವೆ. ಇದೇ ದೃಷ್ಟಿಕೋನದಿಂದ ನೋಡಿದಾಗ ಭಿನ್ನರಾಶಿಗಳು
289
(ಉದಾಹರಣೆಗೆ TTTTT) T ಮತ್ತು | ಎಂಬ ಎರಡು ಅಕ್ಷರಗಳಿಂದಾದ
ಪದಗಳಾಗುತ್ತವೆ. (ಅಂತ ಒಂದೊಂದು ಪದದಲ್ಲೂ / ಪ್ರತೀಕದ ಪ್ರವೇಶ ಒಂದು
ಸಲಕ್ಕೆ ಮಾತ್ರವೇ ಸೀಮಿತವಾಗಿರಬೇಕು. pq ಭಿನ್ನರಾಶಿಯಲ್ಲಿ P ಗೆ ಅಂಶ
(ನ್ಯೂಮರೇಟರ್) ಎಂದೂ – ಗೆ ಛೇದ (ಡಿನಾಮಿನೇಟರ್) ಎಂದೂ ಹೆಸರು.
ಪ್ರಾಚೀನ ಗಣಿತಜ್ಞರು ಕೇವಲ 1ನ್ನು ಅಂಶವಾಗಿ ಉಳ್ಳ ಏಕಮಾನ ಭಿನ್ನರಾಶಿಗಳನ್ನು
(ಯೂನಿಟ್ ಫ್ಯಾಕ್ಷನ್) ಮಾತ್ರ ಮೊದಲು ಬಳಕೆಗೆ ತಂದರು. ಇಂದಿನ 1/3ನ್ನು
(ಅಥವಾ 1/3) ಪುರಾತನ ಈಜಿಪ್ಟಿಯನ್ನರು ಮತ್ತು ಗ್ರೀಕರು ಅನುಕ್ರಮವಾಗಿ ಚಿತ್ರದಲ್ಲಿ
ತೋರಿಸಿರುವಂತೆ ಬರೆಯುತ್ತಿದ್ದರು. 1/3 ರಲ್ಲಿನ ಅಡ್ಡ ಗೀಟಿನ ಬಳಕೆಯನ್ನು ಅರಬ್ಬರು
ರೂಢಿಗೆ ತಂದರು. ಪ್ರಾಚೀನ ಹಿಂದೂ ಗಣಿತಜ್ಞರು ಅದನ್ನು 1/3 ಎಂಬ ರೂಪದಲ್ಲಿ
ಪದರ್ಶಿಸುತ್ತಿದ್ದರು.
ಭಿನ್ನರಾಶಿಗಳ ಸೃಷ್ಟಿಯ ಬಳಿಕ ಅವನ್ನು ಕುರಿತ ವಿವಿಧ ಪರಿಕರ್ಮಗಳ
ನಿಯೋಜನೆಯೂ ಅವಶ್ಯವಾಯಿತು. ಮೂರು ಮಾನಪಾತ್ರೆಗಳ ಹಾಲನ್ನೂ ಇಬ್ಬರಿಗೆ
ಸಮವಾಗಿ ಹಂಚಲು ಎಲ್ಲ ಹಾಲನ್ನೂ ಒಟ್ಟಿಗೆ ಬೆರೆಸಿ ಎರಡು ಸಮ ಭಾಗಗಳನ್ನು
ಮಾಡುವುದು ಒಂದು ಕ್ರಮವಾದರೆ ಒಂದೊಂದು ಪಾತ್ರೆಯ ಹಾಲನ್ನೂ
ಎರಡೆರಡು ಸಮಭಾಗಗಳನ್ನಾಗಿ ಪ್ರತ್ಯೇಕಿಸಿ ಒಬ್ಬೊಬ್ಬನಿಗೂ ಅಂಥ
ಮೂರು ಭಾಗಗಳನ್ನು ಕೊಡುವುದು ಇನ್ನೊಂದು ಕ್ರಮ. ಅಲ್ಲದೆ
ಚಿತ್ರ ಕ
ಇವೆರಡಕ್ಕೂ ಪರ್ಯಾಯವಾಗಿ ಒಂದೊಂದು ಪಾತ್ರೆಯ ಹಾಲನ್ನು
ಇಪ್ಪತ್ತೆಷ್ಟು ಸಮಭಾಗಗಳನ್ನು ಪ್ರತ್ಯೇಕಿಸಿ ಒಬ್ಬ ವ್ಯಕ್ತಿಗೂ ಅಂಥ ಮೂಪು
ಭಂಗಗಳನ್ನು ಕೊಟ್ಟರೂ ಸಲ್ಲುತ್ತದಷ್ಟೆ. ಆದರೆ ಈ ಮನೆಯು ಕಸದ ಅನು
ಅಭಿವ್ಯಕ್ತಿಸುವ ಭಿನ್ನರಾಶಿ 30/20. ಇದರಿಂದ (3/2 = (30/20) = [(3 • 10/
(2•10)] ಎಂದು ಸ್ಪಷ್ಟವಾಗುವುದು. ಇದೇ ಪ್ರಕಾರ p, 4 ಮತ್ತು 7 ಯಾವುದೇ
ಮೂರು ಧನ ಪೂರ್ಣಾಂಕಗಳಾಗಿರಲಿ p/q= (p•n) / (q •n) ಆಗುವುದು.
p/q ಮತ್ತು r/s ಎಂಬ ಎರಡು ಭಿನ್ನರಾಶಿಗಳು ಸಮವಾಗಬೇಕಾದರೆ p•S=r •
q ಆದರೆ ಸಾಕೆಂದು ತೋರಿಸಬಹುದು. ಈಗ p/q ಮತ್ತು r/s ಗಳನ್ನು ಕೂಡಿಸುವ
ಬಗೆಯನ್ನು ಕುರಿತು ವಿವೇಚಿಸೋಣ. p/q = (ps) / (qs) ಹಾಗೂ rls = (ra)
/ (sq) edad (p/q +(r/s) waev [(pxs)/(qxs)]+[(rxq)
/ (q •s)] ನ್ನು ಪರಿಶೀಲಿಸಬಹುದೆಂದು ನಮಗೆ ಹೊಳೆಯುತ್ತದೆ. ಒಂದು ಮಾನವನ್ನು
(q • s) ಸಮಭಾಗಗಳನ್ನಾಗಿ ವಿಭಜಿಸಿ ಅಂಥ (p • s) ಭಾಗಗಳನ್ನು
ಒಟ್ಟುಗೂಡಿಸಿದಾಗ (p•s) / (q •s) ರಾಶಿಯೂ ಅಂಥ (r • 0) ಭಾಗಗಳನ್ನು
ಒಟ್ಟುಗೂಡಿಸಿದಾಗ [r]}1 (75) ಾಫಿಯೂ ಲಭಿಸುತ್ತವೆ. ಅವೆರಡು ರಾಶಿಗಳನ್ನು
ಕೂಡಿಸಿದಾಗ (p • s) + (r • q) ಭಾಗಗಳನ್ನು ಒಟ್ಟುಗೂಡಿಸಿದಂತಾಗುತ್ತದೆ.
ತತ್ಪಲವಾಗಿ ಲಭಿಸುವ ರಾಶಿ [{p•s} + {r•q}] / (q • s} ಆದ್ದರಿಂದ
(p/q)+(r/s) [(p xs) + (rx q)] / (qxs) ... (1)
=
ಎಂಬ ಸೂತ್ರವನ್ನು ವ್ಯಾಖ್ಯೆಯಾಗಿ ಅಂಗೀಕರಿಸಬಹುದು. ಇನ್ನು ಗುಣಾಕಾರದ
ಪ್ರಶ್ನೆ. ಒಂದು ಮಾನವನ್ನು S ಸಮಭಾಗಗಳನ್ನಾಗಿ ವಿಭಜಿಸಿ ಅಂಥ I ಭಾಗಗಳನ್ನು
ಒಟ್ಟುಗೂಡಿಸಿದಾಗ IS ಫಲ ಲಭಿಸುತ್ತದಷ್ಟೆ ಈ ಫಲವನ್ನು ಮತ್ತೆ q ಸಮಭಾಗಗಳನ್ನಾಗಿ
ವಿಭಜಿಸಿ ಅಂಥ P ಭಾಗಗಳನ್ನು ಒಟ್ಟುಗೂಡಿಸಿದಾಗ ದೊರೆಯುವ ರಾಶಿಯೇ (p/
0) • (r/s) ಗುಣಲಬ್ಧ ಎಂದು ಅರ್ಥವಿಸಬಹುದು. ತುಸು ಚಿಂತನೆಯಿಂದ ಮೇಲೆ
ವಿವರಿಸಿರುವ ಕ್ರಿಯೆಗಳ ಅಂತಿಮ ಫಲಿತಾಂಶ (p•r) / (q • S} ಆಗುತ್ತದೆಂದು
ಮನಗಾಣಲು ಶಕ್ಯವಿದೆ. ಎಂತಲೇ ಕೆಳಗಿನ ವ್ಯಾಖ್ಯೆ ಅಂಗೀಕಾರ ಯೋಗ್ಯ :
(p/q) x (r/s) (pxr)/(qxs)......(2)
=
ನಿತ್ಯ ವ್ಯವಹಾರದಲ್ಲಿ ಜಮಾ ಖರ್ಚು, ಲಾಭ ನಷ್ಟ, ಭೂತಕಾಲ, ಭವಿಷ್ಯತ್ಕಾಲ,
ಹಿಂಚಲನೆ ಮುಂಚಲನೆ ಇವೇ ಮೊದಲಾದ ಪರಸ್ಪರ ವಿರುದ್ಧ ರಾಶಿಗಳು ಪದ
ಪದೇ ಉದ್ಭವಿಸುತ್ತಿರುತ್ತವೆ. ಒಂದು ಸಹಸ್ರರೂಪಾಯಿ ಲಾಭವನ್ನೂ ಅಷ್ಟೇ ನಷ್ಟವನ್ನೂ
1000 ಎಂಬ ಒಂದೇ ಪ್ರತೀಕದಿಂದ ಸೂಚಿಸುವ ಬದಲು ಅನೇಕ ವೇಳೆ ಲಾಭವನ್ನು
ಮಾತ್ರ ಈ ಪ್ರತೀಕದಿಂದ ಸೂಚಿಸಿ ನಪ್ಪವನ್ನು (1000) (ಋಣ ಸಹಸ್ರ ಎಂದು
ಓದಬೇಕು) ಎಂಬ ಪರಿವರ್ತಿತ ಪ್ರತೀಕದಿಂದ ಅಭಿವ್ಯಕ್ತಿಸಿದ್ದಲ್ಲಿ ನಿರ್ದಿಷ್ಟ ಸೌಲಭ್ಯಗಳು
ಒದಗಿಬರುತ್ತವೆ. ಇತರ ವಿರುದ್ಧ ರಾಶಿಗಳ ವಿಚಾರದಲ್ಲೂ ಅಂತೆಯೇ. (-1000)
ದಂಥ ಪ್ರತೀಕಗಳಿಗೆ ಋಣಸಂಖ್ಯೆಗಳು (ನೆಗೆಟಿವ್ ನಂಬರ್ಸ್) ಎಂದು ಹೆಸರು.
[ಇವು ಭಿನ್ನರಾಶಿಗಳೂ ಆಗಲು ಸಾಧ್ಯ. ಉದಾ, (-3/2); ಇಂಥವಕ್ಕೆ ಋಣ
ಭಿನ್ನರಾಶಿಗಳು ಎಂದು ಹೆಸರು.] ಈಗ ಋಣ ಹಾಗೂ ಮಾಮೂಲು (ಧನ)
ಸಂಖ್ಯೆಗಳನ್ನೊಳಗೊಳ್ಳುವ ಕೆಲವು ಪರಿಕರ್ಮಗಳನ್ನು ಉದಾಹರಿಸುತ್ತೇವೆ. 5 ರೂಪಾಯಿ<noinclude></noinclude>
q17fnqw9ndnu5c6q1tm84wyiueyv162
ಪುಟ:Mysore-University-Encyclopaedia-Vol-6-Part-2.pdf/೨೪
104
118569
314797
2026-05-01T17:28:31Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೭೬ ಗಣಿತ ವಿಜ್ಞಾನ ನಷ್ಟ ಹಾಗೂ ತಿರೂಪಾಯಿ ಲಾಭ ಇವುಗಳ ನಿವ್ವಳ ಫಲ 2 ರೂಪಾಯಿ ನಷ್ಟವಷ್ಟೆ. ಈ ಸನ್ನಿವೇಶವನ್ನು (-5)+3=(- 2)ಎಂಬ ಸಂಕಲನ ಪರಿಕರ್ಮ ವ್ಯಕ್ತಪಡಿಸುತ್ತದೆ. ಅಂತೆಯೇ 5+ (-3)=2 ಮತ್ತು (-5)+(-3)= (-8). ವ್ಯವಕಲನದ ನಿದರ್ಶನವಾಗಿ (-2)...
314797
proofread-page
text/x-wiki
<noinclude><pagequality level="1" user="Pragathi. BH" /></noinclude>೭೬
ಗಣಿತ ವಿಜ್ಞಾನ
ನಷ್ಟ ಹಾಗೂ ತಿರೂಪಾಯಿ ಲಾಭ ಇವುಗಳ ನಿವ್ವಳ ಫಲ 2 ರೂಪಾಯಿ ನಷ್ಟವಷ್ಟೆ.
ಈ ಸನ್ನಿವೇಶವನ್ನು (-5)+3=(- 2)ಎಂಬ ಸಂಕಲನ ಪರಿಕರ್ಮ ವ್ಯಕ್ತಪಡಿಸುತ್ತದೆ.
ಅಂತೆಯೇ 5+ (-3)=2 ಮತ್ತು (-5)+(-3)= (-8). ವ್ಯವಕಲನದ ನಿದರ್ಶನವಾಗಿ
(-2)ರಲ್ಲಿ (-5)ನ್ನು ಕಳೆಯೋಣ. ಇದಕ್ಕಾಗಿ (-5) ಕ್ಕೆ ಏನನ್ನು ಕೂಡಿಸಿದರೆ (2)
ಲಭಿಸುತ್ತದೆ ಎಂದು ಆಲೋಚಿಸಬೇಕು. 5 ರೂಪಾಯಿಯಷ್ಟು ನಷ್ಟವನ್ನು 2
ರೂಪಾಯಿಯಷ್ಟು ನಷ್ಟಕ್ಕೆ ತಗ್ಗಿಸಲು 3 ರೂಪಾಯಿ ಲಾಭಗಳಿಸಬೇಕೆಂಬುದು ಸುಸ್ಪಷ್ಟ.
ಎಂತಲೇ (2)-(-5)=3. (ಇಲ್ಲಿ ಗೋಚರಿಸುವ ಮೂರು ಚಿಹ್ನೆಗಳ ಪೈಕಿ
ಮಧ್ಯದ್ದು ವ್ಯವಕಲನ ಸೂಚಕ. ತುದಿಯವು ನಷ್ಟಸೂಚಕ; ಇವೆರಡು ಭಿನ್ನ ಪರಿಕಲ್ಪನೆಗಳಿಗೆ
ಒಂದೇ ಪ್ರತೀಕವನ್ನು ಬಳಸುವ ರೂಢಿ ಬೋಧನೆಯ ದೃಷ್ಟಿಕೋನದಿಂದ
ಮೊದಮೊದಲು ಗೊಂದಲಕಾರಿಯೆನಿಸಿದರೂ ಬರುಬರುತ್ತ ಉಪಯುಕ್ತವೇ
erbajab.) cate 2-5-(-3); (-2)-5=(-7); 2-(-5)
= 7. ಇನ್ನು ಗುಣಾಕಾರವನ್ನು ಕುರಿತು ವಿವೇಚಿಸುವ ಸಲುವಾಗಿ ವಾಹನಸಂಚಾರಕ್ಕೆ
ಸಂಬಂಧಿಸಿದ ವೇಗ • ಪ್ರಯಾಣದ ಅವಧಿ = ಕ್ರಮಿಸಿದ ದೂರ ಎಂಬ ಸೂತ್ರವನ್ನು
ಪರಿಶೀಲಿಸಬೇಕು. ಇದರಂತೆ ಗಂಟೆಗೆ V ಕಿಲೋಮೀಟರು ವೇಗದಿಂದ ಚಲಿಸುತ್ತಿರುವ
ವಾಹನವೊಂದು 11 ವೇಳೆಯಲ್ಲಿ 51 ಕಿಮೀ, ಕಲ್ಲನ್ನೂ 12 ವೇಳೆಯಲ್ಲಿ 92 ಕಿಮೀ.
ಕಲ್ಲನ್ನೂ ಹಾದುಹೋದರೆ V• (12 -11)=(52 - 51) ಆಗಬೇಕು. ವಾಹನ
ಚಲಿಸುವ ದಿಕ್ಕಿನಲ್ಲಿ ಕಿಮೀ, ಕಲ್ಲುಗಳ ಮೇಲೆ ನಮೂದಾಗಿರುವ ಸಂಖ್ಯೆಗಳು ಏರುತ್ತ
ಹೋದರೆ ವಾಹನದ ವೇಗವನ್ನು ಧನಾತ್ಮಕವೆಂದೂ ಆ ಸಂಖ್ಯೆಗಳು ಇಳಿಯುತ್ತ
ಹೋದರೆ ಅದರ ವೇಗವನ್ನು ಋಣಾತ್ಮಕವೆಂದೂ ಪರಿಗಣಿಸುವುದು ಸ್ವಾಭಾವಿಕ.
ಈಗ V = – 50, t1= ಸಂಜೆ 5 ಗಂಟೆ, t2= ಅಪರಾಹ್ನ 2 ಗಂಟೆ, $2= 400
ಎಂದು ಭಾವಿಸೋಣ. ಈ ಉದಾಹರಣೆಯಲ್ಲಿ ಗಂಟೆಗೆ 50ಕಿಮೀ. ಗಳಂತೆ ಅಪರಾಹ್ನ
2 ಗಂಟೆಯಿಂದ ಸಂಜೆ 5 ಗಂಟೆಯ ವರೆಗಿನ 3 ಗಂಟೆಗಳ ಅವಧಿಯಲ್ಲಿ ವಾಹನ
150 ಕಿಮೀ. ದೂರವನ್ನು ಕ್ರಮಿಸಿ, 400 ನೆಯ ಕಿಮೀ. ಕಲ್ಲಿನಿಂದ 250 ನೆಯ
ಕಿಮೀ. ಕಲ್ಲಿಗೆ ಚಲಿಸಿರುತ್ತದೆ. (ವೇಗ ಋಣಾತ್ಮಕವಿರುವುದರಿಂದ ಕಿಮೀ, ಕಲ್ಲಿನ
ಕ್ರಮಸಂಖ್ಯೆ ಕಡಿಮೆಯಾಗಬೇಕು), ಆದ್ದರಿಂದ $1-250. ಈ ಬೆಲೆಗಳನ್ನು VX
(211) =(52-51) ಸೂತ್ರದಲ್ಲಿ ಆದೇಶಿಸಿದರೆ (-50) • (2-5)=(400-
250) ಅಥವಾ (-50) •(-3)=150 ಆಗುತ್ತದೆ. ಅಂದಮೇಲೆ ಎರಡು ಋಣ
ಸಂಖ್ಯೆಗಳ ಗುಣಲಬ್ಧವನ್ನು ಮಾಮೂಲು ಧನ ಸಂಖ್ಯೆ ಎಂದೇ ಪರಿಗಣಿಸುವುದು
ಉಪಯುಕ್ತವೆಂದಾಯಿತು; ಇದನ್ನೇ ಶಾಲಾ ಬೀಜಗಣಿತದಲ್ಲಿ (-) • (-) = (+
ಎಂಬುದಾಗಿ ಸೂತ್ರೀಕರಿಸುತ್ತಾರೆ. ವಾಹನಸಂಚಾರದ ನಿದರ್ಶನವನ್ನೇ ಬಳಸಿಕೊಂಡು
=
(-50) x3 (150), 50 x (-3)=(-150) obodon
ಮನಗಾಣಬಹುದು. ಶಾಲಾಬೀಜಗಣಿತದ ಸೂತ್ರೀಕರಣದಲ್ಲಿ, (-) • (+) = -
ಮತ್ತು (+) • () = (-). ಕೊನೆಯದಾಗಿ ಭಾಗಾಹಾರ ಪರಿಕರ್ಮ ಗುಣಾಕಾರದ
ವ್ರತಮವಾದ್ದರಿಂದ [(50) • (3)-150 ಆದಕಾರಣ 150(50) =
3) (50) x3 (150) edad (150) ÷ 50= 3; 50 × (3)
_150 ಆದಕಾರಣ (150) : 50=(_3)] ಇಂಥವೇ ಸೂತ್ರಗಳು
digbad (-)+(-)-(+) : (-) + (+)-(-) : (+)
÷ (-) = (-).
ಇದೇ ಸಂದರ್ಭದಲ್ಲಿ ಸೊನ್ನೆಯ ಪರಿಕಲ್ಪನೆಯ ಬಗ್ಗೆ ಒಂದೆರಡು ಮಾತುಗಳು
ಅವಶ್ಯ (2) +2 ಎಂಬ ಸಂಕಲನವನ್ನು ಪರಿಶೀಲಿಸಬೇಕು. ಇಲ್ಲಿ ಲಾಭ ಮತ್ತು
ನಷ್ಟಗಳು ಪರಸ್ಪರ ಸಮವಾಗಿರುವುದರಿಂದ ಒಟ್ಟಿನಲ್ಲಿ ಲಾಭವೂ ಇಲ್ಲ ನಷ್ಟವೂ ಇಲ್ಲ
ಎಂಬುದು ಸುವೇದ್ಯ. ಇಂಥ ಸನ್ನಿವೇಶವನ್ನು ಅಭಿವ್ಯಕ್ತಿಸಲು ನಾವು ಸೊನ್ನೆಯನ್ನು
ಉಪಜ್ಜಿಸುತ್ತೇವೆ (2) +2=0. ಯಾವುದೇ ರಾಶಿಯನ್ನು ಸೊನ್ನೆಯೊಂದಿಗೆ ಕೂಡಿದಾಗ
ಅದೇ ರಾಶಿ ಬರುತ್ತದೆ ಹಾಗೂ ಸೊನ್ನೆಯಿಂದ ಗುಣಿಸಿದಾಗ ಸೊನ್ನೆಯೇ ಬರುತ್ತದೆ:
a+0=a=0+a;a•0 = 0 = 0•a. ಸೊನ್ನೆಯ ಇನ್ನು ಕೆಲವು ಗಮನಾರ್ಹ
ಗುಣಗಳೆಂದರೆ ೩ - 0 =00-a==a,a-a= 0; ಮತ್ತು ಡಿಯೂ ಸೊನ್ನೆ
ಅಲ್ಲದೆ ಇರುವಾಗ 0:d=0. ಸೊನ್ನೆಯಿಂದ ಯಾವುದೇ ಸಂಖ್ಯೆಯ ಭಾಗಾಕಾರ
ನಿಷಿದ್ಧ. ಸೊನ್ನೆ ಮಾಮೂಲು ಧನವೂ ಅಲ್ಲ, ಋಣವೂ ಅಲ್ಲ ; ಆದರೆ ಅದನ್ನು
ಒಂದು ಪೂರ್ಣಾಂಕವೆಂದು ಪರಿಗಣಿಸಲಾಗುವುದು.
ಧನ ಭಿನ್ನರಾಶಿಗಳು, ಋಣ ಭಿನ್ನರಾಶಿಗಳು ಹಾಗೂ ಸೊನ್ನೆ ಇವಿಷ್ಟನ್ನೂ
ಒಟ್ಟಾಗಿ ಗಣಿತಜ್ಞರು ಪರಿಮೇಯಗಳು (ನ್ಯಾಷನಲ್ ನಂಬರ್)ಎಂದು ಕರೆಯುತ್ತಾರೆ.
ಪರಿಮೇಯಗಳ ಸಾರ್ವತ್ರಿಕ ರೂಪ pq; ಇಲ್ಲಿ 0 ಒಂದು ಧನ ಅಥವಾ ಋಣ
ಪೂರ್ಣಾಂಕ, p ಒಂದು ಧನ ಅಥವಾ ಋಣ ಪೂರ್ಣಾಂಕ ಅಥವಾ ಸೊನ್ನೆ, P,
q ಧನ ಪೂರ್ಣಾಂಕಗಳಾದಲ್ಲಿ (-P) / (-q)ವನ್ನು ಮಾಮೂಲು ಧನ ಭಿನ್ನರಾಶಿ
(p/q) ಏನೊಂದಿಗೂ (-p) / 1 ಹಾಗೂ p/ (-q) ಗಳನ್ನು ಋಣ ಭಿನ್ನರಾಶಿ [-
(p/q] ಏನೊಂದಿಗೂ ಸಮೀಕರಿಸುತ್ತೇವೆ. p ಯಾವುದೇ ಪೂರ್ಣಾಂಕವಾದಲ್ಲಿ p/
1 = P ಆಗುವ ಕಾರಣ (ಸೊನ್ನೆಯೂ ಸೇರಿದಂತೆ) ಪೂರ್ಣಾಂಕಗಳೆಲ್ಲವೂ
ಪರಿಮೇಯಗಳೇ. ಯಾವುದೇ ಪರಿಮೇಯ p/q ವಿನಲ್ಲಿ ಛೇದ ೧ ಸೊನ್ನೆ ಆಗುವುದು
ನಿಷಿದ್ಧ, ps=qr ಆದಲ್ಲಿ (p/q) = (r/s) ಎಂದು ಅಂಗೀಕರಿಸುತ್ತೇವೆ. ಯಾವುದೇ
ಎರಡು ಪರಿಮೇಯ p/q ಮತ್ತು rs ಗಳನ್ನು ಮೇಲೆ ಪ್ರದರ್ಶಿಸುವ (1) ಮತ್ತು
(2) ಸೂತ್ರಗಳ ಮೇರೆಗೆ ಕೊಡಿಸಬಹುದು ಹಾಗೂ ಗುಣಿಸಬಹುದು (ಈಗ p, 3,
r, S ಧನ ಪೂರ್ಣಾಂಕಗಳಾಗಿರಬೇಕಾದುದೇನಿಲ್ಲ). ಅಲ್ಲದೆ ಕೆಳಗಿನ ಸೂತ್ರದಂತೆ
ಅವನ್ನು ವ್ಯವಕಲನ ಪರಿಕರ್ಮಕ್ಕೆ ಸಹ ಗುರಿಪಡಿಸಲು ಸಾಧ್ಯವಿದೆ :
=
(p/q} - (r/s} = [{p•s) -(r•q}]/(q•s)
ಕೊನೆಯದಾಗಿ 1 ಸೊನ್ನೆಯಲ್ಲದಿರುವಾಗ p/q ವನ್ನು ris ನಿಂದ
ಭಾಗಿಸಲೂಬಹುದು : (p/q} = {r/s} = {p•s) (q•r) ಈ ಪರಿಕರ್ಮಗಳು
b/d = (s) x [s/) ÷ (b/d)]
(p/q) x [(r/s) + (t/u)] = [(p/q) x (r/s)] + [(p/q) x (t/u)]
ಮುಂತಾದ ಕೆಲವು ವಿಶಿಷ್ಟ ನಿಯಮಗಳನ್ನು ಪರಿಪಾಲಿಸುವುದರಿಂದ ಪರಿಮೇಯಗಳ
ವ್ಯವಸ್ಥೆ ಒಂದು ಕ್ಷೇತ್ರ (ಫೀಲ್ಡ್) ಎಂದೆನಿಸಿಕೊಂಡಿದೆ (ನೋಡಿ- ಕ್ಷೇತ್ರ, ಬೀಜಗಣಿತೀಯ).
ನಿರ್ದಿಷ್ಟ ಮೌಲ್ಯಗಳಿರುವ 0, 1, (2), (3/2) ಮುಂತಾದ ಪ್ರತೀಕಗಳೊಂದಿಗೆ
ಚರ ಅಥವಾ ಅಜ್ಞಾತ ಮೌಲ್ಯಗಳನ್ನು ಸೂಚಿಸುವ ಇತರ ಪ್ರತೀಕ ಇಲ್ಲವೆ
ಪದಗುಚ್ಛಗಳನ್ನು ಗಣಿತಜ್ಞರು ಬಳಸತೊಡಗಿದಾಗ ಸರಳ ಬೀಜಗಣಿತದ (ಎಲೆಮೆಂಟರಿ
ಅಲ್ಲಿಬ್ರ) ಉದ್ಭವವಾಯಿತು. ಡಯೊಫಾಂಟಸ್ (ಗ್ರೀಸ್, ಪ್ರ. ಶ. 250), ಆರ್ಯಭಟ್ಟ
(ಭಾರತ, ಪ್ರ.ಶ. 628), ಆಲ್ಲ್ವಾರಿ (ಅರೇಬಿಯ, ಪ್ರ. ಶ. 825), ಮಹಾವೀರ
(ಭಾರತ ಪ್ರ. ಶ. 850), ಭಾಸ್ಕರಾಚಾರ್ಯ (ಭಾರತ, ಪ್ರ. ಶ. 1150) ಮುಂತಾದ
ಪ್ರಾಚೀನ ಗಣಿತಶಾಸ್ತ್ರಜ್ಞರ ಕೊಡುಗೆ ಈ ದಿಶೆಯಲ್ಲಿ ಮಹತ್ತರವಾದುದು. ಇವರು
ಸಮಸ್ಯೆಗಳನ್ನು ಸಮೀಕರಣಗಳನ್ನಾಗಿ ರೂಪಿಸಿ ಅವನ್ನು ಬಿಡಿಸುವುದರ ಮುಲಕ
ಅಜ್ಞಾತ ಉತ್ತರಗಳನ್ನು ಕಂಡುಹಿಡಿಯುವುದರಲ್ಲಿ ಯಶಸ್ವಿಯಾದರು. ಅನಂತರ
ಯುರೋಪಿನ ಗಣಿತಜ್ಞರು ಸರಳ ಬೀಜಗಣಿತದ ತಂತ್ರಗಳನ್ನು ಇನ್ನಷ್ಟು ವಿಸ್ತರಿಸಿ
ಸಂಸ್ಕರಿಸಿದರು. ಇಂದು ಚರ ಅಥವಾ ಅಜ್ಞಾತ ರಾಶಿಗಳನ್ನು X, y ಮುಂತಾದ
ಅಕ್ಷರ ಪ್ರತೀಕಗಳಿಂದ ಸೂಚಿಸುವ ಪದ್ಧತಿ ರೂಢಿಗೆ ಬಂದಿದೆ. XXy ಗುಣಲಬ್ಧವನ್ನು
ಸಂಕ್ಷೇಪವಾಗಿ X, y ಅಥವಾ ಕೇವಲ • y ಎಂದು ಈಗ ಸೂಚಿಸುತ್ತೇವೆ. XXX,
xXxXx ಮುಂತಾದ ಗುಣಲಬ್ಧಗಳನ್ನು ಅಭಿವ್ಯಕ್ತಿಸಲು ಅನುಕ್ರಮವಾಗಿ x2, x3
ಮುಂತಾದ ಹಸ್ತ ಪ್ರತೀಕಗಳು ರೂಪಿತವಾಗಿವೆ. ಸರಳ ಬೀಜಗಣಿತದಲ್ಲಿ ಬಹಳಷ್ಟು
ವೇಳೆ X. y ಗಳಂಥ ಚರ ಇಲ್ಲವೆ ಅಜ್ಞಾತಗಳಿಗೆ ಸಂದಾಯವಾಗುವ ಬೆಲೆಗಳು
ಪರಿಮೇಯಗಳೇ ಆಗಿರುತ್ತವೆ. ಉದಾಹರಣೆಗೆ (X + y}2 = x2 + 2xy + y2
ಎಂಬುದು ಸರಳ ಬೀಜಗಣಿತದ ಒಂದು ಸುಪರಿಚಿತ ಸೂತ್ರ : X, y ಗಳಿಗೆ
(ಮುಖ್ಯವಾಗಿ) ಯಾವುದೋ ಪರಿಮೇಯ ಬೆಲೆಗಳನ್ನು ಕೊಟ್ಟರೂ ಇದು ಒಂದು
ನಿತ್ಯ ಸಮತ್ವವನ್ನು ವ್ಯಕ್ತಪಡಿಸುತ್ತದೆಂಬುದೇ ಈ ಸೂತ್ರೀಕರಣದ ಅಭಿಪ್ರಾಯ. 2 X
+ 5 = 12 ಎಂಬುದು ಒಂದು ಸರಳ ಸಮೀಕರಣ; ಇಲ್ಲಿ X ಅಜ್ಞಾತ; ಸಮೀಕರಣ
ಸತ್ಯವಾಗಲು ಈ ಅಜ್ಞಾತಕ್ಕೆ (7/2) ಎಂಬ ಪರಿಮೇಯ ಬೆಲೆ ಸಲ್ಲಬೇಕಾಗುತ್ತದೆ.
x2=2x=1_x2 +4 x + 5 = 0 ಮುಂತಾದ ವರ್ಗಾತ್ಮಕ ಸಮೀಕರಣಗಳನ್ನು
(ಕ್ವಾಡ್ರಾಟಿಕ್ ಈಕ್ವೆಷನ್ಸ್) ಪ್ರಸ್ತಾವಿಸುವಾಗ ಮಾತ್ರ ಸರಳ ಬೀಜಗಣಿತದ ಅಧ್ಯಯನ
ವ್ಯಾಪ್ತಿ ಪರಿಮೇಯಗಳ ಎಲ್ಲೆಯನ್ನು ದಾಟಿ 1+12 ರಂಥ ಅಪರಿಮೇಯಗಳನ್ನೂ
(ಇನ್ಯಾಷನಲ್ಸ್) 1-1-2 ರಂಥ ಮಿಶ್ರ ಸಂಖ್ಯೆಗಳನ್ನೂ (ಕಾಂಪ್ಲೆಕ್ಸ್ ನಂಬರ್ಸ್)
ಒಳಗೊಳ್ಳಬೇಕಾಗುವುದು.
(ಎಸ್.ವಿ.ಆರ್.ಎಸ್.)
3.ಜ್ಯಾಮಿತಿ : ಸಂಖ್ಯೆಗಳು ಪ್ರಾಚೀನ ಗಣಿತಾಧ್ಯಯನದ ಒಂದು ಮುಖವಾದರೆ
ಆಕೃತಿಗಳು ಅದರ ಇನ್ನೊಂದು ಮುಖ. ಆದಿಮಶಿಲಾಯುಗದ ಮಾನವನಿಗೆ (ಪ್ರಶ.ಪೂ.
25,000) ಜ್ಯಾಮಿತೀಯ ವಿನ್ಯಾಸಗಳ ಪ್ರಜ್ಞೆ ಇತ್ತು. ಇನ್ನು ಪುರಾತನ ನಾಗರಿಕತೆಗಳ
ಕಾಲವನ್ನು ಸಮೀಕ್ಷಿಸಿದರೆ ಈಜಿಪ್ಪಿನಲ್ಲಿ ಅದ್ಭುತ ಪಿರಮಿಡ್ಡುಗಳು ಕಟ್ಟಿದ್ದು ಪ್ರಶ.ಪ.
3,000 ವೇಳೆಗೆ. ಅದಕ್ಕೂ ಹಿಂದೆ ಮಡಕೆಗಳನ್ನು ತಯಾರಿಸುವಲ್ಲಿ ಹಾಗೂ
ವಾಹನಗಳನ್ನು ನಿರ್ಮಿಸುವಲ್ಲಿ, ಚಕ್ರಗಳ ಉಪಯೋಗವನ್ನು ಜನರು ಅರಿತಿದ್ದರು.
ಪ್ರ.ಶ.ಪೂ 2,000ದ ವೇಳೆಗೆ ಕೆಲವಷ್ಟು ಏಕತಲಾಕೃತಿಗಳ ಸಲೆಗಳನ್ನೂ (ಏರಿಯಾಸ್)<noinclude></noinclude>
t5mrl944yjd76vx90866p97o5x67tta
ಪುಟ:Mysore-University-Encyclopaedia-Vol-6-Part-2.pdf/೨೫
104
118570
314798
2026-05-01T17:28:40Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗಣಿತ ವಿಜ್ಞಾನ ಘನಾಕೃತಿಗಳ ಘನಗಾತ್ರಗಳನ್ನೂ (ವಾಲ್ಯೂಮ್ಸ್) ಲೆಕ್ಕಮಾಡಲು ಈಜಿಪ್ಟಿಯನರು ಕಲಿತಿದ್ದರು. ಪೈಥಾಗೊರಸ್ ಪ್ರಮೇಯ ಮತ್ತು ತಾಲಿಸ್ ಪ್ರಮೇಯ ಎಂಬುದಾಗಿ ಇಂದು ಪ್ರಸಿದ್ಧವಾಗಿರುವ ಜ್ಯಾಮಿತೀಯ ಫಲಿತಾಂಶಗಳ...
314798
proofread-page
text/x-wiki
<noinclude><pagequality level="1" user="Pragathi. BH" /></noinclude>ಗಣಿತ ವಿಜ್ಞಾನ
ಘನಾಕೃತಿಗಳ ಘನಗಾತ್ರಗಳನ್ನೂ (ವಾಲ್ಯೂಮ್ಸ್) ಲೆಕ್ಕಮಾಡಲು ಈಜಿಪ್ಟಿಯನರು
ಕಲಿತಿದ್ದರು. ಪೈಥಾಗೊರಸ್ ಪ್ರಮೇಯ ಮತ್ತು ತಾಲಿಸ್ ಪ್ರಮೇಯ ಎಂಬುದಾಗಿ
ಇಂದು ಪ್ರಸಿದ್ಧವಾಗಿರುವ ಜ್ಯಾಮಿತೀಯ ಫಲಿತಾಂಶಗಳು ಪ್ರ.ಶ.ಪೂ. 1500 ಕ್ಕೂ
ಮುಂಚೆ ಬ್ಯಾಬಿಲೋನಿಯರಿಗೆ ಪರಿಚಿತವಾಗಿದ್ದವು. ABC ತ್ರಿಭುಜದಲ್ಲಿ A
ಲಂಬಕೋನಗಳು BC2 =AB2+AC2 ಆಗಬೇಕೆಂಬ ಸಂಗತಿಯೇ ಪೈಥಾಗೊರಸ್
ಪ್ರಮೇಯ ಅರ್ಧವೃತ್ತವೊಂದರೊಳಗಿನ ಕೋನಗಳೆಲ್ಲವೂ ಲಂಬಕೋನಗಳು ಎಂಬುದು
ತಾಲಿಸ್ ಪ್ರಮೇಯ, ತಾಲಿಸ್ ಮತ್ತು ಪೈಥಾಗೊರಸ್ ಈ ಪ್ರಮೇಯಗಳನ್ನು
ಪ್ರಪ್ರಥಮವಾಗಿ ಅವಿಷ್ಕರಿಸಿದವರೇನಲ್ಲ. ನಿಜಕ್ಕೂ ಅವರಿಬ್ಬರೂ ಪ್ರ.ಶ.ಪೂ. 6ನೆಯ
ಶತಮಾನದ ತಾತ್ಮಾಕರು.
ಭಾರತದಲ್ಲಿ ಪ್ರ.ಶ.ಪೂ. 8ನೆಯ ಶತಮಾನದ ವೇಳೆಗೆ ದೇವಸ್ಥಾನಗಳ ವಿನ್ಯಾಸ,
ಯಜ್ಞಯಾಗಾದಿಗಳ ನಿರ್ವಹಣೆ ಮೊದಲಾದ ಸಂಬಂಧಗಳಲ್ಲಿ ಅನೇಕ ರೀತಿಯ
ವಿಶಿಷೀಕೃತ ಜ್ಯಾಮಿತೀಯ ರಚನಾವಿಧಿಗಳು ಅನುಷ್ಠಾನಕ್ಕೆ ಬಂದಿದ್ದವು. ಈ ವಿಧಿಗಳನ್ನು
ಆಪಸ್ತಂಬ (ಶುಲ್ವ ಸೂತ್ರಗಳು) ಎಂಬ ಕೃತಿಯಲ್ಲಿ ಶ್ಲೋಕಗಳ ಮೂಲಕ ವರ್ಣಿಸಲಾಗಿದೆ.
(ಆಪಸ್ತಂಬರದೂ ಸೇರಿದಂತೆ ಏಳು ಶುಲ್ವ ಸೂತ್ರಗಳು ಇಂದು ತಿಳಿದಿವೆ). ಶುಲ್ವ
ಸೂತ್ರಗಳಲ್ಲೂ ಪೈಥಾಗೊರಸ್ ಪ್ರಮೇಯದ ವ್ಯಾಪಕ ಬಳಕೆ ಕಂಡುಬರುವುದು.
ಇಷ್ಟೆಲ್ಲ ಆದರೂ ಪ್ರಶ.ಪೂ. 6ನೆಯ ಶತಮಾನದಕ್ಕಿಂತ ಹಿಂದಿನ ಜ್ಯಾಮಿತಿ
ಭೌತಿಷ್ಠಾನದಂತೆ ನಿಧಾನತಃ ಒಂದು ಅನುಭವಜನ್ಯ (ಎಂಎಂ) ಮೀನಾಗಿದ್ದಾ ಕೇ
ವಿನಾ ತರ್ಕಮಾರ್ಗವನ್ನು ಅನುಸರಿಸುವ ವ್ಯವಸ್ಥಿತ ಗಣಿತವಾಗಿರಲಿಲ್ಲ. ವಾಸ್ತವಿಕ
ರಚನೆಗಳ ಅನುಭವದಿಂದ ಸಿದ್ಧಿಸಿದ ಉಕ್ತಿಗಳೇ ಆ ಭೌತ ಜ್ಯಾಮಿತಿಯ ಪ್ರಮೇಯಗಳು.
ಪ್ರಮೇಯಗಳ ಸತ್ಯತೆಯನ್ನು ಸ್ಪಷ್ಟಿಕರಿಸುವ ಸಲುವಾಗಿ ಅದರಲ್ಲಿ ಅಪರೂಪಕ್ಕೆ ಅಲ್ಲೊಮ್ಮೆ
ಇಲ್ಲೊಮ್ಮೆ ಕೆಲವೊಂದು ಸಮರ್ಥ ವಾದಗಳನ್ನು ಹೂಡಿರಬಹುದಾದರೂ ಅಂಥ
ವಾದಗಳು ಆ ಜ್ಯಾಮಿತಿಯ ಅವಿಭಾಜ್ಯ ಅಂಗಗಳಲೆನಿಸಿರಲಿಲ್ಲ. ಬದಲು, ಆಕೃತಿಗಳ
ಪರಿಧಿ (ಪರಿಮಿಟರ್), ಸಲೆ ಮೊದಲಾದವನ್ನು ಅಳತೆ ಮಾಡಿ ಸಂಖ್ಯೆಗಳ ಮೂಲಕ
ವ್ಯಕ್ತಪಡಿಸುವ ಕಾರ್ಯವಾದರೂ ಭೌತ ಜ್ಯಾಮಿತಿಯ ಮೂಲಭೂತ ಪರಿಪಾಠವಾಗಿತ್ತು.
ವ್ಯಾವಹಾರಿಕ ಅಳತೆಗಳು ಸರಿಸುಮಾರಾಗಿರಬಲ್ಲವೇ ವಿನಾ ಪೂರ್ಣ ನಿಖರವಾಗಲಾರ
ವೆಂಬುದು ಆ ಜ್ಯಾಮಿತಿಯ ಕೃಷಿಕಾರರ ದೃಷ್ಟಿಯಲ್ಲಿ ತಾತ್ವಿಕ ಮಹತ್ತ್ವವಿಲ್ಲದ
ಒಂದು ಗೌಣ ಅಂಶವಾಗಿ ತೋರಿತು. ತತ್ಪಲವಾಗಿ ಜ್ಯಾಮಿತಿಯ ಅನ್ವೇಷಣೆಗಳೆಲ್ಲವನ್ನೂ
ಸಂಖ್ಯೆಗಳ (ಅಂದರೆ ಧನಪೂರ್ಣಾಂಕಗಳ, ಇಲ್ಲವೆ ಪರಿಮೇಯಗಳ) ಮಾಧ್ಯಮದಲ್ಲೇ
ಕೈಗೊಳ್ಳಬಹುದೆಂಬ ದೃಢವಿಶ್ವಾಸಕ್ಕೆ ಅವರಲ್ಲಿ ಮೂಡಿತು. (ಆಧುನಿಕ ಯುಗದಲ್ಲೂ
ಈ ವಿಶ್ವಾಸಕ್ಕೆ ಮನ್ನಣೆ ಉಂಟು; ಆದರೆ ಕನಿಷ್ಠ ಪಕ್ಷ ನೈಜ ಸಂಖ್ಯೆಗಳನ್ನು-ರಿಯಲ್
ನಂಬರ್ಸ್-ಒಳಗೊಳ್ಳುವ ಆರು ಸಂಖ್ಯಾಮಾಧ್ಯಮದ ವ್ಯಾಪ್ತಿ ಪರಿಮೇಯಗಳಿಗಷ್ಟೇ
ಸೀಮಿತವಲ್ಲ. ಪ್ರಾಚೀನ ಕಾಲ
ಪರಕಲ್ಪನೆ ಇಲ್ಲದಿದ್ದ ಕಾರಣ ಸಂಖ್ಯೆ
ಎಂದರೆ ಪೂರ್ಣಾಂಕ ಇಲ್ಲವೆ
ಪರಿಮೇಯ ಎಂದು ಮಾತ್ರ
ಅರ್ಥವಿಸ ಬೇಕಾಗಿತ್ತು. ಗ್ರೀಕ್
ತಾತ್ವಿಕ ಪೈಥಾಗೊರಸ್ ಮತ್ತು
ಅವನ ಅನುಯಾಯಿಗಳಾದರೂ
ಈ ವಿಶ್ವಾಸದಲ್ಲಿ ಪಾಲ್ಗೊಂಡವರೇ
ಆಗಿದ್ದರು. ಆದರೆ ಪ್ರಶ.ಪೂ. 6
ಮತ್ತು 4ನೆಯ ಶತಮಾನಗಳ
ನಡುವೆ ಕೊನೆಯ ಪಕ್ಷ ಗ್ರೀಕ್
ಜ್ಯಾಮಿತಿಶಾಸ್ತ್ರಜ್ವರ ಮಟ್ಟಿಗೆ ಇಂಥ
ಬುಡಮೇಲಾಗಿಸುವ ಕೆಲವು
ಸಂಗತಿಗಳು ಆವಿಷ್ಕೃತವಾದುವು.
ಚಿತ್ರ (6)ರ ABC ತ್ರಿಭುಜ
ಚಿತ್ರ 6
ಈ ಬಗೆಯ ಅಂದೋಲಕ ವಿದ್ಯಮಾನವೊಂದನ್ನು ನಿದರ್ಶಿಸುತ್ತದೆ. ಇದರಲ್ಲಿ ABC
ಕೋನಗಳು ಅನುಕ್ರಮವಾಗಿ 360, 720, 720, ಆಗಿವೆ. (ಇಂಥ ತ್ರಿಭುಜಗಳನ್ನು
ರಚಿಸಲು ನಿಜಕ್ಕೂ ಸಾಧ್ಯವುಂಟೆಂದು ಗ್ರೀಕರಿಗೆ ವೇದ್ಯವಾಗಿತ್ತು). AB, BC ಗಳೆರಡರ
ಉದ್ದಗಳನ್ನೂ ಪರಿಮೇಯಗಳಿಂದ ವ್ಯಕ್ತಪಡಿಸಲು ಸಾಧ್ಯವೇ ಎಂಬುದು ಈಗ ನಮ್ಮ
22
ಮುಂದಿರುವ ಪ್ರಶ್ನೆ. ಪರಾಲೋಚನೆಯ ದೃಷ್ಟಿಯಿಂದ ಅದು ಸಾಧ್ಯವೆಂದು
ಕಲ್ಪಿಸಿಕೊಳ್ಳೋಣ. ಆಗ ಅಳತೆಯ ಮೂಲಮಾನವನ್ನು ಸೂಕ್ತವಾಗಿ ಬದಲಿಸುವುದರಿಂದ
AB, BC ಗಳ ಉದ್ದಗಳು (ಧನ) ಪೂರ್ಣಾಂಕಗಳಾಗುವಂತೆ ಏರ್ಪಡಿಸಲೂ
ಸಾಧ್ಯವಾಗುವುದು. (ಉದಾಹರಣೆಗೆ ಯಾವುದೋ ಒಂದು ಅಳತೆಯ
ಮೂಲಮಾನವನ್ನಿಟ್ಟುಕೊಂಡಾಗ ABಯ ಉದ್ದ 29/3, BCಯ ಉದ್ದ 32\5
ಆಗಿರಬಹುದು. ಈ ಮೂಲಮಾನದ 1/(3X5)= 1/15 ಭಾಗವನ್ನು ಹೊಸ
ಮೂಲಮಾನವನ್ನಾಗಿ ಆಯ್ಕೆ ಮಾಡಿದಲ್ಲಿ AB=15X29/3=145, BC=15X32/
5-96 ಆಗುತ್ತವೆ. 145 ಮತ್ತು 96 ಎರಡೂ ಪೂರ್ಣಾಂಕಗಳು. ಆದ್ದರಿಂದ
AB= ಒಂದು ಧನಪೂರ್ಣಾಂಕ 11, BC= ಅದಕ್ಕಿಂತ ಕಿರಿದಾದ ಇನ್ನೊಂದು
ಧನಪೂರ್ಣಾಂಕ 12 ಎಂದು ಭಾವಿಸಬಹುದು. ಇದಾದ ಬಳಿಕ CD=BC ಆಗುವಂತೆ
D ಬಿಂದುವನ್ನು AB ಯ ಮೇಲೆ ಗುರುತಿಸೋಣ. ತತ್ಪಲವಾಗಿ AD=BC=12
ಎಂದೂ BD = AB-AD=n1-12=13 ಎಂದು ಕರೆಯಬಹುದಾದ ಮತ್ತೊಂದು
ಧನಪೂರ್ಣಾಂಕ ಎಂದೂ ಮನಗಾಣುವುದು ಸುಲಭ. ಅಲ್ಲದ CBDಯು ABCT
ಸಮರೂಪವಾಗಿರುವುದರಿಂದ (ಸಿಮಿಲರ್) AB/BC = CB/BD ಅಥವಾ 11/
12=n2/ng ಎಂದಗ ಬೇಕಾಗುವುದು. ಇಲ್ಲಿ n1>12>13 ಎಂಬುದನ್ನು
ಗಮನಿಸಬೇಕು. ಈಗ CBD ಯೂ ABC ಯಂಥದೇ ತ್ರಿಭುಜವಾದ್ದರಿಂದ ABCಯ
ಮೇಲೆ ಎಸಗಿದ ರಚನೆಯನ್ನೇ CBDಯನ್ನು ಕುರಿತಂತೆಯೂ ಪುನರಾವರ್ತಿಸಲು
ಅಡ್ಡಿಯೇನಿಲ್ಲ, ಹಾಗೆ ಮಾಡಿದಲ್ಲಿ ಮತ್ತೆ ಇನ್ನೊಂದು ಧನಪೂರ್ಣಾಂಕ 14 ಗೆ
12>13>14 ಹಾಗೂ 12/13=ng/n4 ಆಗಬೇಕಾಗುವುದು. ಹೀಗೆಯೇ
ಮುಂದುವರಿದರೆ ಧನಪೂರ್ಣಾಂಕಗಳ ಒಂದು ಅನ೦ತ ಶ್ರೇಣಿ
n1,n2,n3.n4,n5,n6........} '0 ಅದ ರ
11>ng>3>14>5>16>....... ಆಗಬೇಕಾಗುವುದು. ಇದು ಸ್ಪಷ್ಟವಾಗಿ ಅಸಾಧ್ಯ
ಆದ್ದರಿಂದ ಚಿತ್ರ 6ರ AB, BC ಉದ್ದಗಳೆರಡನ್ನೂ ಪರಿಮೇಯಗಳಿಂದ
ಅಳೆಯಬಹುದೆಂಬ ನಮ್ಮ ಕಲ್ಪನೆ ಮಿಥೈಯೇ ಸರಿ. ಪೈಥಾಗೊರಸನ ಅನಂತರ
ಜ್ಯಾಮಿತಿಯನ್ನು ಅಭ್ಯಸಿಸಿದ ಅನೇಕ ಗ್ರೀಕ್ ಸಂಶೋಧಕರು ಇಂಥ ವಿದ್ಯಮಾನಗಳ
ಫಲವಾಗಿ ರೇಖಾಖಂಡಗಳು (ಲೈನ್ ಸೆಗ್ಮೆಂಟ್ಸ್) ವೃತ್ತಚಾಪಗಳು (ಸರ್ಕ್ಯುಲ
ಆರ್ಕ್ಸ), ಸಲೆಗಳೇ ಮೊದಲಾದ ಜ್ಯಾಮಿತೀಯ ಧಾತುಗಳು ನಿಜಕ್ಕೂ ಸಂಖ್ಯೆಗಳಿಗಿಂತ
ಮೂಲಭೂತ ಸಾಮಗ್ರಿಗಳೆಂಬ ಪ್ರಾಮಾಣಿಕ ತೀರ್ಮಾನಕ್ಕೆ ಬಂದರು. ಅವರ ಅಭಿಮತದ
ಪ್ರಕಾರ ಈ ಜ್ಯಾಮಿತೀಯ ಧಾತುಗಳ ಮಾಧ್ಯಮದಲ್ಲಿ ಸಂಖ್ಯೆಗಳನ್ನು ವ್ಯಕ್ತಪಡಿಸಬಹುದೇ
ವಿನಾ ಸಂಖ್ಯೆಗಳಿಂದ ಜ್ಯಾಮಿತೀಯ ಧಾತುಗಳನ್ನಲ್ಲ. (ಇಂದಿನ ನೈಜಸಂಖ್ಯೆಗಳು
ಆಧುನಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರಪ್ರಥಮವಾಗಿ ಇಣುಕಿ ನೋಡುವುದಾದರೂ
ಕಪ್ಪುಹಲಗೆಯ ಮೇಲೆ ಎಳೆದ ಸರಳರೇಖೆಯೊಂದರ ಆಶ್ರಯವನ್ನು ಗಳಿಸಿದ ಬಳಿಕವೇ
ಆದ್ದರಿಂದ ಪ್ರಾಚೀನ ಗ್ರೀಕರ ಅಭಿಮತಕ್ಕೆ ಇಂದೂ ಕನಿಷ್ಠ ಪಕ್ಷ ಶೈಕ್ಷಣಿಕ ಸಲುವಳಿ
ಇದೆ ಎನ್ನಬಹುದು.)
(ಎಸ್.ಆರ್.ಎಂ.)
ಜ್ಯಾಮಿತಿಯನ್ನು ಸ್ಕೂಲವಾಗಿ ಯೂಡೀಯ ಜ್ಯಾಮಿತಿ ಮತ್ತು ಅಯೂಕ್ಲಿಡೀಯ
ಜ್ಯಾಮಿತಿ ಎಂದು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಜ್ಯಾಮಿತಿ ನಡೆದುಬಂದ
ದಾರಿಯಲ್ಲಿ ಯೂಕ್ಲಿಡನ ಸ್ಥಾನ ಮಹತ್ತ್ವದ್ದು ಎನ್ನುವುದು ಇದರಿಂದ ಅರಿವಾಗುತ್ತದೆ.
ಗಮನಾರ್ಹವಾದ ಹೆಚ್ಚಿನ ಅನ್ವೇಷಣೆಗಳನ್ನು ಯೂಕ್ಲಿಡ್ ಮಾಡದಿದ್ದರೂ ಅವನ
ಹೆಸರು ಜ್ಯಾಮಿತಿಯೊಂದಿಗೆ ಸೇರಿಹೋಗಿರುವುದು ಅವನಿಗೆ ಸಂದಾಯವಾದ ಸರಿಯಾದ
ಪುರಸ್ಕಾರವಾಗಿದೆ. ತನಗೆ ತಿಳಿದದ್ದನ್ನು ಅನ್ಯರಿಗೆ ಅರ್ಥವಾಗುವ ರೀತಿಯಲ್ಲಿ ತಿಳಿಯ
ಪಡಿಸುವ ಅಪೂರ್ವ ಸಾಮರ್ಥ್ಯ
ಅವನಿಗಿತ್ತು. 'ದಿ ಎಲಿಮೆಂಟ್ಸ್'
ಎಂಬ ಆತನ ಗಣಿತಗ್ರಂಥ ಇದರ
ಪ್ರತ್ಯಕ್ಷ ನಿದರ್ಶನ. ತನ್ನ ಕಾಲದ
ವರೆಗೂ ಗಣಿತಕ್ತಾಸ್ತ್ರದಲ್ಲಿ ನಡೆದಿದ್ದ
ಚಟುವಟಿಕೆಗಳನ್ನು ಸುಲಭ
ಪಾಠಗಳು (ದಿ ಎಲಿಮೆಂಟ್ಸ್),
ಆಕೃತಿಗಳ ವಿಭಾಗೀಕರಣ (ದಿ
ಡಿವಿಷನ್ ಆಫ್ ಫಿಗರ್) ಇವೇ
ಮುಂತಾದ ಗ್ರಂಥಗಳಲ್ಲಿ ಅವನು
ಅಳವಡಿಸಿದ್ದಾನೆ. ಸುಲಭ ಪಾಠಗಳು ಎನ್ನುವ ಪುಸ್ತಕ ಯೂಕ್ಲಿಡ್ಗಿಂತ ಮುಂಚೆ
ಆಗಿಹೋದವರ ಬೌದ್ಧಿಕ ಹಿರಿಮೆಗಳ ಫಲಗಳನ್ನು ಒಳಗೊಂಡ ಒಂದು ಸಂಕಲನವೇ<noinclude></noinclude>
s8ex0ebrsojnlfl0s5ihh5lt87jve8j
ಪುಟ:Mysore-University-Encyclopaedia-Vol-1-Part-1.pdf/೨೩೯
104
118571
314799
2026-05-01T17:30:28Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅತಿರಕ್ತ ರಶ್ಮಿಪುಂಜ ವಾತಾವರಣದಲ್ಲಿ ಅತಿರಕ್ತರಪುಂಜದ ಪ್ರಸಾರ : ಬೆಳಕಿನಂತೆಯೇ ಅತಿರಕ್ತ ರತ್ನಗಳೂ ವಾತಾವರಣದಲ್ಲಿ ಬೆಳಕಿನ ವೇಗದಲ್ಲಿ ಚಲಿಸುತ್ತವೆ. ಆದರೆ ವಾತಾವರಣದಲ್ಲಿರುವ ನೀರಿನ ಹಬೆ ಅತಿರಕ್ತರಶ್ಮಿಯ ಕೆಲ...
314799
proofread-page
text/x-wiki
<noinclude><pagequality level="1" user="Pragathi. BH" /></noinclude>ಅತಿರಕ್ತ ರಶ್ಮಿಪುಂಜ
ವಾತಾವರಣದಲ್ಲಿ ಅತಿರಕ್ತರಪುಂಜದ ಪ್ರಸಾರ : ಬೆಳಕಿನಂತೆಯೇ ಅತಿರಕ್ತ ರತ್ನಗಳೂ
ವಾತಾವರಣದಲ್ಲಿ ಬೆಳಕಿನ ವೇಗದಲ್ಲಿ ಚಲಿಸುತ್ತವೆ. ಆದರೆ ವಾತಾವರಣದಲ್ಲಿರುವ ನೀರಿನ
ಹಬೆ ಅತಿರಕ್ತರಶ್ಮಿಯ ಕೆಲವು ಭಾಗಗಳನ್ನು ಹೀರುವುದರಿಂದ ಅತಿರಕ್ತರಗಳ ಕೆಲವು
ತರಂಗದೂರಗಳು ಮಾತ್ರ ವಾತಾವರಣದ ಮೂಲಕ ಪ್ರಸಾರವಾಗುತ್ತವೆ. ಇವನ್ನು ವಿಕಿರಣ
ಪಾರಕ ಕಿಟಕಿಗಳೆಂದು ಕರೆಯುತ್ತಾರೆ. ಇತರ ಯಾವ ತರಂಗಾಂತರಗಳೂ ಪ್ರಸಾರವಾಗದೆ
ಜೀರ್ಣವಾಗಿ ಹೋಗುತ್ತವೆ. ಉದಾಹರಣೆಗೆ, 8u-13 4 ಮಧ್ಯೆ ಇಂಥ ಮುಖ್ಯವಾದ
ಒಂದು ಕಿಟಕಿ ಇದೆ.
ಪಾರಕತೆ : ಬೇರೆ ಬೇರೆ ವಸ್ತುಗಳು ಬೇರೆ ಬೇರೆ ಪ್ರಮಾಣದಲ್ಲಿ ಅತಿರಕ್ತಕಿರಣಗಳು
ಮತ್ತು ಬೆಳಕು ಪ್ರಸಾರವಾಗಲು ಅವಕಾಶ ಮಾಡಿಕೊಡುತ್ತವೆ. ಉದಾಹರಣೆಗೆ, ಬೆಳಕಿಗೆ
ಪೂರ್ಣಪಾರಕವಾದ ಸಾಧಾರಣವಾದ ಗಾಜು ಅತಿರಕ್ತಕಿರಣಗಳ ಮುಖ್ಯಾಂಶಗಳಿಗೆ
ಅಪಾರಕವಾಗಿದೆ; ಬೆಳಕಿಗೆ ಅಪಾರಕವಾದ ಜರ್ಮನಿಯಂ ಧಾತು ಪಾರಕವಾಗಿದೆ. ಈ
ಗುಣಗಳನ್ನು ಪಾರಗಮ್ಯತೆ (ಟ್ರಾನ್ಸ್ ಮಿಟೆನ್ಸ್) ಮತ್ತು ಹೀರುವ ಶಕ್ತಿ (ಅಬ್ಬಾಬನ್ಸ್)
ಎಂಬ ಮಾನಗಳಿಂದ ಅಳೆಯಬಹುದು.
ಅತಿರಕ್ತ ವಿಕಿರಣವನ್ನು ಗುರುತಿಸುವಿಕೆ : ಎರಡು ಮುಖ್ಯವಾದ ತತ್ತ್ವಗಳನ್ನು
ಉಪಯೋಗಿಸಿಕೊಂಡು ಅತಿರಕ್ತವಿಕಿರಣವನ್ನು ಪತ್ತೆಮಾಡಬಹುದು ಹಾಗೂ ಅಳೆಯ
ಬಹುದು.
ಉಷ್ಣತೆಯ ತತ್ತ್ವವನ್ನು ಉಪಯೋಗಿಸಿಕೊಂಡು ಹಲವು ಯಂತ್ರಗಳು
ಅತಿರಕ್ತವಿಕಿರಣವನ್ನು ಪತ್ತೆಮಾಡಿ ಅಳೆಯುತ್ತವೆ. ಇವುಗಳಲ್ಲಿ ವಿಕಿರಣದಿಂದ ಉಂಟಾದ
ಉಷ್ಣತೆಯನ್ನು ವಿವಿಧ ವಿಧಾನಗಳಿಂದ ಅಳೆಯಲಾಗುತ್ತದೆ.
ರಶ್ಮಿಮಂಜ ಥರ್ಮೋಪೈಲ್: ಎರಡು ವಿವಿಧ ಲೋಹಗಳ ಕಂಬಿಗಳನ್ನು ತುದಿಗಳಲ್ಲಿ
ಸೇರಿಸಿ ಆ ಎರಡು ಸಂಗಮಗಳ(ಜಾಯಿಂಟ್ಸ್) ನಡುವಿನ ಉಷ್ಣತೆಯನ್ನು ವ್ಯತ್ಯಾಸ
ಮಾಡಿದರೆ ಸಂಗಮಗಳ ನಡುವೆ ವಿದ್ಯುತ್ಪ್ರವಾಹ ಉಂಟಾಗುತ್ತದೆ. ಇದನ್ನು ಥರ್ಮೋಕಪಲ್
ಎಂದು ಕರೆಯುತ್ತೇವೆ. ಹಲವು ಥರ್ಮೋಕಪಲ್ಗಳನ್ನು ಅವುಗಳ ತಂಪು ಸಂಗಮಗಳು
ಹಾಗೂ ತಪ್ತ ಸಂಗಮಗಳು ಸಮನಾದ ಉಷ್ಣತೆಗಳಲ್ಲಿ ಇರುವಂತೆ ಮಾಡಿದರೆ ಆಗ
ವಿದ್ಯುತವಾದ ಇನ್ನೂ ಅಧಿಕವಾಗುತ್ತದೆ. ಈ ಧರ್ಮಕಪಲ್ಗಳ ಸಮೂಹವನ್ನು
ಥರ್ಮೋಪೈಲ್ ಎಂದು ಕರೆಯುತ್ತೇವೆ. ತಪ್ತ ಸಂಗಮಗಳನ್ನೆಲ್ಲಾ ಒಳಬರುವ ರಶ್ಮಿಪುಂಜಕ್ಕೆ
ಎದುರಾಗಿದ್ದರೆ ಲಕ್ಷ್ಮಿಯಂ ದಿಂದ ಉಚ್ಚತೆಯನ್ನು ಅಳೆಯಬಹುದು, ಇದರ
ಪ್ರಭಾವ ಹೆಚ್ಚಾಗಬೇಕಾದರೆ ತಪ್ತಸಂಗಮಗಳಿಗೆ ಕಪ್ಪು ಬಣ್ಣವನ್ನು ಬಳಿಯಬಹುದು.
ಕಪ್ಪುಬಣ್ಣ ರಪುಂಜವನ್ನೆಲ್ಲ ಚೆನ್ನಾಗಿ ಹೀರಿ ಉಷ್ಣತೆಯನ್ನು ಹೆಚ್ಚಾಗಿ ಒದಗಿಸುತ್ತದೆ.
ಗಾತ್ರದಲ್ಲಿ ದೊಡ್ಡದಾಗಿರುವ ಈ ಯಂತ್ರ ಸೂಕ್ಷ್ಮವಾದ ರಪುಂಜವನ್ನು ಪತ್ತೆ ಹಚ್ಚುತ್ತದೆ.
ಬೋಲೋಮೀಟರ್ : ಉಷ್ಣತೆಯಿಂದ ಸೂಕ್ಷ್ಮವಾದ ಪ್ರತಿರೋಧ ತಂತಿಯಲ್ಲಿ
ವಿದ್ಯುತ್ ಪ್ರತಿರೋಧ ಹೆಚ್ಚಾಗುವನ್ನು ಆಳಿಯುವುದರಿಂದ ರಕ್ಷಿಸುಂಜದ ಶಕ್ತಿಯನ್ನು
ಅಳೆಯಬಹುದು. ಇದು ಬಹು ಸಣ್ಣ ಉಪಕರಣ. ಉಷ್ಣತೆಯಿಂದ ವ್ಯತ್ಯಾಸವಾಗುವ
ಥರ್ಮಿಸ್ಟರ್ ಎಂಬ ವಿದ್ಯುತ್ ಪ್ರತಿರೋಧ ಸಲಕರಣೆಗಳನ್ನೂ ಈ ಯಂತ್ರದಲ್ಲಿ
ಉಪಯೋಗಿಸಲಾಗಿದೆ.
ಕ್ಯಾಂಟು ಸಾಧನೆಗಳು : ಆಶಿಂ ರಂಜಕ್ಕಿ ಹಿಟ್ಟು (ಶಕ್ತಿಯು ಅತಿಸಣ್ಣ
ವಾದ ರೂಪ, ಶಕಲ) ಒಂದು ವಿಶೇಷ ಸಾಧನದಿಂದ ವಿದ್ಯುತವಾಹವಾಗಿ ಪರಿಣಮಿಸುತ್ತವೆ.
ವಿದ್ಯುತವಾಹದ ಶಕ್ತಿ ರಶ್ಮಿಪುಂಜದ ಶಕ್ತಿಯನ್ನು ಅಳೆಯುತ್ತದೆ. ಈಚೆಗೆ ಇವುಗಳ ಬಳಕೆ
ಫೋಟೋವೊಲ್ಟಾಯಿಕ್ ಕೋಶಗಳು : ಈ ಕೋಶಗಳಲ್ಲಿರುವ ಲೆಡ್ ಸಿಡ್,
ಲೆಡ್ ಸೆಲೆನೈಡ್ ಮೊದಲಾದ ವಸ್ತುಗಳ ಮೇಲೆ ಬೆಳಕು ಅಥವಾ ಅತಿರಕ್ತರ ಮುಂಜ
ಬಿದ್ದರೆ ವಿದ್ಯುತವಾಹ ಉತ್ಪತ್ತಿಯಾಗುತ್ತದೆ. ಈ ಕ್ರಮದಿಂದಲೂ ಅತಿರಕ್ತರಪುಂಜವನ್ನು
ಗುರುತಿಸಬಹುದು.
ಜರ್ಮನಿಯಂ, ಸಿಲಿಕಾನ್ ಮೊದಲಾದ ಅರೆವಾಹಕಗಳನ್ನು (ಸೆಮಿ ಕಂಡಕ್ಟರ್ )
ಉಪಯೋಗಿಸಿ ತಯಾರಿಸಿದ ಡಯೋಡ್ ಮತ್ತು ಟ್ರಾನ್ಸಿಸ್ಟರುಗಳಲ್ಲಿನ ವಿದ್ಯುತ್ ಪ್ರತಿರೋಧದ
ಮೇಲೆ ಅತಿರಕ್ತರಶಿಪುಂಜಗಳು ಪರಿಣಾಮಬೀರುತ್ತವೆ. ಈ ಪರಿಣಾಮದಿಂದಾಗಿ ಅತಿರಕ್ತರ
ಪಂಜಗಳನ್ನು ಪತ್ತೆ ಮಾಡುವಲ್ಲಿ ಅತಿವಾಹಗಳನ್ನು ಉಪಯೋಗಿಸಲಾಗುತ್ತಿದೆ.
ಉಪಯೋಗಗಳು : ಅತಿರಕ್ತರ ಪುಂಜದ ಉಪಯೋಗಗಳಿಗೆ ಮಿತಿಯೇ ಇಲ್ಲ.
ಕೆಲವು ಮುಖ್ಯ ಉಪಯೋಗಗಳನ್ನು ಮಾತ್ರ ಇಲ್ಲಿ ಕೊಡಲಾಗಿದೆ:
1. ಬಿಸಿಲಿನ ಮೂಲಕ : ಸೂರ್ಯನ ಬಿಸಿಲನ್ನು ನಾವು ಲೆಕ್ಕವಿಲ್ಲದಷ್ಟು ವಿಧಗಳಲ್ಲಿ
ಉಪಯೋಗಿಸುತ್ತೇವೆ. ಬಿಸಿಲಿನ ಶಾಖದಿಂದ ಬಟ್ಟೆಗಳನ್ನು ಒಗೆದ ಅನಂತರ ಅವುಗಳನ್ನು
ಒಣಗಿಸಲು, ತರಕಾರಿಗಳನ್ನು ಒಣಗಿಸಿ ಬಾಳಕಮಾಡಲು, ಹಪ್ಪಳ, ಸಂಡಿಗೆಗಳನ್ನು
ತಯಾರಿಸಲು ಅಥವಾ ಸೌರ ಒಲೆ ಮೊದಲಾದ ಉಪಕರಣಗಳಲ್ಲಿ ನೀರನ್ನು ಕಾಯಿಸಲು
ಶಾಖ ನೀಡುವ ಅತಿರಕ್ತ ವಿಕಿರಣಗಳ ಬಳಕೆಯಾಗುತ್ತದೆ.
98F
2. ಕೃತಕಮೂಲಗಳಿಂದ : ವಿವಿಧ ಅತಿರಕ್ತ ದೀಪಗಳು, ವಿದ್ಯುತ್ಸವಾಹದಿಂದಲೋ
ಬೇರೆ ವಿಧಾನದಿಂದಲೂ ಕಾದ ಲೋಹದಿಂದಲೋ ಅತಿರಕ್ತರಪುಂಜ ಉತ್ಪತ್ತಿಯಾಗಿ
ಒಣಗಿಸುವ, ಕಾಯಿಸುವ, ಕೆಲವು ರಾಸಾಯನಿಕ ಕ್ರಿಯೆಗಳನ್ನು ಪ್ರಚೋದಿಸುವ ಅಥವಾ
ವೈದ್ಯಕೀಯ ಕಾರ್ಯಗಳು-ಹೀಗೆ ಅನೇಕ ಉಪಯೋಗಕ್ಕೆ ಬರುತ್ತವೆ. ಲೇಸರ್ ಉಪಕರಣ
ವನ್ನು ಬಳಸಿ ಈ ರಪುಂಜವನ್ನು ಪಡೆಯಬಹುದು.
3. ಕತ್ತಲಲ್ಲಿ ನೋಡುವ ದೃಷ್ಟಿ : ಎರಡನೆಯ ಮಹಾಯುದ್ಧದಲ್ಲಿ ಕತ್ತಲಲ್ಲಿ ಶತ್ರುಗಳಿಗೆ
ಗೊತ್ತಾಗದಂತೆಯೇ ಅವರನ್ನೂ ಅವರ ವಾಹನ ಶಸ್ತ್ರಾದಿಗಳನ್ನೂ ಕಂಡುಹಿಡಿಯುವ
ಮತ್ತು ಕತ್ತಲಲ್ಲಿ ಬೆಳಕಿನ ಉಪಯೋಗವಿಲ್ಲದೆಯೇ ವಾಹನಗಳನ್ನು
ಓಡಿಸಲು ಸಹಾಯ
ಮಾಡುವ ಯಂತ್ರಗಳನ್ನು ತಯಾರಿಸಲು ಈ ಪುಂಜವನ್ನು ಉಪಯೋಗಿಸಲಾಯಿತು.
ಇವುಗಳಲ್ಲಿ ಸ್ಕೂಪರ್ಸ್ಕೋಪ್ ಮತ್ತು ಸ್ಪೆಪರ್ಸ್ಕೋಪ್ ಪ್ರಸಿದ್ಧವಾಗಿವೆ. ಈ ಯಂತ್ರಸಾಧನ
ಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ.
ರ ಪುಂಜ ಸಾಂದ್ರತೆ
350
300
250
-T=3000°K
200
150
100
50
1
2
ಚಿತ್ರ 2.
T=2500°K
T=2000°K
Ta1500°K
J
4
5
6
ತರಂಗಾಂತರ (ಮೈರಾಣುಗಳಲ್ಲ
3a. ಸಾಕ್ಷಿಯಂತ್ರಗಳು : ಈ ಯಂತ್ರಗಳು ಶತ್ರುಗಳೂ ಅವರ ವಾಹನಾದಿಗಳೂ
ಹೊರಸೂಸುವ ಅತಿರಕ್ತಕಿರಣಗಳನ್ನು ಉಪಯೋಗಿಸಿಕೊಂಡು ಇವನ್ನು ವಿಶೇಷಸಾಧನ
ಗಳಿಂದ ದೃಗ್ಗೋಚರ ಬೆಳಕಿಗೆ ಪರಿವರ್ತಿಸಿ ನೋಡುವುದಕ್ಕೆ ಅವಕಾಶವನ್ನುಂಟುಮಾಡುತ್ತವೆ.
ಈ ಸಾಧನೆಯಲ್ಲಿನ ಮುಖ್ಯಭಾಗವೆಂದರೆ ಪ್ರತಿಬಿಂಬವನ್ನು ಮಾರ್ಪಡಿಸುವ ಕೊಳವೆ.
ಪ್ರತಿಬಿಂಬವನ್ನು ಮಾರ್ಪಡಿಸುವ ಕೊಳವೆ : ಇದು ಒಂದು ವಿಧವಾದ ಶೂನ್ಯ
ನಳಿಕೆ. ಮೃದಂಗದ ಆಕಾರವನ್ನು ಹೊಂದಿದ ಈ ಸಣ್ಣ ಸಾಧನದ ಒಂದು ಪಾರ್ಶ್ವದ
ಮೇಲೆ ಬಿದ್ದ ಅತಿರಕ್ತರಶ್ಮಿಗಳಿಂದ ಉಂಟಾದ ಚಿತ್ರ ಅದರ ಎದುರು ಪಾರ್ಶ್ವದ ಮೇಲೆ
ದೃಗ್ಗೋಚರ ಬೆಳಕಿನ ಚಿತ್ರವಾಗಿ ಮಾರ್ಪಡುತ್ತದೆ. ಮೊದಲ ಪಾರ್ಶ್ವದ ಒಳಭಾಗದಲ್ಲಿನ
ಅತಿರಕ್ತರಶ್ಮಿಮುಂಜಕ್ಕೆ ಪ್ರತಿಕ್ರಿಯೆ ತೋರುವ ವಸ್ತುವೊಂದನ್ನು ಲೇಪಿಸಲಾಗುತ್ತದೆ. ಅತಿರಕ್ತರಶ್ಮಿ
ಪುಂಜಗಳು ಬಿದ್ದ ಎಲ್ಲ ಭಾಗಗಳಿಂದಲೂ ರಶ್ಮಿಗಳ ತೀವ್ರತೆಗೆ ಅನುಗುಣವಾದ ಸಂಖ್ಯೆಯ
ಎಲೆಕ್ಟ್ರಾನ್ಗಳನ್ನು ಆ ವಸ್ತು ಹೊರದೂಡುತ್ತದೆ. ಹೊರಗಿದ್ದ ಎಲೆಕ್ಟ್ರಾನ್ಗಳನ್ನು ವಿದ್ಯುಚ್ಛಕ್ತಿ
ಯಿಂದ ಆಕರ್ಷಿಸಿ ಎದುರು ಪಾರ್ಶ್ವದ ಮೇಲೆ ಬೀಳುವಂತೆ ಮಾಡಲಾಗುತ್ತದೆ. ಈ
ಪಾರ್ಶ್ವದಲ್ಲಿ ಜಿಂಕ್ ಸಡ್ ಮೊದಲಾದ ವಸ್ತುಗಳನ್ನು ಉಪಯೋಗಿಸಿ ತಯಾರಿಸಿದ
ಪರದೆಯೊಂದು ಇರುತ್ತದೆ. ಎಲೆಕ್ಟ್ರಾನ್ಗಳು ತಗುಲಿದ ಭಾಗಗಳಲ್ಲೆಲ್ಲಾ ಎಲೆಕ್ಟ್ರಾನ್ಗಳ
ಸಂಖ್ಯೆಗನುಗುಣವಾದ ತೀವ್ರತೆಯ ಬೆಳಕಿನ ಚುಕ್ಕೆಗಳು ಕಾಣಿಸುತ್ತವೆ. ಮೊದಲು ಪಾರ್ಶ್ವದ
ಮೇಲೆ ಬಿದ್ದ ಈ ರಕ್ಕೆಗಳಿಂದಾದ ಅತಿಭಸುಂಟರ ಗಾವನ್ನು ಭೂತಗನ್ನ
ಸಹಾಯದಿಂದ ದೊಡ್ಡದನ್ನಾಗಿಸಿ ನೋಡಬಹುದು. ಈ ಸಾಧನಕ್ಕೆ ಹೆಚ್ಚಿನ ವಿದ್ಯುತವಾಹ
ಅವಶ್ಯಕ.<noinclude></noinclude>
fk82v0ej6s0cybw380p0tnbjscnss1t
ಪುಟ:Mysore-University-Encyclopaedia-Vol-1-Part-1.pdf/೨೪೦
104
118572
314800
2026-05-01T17:30:36Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೨೪೦ ಕಾರ್ಯಕಾರಿ ಯಂತ್ರಗಳು : ಇವು ಸಾಕ್ಷಿಯಂತ್ರಗಳಿಗಿಂತ ಹೆಚ್ಚು ಪರಿಣಾಮಕಾರಿ ಯಾಗಿವೆ. ಏಕೆಂದರೆ ಇವು ಅತಿರಕ್ತರ ಪುಂಜ ದೀಪಗಳನ್ನು ಉಪಯೋಗಿಸಿ ನೋಡಬೇಕಾದ ಕ್ಷೇತ್ರವನ್ನು ಬೆಳಗುತ್ತವೆ. ದೀಪದ ಮುಂದೆ ಇರುವ ಒಂದು...
314800
proofread-page
text/x-wiki
<noinclude><pagequality level="1" user="Pragathi. BH" /></noinclude>೨೪೦
ಕಾರ್ಯಕಾರಿ ಯಂತ್ರಗಳು : ಇವು ಸಾಕ್ಷಿಯಂತ್ರಗಳಿಗಿಂತ ಹೆಚ್ಚು ಪರಿಣಾಮಕಾರಿ
ಯಾಗಿವೆ. ಏಕೆಂದರೆ ಇವು ಅತಿರಕ್ತರ ಪುಂಜ ದೀಪಗಳನ್ನು ಉಪಯೋಗಿಸಿ ನೋಡಬೇಕಾದ
ಕ್ಷೇತ್ರವನ್ನು ಬೆಳಗುತ್ತವೆ. ದೀಪದ ಮುಂದೆ ಇರುವ ಒಂದು ಶೋಧಕ ಅತಿರಕ್ತಪುಂಜವನ್ನು
ಮಾತ್ರ ಹೊರಸೂಸುತ್ತಿರುವುದರಿಂದ ಈ ಬೆಳಕು ನಮ್ಮ ಕಣ್ಣಿಗೆ ಕಾಣುವುದಿಲ್ಲ. ಆದರೆ
ಪ್ರತಿಬಿಂಬ ಮಾರ್ಪಡಿಸುವ ಕೊಳವೆಗೆ ಮಾತ್ರ ಕಾಣಿಸುತ್ತದೆ. ಈ ಬಗೆಯ ಯಂತ್ರಗಳ
ಉಪಯೋಗಗಳಲ್ಲಿ ಮೊದಲನೆಯದು-ಕತ್ತಲಲ್ಲಿಯೇ ವಾಹನಸಂಚಾರ, ವಾಹನದ
ತಳೆವೀಷಗಳಲ್ಲಿ ಶೋಧಗಳನ್ನು (ಫಿಲ್ಟರ್) ಜೋಡಿಸಿ ಅವು ಅತಿಂರ ಮುಂಜವನ್ನು
ಮಾತ್ರ ಹೊರಗೆಡಹುವಂತೆ ಮಾಡಿ ಚಾಲಕ ಪ್ರತಿಬಿಂಬ ಮಾರ್ಪಡಿಸುವ
ಕೊಳವೆಗಳನ್ನೊಳಗೊಂಡ ಕನ್ನಡಕಗಳನ್ನು ಧರಿಸಿಕೊಂಡರೆ ಅವನಿಗೆ ರಸ್ತೆಚೆನ್ನಾಗಿ ಕಾಣುತ್ತದೆ.
ಇತರರಿಗೆ ಕಾಣುವುದಿಲ್ಲ.
ಆಕಾಶದಲ್ಲಿ ವೇಗದಿಂದ ಚಲಿಸುವ ವಿಮಾನ ಮುಂತಾದವುಗಳನ್ನು ಹಿಂಬಾಲಿಸಿಕೊಂಡು
ಹೋಗಿ ಅವನ್ನು ನಾಶಪಡಿಸಬಲ್ಲ ರಾಕೆಟ್ಟುಗಳನ್ನು ಅತಿರಕ್ತರ ಪುಂಜದ ಸಹಾಯದಿಂದ
ತಯಾರಿಸಲಾಗಿದೆ. ಉದಾಹರಣೆಗೆ, ವಿಮಾನದಿಂದ ವಿಮಾನಕ್ಕೆ ಹಾರುವ ಸೈಡ್ವೈಂಡರ್
ಎಂಬ ಅಮೆರಿಕದ ಶಸ್ತ್ರ; ಹಿಂದೆ ರಷ್ಯದಲ್ಲಿ ಅಮೆರಿಕದ ಯು-2 ವಿಮಾನವನ್ನು ಹೊಡೆದು
ರುಳಿಸಿದ ನೆಲದಿಂದ ವಿಮಾನಕ್ಕೆ ಹಾರುವ ಶಸ್ಯ ಈ ಶಸ್ತ್ರಗಳಲ್ಲಿ ಅತಿರಕ್ತರ ಮುಂಜವನ್ನು
ಪತ್ತೆಮಾಡುವ ಸಾಧನವಿರುತ್ತದೆ. ವಿಮಾನ ಮೊದಲಾದ
ಗುರಿಗಳು ಅತಿರಕ್ತರ ಪುಂಜದ
ಆಕರಗಳಾಗಿರುವುದರಿಂದ ಅವುಗಳನ್ನು ಇಂಥ ಶಸ್ತ್ರಗಳು ಗುರುತಿಸುತ್ತವೆ. ಶಸ್ತ್ರದಲ್ಲಿರುವ
ಯಂತ್ರವಿಶೇಷಗಳು ಅದರ ಚಲನೆಯ ಗತಿಯನ್ನು ಗುರಿಯ ದಿಕ್ಕಿಗೇ ತಿರುಗಿಸುತ್ತವೆ.
ಶಸ್ತ್ರದ ವೇಗ ಗುರಿಯ ವೇಗಕ್ಕಿಂತ ಹೆಚ್ಚಾಗಿರುವುದರಿಂದ ಹಾಗೂ ಚಲನೆಯ ಗತಿ
ಶೀಘ್ರವಾಗಿ, ಎಡೆಬಿಡದೆ ಗುರಿಯನ್ನೇ ಅನುಸರಿಸುವುದರಿಂದ ಗುರಿಗೆ ಪೆಟ್ಟು ಬಿದ್ದೇ
ಬೀಳುತ್ತದೆ.
ಸಂಪರ್ಕ ಸಾಧನಗಳು : ಎರಡನೆಯ ಮಹಾಯುದ್ಧದಲ್ಲಿ ಜರ್ಮನಿಯ ಸೈನ್ಯ
ಆಫ್ರಿಕದಲ್ಲಿ ಅತಿರಕ್ತರಶಿಪುಂಜವನ್ನು ಸಂಪರ್ಕಸಾಧನಗಳ ತಯಾರಿಕೆಗೆ ಉಪಯೋಗಿಸಿತ್ತು.
ಸುದ್ದಿಯ ಪ್ರೇಷಕಸ್ಥಾನದಲ್ಲಿ ಅತಿರಕ್ತದ ಒಂದು ಪ್ರಬಲವಾದ ದೀಪದಿಂದ ಕಿರಣವೊಂದನ್ನು
4-5 ಮೈಲಿ ದೂರದಲ್ಲಿದ್ದ ಗ್ರಾಹಕ ಸ್ಥಾನಕ್ಕೆ ಕಳುಹಿಸಿ ಅಲ್ಲಿ ಅದನ್ನು ಪತ್ತೆ ಮಾಡುವ
ಯಂತ್ರಗಳಿಂದ ಸ್ವೀಕರಿಸಲಾಯಿತು. ಕಳುಹಿಸಬೇಕಾದ ಸಂಕೇತದ ರೂಪದಂತೆಯೇ
ಕಿರಣದ ಶಕ್ತಿಯನ್ನೂ ಬದಲಿಸಿದರೆ ಗ್ರಾಹಕಸ್ಥಾನದಲ್ಲಿ ಕಿರಣದ ಬದಲಾಗುವ ರೂಪಗಳಿಂದ
ಸಂಕೇತವನ್ನು ಪಡೆಯಬಹುದು. ಸಂಕೇತ ಸಂಖ್ಯೆಗಳು ಧ್ವನಿಯ ರೂಪವನ್ನು ಪಡೆದಿದ್ದರೆ,
ಸ್ವೀಕೃತವಾದ ಕಿರಣದಲ್ಲಿಯೂ ಧ್ವನಿಸಂಕೇತಗಳು ದೊರೆಯುತ್ತವೆ. ಧ್ವನಿಯ ಸಂಕೇತವನ್ನು
ವಿದ್ಯುಚ್ಛಕ್ತಿಯ ಸಂಕೇತವಾಗಿ ಪರಿವರ್ತಿಸಲು ಸೂಕ್ಷ್ಮ ಧ್ವನಿವರ್ಧಕವನ್ನು ಉಪಯೋಗಿಸ
ಬಹುದು. ಈ ವಿದ್ಯುಚ್ಛಕ್ತಿಯ ಸಂಕೇತವನ್ನೇ ದೀಪದಲ್ಲಿ ಉಪಯೋಗವಾಗುತ್ತಿರುವ
ವಿದ್ಯುಚ್ಛಕ್ತಿಯ ಜೊತೆಗೆ
ಸೇರಿಸಿದರೆ ಧ್ವನಿಸಂಕೇತ ಕಿರಣದ ಮೇಲೆ ಹೇರಲ್ಪಡುತ್ತದೆ.
ಗ್ರಾಹಕ ಕೇಂದ್ರದಲ್ಲಿ ಅತಿರಕ್ತರಕ್ಕಿಗಳನ್ನು ಸ್ವೀಕರಿಸುವ ಶಕ್ತಿಯನ್ನುಳ್ಳ ದ್ಯುತಿವಿದ್ಯುತ್
ಕೋಶವನ್ನು ಉಪಯೋಗಿಸಿ ಕಿರಣದ ಸಂಕೇತವನ್ನು ಪ್ರವಾಹವನ್ನಾಗಿ ಮಾರ್ಪಡಿಸ
ಬಹುದು. ವಿದ್ಯುತವಾಹವನ್ನು ಧ್ವನಿವರ್ಧಕದ ಮೂಲಕ ಧ್ವನಿಯನ್ನಾಗಿ ಬದಲಾಯಿಸ
ಬಹುದು. ವಿದ್ಯುತವಾಹಗಳು ಸೂಕ್ಷ್ಮವಾಗಿದ್ದಾಗ ಅವುಗಳ ಶಕ್ತಿಯನ್ನು ಹೆಚ್ಚಿಸಲು
ಸೂಕ್ತರೀತಿಯ ಪ್ರವರ್ಧಕಗಳನ್ನು ಉಪಯೋಗಿಸಬಹುದು.
ಅತಿರಕ್ತ ಟೆಲಿವಿಷನ್: ಅತಿರಕ್ತರಪುಂಜವನ್ನುಪಯೋಗಿಸುವ ಟೆಲಿವಿಷನ್
ಬಿಂಬಗ್ರಾಹಿಯನ್ನು (ಕ್ಯಾಮರ) ಉಪಯೋಗಿಸಿ ರಾತ್ರಿವೇಳೆಯೂ ಬೆಳಕಿನ ಸಹಾಯ
ವಿಲ್ಲದೆಯೇ ಟೆಲಿವಿಷನ್ ಚಿತ್ರಗಳನ್ನು ಪಡೆಯಲು ಅವಕಾಶವಾಗಿದೆ.
ಈ
ವೈಜ್ಞಾನಿಕ ಉನಾದಯೋಗಗಳa : ವಿಶ್ವನದಲ್ಲೂ ಕೈಗಾರಿಕೆಯಲ್ಲೂ ಈ ರಶ್ಮಿಯಿಂದ
ಉಪಯೋಗ ಅನೇಕ ವಿಧಗಳಲ್ಲಾಗಿದೆ. ಇವುಗಳಲ್ಲಿ ಒಂದನ್ನು ಮಾತ್ರ ಇಲ್ಲಿ ಕೊಡಲಾಗಿದೆ.
ಅತಿರಕ್ತರೋಹಿತದರ್ಶನ' (ಸಸ್ಕೋಪ್): ಇಪ್ಪತ್ತನೆಯ ಶತಮಾನದ ಮೊದಲಲ್ಲಿ
ನಿರ್ಮಿಸಲಾದ ಈ ಯಂತ್ರ ರಸಾಯನವಿಜ್ಞಾನದ ಅತಿಪ್ರಬಲ ಮತ್ತು ಪ್ರಚಲಿತ
ಯಂತ್ರಗಳಲ್ಲೊಂದಾಗಿದೆ. ರಸಾಯನ ವಸ್ತುಗಳನ್ನು ಪತ್ತೆಮಾಡುವುದರಲ್ಲಿ, ಅವುಗಳ
ಪ್ರಮಾಣಗಳನ್ನು ಅಳೆಯುವುದರಲ್ಲಿ ಇದು ಸಹಾಯಕಾರಿಯಾಗಿದೆ. ಯಂತ್ರದ
ಮುಖ್ಯಭಾಗಗಳೆಂದರೆ ಅತಿರಕ್ತದ ಮೂಲಭೂತ ವಿಶೇಷದೀಪ. ಇದು ವಿದ್ಯುತವಾಹದಿಂದ
ಕಾದ ತಂತಿ, ಮೂಲದಿಂದ ಹೊರಟ ರಪುಂಜವನ್ನು ಒಂದೇ ದಿಕ್ಕಿನಲ್ಲಿ ಹೋಗುವ
ಕಿರಣವನ್ನಾಗಿ ಪರಿವರ್ತಿಸುವ ಭೂತ ಕನ್ನಡಿಗಳು. ರಪುಂಜದ ವಿವಿಧ ಅಲೆಯುದ್ದದ
ಶಕ್ತಿಯನ್ನು ವಿವಿಧ ದಿಕ್ಕುಗಳಲ್ಲಿ ವಿಂಗಡಿಸುವ ಜಾಲರಿ (ಗ್ರೇಟಿಂಗ್), ಪರಿಶೀಲನೆಗೊಳಗಾದ
ವಸ್ತುವನ್ನು ಧರಿಸಿದ ಪಾರಕ ಪಾಲ್, ವಸ್ತುವಿನ ಮೂಲಕ ಹಾಯ್ದ ರಶ್ಮಿಯನ್ನು
ಅಳೆಯುವ ಪತ್ತೇದಾರ (ಥರ್ಮೋಪೈಲ್ ಅಥವಾ ಥರ್ಮಿಸ್ಟರ್), ಪತ್ತೇದಾರಕ
ವಿದ್ಯುತವಾಹವನ್ನು ವರ್ಧಿಸುವ ಪ್ರವರ್ಧಕ. ರಶ್ಮಿಯ ಶಕ್ತಿಯನ್ನು ಬರೆದಿಡುವ ಲೇಖಕ.
ನಾಳಿ (ಡ್ರಮ್) ಜಾಲರಿಯನ್ನು ಮತ್ತು ಲೇಖಕನಾಳಿಯನ್ನು ನಿಧಾನವಾಗಿ ತಿರುಗಿಸುವ
ಮೋಟರ್ ಯಂತ್ರಗಳು,
ಆಧುನಿಕ ವೈದ್ಯವಿಜ್ಞಾನದಲ್ಲಿ ಈ ರಪುಂಜವನ್ನು ಉಳುಕಿದ ಅಥವಾ ಹೊರಳಿದ
ಮಾಂಸಖಂಡಗಳ ಮತ್ತು ನರಗಳ ಚಿಕಿತ್ಸೆಗಾಗಿ ಬಳಸಲಾಗುತ್ತಿದೆ. ಇದಕ್ಕಾಗಿ ವಿಶೇಷ
ದೀಪಗಳ ರಚನೆಯಾಗಿದೆ. ಲೇಸರ್ ಉಪಕರಣದಿಂದ ಈ ರಪುಂಜವನ್ನು ತೀವ್ರವಾದ
ಹಾಗೂ ಪ್ರಬಲಕಿರಣವನ್ನಾಗಿ ಪರಿವರ್ತಿಸಬಹುದು. ಇಂಥ ಕಿರಣವನ್ನು ಶಸ್ತ್ರಕ್ರಿಯೆಗಳಲ್ಲಿ
ಉಪಯೋಗಿಸಿ ಅಪಾಯಕಾರಿಯಾದ ದುರ್ಮಾಂಸದಿಂದ ದೇಹದ ಇತರ ಪ್ರದೇಶಗಳ
ಆರೋಗ್ಯಯುತವಾದ ಅವಯವಗಳಿಗೆ ಯಾವ ಕುಂದೂ ಆಗದಂತೆ
ಕತ್ತರಿಸಿಹಾಕಬಹುದು.
ಲೇಸರ್ ಉಪಕರಣದ ಪ್ರಯೋಜನಗಳು ಹಲವು. ಇದನ್ನು ರೇಡಾರ್ನಂತೆ
ಯುದ್ಧದಲ್ಲಿಯೂ ಇತರ ಕ್ಷೇತ್ರಗಳಲ್ಲಿಯೂ ಗುರಿಗಳ ದೂರ ಹಾಗೂ ರೂಪಗಳನ್ನು
ಅಳೆಯಲು ಉಪಯೋಗಿಸಲಾಗಿದೆ. ಸುಳ್ಳು ಪತ್ರಗಳನ್ನು ಹಾಗೂ ಮೊದಲಿದ್ದ ಸಹಿಯನ್ನು
ಅಳಿಸಿಹಾಕಿ ಸುಳ್ಳು ರುಜುಮಾಡಿರುವುದನ್ನು ಪತ್ತೆ ಹಚ್ಚುವಲ್ಲಿ ಇದು ಯಶಸ್ವಿಯಾಗಿ
ಬಳಕೆಯಾಗುತ್ತಿದೆ. ಕೈಗಾರಿಕೆ, ವೈದ್ಯವಿಜ್ಞಾನ, ವಿಜ್ಞಾನಕ್ಷೇತ್ರಗಳಲ್ಲಿ ಇದರ ಉಪಯೋಗ
ಯಾವ ರೀತಿ ಆಗಬಹುದೆಂದು ಊಹಿಸಲೂ ಸಾಧ್ಯವಾಗದಷ್ಟು ಉತ್ತಮ ಭವಿಷ್ಯ ಈ
ಸಾಧಪಟ್ಟಿದೆ.
ಆತಿರ ಬ00000252ರ ವಿಜ್ಞಾನದಲ್ಲಿ (ಏರ
(ಎನ್.ಕೆ.ಎಸ್.)
ಸಾಮಿ) ಕಟ್ಟವೇಗವನ್ನು
ಮೀರಿದ ಚಲನೆಯ ಸಂಬಂಧವಾಗಿ ಈ ಪದ (ಸೂಪರ್ ಸೋನಿಕ್) ಬಳಕೆಯಲ್ಲಿದೆ.
ಎರಡನೆಯ ಮಹಾಯುದ್ಧದಲ್ಲಿ ಅತ್ಯಧಿಕ ವೇಗದ ವಿಮಾನಗಳು, ರಾಕೆಟ್ಟುಗಳು, ಜೆಟ್
ಚಾಲಿತ ಕ್ಷಿಪಣಿಗಳು - ಇವುಗಳ ಬಳಕೆಯಾದಾಗಿನಿಂದಲೂ ಈ ಪದಕ್ಕೆ ಪ್ರಾಮುಖ್ಯ
ಬಂದಿದೆ.
ಮಾಸ್ ಅಂಕ: ಸಾಮಾನ್ಯ ಸ್ಥಿತಿಗತಿಗಳಲ್ಲಿ ಹಣ ಸಮುದ್ರಮಟ್ಟದಲ್ಲಿ ಕಟ್ಟಡ
ವೇಗ ಸೆಕೆಂಡಿಗೆ ಸುಮಾರು 1100' ಅಥವಾ ಗಂಟೆಗೆ 760 ಮೈ. ಇದ್ದು ಸಮುದ್ರಮಟ್ಟದಿಂದ
ಇರುವ ಎತ್ತರ, ವಾಯುವಿನ ಒತ್ತಡ ಹಾಗೂ ಉಷ್ಣತೆಗಳಿಗನುಗುಣವಾಗಿ ಅಲ್ಪಸ್ವಲ್ಪ
ಬದಲಾವಣೆಯಾಗುತ್ತದೆ. ಸ್ಫೋಟಕ ಗುಂಡುಗಳು ಮತ್ತು ಕ್ಷಿಪಣಿಗಳು ಈ ವೇಗವನ್ನು
ನೀರಿರುತ್ತವೆಯಾದರೂ ವಿಮಾನಯಾನದಲ್ಲಿ ಈ ವೇಗಕ್ಕೆ ಸಂಬಂಧಪಟ್ಟ ಅಂಕ
ಹಲವು ಸಮಸ್ಯೆಗಳನ್ನೊಡ್ಡುತ್ತದೆ. ವಾಯುವಿನ (ಅಥವಾ ಯಾವುದೇ ಸಂಕೋಚನಶೀಲ
ಪ್ರವಾಹಿಯ) ಮತ್ತು ಅದರಲ್ಲಿ ಚಲಿಸುವ ಒಂದು ಘನಪದಾರ್ಥದ ಸಾಪೇಕ್ಷ (ಘನವಸ್ತು
ಸ್ಥಿರವಾಗಿದ್ದು ಪ್ರವಾಸಿ ಅದರ ಮೇಲೆ ಚಲಿಸುತ್ತಿರಬಹುದು) ವೇಗವನ್ನು ಕಡಿ, ಮೈಲಿ
ಅಥವಾ ಮೀಟರುಗಳಲ್ಲಿ ನಮೂದಿಸದೆ, ಆ ಪ್ರವಾಹಿಮಾಧ್ಯಮದಲ್ಲಿ ಶಬ್ದ ಪ್ರವಹಿಸುವ
ವೇಗಕ್ಕೆ ಹೋಲಿಸಿ ಒಂದು ಸೂಚ್ಯಂಕವಾಗಿ ನಮೂದಿಸುತ್ತಾರೆ. ಇದಕ್ಕೆ ಮ್ಯಾಖ್ ಅಂಕ
ಎನ್ನುತ್ತಾರೆ. ಇದರ ಬೆಲೆ ಒಂದಕ್ಕಿಂತ ಕಡಿಮೆಯಿದ್ದರೆ ವಸ್ತುವಿನ ವೇಗ ಶಬ್ದವೇಗಕ್ಕಿಂತ
ಕಡಿಮೆಯೆಂತಲೂ ಒಂದಾಗಿದ್ದಾಗ ಶಬ್ದವೇಗಕ್ಕೆ ಸಮವೆಂದೂ ಒಂದಕ್ಕಿಂತ ಹೆಚ್ಚಿಗೆ
ಇದ್ದರೆ ವಸ್ತುವಿನ ವೇಗ ಆ ಮಾಧ್ಯಮದಲ್ಲಿನ ಶಬ್ದವೇಗಕ್ಕಿಂತ ಅಷ್ಟು ಪಟ್ಟು ಹೆಚ್ಚು
ಎಂದೂ ಅರ್ಥವಾಗುತ್ತದೆ.
ಆವೇಗದ ಪ್ರಸಾರ: ಒಂದು ಸಂಕೋಚನಶೀಲ ಪ್ರವಾಹಿಮಾಧ್ಯಮದಲ್ಲಿ ಒಂದು
ಒತ್ತಡದ ಅಥವಾ ಶೋಭೆಯ (ಪ್ರೆಷರ್ ಇಂಪಲ್ಸ್ ಅಥವಾ ಡಿಸ್ಟರ್ಬೆನ್ಸ್) ಆವೇಗದ
ಪ್ರಸಾರ ಹೇಗೆ ಆಗುತ್ತದೆ ಎಂಬುದನ್ನು ಮೊದಲು ಪರಿಗಣಿಸಬಹುದು. ಮಾಧ್ಯಮ
ನಿಶ್ಚಲವಾಗಿರುವಾಗ, ಶೋಭೆ ಶಬ್ದದ ವೇಗದಲ್ಲಿ ಹಾಗೂ ಸಮಪ್ರಮಾಣದಲ್ಲಿ ಸುತ್ತಲಿನ
ಎಲ್ಲ ದಿಕ್ಕುಗಳಲ್ಲೂ ಪ್ರಸಾರವಾಗುತ್ತ ಶೋಭೆಯ ಮೂಲವನ್ನೇ ಕೇಂದ್ರವಾಗ
ಉಬ್ಬುತ್ತಲೇ ಹೋಗುವ, ಒಂದು ಗೋಳದ ವಲಯಭಾಗದಲ್ಲಿ ಅದರ ಪ್ರಭಾವ
ಕಾಣಿಸಿಕೊಳ್ಳುತ್ತಿರುತ್ತದೆ. ಮಾಧ್ಯಮ ಪ್ರವಹಿಸುತ್ತಿದ್ದರೆ ಭಯ ಕಟ್ಟವೇಗದ ದಿಕ್ಕಿನಲ್ಲಿ
ಹೆಚ್ಚು ವೇಗವಾಗಿಯೂ ವಿರುದ್ಧ ದಿಕ್ಕಿನಲ್ಲಿ ಕಡಿಮೆಯಾಗಿಯೂ ಇರುತ್ತದೆ. ಪ್ರವಾಹದ
ವೇಗ ಕಟ್ಟವೇಗಕ್ಕೆ ಸಮನಾದರೆ ಶೋಭೆಯ ಪ್ರಭಾವ ಎಲ್ಲ ದಿಕ್ಕುಗಳಲ್ಲಿಯೂ
ಪ್ರಸಾರವಾಗುವುದು ಸಾಧ್ಯವಾಗದೆ ಅದು ಹೊರಟ ಮೂಲಸ್ಥಾನದ ವಿರುದ್ಧ ದಿಕ್ಕಿನ
ಮಾರ್ಗಮಧ್ಯದಲ್ಲಿದ್ದು ಅದರ ಪ್ರಭಾವ ಶೂನ್ಯವಾಗುತ್ತದೆ.
ಕೋಭೆಯ ಮೂಲದ ಮೇಲಿನ ಪ್ರವಾಹವೇಗ ಶಬ್ದಾತೀತವಾದರೆ ಆವೇಗದ
ಪ್ರಭಾವ ಒಂದು ಶಂಕು ಆಕಾರದ ವಲಯಕ್ಕೆ ಸೀಮಿತವಾಗಿರುತ್ತದೆ. ಶೋಭೆಯ
ಮೂಲ ಈ ಶಂಕುವಿನ ಶೃಂಗವಾಗಿದ್ದು, ಪ್ರವಾಹದ ಮ್ಯಾಮ್ ಅಂಕ ಹೆಚ್ಚಾದಷ್ಟೂ
ಅದರ ಶೃಂಗಕೋನ ಸಮಕೋನಕ್ಕಿಂತ (ಮ್ಯಾಖ್ ಅಂಕದ ಬೆಲೆ ಒಂದಾದಾಗ)
ಕಡಿಮೆಯಾಗುತ್ತ ಹೋಗುತ್ತದೆ. ಈ ಶಂಕುವಿನ ಮೈ ಒಂದು ಪ್ರಭಾವ ವಲಯವನ್ನು
ಒಂದು ಮೌನ (ಜೋನ್ ಆಫ್ ಸೈಲೆನ್ಸ್) ವಲಯದಿಂದ ಪ್ರತ್ಯೇಕಿಸಿರುತ್ತದೆ. ಒಂದು
ಪದಾರ್ಥದ ಶಬ್ದಮಿತ (ಸಬ್ನಕ್) ಮತ್ತು ಶಬ್ದಾತೀತ (ಸೂಪರ್ನಕ್)
ಚಲನೆಯ ಮುಖ್ಯ ವ್ಯತ್ಯಾಸ ಇದರಲ್ಲಿದೆ. ಶಬ್ದಮಿತ ಚಲನೆಯಲ್ಲಿ ಕೋಭೆಯ ಪ್ರಭಾವ,
ದೂರ ಹೆಚ್ಚಾದಂತೆ ಕಡಿಮೆಯಾದರೂ ಪದಾರ್ಥದ ಸುತ್ತಲಿನ ಎಲ್ಲ ದಿಕ್ಕುಗಳಿಗೂ
ಪ್ರಸಾರವಾಗುತ್ತದೆ; ಶಬ್ದಾತೀತ ಚಲನೆಯಲ್ಲಿ ಕೋಭೆಯ ಪ್ರಭಾವ ಈ ಮ್ಯಾಖ್ ಶಂಕುವಿನ<noinclude></noinclude>
jx4khnfq9m0wqiakzo5zzshwbty79zg
ಪುಟ:Mysore-University-Encyclopaedia-Vol-1-Part-1.pdf/೨೪೨
104
118573
314801
2026-05-01T17:30:51Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೨೪೨ ಅತಿಶೀತಶಾಸ್ತ್ರ 60,000' – 70,000' ಎತ್ತರಕ್ಕೆ ಮುಟ್ಟಿ, ಮ್ಯಾಖ್ ಅಂಕ 2-3ರ ವರೆಗಿನ ಅತಿಶಬ್ದ ವೇಗದಲ್ಲಿ ವಿಮಾನ ಕ್ರಮಿಸುತ್ತದೆ, ಮೊಳಗಿನ ಸಾಂದ್ರತೆ ವಿಮಾನದ ಗಾತ್ರ ಮತ್ತು ತೂಕಗಳಿಗೂ ಅನುಗುಣವಾಗಿರುವುದರಿಂದ ಅತಿಶಬ್ದ...
314801
proofread-page
text/x-wiki
<noinclude><pagequality level="1" user="Pragathi. BH" /></noinclude>೨೪೨
ಅತಿಶೀತಶಾಸ್ತ್ರ
60,000' – 70,000' ಎತ್ತರಕ್ಕೆ ಮುಟ್ಟಿ, ಮ್ಯಾಖ್ ಅಂಕ 2-3ರ ವರೆಗಿನ ಅತಿಶಬ್ದ
ವೇಗದಲ್ಲಿ ವಿಮಾನ ಕ್ರಮಿಸುತ್ತದೆ, ಮೊಳಗಿನ ಸಾಂದ್ರತೆ ವಿಮಾನದ ಗಾತ್ರ ಮತ್ತು
ತೂಕಗಳಿಗೂ ಅನುಗುಣವಾಗಿರುವುದರಿಂದ ಅತಿಶಬ್ದ ವಿಮಾನ ಯಾನ ಅಭಿವೃದ್ಧಿ
ಹೊಂದುವುದರೊಡನೆಯೇ ಈ ಮೊಳಗಿನ ಸಮಸ್ಯೆಗೂ ಪರಿಹಾರ ಕಾಣಬೇಕಾಗಿರುತ್ತದೆ.
ಯಾನದ ಆಕೃತಿ (ಪ್ಲಾನ್ ಫಾರಮ್): ಅತಿಶಬ್ದ ವೇಗ ಯಾನದ ತರಂಗ
ಸೆಳೆತವನ್ನು ಮಿತಿಯಲ್ಲಿದ ಲೋಸುಗ ಅದರ ದಪ್ಪ ಉದ್ದ – ಇವುಗಳ ಪ್ರಮಾಣವನ್ನು
ಆದಷ್ಟು ಕಡಿಮೆ ಮಾಡಬೇಕಾದ್ದು ಉಚಿತವಾದರೂ ಯಾನದ ಆವಶ್ಯಕ ತೂಕ ಮತ್ತು
ಸದ್ಯತೆಗಳನ್ನು ಗಮನದಲ್ಲಿಟ್ಟಿರಬೇಕಾಗುತ್ತದೆ, ಆದ್ದರಿಂದ ಈ ತರಂಗ ಸೆಳೆತವನ್ನು
ಬೇರೆ ರೀತಿಗಳಲ್ಲಿ ಕಡಿಮೆಗೊಳಿಸಬಹುದಾದ ಸಾಧ್ಯತೆಯನ್ನು ಅನ್ವೇಷಿಸಲಾಗುತ್ತಿದೆ.
ಬೂಸ್ಮಾನ್ನಂದ ಸೂಚಿತವಾದ ದ್ವಿಫಲಕ ವಿಮಾನ (ಬೈ ಪ್ಲೇನ್) ಇವುಗಳ
ಲ್ಲೊಂದು. ಇದು ಒಂದರ ಮೇಲೊಂದರಂತೆ ಎರಡು ಆಧಾರ ಫಲಕಗಳುಳ್ಳದ್ದಾಗಿದ್ದು,
ಮೇಲಿನ ರೆಕ್ಕೆಯಿಂದ ಉತ್ಪಾದಿತವಾದ ತರಂಗಗಳು ಕೆಳಗಿನ ರೆಕ್ಕೆಯಿಂದಾದ ತರಂಗಗಳಿಂದ
ಸರಿದೂಗಿಸಲ್ಪಟ್ಟ ಸದಸ್ಯರ ಅಲ್ಪಸುವುದರಿಂದ ಪ್ರಭಾವ ವಿತವಾಗುತ್ತವೆ, ತರಂಗ
ಸೆಳವೂ ಇಲ್ಲವಾಗುತ್ತದೆ.
ಬೆಳ್ಳಿಗಳು ಹಿಂದಕ್ಕೆ ಬೇಡಿಕೊಂಡಂತಿರುವರು (ವ್ ಬ್ಯಾಕ್) ಇನ್ನೊಂದು
ರಚನಾವೈಖರಿ. ರೆಕ್ಕೆಯ ಮುಂಚೂಣಿಯ ಏಣಿನ ಲಂಬದಿಶೆಯ ವೇಗಪರಿಮಾಣಕ್ಕೆ
ಅನುಗುಣವಾಗಿ ಸೆಳೆತ ಇರುವುದರಿಂದ ರೆಕ್ಕೆಯನ್ನು ಆದಷ್ಟು ಹಿಂಬದಿಗೆ ಬೀಸುವುದರಿಂದ
ಅದರ ವೇಗ ಎಷ್ಟೇ ಇದ್ದರೂ ಈ ದಿಶೆಯ ಅದರ ವೇಗ ಪರಿಮಾಣವನ್ನು ಶಬ್ದಮಿತಿಗೆ
ಒಳಪಡಿಸಲು ಸಾಧ್ಯ. ಅತಿಶಬ್ದವೇಗದ ಸೈನಕವಿಮಾನಗಳು ಈ ರೀತಿ ಬಾಣದ ತುದಿಯ
ಅಥವಾ ಡಟ್ಟದ (A) ಆಕಾರವನ್ನು ಹೊಂದಿರುತ್ತವೆ ಇಲ್ಲಿ ಒಂದು ಸಮಸ್ಯೆ ಉದ್ಭವಿಸುತ್ತದೆ.
ಒಂದು ಶಬ್ದಾತೀತ ವೇಗಕ್ಕೆ ಸರಿಹೊಂದುವಂತೆ ರೆಕ್ಕೆಗೆ ಹಿಂಬೀಸಿದಂತೆ ಯಾವ
ಆಕಾರವನ್ನು ಕೊಟ್ಟರೂ ಮಿಕ್ಕ ವೇಗಗಳಿಗೆ ಅದರ ಗುಣಲಕ್ಷಣ ಸರ್ವಸಮರ್ಪಕವಾಗಿ
ಹೊಂದಿಕೊಳ್ಳದಿದ್ದರಿಂದ ಬಗೆ ಬಗೆಯ ರೇಖಾವಿನ್ಯಾಸಗಳನ್ನು ವಿವರವಾಗಿ ಪರೀಕ್ಷಿಸಲಾ
ಯಿತು. ರಕ್ಕೆಗಳ ವಿನ್ಯಾಸ ಒಂದೇ ರೇಖಾವಿನ್ಯಾಸಗಳನ್ನು ವಿವರವಾಗಿ ಪರೀಕ್ಷಿಸಲಾಯಿತು.
ರೆಕ್ಕೆಗಳ ವಿನ್ಯಾಸ ಒಂದೇ ಆಕೃತಿಯಲ್ಲಿರುವ ಬದಲು ವೇಗಕ್ಕನುಗುಣವಾಗಿ ಮಡಿಸಿ
ಕೊಳ್ಳುವಂತಿದ್ದರೆ ಅಧಿಕ ಮ್ಯಾಖ್ ಅಂಕದ ಯಾನದಲ್ಲಿ, ಬಾಣದ ತುದಿಯಂತೆ ರೆಕ್ಕೆಗಳನ್ನು
ಹಿಂದಕ್ಕೆ ಮಡಚಿಕೊಂಡು ಅಧಿಕ ದಕ್ಷತೆಯಿಂದ ಹಾರುವುದಲ್ಲದೆ, ಕಡಿಮೆ ವೇಗದ
ಮತ್ತು ಶಬ್ದಮಿತ ನಿರ್ವಹಣೆಯಲ್ಲಿ ರೆಕ್ಕೆಗಳನ್ನು ಮುಂದಕ್ಕೆ ಚಾಚುವುದರಿಂದ ಅಗತ್ಯವಾದ
ನಗವನ್ನು ಉಂಟುಮಾಡಿಕೊಳ್ಳಲಾಗುವುದಲ್ಲದೆ ಯಾನದ ದಕ್ಷತೆಯನ್ನು ಉಳಿಸಿಕೊಳ್ಳಲು
ಸಾಧ್ಯವಾಗಿರುತ್ತದೆ.
ಚಿತ್ರ 3, ರಸ್ತೆಯ ಸುತ್ತಲಿನ ವಿವಿಧ ವೇಗದ ಪ್ರವಾಹ (V) ಮತ್ತು ಉಂಟಾಗುವ ನೆಗನು (L)
ಬಲೋತ್ಪಾದಕದ ವಿಕಾಸ: ಸದ್ಯದಲ್ಲಿನ ಅತಿಶಬ್ದ ವೇಗದ ಸೈನಿಕ ವಿಮಾನಗಳ
ಉರುವಲಿನ ವ್ಯಯ ಅಧಿಕವಾಗಿರುತ್ತದೆ. ಸಾಮಾನ್ಯವಾಗಿ ಇವು ಶಬ್ದಾತೀತ ವೇಗದಲ್ಲಿ
ಬಹುದೂರಕ್ಕೆ ಹೋಗುವಂತೆ ರೂಪುಗೊಂಡವಲ್ಲ. ವಾಸ್ತವವಾಗಿ ಇವು ಶಬ್ದ ಮಿತಗಮನದ
ವಿಮಾನಗಳೇ ಆಗಿದ್ದು, ಶಬ್ದಾತೀತ ವೇಗಕ್ಕೆ ನುಗ್ಗಬಲ್ಲ ಸಾಮರ್ಥ್ಯವುಳ್ಳವಾಗಿರುತ್ತವೆ.
ಟರ್ಬೊ ಜೆಟ್ ಎಂಜಿನ್ನಿನಲ್ಲಿ ತರುವಾಯದ ದಹನವನ್ನುಂಟು ಮಾಡುವುದರಿಂದ
ಇದು ಸಾಧ್ಯವಾಗುತ್ತದೆ. ಸಣ್ಣ ಎಂಜಿನ್ನನಲ್ಲೂ ಈ ರೀತಿ ಅಧಿಕ ನೂಕು ಬಲವನ್ನು
ಉತ್ಪಾದಿಸಬಹುದಾದರೂ ವೆಚ್ಚ ಅಧಿಕವಾಗುತ್ತದೆ. ಅತಿಶಬ್ದವೇಗದ ವಾಹಕಗಳೀಗಾಗಿಯೇ
ರೂಪುಗೊಂಡ ಎಂಜಿನ್ನು ತನ್ನ ಸಾಮಾನ್ಯ ಯಾನದ ವೇಗದಲ್ಲಿ ಒಟ್ಟಾರೆ ದಕ್ಷತೆಯನ್ನು
ಅಧಿಕವಾಗಿ ಹೊಂದಿದ್ದಾಗಿರಬೇಕು. ಹೊಸದಾಗಿ ರೂಪುಗೊಳ್ಳುತ್ತಿರುವ ಟರ್ಬೊ
ಫ್ಯಾನ್ ಎಂಜಿನ್ನುಗಳು, ಶಬ್ದರೇಖೆಯನ್ನು ದಾಟಲು ಬೇಕಾದ ವೇಗೋತ್ಕರ್ಷಕ್ಕೆ
ಅಗತ್ಯವಾದಷ್ಟು ಮಾತ್ರ ತರುವಾಯದ ದಹನವನ್ನುಂಟುಮಾಡಿ ಅನಂತರ ವಿಮಾನ
ತನ್ನ ರೂಪಿತ ಮ್ಯಾಖ್ ಅಂಕದಲ್ಲಿ ಮಿತ ಉರುವಲಿನ ವ್ಯಯದಿಂದ ಯಾನ ಮಾಡಲು
ಸಾಧ್ಯವಾಗುವಂತೆ ರಚಿತವಾಗುತ್ತವೆ. ಅಲ್ಲದೆ ಇದು ಕಡಿಮೆ ಆರ್ಭಟ ಮಾಡುವವಾಗಿದ್ದು
ಹೆಚ್ಚದಂತೆ ಮಿತಗೊಳಿಸುತ್ತವೆ.
ಪಕ್ಕಾ ತರಂಗ -
జాడు
ಚಿತ್ರ 4. ಬೂಸ್ಮಾನ್' ದ್ವಿಫಲಕ ವಿಮಾನ ಸುತ್ತಲಿನ ಪ್ರವಾಹ
ಅಮೆರಿಕದ ಅತಿಶಬ್ದವೇಗದ ವಾಹಕಯಾನ ಕಾರ್ಯಕ್ರಮದಂತೆ, 1970ರಲ್ಲಿ
ಪ್ರಥಮ ಹಾರಾಟ ನಡೆಸಿ 1974ರ ವೇಳೆಗೆ ವಾಣಿಜ್ಯ
ಸೇವೆಗೆ ಒದಗುವಂತೆ
ರೂಪಗೊಳ್ಳುತ್ತಿರುವ, ಗಂಟೆಗೆ 2000 ಮೈಲಿ ವೇಗದಲ್ಲಿ ಯಾನಮಾಡಬಲ್ಲ ವಿಮಾನಗಳನ್ನು
ಈಗಾಗಲೇ ಸಿದ್ಧಗೊಳಿಸಲಾಘುತ್ತಿದೆ. ಇವು ಮಡಿಚಬಲ್ಲ ರೆಕ್ಕೆಗಳನ್ನು ಹೊಂದಿದ್ದು
ರೆಕ್ಕೆಗಳ ಹರಹನ್ನು 200-72° ವರೆಗೆ ಬದಲಾಯಿಸಿಕೊಳ್ಳುವಂತಿರುತ್ತವೆ. ಇಂಥ ವಿಮಾನದ
ಉದ್ದ 306', ಅಗಲ 197', ಒಳಗಿನ ಎತ್ತರ 88'.
ಅತಿಶು ವೇಗದಲ್ಲಿ 2003 ಸಮುದ ವಿಮಾನಗಳ ವಿಶಿಷ್ಟ ಅಗತ್ಯಗಳ ಪೂರೈಕೆಗಾಗಿ
ಮಿಶ್ರಲೋಹಗಳನ್ನು ವಿಮಾನ ರಚನೆಯಲ್ಲಿ ಉಪಯೋಗಿಸಲಾಗುತ್ತದೆ.
(ಕೆ.ಎ.ಎಸ್.)
ಅತಿಶೀತವಾದ್ರೆ - ಆತಿ ತಾರಸಿ ಅದರ ಮಾತನ, ಅನಾವಸ್ಥೆಯಲ್ಲಿ
ಉ೦ಟಾಗುವ ಪರಿಗಮಗಳು ಮತ್ತು ಅವುಗಳ ವಿವರಣೆಯನ್ನೊಳಗೊಂಡಿರುವ
ಶಾಸ್ತ್ರ (ಕ್ರಯೋಜೆನಿಕ್ಸ್: ಲೋಟೆಂಪರೇಚರ್ ಫಿಸಿಕ್ಸ್), ಸಾಮಾನ್ಯವಾಗಿ ಪ್ರಯೋಗಶಾಲೆಗಳಿ
ಗಿಂತ ಕಡಿಮೆ ಉಷ್ಣತೆಯಲ್ಲಿ ನಡೆಸುವ ಅಧ್ಯಯನ ಅತಿಶೀತಶಾಸ್ತ್ರದ ವ್ಯಾಪ್ತಿಗೆ ಒಳಪಟ್ಟಿದೆ.
ನಿಖರವಾಗಿ ಹೇಳುವುದಾದರೆ ಆಕ್ಸಿಜನ್ನ ಕುದಿಬಿಂದುವಿಗಿಂತ ಕಡಿಮೆ ಉಷ್ಣತೆಗೆ
ಸೇರಿದ ಪ್ರಯೋಗಗಳನ್ನು ಇದರಲ್ಲಿ ಗಣಿಸುತ್ತಾರೆ.
ಆಟೋತ್ಪಾದನೆ ಅತಿಕಾವ್ಯ ಉಷ್ಣತೆಯನ್ನು ಸೃಜಿಸುವ ಕಾರ್ಯ ಒಂದು
ಸಾಹಸವೇ ಆಗಿದೆ. ಒತ್ತಡ ಮತ್ತು ಉಷ್ಣತೆಗಳ ಪರಸ್ಪರ ಸಂಬಂಧವನ್ನು ಕುರಿತು
ಆಮನ್ಟನ್ಸ್ ನಡೆಸಿದ ಪ್ರಯೋಗಗಳಿಂದ ನಿರಪೇಕ್ಷ ಶೂನ್ಯಾಂಶ-2730 ಸೆಂ.ಗ್ರೇ.
ಎಂದು ಮೊದಲಬಾರಿಗೆ ತಿಳಿಸಿದ. ಮುಂದೆ ಉಷ್ಣಚಲನಶಾಸ್ತ್ರದ ಭದ್ರ ತಾತ್ವಿಕ ತಳಹದಿಯ
ಪ್ರಕಾರ ಇದರ ನಿಖರವಾದ ಬೆಲೆ-27316° ಸೆಂ.ಗ್ರೇ, ಎಂದು ಸ್ಥಿರವಾಯಿತು. ಇದನ್ನು
ಕೆವೈಷ್ಣವ ನಿರಪೇಕ್ಷ ಯಂತ್ರ (ಟ್) ಉಪಮಾಪಕದಲ್ಲಿ (ಅಥವಾ ಸರಳವಾಗಿ
ನಿರಪೇಕ್ಷ ಉಷ್ಣತಾಮಾಪಕದಲ್ಲಿ) 0° ಕೆಲ್ವಿನ್ ಅಥವಾ 0° K ಎಂದು ಪರಿಗಣಿಸುತ್ತಾರೆ.
ಈ ಮಾಪಕದಲ್ಲಿ ನೀರಿನ ಕುದಿಬಿಂದುವಿನ ಉಷ್ಣತೆ 373.16° ಏ (100 ಸೆಂ. ಗ್ರೇ.)
ಅತಿಶೀತವನ್ನುಂಟುಮಾಡುವುದೆಂದರೆ, ಪ್ರಾಯೋಗಿಕವಾಗಿ ಆಕ್ಸಿಜನ್, ಗಾಳಿ ಹಾಗೂ
ಶಾಶ್ವತ ಅನಿಲಗಳೆಂದು ಕರೆಯಲಾಗುವ ಹೈಡೋಜನ್, ಹೀಲಿಯಂಗಳನ್ನು ದ್ರವೀಕರಿಸುವುದು
ಎಂದು ತಿಳಿಯುತ್ತೇವೆ. ಈ ಕ್ರಿಯೆಯನ್ನು ಸಾಮಾನ್ಯವಾಗಿ ಎರಡು ವಿಧಾನಗಳಿಂದ
ನೆರವೇರಿಸುತ್ತೇವೆ. 1. ಬಾಹ್ಯ ಕೆಲಸವನ್ನು ಮಾಡುವ ಸಮೋಷ್ಣವಿಕಾಸವಿಧಾನ (ಏಡಿಯಾಬಿಟಿಕ್
ಎಕ್ಸ್ಪ್ಯಾನ್ಸನ್) 2. ಚೌಲ್-ಕೆಲ್ವಿನ್ ಪರಿಣಾಮವನ್ನು ಆಧರಿಸುವ ನಿಯಂಕ ಕವಾಟವಿಕಾಸ
(ಥಾಟಲ್ ಎಕ್ಸ್ಪ್ಯಾನ್ಸನ್) ವಿಧಾನ.
ಈ ಎರಡು ವಿಧಾನಗಳಲ್ಲಿಯೂ ದ್ರವೀಕರಿಸಬೇಕಾದ ಅನಿಲವನ್ನು ಮೊದಲು
ಸಮತಾಪಸಂಪೀಡನೆಗೆ (ಐಸೊಥರ್ಮಲ್ ಕಂಪ್ರೆಶನ್) ಒಳಪಡಿಸಲಾಗುವುದು. ಅನಂತರ,
ಮೊದಲನೆಯ ವಿಧಾನದಲ್ಲಿ, ಅವಧಿಕ (ಕ್ರಿಟಿಕಲ್) ಉಷ್ಣತೆಗಿಂತ ಕಡಿಮೆ ಉಷ್ಣತೆಗೆ<noinclude></noinclude>
pi0jim47e6ff2p3xobjja9vx9clcd02
ಪುಟ:Mysore-University-Encyclopaedia-Vol-1-Part-1.pdf/೨೪೩
104
118574
314802
2026-05-01T17:31:00Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅತಿಶೀತಶಾಸ್ತ್ರ ಇಳಿಸಿದ ಅನಿಲವನ್ನು ಉಷ್ಣತೆ ಹೊರಕ್ಕೆ ಹೋಗದೆ ಮತ್ತು ಒಳಕ್ಕೆ ಬರದೆ ಇರುವಂತೆ ಏರ್ಪಡಿಸಿ ಸಮೋಷ್ಣದಲ್ಲಿ ಸ್ವಚ್ಛಂದವಾಗಿ ವಿಕಾಸವಾಗಲು ಮತ್ತು ಬಾಹ್ಯ ಕೆಲಸವನ್ನು ಮಾಡಲು ಬಿಡುತ್ತಾರೆ. ಆಗ ಅಣುಗಳಲ...
314802
proofread-page
text/x-wiki
<noinclude><pagequality level="1" user="Pragathi. BH" /></noinclude>ಅತಿಶೀತಶಾಸ್ತ್ರ
ಇಳಿಸಿದ ಅನಿಲವನ್ನು ಉಷ್ಣತೆ ಹೊರಕ್ಕೆ ಹೋಗದೆ ಮತ್ತು ಒಳಕ್ಕೆ ಬರದೆ ಇರುವಂತೆ
ಏರ್ಪಡಿಸಿ ಸಮೋಷ್ಣದಲ್ಲಿ ಸ್ವಚ್ಛಂದವಾಗಿ ವಿಕಾಸವಾಗಲು ಮತ್ತು ಬಾಹ್ಯ ಕೆಲಸವನ್ನು
ಮಾಡಲು ಬಿಡುತ್ತಾರೆ. ಆಗ ಅಣುಗಳಲ್ಲಿನ ಆಕರ್ಷಣಶಕ್ತಿಯಿಂದ ಬಿಡಿಸಿಕೊಂಡು
ವಿಕಾಸವಾಗಲು ಮತ್ತು ಬಾಹ್ಯಕೆಲಸ ಮಾಡಲು ಬೇಕಾದ ಶಕ್ತಿಯನ್ನು ಅನಿಲ ಅದರ
ಅಂತಃಶಕ್ತಿಯಿಂದಲೇ ಪಡೆದುಕೊಳ್ಳಬೇಕಾಗುವುದು. ಅನಿವಾರ್ಯವಾಗಿ ಅದರ ಉಷ್ಣತೆ
ಇಳಿಮುಖವಾಗುತ್ತದೆ. ಎರಡನೆಯ ವಿಧಾನದಲ್ಲಿ ಸಂಪೀಡನೆಗೆ ಒಳಪಟ್ಟ ಅನಿಲವನ್ನು
ವಿಪರ್ಯ ಉಷ್ಣತೆಗಿಂತ (ಇನ್ವರ್ಷನ್ ಟೆಂಪರೇಚರ್) ಕಡಿಮೆ ಉಷ್ಣತೆಗೆ ಇಳಿಸಿ, ರೇಷ್ಮೆ
ಎಳೆಗಳನ್ನೊಳಗೊಂಡ ಕವಾಟದ (ವಾಲ್ಟ್) ಮೂಲಕ ವಿಕಾಸಗೊಳ್ಳಲು ಬಿಡುತ್ತಾರೆ.
ಹೀಗೆ ಸಣ್ಣರಂಧ್ರದ ಮೂಲಕ ಧಾವಿಸುವ ಅನಿಲದ ಉಷ್ಣತಾಪಾತ ಬಾಯಿಲ್ ನಿಯಮದ
ಅತಿಕ್ರಮಣ ಮತ್ತು ಅಣುಗಳ ಅಂತರಾಕರ್ಷಣಶಕ್ತಿಯನ್ನು (ಇಂಟ ಮಲೆಕ್ಯುಲ
ಅಟ್ರ್ಯಾಕ್ಷನ್) ಅವಲಂಬಿಸಿರುತ್ತದೆ. ಮೇಲೆ ವಿವರಿಸಿದ ಎರಡು ವಿಧಾನಗಳನ್ನು
ಪುನರಾವರ್ತಿಸುವುದರಿಂದ ಕ್ರಮಶಃ ಅತಿಕನಿಷ್ಠ ಉಷ್ಣತೆಯನ್ನು ಮುಟ್ಟಬಹುದು.
U
ಬೆಳಕು
ಅತಿಶೀತೀಕರಣದ ಸಾಮಾನ್ಯ ತತ್ತ್ವ: ಉಷ್ಣ ನಿಯಮರಹಿತಸ್ಥಿತಿಯಲ್ಲಿರುವ ಒಂದು
ಶಕ್ತಿ. ಯಾವುದಾದರೂ ಒಂದು ಭೌತಿಕ ವಸ್ತುವಿನ ಸೂಕ್ಷ್ಮ ವಿಭಾಗಗಳಲ್ಲಿ (ಮೈಕ್ರೋ
ಯೂನಿಟ್ಸ್) ಇರುವ ಶಕ್ತಿ ಒಂದು ಕನಿಷ್ಠ ಪ್ರಮಾಣದ ಶಕ್ತಿಯ ಪೂರ್ಣಾಂಕ ಅಪವರ್ತ್ಯವಾಗಿದೆ.
ಅಂದರೆ ವಸ್ತುವಿನ ಅಣುಗಳು ನಿರ್ದಿಷ್ಟ ಮೊತ್ತದ ಶಕ್ತಿಗಳ ಹಂತಗಳಲ್ಲಿ (ಎನರ್ಜಿ
ಲೆವೆಲ್ಸ್) ಮಾತ್ರ ಇರಬಲ್ಲುವು. ವಿವಿಧ ಅಣುಗಳ ಹಂತ ವಿವಿಧವಾಗಿರುವುದರಿಂದ
ವಸ್ತುವಿನಲ್ಲಿ ಒಂದು ವಿಧದ ನಿಯಮ ರಾಹಿತ್ಯವಿರುವುದು. ಇಂಥ ನಿಯಮರಹಿತಸ್ಥಿತಿಯ
ಮಟ್ಟವನ್ನು ಉಷ್ಣದಲಮಹಾಸ್ತ್ರದಲ್ಲಿ ಅಲಭ್ಯತೆ (ಎಂಟಿಸಿ) ಎಂದು ಕರೆಯುತ್ತಾರೆ.
ನಿರಪೇಕ್ಷಶೂನ್ಯದಲ್ಲಿ (0°K) ಅಣುಗಳು ಪೂರ್ಣ ನಿಯಮಸ್ಥಿತಿಯಲ್ಲಿರುತ್ತವೆ. ಆಗ
ವಿಂಚೊಪಿ ಸೊನ್ನ. ಉಷ್ಣತೆ ಹೆಚ್ಚು ಕಡಿಮೆ ಆದಂತ ಎಂಟ್ರೊಪಿ ವ್ಯತ್ಯಾಸಗೊಳ್ಳುವುದು.
ಒಂದು ವಸ್ತುವನ್ನು ಅಥವಾ ವ್ಯವಸ್ಥೆಯನ್ನು (ಸಿಸ್ಟಮ್) ಪರಿಶೀಲಿಸಿದರೆ, ಈ
ಹಿಂದೆ ಹೇಳಿದಂತೆ, ಅದರ ಸೂಕ್ಷ್ಮ ವಿಭಾಗಗಳು ವಿವಿಧ ಶಕ್ತಿ ಹಂತಗಳಲ್ಲಿರುತ್ತವೆ.
ವ್ಯವಸ್ಥೆಯ ಉಷ್ಣತೆ TK ಆಗಿರುವಾಗ ಅದರ ಬಹುಪಾಲು ಸೂಕ್ಷ್ಮ ವಿಭಾಗಗಳು
ಇಖಿ ಶಕ್ತಿ ಹಂತದಲ್ಲಿರುತ್ತವೆ. (k ಯ ಬೋಬೋಲ್ಡ್ ಮಾನ್ ಸ್ಥಿರಾಂಕ). ಕೆಲವೇ
ವಿಭಾಗಗಳು ಮಾತ್ರ kT ಯ ಎರಡು ಪಕ್ಕದ ಬೇರೆ ಬೇರೆ ಹಂತಗಳಲ್ಲಿರುತ್ತವೆ.
ಸಮೋಷ್ಣತೆಯಲ್ಲಿ ಈ ವ್ಯವಸ್ಥೆಯನ್ನು ಬಾಹ್ಯವ್ಯತ್ಯಾಸಗಳಿಗೆ ಒಳಪಡಿಸಿದಾಗ ಸೂಕ್ಷ್ಮ
ವಿಭಾಗಗಳ ಶಕ್ತಿಹಂತಗಳ ಅಂತರ ಕಡಿಮೆ ಆಗುತ್ತದೆ. ಅಂದರೆ ಅವು ಕ್ರಮಸ್ಥಿತಿಗೆ
ಬರುತ್ತವೆ. ಇದರಿಂದ ಎಂಟ್ರೋಪಿ ಇಳಿಯುತ್ತದೆ. ಈಗ ವ್ಯವಸ್ಥೆಯನ್ನು ಸಮೋಷ್ಣವಾಗಿ
ಮೊದಲಿನ ಸ್ಥಿತಿಗೆ ತಂದಾಗ ಹಂತಗಳ ಅಂತರ ಮೊದಲಿನ ಸ್ಥಿತಿಯನ್ನು ಹೊಂದುತ್ತದೆ.
ಈ ವ್ಯವಸ್ಥೆಯನ್ನು ಬೇರೆ ವಸ್ತುಗಳಿಂದ ದೂರಮಾಡುವುದರಿಂದ ಎಂಟ್ರೊಪಿ ಅಥವಾ
ನಿಯಮಸ್ಥಿತಿ ವ್ಯತ್ಯಾಸ ಹೊಂದುವುದಿಲ್ಲ. ಹಳೆಯ ಶಕ್ತಿಹಂತಗಳ ಅಂತರದಲ್ಲೇ ಅಲಭ್ಯತೆ
೨೪೩
ಇಳಿದಿರುವುದರಿಂದ ಉಷ್ಣತೆ ಇಳಿದಂತಾಯಿತು. ಕೀಸಮ್ ಮತ್ತು ಕ್ಯಾಮರ್ಲಿಂಗ್ ಓನೆಸ್
ಎಂಬುವರು ಮೇಲೆ ಹೇಳಿದ ವಿಧಾನಗಳಿಂದ ತಲುಪಿದ ಅತ್ಯಂತ ಕನಿಷ್ಠ ಉಷ್ಣತೆ 0.83°
K. ಹೀಲಿಯಂ ದ್ರವವನ್ನು ಕಡಿಮೆ ಒತ್ತಡದಲ್ಲಿ ಕುದಿಸಿ ಘನೀಕರಿಸಿದುದರಿಂದ ಈ
ಉಷ್ಣತೆಯನ್ನು ತಲುಪಿದರು.
ಸಮೋಸ ಕಾಂತಾಕರ್ಷಕ ವಿಧಾನ (ಮಡಿಯಾಟೆಕ್ ದೀಮೆ ಟೈಸೇಷನ್ ಮೆಥರ್ಡ್
1926ರಲ್ಲಿ ಡಿಬಾಯ್ ಮತ್ತು ಜೀಯಾಕ್ ಎಂಬುವರು ಈ ವಿಧಾನವನ್ನು ಸೂಚಿಸಿದರು.
ಇದು ಅವಕಾಶಕ್ರಮವನ್ನು (ಸ್ಪೇಸಿಯಲ್ ಆರ್ಡರ್) ದಾಟಿ ಅಣು ದ್ವಿಧ್ರುವಗಳನ್ನು
ಏಕದಿುಖವನ್ನಾಗಿ ಮಾಡುವುದನ್ನವಲಂಬಿಸಿದೆ. ಅನುಕಾಂತೀಯ ವಸ್ತು (ಪ್ಯಾರಾಮ್ಯಾಗ್ನೆಟಿಕ್
ಸಬ್ಸ್ಟೈನ್) ಆಗಿರುವ ಗಾಡೋಲೀನಿಯಂ ಸಟನ್ನು ಸಮಉಷ್ಣತೆಯಲ್ಲಿ ಪ್ರಬಲ
ಕಾಂತಕ್ಷೇತ್ರಕ್ಕೆ ಒಳಪಡಿಸುವುದು ಮೊದಲ ಹೆಜ್ಜೆ ಇದರಿಂದ ದ್ವಿಧ್ರುವಗಳು ಏಕಮುಖವಾಗು
ತವೆ. ನಿಯಮಸ್ಥಿತಿ ಹೆಚ್ಚುತ್ತದೆ. ಎಂಟ್ರೋಪಿ ಇಳಿಯುತ್ತದೆ. ಅನುಕಾಂತವಸ್ತುವನ್ನು
ತಂಪುಗೊಳಿಸಿ ಅತಿಕ್ಷಿಪ್ರವಾಗಿ ಸಮೋಷ್ಣಕಾಂತಾಕರ್ಷಣಕ್ಕೆ ಒಳಪಡಿಸಿದರೆ ಉಷ್ಣತೆ
ಬಹಳವಾಗಿ ಇಳಿಯುತ್ತದೆ. ಈ ವಿಧಾನಕ್ಕೆ ಬಲವಾದ ಕಾಂತಕ್ಷೇತ್ರ ಮತ್ತು ಆರಂಭಪೂರ್ವ
ಕಡಿಮೆ ಉಷ್ಣತೆ (ಫ್ರೀ ಕೂಲಿಂಗ್) ಇರಬೇಕು. ಕಾಂತಾಪಕರ್ಷಕ ವಿಧಾನದಿಂದ ಪಡೆದಿರುವ
ಕನಿಷ್ಠ ಉಷ್ಣತೆ 0.00140 K. ಎರಡು ಅನುಕಾಂತೀಯ ವಸ್ತುಗಳ ಸಂಯೋಜನೆಯಿಂದ
ಕಾಷ್ಠ ಉಷ್ಣತಿಯನ್ನು ಮತ್ತಷ್ಟು ತಗ್ಗಿಸಬಹುದು, ಪರಮಾಣು ಕ್ರಮದಲ್ಲೂ (ಸಿ)
ಅನುಕಾಂತತೆ ಇರುವುದನ್ನು ಶುಬ್ಬಿಕೊವ್ ಮತ್ತು ಲಜ್ಜರೊವ್ 1936ರಲ್ಲಿ ಪ್ರಕಟಿಸಿದರು.
ಬೀಜಾನುಕಾಂತತೆಯ ಉಪಯೋಗದಿಂದ ಸೈಮನ್ ಮತ್ತು ಕುರ್ಟಿಯವರು 1956ರಲ್ಲಿ
0.00016° K ಉಷ್ಣತೆಯನ್ನು ತಲುಪಿದರು.
ಕಡಿಮೆ ಉಷ್ಣತೆಯಲ್ಲಿ ಕೆಲಸಮಾಡಲು ಮತ್ತು ಆ ಉಷ್ಣತೆಯನ್ನು ಹೆಚ್ಚು ಕಾಲ
ಉಳಿಸಿಕೊಳ್ಳಲು ಒಂದು ವಿಶೇಷರೀತಿಯ ದೀವಾ ಜಾಡಿಯನ್ನು ಉಪಯೋಗಿಸುತ್ತಾರೆ.
ಜಾಡಿಯ ಸುತ್ತ ನಿರ್ವಾತ ಆವರಣವಿರುತ್ತದೆ; ಮತ್ತು ಹೊರಸುತ್ತಿನಲ್ಲಿ ಹೀಲಿಯಂ ದ್ರವ
ಇರುತ್ತದೆ.
ಕಡಿಮೆ ಉಷ್ಣತೆಯನ್ನು ಅಳೆಯಲು ಪೂರ್ವಕ್ರಮಗೊಳಿಸಿದ ಹಬೆ ಒತ್ತಡ ಉಷ್ಣತಾ
ಮಾಪಕ, ಕ್ಯೂರಿ ನಿಲುಮವನ್ನಾವರಿಸಿದ ಅಕಾಂತೀಯ ಉಷ್ಣತಾಮಾಪಕಗಳನ್ನು
ಉಪಯೋಗಿಸುತ್ತಾರೆ.
20ನೆಯ ಶತಮಾನದ ಆದಿಭಾಗದವರೆಗೆ ಸ್ವೀಕೃತವಾಗಿದ್ದವೆಷ್ಟೋ ತತ್ತ್ವಗಳು
ಅತಿಶೀತೋತ್ಪಾದನಾನಂತರ ತಮ್ಮ ಪ್ರಾಮುಖ್ಯವನ್ನು ಕಳೆದುಕೊಂಡುವು. ಅತಿಶೀತಾವಸ್ಥೆಯಲ್ಲಿ
ವಸ್ತುಸ್ಥಿತಿ ಬದಲಾಗಿ ಅದು ಹಲವಾರು ಹೊಸ ಗುಣಗಳನ್ನು ಪಡೆಯುವುದು.
ಅತಿಶೀತಾವಸ್ಥೆಯ ಗ್ರಾಹ್ಮಷ್ಣ (ಸ್ಪೆಸಿಫಿಕ್ ಹೀಟ್): ಡ್ಯೂಲಾಂಗ್ ಮತ್ತು ಪೆಟಿಟ್
ಸುರವಾದ ಮಹತ್ವ, ಆಪಿಶೀತವಲಯದಲ್ಲಿ ಇಲ್ಲವಾಗುತ್ತದೆ ಈ ಅವಯಲ್ಲಿ ಗ್ರಾಹ
ಕನಸಿಗಳು ಕಡಮೆಯಾಗಿ ಸೊನ್ನೆಯಾಗುತ್ತದೆ. ಇದನ್ನು ಮಾಳವಾಗಿ ತೋರಿಸಲಾಗಿದೆ.
ಕಾಂತೀಯ ಪರಿಣಾಮ (ಮ್ಯಾಗ್ನೆಟಿಕ್ ಇಫೆಕ್ಟ್): ಸ್ಕೋಕ್, ವರ್ವೇ, ನೀಲ್ -
ಇವರು ವೀಕ್ಷಿಸಿದ ವಿರೋಧಿ ಫೆರೋಕಾಂತತ್ವ ಅಯಸ್ಕಾಂತೀಯತೆ (ಆ್ಯಂಟಿಫೆರೊಮ್ಯಾಗ್ನೆ
ಟಿಸಂ) ಮತ್ತು ಫೆಕಾಂತತ್ವದ ಕಾರಣ ಅತಿಶೀತಾವಸ್ಥೆಯಲ್ಲಿ ಉಂಟಾಗುವ ನಿಯಮಸ್ಥಿತಿಯೇ.
ಕಾಂತಧ್ರುವಗಳ ಅಂತಃಕ್ರಿಯೆಯಿಂದ ನಿರ್ದೇಶಿತವಾದ ವಿವಿಧ ಕ್ರಮಗಳು ಈ ಎರಡು
ರೀತಿಯ ಕಾಂತತ್ವಗಳಿಗೆ ಕಾರಣವಾಗಿದೆ.
ಅತಿತರಲತ್ವ (ಸೂಪರ್ ಸ್ಪೂ ಇಡಿಟಿ): ಓನೆಸ್ ಮತ್ತು ಡಾನಾ ಎಂಬುವರು
ದ್ರವೀಕೃತ ಹೀಲಿಯಂ ಬಗ್ಗೆ ಪ್ರಯೋಗ ನಡೆಸುತ್ತಿದ್ದಾಗ 2.20K ಯಲ್ಲಿ ಸಾಂದ್ರತೆ ಮತ್ತು
ಗ್ರಾಹ್ಯಷ್ಯಗಳಲ್ಲಿ ವ್ಯತಿಕ್ರಮವನ್ನು ಕಂಡರು. ಈ ಉಷ್ಣತೆಯಲ್ಲಿ ಕುದಿಯುವ ಹೀಲಿಯಂ
ಸ್ತಬ್ಧವಾಯಿತು. ಕೀಸಮ್ ಇದೊಂದು ಮೂಲಭೂತ ವ್ಯತ್ಯಾಸದ ಸೂಚನೆ ಇರಬಹುದೆಂದು
ತಿಳಿಸಿದ. ತೀವ್ರ ಸಂಶೋಧನೆಯಿಂದ ದ್ರವೀಕೃತ ಹೀಲಿಯಂನಲ್ಲಿ ಒಂದು ಹೊಸ
ಬಗೆಯ ಹೀಲಿಯಂ ಅನ್ನು ಗುರುತಿಸಲಾಯಿತು. ಹೀಲಿಯಂ II ಎಂದು ಕರೆಯಲಾದ
ಈ ಹೊಸ ರೂಪಕ್ಕೆ ಅತ್ಯಾಶ್ಚರ್ಯಕರ ಗುಣಗಳಿವೆ.
ಅದು ಅತ್ಯುತ್ತಮ ಉಷ್ಣವಾಹಕವಾಗಿರುತ್ತದೆ. ಒಂದು ಪ್ರನಾಳದಲ್ಲಿ (ಟೆಸ್ಟ್ಟ್ಯೂಟ್)
ಹೀಲಿಯಂ ಅನ್ನು ತುಂಬಿ ಅದನ್ನು ಹೀಲಿಯಂ ತುಂಬಿದ ಪಾತ್ರೆಯಲ್ಲಿ ಅದ್ದಿದಾಗ,
ಪ್ರನಾಳದಲ್ಲಿ ಮಟ್ಟ ಕಡಿಮೆ ಇದ್ದರೆ ಪಾತ್ರೆಯ ಹೀಲಿಯಂ ಪ್ರನಾಳದಲ್ಲಿ ಗೋಡೆಯಂಚಿನಲ್ಲಿ
ಏರಿ ಒಳಗೆ ಇಳಿದು ಆ ಮಟ್ಟವನ್ನು ಪಾತ್ರೆಯ ಮಟ್ಟಕ್ಕೆ ಸಮಾನವಾಗಿಸುತ್ತದೆ. ಹೀಲಿಯಂ
ತುಂಬಿದ ಪ್ರನಾಳವನ್ನು ಹೀಲಿಯಂ ಪಾತ್ರೆಯ ಮೇಲೆ ಹಿಡಿದಾಗ ಪ್ರನಾಳದ ಹೀಲಿಯಂ
ಗೋಡೆಯ ಅಂಚಿನಲ್ಲಿ ಹರಿದು ಪಾತ್ರೆಗೆ ಬೀಳುತ್ತದೆ. ಈ ಹೊಸ ದ್ರವರೂಪಕ್ಕೆ (ಹೀಲಿಯಂ
ಖಖ) ಸ್ನಿಗ್ಧತೆಯೇ (ವಿಸ್ಕಾಸಿಟಿ) ಇರುವುದಿಲ್ಲ. ಅದು ಅತ್ಯಲ್ಪವ್ಯಾಸದ ನಳಿಕೆಯಲ್ಲೂ ಸುಲಭವಾಗಿ
ಪ್ರವಹಿಸಬಲ್ಲುದು. ಆಕಾರದ ಕೊಳವೆಯಲ್ಲಿ ಕುರುಂದದ ಪುಡಿ (ಎಮರಿಪೌಡರ್)
ತುಂಬಿ ಹೀಲಿಯಂ ತುಂಬಿದ ಪಾತ್ರೆಯೊಳಗೆ ಪೂರ್ಣವಾಗಿ ಮುಳುಗಿಸಿಟ್ಟು ಕೊಳವೆಯ
ಮೇಗೆ ಬೆಳಕು ಬೀಳುವಂತೆ ಮಾಡಿದರೆ ಹೀಲಿಯಂ ಹೊರಚಾಚಿದ ನಳಿಕೆಯ<noinclude></noinclude>
4imag1nukb2wuydyqcy0x5x33kdcrnd
ಪುಟ:Mysore-University-Encyclopaedia-Vol-1-Part-1.pdf/೨೪೪
104
118575
314803
2026-05-01T17:31:08Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೨೪೪ - ಅತಿಸವಲತ್ತು ಪಡೆದ ರಾಷ್ಟ್ರ ವ್ಯವಹಾರ – ಅತಿಪಾರ ಮೂಲಕ ಚಿಲುಮೆಯಂತೆ ಮೇಲೆ ಏರುತ್ತದೆ. ಉಷ್ಣಶಕ್ತಿ ಹೀಲಿಯಂ ಭಖರ ಚಲನಶಕ್ತಿಯಾಗಿ ಮಾರ್ಪಡುವುದೇ ಇದರ ಕಾರಣ. ಉಷ್ಣತೆಯ ಏರಿಳಿತವನ್ನುಂಟುಮಾಡಿದಾಗ ಅದಕ್ಕನುಗುಣ...
314803
proofread-page
text/x-wiki
<noinclude><pagequality level="1" user="Pragathi. BH" /></noinclude>೨೪೪
-
ಅತಿಸವಲತ್ತು ಪಡೆದ ರಾಷ್ಟ್ರ ವ್ಯವಹಾರ – ಅತಿಪಾರ
ಮೂಲಕ ಚಿಲುಮೆಯಂತೆ ಮೇಲೆ ಏರುತ್ತದೆ. ಉಷ್ಣಶಕ್ತಿ ಹೀಲಿಯಂ ಭಖರ ಚಲನಶಕ್ತಿಯಾಗಿ
ಮಾರ್ಪಡುವುದೇ ಇದರ ಕಾರಣ. ಉಷ್ಣತೆಯ ಏರಿಳಿತವನ್ನುಂಟುಮಾಡಿದಾಗ
ಅದಕ್ಕನುಗುಣವಾಗಿ ಹೀಲಿಯಂ ಋಗರಲ್ಲಿ ಒತ್ತಡದ ಏರಿಳಿತ ಉಂಟಾಗುತ್ತದೆ. ಒತ್ತಡದ
ಏರಿಳಿತದ ಪರಿಣಾಮವೇ ಚಿಲುಮೆ.
ಲಾಂಡೋ, ಕಪೀತ್ವಾ, ಅನ್ಸಾಗರ್, ಲಿಫ್ಶಿಟ್ಸ್, ಫೀಮಾನ್ ಈ ವಿಜ್ಞಾನಿಗಳು
ಹೀಲಿಯಂನ ಮೇಲೆ ಹೇಳಿದ ಗುಣಗಳನ್ನು ವಿವರಿಸುವ ಗಣಿತ ತತ್ತ್ವವನ್ನು ನಿರೂಪಿಸಿದ್ದಾರೆ.
ಯಾವುದಾದರೂ ಉಷ್ಣತೆಯಲ್ಲಿ ಹೀಲಿಯಂ ದ್ರವ ಅತಿ ತರಲ ಹೀಲಿಯಂ II ಮತ್ತು
ಸಾಧಾರಣ ದ್ರವಹೀಲಿಯಂಗಳ ಮಿಶ್ರಣವಾಗಿರುವುದೆಂದು ದ್ವಿತತ್ವ (ಟೂ ಫ್ಲಡ್
ಥಿಯೋರಿ) ಪ್ರತಿಪಾದಿಸುತ್ತದೆ. 2.20 K- 0 K ವರೆಗೆ ಪೂರ್ಣವಾಗಿ ಅತಿತರಲ
ಹೀಲಿಯಂ ಆಗಿರುತ್ತದೆ. ಬೋಸ್-ಐನ್ಸ್ಟೀನ್ ಸಂಖ್ಯಾಶಾಸ್ತ್ರದ ಪ್ರಕಾರ ಇದೇ ಅಣುಗಳ
ಸಾಂದ್ರೀಕರಣ.
ಅತಿಪ್ರವಾಹಿತ್ವ (ಸೂಪರ್ ಕಂಡಕ್ಟಿವಿಟಿ): ಪಾದರಸದ ವಿದ್ಯುನ್ನಿರೋಧವನ್ನು
ಅತಿಶೀತಾವಸ್ಥೆಯಲ್ಲಿ ಕ್ಯಾಮರ್ಲಿಂಗ್ಓನ್ಸನು ಅಳೆಯುತ್ತಿದ್ದ (1911), 4.2° K ಯಲ್ಲಿ
ಅದು ವಿದ್ಯುನ್ನಿರೋಧತ್ವವನ್ನು ಪೂರ್ಣವಾಗಿ ಕಳೆದುಕೊಂಡಿತು. ಈ ಅಸಾಧಾರಣ
ಅಂಶವನ್ನು ಓನ್ಸ್ ಗಮನಿಸಿದ. ಅವನು ನಿಯತ ಪ್ರಮಾಣದ ವಿದ್ಯುತ್ತನ್ನು ಅತಿವಾಹದ
ತವರದ ತಂತಿಯಲ್ಲಿ ಪ್ರವಹಿಸಿ ಆ ತಂತಿಯ ನಿರೋಧತ್ವವನ್ನು ಕಂಡುಹಿಡಿಯಲು
ಪ್ರಯತ್ನಿಸಿದ. ಹಾಗೆ ಪ್ರವಹಿಸಿದ ವಿದ್ಯುತ್ ಮೊದಲಿನ ಪ್ರಮಾಣದಲ್ಲಿಯೇ ಇತ್ತು. ಇದೇ
ಚಿರವಿದ್ಯುತ್ (ಪರ್ಸಿಸ್ಟೆಂಟ್ ಕರೆಂಟ್),
ಇದುವರೆಗೆ ನಡೆಸಿದ ಸಂಶೋಧನೆಗಳಿಂದ ಇಪ್ಪತ್ತೆರಡು ಮೂಲಧಾತುಗಳು
ಅತಿವಾಹಕಗಳಾಗಬಲ್ಲವೆಂದು ತಿಳಿದಿದೆ. ಕೆಲವು ಅಂತರ್ಲೋಹ ಸಂಯುಕ್ತಗಳು 17°
K ವರೆಗೂ ಅತಿವಾಹಕಗಳಾಗಿರಬಲ್ಲುವು. ಅತಿವಾಹಕಗಳಲ್ಲದ ಚಿನ್ನ ಮತ್ತು ಬಿಸ್ಮತ್ಗಳ
ಮಿಶ್ರಣ ಅತಿವಾಹಕವಾಗಿರುತ್ತದೆ. ಹಾಗೆಯೇ ಮಾಲಿನಂ ಮತ್ತು ಇಂಗಾಲಗಳ ಮಿಶ್ರಣ
ಅತಿವಾಹಕ.
ಪ್ರತಿವಸ್ತುವೂ ಒಂದು ನಿರ್ದಿಷ್ಟ ಸಮಾಣದ ಉಷ್ಣತೆ ಮತ್ತು ಕಾಂತಕ್ಷೇತ್ರಗಳನ್ನು
ತಲಪುವಾಗ ಅತಿವಾಹಕತ್ವವನ್ನು ಕಳೆದುಕೊಳ್ಳುತ್ತದೆ, ಕಾಂತಕ್ಷೇತ್ರ ಸೊನ್ನೆಯಲ್ಲಿದ್ದಾಗ,
ಅತಿವಾಹಕತ್ವ ಖಿ, ಉಷ್ಣತೆಯಲ್ಲಿ ನಾಶವಾದರೆ ಆಗ 7 ಯನ್ನು ಅವಧಿಕ (ಕ್ರಿಟಿಕಲ್)
ಉಷ್ಣತೆಯೆನ್ನುತ್ತಾರೆ; ಉಷ್ಣತೆ ಸೊನ್ನೆಯಲ್ಲಿದ್ದಾಗ, ಅತಿವಾಹಕತ್ವ Fc ಕಾಂತಕ್ಷೇತ್ರದಲ್ಲಿ
ನಾಶವಾದರೆ ಆಗ ಊಱ ಯನ್ನು ಅವಧಿಕ ಕಾಂತಕ್ಷೇತ್ರವೆನ್ನುತ್ತಾರೆ. ಕಾಂತಕ್ಷೇತ್ರದಲ್ಲಿರುವ
ಲೋಹದ ಗೋಳ ಅತಿವಾಹಕವಾದಾಗ ಅದರಲ್ಲಿನ ಕಾಂತಕ್ಷೇತ್ರ ಹೊರದೂಡಲ್ಪಡುತ್ತದೆ
ಎಂಬ ಒಂದು ಹೊಸ ವಿಚಾರವನ್ನು ಮೈಸ್ಟರ್ ಮತ್ತು ಓನ್ಫೀಲ್ಡ್ ವಿಜ್ಞಾನಿಗಳು
ಪ್ರಕಟಿಸಿದರು. ಇದರ ಮೊದಲು ಕಾಂತೀಯದ್ದಿರುವ ಉಂಟಾಗುವುದೆಂದು ನಂಬಲಾಗಿತ್ತು.
ತಾತ್ವಿಕ ತಳಹದಿಯ ಮೇಲೆ ಇದನ್ನು ವಿವರಿಸಲು ಪ್ರಯತ್ನ ನಡೆಯಿತು. ಮೊದಲಿಗೆ
ಮೈಸ್ನ ಪರಿಣಾಮಾಧಾರಿತ ಅತಿವಾಹಕತ್ವದ ಉಷ್ಣಚಲನಸೂತ್ರಗಳನ್ನು ಗಾರ್ಟರ್ ಮತ್ತು
ಕ್ಯಾಸಿಮಿರ್ ವಿಜ್ಞಾನಿಗಳು ತಿಳಿಸಿದರು. ಇವುಗಳಿಂದ ಕೆಲವು ವಿಚಾರಗಳನ್ನು ಮಾತ್ರ
ವಿವರಿಸಲು ಸಾಧ್ಯವಾಯಿತು. ಮುಂದೆ ನಾಜಿ ಜರ್ಮನಿಯಿಂದ ನಿರಾಶ್ರಿತರಾಗಿ ಲಂಡನ್ನಿಗೆ
ಬಂದ ಫಿಟ್ಸ್ ಮತ್ತು ಹೀನ್ಸ್ ಸಹೋದರರು ಮ್ಯಾಕ್ಸ್ವೆಲ್ನ ವಿದ್ಯುತ್ಕಾಂತೀಯತತ್ತ್ವಗಳನ್ನು
(ಮಾಕ್ಸ್ವೆಲ್ಸ್ ಎಲೆಕ್ಟೋಮ್ಯಾಗ್ನೆಟಿಕ್ ಥಿಯೊರಿ) ಮಾರ್ಪಡಿಸಿ ಇದನ್ನು ವಿವರಿಸಲು
ಪ್ರಯತ್ನಿಸಿದರು. ಇವೇ ಲಂಡನ್ ಸಮೀಕರಣಗಳು, ಅತಿವಾಹಕತ್ವದ ಸಮಾಂಗತ್ವವನ್ನು
(ಸಿಮೆಟ್ರಿ) ಬಿಡಿಸಿ ತೋರಿಸಿದುವು. ಸಾಮಾನ್ಯವಾಗಿ ವಿದ್ಯುತ್ ಪ್ರವಾಹವಾದಾಗ ಸಂಗಡ
ಒಂದು ಕಾಂತಕ್ಷೇತ್ರವಿರುತ್ತದೆ. ಆದರೆ ಆಸ್ಥಿರ ಕಾಂತಕ್ಷೇತ್ರದಿಂದ ಮಾತ್ರ ವಿದ್ಯುತವಾಹ
ಸಾಧ್ಯ. ಈ ತತ್ತ್ವ ಚಿರವಿದ್ಯುತ್ತಿನ ಮೇಲ್ಮೀ ಆಳವನ್ನು (ಸ್ಕಿನ್ ಡೆಪ್) ವಿವರಿಸಬಲ್ಲುದು.
ಆದರೆ ಕೆಲವು ಧಾತುಗಳು ಮಾತ್ರ ಅತಿವಾಹಕತ್ವ ಹೊಂದಿರುವುದರ ಕಾರಣವನ್ನು
ವಿವರಿಸಲು ಇದು ಸಮರ್ಥವಾಗಲಿಲ್ಲ.
ಮುಂದೆ ಬಾರ್ಡಿನ್, ಕೂಪರ್, ಷೀಫರ್ ಮತ್ತು ಬೋಗಲ್ಯುಬೊವ್ ವಿಜ್ಞಾನಿಗಳು
ಶಕಲ ಸಿದ್ಧಾಂತದ (ಕ್ವಾಂಟಂ ಥಿಯೊರಿ) ಆಧಾರದ ಮೇಲೆ ಅತಿವಾಹಕತ್ವವನ್ನು ವಿವರಿಸಿದರು.
ಇದರ ಸಾರವಿಷ್ಟು ಪರಮಾಣುಜಾಲದ ಮಾಧ್ಯಮದ (ಅಟಾಮಿಕ್ ಲ್ಯಾಟಿಸ್) ಮೂಲಕ
ಎಲೆಕ್ಟ್ರಾನ್ಗಳ ಪರಸ್ಪರ ತರಂಗಗಳ ಮೇಲೆ ಎಲೆಕ್ಟ್ರಾನ್ಗಳು ತೇಲಿಕೊಂಡು ಹೋಗುತ್ತವೆ.
ಇದರಿಂದ ಎಲೆಕ್ಟ್ರಾನ್ಗಳ ನಡುವೆ ಎಲೆಕ್ಟ್ರಾನ್ ಮತ್ತು ಪರಮಾಣುಜಾಲದ ನಡುವೆ
ಉಂಟಾಗುವ ಘರ್ಷಣೆಯ ಫಲವಾದ ವಿದ್ಯುನ್ನಿರೋಧವಿರುವುದಿಲ್ಲ. ಈ ತತ್ತ್ವ ಒಂದು
ಅತಿವಾಹಕ ಬಳೆಯಲ್ಲಾಗುವ (ಸೂಪರ್ ಕಂಡಕ್ಸಿಂಗ್ ರಿಂಗ್) ಹೊನಲಿನ (ಪ್ಲೆಕ್ಸ್)
ಶಕಲವ್ಯಾಪ್ತಿಯನ್ನು ವಿವರಿಸಬಲ್ಲುದು. ಇದು ಪ್ರಾಯೋಗಿಕವಾಗಿ ಸಾಧಿತವಾಗಿದೆ.
ಅತಿವಾಹಕಗಳನ್ನು ಅತಿಹೆಚ್ಚಿನ ಸ್ಥಿರಕಾಂತಕ್ಷೇತ್ರಗಳನ್ನುಂಟುಮಾಡಲು, ಬಾಹ್ಯಾಂತರಿಕ್ಷ
ದಿಂದ ರೇಡಿಯೋ ದೂರದರ್ಶಕಗಳು ಸ್ವೀಕರಿಸುವ ಸಂಜ್ಞಾವಿದ್ಯುತ್ ಪ್ರವಾಹವನ್ನು (ಸಿಗ್ನಲ್
ಕರೆಂಟ್) ನಷ್ಟವಾಗುವಂತೆ ವೀಕ್ಷಣಕೇಂದ್ರಕ್ಕೆ ತಲುಪಿಸಲು ಉಪಯೋಗಿಸುತ್ತಾರೆ. ದ್ರವ
ಆಕ್ಸಿಜನ್ ಮತ್ತು ದ್ರವ ಹೈಡೋಜನ್ಗಳನ್ನು ಆಕಾಶನೌಕೆಗಳಲ್ಲಿ ಇಂಧನವನ್ನಾಗಿ ಬಳಸುತ್ತಾರೆ.
(ನೋಡಿ- ಅನಿಲ ದ್ರವೀಕರಣ)
(ಜೆ.ಎಸ್.)
ಅತಿಸವಲತ್ತು ಪಡೆದ ರಾಷ್ಟ್ರ ವ್ಯವಹಾರ : ದೇಶಗಳ ನಡುವಣ ವ್ಯಾಪಾರಕ್ಕೆ
ಆರ್ಥಿಕ ವ್ಯವಹಾರಗಳಿಗೆ ಇರಬಹುದಾದ ಪ್ರತಿಬಂಧಕಗಳನ್ನು ನಿವಾರಿಸಿ ಅಂತರ್ದೇಶೀಯ
ವ್ಯಾಪಾರ ಸುಗಮವಾಗಿ, ವಿಪುಲವಾಗಿ ನಡೆಯುವಂತೆ ಮಾಡುವುದೇ ಇದರ ಗುರಿ, ಅತಿ
ಸವಲತ್ತು ಪಡೆದ ರಾಷ್ಟ್ರಕ್ಕೆ ತೋರಿಸುವ ಎಲ್ಲ ರಿಯಾಯಿತಿಗಳನ್ನು ವ್ಯವಹರಿಸುವ ಇತರ
ಎಲ್ಲ ರಾಷ್ಟ್ರಗಳಿಗೂ ತೋರಿಸಬೇಕೆಂಬುದು ಈ ವ್ಯವಹಾರದ ಅರ್ಥ. ಇದರಿಂದ
ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ಒಂದು ಬಗೆಯ ಸಮಾನತೆ ಏರ್ಪಡುತ್ತದೆ. ಹದಿನೇಳನೆಯ
ಶತಮಾನದಲ್ಲಾಗಲೇ ಇಂಥ ಕರಾರುಗಳನ್ನು ವಾಣಿಜ್ಯ ವ್ಯಾಪಾರ ಕಾನೂನುಗಳಲ್ಲಿ ಸೇರಿಸುವ
ಕೆಲಸ ನಡೆದಿತ್ತು. ಈ ವ್ಯವಹಾರದ ಸೂಕ್ಷ್ಮ ವಿವರ ಹೀಗಿದೆ:
ಒಪ್ಪಂದವನ್ನು ಮಾಡಿಕೊಂಡು ವ್ಯಾಪಾರ ನಡೆಸಬಯಸುವ ಎರಡು ರಾಷ್ಟ್ರಗಳು,
ಮುಂದೆ ತಾವು ಮೂರನೆಯ ರಾಷ್ಟ್ರಕ್ಕೆ ನೀಡಬಹುದಾದ ರಿಯಾಯಿತಿಗಳನ್ನು ಪರಸ್ಪರ
ನೀಡಬೇಕು. ಇವು ಮುಖ್ಯವಾಗಿ ಸುಂಕದ ತೆರಿಗೆಗೆ ಸಂಬಂಧಿಸಿದುವು. ಜೊತೆಗೆ ಇತರ
ರಿಯಾಯಿತಿಗಳೂ ಇರಬಹುದು. ಉದಾಹರಣೆಗೆ, ಭಾರತ ಮತ್ತು ಈಜಿಪ್ಟ್ಗಳ ನಡುವಣ
1953ರ ವಾಣಿಜ್ಯ ಒಪ್ಪಂದ ಕಾಯಿದೆಯ 1 ಮತ್ತು 1ನೆಯ ಕಟ್ಟಳೆಗಳನ್ನು ನೋಡಬಹುದು.
ಒಂದು ರಾಷ್ಟ್ರ ಇತರ ಅನೇಕ ರಾಷ್ಟ್ರಗಳೊಡನೆ ಅತಿ ಸವಲತ್ತು ಪಡೆದ ರಾಷ್ಟ್ರ
ವ್ಯವಹಾರಗಳನ್ನು ಹೊಂದಿದ್ದು, ಯಾವುದೇ ವಿಶೇಷ ಸುಂಕ ರಿಯಾಯಿತಿ ತೋರಿಸಿದ್ದರೆ,
ಆ ರಿಯಾಯಿತಿ ಇತರ ಎಲ್ಲಾ ರಾಷ್ಟ್ರಗಳಿಗೂ ಏಕಕಾಲದಲ್ಲಿ ಅನ್ವಯವಾಗುತ್ತದೆ. ಆದರೆ
ಯಾವ ರಾಷ್ಟ್ರವಾದರೂ ಅತಿಸವಲತ್ತು ಪಡೆದ ರಾಷ್ಟ್ರ ಸಂಬಂಧದಲ್ಲಿ ತನಗಿರುವ
ರಿಯಾಯಿತಿಯ ಹಕ್ಕನ್ನು ಚಲಾಯಿಸದೆ ಇರುವ ಅವಕಾಶ ಅದಕ್ಕೆ ಸೇರಿದ್ದು.
ಅತಿಸವಲತ್ತು ಪಡೆದ ರಾಷ್ಟ್ರ ಒಪ್ಪಂದ ಜಿ.ಎ.ಟಿ.ಟಿ.ಯ ಮೂಲ ವೈಶಿಷ್ಟ್ಯಗಳಲ್ಲೊಂದು
(ಜನರಲ್ ಅಗ್ರಿಮೆಂಟ್ ಆನ್ ಟಾರೀಫ್ಸ್ ಅಂಡ್ ಟ್ರೇಡ್), ಇದರ 1ನೆಯ
ಕಟ್ಟಳೆಯಲ್ಲಿರುವಂತೆ ಕಾರುಮಾಡಿಕೊಳ್ಳುವ ಪಕ್ಷಗಳು ಮಾತ್ರ ಅತಿಸವಲತ್ತು ಪಡೆದ
ಉಷ್ಟ್ರ ಒಪ್ಪಂದದ ಅನುಕೂಲಗಳನ್ನು ಅನುಭವಿಸುವುವು. ಇದರ ಪರಿಣಾಮವಾಗಿ ಎರಡು
ಪಕ್ಷಗಳು ಒಂದೇ ಕಾಲದಲ್ಲಿ ತಮ್ಮತಮ್ಮೊಳಗೆ ಸಮಾಲೋಚನೆ ನಡೆಸಿಕೊಂಡಿದ್ದರೂ
ಜಿ.ಎ.ಟಿ.ಟಿ.ಯ ಸುಂಕ ಸಮಾವೇಶಗಳಲ್ಲಿ ಸಮಾಲೋಚಿಸಲ್ಪಟ್ಟ ಸುಂಕ ರಿಯಾಯಿತಿಗಳು
ಅದರ ಎಲ್ಲಾ ಸದಸ್ಯ ರಾಷ್ಟ್ರಗಳಿಗೂ ದೊರೆಯುತ್ತವೆ.
ಪ್ರಪಂಚದ ವಾಣಿಜ್ಯವನ್ನು ಅಭಿವೃದ್ಧಿಪಡಿಸುವ ಬದಲು ಅದರ ವಿಸ್ತರಣೆಯನ್ನು
ಕುಂಠಿತಮಾಡುವ ವಿಷಯವೂ ಅತಿಸವಲತ್ತು ಪಡೆದ ರಾಷ್ಟ್ರ ಷರತ್ತಿನಲ್ಲಿ ಇದೆ. ಕೆಲವು
ರಾಷ್ಟ್ರಗಳು ಎಲ್ಲಿ ತಮ್ಮ ರಿಯಾಯಿತಿಗಳನ್ನು ಯಾವ ಒಂದು
ಉಪಯೋಗವೂ ಇಲ್ಲದೆ
ಇತರ ರಾಷ್ಟ್ರಗಳಿಗೆ ನೀಡಬೇಕಾಗುತ್ತದೆ ಎಂಬ ಹೆದರಿಕೆಯಿಂದ ಈ ಸುಂಕ ರಿಯಾಯಿತಿ
ಸಮಾಲೋಚನೆಯ ಗೊಡವೆಗೆ ಹೋಗುವುದೇ ಇಲ್ಲ. ರಾಷ್ಟ್ರಗಳ ಒಕ್ಕೂಟ ಈ ಅತಿಸವಲತ್ತು
ಪಡೆದ ರಾಷ್ಟ್ರ ವಿಷಯದ ವ್ಯಾಪ್ತಿ ಸುಂಕ ರಿಯಾಯಿತಿಗೂ ಹರಡುವುದಕ್ಕೆ ಅನೇಕ
ರಾಷ್ಟ್ರಗಳ ವಿರೋಧವಿದೆ ಎಂಬುದನ್ನು 1927 - 1931ರ ಅವಧಿಯಲ್ಲಿ ಕಂಡುಕೊಂಡಿತು.
ಈಚೆಗೆ ವಿಶ್ವಸಂಸ್ಥೆ ಕೂಡ ಈ ವ್ಯವಹಾರದ ಉಪಯುಕ್ತಾಂಶಗಳನ್ನು ಉಳಿಸಿಕೊಳ್ಳಲು
ಶ್ರಮಿಸಿದೆ.
ಅತಿಸಾರ : ಹೊಟ್ಟೆಗೆ ತೆಗೆದುಕೊಂಡ ವಸ್ತುಗಳು ಕರುಳಿನ ಮೂಲಕ ಎಂದಿಗಿಂತಲೂ
ಬೇಗನೆ ಹೆಚ್ಚಾಗಿ ಮೆತುವಾಗೋ ನೀರುನೀರಾಗೋ ಹೊರಬೀಳುವಿಕೆ. ಈ ಉಚ್ಚಾಟ (ಭೇದಿ)
ರೋಗಗಳ ಲಕ್ಷಣವೇ ಹೊರತು ಇದೇ ರೋಗವಲ್ಲ, ಮೈಗೆ ಬೇಡದಿರುವ, ಒಗ್ಗದಿರುವ,
ಕರುಳಿನ ಒಳಪೊರೆಗಳನ್ನು ಕೆರಳಿಸುವ ವಸ್ತುಗಳಿಂದ ಮೈಗಾಗುವ ಅಪಾಯ ತಪ್ಪಿಸಲು
ನಿಸರ್ಗ ಬೇರೆ ಬೇರೆ ಕಾರಣಗಳಿಂದ, ಬೇಗನೆ ಹೊರದೂಡುವ ಉಪಾಯವಿದು. ಉಚ್ಚಾಟ
ಬೇರೆಯಾಗಿ, ಇಲ್ಲವೇ ಬೇಸಗೆ ಕಾಲದಲ್ಲಿ ಹೆಚ್ಚಾಗುವ ಇತರ ಅಂಟುರೋಗಗಳೊಂದಿಗೆ
ಕಾಣಿಸಿಕೊಳ್ಳಬಹುದು.
ದೊಡ್ಡವರಲ್ಲೂ ಮಕ್ಕಳಲ್ಲೂ ಇದರ ಕಾರಣ ಹಲವಾರಿವೆ. ಹರೆಯದವರಲ್ಲಿನ ಕಾರಣಗಳು:
ಆಹಾರ ವಿಷವೇರಿಕೆ, ಆಸಪಾಕ (ಸ್ವ), ವಿಷಮಶೀತಜ್ವರ, ಕ್ಷಯ, ಕಾಲರ, ರಕ್ತಭೇದಿಗಳಂಥ
ಅಂಟುರೋಗಗಳು, ಜೀವವಿಷದ ಬೇನೆಗಳು, ಜೀವಾತು ಕೊರೆ, ಜೀವಿರೋಧಕ ಮದ್ದುಗಳ
ಕೊಡುಗೆ, ಹೆಗ್ಗರುಳುರಿತ (ಕೊಲೈಟಿಸ್), ಹಲಪಾದಿಬೇನೆ (ಪಾಲಿಷೋಸಿಸ್), ನೆಟ್ಟಗರುಳಿನಲ್ಲಿ
ಸೇರುವ ಹರವಸ್ತುಗಳು, ಕರುಳಿನ ಪರಪಿಂಡಿ ಜೀವಿಗಳು, ಮನೋರೋಗಗಳು ಮುಂತಾದುವು.
ಮಕ್ಕಳಲ್ಲೂ ಇವೆಲ್ಲ ಕಾರಣಗಳಿಂದಲೂ ಮತ್ತು ರೊಟೋವೈರಸ್ಂಕಿನಿಂದಲೂ ಉಚ್ಚಾಟ
ಆಗಬಹುದು. ಅಲ್ಲದೆ, ಹಣ್ಣು ತರಕಾರಿಗಳ ಮಿತಿಗೆಟ್ಟ ಸೇವನೆಯಿಂದಾದ ಆಹಾರದ ವ್ಯತ್ಯಾಸಗಳು,
ದಂಡಾಣುಜೀವಿಯ (ಬ್ಯಾಸಿಲರಿ) ಇಲ್ಲವೇ ಅಪೂರ್ವವಾಗಿ ಚಣದ (ಅಮೀಬಿಕ್)
ಆಮಶಂಕೆಗಳು, ಜಿಡ್ಡಿನ ಉಚ್ಚಾಟ (ಸೀಲಿಯಾಕ್ ಡಿಸೀಸ್), ಕರುಳಿನ ಒಳತೂರಿಕೆ
(ಇಂಟಸ್ಸಸೆಸ್ಟನ್), ಹಲಪಾದಿ ಬೇನೆ ಇವು ಮಕ್ಕಳಲ್ಲೇ ಹೆಚ್ಚು ಸರಕ್ಕನ ಮೈಯಲ್ಲಿನ ಬಹುಪಾಲು<noinclude></noinclude>
597wryzsnlwq481s8e4wjazmfyd1y82
ಪುಟ:Mysore-University-Encyclopaedia-Vol-1-Part-1.pdf/೨೪೬
104
118576
314805
2026-05-01T17:31:42Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅತ್ತೂರು - ಅತ್ಯಾಕಾಶಗಳು ಭಾರತದಲ್ಲೇ ಮೊದಲ ಬಾರಿಗೆ ಈ ಪ್ರದೇಶದಲ್ಲಿ ರಾಬರ್ಟ್ ಬ್ರೂಸ್ಫುಟ್ ಈ ಶಿಲೋಪಕರಣಗಳನ್ನು ಸಂಗ್ರಹಿಸಿದ. ಅನಂತರ ಟಿ.ಟಿ.ಪ್ಯಾಟರ್ಸನ್ ಮತ್ತು ವಿ.ಡಿ.ಕೃಷ್ಣಸ್ವಾಮಿ ಯವರ ಸಂಶೋಧನೆಗಳಿಂದ ಭಾ...
314805
proofread-page
text/x-wiki
<noinclude><pagequality level="1" user="Pragathi. BH" /></noinclude>ಅತ್ತೂರು - ಅತ್ಯಾಕಾಶಗಳು
ಭಾರತದಲ್ಲೇ ಮೊದಲ ಬಾರಿಗೆ ಈ ಪ್ರದೇಶದಲ್ಲಿ ರಾಬರ್ಟ್ ಬ್ರೂಸ್ಫುಟ್ ಈ
ಶಿಲೋಪಕರಣಗಳನ್ನು ಸಂಗ್ರಹಿಸಿದ. ಅನಂತರ ಟಿ.ಟಿ.ಪ್ಯಾಟರ್ಸನ್ ಮತ್ತು ವಿ.ಡಿ.ಕೃಷ್ಣಸ್ವಾಮಿ
ಯವರ ಸಂಶೋಧನೆಗಳಿಂದ ಭಾರತೀಯ ಪೂರ್ವಶಿಲಾಯುಗ ಸಂಸ್ಕೃತಿಯಲ್ಲಿ ಈ
ಪ್ರದೇಶದ ಪ್ರಾಮುಖ್ಯ ತಿಳಿದುಬಂದಿದೆ. ಅತ್ತಿರಾಂಪಾಕ್ಕಂ ಮತ್ತು ಇಲ್ಲಿಂದ 25ಕಿಮೀ
ದೂರದಲ್ಲಿ ನಾರಣಾವರಂ ನದಿಯ ತೀರದಲ್ಲಿರುವ ವಡ ಮಧುರೈ ಎಂಬೆರಡು ನೆಲೆಗಳಿಂದ
ಪೂರ್ವಶಿಲಾಯುಗ ಸಂಸ್ಕೃತಿಯ ಬೆಳೆವಣಿಗೆ ತಿಳಿದುಬರುತ್ತದೆ.
ಆದಿ ಹಳೆಶಿಲಾಯುಗದ ಸಂಸ್ಕೃತಿಯ ನೆಲೆಯ ಉತ್ಪನನ
ಈ ಪ್ರದೇಶಗಳಲ್ಲಿ ಕಂಡುಬರುವ ಮೊದಲ ನದೀಮಟ್ಟದಲ್ಲಿ ಅಬೆವಿಲ್ಲಿಯನ್ ಮತ್ತು
ಅಪ್ಯೂಲಿಯನ್ ಹಂತದ ಮೊದಲಭಾಗದ ಕೈಕೊಡಲಿಗಳೂ ಚಕ್ಕೆಕಲ್ಲುಗಳೂ ಮತ್ತಿತರ
ಉಪಕರಣಗಳೂ ದೊರಕಿವೆ. ಎರಡನೆಯ ಮಟ್ಟದಲ್ಲಿ ಅಪ್ಯೂಲಿಯನ್ ಹಂತದ ಮುನ್ನಡೆ
ಕಂಡುಬಂದು ಉಪಕರಣಗಳು ನೇರವಾಗೂ ಚೂಪಾಗೂ ಮಾರ್ಪಟ್ಟಿವೆ. ಮೂರನೆಯ
ಮಟ್ಟದಲ್ಲಿ ಅಷ್ಟೂಲಿಯನ್ ಹಂತದ ಕೊನೆಗಾಲದ ಉಪಕರಣಗಳೂ ಮಿಕಾಕ್ಷಿಯನ್
ರೀತಿಯ ಕೈಕೊಡಲಿಗಳೂ ಲೆವಲ್ವಾಸಿಯನ್ ರೀತಿಯ ಚಕ್ಕೆಕಲ್ಲಿನ ಕಂಡುಬಂದಿವೆ.
ಕಡೆಯದಾದ ನಾಲ್ಕನೆಯ ಮಟ್ಟದಲ್ಲಿ ಶಿಲಾಯುಗದ ಅಂತ್ಯಕಾಲಕ್ಕೆ ಸೇರಿದ ಉಪಕರಣಗಳು
ದೊರಕುತ್ತವೆ. ಇತ್ತೀಚಿನ ಸಂಶೋಧನೆಗಳಿಂದ ಶಿಲಾಯುಗದ ಅಂತ್ಯಕಾಲಕ್ಕೆ ಸೇರಿದ
ಆಯುಧಗಳನ್ನು ಮಧ್ಯ ಶಿಲಾಯುಗದ ಅವಶೇಷಗಳಿಂದ ಸಾವರಾನರು ಗುರುತಿಸಿದ್ದಾರೆ.
(ಬಿ.ಕೆ.ಜಿ.)
ಅತ್ತೂರು : ತಮಿಳುನಾಡು ರಾಜ್ಯದ ಸೇಲಂ ಜಿಲ್ಲೆಯ ಅತ್ತೂರು ತಾಲ್ಲೂಕಿನ
ಆಡಳಿತ ಕೇಂದ್ರ (2001). ಕಾಲರಾಯನ ಬೆಟ್ಟಗಳಿಂದ 5ಕಿಮೀ ದೂರದಲ್ಲಿ, ವಸಿಷ್ಠ
ನದಿಯ ದಂಡೆಯ ಮೇಲಿದೆ. ಪಟ್ಟಣದ ಉತ್ತರಕ್ಕೆ 18ನೆಯ ಶತಮಾನದಲ್ಲಿದ್ದ ಪ್ರಸಿದ್ಧ ಚೆಟ್ಟ
ಮೊದಲಿಯಾರ್ ಎಂಬುವನಿಗೆ ಸೇರಿದ್ದ ದೊಡ್ಡ ಕೋಟೆಯಿದೆ. ಮುಂದೆ ಈ ಕೋಟೆಯಲ್ಲಿ
ಬ್ರಿಟಿಷರು ಸೇನಾ ತುಕಡಿಯನ್ನಿರಿಸಿದ್ದರು.
(20...)
ಅತ್ಯಲ್ಪ ಸಿಲಿಕಾಂಶಶಿಲೆಗಳು : ಸಿಲಿಕಾಂಶ ಪ್ರಮಾಣ ಶೇ.45ಕ್ಕಿಂತ ಕಡಿಮೆ
ಇರುವ ಶಿಲೆಗಳಿಗೆ ಈ ಹೆಸರಿದೆ (ಅಲ್ಪ ಬೇಸಿಕ್ ರಾಕ್ಸ್), ಸಾಮಾನ್ಯವಾಗಿ ಈ ಶಿಲೆಗಳ ಬಣ್ಣ
ಕಪ್ಪು. ಇವುಗಳಲ್ಲಿ ಫೆಲ್ಡ್ ಖನಿಜಗಳಿರುವುದಿಲ್ಲ; ಇದ್ದರೂ ಪ್ರಮಾಣ ಬಹಳ ಅಲ್ಪ.
ಕ್ಯಾಲ್ಸಿಯಂ ಅಧಿಕವಿರುವ ವಿಧಗಳು ಮಾತ್ರ ಇರುತ್ತವೆ. ಈ ವರ್ಗದ ಶಿಲೆಗಳಲ್ಲಿ ಮುಖ್ಯವಾಗಿ
ಆಲಿವೀನ್ ಪೈರಾಕ್ಸಿನ್ ಮತ್ತು ಅದಿರು ಖನಿಜಗಳಿವೆ. ಹಾರನ್ಗ್ಲೆಂಡ್ ಮತ್ತು ಅಭಕಗಳು
ಕೆಲವು ಬಗೆಯಲ್ಲಿರುತ್ತವೆ. ನೆಫೆಲೀನ್, ಮೆಲಿಲೈಟ್-ಮುಂತಾದ ಫೆಲ್ಡ್ ತಾಯಿಡಲ್ ಖನಿಜಗಳು
ಇರುವುದುಂಟು. ರೂಪಾಂತರಗೊಂಡ ಶಿಲೆಗಳಲ್ಲಿ ಸಸ್ಪೆಂಟೇನ್ ಮತ್ತು ಟಾಲ್, ಕ್ಲೋರೈಟ್
ಮತ್ತು ಮೊಲೈಟ್-ಮುಂತಾದ ಜಲಸಂಯೋಜಿತ ಖನಿಜಗಳೂ ಇರುತ್ತವೆ.
ಶಿಲಾವಿಧಗಳು: ಮೇಲೆ ತಿಳಿಸಿದ ಬೇರೆ ಬೇರೆ ಖನಿಜಗಳಿರುವ ಅಥವಾ ಖನಿಜಗಳು
ವಿವಿಧ ಪ್ರಮಾಣದಲ್ಲಿರುವ ಶಿಲೆಗಳಿಗೆ ಬೇರೆ ಬೇರೆ ಹೆಸರಿದೆ. ಈ ಗುಂಪಿನ ಶಿಲೆಗಳಲ್ಲಿ
ಸ್ಫೂಲಕಣಶಿಲೆಗಳು. ಸೂಕ್ಷ್ಮಕಣಶಿಲೆಗಳು ಎಂದು ಎರಡು ಗುಂಪು. ಸ್ಕೂಲಕಣಶಿಲೆಗಳಲ್ಲಿ
1. ಡನೈಟ್, 2. ಪೆರಿಡೊಟೈಟ್, 3. ಪೈರಾಕ್ಸಿನೈಟ್, 4. ಫೆಲ್ಸ್ ತಾಯಿಡಲ್ ಖನಿಜಗಳಿರುವ
ಶಿಲೆಗಳು ಮತ್ತು 5. ಸಪ್ಟೆಂಟಿನೈಟ್ ಇವು ಮುಖ್ಯವಾಗಿವೆ.
ಸ್ಕೂಲಕಣಶಿಲೆಗಳು: 1. ಡನೈಟ್: ಈ ವಿಧದ ಶಿಲೆಯನ್ನು ಮೊದಲು ನ್ಯೂಜಿಲೆಂಡಿನ
ಡನ್ ಪರ್ವತದಲ್ಲಿ ಕಂಡುಹಿಡಿದುದರಿಂದ ಈ ಹೆಸರು ಬಂದಿದೆ. ಇದರಲ್ಲಿ ಬಹುಭಾಗ
ಅಲಿಪೀನ್ ಇರುತ್ತದೆ. ಅಲ್ಲದೆ ಕೋಮೈಟ್ ಮತ್ತು ಬಟ್ಟಿಗಳು ವಿವಿಧ
ಪ್ರಮಾಣಗಳಲ್ಲಿರುತ್ತವೆ. ಇವಲ್ಲದೆ ಮ್ಯಾಗ್ನಟೈಟ್, ಇಲ್ಕನೈಟ್, ಒಕ್ಟೋಟೈಟ್ - ಪ್ಲಾಟಿನಂದ
ಕಣಗಳು, ಎನ್ಸ್ಟಟೈಟ್ ಮತ್ತು ಡಯಲೇಜ್ ಖನಿಜಗಳು ಅಲ್ಪ ಪ್ರಮಾಣದಲ್ಲಿರುತ್ತವೆ.
~low
2. ಪೆರಿಡೊಟೈಟ್: ಈ ಶಿಲೆಯಲ್ಲಿ ಆಲಿವೀನ್ನೊಂದಿಗೆ ಪೈರಾಕ್ಸಿನ್ ಖನಿಜವೂ
ಸಪ್ರಮಾಣದಲ್ಲಿರುತ್ತದೆ. ಅಲ್ಲದೆ ಕ್ರೋಮೈಟ್, ಕಬ್ಬಿಣದ ಅದಿರಿನ ಕಣಗಳು, ಡಯಾಫ್ರೆಡ್
ಮತ್ತು ಫೆಲ್ಟಾರ್ ಅಲ್ಪ ಪ್ರಮಾಣದಲ್ಲಿರುತ್ತವೆ. ಮಾರ್ಪಾಡಿನಿಂದಾದ ಸಂಟೇನ್,
ಆಂಫಿಬೋಲ್' ಮತ್ತು ಕಾರೋನೇಟುಗಳೂ ಇರುವುದುಂಟು. ಪೈರಾಕ್ಸಿನ್ಗೆ ಬದಲಾಗಿ
ಅಥವಾ ಅದರೊಂದಿಗೆ ಇತರ ಖನಿಜಗಳು ಸಪ್ರಮಾಣದಲ್ಲಿರಬಹುದು. ಹಾರನ್ಗ್ಲೆಂಡ್
ಇದ್ದರೆ ಹಾರನ್-ಗ್ಲೆಂಡ್ ಪೆರಿಯೊ ಟೈಟ್ ಎಂದೂ ಅರವಿದ್ದರೆ ಅದಕ್ಕೆ ಮೈಠ ಪರಿಯೊಟೈಟ್
ಅಥವಾ ಕಿಂಬಗ್ನೆಟ್ ಎಂದೂ ಹೆಸರು. 3. ಪೈರಾಕ್ಸಿನೈಟ್: ಇವುಗಳಲ್ಲಿ ಬಹುಭಾಗ
ಪೈರಾಕ್ಸಿನ್ ಖನಿಜಗಳಿರುತ್ತವೆ. ಆಲಿವೀನ್ ಅಲ್ಪ ಪ್ರಮಾಣದಲ್ಲಿ ಅಪೂರ್ವವಾಗಿರುತ್ತದೆ.
ಅಲ್ಲದೆ ಮ್ಯಾಗ್ನಟೈಟ್, ಕ್ರೋಮೈಟ್, ಪಿಕೊಟೈಟ್, ಫೆನ್ಸಾರ್, ಅಪಟೈಟ್ ಮುಂತಾದ
ಖನಿಜಗಳು ಅಲ್ಪಪ್ರಮಾಣದಲ್ಲಿರುತ್ತವೆ. ಈ ಶಿಲೆಯಲ್ಲಿ ನೊಪೈರಾಕ್ಸಿನ್ ಬಹುಭಾಗವಿದ್ದರೆ
ಕ್ರಿಸ್ಟೋಫೈರಾನೈಟ್ ಎಂದು ಆರೋಪೈರಾಕ್ಸಿನ್ ಬಹುವಾಗಿದ್ದರೆ ಆರೋಸೈರಾಟ್
ಎಂದೂ ಹೆಸರು. 4. ಫೆಲ್ಡ್ ತಾಯಿಡಲ್ ಖನಿಜಗಳಿರುವ ವಿಧಗಳು: ಅತ್ಯಲ್ಪ ಸಿಲಿಕಾಂಶ
ಶಿಲೆಗಳು ಲೈಮ್ ಸ್ಟೋನ್ ಅಥವಾ ಡಾಲೊಮೈಟ್ ಶಿಲೆಗಳ ಸಮೀಪದಲ್ಲಿ ರೂಪುಗೊಂಡರೆ
ಸಿಲಿಕಾಂಶ ಅತ್ಯಂತ ಕಡಿಮೆಯಾಗಿ ಫೆಲ್ಸ್ ತಾಯಿಡಲ್ ಖನಿಜಗಳು ಸ್ಪಟಿಕೀಕರಿಸುತ್ತವೆ.
ಇವುಗಳಲ್ಲಿ ಮುಖ್ಯವಾದವು ಮೆಲಿಲೈಟ್ ಮತ್ತು ಪೈರಾಕ್ಸಿನ್ ಪ್ರಧಾನವಾಗಿರುವ
ಅನ್ಕಂಪಾಗ್ನೆಟ್ ಹಾಗೂ ಪೈರಾಕ್ಸಿನ್ ಮತ್ತು ನೆಫಿಲೀನ್ ಪ್ರಧಾನವಾಗಿರುವ ಮೆಲಿಗ್ನೆಟ್
ಎಂಬುವು. 5. ಸಪ್ಟೆಂಟಿನೈಟ್ ಬೃಹದಾಕಾರದ ಸಿಲ್ಗಳಾಗಿಯೂ ಮಸೂರಾಕಾರಗಳ
ಲ್ಲಿಯೂ ಇವು ಪರ್ವತಪಂಕ್ತಿಗಳಲ್ಲಿ ಹರಡಿರುತ್ತವೆ. ಪರ್ವತ ರೂಪುಗೊಳ್ಳುವ ಪ್ರಾರಂಭ
ದೆಸೆಯಲ್ಲಿಯೇ ಅಂತಸ್ಸರಣವಾದ ಮತ್ತು ಜಲೋಷ್ಟಕಾರ್ಯಗತಿಯಿಂದ ರೂಪುಗೊಂಡ
ಡನೈಟ್ ಮತ್ತು ಪೆರಿಡೊಟೈಟ್ಗಳೆಂದು ಇವನ್ನು ಪರಿಗಣಿಸಲಾಗಿದೆ. ಇವುಗಳ ರೂಪಾಂತರಕ್ಕೆ
ಕಾರಣವಾದ ದ್ರವಗಳೆಲ್ಲಿದ್ದವೆಂಬುದರ ವಿಚಾರದಲ್ಲಿ ಒಮ್ಮತವಿಲ್ಲ. ಈ ಶಿಲೆಯಲ್ಲಿ ಪೂರ್ಣವಾಗಿ
ಸಪ್ಟೆಂಟೈನ್ ಗುಂಪಿಗೆ ಸೇರಿದ ಖನಿಜಗಳಿರುತ್ತವೆ. ಈ ಖನಿಜಗಳು ಜಲೋಷ್ಠ ಪರಿಸ್ಥಿತಿಯಲ್ಲಿ
500 ಸೆಂ.ಗ್ರೇ. ಗಿಂತ ಕಡಿಮೆ ಉಷ್ಣಾಂಶದಲ್ಲಿ ಆಲಿವೀನ್ ಮತ್ತು ಪೈರಾಕ್ಸಿನ್ ಖನಿಜಗಳ
ಬದಲಾವಣೆಯಿಂದಾದುವು. ಒತ್ತಡ ಪರಿಸ್ಥಿತಿಯಲ್ಲಿ ರೂಪುಗೊಂಡ ಏಂಟಿಗೊರೈಟ್
ಮತ್ತು ಒತ್ತಡರಹಿತ ಸ್ಥಿತಿಯಲ್ಲಿ ರೂಪುಗೊಂಡ ಕ್ರೈಸೊಟೈಲ್ ಈ ಗುಂಪಿನ ಮುಖ್ಯ
ಖನಿಜಗಳು. ಇವುಗಳೊಂದಿಗೆ ಟಾಲ್ಸ್, ಕ್ಲೋರೈಟ್, ಕ್ರೋಮೈಟ್, ಮ್ಯಾಗ್ನಟೈಟ್ ಖನಿಜಗಳು
ವಿವಿಧ ಪ್ರಮಾಣಗಳಲ್ಲಿರುತ್ತವೆ.
Now
ಸೂಕ್ಷ್ಮಕಣಶಿಲೆಗಳು: ಇವು ಬಹಿಸ್ಸರಣವಾದ ಅತ್ಯಲ್ಪ ಸಿಲಿಕಾಂಶಶಿಲೆಗಳು. ಇವು
ಅಪೂರ್ವ. ಇವುಗಳಲ್ಲಿ ಫೆಲ್ಸ್ ಬಹಳ ಕಡಿಮೆ ಇರುವುದಲ್ಲದೆ, ಫೆಲ್ಸ್ ತಾಯಿಡಲ್
ಖನಿಜಗಳೂ ಇರುತ್ತವೆ. ಅವುಗಳಲ್ಲಿ ಅಂಕಾರಮೈಟ್, ಲಿಂಬರೈಟ್ ಎಂಬ ಶಿಲೆಗಳು
ಪ್ರಮುಖವಾದುವು.
ಅತ್ಯಲ್ಪ ಸಿಲಿಕಾಂಶಶಿಲೆಗಳು ರೂಪುಗೊಳ್ಳುವಿಕೆ: ಅತ್ಯಲ್ಪ ಸಿಲಿಕಾಂಶಶಿಲೆಗಳು
ಸಾಮಾನ್ಯವಾಗಿ ದಪ್ಪವಾದ ಸಿಲ್ಗಳ (ಉದಾ: ಗ್ರೀನ್ಲೆಂಡಿನಲ್ಲಿರುವುವು) ಮತ್ತು ಲ್ಯಾಕ್ಲಿತ್
ಗಳ ಹರವಿನ ತಳಭಾಗದಲ್ಲಿ (ಉದಾ: ದಕ್ಷಿಣ ಆಫ್ರಿಕ ಪ್ರದೇಶದಲ್ಲಿರುವ ಪ್ರಖ್ಯಾತವಾದ
ಬುಷಾವೆಲ್ಡ್ ಶಿಲಾತೊಡಕು, ಉತ್ತರ ಅಮೆರಿಕದಲ್ಲಿರುವ ಸ್ಟಿಲ್ವಾಟ ತೊಡಕು ಮತ್ತು
ಒರಿಸ್ಸದಲ್ಲಿರುವ ಕಿಯೊಂಜಹಾರ್ ಶಿಲಾತೊಡಕು-ಮುಂತಾದುವು) ರೂಪುಗೊಳ್ಳುತ್ತವೆ.
ಶಿಲಾರಸ ಸ್ಪಟಿಕೀಕರಿಸುವಾಗ ಮೊದಲು ರೂಪುಗೊಂಡ ಹರಳುಗಳು ತಳದಲ್ಲಿ ಶೇಖರ
ವಾಗುವುದರಿಂದ ಇವು ಆಗಿವೆ. ಮೊದಲು ಸ್ಪಟಿಕೀಕರಿಸಿ ಶೇಖರವಾದ ಪದರುಗಳು
ಪುನಃ ದ್ರವಿಸಿ ಬೇರೆ ಬೇರೆ ಕಡೆ ಡೈಕುಗಳ ರೂಪದಲ್ಲಿ ನಿಂತಾಗ ಇನ್ನೂ ಕೆಲವು
ರೂಪುಗೊಂಡವು. ಉಳಿದ ಕೆಲವು ಮೊದಲೆ ರೂಪುಗೊಂಡಿದ್ದ ಮತ್ತು ಅಧಿಕ ಸಿಲಿಕಾಂಶ
ಗಳಿರುವ ಶಿಲೆಗಳ ಮೆಟಟೊಮ್ಯಾಟಿಕ್ ರೂಪಾಂತರದಿಂದಾದುವು. ಮಸೂರಾಕಾರದ
ದೊಡ್ಡ ಸಸ್ಪೆಂಟಿನೈಟ್ ಹರವುಗಳು ಪರ್ವತೋತ್ಪತ್ತಿ ಕಾರ್ಯಾಚರಣೆಯ ಪ್ರಾರಂಭದೆಸೆಯಲ್ಲಿ
ಅಂತಸ್ಸರಣವಾದ ಡನೈಟ್ ಮತ್ತು ಪೆರಿಡೊಟೈಟ್ಗಳ ರೂಪಾಂತರದಿಂದಾದುವು. ಇದರಿಂದ
ಈ ಶಿಲಾವರ್ಗದ ಹರವಿಗೂ ಪರ್ವತಪಂಕ್ತಿಗಳ ಓಟಕ್ಕೂ ಇರುವ ನಿಕಟ ಸಂಬಂಧವನ್ನು
ಬೆನ್ಸನ್ ಮತ್ತು ಹೆಸ್ ತಿಳಿಸಿರುವರು. ಎಂ.ಎಸ್.ಕೃಷ್ಣನ್ ಭಾರತದಲ್ಲಿರುವ ಅತ್ಯಲ್ಪ ಸಿಲಿಕಾಂಶ
ಶಿಲಾಹರವನ್ನು ವಿವರಿಸುತ್ತ, ಅವು 5 ಪರ್ವತೋತ್ಪತ್ತಿ ಕಾಲಗಳನ್ನು ಸೂಚಿಸುತ್ತವೆಂದು
ತಿಳಿಸಿರುವರು.
(ಎಸ್.ವಿ.)
ಅತ್ಯಾಕಾಶಗಳು : ನಮಗೆ ಕಾಣುವ ಆಕಾಶಕ್ಕೆ (ಸ್ಪೇಸ್) ಮೂರು ಪರಿಮಾಣಗಳಿವೆ
(ಡೈಮೆನ್ಷನ್ಸ್), ಇದರ ಅರ್ಥವೇನೆಂದರೆ, ಯಾವುದಾದರೊಂದು ಬಿಂದುವಿನ ಮೂಲಕ
ಮೂರು ದಿಕ್ಕುಗಳಲ್ಲಿಯೂ ಪರಸ್ಪರ ಸಮಕೋನದಲ್ಲಿರುವಂತೆ ಮೂರು ರೇಖೆಗಳನ್ನು
ಎಳೆಯಬಹುದು. ಆದರೆ ಈ ಮೂರು ರೇಖೆಗಳಿಗೂ ಸಮಕೋನದಲ್ಲಿರುವ ಮತ್ತೊಂದು
ನಾಲ್ಕನೆಯ ದಿಕ್ಕನ್ನು ನಿರ್ಣಯಿಸುವುದು ಅಸಾಧ್ಯ. ಈ ಮೂರು ದಿಕ್ಕುಗಳನ್ನು 7,,
X ಅಕ್ಷಗಳಾಗಿ ತೆಗೆದುಕೊಂಡು, ಇವುಗಳಲ್ಲಿನ ಒಂದೊಂದು ಹೆಜ್ಜೆಗೆ C, C, C, ಎಂದು
ಹೆಸರಿಟ್ಟರೆ, XC + XC + X ಎಂಬ ಮೂರು ಹೆಜ್ಜೆಗಳು ಒಂದರ ಹಿಂದೆ<noinclude></noinclude>
4kjrqbncy7xodjui2w5czb1yqdqxy8s
ಪುಟ:Mysore-University-Encyclopaedia-Vol-1-Part-1.pdf/೨೪೭
104
118577
314806
2026-05-01T17:31:50Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅತ್ಯಾಕಾಶಗಳು ಇನ್ನೊಂದರಂತೆ ಹೋಗಿ (7,3, 4) ಬಿಂದುವನ್ನು ಸೇರಬಹುದು. ಮೂಲಬಿಂದು (0,0, 0) ಯಿಂದ ಹೊರಟು (X, X, X) ರಲ್ಲಿ ಅಂತ್ಯಗೊಳ್ಳುವ ಸದಿಶರಾಶಿ X = x,c, + x₁₂+xzcz (x, x, x₁) wow wow ax, + ' OX + X=4ಎಂಬ ಸಮೀಕರಣಕ್ಕೆ ಅನುಗುಣವಾಗಿದ್ದರೆ ಈ ಬಿಂದುಸಮೂ...
314806
proofread-page
text/x-wiki
<noinclude><pagequality level="1" user="Pragathi. BH" /></noinclude>ಅತ್ಯಾಕಾಶಗಳು
ಇನ್ನೊಂದರಂತೆ ಹೋಗಿ (7,3, 4) ಬಿಂದುವನ್ನು ಸೇರಬಹುದು. ಮೂಲಬಿಂದು
(0,0, 0) ಯಿಂದ ಹೊರಟು (X, X, X) ರಲ್ಲಿ ಅಂತ್ಯಗೊಳ್ಳುವ ಸದಿಶರಾಶಿ
X = x,c, + x₁₂+xzcz (x, x, x₁) wow wow ax, +
'
OX + X=4ಎಂಬ ಸಮೀಕರಣಕ್ಕೆ ಅನುಗುಣವಾಗಿದ್ದರೆ ಈ ಬಿಂದುಸಮೂಹ
ಒಂದು ತಳವಾಗಿ (ಪ್ಲೇನ್) ಪರಿಣಮಿಸುತ್ತದೆ. ಎರಡು ತಳಗಳ ಛೇದನ ಒಂದು
ಸರಳರೇಖೆಯಾಗುತ್ತದೆ. ಈ ರೇಖೆಯನ್ನು ಎರಡು ಬಿಂದುಗಳ ಜೋಡಣೆ ಎಂದು
ಭಾವಿಸಬಹುದು.
'
ಮೂರು ಪರಿಮಾಣಗಳ ಆಕಾಶದಲ್ಲಿ ಅನೇಕ ವಿಧಗಳುಂಟು. ಮೂರು
ಸಂಖ್ಯೆಗಳ ಕ್ರಮವನ್ನೇ ಒಂದು ಬಿಂದುವೆಂದು ತಿಳಿದು, (X, 7, 7) ಮತ್ತು
√√(x, −y, )² + (x − y)² + (x, - y₁)² wodnenosa and
(೪, ೨, ೨) ಎಂದು ತೀರ್ಮಾನಿಸಿದರೆ, ಈ ಆಕಾಶ ಮೂರು ಪರಿಮಾಣಗಳ ಆಕಾಶ
(ಶ್ರೀ ಡೈಮನ್ಷನಲ್ ಐಡಿಎಫ್ ಸ್ಪೇಸ್) ಆಗುತ್ತದೆ. ಇದನ್ನು (೯) ಎಂದಿಟ್ಟು
ಕೊಳ್ಳೋಣ. ಈ ಆಕಾಶವನ್ನು ಗೋಳಗಳು ಛೇದಿಸುವಂತೆ ಮಾಡಿದಾಗ ಅವುಗಳಿಂದ
ಲಭಿಸುವ ವೃತ್ತಗಳಿಗೂ ಇದರಲ್ಲಿ ಸ್ಥಳವುಂಟು. ಆದರೆ ನಾಲ್ಕು ಸಂಖ್ಯೆಗಳ
5 5 5 5 ) ಪರಸ್ಪರ ಸಂಬಂಧಗಳು ಒಂದು ಬಿಂದುವನ್ನು ನಿರ್ಣಯಿಸುವುದಾಗಿ
ಭಾವಿಸಿದರೆ ನಮಗೆ ಲಭಿಸುವ ಆಕಾಶಕ್ಕೆ ಮೂರು ಪರಿಮಾಣಗಳ ಪಕ್ಷೇಪೀಯ ಆಕಾಶ
(ಶ್ರೀ ಡೈಮೆನ್ಷನಲ್ ಪ್ರೊಜೆಕ್ಟಿವ್ ಸ್ಪೇಸ್) ಎಂದು ಹೆಸರು. ಇದನ್ನು (P)
ಎರದಿಟ್ಟುಕೊಳಿಗಳು, ಎಂದು ಸಂಖ್ಯೆಗಳಿದ್ದರೂ ಸಹ ಅವುಗಳ ಸರರ ಸಂಬಂಧಗಳನ್ನು
ಮಾತ್ರ ತೆಗೆದುಕೊಳ್ಳವುದರಿಂದ ಇಲ್ಲಿ ಮೂರು ಪರಿಮಾಣುಗಳ ಆಕಾಶದ ಅಂಶವನ್ನು
ಗಮನಿಸಿದಂತಾಗುತ್ತದೆ.
ಇದಲ್ಲದೆ …,,,, ಎಂಬ ಸಂಖ್ಯೆಗಳೂ ಏಕಕಾಲದಲ್ಲಿ ಶೂನ್ಯವಾಗಕೂಡದು.
ಅಲ್ಲದೆ ಈ ಸಂಖ್ಯೆಗಳನ್ನು
ಎಂಬ ಬಿಂದುವೇ
2
3
ನಿರ್ಧರಿಸುತ್ತದೆ. 1
ಎಂಬ (P) ಆಕಾಶಕ್ಕೂ ಮತ್ತು
(E) ಆಕಾಶಕ್ಕೂ ಹೊಂದಾಣಿಕೆಯನ್ನು ಏರ್ಪಡಿಸಿದರೆ, (E) ಆಕಾಶದ ಬಿಂದುಗಳೆಲ್ಲವೂ
(P) ಆಕಾಶದಲ್ಲಿವೆಯೆಂತಲೂ (X,, ) = (X, 7, 1) ಎಂದಾಗುತ್ತದೆ. ಅಲ್ಲದೆ
(P) ಆಕಾಶದಲ್ಲಿ ಇನ್ನೂ ಹಲವು ಬಿಂದುಗಳು ಅಧಿಕವಾಗಿರುವುದು ತಿಳಿದುಬರುತ್ತದೆ.
(೮,,,0) ಎಂಬುವೇ ಈ ಬಿಂದುಗಳು. ಇವು ಎಂಬ ತಳದಲ್ಲಿರುತ್ತವೆ.
ಆದಾಗ,
ಇವೆಲ್ಲವೂ ಅನಂತವಾಗುತ್ತದೆ.
ಆದ್ದರಿಂದ (P) ಆಕಾಶಕ್ಕೆ ಒಂದು ಅನಂತತಳವನ್ನು (ಪ್ಲೇನ್ ಎಟ್ ಇನ್ಫಿನಿಟಿ) ಕೂಡಿಸಿದರೆ
(P) ಆಕಾಶ ಲಭಿಸುತ್ತದೆ. ಎರಡು ಸಮಾನಾಂತರ ರೇಖೆಗಳಿಗೆ (E) ಆಕಾಶದಲ್ಲಿ ಛೇದನ
ಬಿಂದುವಿರುವುದಿಲ್ಲ. ಆದರೆ (P) ಆಕಾಶದಲ್ಲಿ ಎರಡು ಬಿಂದುಗಳಿಗೆ ಇರುವ ಅಂತರವನ್ನು
ಗಮನಿಸಲಾಗುವುದಿಲ್ಲ. ಹಾಗೆಯೇ ಕೋನಗಳಿಗೆ ಪರಿಮಾಣವಿರುವುದಿಲ್ಲ.
n
ಪ್ರತ್ಯಕ್ಷ ಅನುಭವವಿಲ್ಲದಿದ್ದರೂ ಗಣಿತರೀತ್ಯ ನಾಲ್ಕು ಪರಿಮಾಣ ಅಥವಾ 2 ಪರಿಮಾಣದ
ಆಕಾಶಗಳನ್ನು ಪರಿಶೀಲಿಸಬಹುದು. 2 ಪರಿಮಾಣದ (E) ಆಕಾಶದಲ್ಲಿನ ಒಂದು
ಬಿಂದು X, X., ಎಂಬ 2 ಸಂಖ್ಯೆಗಳಿಂದ ನಿರ್ಣಯವಾಗುತ್ತದೆ. ಮೂಲಬಿಂದು
(0,0, ..., 0)ಯಿಂದ ಹೊರಟು, ಮೇಲೆ ಸೂಚಿಸಿದ ಬಿಂದುವಿನಲ್ಲಿ ಅಂತ್ಯಗೊಳ್ಳುವ
ಸದಿಶರಾಶಿಯ ರೂಪ X = XC + C + . + ಎಂದು ಆಗುತ್ತದೆ. ಇದರಲ್ಲಿರುವ
C, C., ಎಂಬುದು 1 ಪರಸ್ಪರ ಸಮಕೋನದಲ್ಲಿರುವ ಅಕ್ಷಗಳಲ್ಲಿ ಏಕಮಾನ
ಹೆಜ್ಜೆಗಳನ್ನು (ಯೂನಿಟ್ ಸ್ಟೆಪ್ಸ್) ಸೂಚಿಸುತ್ತವೆ. X, ..., ಸಂಖ್ಯೆಗಳು ಒಂದು
ಕ್ಷೇತ್ರಕ್ಕೆ (2) ಸೇರಿದ್ವಿಜೇ ಅಂದರೆ, ಅವುಗಳ ಸಂಕಲನ, ವಕಲನ, ಗomed
ವಿಭಾಗ (ಶೂನ್ಯಭಾಜಕಗಳ ಕ್ರಮದಲ್ಲಿದ್ದಿರಬಾರದೆಂಬುದು ಒಂದು ನಿಬಂಧನೆ) - ಈ
ಪರಿಕರ್ಮಗಳಿಗೆ ಅವಕಾಶ ಕಲ್ಪಿಸಿಕೊಟ್ಟು ಲಬ್ಧವಾದ ಫಲವೂ ಈ ಕ್ಷೇತ್ರದಲ್ಲೇ ಇರಬೇಕು.
ವಾಸ್ತವಕ್ಷೇತ್ರದ ಸಂಖ್ಯೆಗಳಾದರೆ
ಎರಡು ಸದಿರಾಶಿಗಳ X, Yಅದಿಶಗುಣಾಕಾರ (ಸೈಲಾ
* X, Y = x,y,+xy₂+ + XP ವಿವರಿಸುತ್ತದೆ. ಈ ಫಲ ಅಕ್ಷಗಳ
ಆಯ್ಕೆಯನ್ನು ಅವಲಂಬಿಸಿರುವುದಿಲ್ಲ. ಸದಿಶರಾಶಿಯ ಉದ್ದ x] = {X,X ಎಂಬ
ಸಮೀಕರಣದಿಂದ ಲಭಿಸುತ್ತದೆ. X, Y ನ ಪರಿಮಾಣ [X]|Y| cos ಆಗುತ್ತದೆ.
ಇದರಲ್ಲಿ ಎನ್ನುವುದು X, Y ಸದಿಶರಾಶಿಗಳ ನಡುವೆ ಇರುವ ಕೋನ. ಆದ್ದರಿಂದ
X, Y = 0 ಆದರೆ, X, Y ಸಮಕೋನ (ಒಂದಕ್ಕೊಂದು ಲಂಬವಾಗಿರುವ)
ಸದಿಶರಾಶಿಗಳಾಗುತ್ತವೆ. ಒಂದು ಸದಿಶರಾಶಿಗೆ ಸಮಕೋನದಲ್ಲಿರುವ ಎಲ್ಲ ಸದಿಶರಾಶಿಗಳೂ
೨೪೭
ಒಂದು (1 - 1) ಪರಿಮಾಣದ ಸಮತಳಾಕಾಶವನ್ನು (ಫ್ಲಾಟ್ ಸ್ಪೇಸ್) ಉಂಟುಮಾಡುತ್ತವೆ.
n ಪರಿಮಾಣದ (E) ಆಕಾಶ ನಮಗೆ ಬೇಕಾದಲ್ಲಿ, ಒಂದು ಕ್ಷೇತ್ರದಲ್ಲಿರುವ (72 + 1)
ಸಂಖ್ಯೆಗಳನ್ನು
ತೆಗೆದುಕೊಂಡು (ಇವೆಲ್ಲವೂ ಏಕಕಾಲದಲ್ಲಿ
ಶೂನ್ಯವಾಗಿರಲಾರದೆಂಬ ನಿಬಂಧನೆ ಇರುತ್ತದೆ. ಅವುಗಳ ಸಂಬಂಧವನ್ನು ಒಂದು
ಬಿಂದುವಾಗಿ ಭಾವಿಸುತ್ತೇವೆ. ಇದರಿಂದಾಗಿ (,....) ಬಿಂದು
(0.0.0)
೩0ಎಂಬ ಬಿಂದುವೇ ಹೊರತು ಬೇರೆಯಲ್ಲ. ಈ ಬಿಂದು
(C, C, ... C) ಎಲ್ಲವೂ ಏಕಕಾಲದಲ್ಲಿ
ಶೂನ್ಯವಾಗಿದಾರರು) ಎಂಬ ಸಮೀಕರಣವನ್ನು ತಾಳೆ ಮಾಡುವುದಾದರೆ,
ಎಂಬ ಬಿಂದು (n - 1) ಪರಿಮಾಣದ ಸಮತಳವನ್ನು ಸೂಚಿಸುತ್ತದೆ. ಆದ್ದರಿಂದ
(.......) ಬಿಂದುವಿನಿಂದ ನಿರ್ದೇಶಕಗಳು ಇದೇ ರೀತಿಯಲ್ಲಿ C, C, C ಎಂಬ
ದ್ವಿತ್ವ (ಡ್ಯುಯಲಿಟಿ) ಗುರುತಿಸುತ್ತೇವೆ. ಎರಡು ಬಿಂದುಗಳನ್ನು ಸೇರಿಸುವುದು
ಒಂದು
(2 - 1) ಪರಿಮಾಣದ ಸಮತಳಗಳಾಗುತ್ತವೆ. ಇದರಿಂದ ಬಿಂದುಗಳ (2 - 1)ಸಮತಳಾಕಾಶದ
ಸರಳರೇಖೆ, ಎರಡು (2 - 1) ಸಮತಳಾಕಾಶಗಳ / ಬಿಂದುಗಳನ್ನು ಸೇರಿಸುವುದು
ಒಂದು (r- 1) ವ್ಯಾಪ್ತಿಯ ಸಮತಳಾಕಾಶ. ೪ ಮತ್ತು (2 - 1) ಸಮತಳಾಕಾಶದ
ಛೇದನವೇ (2 - 1) ಪರಿಮಾಣದ ಸಮತಳಾಕಾಶ,
S
2 ಪರಿಮಾಣದ ಆಕಾಶದಲ್ಲಿ ಒಂದು 1 ಪರಿಮಾಣದ ಸಮತಳಾಕಾಶ ಮತ್ತೊಂದು
ಪರಿಮಾಣದ ಸಮತಳಾಕಾಶವನ್ನು, r+s <2 ಆದ ಪಕ್ಷಕ್ಕೆ ಛೇದಿಸುವುದಿಲ್ಲ. ಆದರೆ
(r +522) ಆದರೆ ಇವುಗಳ ಛೇದನಾಕಾಶ ಒಂದು 7 + 5 - 2 ಪರಿಮಾಣದ
ಸಮತಳಾಕಾಶವಾಗುತ್ತದೆ.
ರೇಖಾಕಾಶ, ವರ್ತುಳಾಕಾಶ: ಒಂದು ತಳವನ್ನು ಬಿಂದು ಸಮೂಹವೆಂದು ಭಾವಿಸಿದರೆ
ಅದು ಎರಡು ಸಮಾಣದ್ದಾಗಿರುತ್ತದೆ, ವ್ಯಕ್ತಸಮೂಹಗಳನ್ನು ಪರಿಶೀಲಿಸಿದರೆ ಅದೇ
ತಳ ಮೂರು ಪರಿಮಾಣದ ಆಕಾಶವಾಗುವುದು. ಏಕೆಂದರೆ ಒಂದು ವೃತ್ತದ ಸಮೀಕರಣ
a(x² + y) + 2gx + 2fy + C = 0 ಎಂದಾಗುತ್ತದೆ. ಇದರಲ್ಲಿನ ೩, ೪,f, cಗಳನ್ನು
ಮೂರು ಪರಿಮಾಣದ (P) ಆಕಾಶದ ನಿರ್ದೇಶಕಗಳಾಗಿ ಭಾವಿಸಬಹುದು. ಆದ್ದರಿಂದ
ತಳವನ್ನು ಅದರಲ್ಲಿನ ವೃತ್ತ ಸಮೂಹವಾಗಿ ಪರಿಗಣಿಸಿದರೆ ಆ ತಳ ಮೂರು ಪರಿಮಾಣದ
ಆಕಾಶವಾಗುತ್ತದೆ. ಇದೇ ರೀತಿಯಲ್ಲಿ ತಳವನ್ನು ಅದರಲ್ಲಿರುವ ಶಂಕುಜಗಳ ಸಮೂಹವಾಗಿ
ಆದೇಶಿಸಿದರೆ ಐದು ಪರಿಮಾಣಗಳ (P) ಆಕಾಶವಾಗುತ್ತದೆ. ಮೂರು ಪರಿಮಾಣದ
ಆಕಾಶದಲ್ಲಿ ಒಂದು ರೇಖೆಯನ್ನು ನಿರ್ಣಯಿಸಲು ನಾಲ್ಕು ಸಂಖ್ಯೆಗಳು ಅವಶ್ಯ. ಆದ್ದರಿಂದ
ಮೂರು ಪರಿಮಾಣದ ಆಕಾಶವೇ ರೇಖಾಸಮೂಹದ ದೃಷ್ಟಿಯಲ್ಲಿ ನಾಲ್ಕು ಪರಿಮಾಣದ
ಆಕಾಶವಾಗುತ್ತದೆ. ಒಂದು ರೇಖೆ (X,,, ) ಮತ್ತು (೪, ೨, ೨) ಎಂಬ<noinclude></noinclude>
2wo77qxql8a13t3n096p2blmdecqsvf
ಪುಟ:Mysore-University-Encyclopaedia-Vol-1-Part-1.pdf/೨೪೮
104
118578
314807
2026-05-01T17:31:59Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅತ್ರಂಜಿಖೇಡ - ಅಥಣಿ ಮೂರು ಪರಿಮಾಣದ (P) ಆಕಾಶದ ಎರಡು ಬಿಂದುಗಳನ್ನು ಸೇರಿಸುವ ರೇಖೆಯಾಗಿದ್ದು, P2=x-xy P23 = xy-xy; P31 = x, y, x, y, P34 =x-xy; P = x, y₁-xy, ; P= x2-x2 12 12' 2331 P ಎಂದು ಬರೆದರೆ, ಆಗ P.P.P ,, P, ಮತ್ತು P ಎಂಬುವು ಐದು ಪರಿಮಾಣಗಳ (P) ಆಕಾಶದ ನಿರ್ದೇಶಕಗಳ...
314807
proofread-page
text/x-wiki
<noinclude><pagequality level="1" user="Pragathi. BH" /></noinclude>ಅತ್ರಂಜಿಖೇಡ - ಅಥಣಿ
ಮೂರು ಪರಿಮಾಣದ (P) ಆಕಾಶದ ಎರಡು ಬಿಂದುಗಳನ್ನು ಸೇರಿಸುವ ರೇಖೆಯಾಗಿದ್ದು,
P2=x-xy P23 = xy-xy; P31 = x, y, x, y,
P34 =x-xy; P = x, y₁-xy, ; P= x2-x2
12
12' 2331
P
ಎಂದು ಬರೆದರೆ, ಆಗ P.P.P ,, P, ಮತ್ತು P ಎಂಬುವು
ಐದು ಪರಿಮಾಣಗಳ (P) ಆಕಾಶದ ನಿರ್ದೇಶಕಗಳಾಗುತ್ತವೆ. ಆದರೆ, ಯಾವಾಗಲೂ
PP+PP+PP=0 ಆಗಿರುತ್ತದೆ. ಆದ್ದರಿಂದ ಮೂರು ಪರಿಮಾಣದ
ಆಕಾಶದಲ್ಲಿರುವ ರೇಖೆಗಳನ್ನು ಐದು ಪರಿಮಾಣದ (P) ಆಕಾಶದಲ್ಲಿರುವ ನಾಲ್ಕು
12° 34
23 14
31 24
ಪರಿಮಾಣದ ಬಿಂದುಗಳಾಗಿ ಪರಿಗಣಿಸಬೇಕು. ಆದರೆ ಮೂರು ಪರಿಮಾಣದ ಆಕಾಶವನ್ನು
ಅದರಲ್ಲಿರುವ ಗೋಳಗಳ ಸಮೂಹವಾಗಿ ಪರಿಗಣಿಸಿದಾಗ ಅದು ನಾಲ್ಕು ಪರಿಮಾಣದ
(P) ಆಕಾಶವಾಗುತ್ತದೆ.
ಅನಂತವ್ಯಾಪ್ತಿ ಪರಿಮಾಣದ ಆಕಾಶ, ಹರ್ಬರ್ ಆಕಾಶ: ಅನಂತ ಸಂಖ್ಯಾ ಕ್ರಮವನ್ನು
ಒಂದು ಬಿಂದುವೆಂದು ಪರಿಗಣಿಸಿದರೆ, ಅನಂತ ಪರಿಮಾಣ ಆಕಾಶ ಲಭಿಸುತ್ತದೆ. ಆದರೆ
ಕ್ರಮಗಳ ಮೇಲೆ ಕೆಲವು ನಿಬಂಧನೆಗ
ಎಂಬುದು ಒಂದು
ಳನ್ನು ಹೊರಿಸುವುದು ಅಪೇಕ್ಷಾರ್ಹವಾಗುತ್ತದೆ. + +
ಅಭಿಸರಣಶ್ರೇಣಿಯಾದರೆ (ಕನ್ವಜೆಂಟ್ ಸೀರೀಸ್) ಅದರ ಒಟ್ಟು ಬೆಲೆಯ ವರ್ಗಮೂಲವನ್ನು
ಉದ್ದವಾಗಿ ತೆಗೆದುಕೊಳ್ಳಬಹುದು.
ಸದಿಶರಾಶಿಯ
ಎಂಬ ಎರಡು ಅಭಿಸರಣ
ಶ್ರೇಣಿಗಳು ಎರಡು ಸದಿಶರಾಶಿಗಳನ್ನು ಸೂಚಿಸುತ್ತವೆ. ಅವುಗಳ ಅದಿಶ ಗುಣಲಬ್ಧ
- ಶ್ರೀ ಎಂದಾಗುತ್ತದೆ. ಅಥವಾ ಒಂದು ಪರಿಮಾಣದ ಉತ್ಪನ್ನದ ವರ್ಗ
ಸಮಾಸೀಯವಾಗಿದ್ದರೆ (ಇಂಟೆಗಬಲ್), ಆ ಉತ್ಪನ್ನವನ್ನು ಅನಂತ ಪರಿಮಾಣದ ಹಲ್ಬರ್ಟ್
ಆಕಾಶದಲ್ಲಿ ಅದೊಂದು ಸದಿಶರಾಶಿ ಎಂಬುದಾಗಿ ಪರಿಗಣಿಸಬಹುದು. ಇಂಥ ಎರಡು
ಸದಿಶರಾಶಿಗಳ ಅದಿಶಗುಣಲಬ್ಬ [fix) ಜಿ(x) cd ಎಂದಾಗುತ್ತದೆ. (ನ ಉದ್ದ
ಆಗುತ್ತದೆ. ಇಂಥ ಅನಂತ ಪರಿಮಾಣದ ಸದಿಶರಾಶಿಯನ್ನು
ಮತ್ತೊಂದು ಸದಿಶರಾಶಿಯಾಗಿ ಬದಲಾಯಿಸುವ ಪರಿಕರ್ಮಿಗೆ (ಆಪರೇಟರ್)
ಉದಾಹರಣೆಯಾಗಿ | klk, x)f (x)dx = ೪(1) ಎಂಬುದನ್ನು ಕೊಡಬಹುದು.
ಇದು… ಅನ್ನು 8 ಯನ್ನಾಗಿ ಬದಲಾಯಿಸುತ್ತದೆ. ಇಂಥವುಗಳ ವಿಲೋಮಗಳ ಅನಂತ
ಪರಿಮಾಣದ ಆಕಾಶದ ವ್ಯಾಪಾರಗಳು, ಅನ್ವಯ ಗಣಿತಶಾಸ್ತ್ರದಲ್ಲಿ (ಅಫ್ರೆಡ್ ಮ್ಯಾಥಮ್ಯಾಟಿಕ್ಸ್)
ಮುಖ್ಯವಾಗಿ ಕಾಂ Aಾಂಗದಲ್ಲಿ ಉಪಯೋಗವಾಗುತ್ತಿವೆ.
ಅತ್ರಂಜಿಖೇಡ : ಉತ್ತರ ಪ್ರದೇಶ ರಾಜ್ಯದ ಇಟಾ ಜಿಲ್ಲೆಯಲ್ಲಿ ಗಂಗಾನದಿ
ಉಪನದಿಯಾದ ಕಾಳಿನದಿಯ ಬಲದಂಡೆಯಲ್ಲಿರುವ ಪುರಾತತ್ತ್ವ ನೆಲೆ. ಇಲ್ಲಿಗೆ
ಗೌಕಮಬುದ್ಧ ಭೇಟಿ ನೀಡಿದ್ದನೆಂಬುದಾಗಿ ಊಹಿಸಲಾಗಿದ್ದು, ಅವರು ಭೇಟಿ ನೀಡಿದ್ದರಿಂದ
ನದಿಗೆ ವೈರಂಜಾ ಅಥವಾ ವೈರಾಗ್ಯ ಎಂದು ಹೆಸರು ಬಂದಿತೆಂದು ನಂಬಿಕೆಯಿದೆ. ಇದರ
ಹೆಚ್ಚಿನ ಮಾಹಿತಿ ಪಾಳಿ ಸಾಹಿತ್ಯದಲ್ಲಿದೆ. ಚೀನದ ಬೌದ್ಧ ಯಾತ್ರಿಕನಾದ ಯುವಾನ್ಚಾಂಗ್
ಈ ಪ್ರದೇಶವನ್ನು ಪಿ-ಲೋ-ಸಾನ್-ನ ಎಂದು ಕರೆದಿದ್ದಾನೆ ಜೈನರು ಇದನ್ನು ಅಂತರಾಂಜಿ
ಎಂತಲೂ ಕರೆದಿದ್ದಾರೆ. ಇದು ಅಕ್ಟರನ ಕಾಲದಲ್ಲಿ ಕನೌಜ್ ಆಡಳಿತ ವಿಭಾಗದ
ಪರಗಣವಾಗಿತ್ತು. ಈ ನೆಲೆಯಲ್ಲಿ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯ 1962-64ರಲ್ಲಿ
ಈ
ಉತ್ಕನನ ಮಾಡಿತು. ಪ್ರ.ಶ.ಪೂ.2ನೆಯ ಸಹಸ್ರಮಾನದ ಆರಂಭಕಾಲದಿಂದ ಮಧ್ಯಯುಗೀನ
ಕಾಲದವರೆಗಿನ ಅವಶೇಷಗಳು ಇಲ್ಲಿವೆ. ಇಲ್ಲಿ ಕಂಡುಬಂದಿರುವ ಹಂತಗಳೆಂದರೆ: ಕಾವಿಬಣ್ಣದ
ಮಾತ್ರೆ ಸಂಸ್ಕೃತಿ, ಕಪ್ಪು-ಕೆಂಪು ದ್ವಿವರ್ಣ ಪಾತ್ರೆ ಸಂಸ್ಕೃತಿ; ವರ್ಣಚಿತ್ರಿತ ಬೂದುಬಣ್ಣದ
ಮಾತ್ರ ಸಂಸ್ಕೃತಿ; ಔತ್ತರೇಯ ಮೆರುಗಿನ ಕಪ್ಪು ಮಾತ್ರೆ ಸಂಸ್ಕೃತಿ, ಕುಷಾಣ ಮತ್ತು
ಕುಷಾಣೋತ್ತರ ಕಾಲ; ಮಧ್ಯಯುಗೀನ ಕಾಲ.
ಹಂತ I (ಪ್ರ.ಶ.ಪೂ.2ನೆಯ ಸಹಸ್ರಮಾನದ ಮೊದಲರ್ಧ ಭಾಗ): ಈ ಹಂತದ
ಕಾವಿಬಣ್ಣದ ಮಾತ್ರೆಗಳು ವಿಶಿಷ್ಟವಾಗಿದೆ. ಹೆಚ್ಚಿನ ಪಾತ್ರೆಗಳು ಮಂದವಾಗಿವೆ. ಈ
ವಿಧದ ಪಾತ್ರೆಗಳು ಬಹದ್ರಾಬಾದ್, ಅಂಬಖೇರಿ, ಹಸ್ತಿನಾಪುರ, ಸಾಯ್ಬಾಯ್ ಮುಂತಾದ
ನೆಲೆಗಳಲ್ಲಿ ದೊರೆತಿವೆ. ಬಟ್ಟಲು, ಮಡಕೆ, ಮುಚ್ಚಳ, ಕಾಲಿರುವ ತಟ್ಟೆ ಮುಂತಾದ
ಪ್ರಕಾರಗಳ ಪಾತ್ರೆಗಳಿವೆ. ಕೆಲವು ಕಪ್ಪು ಕಂದು ಮಿಶ್ರಿತ ಬಣ್ಣದ್ದಾಗಿದೆ. ಇವುಗಳ ಮೇಲ್ಪೆಯಲ್ಲಿ
ಕಪ್ಪು ಬಣ್ಣದಲ್ಲಿ ರೇಖಾಚಿತ್ರಗಳನ್ನು ಬಿಡಿಸಲಾಗಿದೆ. ಈ ರೀತಿ ರೇಖಾ ಚಿತ್ರಗಳಿಂದ
ಅಲಂಕರಿಸಿದ ಮಣ್ಣಾತ್ರೆಗಳು ಲಾಲ್ಕಿಲಾ ಹೊರತುಪಡಿಸಿ ಇನ್ನೆಲ್ಲೂ ದೊರೆತಿಲ್ಲ. ಈ
ಹಂತದ ಜನವಸತಿ ನದಿ ಪ್ರವಾಹದಿಂದ ನಾಶವಾಗಿರಬಹುದೆಂದು ಅಭಿಪ್ರಾಯವಿದೆ.
ಇಲ್ಲಿನ ಜನರು ವರ್ಷದಲ್ಲಿ ಎರಡು ಬೆಳೆಗಳನ್ನು ಬೆಳೆಯುತ್ತಿದ್ದರು. ಬೇಸಗೆಯಲ್ಲಿ ಬತ್ತವನ್ನು,
ಚಳಿಗಾಲದಲ್ಲಿ ಜವೆಯನ್ನು ಬೆಳೆಯುತ್ತಿದ್ದರು. ಇವರು ದ್ವಿದಳ ಧಾನ್ಯಗಳನ್ನೂ ಸಹ
ಬೆಳೆಯುತ್ತಿದ್ದರು. ಚಿರ್ ಕಟ್ಟಿಗೆಯನ್ನು ಹಿಮಾಲಯದ ತಪ್ಪಲಿನಿಂದ ತರುತ್ತಿದ್ದರು. ಇವರು
ಮಾಂಸಾಹಾರವನ್ನೂ ಸೇವಿಸುತ್ತಿದ್ದರು. ಹತ್ತು ಜನರ ವಿಶೇಷ ಸಾಕುಪ್ರಾಣಿಯಾಗಿತ್ತು.
ಈ ಜನರಿಗೆ ಇಟ್ಟಿಗೆಯ ಬಳಕೆ ಗೊತ್ತಿರಲಿಲ್ಲವೆಂಬುದು ಇಲ್ಲಿನ ಕಟ್ಟಡಗಳ ನಿರ್ಮಾಣದಿಂದ
ತಿಳಿಯುತ್ತದೆ. ಮನೆಗಳ ಗೋಡೆಗಳನ್ನು ಸಾಮಾನ್ಯವಾಗಿ ತಡಿಕೆ ಜೇಡಿಮಣ್ಣಿನ ಲೇಪನ,
ಜೊಂಡು(ಹುಲ್ಲು) ಮುಂತಾದವುಗಳಿಂದ ನಿರ್ಮಿಸಿ ಅವುಗಳಿಗೆ ಮಣ್ಣಿನ ಸಾರಣೆಯನ್ನು
ಮಾಡುತ್ತಿದ್ದರು.
ಹಂತ II (ಪ್ರ.ಶ.ಪೂ.1450-1200): ಇಲ್ಲಿ ಕಪ್ಪು-ಕೆಂಪು ದ್ವಿವರ್ಣ ಪಾತ್ರೆಗಳು
ಕಂಡುಬಂದಿವೆ. ತಾಮ್ರ ಮತ್ತು ಅರೆ-ಅಮೂಲ್ಯ ಕಲ್ಲುಗಳ ಹಲವಾರು ವಸ್ತುಗಳು ಈ
ಹಂತದಲ್ಲಿವೆ. ಅರೆ-ಅಮೂಲ್ಯ ಕಲ್ಲನ್ನು ರಾಜಸ್ತಾನದ ರಣತಂಬೋರ್ ಪ್ರದೇಶದಿಂದ
ತರಲಾಗಿದೆ. ತಾಮ್ರವನ್ನೂ ರಣತಂಬೋರ್ ಅಥವಾ ಅಕ್ಕ-ಪಕ್ಕದ ಪ್ರದೇಶಗಳಿಂದಲೇ
ತರಲಾಗಿದೆ. ಈ ಕಾಲದ ಜನ ಬತ್ತ, ಜವೆ ಮುಂತಾದವುಗಳನ್ನು ಬೆಳೆಯುತ್ತಿದ್ದರು. ಈ
ಕಾಲದಲ್ಲಿ ತೇಗದ ಮರ ಹೆಚ್ಚು ಉಪಯೋಗಿಸಲ್ಪಡುತ್ತಿದ್ದು, ಇದನ್ನು ಪಕ್ಕದ ಸಾತ್ಪುರ
ಪ್ರದೇಶದಿಂದ ತರಲಾಗುತ್ತಿತ್ತು.
ಹಂತ III (ಪ್ರ.ಶ.ಪೂ. 1200-600): ಈ ಹಂತದ ಮುಖ್ಯ ಅನ್ವೇಷಣೆಯೆಂದರೆ
ಕಬ್ಬಿಣದ ವಸ್ತುಗಳು. ಈಟಿಮೊನೆ, ಬಾಣದಮೊನೆ, ಚಾಕುಗಳು, ಉಳಿಗಳು, ಕೊಂಡಿಗಳು,
ಕೊಡಲಿ, ಇಕ್ಕುಳ ಮುಂತಾದ ವಸ್ತುಗಳಿವೆ. ಈ ಕಾಲದಲ್ಲಿ ಕಬ್ಬಿಣದ ಕೈಗಾರಿಕೆ ಅಭಿವೃದ್ಧಿ
ಹೊಂದಿತ್ತೆಂದು ಈ ನೆಲೆಯಿಂದ ತಿಳಿದುಕೊಳ್ಳಬಹುದಾಗಿದೆ. ಇದಲ್ಲದೆ ಈ ನೆಲೆಯಲ್ಲಿ
ತಾಮ್ರದ ವಸ್ತುಗಳು ಸಹ ಲಭ್ಯವಾಗಿವೆ. ಉದಾ: ಉಂಗುರದ ಚೂರುಗಳು, ಬಳೆಗಳು,
ಕೊಂಡಿಗಳು, ಸಲಾಕೆಗಳು, ಉಳಿಗಳು, ಮೊಳೆಯಾಕಾರದ ಸೂಜಿ, ಮುಳ್ಳಿನ ಚಿಮಟ,
ಚುಚ್ಚುವ ಸೂಜಿಗಳು, ಬಾಣದ ಮೊನೆಗಳು, ಸುಡಾವೆಮಣ್ಣಿನ ಎತ್ತು, ಹಂದಿ ಮೊದಲಾದ
ಪ್ರಾಣಿಗಳ ಗೊಂಬೆಗಳೂ ದೊರೆತಿವೆ.
(ಎನ್.ಆರ್.)
ಅತ್ರಿ: ಬ್ರಹ್ಮನ ಮಾನಸಪತ್ರ ಸಪ್ತರ್ಷಿಗಳಲ್ಲಿ ಒಬ್ಬ ಮಂತ್ರದ್ರಷ್ಟಾರ ಮಹರ್ಷಿ.
ಕರ್ದದ ಬ್ರಹ್ಮನ ಮಗಳಾದ ಅನಸೂಲಯನ್ನು ಮದುವರಿಯಾಗಿ ಚಂದ್ರ, ದತ್ತಾತ್ರೇ
ಮತ್ತು ದುರ್ವಾಸರನ್ನು ಪಡೆದ. ವನವಾಸದಲ್ಲಿದ್ದ ಶ್ರೀರಾಮ, ಈತನ ಆಶ್ರಮಕ್ಕೆ ಬಂದಾಗ
ಕಾಗದಗಳನ್ನು ಅವನಿಗೆ
ಬೋಧಿಸಿದ. ಕೆಲವು ಕಾಲ ಬ್ರಹ್ಮಪಟ್ಟದಲ್ಲಿದ್ದ
(ಜಿ.ಎಚ್.)
ಅಥಣಿ : ಬೆಳಗಾಂವಿ ಜಿಲ್ಲೆಯ ಒಂದು ತಾಲ್ಲೂಕು ಮತ್ತು ಪಟ್ಟಣ. ತಾಲ್ಲೂಕಿನ
ಉತ್ತರ ಮತ್ತು ಪಶ್ಚಿಮಕ್ಕೆ ಮಹಾರಾಷ್ಟ್ರ ರಾಜ್ಯ ದಕ್ಷಿಣದಲ್ಲಿ ಭಾದಾಗ ತಾಲ್ಲೂಕು
ಪೂರ್ವ ಮತ್ತು ಆಕ್ಷೇಯಕ್ಕೆ ಬಿಜಾಪುರ ಮತ್ತು ಜಮಖಂಡಿ ತಾಲ್ಲೂಕುಗಳಿವೆ. ತಾಲ್ಲೂಕಿನಲ್ಲಿ
ಅಥಣಿ ಪಟ್ಟಣ ಮತ್ತು 89 ಗ್ರಾಮಗಳಿವೆ. ಜನಸಂಖ್ಯೆ 4,61,362,
ತಾಲ್ಲೂಕಿನ ಬಹುಭಾಗ ಒರಟಾದ, ಸಮತಟ್ಟಿಲ್ಲದ ಭೂಮಿಯಿಂದ ಕೂಡಿದೆ.
ದೂರದೂರದಲ್ಲಿ ಹಂತಹಂತವಾಗಿ ಏರುವ, ಮರಗಿಡಗಳಿಲ್ಲದ ಸಣ್ಣ ಬೆಟ್ಟಗುಡ್ಡಗಳು
ಹರಡಿವೆ. ಇಲ್ಲಿನ ಮೈದಾನ ಪ್ರದೇಶದ ಸಣ್ಣ ಕೊರಕಲುಗಳಲ್ಲಿ ಮಳೆಗಾಲದಲ್ಲಿ ತೊರೆಗಳು
ಕಾಕ ಳ್ಳುವುದುಂಟು, ಎಣ್ಣೆ ಮತ್ತು ಇಳಿಜಾರು ಪ್ರದೇಶಗಳು ಕಲ್ಲುಗಳಿರುವ ಒರಟು
ಕಾಣಿಸಿಕೊಳ್ಳುವುದುಂಟು.
ಮೇಲೆ ಯಿಂದ ಕೂಡಿದೆ. ಮಣ್ಣಿನ ಪದರ ಒಂದು
ಅಥವಾ ಎರಡು ಅಂಗುಲಕ್ಕಿಂತ
ಹೆಚ್ಚು ದಪ್ಪವಿರುವುದಿಲ್ಲ, ಕೃಷ್ಣಾ ನದಿಗೆ ಹತ್ತಿರದ ಪದೇಶಗಳಲ್ಲಿರುವ ಕಪ್ಪು ಮಾರ
ಭೂಮಿ ಫಲವತ್ತಾಗಿದೆ. ಮಹಾರಾಷ್ಟ್ರದೆಡೆಯಿಂದ ಬರುವ ಕೃಷ್ಣಾನಾಲೆಯೊಂದು ಇಲ್ಲಿ
ಹರಿಯುವುದರಿಂದ ನೀರಾವರಿ ಸೌಕರ್ಯ ಸಹ ಇದೆ. ಕೃಷ್ಣಾನದಿ ಹೆಚ್ಚು ಮಟ್ಟಿಗೆ ಅಥಣಿಯ
ದಕ್ಷಿಣದ ಗಡಿಯಾಗಿದ್ದು ಸ್ವಲ್ಪದೂರ ಮಾತ್ರ ತಾಲ್ಲೂಕಿನ ಒಳಗೆ ಹರಿಯುತ್ತದೆ. ಆಗರಣೆ
ನದಿ ತಾಲ್ಲೂಕಿನ ಮಧ್ಯದಲ್ಲಿ ಉತ್ತರದಿಂದ ದಕ್ಷಿಣಕ್ಕೆ ಹರಿದು ಕೃಷ್ಣಾನದಿಯನ್ನು ಸೇರುತ್ತದೆ.
ಡೋಣಿ ನದಿ ತಾಲ್ಲೂಕಿನ ಈಶಾನ್ಯದಲ್ಲಿ ಸ್ವಲ್ಪ ದೂರ ಹರಿದು ಮುಂದೆ ಬಿಜಾಪುರ
ಜಿಲ್ಲೆಯನ್ನು ಪ್ರವೇಶಿಸುತ್ತದೆ. ಮಳೆ ಸಾಮಾನ್ಯವಾಗಿ 600-700ಮಿಮೀ. ಬೇಸಗೆಯಲ್ಲಿ
30ಸೆಲ್ಸಿಯಸ್ವರೆಗೂ ಉಷ್ಣತೆ ಇರುತ್ತದೆ. ಕೃಷ್ಣಾ ನದಿ ದಂಡೆಯ ಮೆಕ್ಕಲು ಮಣ್ಣಿನ
ಪ್ರದೇಶದಲ್ಲಿ ಹೊಗೆಸೊಪ್ಪಿನ ಬೆಳೆ ವಿಶೇಷ, ಹತ್ತಿ, ಸೇಂಗ, ಜೋಳ, ಗೋದಿ, ದ್ವಿದಳಧಾನ್ಯಗಳು,
ಸಜ್ಜೆ, ಕಬ್ಬು ಮತ್ತು ಮೆಣಸಿನಕಾಯಿ ಇವುಗಳನ್ನೂ ಬೆಳೆಯುತ್ತಾರೆ.
ಈ ತಾಲ್ಲೂಕಿನಲ್ಲಿ ಅಥಣಿಯಿಂದ ಸು.10ಕಿಮೀ ವಾಯವ್ಯಕ್ಕಿರುವ ಬೆಳವಂಕಿ ಅಥವಾ
ಹಳೆಯ ಪಣ್ಣಾಳದ ಬೆಟ್ಟದ ಮೇಲೆ ಸಿದ್ಧೇಶ್ವರ ಗುಹೆ ಇದೆ. ಮಿರಜ-ಚಿಕ್ಕೋಡಿ ಹಾದಿಯಲ್ಲಿ
ರುವ ಕಾಗವಾಡ ಗ್ರಾಮದಲ್ಲಿರುವ ಬ್ರಹ್ಮನಾಥ (ಕಗ್ಗದ ರಾಯ) ಮತ್ತು ಸತವಾಯಿ
ಗುಡಿಗಳು ಬಹುಜನರನ್ನು ಆಕರ್ಷಿಸುತ್ತವೆ. ಇಲ್ಲಿಂದ 14ಕಿಮೀ ಪೂರ್ವಕ್ಕೆ ಅಥಣಿಯ
ಹಾದಿಯಲ್ಲಿರುವ ಮಂಗಸುಳಿಯಲ್ಲಿ ಮೇ ತಿಂಗಳಲ್ಲಿ ಮಲ್ಲೇಶ್ವರ ದೇವರ ಜಾತ್ರೆ ನಡೆಯುತ್ತದೆ.
ಅಥಣಿಯಿಂದ 16ಕಿಮೀ ಆಗ್ನಿಯಕ್ಕಿರುವ ಕೊಕಟನೂರು ಐತಿಹಾಸಿಕ ಸ್ಥಳ. ಇಲ್ಲಿನ<noinclude></noinclude>
rf9scih9j7df5cxbc7lt11t58go3uxt
ಪುಟ:Mysore-University-Encyclopaedia-Vol-1-Part-1.pdf/೨೪೯
104
118579
314808
2026-05-01T17:32:13Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅಥರ್ವನ್ ಎಲ್ಲಮ್ಮನ ಜಾತ್ರೆ ಬಹು ಜನರನ್ನು ಆಕರ್ಷಿಸುತ್ತದೆ. ಕೃಷ್ಣಾನದಿಯ ಬಲದಂಡೆಯಲ್ಲಿ ಸಪ್ತಸಾಗರ ತೀರ್ಥಕ್ಷೇತ್ರವಿದೆ. ಸಪ್ತಋಷಿಗಳು ಏಳು ಸಮುದ್ರಗಳ ನೀರನ್ನು ಇಲ್ಲಿಗೆ ತಂದು ಬೆರೆಸಿದರೆಂಬುದು ಒಂದು ಐತಿಹ್...
314808
proofread-page
text/x-wiki
<noinclude><pagequality level="1" user="Pragathi. BH" /></noinclude>ಅಥರ್ವನ್
ಎಲ್ಲಮ್ಮನ ಜಾತ್ರೆ ಬಹು ಜನರನ್ನು ಆಕರ್ಷಿಸುತ್ತದೆ. ಕೃಷ್ಣಾನದಿಯ ಬಲದಂಡೆಯಲ್ಲಿ
ಸಪ್ತಸಾಗರ ತೀರ್ಥಕ್ಷೇತ್ರವಿದೆ. ಸಪ್ತಋಷಿಗಳು ಏಳು ಸಮುದ್ರಗಳ ನೀರನ್ನು ಇಲ್ಲಿಗೆ ತಂದು
ಬೆರೆಸಿದರೆಂಬುದು ಒಂದು ಐತಿಹ್ಯ ಅಥಣಿಯಿಂದ ಸು.24ಕಿಮೀ ಈಶಾನ್ಯಕ್ಕಿರುವ
ರಾಮತೀರ್ಥದಲ್ಲಿ ಆನಂದಪರ್ವತವೆಂಬ ಬೆಟ್ಟವಿದೆ. ಅದರಲ್ಲಿ ಆನಂದನಾಯಕಿ ದೇವಿಯ
ಗುಹಾದೇವಾಲಯವೂ ಸಮೀಪದಲ್ಲಿ ಒಂದು ಸುಂದರ ರಾಮೇಶ್ವರ ದೇವಾಲಯವೂ
ಇವೆ. ಇಲ್ಲಿ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ರಾಮೇಶ್ವರ ದೇವರ ವಾರ್ಷಿಕ ಜಾತ್ರೆ ನಡೆಯುತ್ತದೆ.
ಅಮೃತಲಿಂಗೇಶ್ವರ ದೇವಾಲಯ
ತಾಲ್ಲೂಕಿನ ಪಶ್ಚಿಮದಂಚಿನಲ್ಲಿ ಕೃಷ್ಣಾನದಿಯ ಎಡದಂಡೆಯ ಮೇಲಿರುವ ಜುಗಲ ಗ್ರಾಮದಲ್ಲಿ
ಮಸಬತಿ ಎಂಬ ಮುಸ್ಲಿಂ ಸಂತರ ಸಮಾಧಿ ಇದ್ದು ಇಲ್ಲಿ ಪ್ರತಿ ರಜ್ಜಬ್ ತಿಂಗಳಲ್ಲಿ ಉರುಸ್
ನಡೆಯುತ್ತದೆ. ಅಥಣಿಯಿಂದ ಸು.20ಕಿಮೀ ನೈಋತ್ಯದಲ್ಲಿರುವ ಐನಾಪುರದಲ್ಲಿ ಪೀರ್ಕಾಜಿಯವರ
ಸಮಾಧಿ ಇದೆ. ಅಥಣಿಯಿಂದ ಆತ್ಮೀಯಕ್ಕೆ ಕೃಷ್ಣಾನದಿಯ ಎಡದಂಡೆಯ ಮೇಲಿರುವ
ಸವದಿ ಗ್ರಾಮದಲ್ಲಿ ಪ್ರಸಿದ್ಧ ಮುಸಲ್ಮಾನ ಸಂತರೊಬ್ಬರ ಸಮಾಧಿ ಇದೆ. ಶೇಡಬಾಳ
(ನೋಡಿ) ತಾಲ್ಲೂಕಿನ
ಮುಖ್ಯಸ್ಥಳಗಳಲ್ಲೊಂದು.
ಅಥಣಿ ತಾಲ್ಲೂಕಿನ ಮುಖ್ಯ ಪಟ್ಟಣ. ಸಮುದ್ರಮಟ್ಟದಿಂದ 650ಮೀ ಎತ್ತರದಲ್ಲಿದೆ.
ಬೆಳಗಾಂವಿಯಿಂದ ಸು.148ಕಿಮೀ ಈಶಾನ್ಯಕ್ಕಿದೆ. ಜನಸಂಖ್ಯೆ 39,200.
ಅಥಣಿ ಈ ಸುತ್ತಿನ ಮುಖ್ಯ ವ್ಯಾಪಾರ ಕೇಂದ್ರ ಇಲ್ಲಿಂದ ಬಿಜಾಪುರ, ಗೋಕಾಕ,
ಚಿಕ್ಕೋಡಿ ಮೊದಲಾದ ಊರುಗಳಿಗೆ ಉತ್ತಮ ರಸ್ತೆ ಸಂಪರ್ಕವಿದೆ. ಪತಿ ಭಾನುವಾರ
ಸಂತೆ ಸೇರುತ್ತದೆ. ಸಿದ್ಧೇಶ್ವರ ಮತ್ತು ಅಮೃತೇಶ್ವರ ದೇವಾಲಯಗಳಿವೆ. ಪಸಿದ್ಧ ಮುರುಘಂದ
ಸ್ವಾಮಿಗಳ ಮಠವಿದೆ. ಅಥಣಿಯನ್ನು 1679ರಲ್ಲಿ ಶಿವಾಜಿಯ ಮಗ ಸಾಂಬಾಜಿಯಿಂದ
ಮುಗಲರು ಕಿತ್ತುಕೊಂಡರು. 1720ರಲ್ಲಿ ನಿಜಾಮ್-ಉಲ್-ಮುಲ್ಕ್ ಅಥಣಿಯನ್ನು ಗೆದ್ದು
ಕೊಲ್ಲಾಪುರದ ಅರಸನಿಗೆ ಕೊಟ್ಟ, ಬಳಿಕ ಅಥಣಿ ಸಾತಾರಾದ ಶಾಹೂ ರಾಜನಿಗೆ
ಸೇರಿತು. ರಾಜನಿಗೆ ಮಕ್ಕಳಿಲ್ಲದ್ದರಿಂದ ಆತ ಸತ್ತ ಮೇಲೆ 1839ರಲ್ಲಿ ಆಂಗ್ಲರ ವಶವಾಯಿತು.
(ಡಿ.ಕೆ.ಎಸ್.ಜಿ.ಕೆ.)
ಅಥರ್ವನ್ : ಈ ಶಬ್ದ ವೇದಕಾಲಕ್ಕಿಂತಲೂ ಪ್ರಾಚೀನವಾದುದು; ಇಂಡೋ-
ಇರಾನಿಯನ್ ಯುಗದಲ್ಲಿಯೇ ಪ್ರಚಾರದಲ್ಲಿದ್ದುದಕ್ಕೆ ಅವೆಸ್ತಾ ಗ್ರಂಥದಲ್ಲಿ ಬರುವ ಅಥವನ್
ಎಂಬ ಶಬ್ದ ಪ್ರಯೋಗ ಪ್ರಮಾಣವೊದಗಿಸುತ್ತದೆ. ಅಥವನ್ ಎಂದರೆ ಅಗ್ನಿ-ಪೂಜಕ
ಪುರೋಹಿತರೆಂಬ ಅರ್ಥ ಅವೆಸ್ತಾದಲ್ಲಿರುವುದರಿಂದ ವೇದಕಾಲದಲ್ಲೂ ಅದೇ ಮೂಲಾರ್ಥ
ಅದಕ್ಕೆ ಇತ್ತೆಂದು ವಿದ್ವಾಂಸರು ಊಹಿಸುತ್ತಾರೆ. ಆದರೆ ಬಹಳ ಹಿಂದೆಯೇ ಆ ಪುರೋಹಿತರ
ಕರ್ಮ-ಶಾಂತಿಕ ಹಾಗೂ ಅಭಿಚಾರಿಕ- ಈ ಶಬ್ದದಿಂದ ಬೋಧಿತವಾಗುತ್ತಿದ್ದುದಕ್ಕೂ
ಪ್ರಮಾಣಗಳಿವೆ. ಋಗ್ವದದ ಏಳನೆಯ ಮಂಡಲದ ಆದಿಯಲ್ಲಿ ಅಗ್ನಿಯನ್ನೇ ಅಥರ್ಯು
ಎಂದು ಸ್ತುತಿಸಲಾಗಿದೆ. ಇದರ ಮೇಲಿಂದ ಅಥರ್ ಎಂಬ ಕಲ್ಪಿತ ಶಬ್ದಕ್ಕೆ ಮಂತ್ರವಿದ್ಯಾ
ಎಂಬರ್ಥವನ್ನು ಊಹಿಸಿ, ಅಥರ್ವನ್ ಎಂದರೆ ಮಂತ್ರವಿದ್ಯಾಪರಿಣತ ಎಂಬ ವ್ಯುತ್ಪತ್ತಿಯನ್ನು
ಹೇಳಬಹುದು. ಭೂಗು, ಅಂಗಿರಸ ಈ ಹೆಸರುಗಳೊಂದಿಗೆ ಅಥರ್ವರ ಉಲ್ಲೇಖ ಹೆಚ್ಚು.
ಆದ್ದರಿಂದ ಈ ಮಾಂತ್ರಿಕ ಪುರೋಹಿತರು ಹೆಚ್ಚಾಗಿ ಆ ಋಷಿವಂಶದವರಿದ್ದಿರ ಬಹುದು.
ಇವರ ವೇದವೇ ಅಥರ್ವವೇದ, ಅಥರ್ವವೇದದಲ್ಲಿ ಅಥರ್ವನ್ ಎಂದರೆ ಸೃಷ್ಟಿಕರ್ತ
ಪ್ರಜಾಪತಿಯೇ ಎಂದು ಹೇಳಲಾಗಿರುವುದಲ್ಲದೆ ಪುರುಷನ ಶೀರ್ಷ, ಹೃದಯಗಳನ್ನು
ಹೊಲಿಗೆ ಹಾಕಿ ಪರಬ್ರಹ್ಮನ ನಿವಾಸವಾಗುವಂತೆ ಮಾಡಿದ ದೇವತೆಯೆಂದು ವರ್ಣಿಸಲಾಗಿದೆ
(10.2.26-29), ಬ್ರಹ್ಮವಿದ್ಯಾಸಂಪ್ರದಾಯದ ಋಷಿಗಳನ್ನು ಹೇಳುವಾಗ ಆನ್ನೋಪನಿಷತ್ತು
ಅಥರ್ವಋಷಿಗಳನ್ನೂ ಹೆಸರಿಸಿದೆ.
(ಕೆ.ಕೆ.)
-
ಅಥರ್ವವೇದ
೨೪೯
ಅಥರ್ವವೇದ : ಚತುರ್ವೇದಗಳಲ್ಲಿ ಎಲ್ಲಕ್ಕಿಂತ ಕಡೆಯದೂ ಎಲ್ಲಕ್ಕಿಂತ ಜನರ
ಭಯಭೀತಿಗಳಿಗೆ, ಮುಟ್ಟಲೂ ಅಂಜುವ ಭಕ್ತಿ ಭಾವನೆಗೆ ಆಸ್ಪದವೆನಿಸಿರುವುದೂ ಅತ್ಯಂತ
ಕಡಿಮೆ ಪ್ರಚಾರದ್ದೂ ಆದ ಇದಕ್ಕೆ ಅಥರ್ವಾಂಗಿರಸಃ, ಭಗ್ನಂಗಿರಸಃ, ಬ್ರಹ್ಮವೇದ ಎಂಬ
ನಾಮಾಂತರಗಳೂ ಉಂಟು. ಇಲ್ಲಿಯ ಮಂತ್ರಗಳನ್ನು ಆಥರ್ವಣ, ಆಂಗಿರಸ ಎಂಬ
ಶಬ್ದಗಳಿಂದ ವ್ಯವಹರಿಸುವುದೂ ಉಂಟು. ಅಥರ್ವಣ ಮಂತ್ರಗಳು ಪ್ರಾಯಿಕವಾಗಿ
ಶಾಂತವೆಂದೂ ಆಂಗಿರಸ ಮಂತ್ರಗಳು ಘೋರ ಎಂದರೆ ಆಭಿಚಾರಿಕವೆಂದೂ ಸಾಮಾನ್ಯ
ವಾಗಿ ಇಂದಿನ ವಿದ್ವಾಂಸರ ಅಭಿಪ್ರಾಯ. ಅಥರ್ವ, ಆಂಗಿರಸ್, ಭಗು ಶಬ್ದಗಳು ಅತಿಪ್ರಾಚೀನ
ಕಾಲದ ಪುರೋಹಿತರ ಹೆಸರುಗಳಾಗಿದ್ದಿರಬಹುದಾದರೂ ಅಥರ್ವ ವೇದ ಸಂಹಿತೆಯ
ವೇಳೆಗೆ ಆ ಶಬ್ದಗಳ ವಿಶಿಷ್ಟಾರ್ಥ ಲುಪ್ತವಾಗಿ, ಸಾಮಾನ್ಯವಾದ ಶಾಂತಿಕ-ಪೌಷ್ಟಿಕ-ಆಭಿಚಾರಿಕ
ಕರ್ಮಗಳೆಂಬ ಅರ್ಥ ಬಂದಿರುವುದು ಕಾಣುತ್ತದೆ. ಬ್ರಹ್ಮ-ವೇದವೆನ್ನುವಾಗ ಬ್ರಹ್ಮಶಬ್ದ
ಕ್ಕಾದರೂ ಈ ಸಾಮಾನ್ಯಾರ್ಥವೇ ವಿವಕ್ಷಿತ. ಕಡೆಕಡೆಗೆ ಯಜ್ಞಕರ್ಮಗಳಲ್ಲೂ ಅಥರ್ವವೇದಕ್ಕೆ
ಸ್ಥಾನವೊಂದನ್ನು ಕಲ್ಪಿಸಿದಾಗ ಮೊದಮೊದಲು ಋಗ್ರೇದಾದಿ ಸೋಮಯಾಗಗಳಲ್ಲಿ ಅಥರ್ವಣ
ಸವಗಳಿಗೆ (ಸೋಮೇತರ ಆಹುತಿಗಳಿಗೆ) ಸ್ಥಾನವಿದ್ದಂತೆ ತೋರುವುದಿಲ್ಲ. ಪುರೋಹಿತರಲ್ಲಿ
ಅಧ್ಯಕ್ಷನಾದವನಿಗೆ ಬ್ರಹ್ಮ ಎಂಬ ಹೆಸರು ನಿಯುಕ್ತವಾಯಿತಷ್ಟೇ ಅಲ್ಲ; ಅವನಿಗೆ ಅಥರ್ವವೇದ
ತಿಳಿದಿರಬೇಕೆಂಬುದೂ ವಿಹಿತವಾಯಿತು. ಆದರೆ ಪೂರ್ವಪರಂಪರೆಯಲ್ಲಿ ಮುಖ್ಯವಾಗಿ
ತ್ರಯೀ ಎಂಬ ಗೌರವಕ್ಕೆ ಪಾತ್ರವಾದ ತ್ರಿವೇದಗಳಿಗೆ ಮಾತ್ರ ಮಹತ್ತ್ವವಿತ್ತು. ಇದನ್ನೇ
ಅಮರಕೋಶವೂ ಉಲ್ಲೇಖಿಸುತ್ತದೆ.
ಈ ಅಂಶವನ್ನು ನೆನಪಿನಲ್ಲಿಟ್ಟರೆ ಅಥರ್ವ ವೇದ-ಸಂಹಿತೆಯ ಕಾರ್ಯನಿರ್ಣಯಕ್ಕೆ
ಅನುಕೂಲವಾಗುತ್ತದೆ. ಉಚ್ಚವರ್ಗದ ಪುರೋಹಿತರ ಪೂಜಾಪರಿಕರವನ್ನು ತ್ರಿವೇದಗಳು
ಪ್ರತಿಬಿಂಬಿಸುವಂತೆ, ಸಾಮಾನ್ಯ ಜನರ ಜೀವನದಲ್ಲಿ ನಿತ್ಯೋಪಯುಕ್ತ ಕರ್ಮಾಚರಣೆಗಳನ್ನು
ಅಥರ್ವವೇದ ತೋರಿಸುತ್ತದೆ. ಮೊದಲನೆಯವು ಹೆಚ್ಚಾಗಿ ನಿತ್ಯಕರ್ಮಗಳು; ದೇವತರ್ಪಣಕ್ಕಾಗಿ
ಹೊರಟವು. ಅವಕ್ಕೆ ಸಾರ್ವತ್ರಿಕ ಕಲ್ಯಾಣವೇ ಗುರಿ. ಅಥರ್ವವೇದ ಹೆಚ್ಚಾಗಿ ಕಾಮ್ಯ,
ನೈಮಿತ್ತಿಕ ಆಚರಣೆಗಳಿಗೆ ಮೀಸಲು. ಪಿಶಾಚಾದಿಗಳಂತೆ ಕ್ಷುದ್ರದೇವತೆಗಳನ್ನೂ ಒಲಿಸುವ
ಉದ್ದೇಶ ಇಲ್ಲಿ ಉಂಟು; ವೈಯಕ್ತಿಕ ಇಷ್ಟಸಾಧನೆಗಳೇ ಇಲ್ಲಿ ಛೇಬಲ್ಲವು. ಹೀಗೆ
ಇಲ್ಲಿಯ ಮಂತ್ರಗಳ ರಚನಾಕಾಲ ಋಗ್ವದಮಂತ್ರಗಳ ಸೃಷ್ಟಿಕಾಲದಷ್ಟೇ ಪ್ರಾಚೀನವಾಗಿರುವುದು
ಶಕ್ಯ. ಭಿನ್ನ ಜನವರ್ಗಗಳ ಈ ವೇದಗಳು ಒಂದೇ ಸಮಾಜದ ಭಿನ್ನ ಧೈಯಗಳನ್ನು
ಕುರಿತಿರುವುದರಿಂದ ತ್ರಿವೇದಗಳನ್ನು ಆರ್ಯಸಂಸ್ಕೃತಿಯ ಆವಿಷ್ಕಾರವೆಂದೂ ಅಥರ್ವವೇದ
ಆರ್ಯೇತರ ಸಂಸ್ಕೃತಿಗಳ ಕುರುಹೆಂದೂ ನಿರ್ಣಯಿಸಲು ಪ್ರಮಾಣ ಸಾಲದು. ಆದರೂ
ಋಗ್ವದ-ಸಂಹಿತೆಯ ಋಷಿ-ಮಂಡಲಗಳಲ್ಲಿ ಇದರ ಉಲ್ಲೇಖವೇ ಇಲ್ಲದಿರುವುದನ್ನೂ
ಐತರೇಯ, ಗೋಪಥ, ಶತಪಥ ಮುಂತಾದ ಬ್ರಾಹ್ಮಣಗಳಲ್ಲಿ ಮಾತ್ರವೇ ಸ್ಪಷ್ಟ ಉಲ್ಲೇಖ
ವಿರುವುದನ್ನೂ ಇಲ್ಲಿ ಋಗ್ವದ ದೇವತೆಗಳಿಗೆಲ್ಲ ಗೃಹ್ಯಾದಿ ಕರ್ಮಗಳಲ್ಲಿ ವಿನಿಯೋಗ,
ಮಾಟ, ಜಾದು ಮುಂತಾದುವುಗಳ ಜೊತೆಜೊತೆಗೇ ಆಧ್ಯಾತ್ಮಿಕ ಜನಜನಿತ ಹಾಗೂ
ಕ್ಷುದ್ರಾಚಾರಗಳ ಸಮಾವೇಶ, ಚಾತುರ್ವಣ್ಯಗಳ ನಿರೂಪಣೆ, ಹುಲಿಯ ಪರಿಚಯ,
ಗಂಗಾತೀರದ ವಸತಿಗಳ ಉಲ್ಲೇಖ-ಇವುಗಳನ್ನೆಲ್ಲ ಗಮನಿಸಿದರೆ ಋಗ್ವದ-ಸಂಹಿತೆಯಾದ
ಮೇಲೆ ಬ್ರಾಹ್ಮಣಯುಗದಲ್ಲಿ ಅಥರ್ವವೇದ-ಸಂಹಿತೆ ಮೂಡಿದಂತೆ ತೋರುತ್ತದೆ.
ವಿಷಯನಿರೂಪಣೆಯಲ್ಲಿ ಮುಂದಿನ ಗೃಹ್ಯ ಸೂತ್ರಗಳೊಡನೆ ಹೆಚ್ಚಿನ ಹೋಲಿಕೆ
ಇದಕ್ಕುಂಟೆನ್ನಬಹುದು. ವಾಕ್-ಸಂಸ್ಕಾರಕ್ಕೆ ತ್ರಯೀ ಕಾರಕವಾದರೆ ಮನಸ್ಸಿನ ಸಂಸ್ಕಾರಕ್ಕೆ
ಅಥರ್ವವೇದ ಪ್ರಯೋಜಕ ಎಂಬ ಮಾತು ಐತರೇಯ (V-33) ಮತ್ತು ಗೋಪಥ
(III 2) ಟ್ರಾಜ್ಯಗಳಲ್ಲಿ ಬರುತ್ತದೆ. ಯಾಕೆ ಎರಡು ಸಂಸ್ಕಾರಗಳೂ ಬೇಕು
ಅಥರ್ವವೇದದಲ್ಲಿ ಬೇರೆ ಬೇರೆ ವಿಭಾಗಕ್ರಮಗಳ ಪ್ರಕಾರ 20 ಕಾಂಡಗಳು, 34
ಪ್ರಪಾಠಕಗಳು, 111 ಅನುವಾಕಗಳು, 773 ವರ್ಗಗಳು, 731 ಸೂಕ್ತಗಳು, 6,000
ಮಂತ್ರಗಳು ಇವೆ. ಇದು ಪ್ರಸಿದ್ಧವಾದ ಶೌನಿಕ ಶಾಖೆಯನ್ನು ಕುರಿತುದು. ಇವುಗಳಲ್ಲಿ
ಕಡೆಯ 20ನೆಯ ಕಾಂಡ ಋಗ್ವದ ಮಂತ್ರಗಳಿಂದಲೇ ತುಂಬಿರುವುದರಿಂದ ಇದು
ಅನಂತರ ಕೂಡಿಸಿದ ಪಕ್ಷೇಪವೆನಿಸುತ್ತದೆ. ಉಳಿದ ಕಾಂಡಗಳಲ್ಲಿ ಋಗ್ವದ ಮಂತ್ರಗಳ
ಉಲ್ಲೇಖ 1/7 ರಷ್ಟು ಮಾತ್ರವಿದೆ. ಈ ಉಲ್ಲೇಖಗಳಲ್ಲಿ ಋಗ್ವದದ I, VIII ಮತ್ತು X
ನೆಯ ಮಂಡಲಗಳಿಂದ ಮಾತ್ರ ತೆಗೆದವು. ಈ ಕಾಂಡಗಳ ಯೋಜನೆಯಲ್ಲಿ ಒಂದು
ನಿಯಮವೂ ಉಂಟು. ಮೊದಲ ಏಳು ಕಾಂಡಗಳಲ್ಲಿ ಸೂಕ್ತಗಳ ಮಂತ್ರಸಂಖ್ಯೆ ಕಾಂಡದಿಂದ
ಕಾಂಡಕ್ಕೆ ಹೆಚ್ಚುತ್ತ ಹೋಗುತ್ತದೆ: I ರಲ್ಲಿ 4; II ರಲ್ಲಿ 5; IIIರಲ್ಲಿ 6; IV ರಲ್ಲಿ 7; V
ರಲ್ಲಿ 8 – 18; VI ರಲ್ಲಿ 3; VIIರಲ್ಲಿ 2 ಅಥವಾ 1; VII-XIV, XVII, XVIII ಈ
ಕಾಂಡಗಳಲ್ಲಿ 21 - 89ರವರೆಗೆ ಮಂತ್ರ ಸಂಖ್ಯೆಯಿರುವ ಉದ್ದುದ್ದನೆಯ ಸೂಕ್ತಗಳಿವೆ.
KV ಮತ್ತು XVI ರಲ್ಲಿ ರಾಜ್ಯದ ಗದ್ಯದಂತಿರುವ ಗುವಿದೆ.
-<noinclude></noinclude>
s2e1krinoh84s6pwzjvv4ok4bnhkkvb
ಪುಟ:Mysore-University-Encyclopaedia-Vol-1-Part-1.pdf/೨೫೨
104
118580
314810
2026-05-01T17:32:48Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೨೫೨ ಅಥರ್ವವೇದ ಭೂಪರನ್ನ, ಎಲ್ಲಕ್ಕೂ ಬತ್ತನೇ ಅಧಿಷ್ಠಾನನೆಂದು ಸಾರುತ್ತದೆ. (ಎಲ್ಲಿ ಅನ್ನವಾಸಿಗಳಾದ ದೇವತೆಗಳು ಪರಬ್ರಹ್ಮನನ್ನು ಪೂಜಿಸುತ್ತಿರುವರೊ ಎಲ್ಲವನ್ನೂ ಪ್ರತ್ಯಕ್ಷವಾಗಿ ಅರಿತವನೇ ಬ್ರಹ್ಮ, ಜ್ಞಾನಿ, ಎನ...
314810
proofread-page
text/x-wiki
<noinclude><pagequality level="1" user="Pragathi. BH" /></noinclude>೨೫೨
ಅಥರ್ವವೇದ
ಭೂಪರನ್ನ, ಎಲ್ಲಕ್ಕೂ ಬತ್ತನೇ ಅಧಿಷ್ಠಾನನೆಂದು ಸಾರುತ್ತದೆ. (ಎಲ್ಲಿ ಅನ್ನವಾಸಿಗಳಾದ
ದೇವತೆಗಳು ಪರಬ್ರಹ್ಮನನ್ನು ಪೂಜಿಸುತ್ತಿರುವರೊ ಎಲ್ಲವನ್ನೂ ಪ್ರತ್ಯಕ್ಷವಾಗಿ ಅರಿತವನೇ
ಬ್ರಹ್ಮ, ಜ್ಞಾನಿ, ಎನಿಸುವನು). ಕೆಳಗಿನ ಪದ್ಯ-ಸ್ವರ್ಗವೆನ್ನುವುದು ಕೇವಲ ಅವನದೇ ಎಂಬ
ಅಭಿಪ್ರಾಯ ಸೂಚಿಸುತ್ತದೆ.
ಯೋ ಭೂತಂ ಚ ಭವ್ಯಂ ಚ ಸರ್ವಂ ಯಶ್ವಾಧಿತಿಷ್ಠತಿ ।
-
ಸ್ವರ್ಯಸ್ಯ ಚ ಕೇವಲಂ ತಸ್ಕೃ ಜೇಷ್ಠಾಯ ಬ್ರಹ್ಮಣೇ ನಮಃ ॥
(10, 8, 1)
ಮಣಿಗಳಲ್ಲೆಲ್ಲ ಸೂತ್ರವಡಗಿರುವಂತೆ ಸಕಲಜೀವಗಳಲ್ಲಿಯೂ ಬ್ರಹ್ಮ ಅಂತರ್ಯಾಮಿ
ಯಾಗಿರುವನೆಂಬ ತತ್ತ್ವ ಸ್ಪಷ್ಟವಾಗಿ ಕೆಳಗಣ ವಾಕ್ಯದಲ್ಲಿ ಮೂಡಿದೆ. ಪ್ರಜೆಗಳನ್ನೆಲ್ಲ ಕೂಡಿಸುವ
ಸೂತ್ರವನ್ನೂ ಆ ಸೂತದ ಸೂತ್ರವನ್ನೂ ಅರಿತವನೇ ಬ್ರಹ್ಮಜ್ಞಾನಿ.
I
I
ಯೋ ವಿದ್ಯಾತ್ ಸೂತ್ರಂ ವಿತತಂ ಯಸ್ಮಿನ್ನೋತಾಃ ಪ್ರಜಾ ಇಮಾಃ ।
ಸೂತ್ರಂ ಸೂತ್ರಸ್ಯ ಯೋ ವಿದ್ಯಾತ್ ಸ ವಿದ್ಯಾದ್ ಬ್ರಾಹ್ಮಣಂ ಮಹತ್ |
ಈ ಬ್ರಹ್ಮನೇ ಆತ್ಮವೆಂಬ ಮಾತು ಸ್ಪಷ್ಟವಾಗಿಯೇ ಬಂದಿದೆ:
ಪುಂಡರೀಕಂ ನವದ್ವಾರಂ ತ್ರಿಭಿರ್ಗುಣೇಭಿರಾವೃತಮ್ |
ತಸ್ಮಿನ್ ಯಧ್ಯಕ್ಷಮಾತ್ಮನ್ವತ್ ತದೊ ಬ್ರಹ್ಮವಿದೋ ವಿದುಃ ॥ (10, 8, 43)
(ಒಂಟು-ತು ಬುಲಂಗಳುಳ್ಳ ಹೃದಯಮಂಡರೀಕ ತಿriranಳಿಂದ ಆವೃತವಾಗಿದೆ. ಅದರಲ್ಲಿ
ಅಡಗಿರುವ ಆತ್ಮರಹಸ್ಯವನ್ನು ಬ್ರಹ್ಮಜ್ಞಾನಿಗಳು ಬಲ್ಲರು). ಆತ್ಮನಿಗೆ ಯಕ್ಷನೆಂಬ ನಾಮಾಂತರ
ವನ್ನು ಕೊಟ್ಟಿರುವುದಷ್ಟೇ ವಿಶೇಷ ಅಧಿಭೂಪಕ್ಕೂ ಅಧ್ಯಾತ್ಮ ಸ್ಪಷ್ಟ ಸಾಮರಸ್ಯವನ್ನು
ಕಲ್ಪಿಸಲಾಗಿದೆ. ಸಾಂಖ್ಯದರ್ಶನದಲ್ಲಿ ಮುಂದೆ ವಿಸ್ತಾರವ್ಯಾಪ್ತಿಗಳನ್ನು ಪಡೆಯುವ ತ್ರಿಗುಣಗಳ
ಛಾಯೆಯೂ ಇಲ್ಲಿ ಉಂಟು. ಶಾಕ್ತಾದಿ ತಂತ್ರಗಳು ಮುಂದೆ ವಿಸ್ತರಿಸುವ ಶರೀರದ
ದಹರಪುಂಡರೀಕದ ಪ್ರಥಮ ಸ್ಪಷ್ಟೋಕ್ತಿಯನ್ನೂ ಇಲ್ಲಿ ಕಾಣಬಹುದು.
ಶ್ರೀ ತಾಕಲೋಪನಿಷತ್ತಿನಲ್ಲಿ (13) ಗಾಲವೇ ಸೃಷ್ಟಿಗಳು ಅಧಿಕಾರವೆಂದರೆಯನ್ನ
ಅದೇ ಭಾವನೆ ಅಥರ್ವವೇದದಲ್ಲಿಯೂ ಸ್ಪಷ್ಟವಾಗಿ ಮೂಡಿದೆ. ತಪಸ್ಸು ಉತ್ತಮವಸ್ತು
ಬ್ರಹ್ಮ ಎಲ್ಲವೂ ಕಾಲದಲ್ಲಿಯೇ ನಿಂತಿವೆ; ಕಾಲವೇ ಸರ್ವಶ್ವರ; ಪ್ರಜಾಪತಿಗೂ ಜನಕ:
I
1
1
ಕಾಲೇ ತಪಃ ಕಾಲೇ ಜೇಷ್ಠಂ ಕಾಲೇ ಬ್ರಹ್ಮ ಸಮಾಹಿತಮ್ |
ಕಾಲೋ ಹ ಸರ್ವಸ್ಯೆಶ್ವರೋ ಯಃ ಪಿತಾಸೀತ್ ಪ್ರಜಾಪತೇಃ ॥ (19, 53, 8)
ಆದಿಸೃಷ್ಟಿಗೆ ಪ್ರೇರಣೆ ಬಂದುದೆಲ್ಲಿಂದ ಎಂದರೆ ಕಾಮದಿಂದ ಎಂದುತ್ತರ; ಅದೇ
ಮನಸ್ಸಿನ ಉಪರೀಷ
ಕಾಮಸ್ತದಗ್ರೇ ಸಮವರ್ತತ ಮನಸೋ ರೇತಃ ಪ್ರಥಮಂ ಯದಾಸೀತ್
(19, 52, 1)
ಹಾಗೆಯೇ, ಸೃಷ್ಟಿತತ್ತ್ವದಲ್ಲಿ ಮುಂದೆ ಪ್ರಸಿದ್ಧಿಯನ್ನೋದುವ ಸತ್ ಮತ್ತು ಅಸತ್ಗಳ
ಮೂಲ ಉಲ್ಲೇಖವನ್ನೂ ಇಲ್ಲಿ ನೋಡಬಹುದು. ಅಸತ್ನಲ್ಲಿ ಸತ್ತು, ಸತ್ತಿನಲ್ಲಿ ಭೂತ,
ಭೂತಭವ್ಯದಲ್ಲಿ, ಭವ್ಯ ಭೂತದಲ್ಲಿ, ಪ್ರತಿಷ್ಟಿಕ ಎಗಿದೆಯೆಂದು ಸಾರುವ ಮಂತ್ರ.
I
I
ಅಸತಿ ಸತ್ ಪ್ರತಿಷ್ಠಿತಂ ಸತಿ ಭೂತಂ ಪ್ರತಿಷ್ಠಿತಮ್ |
1
I
1
ಭೂತಂ ಹ ಭವ್ಯ ಆಹಿತಂ ಭವ್ಯಂ ಭೂತೇ ಪ್ರತಿಷ್ಠಿತಮ್ ॥ ( 17, 1, 19)
ಮರ್ತ್ಯನಾದವನು ಅಮೃತತ್ವವನ್ನು ಪಡೆಯಬೇಕೆಂಬ ಪರಮಲಕ್ಷ್ಯ ಅಥರ್ವವೇದ
ದಲ್ಲಿಯೇ ಸ್ಪಷ್ಟವಾಗಿದೆ (18, 4, 37). ದೇಹತ್ಯಾಗದ ಅನಂತರ ಜೀವಾತ್ಮ ಅನುಸರಿಸುವ
ಪಿತೃಯಾನದ ಉಲ್ಲೇಖವೂ (18, 4, 4) ಕಡೆಯ ಶಾಶ್ವತ ಬ್ರಹ್ಮಲೋಕದ ಕಲ್ಪನೆಯೂ
ಈ ವೇದದಲ್ಲಿವೆ.
ಹೀಗೆ ಪ್ರಾಪಂಚಿಕ ಪ್ರಕ್ರಿಯೆಗಳ ಜೊತೆಜೊತೆಗೆ ಉದಾತ್ತ ಆಮುಷ್ಠಿಕ ತತ್ತ್ವಗಳು
ಕ್ಷುದ್ರಮಂತ್ರತಂತ್ರಗಳೊಂದಿಗೇ ಅತ್ಯುಚ್ಚ ಆಧ್ಯಾತ್ಮಿಕ ವಿಚಾರಧಾರೆಗಳೂ ಜಗತ್ ಸೃಷ್ಟಿಯ
ಬಗೆಗೆ ಆಳವಾದ ಬಹುದೇವತಾವಾದದ ಜೊತೆಗೆ ಏಕದೇವತಾವಾದವೂ ಕೂಡಿಬರುವುದು
ಇಂದಿನ ಸಂಶೋಧಕರಿಗೆ ಒಂದು ಬಿಡಿಸಲಾರದ ಸಮಸ್ಯೆಯಾಗಿದೆ. ಭಾರತೀಯ
ತತ್ತ್ವಶಾಸ್ತ್ರದ ಸೆಲೆನೆಲೆಗಳನ್ನು ಅರಸುವವರು ಅಥರ್ವವೇದವನ್ನು ಕಡೆಗಣಿಸುವಂತಿಲ್ಲ.
ಮುಂಡಕ ಪ್ರಶ್ನೆ ಮಾಂಡೂಕ್ಯದಂಥ ಪ್ರಸಿದ್ಧ ಉಪನಿಷತ್ತುಗಳು ಅಥರ್ವವೇದಕ್ಕೆ ಸೇರಿದುವೆಂಬ
ಅಂಶ ಈ ದೃಷ್ಟಿಯಿಂದ ವಿಚಾರಯೋಗ್ಯವಾಗಿದೆ.
ಋಗ್ವದದಲ್ಲಿ ಅಲ್ಲಲ್ಲಿ ಮನಸ್ಸನ್ನು ಸೆಳೆಯುವ ಭಕ್ತಿಕಾವ್ಯದ ಧಾರೆ ಅಥರ್ವವೇದದಲ್ಲಿ
ಕೂಡ ಒಮ್ಮೊಮ್ಮೆ ಲೀಲುಲು ಹರಿಯು ನಮ್ಮನ್ನು ನಿಬ್ಬೆರಗಾಗಿಸುತ್ತದೆ. ಇಲ್ಲಿ ಯಾರಿಂದ
ಶಬ್ದಜಾಲದಿಂದ ಮುಕ್ತವಾದ ಒಂದು ಸ್ವತಂತ್ರ ಸ್ತೋತವಾಹಿನಿ ನಮ್ಮನ್ನು ಪರವಶಗೊಳಿಸುವು
ದಕ್ಕೆ ಒಮ್ಮೆ ಆಗಲೇ ಹಿಂದೆ ಉಲ್ಲೇಖಿಸಿದ ಪೃಥಿವೀ ಸೂಕ್ತವನ್ನು (12, 1) ಮತ್ತೆ
ಉಲ್ಲೇಖಿಸಬಹುದು. ಭೂಮಿಯನ್ನು ಯಥಾವತ್ತಾಗಿ ಇಟ್ಟಿರುವ ಶಕ್ತಿಗಳು ಸತ್ಯ ಋತ
ದೀಕ್ಷೆ ತಪಸ್ಸು ಬ್ರಹ್ಮ ಯಜ್ಞ ಇತ್ಯಾದಿಗಳು; ಭೂತಭವ್ಯಗಳ ಪತ್ನಿಯೇ ಭೂಮಿತಾಯಿ
ಎನ್ನುವ ತಾತ್ವಿಕ ಪ್ರತಿಭೆಯ ಮಿಂಚಿನಿಂದ ಈ ಸೂಕ್ತ ಆರಂಭವಾಗುತ್ತದೆ:
ಸತ್ಯಂ, ಬೃಹದೃತಮುಗ್ರಂ ದೀಕ್ಷಾ ತಪೋ ಬ್ರಹ್ಮ ಯಜ್ಞ
ಪೃಥಿವೀಂ ಧಾರಯಂತಿ |
1
ಸಾ ನೋ ಭೂತಸ್ಯ ಭವ್ಯಸ್ಯ ಪತ್ಪುರಂ ಲೋಕಂ ಪೃಥಿವೀ ನಃ ಕೃಣೋತು |
ಮುಂದ ಎಂಟನೆಯ ಮಂತ್ರದಲ್ಲಿಯೇ ಅರ್ಣವ, ಸಲಿಲ, ಮಾಯಾ, ಪರಮವೋಮ,
ಸತ್ಯ, ಅಮೃತ ಎಂಬ ನಿಗೂಢ ಸೃಷ್ಟಿಪ್ರಕ್ರಿಯೆಯ ಸಮನ್ವಯವೆಲ್ಲ ಸುಂದರವಾಗಿ
ಸರತವಾಗುತ್ತದೆ.
ಯಾರ್ಣವೇ ಧಿ ಸಲಿಲಮಗ್ರ ಆಸೀದ್ಯಾಂ ಮಾಯಾಭಿರನ್ನಚರನ್ಮನೀಷಿಣ-
1
ಯಸ್ಯಾ ಹೃದಯಂ ಪರಮೇ ವೋಮನ್ ತ್ಸತ್ಯೇನಾವೃತ
1
ಮಮೃತಂ ಪೃಥಿವ್ಯಾಸಿ |
I
ಸಾ ನೋ ಭೂಮಿಸ್ತ್ರಿ ಪಾಂ ಬಲಂ ರಾಷ್ಟೇ ದಧಾತೂತ್ತಮೇ ||
(ಯಾವ .ಪೃಥಿವಿ ಮೊದಲು ಸಮುದ್ರದಲ್ಲಿ ಸಲಿಲವಾಗಿದ್ದಿತೋ ಯಾವ ಪೃಥಿವಿಯನ್ನು
ಮೇಧಾವಿಗಳು ತಮ್ಮ ಅದ್ಭುತ ಶಕ್ತಿಯಿಂದ ಅನುಚರಿಸಿದರೋ ಯಾವುದರ ಸತ್ಯಪೂರ್ಣ
ಅಮೃತಹೃದಯ ಪರಮಾಕಾಶದಲ್ಲಿರುವುದೋ ಆ ಭೂಮಿಯೇ ನಮಗೆ ಕಾಂತಿಯನ್ನೂ
ಉತ್ತಮ ರಾಷ್ಟಬಲವನ್ನೂ ರೂಪಿಸಲಿ.)
ಎನಿಸುವಂತೆ 63 ಮಂತ್ರಗಳಲ್ಲಿ ಮುಂದುವರಿಯುತ್ತದೆ.
ಅಥರ್ವವೇದ ಐಹಿಕವಿದ್ಯೆಗಳ ಮೂಲವಷ್ಟೇ ಅಲ್ಲ, ಅಧ್ಯಾತ್ಮ ವಿದ್ಯೆಗೂ ಮೂಲ;
ಶಾಂತಿಕ ಪೌಷ್ಟಿಕ ಕರ್ಮಗಳಿಗೆ ಮಾತ್ರ ಗಂ ಬ್ರಹ್ಮಾವರ ಪದ: ಸ್ವರ್ಗವನ್ನು
ಕೊಡುವ ಯಾನಿಗಳಿಗೆ ಪ್ರಯೋಜಕವಷ್ಟೇ ಅಲ್ಲ ಮೃತ್ಯುವನ್ನು ಗೆಲ್ಲುನ ಮಹಾರಹಸ್ಯವನ್ನು
ಅರುಹುವುದಕ್ಕೂ ಅದು ಬೆರಳೆತ್ತಿದೆ. ನಿತ್ಯಜೀವನವನ್ನು ಮರೆಯದೆ, ಸತ್ಯದರ್ಶನವನ್ನು
ಜರೆಯದ, ಸರ್ವರಿಗೂ ಉಪಕಾರವಾಗಬೇಕೆಂದು ಬಂದ ವೇದವೇ ಅದು. ಅದರ
ಬೇರೆ ಬೇರೆ ವಿಷಯಗಳ ಬೆಸುಗೆ ಚೆನ್ನಾಗಿಲ್ಲದಿರುವುದೊಂದೇ ಇಂದಿನವರಿಗೆ ತೋರುವ
ನ್ಯೂನತೆ, ಅದರ ತತ್ತ್ವಗಳನ್ನು ಕುರಿತ ಪ್ರಾಯೋಗಿಕ ಸಂಶೋಧನೆ ಇನ್ನೂ ನಡೆಯಬೇಕಾಗಿದೆ.
ನಾವು ನೋಡಿದ ಆಧ್ಯಾತ್ಮಿಕ ವಿಚಾರಕಿರಣಗಳು ನಿಜವಾಗಿಯೂ ಅಥರ್ವವೇದದ
ಋಷಿಗಳ ಆಳವಾದ ತತ್ತ್ವಚಿಂತನೆಗೆ ದ್ಯೋತಕಗಳಾಗಿವೆಯೇ ಎಂಬ ವಿಷಯದಲ್ಲಿ
ವಿದ್ಯಾದಿ ಸರು: ಭಾಭಾಲಯಗಳನ್ನು ಕಳೆದಿದ್ದಾರೆ. ಒಂದೇ ಮಟ್ಟದಲ್ಲಿ ಉದಾತ್ತವಾದ<noinclude></noinclude>
05ejvzuuu3km9ei9dkldl4yodwva3h9
ಪುಟ:Mysore-University-Encyclopaedia-Vol-1-Part-1.pdf/೨೫೩
104
118581
314811
2026-05-01T17:32:57Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅಥೀನ - ಅಥೆನ್ಸ್ ವಿಚಾರಗಳು ಹರಿಯುವುದಿಲ್ಲ. ಒಂದು ಸೂಕ್ತವಿರಲಿ. ಒಂದೇ ಪದ್ಯದ ಪಾದಗಳಲ್ಲಿಯೂ ಉದಾತ್ತಮಟ್ಟದಿಂದ ತಟ್ಟನೆ ಅತಿ ಕೆಳಮಟ್ಟಕ್ಕೆ ವಿಚಾರಗಳು ಇಳಿದುಬಿಡುತ್ತವೆ. ಆಧ್ಯಾತ್ಮಿಕ ಎತ್ತರಗಳಿಂದ ಹೀಗೆ ಅತಿ ಕ್...
314811
proofread-page
text/x-wiki
<noinclude><pagequality level="1" user="Pragathi. BH" /></noinclude>ಅಥೀನ - ಅಥೆನ್ಸ್
ವಿಚಾರಗಳು ಹರಿಯುವುದಿಲ್ಲ. ಒಂದು ಸೂಕ್ತವಿರಲಿ. ಒಂದೇ ಪದ್ಯದ ಪಾದಗಳಲ್ಲಿಯೂ
ಉದಾತ್ತಮಟ್ಟದಿಂದ ತಟ್ಟನೆ ಅತಿ ಕೆಳಮಟ್ಟಕ್ಕೆ ವಿಚಾರಗಳು ಇಳಿದುಬಿಡುತ್ತವೆ. ಆಧ್ಯಾತ್ಮಿಕ
ಎತ್ತರಗಳಿಂದ ಹೀಗೆ ಅತಿ ಕ್ಷುದ್ರ ಪಾತಾಳಗಳಿಗೆ ಇಳಿಯುವಂಥ ವಿಚಾರಸರಣಿ ಹೊರಗಿನಿಂದ
ತತ್ಕಾಲಕ್ಕೆ ಎರವಲಾಗಿ ತಂದ ದೊಡ್ಡ ಶಬ್ದಗಳ ಪ್ರದರ್ಶನಕ್ಕೆ ಸಾಕ್ಷಿಯನ್ನೊದಗಿಸಬಹುದೇ
ಹೊರತು, ಹೃದಯದಿಂದ ನೇರವಾಗಿ ಉಕ್ಕಿಬಂದ ಉನ್ನತ ತಾತ್ವಿಕ ಮಟ್ಟವನ್ನು
ನಿದರ್ಶಿಸಲಾರದೆಂದು ಎಂಟರ್ಟ್ಸ್ ಮುಂತಾದ ವಿಮರ್ಶಕರ ಅಭಿಪ್ರಾಯ. ಈ ಕೃತಕವಾದ
ಸಾಕ್ಷಿಗಳಿಂದ ಅಥರ್ವವೇದದ ಸೂಕ್ತಿಗಳೇ ಮುಂದಿನ ಉಪನಿಷತ್ತ್ವಗಳಿಗೆ ಮೂಲವೆಂದು
ಭ್ರಮಿಸಬಾರದೆಂಬುದು ಅವರ ಎಚ್ಚರಿಕೆ. ಆದರೂ ಈಚೆಗೆ ಷೇಂಡೆ ಮುಂತಾದವರು
ಇದನ್ನು ಕೊನೆಯ ಮಾತೆಂದು ತಿಳಿಯುತ್ತಿಲ್ಲ.
(3.6.)
ಅಥೀನ : ಸು. 2,300 ವರ್ಷಗಳ ಹಿಂದೆ ಗ್ರೀಸಿನ ದೊರೆ ಪೆರಿಕ್ಲಿಸನ ಕಾಲದಲ್ಲಿ
ಗ್ರೀಕರು ಕಟ್ಟಿದ ಪಾರ್ಥನಾನ್ ಎಂಬ ಸುಂದರ ಅಮೃತಶಿಲೆಯ ಮಂದಿರದೊಳಗಿದ್ದ
ಸ್ತ್ರೀ ದೇವತಾಮೂರ್ತಿ, ಒಲಿಂಪಸ್ಸಿನ ಅನುಗ್ರಹ ತೋರುವ ಈ ದೇವತೆ ವಿವೇಕದ,
ಶಾಂತಿ-ಸಮಾಧಾನಗಳ ದ್ಯೋತಕಿ, ಕಲಾಪೋಷಕಿ, ಬಿರುಗಾಳಿ ಮುಂತಾದವುಗಳ
ಮೇಲೆ ಆಧಿಪತ್ಯ ನಡೆಸುವವಳು. ಅಥೆನ್ಸಿನ ಪೋಷಕಿಯಾಗಿರುವ ಈ ಕನ್ನಿಕಾದೇವತೆ
ಜೂಸನ ಹಣೆಯಿಂದ ಜನಿಸಿದವಳು. ಸಾಮಾನ್ಯವಾಗಿ ಈಕೆಯ ತಲೆಯ ಮೇಲೆ
ಒಂದು ಶಿರಸ್ತ್ರಾಣವಿದ್ದು ಮೆಡೂಸನ್ ತಲೆಯಿರುವ ಒಂದು ಗುರಾಣಿಯನ್ನು ಹಿಡಿದಿರುತ್ತಾಳೆ.
ಈ ದೇವತೆಗೆ ಸಂಬಂಧಿಸಿದಂತೆ ಪ್ಯಾನೆಥೀನಿಯ ಎಂಬ ಹಬ್ಬವೂ ಜರುಗುತ್ತದೆ.
ರೋಮನ್ನರ ಪ್ರಜ್ಞಾದೇವತೆ ಮಿನರ್ವಳ ಜೊತೆ ಈಕೆಯನ್ನೂ ಪೂಜಿಸುತ್ತಾರೆ.
(ಎಸ್.ಆರ್.ಪಿ.)
ಅಥೆನ್ಸ್ : ಮೆಡಿಟರೇನಿಯನ್ ಸಮುದ್ರದ ಈಶಾನ್ಯದ ತೀರದಲ್ಲಿದೆ. ಗ್ರೀಸ್
ದೇಶದ ರಾಜಧಾನಿ. 2000 ವರ್ಷಕ್ಕೂ ಹಿಂದಿನಿಂದ ಪ್ರಸಿದ್ಧಿ ಪಡೆದಿದ್ದು ಎಲ್ಲ ದೇಶಗಳ
ವಿದ್ವಾಂಸರ ಕಣ್ಮನಗಳನ್ನು ಸೆಳೆದಿದೆ. ಇದರ ಹೆಸರು ಕೇಳದ ವಿದ್ವಾಂಸರು ಪ್ರಪಂಚದಲ್ಲೆಲ್ಲೂ
ಇಲ್ಲವೆನ್ನಬಹುದು. ಕಾರಣ, ಐರೋಪ್ಯ ಜನಾಂಗಗಳ ನಾಗರಿಕತೆ ಬೆಳೆದದ್ದು ಇಲ್ಲಿಂದ.
ಪ್ರಪಂಚದ ಸಂಸ್ಕೃತಿಯ ಬೆಳೆವಣಿಗೆಗೆ ಈ ನಗರ ನೀಡಿರುವ ಕಾಣಿಕೆ ಅಪಾರ.
ನಗರದ ಉತ್ತರಕ್ಕೆ, ಈಶಾನ್ಯಕ್ಕೆ ಮತ್ತು ಆಗೇಯಕ್ಕೆ ಮೂಸೆಸ್, ನಿಂಫ್ ಮತ್ತು ನಿಕ್ಸ್
ಪರ್ವತಶ್ರೇಣಿಗಳಿವೆ. ಇವುಗಳಿಗೆ ಏರೋಪೇಗಸ್ ವಿಭಾಗವೆಂದು ಹೆಸರು. ಇವುಗಳ
ಮಧ್ಯದ 274 ಮೀ ಎತ್ತರವುಳ್ಳ ಪರ್ವತಶ್ರೇಣಿಗಳ ಬಯಲೇ ಪ್ರಸಿದ್ಧ ಅಟಿಕ ಮೈದಾನ.
ಇದರ ಪಶ್ಚಿಮಭಾಗದಲ್ಲಿ ಸೀಪ್ರೈಸಸ್ ಮತ್ತು ಪೂರ್ವಭಾಗದಲ್ಲಿ ಇಲಿಸಾಸ್ ನದಿಗಳಿವೆ.
6.4 ಕಿಮೀ ದೂರವಿರುವ ಸಮುದ್ರದವರೆಗೂ ಈ ನಗರ ಬೆಳೆಯಿತು. ಅಕ್ರೋಪೋಲಿಸ್
ಎಂಬುದು ಪ್ರಾಚೀನ ಅಥೆನ್ಸ್ ಪಟ್ಟಣ. ನಿಯೋಪೋಲಿಸ್ ಎಂಬ ಹೊಸನಗರ
ಅಕ್ರೋಪೋಲೀಸ್ಗೆ ಪಶ್ಚಿಮದಲ್ಲಿದೆ. ಈ ಬೃಹತ್ ಅಥೆನ್ಸ್ ನಗರದ ಜನಸಂಖ್ಯೆ 3,096,775
ಗ್ರೀಸ್ ದೇಶದ ಕೈಗಾರಿಕೋತ್ಪನ್ನದ ಅರ್ಥ ದು ಅಥನ್ಸ್ ಬಲಲಿನಲ್ಲಿ ಕೇಂದ್ರೀಕೃತವಾಗಿದೆ.
ಮುಖ್ಯ ಉತ್ಪನ್ನಗಳು – ರೇಷ್ಮೆ, ಉಣ್ಣೆ, ಹತ್ತಿಬಟ್ಟೆ, ಯಂತ್ರಸಾಧನಗಳು, ಮತ್ತಿತರ
ಜೀವನ ಸಾಮಗ್ರಿಗಳು.
-
(0.8.)
ಆದರೆ ಅಥೆನ್ಸ್ ನಗರದ ಖ್ಯಾತಿ ಉಳಿದಿರುವುದು ಅಲ್ಲಿ ಗ್ರೀಕರು ಬೆಳೆಸಿ ಪೋಷಿಸಿ
ಪ್ರಪಂಚಕ್ಕೆ ನೀಡಿರುವ ಸಂಸ್ಕೃತಿಯಿಂದ, ಒಂದು ದೊಡ್ಡ ವಿಶ್ವವಿದ್ಯಾನಿಲಯ (ಸ್ಥಾಪನೆ-
1837), ವಿವಿಧ ಕಲಾಸಂಘ, ವೈಜ್ಞಾನಿಕ ವಿದ್ಯಾಶಾಲೆ, ಪಾಚ್ಯಕೋಧನ ಸಂಸ್ಥೆಗಳು,
ವಿವಿಧ ವಸ್ತುಸಂಗ್ರಹಾಲಯಗಳು ಮತ್ತು ಅನೇಕ ಗ್ರಂಥಾಲಯಗಳು ಇಲ್ಲಿವೆ. ಗ್ರೀಕ್ ಕ್ರೈಸ್ತ
ಧರ್ಮಾಧಿಕಾರಿಯ ಆಲೋಚನಾಸಭೆಯೂ ಇಲ್ಲಿದೆ. ಪ್ರಾಚೀನ ಗ್ರೀಕ್ ಸಂಸ್ಕೃತಿಗೆ ಅದರ
ಚರಿತ್ರೆಗೆ ಸಂಬಂಧಪಟ್ಟ ಸ್ಮಾರಕಗಳು, ಅವಶೇಷಗಳು, ಇಂದಿಗೂ ನಾನಾ ದೇಶಗಳ
ಪ್ರವಾಸಿಗರನ್ನು ಇಲ್ಲಿಗೆ ಬೆಳೆಯುತ್ತಿವೆ. ಬಹುಮಟ್ಟಿಗೆ, ಗ್ರೀಕ್ ಸಂಸ್ಕೃತಿ ಎಂದರೆ ಅಥನ್ಸ್
ಎಂದೇ ಹೇಳಬಹುದು.
ಅಥೆನ್ಸ್ ನಗರ ಸ್ಥಾಪಿತವಾದದ್ದು ಪ್ರಶ.ಪೂ. 15ನೆಯ ಶತಮಾನದಲ್ಲಿರಬಹುದು
ಎಂದು ಕೆಲವರ ಅಭಿಪ್ರಾಯ. ಆದರೆ ಅದರ ಭವ್ಯ ಭವಿಷ್ಯತ್ತಿನ ಮುನ್ಸೂಚನೆ ಕಂಡುಬಂದದ್ದು
ಪ್ರಶ.ಪೂ.6ನೆಯ ಶತಮಾನದ ಕಾಲಕ್ಕೆ, ಅದಕ್ಕೆ ಮೊದಲು ನಿರಂಕುಶಾಧಿಪತಿಗಳು
ರಾಜ್ಯವಾಳುತ್ತಿದ್ದರು. ಕ್ರಮೇಣ ಅಧಿಕಾರ ಶ್ರೀಮಂತವರ್ಗದವರ ಹತೋಟಿಗೆ ಬಂದಿತು.
6ನೆಯ ಶತಮಾನದಲ್ಲಿ ಸರ್ವಾಧಿಕಾರಿಯಾಗಿ ಬಂದ ಸೋಲನ್ ಸಾಮಾನ್ಯ ಜನರ
ಪರಿಸ್ಥಿತಿಯನ್ನು ಉತ್ತಮಗೊಳಿಸಬೇಕೆಂಬ ಉದ್ದೇಶದಿಂದ ಸುಧಾರಣೆಗಳನ್ನು ಜಾರಿಗೆ
ತಂದವರಲ್ಲಿ ಮೊದಲಿಗ. ರೈತರೇ ರಾಷ್ಟ್ರದ ಜೀವನಾಡಿ ಎಂಬುದನ್ನರಿತ ಅವನು, ಅವರು
ಶ್ರೀಮಂತರಿಂದ ಪಡೆದಿದ್ದ ಸಾಲಗಳನ್ನೆಲ್ಲ ವಜಾ ಮಾಡಿದ, ಸಾಲಕ್ಕಾಗಿ ರೈತ ತನ್ನ
ಹೆಂಡತಿ ಮಕ್ಕಳನ್ನು ಮಾರುವ ಪದ್ಧತಿಯನ್ನು ನಿಲ್ಲಿಸಿದ. ಇದರಿಂದ, ಶ್ರೀಮಂತರ
ಹಿಡಿತಕ್ಕೆ ಸಿಕ್ಕಿ ಅವರ ದಾಸರಾಗಿ ಹತಾಶರಾಗಿದ್ದ ರೈತರಲ್ಲಿ ಹೊಸ ಭರವಸೆ ಮೂಡಿತು.
ಜೀವನದಲ್ಲಿ ಅವರಿಗೆ ಹೊಸ ಉತ್ಸಾಹ ಬಂದಿತು. ಆಲಿವ್ ಗಿಡ ಬೆಳೆಯುವುದಕ್ಕೆ
ಅನುಕೂಲತೆ ಹೊಂದಿದ್ದ ಅಟಕ ಬಯಲಿನಲ್ಲಿ ಅದನ್ನು ಬೆಳೆಸಲು ರೈತರಿಗೆ ಪ್ರೋತ್ಸಾಹ
ನೀಡಿದ್ದರಿಂದ ಅದರ ಬೆಳೆ ಹೆಚ್ಚಿತು. ಆಲಿವ್ ಎಣ್ಣೆಯನ್ನು ಹೊರದೇಶಗಳಿಗೆ ಮಾರಿ
ಅದಕ್ಕೆ ಬದಲಾಗಿ ಗೋದಿ ಮುಂತಾದ ಆಹಾರಧಾನ್ಯಗಳನ್ನು ಆಮದು ಮಾಡಿಕೊಳ್ಳಲು
ಅನುಕೂಲವಾಯಿತು. ಕೆಳವರ್ಗದ ಜನರ ನೆಮ್ಮದಿಗೆ ಪ್ರತಿಕೂಲವಾಗಿದ್ದ ಕಾಯಿದೆಗಳು
ತೊಡೆದು ಹಾಕಲ್ಪಟ್ಟವು. ನೆಮ್ಮದಿಯ ಪರಿಣಾಮವಾಗಿ, ಹೊರದೇಶಗಳಿಂದ ಜನರು
ಅಥೆನ್ಸಿಗೆ ಬಂದು ನೆಲಸತೊಡಗಿದರು. ಹೊರದೇಶಗಳೊಡನೆ ವ್ಯಾಪಾರ ಬೆಳೆಯಿತು.
ಜನರು ಕುಶಲಕಲೆಗಳ ಕಡೆಗೆ ಗಮನ ಕೊಟ್ಟರು. ಕುಶಲ ವಿದ್ಯೆಗಳಾಗಲಿ ಲಲಿತ ಕಲೆಗಳಾಗಲಿ
ಒಂದು ಜನಾಂಗದಲ್ಲಿ ಬೆಳೆಯಬೇಕಾದರೆ, ಅವರಿಗೆ ವ್ಯಕ್ತಿಸ್ವಾತಂತ್ರ್ಯವಿರಬೇಕು; ಆ ವ್ಯಕ್ತಿ
ಸ್ವಾತಂತ್ರ್ಯವನ್ನು ಕೊಟ್ಟು ಐದನೆಯ ಶತಮಾನದಲ್ಲಿ ಅಥೆನ್ಸ್ ನಾಗರಿಕರು ಬೆಳೆಸಿದ
ವಿಸ್ಮಯಕರವಾದ ಕಲಾಸೌಮೆಗೆ ಸೋಲನ್ ಸ್ಫೂರ್ತಿಯನ್ನಿತ್ತ
ನ ದೇಮ
ಸೋಲನ್ನನ ತರುವಾಯ
ಬಂದ ಪಿಸಿಸ್ಟಾಟಿಸ್ ಮತ್ತು ಅವನ
ಮಕ್ಕಳು ಹಿಪಿಯಾಸ್ ಮತ್ತು ಹಿಪಾ
ರ್ಕಸ್ಸರ ಕಾಲದಲ್ಲೂ ಅಥೆನ್ಸಿನ ಪ್ರಗತಿ
ಯಾವ ಅಡೆತಡೆಯೂ ಇಲ್ಲದೆ
ಸಾಗಿತು. ನೀರಾವರಿ ಕೆಲಸಗಳು
ರಸ್ತೆನಿರ್ಮಾಣ, ಹಬ್ಬಹರಿದಿನಗಳಲ್ಲಿ
ಸಾರ್ವಜನಿಕ ಸಮಾರಂಭಗಳಿಗೆ
ಪ್ರೋತ್ಸಾಹ, ಕಲೆಗಳಿಗೆ ಉತ್ತೇಜನ-
ಇವೆಲ್ಲ ಜನರಿಗೆ ದೊರೆತು, ಅಥೆನ್ಸ್
ಗ್ರೀಕ್ ಸಂಸ್ಕೃತಿಯ ಕೇಂದ್ರವಾಯಿತು.
ಪ್ರಶಸಸಿಗರಲ್ಲಿ ಶ್ರೀಸ್ತನೀಸ್
ಅಧಿಕಾರ ವಹಿಸಿ, ಅಥನ್ಸಿನಲ್ಲಿ ಪ್ರಜಾ
ಪ್ರಭುತ್ವವನ್ನೇರ್ಪಡಿಸಿದ. ಇವನ
ಸುಧಾರಣೆ ಪೂರ್ತ ಯಶಸ್ವಿಯಾಗದಿ
ದ್ದರೂ ಅದು ಮುಂದೆ ಪೆರಿಕ್ಲಿಸ್ನ
ಕಾಲದ ಅಥೆನ್ಸ್ಗೆ ಮಾರ್ಗಸೂಚಿ
ಯಾಯಿತು. ಆದರೆ ಈ ಮಧ್ಯೆ ಪರ್ಷಿ
ಯದೊಡನೆ ಯುದ್ಧ ಮಾಡಬೇಕಾದ
ಪ್ರಸಂಗವೊದಗಿ (ಪ್ರ.ಶ.
ಪೂ.500-449), ಅಥೆನ್ಸಿನ ಪರಿಸ್ಥಿತಿ
ಬದಲಾಯಿಸಿತು. ಸ್ಪಾರ್ಟಾಗಿಂತ
ಅಥೆನ್ಸ್ ಚಿಕ್ಕದು, ಯುದ್ಧದಲ್ಲೂ
ಅದರಷ್ಟು ಬಲಯುತವಾಗಿರಲಿಲ್ಲ.
ಆದರೂ ಕಾರ್ಯಪಟುತ್ವದಲ್ಲಿ,
ದಕ್ಷತೆಯಲ್ಲಿ, ಅದಕ್ಕಿಂತ ಮೇಲು, ಈ
ಯುದ್ಧದಲ್ಲಿ ಅಭಿಾನ ಮಲ್ಟಿಯಾ
ಥೆಮಿಸ್ಪಾಕ್ಲಿಸ್, ಸೈಮನ್ ಮುಂತಾದ ಅನೇಕ ವೀರರ ಶೌರ್ಯ, ಕದನಕೌಶಲಗಳು
ಅಥೆನ್ಸಿಗೆ ಕೀರ್ತಿತಂದುವು. ಮ್ಯಾರಥಾನ್, ಸೆಲ್ಯಾಮಿಸ್ ಮುಂತಾದ ಕದನಗಳಲ್ಲಿ ಅಥೆನ್ಸ್
ಗಳಿಸಿದ ವಿಜಯ ಪ್ರಖ್ಯಾತವಾದದ್ದು; ಆದರೆ ಈ ಕದನಗಳಿಂದ, ತನಗೆ ಬಲಿಷ್ಠ
ನೌಳೆಯೊಂದಿಲ್ಲದ ಕೊರತೆಯನ್ನು ಆಥರ್ ಮನಗುರು ಮತ್ತು ಅಂಥ ನೌಕೆಯೊಂದನ್ನು
ಅಥೆನ್ಸ್
ತ್ವರಿತವಾಗಿ ನಿರ್ಮಿಸಿತು. ಗ್ರೀಸ್ ಸಣ್ಣದೇಶ, ಅಂಥ ಚಿಕ್ಕ ದೇಶದಲ್ಲೂ ನಗರ ರಾಜ್ಯಗಳಿದ್ದವೇ
ವಿನಾ ಇಡೀ ದೇಶ ಒಂದಾಗಿರಲಿಲ್ಲ. ಅಥೆನ್ಸ್ ಆಗ ಯುದ್ಧದಲ್ಲಿ ಅಪ್ರತಿಮ ಸಾಹಸ
ಪ್ರದರ್ಶಿಸಿ, ಬಲವಾದ ನೌಕೆಯೊಂದನ್ನು ಪಡೆದುದರ ಪರಿಣಾಮವಾಗಿ ಪ್ರಶ.ಪೂ.
478ರಲ್ಲಿ ಡೇಲಿಯನ್ ಒಕ್ಕೂಟವನ್ನು ಸ್ಥಾಪಿಸಲು ಸಾಧ್ಯವಾಯಿತು. ಆದರೆ, ಸದಾ
ವೈಮನಸ್ಯ ಹೊಂದಿದ್ದ ನಗರ ರಾಜ್ಯಗಳು, ಸ್ಪಾರ್ಟದ ಹುರುಡು, ಇವುಗಳಿಂದ ಅಥೆನ್ಸ್
ಪರ್ಷಿಯಾದೊಂದಿಗೆ ಶಾಂತಿ ಒಪ್ಪಂದವನ್ನು ಪ್ರಶ.ಪೂ.449ರಲ್ಲೂ ಸ್ಪಾರ್ಟಿ ದೊಂದಿಗೆ
ರಾಜಿಯನ್ನು ಪ್ರ.ಶ.ಪೂ.445ರಲ್ಲೂ ಮಾಡಿಕೊಂಡಿತು.
ಈ ಪರಿಸ್ಥಿತಿಯಲ್ಲಿ ಪೆರಿಕ್ಲಿಸ್ ಆಡಳಿತಸೂತ್ರಗಳನ್ನು ತನ್ನ ಕೈಗೆ ತೆಗೆದುಕೊಂಡ.
ಇವನ ಕಾಲದಲ್ಲೇ ಅಥೆನ್ಸ್ ಏಳಿಗೆಯ ಪರಮಾ ವಧಿಯನ್ನು ತಲುಪಿದ್ದು, ಇವನ
ಕಾಲದಲ್ಲೇ ಸಾಕ್ರಟೀಸ್ ಅಥೆನ್ಸಿನ ಬೀದಿಗಳಲ್ಲಿ ಸಂಚರಿಸಿ ಸಂವಾದರೂಪದಲ್ಲಿ ಜನರಲ್ಲಿ
ಜ್ಞಾನಪ್ರಸಾರ ಮಾಡಿದ್ದು, ಈಸ್ಕಿಲಸ್ ತನ್ನ ಪ್ರಖ್ಯಾತ ರುದ್ರನಾಟಕಗಳನ್ನು ಬರೆದದ್ದು:
ಸೊಫೊಕ್ಲಿಸ್, ಯೂರಿ ಪಿಡೀಸ್ ತಮ್ಮ ಉಜ್ವಲವಾದ ಅಸದೃಶವಾದ ಕೃತಿಗಳನ್ನು
ರಚಿಸಿದ್ದು, ವಾಸ್ತುಶಿಲ್ಪ, ಮೂರ್ತಿಶಿಲ್ಪ, ವರ್ಣ ಚಿತ್ರಣ- ಎಲ್ಲ ಕಲೆಗಳಲ್ಲೂ ವಿಸ್ಮಯಕಾರಕವಾದ<noinclude></noinclude>
pqjrd9gyiuo92crz94yh9zqv0qknn9f
ಪುಟ:Mysore-University-Encyclopaedia-Vol-1-Part-1.pdf/೨೫೬
104
118582
314812
2026-05-01T17:33:14Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಮತ್ತು ಇಕ್ಕೆಡೆಯ ಸ್ಥಳೀಯ ಶಿಲೆಗಳೊಡನೆ ಬೆರೆತು, ಸಂಯೋಜಿತ ಲೋಹಧಾತುಗಳು ಆ ಶಿಲೆಗಳ ಬಿರುಕುಗಳಲ್ಲಿಯೂ ರಂಧ್ರಗಳಲ್ಲಿಯೂ ಶೇಖರವಾಗಿ, ಅದಿರು ನಿಕ್ಷೇಪಗಳಾಗು ವುವು. ಹೀಗೆ ರೂಪುಗೊಂಡ ಖನಿಜ ನಿಕ್ಷೇಪಗಳಿಗೆ ಅನಿಲರಚಿ...
314812
proofread-page
text/x-wiki
<noinclude><pagequality level="1" user="Pragathi. BH" /></noinclude>ಮತ್ತು ಇಕ್ಕೆಡೆಯ ಸ್ಥಳೀಯ ಶಿಲೆಗಳೊಡನೆ ಬೆರೆತು, ಸಂಯೋಜಿತ ಲೋಹಧಾತುಗಳು
ಆ ಶಿಲೆಗಳ ಬಿರುಕುಗಳಲ್ಲಿಯೂ ರಂಧ್ರಗಳಲ್ಲಿಯೂ ಶೇಖರವಾಗಿ, ಅದಿರು ನಿಕ್ಷೇಪಗಳಾಗು
ವುವು. ಹೀಗೆ ರೂಪುಗೊಂಡ ಖನಿಜ ನಿಕ್ಷೇಪಗಳಿಗೆ ಅನಿಲರಚಿತ ನಿಕ್ಷೇಪಗಳೆಂದು
(ನ್ಯುಮಟಾಲಿಟಿಕ್) ಹೆಸರು. ಅಲ್ಲದೆ ಶಿಲಾಪಾಕವು ಘನೀಭವಿಸುವಾಗ ಕೊನೆ ಕೊನೆಯಲ್ಲಿ
ಮೂಲಧಾತು ಸಂಯೋಜಿತ ಉಷ್ಣಜಲವು ಯಥೇಚ್ಛವಾಗಿ ಹೊರಸೂಸುವುದು. ಈ
ಜಲವೂ ಸುತ್ತುವರಿದಿರುವ ಸ್ಥಳೀಯ ಶಿಲೆಗಳೊಡನೆ ಬೆರೆತು, ರಾಸಾಯನಿಕ ಪ್ರಕ್ರಿಯೆಗಳಿಂದ
ಆ ಶಿಲೆಗಳನ್ನು ಮಾರ್ಪಡಿಸುವುದಲ್ಲದೆ, ದ್ರವಸಂಯೋಜಿತ ಮೂಲವಸ್ತುಗಳನ್ನು ನಿಕ್ಷೇಪಿಸುತ್ತದೆ.
ಈ ರೀತಿ ಶೇಖರವಾದ ಖನಿಜಗಳಿಗೆ 'ಉಷ್ಣಜಲರಚಿತ' ಹೈಡೋಥರ್ಮಲ್ ಮತ್ತು
'ವಿನಿಮಯಜನಿತ' (ರೀಪ್ಲೇಸ್ ಮೆಂಟ್) ನಿಕ್ಷೇಪಗಳೆಂದು ಹೆಸರು.
ಸಹಜನಿತ ಖನಿಜ ನಿಕ್ಷೇಪಗಳು ಪ್ರಸ್ತರೀ ಶಿಲೆಗಳಲ್ಲಿಯೂ ರೂಪಿಸುವುವು. ಪ್ರಸ್ತರೀ
ಶಿಲೆಗಳು ರಚಿತವಾಗುತ್ತಿರುವಾಗ ಮೆಕ್ಕಲಿನೊಡನೆ ತರಲಾದ ಮಾರ್ಪಾಡಾದ ಅದಿರು
ಕಣಗಳು ಇತರ ಖನಿಜಗಳೊಂದಿಗೆ ಶೇಖರವಾಗಿ ಖನಿಜ ನಿಕ್ಷೇಪಗಳಾಗುವವು. ಅಲ್ಲದೆ,
ದ್ರವರೂಪದಲ್ಲಿರುವ ಮೂಲಧಾತುಗಳು ರಾಸಾಯನಿಕ ಪ್ರಕ್ರಿಯೆಗಳಿಂದ ಖನಿಜ ರೂಪದಲ್ಲಿ
ಪಕ್ಷೇಪಿಸುವುದರಿಂದಲೂ ಕೆಲವು ವೇಳೆ ಏಕಾಣುಜೀವಿಗಳ (ಬ್ಯಾಕ್ಟಿರಿಯ) ಕ್ರಿಯೆಯಿಂದ
ಬೇರ್ಪಟ್ಟು, ಸಂಗ್ರಹವಾಗುವುದರಿಂದಲೂ ಖನಿಜ ನಿಕ್ಷೇಪಗಳಾಗುವವು.
ಅದಿರು
1. ಮುನರ್ಭವಿಕ (ಸೆಕಂಡರಿ) ಅಥವಾ ಉಪರಿಜನಿತ (ಎಪಿಜೆನೆಟಿಕ್) ನಿಕ್ಷೇಪಗಳು:
ಈ ಸ್ಫೋಟಗಳು ಅಗ್ನಿಶಿಲೆ, ಪ್ರಸ್ತರೀಶಿಲೆ ಮತ್ತು ರೂಪಾಂತರ ಶಿಲೆಗಳಲ್ಲಿ ಯಾವುದರಲ್ಲಿ
ಯಾದರೂ ರೂಪುಗೊಳ್ಳಬಹುದು. ಅವುಗಳ ರಚನೆಗೆ ಎರಡು ಕಾರ್ಯಗತಿಗಳು ಅಗತ್ಯ.
ಮೊದಲು ಲೋಹ ಖನಿಜಗಳು ಶಿಲಾವರಣದಿಂದ ಬೇರ್ಪಟ್ಟು, ಕರಗಿ ದ್ರವರೂಪಕ್ಕೆ
ಬರಬೇಕು. ಅನಂತರ ಆ ಖನಿಜ ದ್ರವಗಳು ಹರಿಯುವ ನೀರಿನಲ್ಲಿಯೂ ಅಂತರ್ಜಲ
ದಲ್ಲಿಯೂ ಶಿಲಾ ಬಿರಕುಗಳಲ್ಲಿಯೂ ಒಡಕುಗಳಲ್ಲಿಯೂ ಸೇರಿ, ಸ್ಫೋಟಕೀಕರಣದಿಂದ
(ಕ್ರಿಸ್ಟಲೈಜೇಷನ್) ಪುನರ್ಭವಿಸಬೇಕು. ಹೀಗೆ ರೂಪುಗೊಂಡ ನಿಕ್ಷೇಪಗಳು ಖನಿಜಸಿರ
ಅಥವಾ ಸೆಲೆಗಳಾಗಿ ಪರಿಣಮಿಸುವುವು. ಅಲ್ಲದೆ ಬಂಡೆಯ ಬಿರಕು-ಮುರುಕುಗಳಲ್ಲಿ
ಹರಿಯುತ್ತ, ಈ ಖನಿಜ ದ್ರವಗಳು ಇಕ್ಕಡೆಯ ಶಿಲೆಗಳು ವ್ಯಾಪ್ಯವಾಗಿದ್ದಲ್ಲಿ (ಪರ್ಮಿಯಬಲ್)
ಅವುಗಳ ಒಳಹೊಕ್ಕು ರಾಸಾಯನಿಕ ಪ್ರಕ್ರಿಯೆಗಳಿಂದ ಖನಿಜ ನಿಕ್ಷೇಪಗಳಾಗಿ
ಪುನರ್ಭವಿಸುತ್ತವೆ.
2. ಪೈಸಲಾತಿ ಹಂತ (ಕಟಾಫ್ ಗ್ರೇಡ್): ಅದಿರಿನ ಮೌಲ್ಯಮಾಪನ: ಅದಿರಿನ
ಮೌಲ್ಯಮಾಪನ ಮಾಡುವಾಗ ಈ ಕೆಳಗಿನ ಅಂಶಗಳನ್ನು ಮುಖ್ಯವಾಗಿ ಪರಿಗಣಿಸಬೇಕು.
1) ಅದಿರಿನ ಶ್ರೇಣಿ: ಒಂದು ಅದಿರಿನಲ್ಲಿ ಇರುವ ಲೋಹಾಂಶದ ಶೇಖರಣೆ ಆ
ಅದಿರಿನ ಶ್ರೇಣಿಯದಾಗಿರುತ್ತದೆ. ಈ ಲೋಹಾಂಶವನ್ನು ಶೇಕಡಾವಾರು ಅಥವಾ
ಪಿ.ಪಿ.ಎಮ್.ನಲ್ಲಿ (ಪಾರ್ಟ್ಸ್ ಪರ್ ಮಿಲಿಯನ್) ಅಳೆಯುತ್ತಾರೆ. ಲೋಹಾಂಶವನ್ನು
ಕಂಡು ಹಿಡಿಯುವ ವಿಧಾನವನ್ನು ಅಸೈಯಿಂಗ್ (ಗುಣ ಪರೀಕ್ಷೆ) ಅಥವಾ ಪ್ರಮಾಣೀಕರಣ
ಎನ್ನುವರು. ಬಹಳಷ್ಟು ಸಲ ರಾಜಕೀಯ ಹಾಗೂ ಆರ್ಥಿಕ ಪರಿಗಣನೆಯನ್ನು ಆಧರಿಸಿ
ಅದಿರಿನ ಅತಿ ಕಡಿಮೆ ಶ್ರೇಣಿಯ ಲೋಹಾಂಶವನ್ನು ಆ ಅದಿರಿನ ಕೆಳಮಟ್ಟದ ಶ್ರೇಣಿ
ಎಂದು ಕರೆಯುವರು. ಒಂದು ಅದಿರಿನಲ್ಲಿ ಸಿಕ್ಕುವ ಖನಿಜ ಸಂಚಯನದ ಮೌಲ್ಯವು
ನಿಧಾನವಾಗಿ ಇಳಿಮುಖವಾಗುವ ಎಲ್ಲೆಯನ್ನು (ಸೀಮಾರೇಖೆ ಅಥವಾ ಸರಹದ್ದು
ಗುರುತಿಸಬೇಕಾದರೆ ಬಹಳಷ್ಟು ನಮೂನೆಗಳನ್ನು ಮೌಲ್ಯ ಮತ್ತು ರಾಸಾಯನಿಕ ಅಧ್ಯಯನಕ್ಕೆ
ಒಳಪಡಿಸಬೇಕು. ಕಾಲಾನುಸಾರ ಸಂಗ್ರಹಿಸಬೇಕು. ಈ ರೀತಿ ಗುರುತಿಸಿದ
ಸೀಮಾರೇಖೆಗಳನ್ನು ರಾಸಾಯನಿಕ ಮೌಲ್ಯದ, ಅಷ್ಟೆ (ಗುಣಪರೀಕ್ಷೆ) ಮಿತಿಗಳು ಎನ್ನುವರು,
ಆರ್ಥಿಕವಾಗಿ ಒಂದು ರೇಖೆಯನ್ನು ಗುರಿತಿಸಿದ್ದಾಗ್ಯೂ ಭೌಗೋಳಿಕ, ಭೌತಿಕ ಮತ್ತು
ಭೂವೈಜ್ಞಾನಿಕ ಲಕ್ಷಣದ ಮೇಲೆ ಗುರುತಿಸಲು ಸಾಧ್ಯವಿಲ್ಲ. ಒಂದು ವಸ್ತುವಿನ ಬೆಲೆ
ಏರಿದರೆ ಆಗ ಆ ವಸ್ತುವಿನ ಮೌಲ್ಯವನ್ನು ಪೈಸಲಾತಿ ಹಂತಕ್ಕೆ ಇಳಿಸಬಹುದು. ಆಗ
ಅದು ಪ್ರತಿ ಟನ್ ಅದಿರು ನಿಕ್ಷೇಪವನ್ನು ಮೀಸಲಾಗಿರಿಸಬಹುದು. ಇದು ಅದಿರಿನ ಎಲ್ಲ
ಶ್ರನೆಯನ್ನು ಕಡಿಕಗೊಳಿಸುತ್ತದೆ. ಅದರೆ ದೈನಂದಿನ ಉತ್ಪಾದನೆಯಲ್ಲಿ ಆ ಉದ್ಯಮದ
ಜೀವಾವಧಿಯನ್ನು ಹೆಚ್ಚಿಸುತ್ತದೆ. ಅದಿರು ನಿಕ್ಷೇಪಗಳ ಶ್ರೇಣಿ ಪ್ರಾದೇಶಿಕವಾಗಿ ಹಾಗೂ
ಅದಿರಿನ ಸಂಚಯನ ಮೂಲಕ್ಕೆ ತಕ್ಕಂತೆ ಬದಲಾಗುತ್ತಾ ಹೋಗುತ್ತದೆ. ಕಡಿಮೆ ಶ್ರೇಣಿಯ
ಅದಿರಿನಿಂದ ಹೆಚ್ಚಿನ ಲಾಭ ಬರಬೇಕಾದರೆ ಹೆಚ್ಚು ಪೈಸಲಾತಿ ಹಂತದ ಅದಿರು ಬೇಕಾಗುತ್ತದೆ.
ಈ ಶತಮಾನದಲ್ಲಿ ಲೋಹಪೂರಿತ ಗಣಿಗಳನ್ನು ವಿಶ್ಲೇಷಿಸುವಲ್ಲಿ ಹೆಚ್ಚಿನ ಒಲವು ನಾಗರಿಕರು
ಹಾಗೂ ಉದ್ದಿಮೆದಾರರು ನೋಡುತ್ತಿದ್ದಾರೆ. ತಾಂತ್ರಿಕತೆಯ ಅನಿಷ್ಠಾರಗಳು ಅನುಪಯುಕ್ತ
ವಸ್ತುಗಳನ್ನು ಅದಿರಾಗಿ ಮಾರ್ಪಡಿಸಲು ಸಾಧ್ಯವಾಗುತ್ತಿದೆ.
2) ಉಪೋತ್ಪನ್ನ ಅಥವಾ ಉಪವಸ್ತು (ಬೈಪಾಡಕ್ಟ್ ಕೆಲವು ಅದಿರಿನಲ್ಲಿ ಹಲವಾರು
ಲೋಹವಸ್ತುಗಳು ಸೇರಿರುತ್ತವೆ. ಒಂದು ಲೋಹದ ವಿನಿಮಯ ಇನ್ನೊಂದು ಲೋಹದ
ಗಣಿಗಾರಿಕೆಗೆ ಸಹಕರಿಸುತ್ತದೆ.
3) ಉಪಯುಕ್ತ ಸರಕಿನ ಬೆಲೆ (ಕಮೊಡಿಟಿ ಪ್ರೆಸ್ ಲೋಹವಸ್ತುವಿನ ಬೆಲೆ ಬಹು
ಮುಖ್ಯವಾದುದು. ಲೋಹದಿಂದ ಲೋಹಕ್ಕೆ ಬೆಲೆ ಬದಲಾಗುತ್ತದೆ. ಕೆಲವು ವಸ್ತುವಿನ
ಬೆಲೆ ದಿನಂಪ್ರತಿ ಬದಲಾಗುತ್ತದೆ. ಕೆಲವು ಲೋಹಗಳ ಬೆಲೆ ಅವುಗಳ ಬೇಡಿಕೆ ಹಾಗೂ
ಪೂರೈಕೆಯ ಮೇಲೆ ನಿರ್ಧರಿಸಲಾಗುತ್ತದೆ.
4) ಖನಿಜ ರೂಪ ಖನಿಜದ ಗುಣಧರ್ಮಗಳು ಆ ವಸ್ತುವಿನ ಕೈಗಾರಿಕೆ ಹಾಗೂ
ಗಣಿಗಾರಿಕೆ ನಿರ್ಧರಿಸುತ್ತವೆ. ಇವು ಪೈಸಲಾತಿ ಹಂತವನ್ನು ನಿರ್ಧರಿಸುತ್ತವೆ.
5) ಹರಳಿನ ಗಾತ್ರ ಹಾಗೂ ರೂಪ: ಒಟ್ಟು ಲೋಹದ ಶೇಕಡಾವಾರು ಸ್ವಾಧೀನತೆ
ಎಂದರೆ ಆ ವಸ್ತು ಕಡೆ ಪಕ್ಷ 90 ಪ್ರತಿಶತ ಲೋಹಾಂಶ ಪುನರುಜ್ಜಿವನದ ಅನಂತರ
ಹೊಂದಿರಬೇಕು. ಉಳಿದ 10 ಪ್ರತಿಶತ ಗಣಿಗಾರಿಕೆಯಲ್ಲಿ ಕಳೆದುಕೊಂಡಿರುತ್ತದೆ. ಕೆಲವೊಮ್ಮೆ
ಲೋಹಾಂಶವನ್ನು ಅತಿ ಸಣ್ಣ ಪುಡಿಯಾಗಿ ಅಭಿವೃದ್ಧಿಪಡಿಸಿದರೆ 100 ಪ್ರತಿಶತ ಲೋಹ
ಆವಿಷ್ಕಾರಿ ತಾಂತ್ರಿಕತೆಯಿಂದ ಪಡೆಯಬಹುದು.
6) ನಿರುಪಯುಕ್ತ ವಸ್ತುಗಳು: ನಿರುಪಯುಕ್ತ ವಸ್ತುಗಳು ಅದಿರಿನಲ್ಲಿ ಗ್ಯಾಂಗ್
ಶಿಲಾಮಿಶ್ರಣವಾಗಿ ಇರುತ್ತವೆ. ಇವು ಅದಿರಿನ ಮೌಲ್ಯವನ್ನು ಕುಂಠಿತಗೊಳಿಸುತ್ತವೆ. ಇವನ್ನು
ಸಾಧ್ಯವಾದಷ್ಟು ಹೊರಹಾಕಲು ಪ್ರಯತ್ನಿಸಬೇಕು. ಹಾಗೂ ಅದಿರಿನ ಗುಣಮಟ್ಟವನ್ನು
ಹೆಚ್ಚಿಸಬೇಕು.
7) ನಿಕ್ಷೇಪ ಗಾತ್ರ ಹಾಗೂ ಆಕೃತಿ: ನಿಕ್ಷೇಪದ ಗಾತ್ರ ಹಾಗೂ ಆಕೃತಿಗಳು ಕೂಡ
ಗಣಿಗಾರಿಕೆ ಶ್ರೇಣಿಯ ಮೇಲೆ ಪರಿಣಾಮ ಬೀರುತ್ತವೆ. ಬಹಳ ದೊಡ್ಡವು, ಭೂಮೇಲ್ಮನ
ದೊಡ್ಡ ದೊಡ್ಡ ನಿಕ್ಷೇಪಗಳನ್ನು ಕಡಿಮೆ ದರದಲ್ಲಿ ತೆರೆದಗಣಿಗಾರಿಕೆಯಿಂದ ಅತಿ ಕಡಿಮೆ
ಖರ್ಚಿನಲ್ಲಿ ಅಭಿವೃದ್ಧಿಪಡಿಸಬಹುದು. ಆಗ ಆ ಖನಿಜದ ಬೆಲೆಯೂ ಕೂಡ ಕಡಿಮೆ
ಆಗುತ್ತದೆ. ಆದರೆ ಕೆಲವು ವಸ್ತುಗಳು ಭೂ ಅಂತರಾಳದಲ್ಲಿ ಇದ್ದು ಹೊರತೆಗೆಯಬೇಕಾದರೆ
ಬಹಳಷ್ಟು ಶ್ರಮಪಡಬೇಕಾಗುತ್ತದೆ. ಆದ್ದರಿಂದ ಬೆಲೆಯು ಕೂಡ ಹೆಚ್ಚುತ್ತದೆ. ಹೆಚ್ಚು ಬೆಲೆಬಾಳುವ
ಲೋಹಗಳ ಪ್ರಮಾಣ ಕಡಿಮೆ ಇರುತ್ತದೆ. ಇದಲ್ಲದೆ ಅದಿರಿನ ಗುಣಧರ್ಮಗಳು, ಗಣಿಗಾರಿಕೆಯ
ಬಂಡವಾಳ, ದೊರಕುವ ಸ್ಥಳ, ಪರಿಸರ ನೋಟ, ತೆರಿಗೆ ಮತ್ತು ರಾಜಕೀಯ ಸೀಮೆ
ಹಾಗೂ ರಾಜ್ಯವಾರು ಪಸರುವಿಕೆಯ ಸೀಮೆ ಬಹಳಷ್ಟು ಪರಿಣಾಮ ಬೀರುತ್ತವೆ.
3. ಮ್ಯಾಗ್ನಟೈಟ್: (ಆಯಸ್ಕಾಂತ ಅಥವಾ ಸೂಜಿಗಲ್ಲು: ಇದು ಉತ್ತಮ ದರ್ಜೆಯ
ಕಬ್ಬಿಣದ ಅದಿರು. ಇದರಲ್ಲಿ ಶೇ. 72ರಷ್ಟು ಶುದ್ಧ ಕಬ್ಬಿಣಾಂಶವಿದೆ. ಉಳಿದ 28 ಭಾಗ
ಆಮ್ಲಜನಕ. ಇದು ಕಪ್ಪು ಬಣ್ಣ ಹೊಂದಿದ್ದು ಬಹಳ ಭಾರ, ಮತ್ತು ಅತ್ಯಂತ ಕಠಿಣ
ಹಾಗೂ ಕಬ್ಬಿಣವನ್ನು ಆಕರ್ಷಿಸುವ ಶಕ್ತಿ ಹೊಂದಿದೆ. ಈ ಲೋಹ ಜಗತ್ತಿನಾದ್ಯಂತ
ಹೆಚ್ಚಿನ ಪ್ರಮಾಣದಲ್ಲಿ ದೊರೆಯುತ್ತದೆ ಸ್ವೀಡನ್, ರಷ್ಯ, ಅಮೆರಿಕ ಸಂಯುಕ್ತ ಸಂಸ್ಥಾನಗಳು,
ಯೂಕ್ರೇನ್, ಲಿಬೀರಿಯ ಹಾಗೂ ಭಾರತದಲ್ಲಿ ಯಥೇಚ್ಛವಾಗಿ ದೊರೆಯುವುದು.
ಕರ್ನಾಟಕ ರಾಜ್ಯದಲ್ಲಿ ಕಬ್ಬಿಣದ ಅದಿರು ನಿಕ್ಷೇಪಗಳು ವಿಶಾಲವಾಗಿ ಹರಡಿವೆ. ಮುಖ್ಯವಾಗಿ
ಬಳ್ಳಾರಿ ಜಿಲ್ಲೆಯ ಹೊಸಪೇಟೆ ಮತ್ತು ಸಂಡೂರು, ಚಿಕ್ಕಮಗಳೂರು ಜಿಲ್ಲೆಯ ಕೆಮ್ಮಣ್ಣುಗುಂಡಿ,
ಕುದುರೆಮುಖ ಮತ್ತು ಗಂಗಾಮೂಲಗಳಲ್ಲಿ, ಶಿವಮೊಗ್ಗ ಜಿಲ್ಲೆಯ ಅರಸಲು ಮತ್ತು
ಸಿದ್ಧರಹಳ್ಳಿ, ತುಮಕೂರು ಜಿಲ್ಲೆಯ ಹುಳಿಯಾರು, ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ,
ಹಿರಿಯೂರು ಮತ್ತು ಸುಸುಲಗಳಲ್ಲಿ ದೊರೆಯುತ್ತವೆ. ಸಂಡೂರು ಹಾಗೂ ಚಿಕ್ಕಮಗಳೂರಿನ
ಮ್ಯಾಗ್ನಟೈಟ್ ಅದಿರು ಉತ್ತಮ ದರ್ಜೆಯ ಹಾಗೂ ಉನ್ನತ ಪ್ರಮಾಣದ್ದು, ಈ ಭಾಗಗಳಲ್ಲಿ
ಸು. 150 ಮಿಲಿಯನ್ ಮೆಟ್ರಿಕ್ ಟನ್ಗಳಷ್ಟು ಅದಿರಿನ ನಿಕ್ಷೇಪ ಇದೆ ಎಂದು ಅಂದಾಜು
ಮಾಡಲಾಗಿದೆ.
ಕರ್ನಾಟಕದ ಕಬ್ಬಿಣದ ಅದಿರುಗಳು ಸಂಪರ್ಕ ರೂಪಾಂತರದಿಂದಲು (ಕಾಂಟಾಕ್ಟ್
ಮೆಟಮಾರ್ಫಿಸಮ್) ವಿನಿಮಯ ಪರಿವರ್ತನೆ (ಮೆಟಸೋಮಾಟಿಕ್ ರೀಪ್ಲೇಸ್ಮೆಂಟ್)
ಕ್ರಿಯೆಯಿಂದಲೂ ಹಾಗೂ ಪ್ರಸ್ತರಿ ವಿಧಾನಗಳಿಂದಲೂ ಲೋಹಸಾಧನೆಗೆ
ಅನುಕೂಲದರ್ಜೆಯ ನಿಕ್ಷೇಪಗಳಾಗಿ ಪರಿಣಮಿಸಿರುತ್ತವೆ. ವಿವಿಧ ರೂಪದಲ್ಲಿ ದೊರೆಯುವ
ಈ ಖನಿಜ ವಿಶೇಷವಾಗಿ ಮುದ್ದೆಯಾಗಿ ಹಾಗೂ ಹರಳಿನ ರೂಪದಲ್ಲಿ ದೊರೆಯುತ್ತದೆ.
ಹರಳಿನ ರೂಪದಲ್ಲಿ ಕ್ಯೂಬಿಕ್ ವ್ಯವಸ್ಥೆಯ ಅಪ್ಪ ಮುಖಾಕೃತಿ ಇರುತ್ತದೆ. ಒರೆ ಹಚ್ಚಿದಾಗ
ಇದರ ಪುಡಿಯು ಕಪ್ಪು ಬಣ್ಣವನ್ನು ತೋರುತ್ತದೆ. ಇದರ ಹೊಳಪು ಲೋಹದ ಹೊಳಪು.
ಈ ಖನಿಜ ಸೀಳುಗಳಾಗಿ ಒಡೆಯುವುದು ಅಪರೂಪ. ಸೀಳಿದರೂ ಸೀಳು ಅಪ್ಪ ಮುಖಾಕೃತಿಗೆ
ಸಮಾನಾಂತರವಾಗಿರುತ್ತದೆ. ಒಡೆದಾಗ ಅದರ ಮೈ ಉಕ್ಕಿನ ಮುರಿದ ಭಾಗದಂತೆ
ಮುಳ್ಳುಮುಳ್ಳಾಗಿರುತ್ತದೆ. ಕೆಲವು ವೇಳೆ ಅಸ್ಪಷ್ಟ ಶಂಖಾಕೃತಿಯ ಒಡೆದ ಮೈ ಇರುವುದುಂಟು.
ಇದರ ಕಾಠಿಣ್ಯ 5.5-6.5 ಮತ್ತು ಸಾಪೇಕ್ಷ ಸಾಂದ್ರತೆ 5-18.
ಮೂಲತಃ ಅಗ್ನಿ ಜನ್ಯಶಿಲೆಗಳು ಈ ಖನಿಜಕ್ಕೆ ಆಕರವಾದರೂ ರೂಪಾಂತರ
ಶಿಲೆಗಳಲ್ಲಿಯೇ ಇದು ವಿಶೇಷವಾಗಿ ದೊರೆಯುವುದು ಸರ್ವೆಸಾಮಾನ್ಯ.
4. ವಿರಳ ಧಾತುಗಳು: ಸು. 70 ಮೂಲವಸ್ತುಗಳು ಆವರ್ತಕೋಷ್ಟಕದಲ್ಲಿ ದಾಖಲಾಗಿವೆ.
ಅದರಲ್ಲಿಯೂ ಕೆಲವು ಅತೀ ವಿರಳ ಮತ್ತು ವಿರಳ ವಸ್ತುಗಳು ನಿಸರ್ಗದಲ್ಲಿ ಆಕಸ್ಮಿಕವಾಗಿ
ಚ್ಚುತ್ತವೆ.<noinclude></noinclude>
oba6dc2ab05opm4lt81k2vf7rhryq48
ಪುಟ:Mysore-University-Encyclopaedia-Vol-1-Part-1.pdf/೨೫೭
104
118583
314813
2026-05-01T17:33:25Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಲ್ಯಾಂಥನಮ್ (Z57) ಮತ್ತು ಸೀರಿಯಂನಿಂದ (Z58), ಲ್ಯುಟೇಷಿಯಂ (Z71) ವರೆಗೆ ಇನ್ನೂ 14 ಲ್ಯಾಂಥನೈಡ್ಗಳನ್ನು ಸಾಮಾನ್ಯವಾಗಿ ವಿರಳಧಾತುಗಳೆನ್ನುವರು. ಇನ್ನೂ ಎರಡು ಧಾತುಗಳಾದ ಯಿಟ್ರಿಯಂ (229) ಮತ್ತು ಸ್ಯಾಂಡಿಯಂ (221) ಗಳನ್ನು ಈ ಪಟ್ಟ...
314813
proofread-page
text/x-wiki
<noinclude><pagequality level="1" user="Pragathi. BH" /></noinclude>ಲ್ಯಾಂಥನಮ್ (Z57) ಮತ್ತು ಸೀರಿಯಂನಿಂದ (Z58), ಲ್ಯುಟೇಷಿಯಂ (Z71)
ವರೆಗೆ ಇನ್ನೂ 14 ಲ್ಯಾಂಥನೈಡ್ಗಳನ್ನು ಸಾಮಾನ್ಯವಾಗಿ ವಿರಳಧಾತುಗಳೆನ್ನುವರು.
ಇನ್ನೂ ಎರಡು ಧಾತುಗಳಾದ ಯಿಟ್ರಿಯಂ (229) ಮತ್ತು ಸ್ಯಾಂಡಿಯಂ (221)
ಗಳನ್ನು ಈ ಪಟ್ಟಿಯಲ್ಲಿ ಸೇರಿಸಬಹುದು.
ಅದಿರು
ಶಿಲಾವೃತ್ತದಲ್ಲಿ ವಿರಳಧಾತುಗಳು ಭೂಚಿಪ್ಪಿನಲ್ಲಿ ಕೆಲವು ಧಾತುಗಳು ಹೇರಳವಾಗಿ
ಸಿಗುತ್ತವೆ. ಭೂರಸಾಯನ ಶಾಸ್ತ್ರದಲ್ಲಿ ವಿರಳ ಶಬ್ದವನ್ನು, ಯಾವ ವಸ್ತು ನಿಸರ್ಗದಲ್ಲಿ
ಅತಿ ಕಡಿಮೆ ಪ್ರಮಾಣದಲ್ಲಿ ದೊರೆಯುತ್ತದೆಯೋ ಅದಕ್ಕಾಗಿ ಬಳಸಲಾಗುತ್ತಿದೆ. ಕೆಲವು
ವಸ್ತುಗಳು ಖನಿಜಗಳಾಗಿ ಸಿಗದೆ, ಖನಿಜಗಳ ದೋಷಗಳಾಗಿ ಮತ್ತು ಅದಿರಿನ ದೋಷಗಳಾಗಿ
ಸಿಗುತ್ತವೆ. ಇಂತಹ ಮೂಲವಸ್ತುಗಳನ್ನು ಈ ಗುಂಪಿಗೆ ಸೇರಿಸಲಾಗಿದೆ. ವಿರಳಧಾತುಗಳ
ತಾಂತ್ರಿಕತೆಯಲ್ಲಿ ಆವಿಷ್ಕಾರ ಮತ್ತು ಅವುಗಳ ಹೆಚ್ಚಿನ ಉತ್ಪಾದನೆಯಿಂದಾಗಿ, ನಿಧಾನವಾಗಿ
ಈ ಧಾತುಗಳ ಸಂಖ್ಯೆ ಇಳಿಯುತ್ತಿದೆ. ಕೆಲವು ಸಂಶೋಧಕರು ಟೈಟಾನಿಯಂನ್ನು
ವಿರಳಧಾತುವಾಗಿ ಪರಿಗಣಿಸುವುದಿಲ್ಲ. ಏಕೆಂದರೆ, ಇದನ್ನು ಕೃತಕ ಅಥವಾ ಸಂಶ್ಲೇಷಿಕವಾಗಿ
ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತಿದೆ. ಆದ್ದರಿಂದ ಈಗ ವಿರಳವೆಂದು ಗುರುತಿಸಿದ
ಧಾತುಗಳು ಮುಂದಿನ ವರ್ಷಗಳಲ್ಲಿ ಹಾಗೆನ್ನಲು ಸಾಧ್ಯವಿಲ್ಲ. ಈ ಎರಡು ದಶಕಗಳ
ಹಿಂದಿನಿಂದ ವಿರಳಧಾತುಗಳ ಉತ್ಪಾದನೆ ಗಣನೀಯವಾಗಿ ಏರುತ್ತಿದೆ. ನವೀನ
ಕೈಗಾರಿಕೋದ್ಯಮ (ಮಾಡರ್ನ್ ಇಂಡಸ್ಟ್ರಿ ಈ ಧಾತುಗಳನ್ನು ಉಚ್ಚಸ್ತರದ ಶುದ್ಧತೆಯಲ್ಲಿ,
ಅಣುವಿಗಾಗಿ (ನ್ಯೂಕ್ಲಿಯರ್), ಅರೆವಾಹಕ (ಸೆಮಿ ಕಂಡಕ್ಟರ್) ಮತ್ತು ಲೋಹ ಸಂಬಂಧಿತ
ಉದ್ಯಮಗಳ ಆಕೃತಿಗಳನ್ನು ಹೊರೈಸಲು ತಯಾರಿಸಲಾಗುತ್ತಿದೆ.
ವಿರಳಧಾತುಗಳ ಗುಣಗಳು ಮತ್ತು ಸಂಯೋಜನೆಯಲ್ಲಿ ವಿಧವಿಧವಾಗಿವೆ.
ರಾಸಾಯನಿಕ ವಿಶ್ಲೇಷಣಾ ವಿಧಾನಗಳಿಂದ ಕಚ್ಚಾ ಸಾಮಗ್ರಿಗಳ ಸಂಯೋಜನೆಯನ್ನು
ತಿಳಿಯಲು ಬಳಸಲಾಗುತ್ತಿದೆ. ವಿರಳಧಾತುಗಳನ್ನು 1586ರಲ್ಲಿ ಕಂಡುಹಿಡಿಯಲಾಯಿತು.
1550ರ ಮಧ್ಯದವರೆಗೆ ಈ ವಿರಳ ಧಾತುಗಳ ಬಗ್ಗೆ ತಿಳಿದಿರಲಿಲ್ಲ. ಆವರ್ತಕೋಷ್ಟಕದಲ್ಲಿ
ಬೇರಿಯಂ ಮತ್ತು ಟ್ಯಾಂಟಲಂ ಮಧ್ಯದ ಹೆಚ್ಚಿನ ಭಾಗ ವಿರಳಧಾತುಗಳು ಆವರಿಸಿವೆ.
ಅವುಗಳ ಅಣುತೂಕದ ವ್ಯತ್ಯಾಸ 45 ಯುನಿಟ್ಗಳು, ಗುರುತಿಸಿದ ವಿರಳಧಾತು ಹಾಗೂ
ಗೊತ್ತಿರದ ವಿರಳಧಾತುಗಳೆಲ್ಲ ಈ ಮಧ್ಯ ಸ್ಥಾನವನ್ನು ಆಕ್ರಮಿಸಿವೆ. ಯಾರಿಗೂ ಇವುಗಳ
ಸಂಖ್ಯೆ ಇನ್ನೂ ನಿಖರವಾಗಿ ತಿಳಿದಿಲ್ಲ. ಕೆಲವರು 20, 30 ಹಾಗೂ 40 ಎಂದು ತಮ್ಮ
ಅರಿವಿಗೆ ಬಂದಂತೆ ತಿಳಿಸಿದ್ದಾರೆ. ಈ ಅನಿಯಮಿತ ಸ್ಥಾನ ವಿರಳ ಧಾತುಗಳ ಜನನದ
ಬಗ್ಗೆ ಹೆಚ್ಚಿನ ಸಂಶೋಧನೆಗೆ ಪ್ರೇರೇಪಿಸಿದೆ. ಈ ಧಾತುಗಳ ವಿಂಗಡನೆಯ ವಿಧಾನಗಳು
ಕೂಡ ಕಡಿಮೆ.
5. ವೆನೇಡಿಯಮ್: ವೆನೇಡಿಯಂ ಲೋಹವು ಪ್ರಕೃತಿಯಲ್ಲಿ ಇತರ
ಮೂಲಧಾತುಗಳೊಂದಿಗೆ ಸಂಯೋಜಿತವಾಗಿ ಅಗ್ನಿಶಿಲೆಗಳಲ್ಲಿಯೂ ಜಲಜಶಿಲೆಗಳಲ್ಲಿಯೂ
ವಿರಳವಾಗಿ ಹರಡಿರುತ್ತದೆ. ಆದರೂ ಅದು ದೊರಕುವ ಪ್ರಮಾಣವು ಅತಿ ಕಡಿಮೆ.
ಕೆಲವೆಡೆಗಳಲ್ಲಿ ಅಂತಹ ಶಿಲೆಗಳು ನಶಿಸಿ ಹಿಂದುಳಿದ ಕಬ್ಬಿಣ ಮಿಶ್ರಿತ ಮಣ್ಣಿನಲ್ಲಿಯೂ
ಜೇಡುಗಳಲ್ಲಿಯೂ ಕೊಂಚ ಸಂಗ್ರಹಿಸಿರುತ್ತದೆ. ಜೀವಶೇಷಗಳಲ್ಲಿಯೂ ಮತ್ತು ಬಿಟ್ಟೂಮಿನ್,
ಅಪ್ಪಾಜ್, ಕಲ್ಲಿದ್ದಲು ಇವುಗಳ ಒದಿಗಳಲ್ಲಿಯೂ ಕಳಯುರಿದ ಕಲಿನಲ್ಲಿಯೂ
ಕಲ್ಲೆಣ್ಣೆಯುರಿದ
ಶೇ. 12ರವರೆಗೆ ಸಿಗುವುದುಂಟು.
6
ಲೋ ಹಗಳು
ಶೇಕಡವಾರು
ಪ್ರಮಾಣ
ಲೋಹಗಳು
ಅಲ್ಯೂಮಿನಿಯಂ 35.00 ನಿಕ್ಕಲ್
ಶೇಕಡವಾರು
ಪ್ರಮಾಣ
1.50
0.05
30.00 ತಾಮ್ರ
1.00
25.00
ತವರ
1.00
ಕ್ರೋಮಿಯಂ
25.00
ಸತು
5.00
ಚಿನ್ನ
0.001
5.00
ಪ್ಲಾಟಿನಂ
0.001
ವೆನೇಡಿಯಂ ಲೋಹದ ಮುಖ್ಯ ಅದಿರುಗಳೆಂದರೆ ಪ್ಯಾಟೇನೈಟ್, ವೆನೇಡಿನೈಟ್
ಮತ್ತು ಕಾರೊಟೈಟ್ ಎಂದು ಹೇಳಬಹುದು. ಕರ್ನಾಟಕ ಶಿಲಾಹರವಿನಲ್ಲಿ ಈ ಯಾವ
ಖನಿಜಗಳೂ ತಿಳಿದುಬಂದಿಲ್ಲ. ದೇವರನರಸೀಪುರದ ಟೈಟಾನಿಫೆರಸ್ ಮ್ಯಾಗ್ನಟೈಟ್
(ಟೈಟೇನಿಯಂ) ಮಿಶ್ರಿತ ಆಯಸ್ಕಾಂತೀಯ ಅದಿರು ನಿಕ್ಷೇಪದಲ್ಲಿ ಶೇ. 0.53 ಅಂಶದಷ್ಟು
982
ವೆನೇಡಿಯಂ ಇರುವುದಾಗಿ ಅಂದಾಜಿಸಲಾಗಿದೆ. ಇಲ್ಲಿಯೂ ಮತ್ತು ತಗಡೂರು ರಂಗನ
ಬೆಟ್ಟದ ಕಬ್ಬಿಣದ ನಿಕ್ಷೇಪಗಳಲ್ಲಿಂ ಕೈಗಾರಿಕೆಗೆ ಉಪಯುಕ್ತವಾಗುವಷ್ಟು ಬೆಡಿ coac
ಲೋಹವಿದೆ ಎನ್ನುವುದನ್ನು ಪುಷ್ಟಿಕರಿಸಲು ಹೆಚ್ಚಿನ ಸಂಶೋಧನೆ ಹಾಗೂ ಅಧ್ಯಯನ
ಆಗಬೇಕಾಗಿದೆ. ಈ ಲೋಹವು ಉಕ್ಕಿನ ತಯಾರಿಕೆಯಲ್ಲಿ ಅತಿ ಉಪಯುಕ್ತ ವಸ್ತು.
6. ಶಿಲಾರಸಬಾಷ್ಟಜನ್ಯ ಕ್ರಿಯೆ (ನ್ಯುಮಟಾಲಿಸಿಸ್): ಶಿಲಾಪಾಕವು ಆರುವಾಗ,
ಅದರಲ್ಲಿಯೂ ಕೊನೆಯಲ್ಲಿ, ಅದರಿಂದ ಯಥೇಚ್ಛವಾಗಿ ಲೋಹಸಂಯೋಜಿತ ಆವಿ
ಮತ್ತು ಅನಿಲಗಳು ಹೊರಸೂಸುತ್ತವೆ. ಈ ಆವಿ ಅನಿಲಗಳು ತಣ್ಣಗಿರುವ ಮೇಲ್ಬಾಗ
ಮತ್ತು ಇಕ್ಕೆಡೆಯ ಸ್ಥಳೀಯ ಶಿಲೆಗಳೊಡನೆ ಬೆರೆತು, ಸಂಯೋಜಿತ ಲೋಹಧಾತುಗಳು
ಆ ಶಿಲೆಗಳ ಬಿರಕುಗಳಲ್ಲಿಯೂ ರಂಧ್ರಗಳಲ್ಲಿಯೂ ಶೇಖರವಾಗಿ, ಅದಿರು ನಿಕ್ಷೇಪಗಳಾ
ಗುವುವು. ಹೀಗೆ ರೂಪಗೊಂಡ ಖನಿಜ ನಿಕ್ಷೇಪಗಳಿಗೆ ಅನಿಲರಚಿತ (ನ್ಯುಮಟಾಲಿಟಿಕ್)
ಗಳೆಂದು ಹೆಸರು.
7. ಶೀಲೈಟ್: ಶೀಲೈಟ್ ಎಂಬುದು ಟಂಗ್ಸ್ಟೇಟ್ ಹೊಂದಿದ ವಸ್ತು ರಾಸಾಯನಿಕವಾಗಿ
ಕ್ಯಾಲ್ಸಿಯಂ, ಮತ್ತು ಟಂಗ್ಸ್ಟೇಟ್ ಆಕ್ಸೆಡ್ನೊಂದಿಗೆ ಜಲೋಷ್ಠ ಕ್ರಿಯೆಯ ಸ್ಥಿತಿಗತಿಗಳು
ಇದ್ದಾಗ ಉದ್ಭವಿಸುತ್ತದೆ. ಇದು ಗ್ರಾನೈಟ್ ಹಾಗೂ ನೈಸ್ಗಳೊಂದಿಗೆ ಹೊಂದಿಕೊಂಡಿರುವ
ಪುಟೈಟ್ ಎಳಿ ಅಥವಾ ಪಟ್ಟಿಗಳಲ್ಲಿ ಬೆರಳಿಸಿತ್ತರೆ,
ಹಾಗೆಯೇ ಇದು ಸಂಪರ್ಕ ರೂಪಾಂತರ ಕ್ರಿಯೆ ನಿಕ್ಷೇಪಗಳಲ್ಲಿಯೂ ಸಿಗುತ್ತದೆ.
ಟಂಗ್ಸ್ಟನ್ ಅದಿರಾಗಿ ಉಪಯೋಗಕ್ಕೆ ಬರುತ್ತದೆ. ಇದು ಉತ್ತಮವಾಗಿ ಸೀಳುವಿಕೆಗೆ
ಒಳಪಡುತ್ತದೆ, ಬಹಳ ಭಾರ ಹಾಗೂ ಮಧ್ಯಮ ಕಾಠಿಣ್ಯತೆ ಹೊಂದಿದೆ.
8. ಸೈಲೋಮಿಲೇನ್: ಲೋಹಮಂಡೂರ ಅಥವಾ ಮ್ಯಾಂಗನೀಸ್ ಅದಿರಿನ ಕಲ್ಪನೆ
ಪುರಾತನ ನಾಗರಿಕತೆಗೆ ಪರಿಚಯವಿರಲಿಲ್ಲ. ಈಗ ಇದು ಮುಖ್ಯ ಲೋಹಗಳಲ್ಲೊಂದಾಗಿದೆ.
ಮ್ಯಾಂಗನೀಸ್ ಅದಿರುಗಳನ್ನು ಕಬ್ಬಿಣ ಮತ್ತು ಉಕ್ಕು ತಯಾರಿಕೆಯಲ್ಲಿ ಉಪಯೋಗಿಸ
ಲಾಗುತ್ತದೆ. ಒಂದು ಪ್ರಮುಖ ಮಿಶ್ರಲೋಹ ಖನಿಜ. ಭಾರತದಲ್ಲಿ ಮ್ಯಾಂಗನೀಸ್
ಗಣಿಗಾರಿಕೆ 1891ರಲ್ಲಿ ಪ್ರಾರಂಭವಾದರೂ ಕರ್ನಾಟಕಕ್ಕೆ ಪರಿಚಯವಾದದ್ದು 1904ರಲ್ಲಿ.
ಮ್ಯಾಂಗನೀಸ್ ಅದಿರುಗಳು ಕರ್ನಾಟಕದ ಮಧ್ಯ ಹಾಗೂ ಉತ್ತರ ಭಾಗಗಳಲ್ಲಿವೆ. ಈ
ನಿಕ್ಷೇಪಗಳು ಶೇಷನಿಕ್ಷೇಪಗಳಾಗಿ (ರೆಸಿಡ್ಯುಯಲ್ ನಿಕ್ಷೇಪಗಳು) ಪರಿಣಮಿಸಿವೆ. ಮ್ಯಾಂಗನೀಸ್ನ
ಮೂಲ ಖನಿಜಗಳು ಯಾವುವೆಂದು ಖಚಿತವಾಗಿ ತಿಳಿದುಬಂದಿಲ್ಲ. ಈ ನಿಕ್ಷೇಪಗಳು
ಮ್ಯಾಂಗನೀಸ್ ಬೆರೆತ ಸುಣ್ಣಶಿಲೆಗಳ ಸಂಪರ್ಕ ರೂಪಾಂತರದಿಂದ ರೂಪುಗೊಂಡಿವೆಯೇ
ಏನಃ ಅವು ಮೂಲಖನಿಜಗಳೆಂದು ತಿಳಿದುಬಂದಿಲ್ಲ.
ಸೈಲೋ ಮಿಲೇನ್ ಮ್ಯಾಂಗನೀಸ್ ಲೋಹದ ಮೂಲವಸ್ತು. ಇದರ ರಾಸಾಯನಿಕ
ಸಂಯೋಜನೆ MnO, MnO, 2HO ರಾಸಾಯನಿಕ ವಸ್ತು ಸಮೂಹದಲ್ಲಿ ಇದು
ಕಬ್ಬಿಣದ ಅದಿರುಗಳಲ್ಲೊಂದಾದ ಹೆಮಟೈಟನ್ನು (ಲೋಹಸಿಂಧೂರ) ಹೋಲುವುದಲ್ಲದೇ,
ಕೃತಿಯಲ್ಲಿ ಆ ಆ ಖನಿಜದೊಂದಿಗೆ ಸಾಮಾನ್ಯವಾಗಿ ಕೂಡಿರುತ್ತದೆ. ಈ ಅದಿರು ಸಾಧಾರಣವಾಗಿ
ಬೊಕ್ಕೆ ಬೊಟ್ಟುಗಳ ತಂಡಗಳಂತೆಯೂ ಸಣ್ಣ ಸಣ್ಣಗುಂಡು ಗಡ್ಡೆಗಳಂತೆಯೂ ಕೊಂಚ
ನೀಳವಾಗಿ ಪೆನಿಲ್ಸಗಳಂತೆಯೂ ಇಲ್ಲವೇ ಆಕಾರರಹಿತ ಮುದ್ದೆ ಸ್ವರೂಪದಲ್ಲಿಯೂ
ಸಿಗುತ್ತದೆ. ಪರಿಶುದ್ಧ ಸ್ಥಿತಿಯಲ್ಲಿ ಈ ಬಿಸಿಜದಲ್ಲಿ ಶೇ. 60 ಭಾಗ ಮ್ಯಾಂಗನೀಸ್
ಈ
ಲೋಹವಿರುತ್ತದೆ.
ಪ್ರಕೃತಿಯಲ್ಲಿ ಇದು ಶುದ್ಧ ಲೋಹ ರೂಪದಲ್ಲಿ ಸಿಗುವುದಿಲ್ಲ. ಆದರೆ ಅದಿರಿನ
ರೂಪದಲ್ಲಿ ದೊರೆಯುತ್ತದೆ. ಇದರಲ್ಲಿ ಶೇ. 45-60ರಷ್ಟು ಮ್ಯಾಂಗನೀಸ್ ಅಂಶ ಇರುತ್ತದೆ.
ವಿಶ್ವದಲ್ಲಿ ಮ್ಯಾಂಗನೀಸ್ ಉತ್ಸಾದಿಸುವ ದೇಶಗಳೆಂದರೆ ರಾಷ್ಟ್ರ ದಕ್ಷಿಣ ಆಫ್ರಿಕ, ಬ್ರೆಜಿಲ್
ಮತ್ತು ಗಾಬ, ಇವೆಲ್ಲ ಸೇರಿ ಪ್ರಪಂಚದ ಒಟ್ಟು ಶೇ. 4 ರಷ್ಟನ್ನು ಉದಿಸುತ್ತದೆ.
ಚೀನ ಭಾರತ, ಬೇಲಿಯ, ಮದಾಗ್ಯೂ, ಖರ್ಗೆ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳು
ಪ್ರಪಂಚದಲ್ಲಿ ಮ್ಯಾಂಗನೀಸ್ ಉತ್ಪಾದಿಸುವ ಇತರೆ ದೇಶಗಳು,
ಭಾರತವು ಉತ್ತಮ ಶ್ರೇಣಿಯ ಹಾಗೂ ವಿಪುಲವಾದ ಮ್ಯಾಂಗನೀಸ್ ನಿಕ್ಷೇಪಗಳನ್ನು
ಹೊಂದಿದ್ದು, ಪ್ರಮುಖ ಮ್ಯಾಂಗನೀಸ್ ಉತ್ಪಾದಿಸುವ ರಾಷ್ಟ್ರಗಳಲ್ಲಿ ಒಂದಾಗಿದೆ. ಮಧ್ಯಪ್ರದೇಶ,
ಮಹಾರಾಷ್ಟ್ರ, ಒರಿಸ್ಸ, ಕರ್ನಾಟಕ, ಗುಜರಾತ್, ರಾಜಸ್ಥಾನ, ಗೋವ ಮತ್ತು ಆಂಧ್ರಪ್ರದೇಶ
ರಾಜ್ಯಗಳು ಮ್ಯಾಂಗನೀಸ್ ನಿಕ್ಷೇಪಗಳನ್ನೊಳಗೊಂಡಿದ್ದು, ಉತ್ಪಾದಿಸುವ ಕೇಂದ್ರಗಳಾಗಿವೆ.
ದೇಶದ ಒಟ್ಟು ಉತ್ಪಾದನೆಯಲ್ಲಿ ಒರಿಸ್ಸಾ ರಾಜ್ಯದ ಕೊಡುಗೆ ಶೇ. 60 ರಷ್ಟಾಗಿದೆ. ಈ
ಅದಿರು ಕರ್ನಾಟಕದ ಬಳ್ಳಾರಿ, ಉತ್ತರಕನ್ನಡ, ಶಿವಮೊಗ್ಗ, ಚಿತ್ರದುರ್ಗ, ತುಮಕೂರು,
ಬೆಳಗಾಂ ಮತ್ತು ಧಾರವಾಡ ಜಿಲ್ಲೆಗಳಲ್ಲಿ ದೊರೆಯುತ್ತದೆ.
9. ಸ್ವಾಭಾವಿಕ ಧಾತುಗಳು (ನೇಟೀವ್ ಎಲಿಮೆಂಟ್ಸ್): ನಿಸರ್ಗದಲ್ಲಿ ಶುದ್ಧವಾಗಿ
ದೊರಕುವ ಮೂಲಧಾತುಗಳನ್ನು ಸ್ಥಳೀಯ ಧಾತು ಎಂದು ಪರಿಗಣಿಸಲಾಗಿದೆ. ಈ
ಧಾತುಗಳು ತಮ್ಮ ಜೊತೆಯಲ್ಲಿ ಖನಿಜ ಕಲ್ಮಶಗಳು ಬರಲು ಅವಕಾಶ ಕೊಡುವುದಿಲ್ಲ.
ಇವುಗಳನ್ನು ಲೋಹಗಳು ಹಾಗೂ ಅಲೋಹಗಳು ಎಂಬ ಎರಡು ಮುಖ್ಯ ಭಾಗಗಳಲ್ಲಿ
ವಿಂಗಡಿಸಲಾಗಿದೆ. ಈ ಎರಡರ ಮಧ್ಯ ಸಂಕ್ರಮಣ ಧಾತುಗಳು ಮಧ್ಯವರ್ತಿಯಾಗಿ<noinclude></noinclude>
nstc3267keztj0o6im5h6ty3nq9du4q
ಪುಟ:Mysore-University-Encyclopaedia-Vol-1-Part-1.pdf/೨೫೮
104
118584
314814
2026-05-01T17:33:32Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಕಾರ್ಯ ನಿರ್ವಹಿಸುತ್ತವೆ, ಹಾಗೂ ಈ ಅರೆ ಲೋಹಗಳು ಸಂಬಂಧವನ್ನು ಕಲ್ಪಿಸುತ್ತವೆ. ಸ್ವಾಭಾವಿಕ ಧಾತುಗಳ ಭೌತಿಕ ಗುಣಗಳಲ್ಲಿ ಹಾಗೂ ರಾಸಾಯನಿಕ ಗುಣಗಳಲ್ಲಿ ಸಾಕಷ್ಟು ಸ್ವಾಭಾವಿಕ ಧಾತುಗಳೆಂದು ಪರಿಗಣಿಸಲಾಗಿದೆ. ಸೆಲೇನಿ...
314814
proofread-page
text/x-wiki
<noinclude><pagequality level="1" user="Pragathi. BH" /></noinclude>ಕಾರ್ಯ ನಿರ್ವಹಿಸುತ್ತವೆ, ಹಾಗೂ ಈ ಅರೆ ಲೋಹಗಳು ಸಂಬಂಧವನ್ನು ಕಲ್ಪಿಸುತ್ತವೆ.
ಸ್ವಾಭಾವಿಕ ಧಾತುಗಳ ಭೌತಿಕ ಗುಣಗಳಲ್ಲಿ ಹಾಗೂ ರಾಸಾಯನಿಕ ಗುಣಗಳಲ್ಲಿ ಸಾಕಷ್ಟು
ಸ್ವಾಭಾವಿಕ ಧಾತುಗಳೆಂದು ಪರಿಗಣಿಸಲಾಗಿದೆ. ಸೆಲೇನಿಯಂ ಲೋಹವು ಒಂದು ಬಹು
ರೂಪತೆಯ ಉದಾಹರಣೆ. ಇದು ಟೆಲ್ಯುರಿಯಂ ಎಂಬ ಅರೆ ಅಲೋಹವನ್ನು ಬಹಳಷ್ಟು
ಗುಣಗಳಲ್ಲಿ ಹೋಲುತ್ತದೆ. ಈ ಸ್ವಾಭಾವಿಕ ಅರೆ ಲೋಹಗಳನ್ನು ಆವರ್ತಕೋಷ್ಟಕದಲ್ಲಿ
(ಪಿರಿಯಾಡಿಕ್ ಟೇಬಲ್) ತಮ್ಮದೇ ಆದ ಒಂದು ಮುಖ್ಯ ಪಂಗಡವನ್ನು ಆಕ್ರಮಿಸಿವೆ.
ಲೋಹಗಳಲ್ಲಿ ಸ್ಪಟಿಕ ವರ್ಗದ ಬಂಗಾರದ ಸಮೂಹವು ಒಂದು ಮುಖ್ಯಪಂಗಡ.
ಇದು ಬಂಗಾರ, ಬೆಳ್ಳಿ, ತಾಮ್ರ, ಪಾದರಸ ಹಾಗೂ ಸೀಸ ಎಂಬ ಲೋಹಗಳನ್ನು ಮತ್ತು
ಮಿಶ್ರಲೋಹಗಳನ್ನು ಹೊಂದಿವೆ. ಈ ಲೋಹಗಳಿಗೆ ಸಂಬಂಧಿಸಿದಂತೆ ಪ್ಲಾಟಿನಂ,
ಇರಿಡಿಯಂ, ಪಲೆಡಿಯಂ ಮತ್ತು ಕಬ್ಬಿಣದಂತಹ ಪ್ರಮುಖ ಲೋಹಗಳು ಇನ್ನೊಂದು
ಸಮಾಂತರ ವಿಭಾಗವನ್ನು ಹೊಂದಿವೆ. ಪಾದರಸದ ವಿನಃ ಊಳಿದ ಲೋಹಗಳೆಲ್ಲವೂ
ಘನರೂಪದಲ್ಲಿ ದೊರಕುತ್ತದೆ. ಶುದ್ಧ ಪಾದರಸವು ಪ್ರಕೃತಿಯಲ್ಲಿ ದ್ರವರೂಪದಲ್ಲಿ ಸಿಗುತ್ತದೆ.
ಚಿನ್ನವು ಲೋಹಗಳಲ್ಲೆಲ್ಲಾ ಅತ್ಯಂತ ಶ್ರೇಷ್ಠವಾದದ್ದು. ಪುರಾತನ ಕಾಲದಿಂದಲೂ ಅದನ್ನು
ಲೋಹರಾಜ ಎಂದು ಪರಿಗಣಿಸಲಾಗಿದೆ. ಅದರ ಭೌತಲಕ್ಷಣಗಳಿಂದಲೂ ವಿರಳತೆ
ಯಿಂದಲೂ ಈಗಲೂ ಅದು ಸಿರಿಸಂಪತ್ತುಗಳ ಅಳತೆಯು ರೂಪವಾಗಿದೆ, ಮತ್ತು
ಅದರ ಮನರಂಜಕ ವರ್ಣ, ಹೊಳಪು ಮೆದುವು ಎಂದಿಗೂ ಕಾಂತಿಕೆಡದಿರುವ ಸ್ವಭಾವ,
ಬಾಳಿಕೆ ಮುಂತಾದ ಲಕ್ಷಣಗಳಿಂದ ಅನೇಕ ಉಪಯೋಗಗಳಿಗೆ ಅತ್ಯುತ್ತಮವಾಗಿದೆ.
ಚಿನ್ನದ ಮೊದಲನೆಯ ಮತತು ಮುಖ್ಯವಾದ ಉಪಯೋಗವು ನಾಣ್ಯಗಳ
ತಯಾರಿಕೆಯಲ್ಲಿರುವುದು. ಚಿನ್ನವು ನಾಣ್ಯಗಳ ಅಥವಾ ಗಟ್ಟಿಗಳ ರೂಪದಲ್ಲಿ ರಾಷ್ಟ್ರದ
ಸಾಂಪತ್ತಿಕ ಪರಿಸ್ಥಿತಿಯ ಆಧಾರವಾಗಿರುವುದು. ಒಂದು ದೇಶದಲ್ಲಿ ಸಂಗ್ರಹಿತವಾಗಿರುವ
ಚಿನ್ನದ ಭಂಡಾರದಿಂದ ಆ ದೇಶದ ಸಾಂಪಕ ಪರಿಸ್ಥಿತಿಯ ಮಟ್ಟವನ್ನು ನಿರ್ಧರಿಸಲಾಗುವುದು.
ಪ್ರಪಂಚದ ಇಂದಿನ ಒಟ್ಟು ಚಿನ್ನದ ಸಂಗ್ರಹಣದಲ್ಲಿ ಅರ್ಧಕ್ಕಿಂತಲೂ ಹೆಚ್ಚು ಭಾಗ
ಅಮೆರಿಕದ ಸಂಯುಕ್ತ ಸಂಸ್ಥಾನಗಳಲ್ಲಿ (ಯು.ಎಸ್.ಎ.) ಶೇಖರವಾಗಿರುತ್ತದೆ.
ಚಿನ್ನದ ಎರಡನೆಯ ಮುಖ್ಯ ಉಪಯೋಗವು ಆಭರಣಗಳ ತಯಾರಿಕೆಯಲ್ಲಿ ಆ
ಕೆಲಸಕ್ಕೆ ಸ್ವಚ್ಛ ಚಿನ್ನವನ್ನು ಬೆಳ್ಳಿ, ತಾಮ್ರ, ಬೆಲೆಡಿಯಂ, ನಿಕ್ಕಲ್ ಮುಂತಾದ ಲೋಹಗಳೊಂದಿಗೆ
ಬೆರೆಸಿ ಸ್ವಲ್ಪ ಗಟ್ಟಿಮಾಡಬೇಕಾಗುತ್ತದೆ. ಚಿನ್ನವನ್ನು ಅತಿ ಸೂಕ್ಷ್ಮವಾದ ತಂತಿಯಾಗಿ
ಎಳೆಯಬಹುದು. ಕೇವಲ ಒಂದು ಔನ್ಸ್ ತೂಕದ ಚಿನ್ನದಿಂದ 50 ಮೈಲಿ ಉದ್ದದ
ತಂತಿಯನ್ನು ಎಳೆಯಬಹುದು, ಅಂದರೆ 1 ತೊಲ ಚಿನ್ನದಿಂದ 20 ಮೈಲಿ ಉದ್ದದ
ತಂತಿಯನ್ನು ಪಡೆಯಬಹುದು.
ಮೈಸೂರು ಪ್ರಾಂತ್ಯದ ಕೆಲವು ಪ್ರದೇಶಗಳಲ್ಲಿ ಬೆಳ್ಳಿ ಬೆಟ್ಟ ಎಂಬ ಹೆಸರು ರೂಢಿಯಲ್ಲಿದೆ.
ಈ ಹೆಸರು ಬೆಳ್ಳಿಯು ಆ ಪ್ರದೇಶದಲ್ಲಿರುವುದೆಂದು ಸೂಚಿಸಿದರೂ ಇದುವರೆಗೂ
ನಡೆದಿರುವ ಪರಿಶೋಧನೆಗಳಿಂದ ಆ ಪ್ರದೇಶಗಳಲ್ಲಿ ಬೆಳ್ಳಿಯು ಸಹಜರೂಪದಲ್ಲಿಯಾಗಲೀ
ಸಂಯೋಜಿತರೂಪಗಳಲ್ಲಿಯಾಗಲೀ ಸಿಗುವುದು ಕಂಡುಬಂದಿಲ್ಲ. ಚಿತ್ರದುರ್ಗದ ಸಮೀಪದ
ಲ್ಲಿರುವ ಸಡ್ ವಲಯ (ಸಡ್ ಜೋನ್)ದಲ್ಲಿ, ಗೋರು, ಕರುಬರಮರಡೀಕೆರೆ
ಪ್ರದೇಶಗಳಲ್ಲಿ ರಜತ ಗೆಲೀನ (Argentiferous galena) ಎಂಬ ಬೆಳ್ಳಿ ಮಿಶ್ರಿತ ಸೀಸದ
ಅದಿರಿನಲ್ಲಿ ಟನ್ ಒಂದಕ್ಕೆ ಉತ್ತಮ ಪಕ್ಷ 80-130 ಔನ್ನುಗಳ ವರೆಗೆ ಬೆಳ್ಳಿ ಇರುವುದು
ಕಂಡುಬಂದಿದೆ. ಅದೇ ವಲಯದಲ್ಲಿ ಇಂಗಳದಹಾಳ್ ಬಳಿ ಇರುವ ತಾಮ್ರದ ಪಿರೈಟೀಸ್
(ಕಾಪರ್ ಪೈರೇಟ್ಸ್) ಅದಿರಿನಲ್ಲಿಯೂ ಟನ್ 1ಕ್ಕೆ 2-3 ಔನ್ನುಗಳಷ್ಟು ಬೆಳ್ಳಿ ಇರುವುದಾಗಿ
ತಿಳಿದು ಬಂದಿದೆ. ಈ ಅದಿರುಗಳು ಸಾಕಾದಷ್ಟು ಪ್ರಮಾಣದಲ್ಲಿಲ್ಲವಾದುದರಿಂದ ಇವುಗಳಿಂದ
ಬೆಳೆಯನ್ನು ಪ್ರತ್ಯೇಕಿಸಿ ಪಕಿ ಸಾಧಂಗಲಾರದು.
16. ಮಾಲಿಷ್ಯನೈಟ್: ಮಾಲಿಸೈನೈಟ್ ಮಾಡಿದ್ದನಂತೆ ಒಂದು ಸಾಮಾನ್ಯ Dia.
ಇದು ಸಾಮಾನ್ಯವಾಗಿ ಅನಿಲಕೃತ (ನ್ಯುಮಟಾಲಿಟಿಕ್) ನಿಕ್ಷೇಪದಲ್ಲಿ, ಕ್ಯಾಸಿಟರೈಟ್, ವುಲ್ಬಮೈಟ್,
ಫೆರೈಟ್ ಜೊತೆಗೆ ಸಿಗುತ್ತದೆ. ಇದು ಒಂದು ಸಡ್ ಯುಕ್ತ ವಸ್ತು. ಸೈನೈಟ್ ಮತ್ತು
ನೈಸ್ಗಳೊಂದಿಗೆ ಹೊಂದಿಕೊಂಡಿರುವ ಪೆಗ್ನಟೈಟ್ ಮತ್ತು ಬೆಣಚು ಖನಿಜ ಎಳೆ ಅಥವಾ
ಪಟ್ಟಿಗಳಲ್ಲಿ ಸಿಗುತ್ತದೆ. ಗಾರ್ನೆಟ್ ಮತ್ತು ಹರಳೀಕೃತ ಸುಣ್ಣ ಶಿಲೆಯಲ್ಲಿ ಕೆಲವೊಮ್ಮೆ
ಮಾತ್ರ ಸಿಗುತ್ತದೆ.
ಇದನ್ನು ಮಾಲಿಬ್ಬಿನಂನ ಮುಖ್ಯ ಅದಿರಾಗಿ ಉಪಯೋಗಿಸಲಾಗುತ್ತದೆ, ಸಾಮಾನ್ಯವಾಗಿ
ಷಟ್ರೋನ, ತೆಳುತಟ್ಟೆಗಳಂತೆ ದೊರಕುವುದು. ಕೆಲವು ಸಂದರ್ಭಗಳಲ್ಲಿ ಕಣಗಳಾಗಿಯೂ
ಎಸುಳುಗಳಾಗಿಯೂ ರೂಪು ರಚನಾಕೃತಿಯಿಲ್ಲದ ಮುದ್ದೆಯಾಕೃತಿಯಲ್ಲಿಯೂ ಸಿಗುವು
ದುಂಟು. ಸೀಸ ವರ್ಣದ, ಸ್ಪರ್ಶಕ್ಕೆ ಬಹುನಯವಾಗಿ ಜಾರುವ ಈ ಖನಿಜವು ಆಕೃತಿ
ಮತ್ತು ಮೃದುತ್ವದಲ್ಲಿ ಗ್ರಾಫೈಟ್ನ್ನು ಹೋಲುತ್ತದೆ. ಇದನ್ನು ಖನಿಜದಂತೆ ಉಗುರಿನಿಂದ
ಸುಲಭವಾಗಿ ಗೀರಬಹುದು (ಕಾಠಿಣ್ಯ 1.5), ಇದರ ಅಧಿಕ ಸಾಂದ್ರತೆಯಿಂದಲೂ ರಾಸಾಯನಿಕ
ಪರೀಕ್ಷೆಗಳಿಂದಲೂ ಈ ಖನಿಜವನ್ನು ಗ್ರಾಫೈಟ್ನಿಂದ ಬೇರ್ಪಡಿಸಿ ಗುರುತಿಸಬಹುದು.
ಆದರೆ ಬಣ್ಣ ಮತ್ತು ಉಜ್ಜುವಿಕೆಯಲ್ಲಿ (AP) ಬಹು ಬೇಗ ಕಡ್ನ ಆವಿಯನ್ನು
(ಸ್ಪೀಕ್)
ಅದಿರು
ಕೊಡುತ್ತದೆ. ಕೃತಕವಾಗಿ ಮಾಲಿಬ್ರೆಡ್ ಆಡನ್ನು ಹಾಗೂ ಪೊಟ್ಯಾಸಿಯಂ ಕಾರ್ಬೊನೇಟ್
ಮತ್ತು ಸಲ್ಫರ್ನ ಮಿಶ್ರಣದೊಂದಿಗೆ ತಯಾರಿಸಬಹುದು. ಹಾಗೆಯೇ ಮಾಲಿಸ್ಟೈಟ್
ಮತ್ತು ಸುಣ್ಣವನ್ನು ಕೂಡಿಸಿ ಹೈಡೋಕ್ಲೋರಿಕ್ ಆಮ್ಲ ಮತ್ತು ಹೈಡೋಜನ್ ಸಿಡ್
ಇರುವ ವಾತಾವರಣದಲ್ಲಿ ಕಾಯಿಸಿದಾಗ ದೊರೆಯುತ್ತದೆ. ಇದು ಮೃದು ಆಕೃತಿ ಹೊಂದಿದ್ದು
ನೀಳವಾಗಿ ಹಾಗೂ ಚಿಕ್ಕ ಪಟ್ಟಕದ (ಪ್ರಿಸಮ್) ರೂಪ ಹೊಂದಿರುತ್ತದೆ. ಉದ್ದವಾಗಿ
ಸೀಳುವಿಕೆಯ ಗುಣಧರ್ಮ ಹೊಂದಿದೆ.
500 ಎಂದಲ್ಲಿ ಈ ಮಲಿಾನೈಟ್ ದೊಡ್ಡ ಮರದ ಹತ್ತಿರ ಇರುವ ಪ್ಲೇಟೈಟ್ನಲ್ಲಿ
ಅಲ್ಪಪ್ರಮಾಣದಲ್ಲಿ ಒಂದು ಸಣ್ಣ ತೆಳು ತಟ್ಟೆಯಂತೆ ಕಂಡುಬಂದಿದೆ.
11. ಯಿಟಿಯು: ಇದು ಒಂದು ಅತಿ ಅಪರೂಪದ ಮೂಲ ಧಾತು ಕಡಲಿನಲ್ಲಿರುವ
ಅಮೂಲ್ಯವಾದ ಖನಿಜ ಕಣಗಳಿರುವ ನಿಕ್ಷೇಪಗಳಲ್ಲಿ ವಿರಳವಾಗಿ ದೊರೆಯುತ್ತದೆ.
ಪ್ರಪಂಚದಲ್ಲಿ ಈ ಮೂಲ ವಸ್ತು ಧಾತುಗಳು ಟೈಟಾನಿಯಂ, ಜಿರ್ಕೊನಿಯಂ, ಥೋರಿಯಂ,
ಸೀರಿಯಂ ಹಾಗೂ ಯಿಟ್ರಿಯಂ ಕಡಲ ನಿಕ್ಷೇಪಗಳಾಗಿ ಮುಖ್ಯ ಅಪರೂಪ ಧಾತುಗಳ
ಉದ್ಭವಕ್ಕೆ ದಾರಿಯಾಗಿವೆ. ವಿರಳಧಾತು ಖನಿಜೀಕರಣವು ಒಂದು ಬಹು ಆರ್ಥಿಕ
ಮೂಲವಾಗಿ ವರ್ತಿಸುತ್ತವೆ. ಯಿಟ್ರಿಯಂ ಖನಿಜವು ಕೆಲವೇ ಕಲವು ಪೆಗ್ನಟೈಟ್ ಸಿರಗಳಲ್ಲಿ
ಅತಿ ಅಲ್ಪ ಪ್ರಮಾಣದಲ್ಲಿ ದೊರೆಯುತ್ತದೆ. ಸದ್ಯಕ್ಕೆ ಇವು ಕೇವಲ ವೈಜ್ಞಾನಿಕ ಆಸಕ್ತಿಯ
ಖನಿಜ ಮೂಲಗಳಾಗಿರುತ್ತವೆ. ಯಿಟ್ರಿಯಂ ಸದಾ ಸ್ಟ್ಯಾಂಡಿಯಂ ಜೊತೆಗೆ ಸಿಗುತ್ತದೆ.
ಆದ್ದರಿಂದ ಅದನ್ನು ರಾಸಾಯನಿಕವಾಗಿ ಸರಳವಾಗಿ ಬೇರ್ಪಡಿಸಲು ಸಾಧ್ಯವಿಲ್ಲ.
ಅದಿರು ಜನನ : ನಿಸರ್ಗದಲ್ಲಿ ದೊರೆಯುವ ಉಪಯುಕ್ತ ಖನಿಜಗಳ ಸಂಗ್ರಹಣವೇ
ಅದಿರುನಿಕ್ಷೇಪಗಳು. ಇವು ಎಲ್ಲ ಕಡೆಯೂ ದೊರೆಯುವುದಿಲ್ಲ. ಖನಿಜಗಳ ಸ್ಥಿರತೆ, ಭೂ
ಚಟುವಟಿಕೆ ಮತ್ತು ಸನ್ನಿವೇಶ ಇವುಗಳನ್ನು ಅವಲಂಬಿಸಿ ಮೈದೋರುತ್ತವೆ. ದೊರೆಯುವ
ರೀತಿಯನ್ನನುಸರಿಸಿ ಅದಿರು ನಿಕ್ಷೇಪಗಳನ್ನು ಸಹಜನ್ಯ (ಸಿಂಜೆನಿಟಿಕ್) ಅದಿರುಗಳು
ಮತ್ತು ಅನುಜನ್ಯ (ಎಪಿಜೆನಿಟಿಕ್) ಅದಿರುಗಳು ಎಂದು ವರ್ಗಿಕರಿಸಬಹುದು.
ಸಹಜನನಿಕ್ಷೇಪಗಳು ಅವು ಹುದುಗಿರುವ ಶಿಲೆಗಳೊಡನೆ ಏಕಕಾಲದಲ್ಲಿ ಹುಟ್ಟಿದವು. ಈ
ವರ್ಗದಲ್ಲಿ ಮಾತೃಶಿಲಾದ್ರವದಿಂದಾದ ಶೇಖರಣೆಗಳು, ಪ್ರಸರೀ ನಿಕ್ಷೇಪಗಳು ಇತ್ಯಾದಿ
ಭೇದಗಳಿವೆ. ಅನುಜನ್ಯನಿಕ್ಷೇಪಗಳು ಅವು ಹುದುಗಿರುವ ಶಿಲೆಗಳು ಮೈದೋರಿದ ನಂತರ
ನಾನಾ ಕಾರಣಗಳಿಂದ ಅವುಗಳಲ್ಲಿ ಸೇರಿ ಜನಿಸಿದವು. ಈ ವರ್ಗದಲ್ಲಿ ಜಲೋಷ್ಟ
(ಹೈಡೊಥರ್ಮಲ್) ನಿಕ್ಷೇಪಗಳು, ಸಂಪರ್ಕ ರೂಪಾಂತರ ನಿಕ್ಷೇಪಗಳು ಇತ್ಯಾದಿ ಬಗೆಗಳಿವೆ.
ಹಲವು ಅದಿರುನಿಕ್ಷೇಪಗಳು ಉಂಟಾಗಲು ಮಾತೃಶಿಲಾದ್ರವಕ್ಕೆ ಸಂಬಂಧಿಸಿದ
ಚಟುವಟಿಕೆಗಳು ಕಾರಣವಾಗಿವೆ. ಮಾತೃಶಿಲಾದ್ರವ ಆರಿ ತಣ್ಣಗಾಗುತ್ತಿರುವ ಸಂದರ್ಭದಲ್ಲಿ
ಮೂಲ (ಬೇಸಿಕ್) ಶಿಲೆಗಳು ಉದ್ಭವಿಸುವಾಗ ಸಾಮಾನ್ಯವಾಗಿ ಲೋಹಗಳ ಆಕ್ರೈಡುಗಳು
ಮತ್ತು ಸಡುಗಳು ಅದರಿಂದ ಹೊರಬಂದು, ಉಳಿದಿರುವ ಸಿಲಿಕ ದ್ರವಾಂಶದೊಡನೆ
ಬೆರೆಯದೆ ನಿಯತ ಪದರಗಳಲ್ಲೊ ಇಲ್ಲವೆ ನಿರಾಕಾರ ಶೇಖರಣೆಗಳಾಗಿಯೊ ಆಗುತ್ತವೆ.
ಇವುಗಳಲ್ಲಿ ಟೈಟೇನಿಯಂನಿಂದ ಕೂಡಿದ ಮ್ಯಾಗ್ನಟೈಟ್, ಕ್ರೋಮೈಟ್, ನಿಕ್ಕಲ್, ಪ್ಲಾಟಿನಂ
ಮತ್ತು ವಜ್ರ ನಿಕ್ಷೇಪಗಳು ಮುಖ್ಯವಾದುವು.
ಹೀಗೆಯೆ ಹೆಚ್ಚು ಸಿಲಿಕಾಂಶದಿಂದ ಕೂಡಿದ ಕ್ಷಾರೀಯ ಮಾತೃಶಿಲಾದ್ರವಗಳು
ಕಾರ್ಬನ್ ಡೈ ಆಕ್ಸೆಡ್, ಬೋರಾನ್, ಫ್ಲೋರಿನ್, ಕ್ಲೋರಿನ್, ನೀರು ಮತ್ತು ಗಂಧಕ-
ಈ ಧಾತುಗಳಿಂದ ಕೂಡಿದ್ದು ಕ್ರಮೇಣ ಅನೇಕ ಖನಿಜಗಳ ಉತ್ಪತ್ತಿಗೂ ಕಾರಣವೆನಿಸುತ್ತವೆ.
ಕೆಲವು ವೇಳೆ ಈ ಖನಿಜಗಳಿಂದ ಕೂಡಿದ ಪೆಗ್ನಟೈಟ್ ನಿಕ್ಷೇಪಗಳು ಮೂಲಶಿಲೆಯ
ನಾನಾ ಕಡೆ ತೋರಿಬರುತ್ತವೆ. ಇನ್ನು ಕೆಲವು ಸಂದರ್ಭಗಳಲ್ಲಿ ಇವು ಮೂಲಶಿಲೆಗಳಿಂದ
ಹೊರಬಂದು ಸುತ್ತಮುತ್ತಲಿರುವ ಇತರ ಶಿಲೆಗಳಲ್ಲಿ ಡೈಕ್ ಅಥವಾ ಸಿಲ್ಗಳೋಪಾದಿಯಲ್ಲಿ
ಕಂಡುಬರುತ್ತವೆ. ಇವುಗಳಲ್ಲಿ ಲಿಥಿಯಂ, ಟ್ಯಾಂಟಲಂ, ಬೆರಿಲಿಯಂ, ಸೀಸಿಯಂ, ಅಬ್ರಕ,
ಫೆಲ್ಡ್ಸ್ಟಾರ್ ಟೂರ್ಮಲೀನ್, ಕ್ಯಾಸಿಟರೈಟ್, ಷೀಲೈಟ್ ಇತ್ಯಾದಿ ಅನೇಕ ಖನಿಜಗಳು
ಉತ್ಪತ್ತಿಯಾಗುತ್ತವೆ.
ಇದಲ್ಲದೆ ಮಾತೃಶಿಲಾದ್ರವದಿಂದ ಹೊರಬರುವ ಅನಿಲಗಳು ವಿಶೇಷ ಒತ್ತಡ ಹಾಗೂ
ಶಾಖದಿಂದ ಅಂತರಾಳದಲ್ಲಿರುವ ಶಿಲೆಗಳಿಗೆ, ಅದರಲ್ಲೂ ಪ್ರಮುಖವಾಗಿ ಸುಣ್ಣಶಿಲೆಗಳಿಗೆ
ನುಗ್ಗಿದಾಗ ರಾಸಾಯನಿಕ ಕ್ರಿಯೆಯುಂಟಾಗಿ ಸಂಪರ್ಕರೂಪಾಂತರವಾಗುತ್ತದೆ. ಇದರಿಂದ
ಅನೇಕ ತೆರನಾದ ಹೆಚ್ಚು ಶಾಖದಿಂದಲೇ ಉಂಟಾಗುವ ಮ್ಯಾಗ್ನಟೈಟ್, ಇಲನೈಟ್,
ಹಿಮಟೈಟ್, ಕುರಂದ, ಸ್ಪಿನಲ್, ಗ್ರಾಫೈಟ್, ಚಿನ್ನ, ಪ್ಲಾಟಿನಂ, ಷೀಲೈಟ್ ಮತ್ತು ವುಲ್ಬಮೈಟ್
ಖನಿಜಗಳು ರೂಪಗೊಳ್ಳುತ್ತವೆ.
ಹಲವುವೇಳೆ ಅಗ್ನಿಪರ್ವತಗಳಿಂದ ಹೊರಬರುವ ಅನೇಕ ಅನಿಲಗಳು ಘನೀಭೂತ
ವಾಗಿ ಅವುಗಳ ಸುತ್ತ ಶೇಖರವಾಗುವ ಉಪಯುಕ್ತವಾದ ಗಂಧಕ, ಕಲ್ಲುಪ್ಪು, ಬೋರಿಕ್
ಆ್ಯಸಿಡ್ ನಿಕ್ಷೇಪಗಳಿಗೆ ನಾಂದಿಯಾಗಿವೆ. ಇದೇ ಸನ್ನಿವೇಶದಲ್ಲಿ ಮಾತೃಶಿಲಾದ್ರವದಿಂದ
ಬೇರ್ಪಟ್ಟ ಉಷ್ಣವ (ಹೈರೂ ಥರ್ಮಲ್ ದವ) ಕಡಿಮೆ ಒತ್ತಡವಿರುವ ತಮ್ಮ ಬತ್ತಮುತ್ತಲಿನ<noinclude></noinclude>
f4zhm4ml67pyx5l47r347492j9nrm0j
ಪುಟ:Mysore-University-Encyclopaedia-Vol-1-Part-1.pdf/೨೫೯
104
118585
314815
2026-05-01T17:34:08Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಶಿಲೆಗಳಲ್ಲಿರುವ ಬಿರುಕು, ಸೀಳು, ರಂಧ್ರ, ಜಾಡುಗಳಲ್ಲಿ ಪ್ರವಹಿಸುತ್ತವೆ. ಹೀಗೆ ಪ್ರವಹಿಸುವಾಗ ಉಷ್ಣಜಲದಲ್ಲಿ ಸಂಯೋಜಿತವಾಗಿರುವ ಅನೇಕ ಖನಿಜಾಂಶಗಳು ನಿಕ್ಷೇಪಗೊಳ್ಳುತ್ತವೆ. ಇವು ಮೂಲಶಿಲೆಗಳ ಸ್ಥಾನವನ್ನು ಆವರಿಸಬ...
314815
proofread-page
text/x-wiki
<noinclude><pagequality level="1" user="Pragathi. BH" /></noinclude>ಶಿಲೆಗಳಲ್ಲಿರುವ ಬಿರುಕು, ಸೀಳು, ರಂಧ್ರ, ಜಾಡುಗಳಲ್ಲಿ ಪ್ರವಹಿಸುತ್ತವೆ. ಹೀಗೆ ಪ್ರವಹಿಸುವಾಗ
ಉಷ್ಣಜಲದಲ್ಲಿ ಸಂಯೋಜಿತವಾಗಿರುವ ಅನೇಕ ಖನಿಜಾಂಶಗಳು ನಿಕ್ಷೇಪಗೊಳ್ಳುತ್ತವೆ.
ಇವು ಮೂಲಶಿಲೆಗಳ ಸ್ಥಾನವನ್ನು ಆವರಿಸಬಹುದು ಅಥವಾ ಮೂಲಶಿಲೆಗಳಲ್ಲಿರುವ
ಬಿರುಕು ಇತ್ಯಾದಿ ಜಾಗಗಳಲ್ಲಿ ಸಂಗ್ರಹಿಸಬಹುದು. ಈ ರೀತಿಯ ಖನಿಜೋತ್ಪತ್ತಿಗೆ
ಅಲ್ಲಿಯ ಶಾಖ ಹಾಗೂ ಒತ್ತಡ, ದ್ರವಗಳ ಹಾಗೂ ಹುದುಗುವ ಶಿಲೆಗಳೊಡನೆ ಜರುಗುವ
ರಾಸಾಯನಿಕ ಕ್ರಿಯೆ ಇವೇ ಮೂಲ ಕಾರಣಗಳು. ಇವುಗಳನ್ನನುಸರಿಸಿ ಆಳಜಲೋಷ
ಮದ್ಯೋಷ್ಣ ಮತ್ತು ಅಲೋಷ್ಠಿ ನಿಕ್ಷೇಪಗಳೆಂದು ವರ್ಗಿಕರಿಸಿದ್ದಾರೆ. ಹೆಚ್ಚು ಶಾಖದ
(ಸು. 300-400 ಸೆ.) ವಾತಾವರಣದಲ್ಲಿ ಉತ್ಪತ್ತಿಯಾಗುವ ತವರ, ಟಂಗ್ಸ್ಟನ್
ಮತ್ತು ಮ್ಯಾಗ್ನಟೈಟ್ ಇವು ಆಳಜಲೋಷ್ಣ ನಿಕ್ಷೇಪಗಳಲ್ಲಿ ಮುಖ್ಯವಾದುವು. ಮಷ್ಣ
ನಿಕ್ಷೇಪಗಳ ಉಳಿಗೆ ಕಾಟ (ಸುಮಾರು 150-300 ಸೆ.) ಮಧ್ಯಸ್ಥವಾಗಿದ್ದು ಸರ,
ಸಲ್ಫಆರ್ಸಿನೈಡ್, ಮತ್ತು ಟೆಲ್ಯೂರೈಡ್ಗಳು- ಈ ವರ್ಗಕ್ಕೆ ಸೇರಿದ ಖನಿಜಗಳಾಗಿ
ರೂಪಗೊಳ್ಳುತ್ತವೆ. ಎಪಿಥರ್ಮಲ್ ಅದಿರು ನಿಕ್ಷೇಪಗಳ ಉತ್ಪತ್ತಿಗೆ ಶಾಖ (ಸು. 50-
150ಹ ಸೆ.) ಇನ್ನೂ ಕಡಿಮೆಯಾಗಿದ್ದು ಆರ್ಸೆನಿಕ್, ಆ್ಯಂಟಿಮನಿ ಮತ್ತು ಪಾದರಸ
ಧಾತುಗಳ ಸಡುಗಳಿಂದ ಕೂಡಿರುತ್ತವೆ.
ಖನಿಜೋತ್ಪತ್ತಿಯಲ್ಲಿ ಶಿಥಿಲೀಕರಣ (ವೆದರಿಂಗ್) ಬಹಳ ಮುಖ್ಯ ಪಾತ್ರವಹಿಸಿದೆ.
ಅನೇಕ ಖನಿಜಗಳು ಶಿಲೆಗಳೊಡನೆ ಸಂಯೋಜಿತವಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿರದೆ
ಉಪಯುಕ್ತ ನಿಕ್ಷೇಪಗಳಾಗಿರುವುದಿಲ್ಲ. ಆದರೆ ಪ್ರಕೃತಿಯಲ್ಲಿ ಜರಗುವ ಶಿಥಿಲೀಕರಣದಿಂದ
ಶಿಲೆಗಳು ಒಡೆದು ಚೂರು ಚೂರಾಗಿ ಅವುಗಳಲ್ಲಿರುವ ಅಲ್ಪ ಪ್ರಮಾಣದ ಖನಿಜಗಳು
ಬೇರ್ಪಡುತ್ತವೆ. ಹೀಗೆ ಬೇರ್ಪಟ್ಟ ಖನಿಜಗಳು ಅವುಗಳ ಭೌತಗುಣಗಳಿಗನುಗುಣವಾಗಿ
ಗಾಳಿಯ ಹಾಗೂ ಮಳೆಯ ನೀರಿನ ಮೂಲಕ ಸ್ಥಳದಲ್ಲೇ ಶೇಖರವಾಗಬಹುದು
ಅಥವಾ ಸ್ಥಳಾಂತರಗೊಂಡು ಬೇರೆ ಕಡೆ ಸಂಗ್ರಹವಾಗಬಹುದು. ಸ್ಥಳದಲ್ಲೇ ಶೇಖರವಾದ
ಖನಿಜಗಳನ್ನು ಈ ಸಾಂದ್ರೀಕರಣ ನಿಶ್ಲೇಷಗಳನ್ನುತ್ತಾರೆ. ಇವುಗಳಲ್ಲಿ ಕವಳ, ಮಾಂಗನೀಸ್,
ತವರ, ನಿಕ್ಕಲ್, ಬಾಟು, ಕಯನೈಟ್, ಓಕರ್ ಮುಖ್ಯವಾದವುಗಳು. ಹಾಗಲ್ಲದೆ
ಸ್ಥಳಾಂತರದಿಂದ ನದಿಗಳ ತಿರುವುಗಳಲ್ಲೂ ಸಮುದ್ರದ ಅಂಚಿನಲ್ಲೊ ಮರುಭೂಮಿಯ
ದಿನ್ನಗಳಲ್ಲೂ ಶೇಖರವಾದ ಖನಿಜಗಳನ್ನು ಭೌತಸಾಂದ್ರೀಕರಣ ನಿಕ್ಷೇಪಗಳೆನ್ನುತ್ತಾರೆ.
ಇವೇ ಪ್ರಸಿದ್ಧವಾದ ಚಿನ್ನ, ಪ್ಲಾಟಿನಂ, ತವರ ಮತ್ತು ಅಮೂಲ್ಯರತ್ನ ಇವುಗಳು ಮೆಕ್ಕಲು
ನಿಕ್ಷೇಪಗಳು. ಸಮುದ್ರದ ಅಂಚಿನ ಮರಳುಗಳಲ್ಲಿ ದೊರೆಯುವ ಇಲ್ಲನೈಟ್, ರೂಟೈಲ್
ಮತ್ತು ಮಾನಜೈಟ್ ಅದಿರುಗಳು ಈ ಗುಂಪಿಗೆ ಸೇರಿದವು.
ಅದಿರು
ಶಿಥಿಲೀಕರಣಕ್ಕೆ ಒಳಗಾದ ಕೆಲವು ಸಡ್ ಖನಿಜಗಳು ರಾಸಾಯನಿಕ ಬದಲಾವಣೆ
ಗಳಿಗೆ ಒಳಗಾಗಿ ದ್ರವರೂಪದಲ್ಲಿ ಶಿಲೆಗಳ ಮೂಲಕ ಜಲಮಟ್ಟದ ಕೆಳಗೆ ಇಂಗಿ ಹೋಗಿ
ಅನುಕೂಲವಾದ ವಾತಾವರಣದಲ್ಲಿ ಮೊದಲಿದ್ದ ಖನಿಜಗಳ ಮೇಲೆ ಶೇಖರವಾಗುತ್ತವೆ.
ಇದರಿಂದ ಖನಿಜಾಂಶಗಳು ಮೇಲುಭಾಗಗಳಲ್ಲಿ
ಕ್ಷಯಿಸಿ (ಕಡಿಮೆಯಾಗಿ), ಕೆಳಭಾಗಗಳಲ್ಲಿ
ಸಂಗ್ರಹವಾಗುತ್ತವೆ. ಇದನ್ನು ಅನುಷಂಗಿಕ ಸಡು ವೃದ್ಧಿಕರಣ ಎನ್ನುತ್ತಾರೆ. ಸಾಮಾನ್ಯವಾಗಿ
ತಾಮ್ರದ ಗಣಿಗಳಲ್ಲಿ ಈ ಖನಿಜಪ್ರಸರಣೆಯನ್ನು ವಿವಿಧ ಹಂತಗಳಲ್ಲಿ ಗುರುತಿಸಬಹುದು.
ಅಲ್ಲದೆ ಇಂಥ ವ್ಯಕ್ತಿ ಕರಣವನ್ನು ತಾನು ಬೆಳ್ಳಿ, ಚಿನ್ನ, ಸತು, ಸೀಸ, ಕಲ್ಲು, ಮ್ಯಾಂಗನೀಸ್
ಮತ್ತು ನಿಕ್ಕಲ್ ನಿಕ್ಷೇಪಗಳಲ್ಲೂ ಕಾಣಬಹುದು.
ಶಿಲೆಗಳು ಅಧಿಕ ಉಷ್ಣ ಮತ್ತು ಒತ್ತಡಕ್ಕೆ ಒಳಗಾಗಿ ರೂಪಾಂತರವಾದಾಗ ಅವುಗಳ
ಸಂಯೋಜನೆಯಲ್ಲಿರುವ ಅನೇಕ ಅನುಪಯುಕ್ತ ಖನಿಜಗಳು ಅತ್ಯುಪಯುಕ್ತ ಖನಿಜಗಳಾದ
ಕಲ್ನಾರು, ಗ್ರಾಫೈಟು, ಟಾಲ್ಸ್, ಕಯನೈಟ್, ಆಂಡಲೂಸೈಟ್, ಸಿಲಿಮನೈಟ್, ಗಾರೆಟ್
ಮುಂತಾದುವುಗಳಾಗಿ ರೂಪುಗೊಳ್ಳುತ್ತವೆ.
ಕೃತಿಯಲ್ಲಿ ಜರಗುವ ನನ್ನೀಕರಣ ಹಾಗೂ ಸಂಚಯನಗಳಿಂದ ಶಿಲಾ ಸಮುದಾಯ
ಛಿದ್ರವಾಗಿ ಸಣ್ಣ ಸಣ್ಣ ಭಾಗಗಳಾಗಿ ನದಿಗಳ ಮೂಲಕ ಸರೋವರ ಹಾಗೂ ಸಮುದ್ರದ
ತಳವನ್ನು ಸೇರುತ್ತವೆ. ಹೀಗೆ ಸೇರುವುದರಿಂದ ಜಲಜಶಿಲೆಗಳೇ ಅಲ್ಲದೆ ಬಹು ಅಮೂಲ್ಯವಾದ
ಖನಿಜನಿಕ್ಷೇಪಗಳಾದ ಕಬ್ಬಿಣ, ಮ್ಯಾಂಗನೀಸ್, ರಂಜಕ, ಗಂಧಕ, ತಾಮ್ರ, ಯುರೇನಿಯಮ್,
ವೆನೇಡಿಯಮ್, ಸುಣ್ಣಶಿಲೆ ಮತ್ತು ಜೇಡಿಮಣ್ಣು ಉತ್ಪತ್ತಿಯಾಗುತ್ತವೆ.
ಅಂತರ್ಜಲವೂ ಖನಿಜೋತ್ಪತ್ತಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುವುದುಂಟು.
ಶಿಲೆಯ ನಾನಾ ಭಾಗಗಳಲ್ಲಿ ಪ್ರವಹಿಸುವಾಗ ಅಲ್ಲಿನ ಖನಿಜಗಳನ್ನು ಪ್ರವಾಹ ತನ್ನಲ್ಲಿ
ವಿಲಿನಗಳಿಸಿಕೊಂಡು ಸಂದರ್ಭಾನುಸಾರ ಮತ್ತೊಂದೆಡೆ ಶೇಖರಿಸುವುದೂ ಉಂಟು,
ಇದಕ್ಕೆ ಅತ್ಯುತ್ತಮ ಉದಾ : ಅಮೆರಿಕದ ಕಾಲರಾಡೊ ಪ್ರಸ್ಥಭೂಮಿಯಲ್ಲಿರುವ
ಯುರೇನಿಯಮ್ ಮತ್ತು ವೆನೇಡಿಯಮ್ ಅದಿರು ನಿಕ್ಷೇಪಗಳು.
ಹೀಗೆ ಪ್ರಕೃತಿಯಲ್ಲಿ ನಾನಾ ರೀತಿಯ ಅದಿರು ಜನನವಾಗುತ್ತದೆ. ಅದಿರು
ಸಾಮಾನ್ಯವಾಗಿ ಇಕ್ಕಟ್ಟಾದ ಶಿಲೆಯ ಬಿರುಕುಗಳಲ್ಲಿ ನಿಕ್ಷೇಪಗೊಂಡಿರುತ್ತದೆ. ಇಂಥ ನಿಕ್ಷೇಪಗಳಿಗೆ
ಸಿರ, ಅದಿರಿನ ರೇಖೆ (ಲೋಡ್) ಎಂಬ ಹೆಸರಿದೆ. ಕೋಲಾರದ ಚಿನ್ನದ ಗಣಿ ಪ್ರದೇಶದಲ್ಲಿನ
ಛಾಂಪಿಯನ್ ಸಿರ ರಾಯಚೂರಿನ ಹಟ್ಟಿ ಚಿನ್ನದ ಗಣಿಯ ಮೈನ್ ರೀಫ್ ಇದಕ್ಕೆ ಒಳ್ಳೆ
ಉದಾ : ಆರ್ಥಿಕದೃಷ್ಟಿಯಿಂದ ಅದಿರು ಸಿರಗಳ ರೂಪದಲ್ಲಿ ಸಿಗುವುದು ಒಳ್ಳೆಯದೆ.
ಮಟ್ಟ ಸುರಂಗ, ಅಡ್ಡ ಸುರಂಗಗಳನ್ನಿಟ್ಟು ಅದಿರನ್ನು ಹೊರತೆಗೆಯುತ್ತಾರೆ. (ಎಂ.ಎನ್.ವಿ.)
ಪಟ್ಟೆಕಬ್ಬಿಣ ಶಿಲೆ: ಅತ್ಯಂತ ಪುರಾತನ ಅದಿರು ಖನಿಜಗಳನ್ನೊಳಗೊಂಡ ಕಪ್ಪು
ಪಟ್ಟಿಯುಳ್ಳ ಪ್ರಸ್ತರೀ ವಿಧಾನಗಳಿಂದಾದ ಶಿಲೆ. ಪಟ್ಟೆ ರೂಪದಲ್ಲಿ ದೊರೆಯುವುದು ಈ
ಶಿಲೆಯ ಪ್ರಧಾನ ಲಕ್ಷಣಗಳಲ್ಲೊಂದು. ಈ ಶಿಲೆಯ ಬಣ್ಣದಲ್ಲಿ ವೈವಿಧ್ಯತೆಯಿದೆ. ಮಂಕು
ಬಿಳಿ, ಹಳದಿ, ಕೆಂಪು, ಕಂದುಬಣ್ಣ ಹಾಗೂ ಕಪ್ಪುಬಣ್ಣದ ವಿವಿಧ ಛಾಯೆಯನ್ನು
ತೋರುತ್ತದೆ. ಈ ಶಿಲೆಗಳ ಶಿಲಾಪದರದ ಮಂದ 01 - 2.5 ಮಿಮೀ ಆದರೆ ಮಸೂರ
ರೂಪದ ಕಬ್ಬಿಣ ಅದಿರಿನ ಪದರ ಕೆಲವೊಮ್ಮೆ 30 ಮೀ ವರೆಗೂ ಇರುತ್ತದೆ. ಪದರದ
ಮಂದ ಸ್ಥಳದಿಂದ ಸ್ಥಳಕ್ಕೆ ವ್ಯತ್ಯಾಸವಾಗುವುದು ಸರ್ವೆಸಾಮಾನ್ಯ, ಪಟ್ಟೆಕಬ್ಬಿಣ ಶಿಲೆಗಳು
ವಿವಿಧ ಭೂವೈಜ್ಞಾನಿಕ ಕಾಲಗಳಲ್ಲಿ ರೂಪುಗೊಂಡಿವೆ. ಕೇಂಬ್ರಿನ್ ಯುಗದಿಂದ ಆರಂಭವಾಗಿ
ಕ್ವಾರ್ಟನರಿವರೆಗೆ ನಿಕ್ಷೇಪಗೊಂಡಿವೆ. ಇವೆಲ್ಲವುಗಳ ಪೈಕಿ ಪ್ರಿಕೇಂಬ್ರಿನ್ ಯುಗದಲ್ಲಿನವು
ಆರ್ಥಿಕವಾಗಿ ಮಹತ್ತ್ವವನ್ನು ಪಡೆದಿವೆ. ಪ್ರಪಂಚದ ಅತ್ಯುತ್ತಮ ಮತ್ತು ಹೇರಳವಾದ
ಕಬ್ಬಿಣದ ಅದಿರು ದೊರೆಯುವುದು ಈ ಯುಗದ ಯುಗದಲ್ಲಿ. ಇತ್ತೀಚಿನ ಗಣಿಗಾರಿಕೆ
ಕಾರ್ಯವೆಲ್ಲ ನಡೆಯುತ್ತಿರುವುದು ಈ ಶಿಲೆಗಳು ಪ್ರಧಾನವಾಗಿ ಹರಡಿರುವ ಪ್ರದೇಶಗಳಲ್ಲಿ
ಮಾತ್ರ
ಪಿಕೇಂಬ್ರಿನ್ ಪಟ್ಟಿ ಕಬ್ಬಿಣ ಶಿಲಾಸ್ತರಗಳ ಸಮೂಹಗಳನ್ನು ಸಾಮಾನ್ಯವಾಗಿ ಕಬ್ಬಿಣ
ಶಿಲಾಸ್ತರ ಸಮೂಹಗಳೆಂದು ಕರೆಯುವುದು ವಾಡಿಕೆ, ರೂಪಾಂತರಗೊಂಡಿಲ್ಲದ
ಸ್ಥಿತಿಯಲ್ಲಿರುವ ಪಟ್ಟೆ ಕಬ್ಬಿಣ ಶಿಲೆಗಳು, ಪಟ್ಟೆ ಹಿಮಟೈಟ್ ಬೆಣಚುಶಿಲೆ, ಪಟ್ಟೆಹಿಮಟೈಟ್
ಜಾಸ್ಪರ್, ಪಟ್ಟಿಓಮುಲ್ಕಿಟ್ ಚರ್ಚ್ ಇವುಗಳಲ್ಲಿ ಹಿಮಟೈಟ್ ಬಿಸಿಸಿ ಪ್ರಧಾನವಾಗಿರುತ್ತದೆ.
ಹೆಚ್ಚು ರೂಪಾಂತರಕ್ಕೊಳಗಾದ ಪಟ್ಟೆಕಬ್ಬಿಣ ಶಿಲೆಗಳಲ್ಲಿ ಪಟ್ಟೆಮ್ಯಾಗ್ನಟೈಟ್ ಕ್ವಾರ್ಟೈಟ್
ಆಗಿದೆ. ಇವುಗಳಲ್ಲಿ ಪ್ರಮುಖವಾಗಿ ಮ್ಯಾಗ್ನಟೈಟ್ ಖನಿಜವಿರುತ್ತದೆ. ಭಾರತದ ಕಬ್ಬಿಣ
ಅದಿರು ನಿಕ್ಷೇಪಗಳ ಪೈಕಿ ಪಟ್ಟೆಕಬ್ಬಿಣ ಶಿಲೆಗಳು ಮಾತ್ರ ಹೆಚ್ಚು ಪ್ರಾಧಾನ್ಯತೆ ಪಡೆದಿರುವುದರಿಂದ
ಇವುಗಳ ಬಗ್ಗೆ ತಿಳಿದುಕೊಳ್ಳುವದು ಅವಶ್ಯಕ.
ಪಟ್ಟೆ ಕಬ್ಬಿಣ ಶಿಲೆ ರೂಪಗೊಂಡ ಬಗೆ ಅತ್ಯಂತ ಕುತೂಹಲಕಾರಿಯಾದದ್ದು.
ಪ್ರಧಾನವಾಗಿ ಇವು ಪ್ರಸ್ತರೀಕರಣ ವಿಧಾನದಿಂದ ರೂಪುಗೊಂಡವು. ಕ್ಷಾರಯುಕ್ತ ಬಾಹ್ಯಸ್ಥ
ಶಿಲಾಸ್ವರೂಪಗಳು ದೀರ್ಘಕಾಲದ ಶಿಥಿಲೀಕರಣ ಕ್ರಿಯೆಯಿಂದ ಪುಡಿ ಮತ್ತು ಹುಡಿಯಾಗಿ
ನೀರಿನಲ್ಲಿ ಬಹುದೂರ ಸಾಗಿ ಮುಂದುವರೆದು ಪ್ರತ್ಯೇಕಿಸಲ್ಪಟ್ಟು ಧಾತುಗೆ ಆಮ್ಲಜನಕ
ಸೇರಿಸಲ್ಪಟ್ಟು ಮೇಲೆ ನೀರಿನ ಸತತ ಜಿನುಗುವಿಕೆ ಮತ್ತು ಪುನರ್ಬಂಧನ ಕ್ರಿಯೆ ಮತ್ತು
ಪ್ರತಿಯಾಗಿ ಬರುವ ವಸ್ತು ಈ ಎಲ್ಲ ಕ್ರಿಯೆಗಳು ಅವಿರತವಾಗಿ ಮುಂದುವರೆದಾಗ
ಒಂದು ಕಬ್ಬಿಣಸ್ತರ ಪಂಕ್ತಿಯೇ ಸಾಗರ ತಳದಲ್ಲಿ ಶೇಖರವಾಗುತ್ತದೆ. ಸಾಮಾನ್ಯವಾಗಿ
ಇಂತಹ ಶಿಲೆಗಳು ಆಮ್ಲಜನಕರಹಿತ ಪರಿಸರವುಳ್ಳ ಸಾಗರಗಳಲ್ಲಿ ಸಂಚಿತಗೊಂಡಂತಹವು.
ಆರ್ಕ್ಷೇಯ ಯುಗದ ಸಾಗರಗಳು ಆತ್ಮೀಯ ಮತ್ತು ಕಬ್ಬಿಣವು ದ್ರವರೂಪದಲ್ಲಿತ್ತು.
ಇದರಲ್ಲಿದ್ದ ಮೂಲ ಬ್ಯಾಕ್ಟಿರಿಯಾದ ದ್ಯುತಿಸಂಶ್ಲೇಷಣ ಕ್ರಿಯೆಯಿಂದ ಉತ್ಪತ್ತಿಯಾದ
ಆಮ್ಲಜನಕ ಸಾಗರ ನೀರಿನ ಜೊತೆ ವರ್ತಿಸಿ ಕಬ್ಬಿಣ ರೂಪುಗೊಂಡಿದೆ. ಅಂದಿನ ಪರಿಸರ
ಪಟ್ಟೆ ಕಬ್ಬಿಣ ಶಿಲೆ ನಿಕ್ಷೇಪಗೊಳ್ಳಲು ಪೂರಕವಾಗಿದ್ದರಿಂದ ಬೃಹತ್' ನಿಕ್ಷೇಪಗಳು ಪ್ರಪಂಚಾದ್ಯಂತ
ಹರಡಿರುವುದನ್ನು ಕಾಣಬಹುದು. ಈ ವಿಧದ
ಪಟ್ಟ ಕಬ್ಬಿಣ ಶಿಲೆಗಳು ಹಲವಾರು ಕಿಮೀ
ಉದ್ದ ಹಾಗೂ ಸಾವಿರಾರು ಅಡಿ ಅಗಲ ಮತ್ತು ವಿವಿಧ ಓರೆಯನ್ನು ಹೊಂದಿರುತ್ತವೆ.
ಜಲದಲ್ಲಿ ನಿಕ್ಷೇಪಗೊಂಡ ಈ ಸ್ತರ ಪಂಕ್ತಿಗಳು ಅನಂತರ ಭೂಚಲನೆ ಕಾರ್ಯದಿಂದಾಗಿ
ಸಮತಲವಾಗಿದ್ದ ಸ್ತರಗಳು ವಿವಿಧ ರೀತಿಯ ಮಡಿಕೆ, ಸರಭಂಗ, ಬಿರುಕು, ಸೀಳು
ಹಾಗೂ ಇತರೆ ಸಂಕೀರ್ಣ ರಚನೆಗಳಿಂದೊಡಗೂಡಿರುತ್ತವೆ. ಶಿಥಿಲತೆ ಮತ್ತು
ಮುನಾರಚನೆಯಿಂದ ಅನಿರ್ದಿಷ್ಟವಾದ ಸ್ತರರಚನೆ ಇರುವ ಹಿಮಟೈಟ್ ಮತ್ತು ಲೈಮೊನೈಟ್
ಖನಿಜದ ಮೇಲು ಹೊದಿಕೆ ರೂಪುಗೊಳ್ಳುತ್ತದೆ. ಈ ಶಿಲೆಗಳಿಂದಾದ ಗಿರಿಶ್ರೇಣಿಗಳು
ಸಾಮಾನ್ಯವಾಗಿ ದಟ್ಟವಾದ ಅರಣ್ಯಗಳಿಂದ ಕೂಡಿರುವುದು ವೈಶಿಷ್ಟ್ಯ. ಈ ಶಿಲಾಗಿರಿ
ಶ್ರೇಣಿಗಳ ಉತ್ತುಂಗದಲ್ಲಿ ಕಬ್ಬಿಣದ ಹೊರಚಾಚುಗಳು ಗೋಡೆಯಂತೆ ಎದ್ದು ಕಾಣುತ್ತವೆ.
ಏಕೆಂದರೆ ಈ ಶಿಲೆಯ ಜೊತೆಗಿದ್ದ ನಾಡಶಿಲೆಗಳು ಚಿದ್ರಶಿಥಿಲೀಕರಣಗೊಂಡಿದ್ದು, ಕಬ್ಬಿಣ
ಅದಿರಿನ ಶಿಲಾಟೋಪಿ ರಚನೆಯಾಗಿರುವುದನ್ನು ಕಾಣಬಹುದು. ಬೆಟ್ಟದ ನೆತ್ತಿಯ ಮೇಲಿರುವ
ಶಿಲೆಗಳಲ್ಲಿ ಉತ್ತಮ ದರ್ಜೆಯ ಅದಿರಿನ ಸಂಗ್ರಹಣೆಯಾಗಿದ್ದರೆ, ಬೆಟ್ಟದ ಇಳಿಜಾರು
ಪ್ರದೇಶದಲ್ಲಿ ಕೆಳ ದರ್ಜೆಯ ಅದಿರಿರುವುದನ್ನು ಕಾಣಬಹುದು. ಪಟ್ಟೆ ಕಬ್ಬಿಣ ಶಿಲೆಗಳಲ್ಲಿ
ಖನಿಜಗಳ ಗಾತ್ರ ಸೂಕ್ಷ್ಮಕಣದಿಂದ ಹಿಡಿದು ದಪ್ಪ ಕಣದವರೆಗೆ ಇರುವುದು. ಈ ರೀತಿಯ
ಶಿಲೆಗಳಲ್ಲಿ ಮೂರು ವಿಧದ ಕಬ್ಬಿಣದ ಶಿಥಿಲೀಕರಣ ಕ್ರಿಯೆಯಿಂದ ಹಿಮಟೈಟ್ ಖನಿಜ
ಲೈಮೊನಿಟಿಕ್, ಗೋಯಿಥಿಟಿಕ್ ಖನಿಜಗಳಾಗಿ ಪರಿವರ್ತನೆಗೊಳ್ಳುವುದಲ್ಲದೆ ಈ ಕ್ರಿಯೆ
ಮುಂದುವರೆದಾಗ ಕೊನೆಗೆ ಕೆಳದರ್ಜೆಯ ಅದಿರುಗಳೆಂದು ವಿಂಗಡಿಸಲಾಗಿದೆ, ಅಲ್ಲದೆ
ಕಣಗಾತ್ರದ ಮೇಲೆ ಲಂಟ್ಸ್ ಮತ್ತು ಪೈನ್ಸ್ ಎಂದು ಕರೆಯುವರು. ಈ ಶಿಲೆಗಳು<noinclude></noinclude>
9zxkw0c3ynv2460iv909sy0zjhoxjtt
ಪುಟ:Mysore-University-Encyclopaedia-Vol-1-Part-1.pdf/೨೬೧
104
118586
314816
2026-05-01T17:34:35Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: - ಅನಿರುಯೋಗನಿಗೆ – ಆದಿರುಸುದ್ದಿ ಕೃತಿಯಲ್ಲಿ ಜರಗುವ ನನ್ನೀಕರಣ ಹಾಗೂ ಸಂಚಯನಗಳಿಂದ ಶಿಲಾ ಸಮುದಾಯ ಛಿದ್ರವಾಗಿ ಸಣ್ಣ ಸಣ್ಣ ಭಾಗಗಳಾಗಿ ನದಿಗಳ ಮೂಲಕ ಸರೋವರ ಹಾಗೂ ಸಮುದ್ರದ ತಳವನ್ನು ಸೇರುತ್ತವೆ. ಹೀಗೆ ಸೇರುವುದರಿ...
314816
proofread-page
text/x-wiki
<noinclude><pagequality level="1" user="Pragathi. BH" /></noinclude>-
ಅನಿರುಯೋಗನಿಗೆ – ಆದಿರುಸುದ್ದಿ
ಕೃತಿಯಲ್ಲಿ ಜರಗುವ ನನ್ನೀಕರಣ ಹಾಗೂ ಸಂಚಯನಗಳಿಂದ ಶಿಲಾ ಸಮುದಾಯ
ಛಿದ್ರವಾಗಿ ಸಣ್ಣ ಸಣ್ಣ ಭಾಗಗಳಾಗಿ ನದಿಗಳ ಮೂಲಕ ಸರೋವರ ಹಾಗೂ ಸಮುದ್ರದ
ತಳವನ್ನು ಸೇರುತ್ತವೆ. ಹೀಗೆ ಸೇರುವುದರಿಂದ ಜಲಜಶಿಲೆಗಳೇ ಅಲ್ಲದೆ ಬಹು ಅಮೂಲ್ಯವಾದ
ಖನಿಜನಿಕ್ಷೇಪಗಳಾದ ಕಬ್ಬಿಣ, ಮ್ಯಾಂಗನೀಸ್, ರಂಜಕ, ಗಂಧಕ, ತಾಮ್ರ, ಯುರೇನಿಯಮ್,
ವೆನೇಡಿಯಮ್, ಸುಣ್ಣಶಿಲೆ ಮತ್ತು ಜೇಡಿಮಣ್ಣು ಉತ್ಪತ್ತಿಯಾಗುತ್ತವೆ.
ಅಂತರ್ಜಲವೂ ಖನಿಜೋತ್ಪತ್ತಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುವುದುಂಟು.
ಶಿಲೆಯ ನಾನಾ ಭಾಗಗಳಲ್ಲಿ ಪ್ರವಹಿಸುವಾಗ ಅಲ್ಲಿನ ಖನಿಜಗಳನ್ನು ಪ್ರವಾಹ ತನ್ನಲ್ಲಿ
ವಿಲಿನಗಳಿಸಿಕೊಂಡು ಸಂದರ್ಭಾನುಸಾರ ಮತ್ತೊಂದೆಡೆ ಶೇಖರಿಸುವುದೂ ಉಂಟು,
ಇದಕ್ಕೆ ಅತ್ಯುತ್ತಮ ಉದಾ : ಅಮೆರಿಕದ ಕಾಲರಾಡೊ ಪ್ರಸ್ಥಭೂಮಿಯಲ್ಲಿರುವ
ಯುರೇನಿಯಮ್ ಮತ್ತು ವೆನೇಡಿಯಮ್ ಅದಿರು ನಿಕ್ಷೇಪಗಳು.
ಹೀಗೆ ಪ್ರಕೃತಿಯಲ್ಲಿ ನಾನಾ ರೀತಿಯ ಅದಿರು ಜನನವಾಗುತ್ತದೆ. ಅದಿರು
ಸಾಮಾನ್ಯವಾಗಿ ಇಕ್ಕಟ್ಟಾದ ಶಿಲೆಯ ಬಿರುಕುಗಳಲ್ಲಿ ನಿಕ್ಷೇಪಗೊಂಡಿರುತ್ತದೆ. ಇಂಥ ನಿಕ್ಷೇಪಗಳಿಗೆ
ಸಿರ, ಅದಿರಿನ ರೇಖೆ (ಲೋಡ್) ಎಂಬ ಹೆಸರಿದೆ. ಕೋಲಾರದ ಚಿನ್ನದ ಗಣಿ ಪ್ರದೇಶದಲ್ಲಿನ
ಛಾಂಪಿಯನ್ ಸಿರ ರಾಯಚೂರಿನ ಹಟ್ಟಿ ಚಿನ್ನದ ಗಣಿಯ ಮೈನ್ ರೀಫ್ ಇದಕ್ಕೆ ಒಳ್ಳೆ
ಉದಾ : ಆರ್ಥಿಕದೃಷ್ಟಿಯಿಂದ ಅದಿರು ಸಿರಗಳ ರೂಪದಲ್ಲಿ ಸಿಗುವುದು ಒಳ್ಳೆಯದೆ.
ಮಟ್ಟ ಸುರಂಗ, ಅಡ್ಡ ಸುರಂಗಗಳನ್ನಿಟ್ಟು ಅದಿರನ್ನು ಹೊರತೆಗೆಯುತ್ತಾರೆ. (ಎಂ.ಎನ್.ವಿ.)
ಮೈಬಿಗಿತ, ನಡುಕಗಳ ಚಿಕಿತ್ಸೆಗಾಗಿ ಹಲವಾರು ಮದ್ದುಗಳಿವೆ. ಟ್ರೈಹೆಕ್ಸಿಫನಿಡಿಲ್
ಹೈಡೋಕ್ಲೋರೈಡ್, ಲಿವೋಡೋಪ, ಕಾರ್ಬಿಡೋಪ, ಅಮಾಂಟಿಡಿನ್ ಇತ್ಯಾದಿ. ವೈದ್ಯರ
ಮಾರ್ಗದರ್ಶನದಲ್ಲಿ ಜೀವನಪರ್ಯಂತ ಔಷಧಿಯನ್ನು ಸೇವಿಸಬೇಕು. ರೋಗಿ ಆದಷ್ಟು
ಸ್ವಾವಲಂಬಿಯಾಗಿ ಸಕ್ರಿಯವಾಗಿ ಕೆಲಸ ಮಾಡಲು ಪ್ರೋತ್ಸಾಹಿಸಬೇಕು. ಖಿನ್ನತೆ
ತೀವ್ರವಾಗಿದ್ದರೆ ಖಿನ್ನತೆ ನಿವಾರಕ ಔಷಧಗಳೂ, ಆಪ್ತಸಮಾಲೋಚನೆಯೂ
ಬೇಕಾಗಬಹುದು.
(ರೀ. ಎಸ್.ಎಸ್.)
ಅದಿರುಶುದ್ಧಿ : ಅದಿರನ್ನು ಅದರೊಂದಿಗೆ ಬೆರೆತಿರುವ ಅನುಪಯುಕ್ತ ವಸ್ತುಗಳು
ಹಾಗೂ ಕಲ್ಮಷಗಳಿಂದ ಬೇರ್ಪಡಿಸುವ ವಿಧಾನ. ಸಾಮಾನ್ಯವಾಗಿ ಅದಿರನ್ನು ಅದರಲ್ಲಿನ
ಲೋಹಾಂಶಗಳ ಪ್ರಮಾಣದ ಮೇಲೆ ಉತ್ತಮ, ಮಧ್ಯಮ ಹಾಗೂ ಕೆಳದರ್ಜೆಯವೆಂದು
ವಿಂಗಡಿಸಲಾಗುವುದು. ಉತ್ತಮ ದರ್ಜೆಯ ಅದಿರನ್ನು ಗಣಿಯಿಂದ ತೆಗೆದು ಈಗಾಗಲೇ
ಉಪಯೋಗಿಸಿರುವುದರಿಂದ ಈಗ ಹೇರಳವಾಗಿ ಮಧ್ಯಮ ಮತ್ತು ಕೆಳದರ್ಜೆಯ ಅದಿರು
ಮಾತ್ರ ಸಿಕ್ಕುತ್ತದೆ. ಅತ್ಯುತ್ತಮ ದರ್ಜೆಯ ಹಿರಿಯ ಅದಿರುನಿಕ್ಷೇಪಗಳು ಈಗ ಸಾಮಾನ್ಯವಾಗಿ
ಇಲ್ಲವೆಂದೇ ಹೇಳಬೇಕು. ಆದ್ದರಿಂದ ಮಧ್ಯಮ ಮತ್ತು ಕೆಳದರ್ಜೆಯ ಅದಿರಿಗೆ ಈಗ
ಹೆಚ್ಚು ಗಮನ ಕೊಡಬೇಕಾದುದು ಅತ್ಯಾವಶ್ಯಕ.
ಅದಿರುಜೋಗರಿಕೆ : ಮಿದುಳಿನ ಅರೆಗೋಳಗಳ ನಡುವೆ ಇರುವ ಓಕ್ಕಾಯಿ
ಗಾತ್ರದ, ತಳದ ನರಗಂಟುಗಳಲ್ಲಿನ (ಬೇಸಲ್ ಗ್ಯಾಂಗ್ಲಿಯ) ನರಕಣಗಳು ಅನುವಳಿದಿರುವುದ ಅದುರು ಸಂಗ್ರಹ
ರಿಂದ ಹೊರಗಾಣುವ, ಕೈಕಾಲುಗಳು ಅದಿರುವ, ಮೈಬಿಗುಪಿನ ಬೇನೆಯಿದು (ಪಾರ್ಕಿನ್ಸನ್ನನ
ಬೇನೆ). ಮೈಯೆಲ್ಲ ಸೆಡೆತುಕೊಂಡು ಅದಿರುವುದು ರೋಗದ ಮುಖ್ಯ ಗುರುತು.
ಕಾಲನ್ನು ಎಳೆದೆಳೆವ ನಡಿಗೆ, ಕಾಲು ಭಾರವೆನಿಸಿಕೆ, ಕೈ ಮೆಲ್ಲಗೆ ನಡುಗಿದಂತೆ
ಕಾಣುವುದೇ ಅದಿರುಜೋಗರಿಕೆಯ ಮೊದಮೊದಲ ಲಕ್ಷಣಗಳು. ಉಳಿದವು ಒಂದಾದ
ಮೇಲೆ ಒಂದರಂತೆ ನಿಧಾನವಾಗಿ ಬರುತ್ತವೆ. ಬರವಣಿಗೆ ಕಿರಿಯದಾಗುವುದು. ಕೊನೆಗೆ
ಇನ್ನಿತರ ಕೈಚಳಕಗಳು ಇಲ್ಲವಾಗುತ್ತವೆ. ಮಾತು ತೊಡರುತ್ತದೆ. ನುಂಗಣೆ, ಆಹಾರ
ಅಗಿಯುವುದೂ ಬಲು ಕಷ್ಟದ ಕೆಲಸವಾಗುತ್ತದೆ. ಸ್ನಾಯುಗಳ ನಿತ್ರಾಣ, ಬಿಗಿತಗಳಿಂದ
ನಡಿಗೆ ಇನ್ನೂ ತ್ರಾಸಕರವಾಗುತ್ತದೆ. ಸಮತೋಲ ತಪ್ಪಿ ಬಿದ್ದುಬಿಡುವ ಸಂಭವ ಹೆಚ್ಚು.
ಅಡ್ಡಾಡುವುದು ತೀರ ಪೇಚಾಟಕ್ಕಿಟ್ಟುಕೊಂಡು ಕೊನೆಗೆ ಕುರ್ಚಿಯಲ್ಲಿ ಕುಳಿತಲ್ಲಿಂದ,
ಹಾಸಿಗೆಯಲ್ಲಿ ಮಲಗಿದಲ್ಲಿಂದ ಏಳುವುದೂ ಆಮೇಲೆ ನಡೆಯುವುದೂ ಶ್ರಮಕರವಾಗುತ್ತದೆ.
ಭಾವತೋರದ ಮುಖ, ಮೊಗವಾಡ ಹಾಕಿದ ಹಾಗೆ ಮುಖವಿರುವುದು. ಹುಬ್ಬುಗಳು
ಎತ್ತಿಕೊಂಡಿರುತ್ತವೆ. ಬೆನ್ನು ಗೂನಾಗುತ್ತದೆ. ಮೈ ಮುಂದೆ ಕೈದೋಳುಗಳು ತೂಗುಬಿದ್ದಿರು
ವುವು. ಕೈಗಳ ಹೆಬ್ಬೆರಳೂ ತೋರುಬೆರಳೂ ಯಾವಾಗಲೂ ಗುಳಿಗೆ ಮಾಡುತ್ತಿರುವಂತೆ,
ಸುರುಳಿ ಸುತ್ತುತ್ತಿರುವಂತೆ ಆಡುತ್ತಿರುತ್ತವೆ. ಬರುಬರುತ್ತ ಇದು ಕೈ, ತೋಳು, ಕಾಲುಗಳಿಗೂ
ಹಬ್ಬುತ್ತದೆ. ಹೆಜ್ಜೆ ಹಾಕಬೇಕೆಂದರೆ ಮುಂದಕ್ಕೆ ತಳ್ಳಿಸಿಕೊಂಡವನಂತೆ ಪುಟ್ಟ ಪುಟ್ಟ ಹೆಜ್ಜೆ
ಹಾಕುತ್ತ ನಿಧಾನವಾಗಿ ನಡೆವನು. ರೋಗ ಬಲಿತಿರುವಾಗ, ಏನು ಮಾಡಬೇಕೆಂದರೂ
ಶ್ರಮ. ಕೈಕಾಲುಗಳು ತೀರ ಕುಸಿದು ಬೀಳದಿದ್ದರೂ ತನಗೆ ಬೇಕೆನಿಸಿದ್ದನ್ನು ಮಾಡಲು
ಕೈಲಾಗದ ಹೆಳವನಾಗುತ್ತಾನೆ. ಆದರೂ ಸರಕ್ಕನೆ ಇದ್ದಕ್ಕಿದ್ದಂತೆ ಉದ್ವೇಗದಿಂದ ಕೆಲವು
ಕೆಲಸಗಳನ್ನು ಸುಲಭವಾಗಿ ಮಾಡಿಬಿಡುವನು. ಪ್ರಾರಂಭದಲ್ಲಿ ಅರಿವೂ ಬುದ್ಧಿಯೂ
ಚೆನ್ನಾಗೇ ಇದ್ದರೂ ರೋಗಿ ಚಿಂತೆಯಿಂದ ಖಿನ್ನನಾಗುತ್ತಾನೆ. ಈ ಬೇನೆಯನ್ನು ಮೊದಲು
ವಿವರಿಸಿದವನು ಜೇಮ್ಸ್ ಪಾರ್ಕಿನ್ಸನ್ (187).
ಸಾಮಾನ್ಯವಾಗಿ ವಯಸ್ಸಿಗೆ ಬಂದ ಮೇಲೆ ಈ ರೋಗ ಕಾಣಿಸಿಕೊಂಡರೂ
ಮೂರನೆಯ ಹಂತದಲ್ಲೂ ತಲೆಹಾಕಬಹುದು. ಹೆಂಗಸರಿಗಿಂತ ಗಂಡಸರಲ್ಲಿ ಸಾಮಾನ್ಯ.
ರೋಗದ ಲಕ್ಷಣಗಳು ಒಂದು ದಿನ ಇದ್ದಂತೆ ಇನ್ನೊಂದು ದಿನ ಇರದು. ಆದರೂ
ಬೇರೂರಿರುವ ಈ ರೋಗ ಎಷ್ಟು ಚೆನ್ನಾಗಿ ತೋರುವುದೆಂದರೆ, ಒಂದು ಬಾರಿ ಸುಮ್ಮನೆ
ನೋಡಿದರೂ ಗುರುತಿಸಬಹುದು. 10-20ವರ್ಷಗಳಲ್ಲಿ ಬಲಿಯುತ್ತದೆ. ಕೆಲವು
ತಲೆಮಾರಿನವರಲ್ಲಿ ಒಬ್ಬರಿಗಿಂತಲೂ ಹೆಚ್ಚು ಮಂದಿಗೆ ಇದೇ ರೋಗ ಕಾಡಬಹುದು.
ನಿಜವಾದ ಕಾರಣ ತಿಳಿದಿಲ್ಲವಾದರೂ ಈಗ ಗೊತ್ತಿರುವಂತೆ, ಈ ಬೇನೆಗೆ ಮೂರು
ಕಾರಣಗಳನ್ನು ಹೇಳಬಹುದು; ವಯಸ್ಸಾದವರಲ್ಲಿ ಮಿದುಳಿನ ತಳದ ನರಗಂಟುಗಳಿಗೆ
ರಕ್ತ ಒದಗಿಸುವ ರಕ್ತನಾಳಗಳು ಪೆಡಸುಗಟ್ಟುವುದು; ಎಳೆಯರಲ್ಲಿ, ಈಗ ಬಹುಮಟ್ಟಿಗೆ
ಮರೆತುಹೋಗಿರುವ ಮಿದುಳುರಿತಾನಂತರದ (ಪೋಸ್ಟ್-ಎಂಕೆಫಾಲಿಟಿಕ್) ವಿಷಕಣದ
ಸೋಂಕು; ವಯಸ್ಸಿನ ಮಿತಿಯಿಲ್ಲದೆ, ಸರ್ಪಗಂಧ, ಫೀನೊತಯಜೀನಿನಂಥ ಮದ್ದುಗಳ
ಸೇವನೆ. ಈ ಕಾರಣಗಳಲ್ಲಿ ಕೊನೆಯದನ್ನು ಮಾತ್ರ ಚೆನ್ನಾಗಿ ಗುಣಪಡಿಸಬಹುದು.
ಏಕೆಂದರೆ, ಮದ್ದುಗಳ ಸೇವನೆ ನಿಂತರೆ, ರೋಗ ಲಕ್ಷಣಗಳು ಮರೆಯಾಗುತ್ತವೆ.
toy
00
అయ్యంశ 8
Monday
* ಆಯಸ್ಕಾಂತೀಯ ಸೂಕು
0 ಅಯಸ್ಕಾಂತೀಯ ಚೂರು
ಚಿತ್ರ 1. ಅಯಸ್ಕಾಂತೀಯ ವಿಭಜಕ
ಮಧ್ಯಮ ಮತ್ತು ಕೆಳದರ್ಜೆಯ ಅದಿರನ್ನು ಶುದ್ಧಿಮಾಡಲು ಅನೇಕ ವಿಧಾನಗಳಿವೆ.
ಅದಿರನ್ನು ಕುಲುಮೆಯಲ್ಲಿ ಹಾಕಿ ಲೋಹಾಂಶವನ್ನು ಬೇರ್ಪಡಿಸುವ ವಿಧಾನದಲ್ಲಿ ಸುಣ್ಣಕಲ್ಲು
ಮತ್ತು ಕಲ್ಲಿದ್ದಲನ್ನು ಅತಿ ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸಬೇಕಾಗುವುದು. ಇದು
ಮಸ್ತ ಸಂಪತ್ತಿನ ಸೃಷ್ಟಿಯಿಂದಲೂ ಮತ್ತು ಆರ್ಥಿಕದೃಷ್ಟಿಯಿಂದಲೂ ಲಾಭದಾಯಕನ
ಇನ್ನು ಶುದ್ದೀಕರಣದ ದೊಡ್ಡ ಯಂತ್ರಗಳನ್ನು ಕ್ಷೇಷಗಳ ಬಳಿ ಸ್ಥಾಪಿಸುವುದಾದರೆ
ಮೊದಲು ಯೋಜಿತ ಮಾರ್ಗದರ್ಶಕ ಯಂತ್ರೋಪಕರಣಗಳ ಸಹಾಯದಿಂದ ಹಂತ
ಹಂತವಾಗಿ ಅದಿರನ್ನು ಶುದ್ಧಿ ಮಾಡುವುದರ ಬಗ್ಗೆ ಪರೀಕ್ಷಿಸಿ ನೋಡಿ, ಲಾಭದಾಯಕ
ವಾಗಿರುವುದೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳುವುದು ಒಳ್ಳೆಯದು. ಏಕೆಂದರೆ
ಅದಿರನ್ನು ಶುದ್ಧಿಮಾಡುವಾಗ ಯಾವುದಾದರೊಂದು ಬಗೆಯ ಜಟಿಲ ಸಮಸ್ಯೆ ಇದ್ದೇ
ಇರುತ್ತದೆ.
ಅದಿರಿನಲ್ಲಿ ನಾನಾ ಬಗೆಯ ಖನಿಜವಸ್ತುಗಳು ಮಿಶ್ರಗೊಂಡಿರುತ್ತವೆ. ಅವುಗಳಲ್ಲಿ
ಮುಖ್ಯವಾದುವುಗಳೆಂದರೆ ಸ್ಪಟಿಕ ಮತ್ತು ಸಿಲಿಕೇಟುಗಳು. ಅದಿರನ್ನು ಶುದ್ಧಿಮಾಡುವ
ಯಂತ್ರೋಪಕರಣಗಳ ಪೈಕಿ, ಇತ್ತೀಚಿನವರೆಗೆ ಹೆಚ್ಚಿಗೆ ಬಳಕೆಯಲ್ಲಿದ್ದುದು ಉಕ್ಕಿನ ಒನಕೆ
ಯಂತ್ರ ಆದರೆ ಇಂದು ಅದಿರು ಸಂಸ್ಕರಣ ಕಾರ್ಯದಲ್ಲಿ ನೂತನ ಸುಧಾರಿತ ವಿಧಾನಗಳನ್ನು
ಕಂಡುಹಿಡಿದು, ಆ ಕಾರ್ಯವನ್ನು ನವೀನಗೊಳಿಸಿದ್ದಾರೆ. ಈ ರೀತಿಯ ಸಂಶೋಧನೆಗಳ
ಫಲವಾಗಿ ನಮಗೆ ದೊರೆತಿರುವ ಆಧುನಿಕ ರೀತಿಯ ಅದಿರುಜಜ್ಜುವ ಯಂತ್ರಗಳು,
ಪುಡಿಮಾಡುವ ಯಂತ್ರಗಳು, ಅಯಸ್ಕಾಂತೀಯ ವಿಭಜಕಯಂತ್ರಗಳು, ಸ್ವಯಂಚಾಲಿತ
ಕುಲುಕುಜರಡಿಗಳು, ಸ್ವಯಂಚಾಲಿತ ಕುಲುಕುಹಲಗೆಗಳು, ಒನೆಯುವ ಕೇರುವ ಸಲಕರಣೆಗಳು
ಇವುಗಳ ಸಹಾಯದಿಂದ ಅದಿರು ಶುದ್ದೀಕರಣ ಕಾರ್ಯದಲ್ಲಿ ಎಂಥ ತೊಡಕಿನ
ಸಮಸ್ಯೆಯನ್ನಾದರೂ ಬಿಡಿಸಬಹುದು.
ಅದಿರಿನಲ್ಲಿರುವ ಮುಖ್ಯ ಖನಿಜಗಳನ್ನು ವಿಂಗಡಿಸಬೇಕಾದರೆ ಮೊದಲು ಜಜ್ಜುವ
ಯಂತ್ರಗಳಿಂದ ಪುಡಿಮಾಡಬೇಕು. ಅನಂತರ ಯಾವ ಗಾತ್ರದಲ್ಲಿ ಖನಿಜವಸ್ತುಗಳು
ಅದಿರಿನಲ್ಲಿ ಅಡಗಿವೆ ಎಂಬುದನ್ನು ವಿಶೇಷರೀತಿಯ ಜರಡಿಗಳ ಸಹಾಯದಿಂದ ಪರೀಕ್ಷಿಸಿ,
ಶುದ್ಧಿಮಾಡಬೇಕಾದ ವಿಧಾನವನ್ನು ನಿರ್ಧರಿಸಬೇಕು. ಆಮೇಲೆ ಅದಿರಿನಲ್ಲಿರುವ<noinclude></noinclude>
9ixv4nfl1fbrhjg2a1llxigi6tc7nn0
ಪುಟ:Mysore-University-Encyclopaedia-Vol-1-Part-1.pdf/೨೬೨
104
118587
314817
2026-05-01T17:34:56Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅದಿಲಾಬಾದ್ - ಅದೃಷ್ಟವಾದ ಖನಿಜವಸ್ತುಗಳನ್ನು ನಿರ್ದಿಷ್ಟ ಗುರುತ್ವಾಕರ್ಷಣೆ ಹಾಗೂ ಅಯಸ್ಕಾಂತೀಯ ಆಕರ್ಷಣೆಗೆ ಒಳಪಡಿಸಿ ಅನೇಕ ಖನಿಜಗಳನ್ನು ಸುಲಭವಾಗಿ ಬೇರ್ಪಡಿಸಬಹುದು. ಸಾಮಾನ್ಯವಾಗಿ ಸಣ್ಣ ಸಣ್ಣ ಕಣಗಳ ರೂಪದಲ್ಲ...
314817
proofread-page
text/x-wiki
<noinclude><pagequality level="1" user="Pragathi. BH" /></noinclude>ಅದಿಲಾಬಾದ್ - ಅದೃಷ್ಟವಾದ
ಖನಿಜವಸ್ತುಗಳನ್ನು ನಿರ್ದಿಷ್ಟ ಗುರುತ್ವಾಕರ್ಷಣೆ ಹಾಗೂ ಅಯಸ್ಕಾಂತೀಯ ಆಕರ್ಷಣೆಗೆ
ಒಳಪಡಿಸಿ ಅನೇಕ ಖನಿಜಗಳನ್ನು ಸುಲಭವಾಗಿ ಬೇರ್ಪಡಿಸಬಹುದು. ಸಾಮಾನ್ಯವಾಗಿ
ಸಣ್ಣ ಸಣ್ಣ ಕಣಗಳ ರೂಪದಲ್ಲಿ ಖನಿಜಾಂಶಗಳು ಅದಿರಿನಲ್ಲಿ ಅಡಗಿರುವುದರಿಂದ ಅದಿರನ್ನು
ಹಿಟ್ಟುಮಾಡಿ ಶುದ್ಧಿಮಾಡುವುದು ಸುಲಭವೂ ಅಲ್ಲ, ಲಾಭದಾಯಕವೂ ಅಲ್ಲ. ಆದ್ದರಿಂದ ಸಣ್ಣ
ಹಾಗೂ ದಪ್ಪ ರವೆಗಾತ್ರದ ಅದಿರಿನ ಪುಡಿಯನ್ನು ಸ್ವಯಂಚಾಲಿತ ಕುಲುಕುಹಲಗೆ ಯಂತ್ರಗಳಲ್ಲಿ
ಅಥವಾ ಕೇರುವ ಯಂತ್ರಗಳಲ್ಲಿ ನೀರಿನೊಂದಿಗೆ ಹಾಕಿ ಜಾಲಿಸಿ ಖನಿಜವನ್ನು ಬೇರ್ಪಡಿಸಬಹುದು.
ಭಾರವಾರ ಬರ
ನೀರು |
ಚಿತ್ರ 2, ಕೇಡುಕಲು ಉಪಕರಣ
ರಾಡಿಯಾದ ಅದಿರನ್ನು ವಿಂಗಡಿಸುವ ಯಂತ್ರಗಳ ಸಹಾಯದಿಂದ ಜೇಡಿಮಣ್ಣಿನ ಅಂಶವನ್ನು
ಬೇರ್ಪಡಿಸಿ, ಖನಿಜ ಕಣಗಳು ನೀರುಳ್ಳೆಗಳಿಗೆ ಅಂಟಿಕೊಳ್ಳುವಂತೆ ಮಾಡಿ ತೇಲಿಸುವ ತಂತುವಿನ
ಸಹಾಯದಿಂದ ಸಂಗ್ರಹಿಸುವುದು ಆಧುನಿಕ ಪದ್ಧತಿ. ಒಂದು ವೇಳೆ ಅದಿರಿನಲ್ಲಿ ಎರಡಕ್ಕಿಂತ
ಹೆಚ್ಚಿನ ಖನಿಜಾಂಶಗಳಿದ್ದಲ್ಲಿ ಸೂಕ್ತ ರಾಸಾಯನಿಕ ವಸ್ತುಗಳ ಸಹಾಯದಿಂದ ಒಂದಾದ ಮೇಲೊಂದು
ಖನಿಜವನ್ನು ತೇಲಿಸುವ ಯಂತ್ರಗಳ ಸಹಾಯದಿಂದ ಸಂಗ್ರಹಿಸುವುದು ಅತ್ಯಾಧುನಿಕ ಪದ್ಧತಿ.
ಗಂಧಕಾಂಶವುಳ್ಳ ಅದುರನ್ನು ಈ ವಿಧಾನದಿಂದ ಶುದ್ಧಿಮಾಡಿ ಸಂಗ್ರಹಿಸುವುದು ಅತಿಸುಲಭ
ಚಿತ್ರ 3. ತೇಲುಮುಳುಗು ಉಪಕರಣ
ಹಾಗೂ ಲಾಭದಾಯಕ. ನೀರಿನ ಮಾಧ್ಯಮದೊಂದಿಗೆ ಕೇರುವ ಮತ್ತು ಕುಲುಕುವ ಹಲಗೆಗಳ
ಸಹಾಯದಿಂದ ಅದಿರನ್ನು ಶುದ್ಧಿಮಾಡುವುದರ ಬದಲಾಗಿ ಅದಿಮಿದ ಗಾಳಿಯ ಮಾಧ್ಯಮದಿಂದ
ಶುದ್ಧಿಮಾಡುವುದು ಬಳಕೆಗೆ ಬರುತ್ತಿದೆ. ಸಾಮಾನ್ಯವಾಗಿ ಯಂತ್ರಗಳಲ್ಲಿ ಕಲ್ಲಿದ್ದಲನ್ನು ಶುದ್ಧಿಮಾಡಿ
ಕೇರುವಾಗ ಅದುಮಿದ ಗಾಳಿಯನ್ನು ಮಾಧ್ಯಮವಾಗಿ ಉಪಯೋಗಿಸುವುದು ನವೀನ ಪದ್ಧತಿ.
ತೇಲು-ಮುಳುಗು ವಿಧಾನದಿಂದ ಕಲ್ಲಿದ್ದಲಿನಂಥ ಅದಿರನ್ನು ಶುದ್ಧಿಮಾಡುವುದು
ಬಳಕೆಯಲ್ಲಿದೆ. ಈ ವಿಧಾನದಲ್ಲಿ ನುಣ್ಣಗೆ ಹಿಟ್ಟುಮಾಡಿರುವ ಫೆರೋಸಿಲಿಕಾನ್ ಮಿಶ್ರಲೋಹ
ವನ್ನು ನೀರಿನಲ್ಲಿ ಕದಡಿ, ಬೇರ್ಪಡಿಸಬೇಕಾದ ಖನಿಜಗಳ ನಿರ್ದಿಷ್ಟ ಗುರುತ್ವಕ್ಕೆ ತಕ್ಕಂತೆ
ರಾಡಿಯ ಗುರುತ್ವವನ್ನು ಸಹ ಸೂಕ್ತವಾಗಿ ಬದಲಾಯಿಸುವ ವಿಧಾನದಿಂದ ಶುದ್ಧಿಮಾಡು
ವುದು ಈಗ ರೂಢಿಯಲ್ಲಿದೆ. ಈ ವಿಧಾನದಿಂದ ಕಲ್ಲಿದ್ದಲನ್ನು ಶುದ್ಧಿಮಾಡುವುದು ಅತಿ
ಲಾಭದಾಯಕವೆಂದು ಪರಿಗಣಿಸಲಾಗಿದೆ. ಪರೀಕ್ಷಾರ್ಥ ಪರಿಶೋಧನೆಯ ಅನಂತರ
ಕನಿಷ್ಠ ಖರ್ಚಿನಲ್ಲಿ, ಪ್ರವೀಣ ಯೋಜನೆಯೊಂದಿಗೆ, ಅದಿರುಶುದ್ಧಿ ಮತ್ತು ವಿಂಗಡಣೆಯ
ಕಾರ್ಖಾನೆಯನ್ನು ಗಣಿಯ ಸಮೀಪದಲ್ಲೇ ಸ್ಥಾಪಿಸುವುದು ಆರ್ಥಿಕ ಹಾಗೂ ಸಾರಿಗೆಯ
ದೃಷ್ಟಿಯಿಂದ ಒಳ್ಳೆಯದು.
(ಬಿ.ಎಸ್.ಆರ್.)
ಅದಿಲಾಬಾದ್ : ಭಾರತದ ಆಂಧ್ರಪ್ರದೇಶ ರಾಜ್ಯದ ತೆಲಂಗಾಣ ವಿಭಾಗದಲ್ಲಿರುವ
ಒಂದು ಜಿಲ್ಲೆ, ಹಾಗೂ ಜಿಲ್ಲಾಡಳಿತ ಕೇಂದ್ರ ಪಟ್ಟಣ. ವಿಸ್ತೀರ್ಣ 16128 ಚಕಿಮೀ.
ಜನಸಂಖ್ಯೆ 24,88003. ಕನ್ಯಾಕುಮಾರಿಯಿಂದ ಕಾಶಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿ
ಯಲ್ಲಿ ನಾಗಪುರ ಮತ್ತು ಹೈದರಾಬಾದ್ಗಳ (ಆಂಧ್ರಪ್ರದೇಶ) ಮಧ್ಯದಲ್ಲಿದೆ. ಮಧರೈಲ್ವೆಯ
ಮುದ್ಖೇಡ್ ಶಾಖೆಯ ಕೊನೆಯ ನಿಲ್ದಾಣ. ನಾಗಪುರದಿಂದ ನೈಋತ್ಯಕ್ಕೆ 183 ಕಿಮೀ
(19° 4' ಉ. ಅ. ಮತ್ತು 78° 33' ಪೂ. ರೇ.. ಅದಿಲಾಬಾದ್ ತಾಲ್ಲೂಕು ಹಾಗೂ
ಜಿಲ್ಲೆ: ಗೋದಾವರಿ ಮತ್ತು ಪೆನಗಂಗಾ ನದಿ ಕಣಿವೆಗಳ ಮಧ್ಯಭಾಗದಲ್ಲಿ ಸಮುದ್ರಮಟ್ಟಕ್ಕೆ
2,000' ಎತ್ತರವಾದ ಪ್ರಸ್ಥಭೂಮಿ ಪ್ರದೇಶದಲ್ಲಿದೆ. ಮುಖ್ಯ ನದಿಗಳು - ಗೋದಾವರಿ
ಮತ್ತು ಪೆನಗಂಗಾ.
ಅದಿಲಾಬಾದ್, ಸಿರೂರ್, ರಾಜುರ, ನಿರಲ್, ಕಿನ್ಯತ್, ಚಿಣ್ಣೂರ್, ಲಕ್ಷ್ಮೀತಿಪೇಟೆ
ಮತ್ತು ಜಂಗೋನ್ ಎಂಬ ಎಂಟು ತಾಲ್ಲೂಕುಗಳು ಇವೆ. ಅದಿಲಾಬಾದ್, ನಿರಲ್ ಮತ್ತು
ಚಿಣ್ಣೂರು ಈ ಜಿಲ್ಲೆಯ ಮುಖ್ಯ ಪಟ್ಟಣಗಳು, ಜಿಲ್ಲೆಯ ಪೂರ್ವಭಾಗ ಮಧ್ಯ ರೈಲ್ವೆಯ
ವಾರ್ಧಾ ಸಿಕಂದರಾಬಾದ್ ಬ್ರಾಡ್ಗೇಜ್ ರೈಲುಮಾರ್ಗಗಳನ್ನು ಹೊಂದಿದೆ. ಅಸಿಫಾಬಾದ್
ಈ ದಾರಿಯಲ್ಲಿರುವ ಮುಖ್ಯ ವ್ಯಾಪಾರ ಕೇಂದ್ರ
ಸಹ್ಯಾಗ್ರಿ ಅಥವಾ ಸಲವಾಡ ಜಿಲ್ಲೆಯ ಬಗ್ಗೆಯ ವಾಯವ್ಯ ದಿಕ್ಕಿನಲ್ಲಿ ಹತ್ತಿರ
ವಾರ್ಷಿಕ ಮಳೆ 103.6 ಸೆಂಮೀ. ಈ ಜಿಲ್ಲೆ ಸಂಪದ್ಭರಿತ ಕಾಡುಗಳಿಂದ ಕೂಡಿದ್ದು,
ತೇಗ, ಎಬೋನಿ ಮುಂತಾದ ಮರಗಳನ್ನು ಇಲ್ಲಿಂದ ಸಾಗಿಸುತ್ತಾರೆ. ವನ್ಯಮೃಗ ಬೇಟೆ
ಬಹಳವಾಗಿದೆ. ಜಿಲ್ಲೆಯ ಮುಖ್ಯ ಬೆಳೆ ಬತ್ತ, ಗೋದಿ, ಎಣ್ಣೆಬೀಜಗಳು ಮತ್ತು ಹತ್ತಿ.
ಕಣಿವೆ ಪ್ರದೇಶದಲ್ಲಿ ಕಲ್ಲಿದ್ದಲು, ಸುಣ್ಣಕಲ್ಲು, ಕಬ್ಬಿಣದ ಅದಿರು, ಗಂಧಕ ದೊರಕುವುವು.
ಇತರ ಸಿದ್ಧವಸ್ತುಗಳಲ್ಲಿ ಮುಖ್ಯವಾದವು. ಕಾಗದ, ರೇಷ್ಮೆ, ರಾಸಾಯನಿಕ ಪದಾರ್ಥಗಳು
ಮತ್ತು ಆಟದ ಸಾಮಾನುಗಳು.
ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರ ಜನಸಂಖ್ಯೆ 2,50,600 (2001) .ಅನೇಕ
ಸರಕಾರಿ ಕಚೇರಿಗಳಿವೆ. ಇಲ್ಲಿ ಹಿಂದೂ ದೇವಾಲಯವಿದ್ದು, ಪ್ರತಿವರ್ಷ ಪರಿಷೆ ನಡೆಯುತ್ತದೆ;
ಅಲ್ಲದೆ ಇದು ಧಾನ್ಯಸರುಗಳ ಮಾರುಕಟ್ಟೆ ಮತ್ತು ವ್ಯಾಪಾರ ಸ್ಥಳ,
ಅದಿಲಾಬಾದಿನ ವಾಯವ್ಯದಿಕ್ಕಿಗೆ 60 ಕಿಮೀ ದೂರದಲ್ಲಿ ಮಹು ಎಂಬಲ್ಲಿ ಪ್ರಾಚೀನ
ಕೋಟೆಯಿದೆ. 14-16ನೆಯ ಶತಮಾನದಲ್ಲಾಳಿದ ಮುಸಲ್ಮಾನ್ ಬಹಮನಿ ಮತ್ತು
ಇಮಾದ್ಷಾಹಿ ಸುಲ್ತಾನರ ಕಾಲದ ಅವಶೇಷಗಳನ್ನು ಅಲ್ಲಿ ನೋಡಬಹುದು.
(ಕೆ.ಆರ್.)
ದೆಹಲಿಯಿಂದ 20 ಕಿಮೀ ದಕ್ಷಿಣಕ್ಕೆ ಮಹೌಲಿ ಬಳಿ ತುಗಲಕಾಬಾದಿಗೆ ಸೇರಿದಂತೆ
ಅದಿಲಾಬಾದ್ ಎಂಬ ಇನ್ನೊಂದು ಹಳೆಯ ಪಟ್ಟಣವಿದೆ. ಈಗ ಹಾಳು ಬಿದ್ದಿದೆ.
ಘಿಯಾಸುದ್ದೀನ್ ತುಘಲಕನಿಂದ 1321ರಲ್ಲಿ ಇದರ ನಿರ್ಮಾಣಕಾರ್ಯ ಪ್ರಾರಂಭವಾಗಿ
1323ರಲ್ಲಿ ಮುಗಿಯಿತು. ಅವನ ಮಗ ಮಹಮ್ಮದ್ ಬಿನ್ ತುಘಲಕನ ಆಜ್ಞೆಯಂತೆ
1327ರಲ್ಲಿ ತೆರವು ಮಾಡಲ್ಪಟ್ಟಿತು.
(ಎಸ್.ಎನ್.)
ಅದೃಶ್ಯಂತೀ : ವಸಿಷ್ಠನ ಮಗ ಚಿತ್ರಮುಖ ಶಕ್ತಿಮಹರ್ಷಿಯ ಹೆಂಡತಿ, ತಂದೆ
ಚಿತ್ರಮುಖ. ಪರಾಶರ ಮುನಿ ಈಕೆಯ ಮಗ. ಈತ ಮೊದಲು ವೈಶ್ಯನಾಗಿದ್ದ. ಇವನು
ತಪಸ್ಸು ಮಾಡಿ ಬ್ರಾಹ್ಮಣ್ಯವನ್ನು ಪಡೆದ ಅನಂತರ ಈಕೆ ಹುಟ್ಟಿದಳು. ಮಹಾಭಾರತದಲ್ಲಿ
ಈಕೆಯ ಬಗ್ಗೆ ವಿವರಗಳಿವೆ.
:
(ಜಿ.ಎಚ್.)
ಅದೃಷ್ಟಕವಿ : 16000 ಶಕಮಾನದಲ್ಲಿದ್ದ ಈ ಕವಿ ಪ್ರೌಢರಾದರರ ಕಾವ್ಯವನ್ನು
ಬರೆದಿದ್ದಾನೆ. ತಂದೆ ಅಣ್ಣೆಂದ್ರ; ಗುರು ಮಳೆಯ ಮಲ್ಲೇಶ, ಸ್ಥಳ ಬಿಜಾಪುರ ಪ್ರಾಂತದ
ತೊರೆಸಾಲ ಪರಗಣೆಯ ಕೊಲ್ಲಾಪುರ, ದೇಸಾಯಿ ನಾಡೆರೆಯ ಹಕ್ಕರಿ ವಂಶಕ್ಕೆ ಸೇರಿದವ;
ವೀರಶೈವ ಕವಿ. ಇಷ್ಟದೈವ ಉಪ್ಪರಾಗಿರಿಯ ಸಂಗಮನಾಥ. ಈತನಿಗೆ ಅದ್ರೀಶಪ್ಪ ಎಂಬ
ಹೆಸರು ಇದ್ದಂತೆ ತೋರುತ್ತದೆ.
ಈ ಕವಿ ಪ್ರೌಢರಾಯನ ಕಾವ್ಯವನ್ನೇ ಅಲ್ಲದೆ ಮತ್ತೆರಡು ಕಾವ್ಯಗಳನ್ನು ಬರೆದಿರ
ಬಹುದೆಂದು ಈ ಕಾವ್ಯದ ಸಂಪಾದಕರಾದ ಸ.ಶಿ.ಭೂಸನೂರಮಠರು ಊಹಿಸಿದ್ದಾರೆ.
ಪ್ರೌಢರಾಯನ ಕಾವ್ಯ ವಾರ್ಧಕಷಟ್ನದಿಯಲ್ಲಿದೆ. ಇದರಲ್ಲಿ 21 ಸಂಧಿಗಳೂ 1113
ಪದ್ಯಗಳೂ ಇವೆ. ಈ ಕಾವ್ಯದಲ್ಲಿ 40ಕ್ಕಿಂತಲೂ ಹೆಚ್ಚು ಶಿವಶರಣರ ಕಥೆಗಳನ್ನು ನಿರೂಪಿಸ
ಲಾಗಿದೆ. ಇದನ್ನು ವಿಜಯನಗರದ ರಾಜನಾದ ಪ್ರೌಢರಾಯನಿಗೆ ಆತನ ಮಂತ್ರಿಯಾದ
ಜಕ್ಕಣಾಚಾರ್ಯ ಬಿತ್ತರಿಸಿದುದನ್ನು ಕವಿ ಈ ಕಾವ್ಯದಲ್ಲಿ ಹೇಳಿದ್ದಾನೆ; 'ಭೂರಮಣ
ಪ್ರೌಢಂಗೆ ಜಕ್ಕಣಾರ್ಯರು ಕಥಾಸಾರಮಂ ಪೇಳ್ವುದಂ ವಾರ್ಧಿಕ ಷಟ್ಟದಿಯ ದಾರದಿಂ
ದಿವ್ಯಮಣಿಯನು ಪೋಣಿಪಂತೆ ಗುರುವಂತ್ರಿ ಬಲದಿಂದುಸುರುವೆನು', ಚಾರಿತ್ರಿಕ ಮಾಹಿತಿಗ
ಳಿಂದ ಕೂಡಿರುವ ಈ ಕಾವ್ಯ ಕೆಲವಾರು ದೃಷ್ಟಿಗಳಿಂದ ಬಹುಮುಖ್ಯವಾದುದು. (ಎಸ್.ಬಿ.)
ಅದೃಷ್ಟವಾದ : ಅತೀಂದ್ರಿಯ ವಸ್ತುವಾದ ಅಧ್ಯಸ್ಥನೇ ವಿಚಿತವಾದ ಈ ಜಗತ್ತಿಗೆ
ಕಾರಣವೆಂದು ಪ್ರತಿಪಾದಿಸುವ ವಾದ. ವೈಶೇಷಿಕರು ಇದನ್ನು ಅದೃಷ್ಟಶಬ್ದದಿಂದಲೂ
ನೈಯಾಯಿಕರು ಧರ್ಮಾಧರ್ಮ ಶಬ್ದದಿಂದಲೂ ಮೀಮಾಂಸಕರು ಅಪೂರ್ವಶಬ್ದ<noinclude></noinclude>
ofzuwegjvyvghy44moj9pwawutm68tx
ಪುಟ:Mysore-University-Encyclopaedia-Vol-1-Part-1.pdf/೨೬೩
104
118588
314818
2026-05-01T17:35:17Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅದ್ದಿ ತಣಿಸುವಿಕೆ - ಅದ್ಭುತ, ಸಾಹಿತ್ಯದಲ್ಲಿ ದಿಂದಲೂ ಪೌರಾಣಿಕರು ಪುಣ್ಯಾಪುಣ್ಯಶಬ್ದದಿಂದಲೂ ವೇದಾಂತಿಗಳು ಈಶ್ವರಾನುಗ್ರಹ ನಿಗ್ರಹ ಶಬ್ದದಿಂದಲೂ ಬೌದ್ಧರು ವಾಸನಾಶಬ್ದದಿಂದಲೂ ಜೈನರು ಪುಣ್ಯಾಮುಣ್ಯಮದಲಶಬ್ದ ದ...
314818
proofread-page
text/x-wiki
<noinclude><pagequality level="1" user="Pragathi. BH" /></noinclude>ಅದ್ದಿ ತಣಿಸುವಿಕೆ - ಅದ್ಭುತ, ಸಾಹಿತ್ಯದಲ್ಲಿ
ದಿಂದಲೂ ಪೌರಾಣಿಕರು ಪುಣ್ಯಾಪುಣ್ಯಶಬ್ದದಿಂದಲೂ ವೇದಾಂತಿಗಳು ಈಶ್ವರಾನುಗ್ರಹ
ನಿಗ್ರಹ ಶಬ್ದದಿಂದಲೂ ಬೌದ್ಧರು ವಾಸನಾಶಬ್ದದಿಂದಲೂ ಜೈನರು ಪುಣ್ಯಾಮುಣ್ಯಮದಲಶಬ್ದ
ದಿಂದಲೂ ಕರೆಯುತ್ತಾರೆ. ಇದು ಇಂದ್ರಿಯ ಗೋಚರವಾಗದ ಕಾರಣ ಇದಕ್ಕೆ ಅದೃಷ್ಟ
ಎಂಬ ಹೆಸರು ಇದೆ. ಇದನ್ನು ಆತ್ಮಗತವಾದ ವಸ್ತುವೆಂದು ನೈಯಾಯಿಕರೂ ಸ್ವತಂತ್ರವನ್ನು
ಎಂದು ಮೀಮಾಂಸಕರೂ ಹೇಳುತ್ತಾರೆ. ಇದರಂತೆ ಧರ್ಮ ಸದ್ಧತಿಗೆ ಸಾಧನ; ಅಧರ್ಮ
ಅಧೋಗತಿಗೆ ಸಾಧನ.
ಈಶ್ವರನ ಅಸ್ತಿತ್ವವನ್ನು ಒಪ್ಪಿ ಅವನೇ ಜಗತ್ತಿನ ಎಲ್ಲ ಆಗುಹೋಗುಗಳಿಗೂ ಕಾರಣವೆಂದು
ಹೇಳುವವರೂ ಜೀವಾದ ಈ ಅದ್ಯರ್ಯ ಇತ್ತರವು ಎಲ್ಲವನ್ನೂ ಮಾಡ
ಇಲ್ಲದಿದ್ದರೆ ಅವನಿಗೆ ಪಕ್ಷಪಾತಾದಿಗಳು ಬರುತ್ತವೆ ಎಂದು ಹೇಳುತ್ತಾರೆ. ವಿಷಯದೃಷ್ಟಿಯಿಂದ
ಈಶ್ವರಕಾರಣತ್ವವಾದವೂ ಅದೃಷ್ಟವಾದದ ಒಂದು ಭಾಗವೇ ಆಗುತ್ತದೆ.
(ಕೆ.ಎಸ್.ಎ.)
ಅಡ್ಡಿ ತಣಿಯುವಿಕೆ : ಅಧಿ ಉಷ್ಣದ ಮಟ್ಟದಲ್ಲಿರುವ ಲೋಹಗಳನ್ನು ಏಕವಾಗಿ
ತಣಿಸಲು ದ್ರವಮಾಧ್ಯಮದಲ್ಲಿ ಅದ್ದುವ ವಿಧಾನ (ಕೆಂಚಿಂಗ್). ಕಾದ ಉಕ್ಕನ್ನು ತಣಿಸುವಾಗ
ಎಣ್ಣೆಯ ಮಾಧ್ಯಮವನ್ನು ಬಳಸಿದರೆ ತಣಿಯುವ ದರ ನೀರಿನ ಮಾಧ್ಯಮವನ್ನು ಬಳಸಿದಾಗ
ದೊರೆಯುವ ದರಕ್ಕಿಂತ ಕಡಿಮೆಯಾಗಿಯೂ ಉಪ್ಪುನೀರನ್ನು ಬಳಸಿದರೆ ಆ ದರ
ಹೆಚ್ಚಾಗಿಯೂ ಇರುವುದು. ಈ ದ್ರವಮಾಧ್ಯಮಗಳನ್ನು ಸಾಧಾರಣವಾಗಿ ಕೋಣೆಯ
ತಾಪದ ಮಟ್ಟದಲ್ಲಿಯೇ ಇಡುವುದು ವಾಡಿಕೆ. ವಿಶೇಷ ಸಂದರ್ಭಗಳಲ್ಲಿ (ಉದಾ: ದ್ರವೀಕರಿಸಿದ
ಸೀಸವನ್ನು ತಣಿಸುವಾಗ) ಮಾಧ್ಯಮದ ತಾಪವನ್ನು ಏರಿಸಲೂಬಹುದು. ಬಳಕೆಯ
ಉಕ್ಕನ್ನು ಅದ್ದಿ ತಣಿಸಿದರೆ ಅದು ಇನ್ನಷ್ಟು ಕಠಿಣವಾಗುವುದು.
(ಜೆ.ಬಿ.)
ಅದ್ಭುತಕಥೆ : ಗದ್ಯಸಾಹಿತ್ಯದ ಪ್ರಮುಖಪ್ರಕಾರವಾದ ಕಾದಂಬರಿಯ ವಿಕಾಸಕ್ಕೆ
ಎಡೆಮಾಡಿಕೊಟ್ಟ ಒಂದು ಬಗೆಯ ಕಥೆಗಳು (ರೊಮಾನ್ಸ್). ಲ್ಯಾಟಿನ್ ಭಾಷೆಯ ಒಂದು
ಸ್ವರೂಪವಾದ ರೊಮಾನ್ಸ್ ಭಾಷೆಯಲ್ಲಿ ರಚಿತವಾದ ಹಲವಾರು ಕಥನಕಾವ್ಯ ಮತ್ತು
ಗದ್ಯಕಥನಗಳನ್ನು ಕೆಲವು ಕಾಲದವರೆಗೆ ರೊಮಾನ್ಸ್ ಎಂದೇ ಕರೆದರು. ಆ ಮಾತಿಗೆ
ವ್ಯಕ್ತಾಲತದೆಯೆಂದೂ ಅರ್ಥ ಸಿಟ್ಟು
ಅದ್ಭುತಕಥೆಯ ಲಕ್ಷಣಗಳನ್ನು ನಾವು ಮೊಟ್ಟಮೊದಲು ಹೋಮರನ ಒಡಿಸ್ಸಿ ಗ್ರಂಥದಲ್ಲಿ
ಕಾಣಬಹುದು. ಆನ್ ದಿ ಸಬ್ಲೈಮ್ ಎಂಬ ಗ್ರಂಥವನ್ನು ರಚಿಸಿದ ಲಾಂಜೈನಸ್
ಹೋಮರನ ಒಡಿಸ್ಸಿಯನ್ನು ಪರಿಶೀಲಿಸುತ್ತ ಅದರಲ್ಲಿ ಅಡಕವಾಗಿರುವ ಅದ್ಭುತಕಥೆಯ
ಅಂಶಗಳನ್ನು ಟೀಕಿಸುತ್ತಾನೆ. ಅವನ ದೃಷ್ಟಿಯಲ್ಲಿ ಈ ಲಕ್ಷಣಗಳು ಭವ್ಯಕಾವ್ಯದ ಗಾಂಭೀರ
ಕುಂದನ್ನುಂಟುಮಾಡುವುವು. ಹೋಮರನ ಒಡಿಸ್ಸಿಯಲ್ಲಿ ಮುಖ್ಯ ಕಥಾವಸ್ತುವಿಲ್ಲದಿರುವುದು,
ಕಥೆಯ ವಿಕಾಸಕ್ಕೆ ಗಮನ ಕೊಡದೆ ಘಟನಾವಳಿಗಳನ್ನು ಲಂಬಿಸುತ್ತ ಹೋಗಿರುವುದು,
ಅಲೌಕಿಕ ಅದ್ಭುತ ಘಟನೆಗಳ ಮಿಶ್ರಣ, ಹಲವಾರು ಪ್ರಣಯ ದೃಶ್ಯಗಳಿಗೆ ಅತಿಯಾದ
ಪ್ರಾಧಾನ್ಯ ನೀಡಿರುವುದು, ಗಂಭೀರ ಹಾಗೂ ರುದ್ರಸನ್ನಿವೇಶಗಳನ್ನು ವಿನೋದಕರ
ಸಂಗತಿಗಳೊಡನೆ ಅಸಂಬದ್ಧವಾಗಿ ಜೋಡಿಸಿರುವುದು, ಸಾಹಸಘಟನೆಗಳ ಪರಂಪರೆ-
ಇದೆಲ್ಲ ಲಾಂಚೈಸಸ್ತನ ದೃಷ್ಟಿಯಲ್ಲಿ ಅದ್ಭುತಕಥೆಯು ಲಕ್ಷಣಗಳು
ಅನೇಕವೇಳೆ ಮಾನವ ತನ್ನ ವಾಸ್ತವಿಕಜೀವನದ ಕಷ್ಟಕಾರ್ಪಣ್ಯಗಳಿಂದ ದೂರವಾದ
ಯಾವ ಕಟ್ಟುಪಾಡುಗಳಿಗೂ ಒಳಪಡದ ಅಲೌಕಿಕ, ಸುಂದರಲೋಕದಲ್ಲಿ ಸ್ವಚ್ಛಂದವಾಗಿ
ಹಾರಾಡಲು ಆಶಿಸುತ್ತಾನೆ. ಆಗ ಅವನಲ್ಲಿ ಇಂಥ ಅದ್ಭುತಕಥೆಗಳನ್ನು ರಚಿಸುವ, ಅವುಗಳನ್ನು
ಓದಬೇಕೆನ್ನುವ ಅಪೇಕ್ಷೆ ಮೂಡುತ್ತದೆ. ಪುರಾತನ ಹಾಗೂ ಮಧ್ಯಯುಗದ ಯುರೋಪಿನಲ್ಲಿ
ವಿವಿಧ ಕಾಲಗಳಲ್ಲಿ ಬೆಳೆದುಬಂದ ಅದ್ಭುತ ಕಥೆಗಳ ರೂಪರೇಖೆಗಳನ್ನು ಸ್ಕೂಲವಾಗಿ
ಹೀಗೆ ಸಂಗ್ರಹಿಸಬಹುದು. ಎಲ್ಲ ಅದ್ಭುತ ಕಥೆಗಳಲ್ಲೂ ಯಾವುದೋ ಅನ್ವೇಷಣೆಗೆ
ಸಂಬಂಧಿಸಿದ ಕಥಾವಸ್ತುವಿರುತ್ತದೆ. ರಾಜ್ಯವನ್ನು ಕಳೆದುಕೊಂಡಿರುವ ರಾಜಕುಮಾರ,
ಅಪಹೃತಳಾದ ರಾಜಕುಮಾರಿ, ಕ್ರಿಸ್ತ ಕಡೆಯ ಊಟಕ್ಕೆ ಬಳಸಿದನೆಂದು ಹೇಳಲಾದ
ದಿವ್ಯಪಾತ್ರೆಯನ್ನು ಹುಡುಕಲು ಹೊರಟಿರುವ ವೀರನಾಯಕ, ಕಣ್ಮರೆಯಾಗಿರುವ ಸ್ನೇಹಿತನ
ಶೋಧನೆಯಲ್ಲಿ ತೊಡಗಿರುವ ಸಾಹಸಿ ಸೈನಿಕ, ಯಾವುದೋ ದುಷ್ಟನೀತಿಯ ವಿರುದ್ಧ
ಹೋರಾಡ ಹೊರಟಿರುವ ಸೈನಿಕತಂಡ-ಹೀಗೆ. ಇಂಥ ಸಾಹಸ ಕೃತ್ಯಗಳಲ್ಲಿ ತೊಡಗಿದಾಗ
ಸಂಭವಿಸುವ ಎಡರುತೊಡರುಗಳು ಚಿತ್ರವಿಚಿತ್ರ ಘಟನೆಗಳು, ಪ್ರಣಯಪ್ರಸಂಗಗಳು,
ಘೋರ ಕದನಗಳು, ಇಂಥ ಪಾತ್ರಗಳು ಮತ್ತು ಸನ್ನಿವೇಶಗಳೇ ಅದ್ಭುತಕಥೆಯ ಜೀವಾಳ.
ಅನೇಕವೇಳೆ ಈ ಕಥೆಗಳಲ್ಲಿ ಯಾವ ಪಾತ್ರವೂ ವಿಶಿಷ್ಟ ವ್ಯಕ್ತಿತ್ವವನ್ನು ಪಡೆಯದೆ ನೆರಳಿನಂತೆ
ಅಸ್ಪಷ್ಟ ಆಕೃತಿಗಳಾಗುತ್ತವೆ, ಸ್ವಾಮೀಜಿಗಳೂ ಘಟಟಿಗಳೂ ಯಾವ ವೈವಿಧ್ಯವನ್ನೂ ಹೊಂದದೆ
ಬೆಳೆಯುತ್ತ ಹೋಗುತ್ತವೆ. ಆದ್ದರಿಂದ ಇಂಥ ಅದ್ಭುತ ಕಥೆಗಳು 18ನೆಯ ಶತಮಾನದವರೆಗೂ
ವಿಮರ್ಶಕರ ಮೆಚ್ಚುಗೆ ಗಳಿಸಲಿಲ್ಲ. ಅಲ್ಲಿಯವರೆಗೂ ಅವರು ಇಂಥ ಕಥೆಗಳನ್ನು ಅನಾಗರಿಕ,
ಅಪ್ರಬುದ್ಧ, ಅಜ್ಜಿಕಥೆಗಳೆಂದು ತೆಗಳಿದರು. ಈ ಅಭಿಪ್ರಾಯಕ್ಕೆ ತೀರ ವಿರುದ್ಧವಾದ ದೃಷ್ಟಿ
ಆಧುನಿಕ ವಿಮರ್ಶಕರಲ್ಲಿ ಬೆಳೆದುಬಂದಿದೆ. ಅದ್ಭುತಕಥೆಗಳು ಸಾಹಿತ್ಯ ಮತ್ತು ಧರ್ಮವನ್ನು
ಒಂದುಗೂಡಿಸುವ ಅತಿ ಸುಂದರಕಥಾಗುಚ್ಛಗಳು ಎಂದು ಅವರು ಹೇಳುತ್ತಾರೆ. 19ನೆಯ
ಶತಮಾನದಲ್ಲಿ 'ವಿಭಾವನೆ' (ಇಮ್ಯಾಜಿನೇಷನ್) ಅನ್ನು ಕವಿಗಳು ವಿಮರ್ಶಕರು ಹೊಸ
ದೃಷ್ಟಿಯಿಂದ ಕಂಡರು. ಅಮೆರಿಕದ ಪ್ರಸಿದ್ಧ ಕಾದಂಬರಿಕಾರ ನೆಥಾನಿಯಲ್ ಹಾಥಾರ್ನ್ನು
ಕಾದಂಬರಿ ಮತ್ತು ರೊಮಾನ್ಸ್ಗಳನ್ನು ಹೋಲಿಸುತ್ತಾ ರೋಮಾನ್ಸ್ನ ಬರಹಗಾರನಿಗೆ
ಹೆಚ್ಚಿನ ವಿಭಜನೆಯ ಸ್ವಾತಂತ್ರ್ಯವಿರುತ್ತದೆ. ಇದರಿಂದ ಅವನು ಮಾನಸಿಕ ಮತ್ತು ಪೌರಾಣಿಕ
ಸತ್ಯಗಳ ಅನ್ವೇಷಣೆಗೆ ಹೆಚ್ಚು ಗಮನ ಕೊಡಬಹುದು ಎಂದ.
ಆದರೆ ಇಷ್ಟು ಮಾತ್ರ ನಿಜ. ಅದ್ಭುತಕಥೆಗಳೇ ಕಾದಂಬರಿಗೆ ಅಡಿಗಲ್ಲು, ಆಕಸ್ಮಿಕ,
ಅಲೌಕಿಕ, ಅಸಾಧಾರಣ ಸಾಧನಗಳಿಂದ ಹಂತ ಹಂತವಾಗಿ ಕಥೆಯ ಚಮತ್ಕಾರ ಹೆಚ್ಚುವಂತೆ
ಮಾಡುವ ಅದ್ಭುತಕಥೆಯ ತಂತ್ರ ಕಾದಂಬರಿಯ ಬೆಳೆವಣಿಗೆಗೆ ಹೆಚ್ಚು ಪುಷ್ಟಿದಾಯಕ
ವಾಯಿತು. ಪ್ರಣಯ ಅವಹೇಳನವಾದುದಲ್ಲ, ಹೆಣ್ಣು ಕೇವಲ ಕಾಮುಕ ವಸ್ತುವಲ್ಲ, ತನ್ನ
ಸೌಂದರ್ಯ ಸದ್ಗುಣಗಳಿಂದ, ಧೈಯ್ಯಸಾಹಸಗಳಿಂದ ತನ್ನ ಹಿರಿಮೆಯನ್ನು ಹೆಚ್ಚಿಸಿಕೊಂಡು
ಪುರುಷನಿಗೆ ಆಕೆ ಮಾರ್ಗದರ್ಶಕಗಳಾಗಬಲ್ಲಳು ಎಂಬುದನ್ನು ಅದ್ಭುತಕಥೆ ತೋರಿಸಿಕೊಟ್ಟಿತು.
ಕ್ರೈಸ್ತಧರ್ಮದ ಪ್ರಭಾವ ಈ ಕಥೆಗಳಲ್ಲಿ ಬೆರೆತು, ಪ್ರೇಮದಿಂದ, ಸಾಹಸದಿಂದ ಧರ್ಮವನ್ನು
ಸಾಧಿಸಬಹುದೆಂಬ ವಿಚಾರವನ್ನು ಇವು ಅಭಿವ್ಯಕ್ತಪಡಿಸಿದುವು.
(ಎಚ್.ಕೆ.ಆರ್.)
ಅದ್ಭುತ, ಸಾಹಿತ್ಯದಲ್ಲಿ : ಮನುಷ್ಯ ತಾನು ವಾಸಿಸುವ ಭೂಮಿಯ ಹಾಗೂ
ಅದರಾಚಿನ ಲೋಕಗಳ, ಇಡೀ ಬ್ರಹ್ಮಾಂಡದೊಳಗಣ, ಅದ್ಭುತ, ಅಲೌಕಿಕ, ಗೂಢಶಕ್ತಿಸ್ವರೂಪ
ಗಳನ್ನು (ಸೂಪರ್ನ್ಯಾಚುರಲ್) ಕುರಿತು ಆಳವಾಗಿ ಚಿಂತಿಸಿದ್ದಾನೆ. ಈ ಚಿಂತನೆಯನ್ನು
ವಿಶ್ವಸಾಹಿತ್ಯದ ವಿವಿಧಪ್ರಕಾರಗಳು ವಿಧವಿಧವಾಗಿ ಬಳಸಿಕೊಂಡಿವೆ. ದೇವದಾನವರು,
ಭೂತಪಿಶಾಚಿಗಳು, ಮಂತ್ರಮಾಟ, ಇನ್ನಿತರ ಅವ್ಯಕ್ತ ರಹಸ್ಯವ್ಯಾಪಾರಗಳು ಸಾಹಿತ್ಯದ
ಅಂಶವಾಗಿ, ಸೂಚ್ಯ ಅಭಿವ್ಯಕ್ತಿ ಪಡೆದು, ಸಾಹಿತಿಯ ಮೂಲಕಲ್ಪನೆಗೆ ಪರಿಪೋಷಕವಾಗಿ,
ರೂಪಿತವಾಗದಿದ್ದರೆ ಅವು ಅರ್ಥಹೀನವಾಗಿ ಕೇವಲ ಭಾವೋದ್ರೇಕದ ಕೋಲಾಹಲಕ್ಕೆ
ಕಾರಣವಾಗುತ್ತವೆ. ಅವು ಕೇವಲ ಮೂಢಕಥಾನಕ ಆಶಯಗಳಾಗುತ್ತವೆ (ಮೋಟಿಫ್).
ಮೇಲೆ ಹೇಳಿದ ಅದ್ಭುತ ಅಂಶಗಳು ಕಲೆಗೆ ಕೇವಲ ಸಾಧನಗಳು ಮಾತ್ರ ರಾಕ್ಷಸರು,
ದೇವತೆಗಳು, ಯಕ್ಷಕಿನ್ನರರು, ವಿಚಿತ್ರ ವ್ಯಕ್ತಿಗಳು ಪಾತ್ರ ವಹಿಸಿದರೂ ಸಾಹಿತಿಯ ಉದ್ದೇಶವೇ
ವಿಭಿನ್ನವಾದುದರಿಂದ ವಾಲ್ವೇರ್, ರೆಬಿಲೈಸ್, ಪೋಪ್, ಅನತೋಲ್ ಫ್ರಾನ್ಸ್ ಮುಂತಾದವರ
ವಿಡಂಬನ ಕೃತಿಗಳು ಅದ್ಭುತಕಥೆಗಳಾಗಿಲ್ಲ. ಭೂತಪಿಶಾಚಿಗಳ ಸುಳಿವೇ ಇಲ್ಲದಿದ್ದರೂ
ಮಾಬಿಡಿಕ್ (ಹರ್ಮನ್ ಮೆಲ್ವಿಲ್ಲನ ಕೃತಿ) ಕಾದಂಬರಿಯಲ್ಲಿ ಅತ್ಯಂತ ಅದ್ಭುತ, ಅಲೌಕಿಕ
ವಾತಾವರಣ ಸೃಷ್ಟಿಯಾಗುವುದನ್ನೂ ಗಮನಿಸಬಹುದು.
ಪ್ರಪಂಚದ ಸಾಹಿತ್ಯೇತಿಹಾಸದಲ್ಲಿ ಬರುವ ಧರ್ಮಗ್ರಂಥಗಳು ಹಾಗೂ ಎಲ್ಲ ಸಾಹಿತ್ಯ
ಪ್ರಕಾರಗಳಲ್ಲಿ ಅದ್ಭುತ ಅಂಶಗಳ ಪ್ರಸ್ತಾಪ ಬಂದಿದ್ದರೂ ಅವು ಕಥೆ, ಕಾವ್ಯ, ನಾಟಕ,
ವಿಡಂಬನಬರೆಹಗಳಲ್ಲಿ ಮಾತ್ರ ಕಲಾತ್ಮಕವಾಗಿ ಅರಳಿವೆ.
ರೋಮಾಂಚಕ ವಿಚಿತ್ರಸನ್ನಿವೇಶದಲ್ಲಿ ವ್ಯಕ್ತವಾಗುವ ಅವ್ಯಕ್ತ ಆತಂಕ, ಭಯ, ಭ್ರಮೆಗಳನ್ನು
ಚಿತ್ರಿಸುವುದು ಅದ್ಭುತ ಅಂಶದ ಉದ್ದೇಶವಾದರೂ ಅವು ಆಗಾಗ (ಷೇಕ್ಸ್ಪಿಯರ್ನ
ರಮ್ಯ ವೈನೋದಿಕೆಗಳಲ್ಲಿ ಬರುವಂತೆ) ಕಲ್ಪನೆಯ ಕನಸಿನ ರಾಜ್ಯ ನಿರ್ಮಿಸಬಲ್ಲುವು.
ನಮಗೆ ಎಟುಕಲಾರದ ಶಕ್ತಿಸಂಪತ್ತುಗಳು, ಕೈಗೂಡಲಾರದ ಅತೃಪ್ತ ಆಕಾಂಕ್ಷೆಗಳು ಕಾಲ್ಪನಿಕ
ಪ್ರಪಂಚದ ವ್ಯಕ್ತಿಗಳಿಗೆ ಕಾಣಸಿಗುವಂತಾದಾಗ ಅರೇಬಿಯನ್ ನೈಟ್ಸ್, ಕಥಾಸರಿತ್ಸಾಗರಗಳ
ಭೂತ-ಬೇತಾಳಗಳ ಕಥೆಗಳು ನಮ್ಮನ್ನು ರಂಜಿಸುತ್ತವೆ.
ಅದ್ಭುತ ಅಂಶ ವೈವಿಧ್ಯಮಯವಾಗಿ ಪರಿಣಾಮಕಾರಿಯಾಗಿ ಒಡಮೂಡಿದೆಯೇ
ಇಲ್ಲವೇ ಎನ್ನುವುದಕ್ಕೆ, ಬದಲಾಗುವ ಯುಗಧರ್ಮ, ಮೂಲಭೂತನಂಬಿಕೆಗಳು, ಸಂಪ್ರದಾಯ
ಗಳು, ಸಾಹಿತಿಯ ಮನೋಧರ್ಮ-ಎಲ್ಲವೂ ಕಾರಣವಾಗುತ್ತವೆ. ಒಂದು ಕಾಲದಲ್ಲಿ
ನಮ್ಮ ಹಾಗೆಯೇ ಸಜೀವವ್ಯಕ್ತಿಗಳೆಂಬ ಭ್ರಮೆ ಕಲ್ಪಿಸಿದ ದೇವದಾನವ, ಭೂತಪಿಶಾಚಿಗಳು
ಇನ್ನೊಂದು ಕಾಲದಲ್ಲಿ ವಿವಿಧಶಕ್ತಿಗಳ ಪ್ರತೀಕಗಳಾಗುತ್ತವೆ; ವಿಜ್ಞಾನಪ್ರಪಂಚದ ವಿವೇಚನೆ,
ವಿಶ್ಲೇಷಣೆಗೆ ಸಂಬಂಧಿಸಿದ ಸಮಸ್ಯೆಗಳಾಗುತ್ತವೆ. ಆದರೆ ಸಾಹಿತಿಯಾದವನು ಅದ್ಭುತ
ಅಂಶವನ್ನು ಸಾಂಕೇತಿಕವಾಗಿ, ಪಾತಕಲ್ಪನೆ, ವಾತಾವರಣವೈಚಿತ್ರ್ಯ (ಕೇವಲ ಆನುಷಂಗಿಕವಾ
ದರೂ) ಜೀವನವನ್ನು ಕುರಿತ ಚಿಂತನದ ಅಭಿವ್ಯಕ್ತಿಯಾಗಿ ಬಳಸಿದಾಗ ಕೋಲ್ ರಿಜ್
ಕಾಯ ಎಂಡ್ ಮ್ಯಾರಿನ ಸಂಥ ಆಸನ ಕೃತಿಗಳು ಹುಟ್ಟುತ್ತನೆ. ತಮ್ಮ ತಮ್ಮ ಅನುಭವದ
ಜೀವನದರ್ಶನದ, ಅಭಿವ್ಯಕ್ತಿಗಾಗಿಯೇ ಅದ್ಭುತ ಅಂಶವನ್ನು ಬಳಸುವ ಡಾಂಟೆ,
ಮಾರ್ಲೊ, ಮಿಲ್ಟನ್, ಗಯಟೆಯಂಥವರ ಸಾಧನೆಗಿಂತ ಕೋಲ್ರಿಜ್ನ ಕವನದಲ್ಲಿ
ದಟ್ಟಯಿಸಿ ತೋರುವ ಅದ್ಭುತ ಅಂಶ ಹೆಚ್ಚು ಸರಳವೂ ಸಾಂದ್ರವೂ ಆಗಿದೆಯೆನ್ನಬಹುದು.
ಅದ್ಭುತ ಅಂಶವನ್ನು
ಮಾನವೀಯ ವಿವೇಚನೆಯ ನೆಲಗಟ್ಟಿನ ಮೇಲೆ ಸ್ಥಾಪಿಸುವ
ಗೋಜಿಗೆ ಹೋಗದೆ ಅದನ್ನು ಅರ್ಥಪೂರ್ಣವಾಗಿ ನಾಟಕದಲ್ಲಿ ಬಳಸಿಕೊಳ್ಳಬಹುದನ್ನು
ವುದನ್ನು ಷೇಕ್ಸ್ಪಿಯರ್, ಜೆ.ಎಂ.ಸಿಂಗ್ ಮುಂತಾದವರು ತೋರಿಸಿ ಕೊಟ್ಟಿದ್ದಾರೆ.
ಅದ್ಭುತ ಅಂಶದ ಬಳಕೆ ಕೇವಲ ತಂತ್ರವಾದರೆ, ಯಾಂತ್ರಿಕವಾದರೆ, ಅದು
ನೀರಸವಾಗುವುದೆಂಬ ಅಂಶವನ್ನು ಮಿಸೆಸ್ ರಾಡ್ಸ್ ಮುಂತಾದವರ ಕಾದಂಬರಿಗಳೂ
ವೆಬ್ಸ್ಟರ್ ಮುಂತಾದವರ ನಾಟಕಗಳೂ ಸಮರ್ಥಿಸುತ್ತವೆ. ಅದ್ಭುತ ಅಂಶ ಪರಿಣಾಮಕಾರಿ<noinclude></noinclude>
nq6n03avp3j26mqlr3xd12gw370apwt
ಪುಟ:Mysore-University-Encyclopaedia-Vol-1-Part-1.pdf/೨೬೪
104
118589
314819
2026-05-01T17:35:31Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಯಾಗಲು ಒಂದು ತೆರನಾದ ವಿವರಣಾತೀತ ಅಸ್ಪಷ್ಟತೆಯನ್ನೂ ಅಸಂಬದ್ಧವಲ್ಲದ ಆಕಸ್ಮಿಕಗಳನ್ನೂ ಸೃಷ್ಟಿಸುತ್ತಾರೆ. ಹ್ಯಾಮ್ಲೆಟ್, ಮ್ಯಾಕ್ಬೆತ್ ರುದ್ರನಾಟಕಗಳಲ್ಲಿ ಷೇಕ್ಸ್ಪಿಯರ್ ಅದ್ಭುತ ಅಂಶಗಳನ್ನು ಪ್ರಯೋಗಿಸಿದ ರ...
314819
proofread-page
text/x-wiki
<noinclude><pagequality level="1" user="Pragathi. BH" /></noinclude>ಯಾಗಲು ಒಂದು ತೆರನಾದ ವಿವರಣಾತೀತ ಅಸ್ಪಷ್ಟತೆಯನ್ನೂ ಅಸಂಬದ್ಧವಲ್ಲದ
ಆಕಸ್ಮಿಕಗಳನ್ನೂ ಸೃಷ್ಟಿಸುತ್ತಾರೆ. ಹ್ಯಾಮ್ಲೆಟ್, ಮ್ಯಾಕ್ಬೆತ್ ರುದ್ರನಾಟಕಗಳಲ್ಲಿ ಷೇಕ್ಸ್ಪಿಯರ್
ಅದ್ಭುತ ಅಂಶಗಳನ್ನು ಪ್ರಯೋಗಿಸಿದ ರೀತಿ ಗಮನಾರ್ಹ.
'ರೊಮ್ಯಾಂಟಿಕ್ ಸಂಪ್ರದಾಯ ಮನರುಜ್ಜಿವನಗೊಳಿಸಿದ ಅದ್ಭುತ ಅಂಶಗಳು
ವೈವಿಧ್ಯಮಯವಾದ ಸಾಹಿತ್ಯಪರಂಪರೆಯನ್ನು ಸೃಜಿಸಿವೆ. ಆಧುನಿಕಕಾಲದಲ್ಲಿ ಲೂಯಿ
ಕೆರೋಲ್, ಫ್ರಾನ್ಸ್ ಕಾಫ್ಟ್ ಮುಂತಾದವರ ವಿಚಿತ್ರಕಥೆಗಳು, ಅತೀವ ವಾಸ್ತವಿಕತೆ
(ಸರಿಯಲಿಸಂ) ಶೈಲಿಯ ಸ್ವಪ್ನ ಸಾಹಿತ್ಯ ಕೃತಿಗಳು, ಅದ್ಭುತ ಅಂಶಗಳನ್ನು ತಮ್ಮದೇ ಆದ
ರೀತಿಯಲ್ಲಿ ಆಳವಡಿಸಿಕೊಂಡಿವೆ. ಐಹಿಕ ಪ್ರಪಂಚದ ಹಿನ್ನೆಲೆಯಲ್ಲಿ ಅವ್ಯಕ್ತಶಕ್ತಿಯ ವಿನ್ಯಾಸ
ನಡೆಯುತ್ತಿದೆ ಎಂಬ ಅಭಿಪ್ರಾಯವನ್ನು ಮೂಡಿಸಲು, ವಾಸ್ತವಲೋಕದ ಕಟ್ಟುಪಾಡುಗಳಿಂದ
ಮುಕ್ತಿಬಯಸಲು, (ಉದಾ: ಕುವೆಂಪು ಅವರ ಕೆಲವು ನಾಟಕಗಳು, ರಾಮಾಯಣ
ದರ್ಶನಂ ಮಹಾಕಾವ್ಯ: ಪು.ತಿ.ನ. ಅವರ ಕೆಲವು ಗೀತರೂಪಕಗಳು) ಅದ್ಭುತ ಅಂಶಗಳನ್ನು
ಸಾಹಿತ್ಯದಲ್ಲಿ ಬಳಸಿರುವುದು ಸ್ವಾರಸ್ಯ ಸಂಗತಿ. ಅದೇನೇ ಇರಲಿ, ಈ ಅಂಶಗಳು,
ಮಾನವನ ಆತ್ಮಸಂವೇದನೆ, ಜೀವನದ ಗೊತ್ತು ಗುರಿಯನ್ನು ಕುರಿತ ಚಿಂತನೆಗಳನ್ನು
ಮೂಡಿಸಲು ನೆರವಾಗಿವೆಯೆನ್ನುವುದಂತೂ ನಿಜ.
( ಎಚ್.ಕೆ.ಆರ್.)
ಸಾಹಿತ್ಯ ಕೃತಿಗಳು ಅದ್ಭುತ ಅಂಶಗಳನ್ನು ಹಲವು ರೀತಿಯಲ್ಲಿ ಒಳಗೊಳ್ಳಬಹುದು.
ಮಹಾಕಾವ್ಯಗಳ ಕಥಾವಸ್ತುಗಳಿಗೆ ಆಕಾರವಾದ ಪೌರಾಣಿಕ ಕಥೆಗಳನ್ನು ರಚಿಸಿದವರ
ಕಲ್ಪನೆಯು ಮಾನವಲೋಕ, ಮಾನವಾತೀತ ಲೋಕ ಎಂಬ ವ್ಯತ್ಯಾಸವನ್ನು ಗುರುತಿಸುವುದೇ
ಇಲ್ಲಿ ಎನ್ನಬಹುದು. ಎರಡು ಲೋಕಗಳವರೂ ಅಷ್ಟರಮಟ್ಟಿಗೆ ಪರಸ್ಪರರ ಲೋಕಗಳಿಗೆ
ಭೇಟಿ ನೀಡುತ್ತಾರೆ, ವ್ಯವಹರಿಸುತ್ತಾರೆ, ಗಂಡ-ಹೆಂಡತಿಯರಾಗುವುದು ಉಂಟು.
ಶಿವರಾಮಕಾರಂತರ 'ಮೂಕಜ್ಜಿಯ ಕನಸು'ಗಳಂತೆ ಈ ಕೃತಿಯು ಅದ್ಭುತದ ಅಂಶವನ್ನು
ತಂತ್ರದ ಸೌಲಭ್ಯಕ್ಕಾಗಿ ಮಾತ್ರ ಬಳಸಿಕೊಳ್ಳಬಹುದು. ಕಾಳಿದಾಸನ 'ಅಭಿರ
ಶಾಕುಂತಳಂ', ಷೇಕ್ಸ್ಪಿಯರ್ನ 'ಹ್ಯಾಮ್ಲೆಟ್'ಗಳಂತೆ ಕೃತಿಯು ಕೃತಿಕಾರನ ಬದುಕಿನ
ದರ್ಶನಕ್ಕೆ ರೂಪಕೊಡುವಲ್ಲಿ ಅನಿವಾರ್ಯವಾದ, ಅರ್ಥವತ್ತಾದ ಭಾಗವನ್ನಾಗಿ
ಬಳಸಿಕೊಳ್ಳಬಹುದು. ಕೋಲ್ರಿಜ್ನ ಇದಕ್ಕೊಂದು ಅದ್ಭುತ ನಿದರ್ಶನ. ಇಂಥ ಕೃತಿಗಳಲ್ಲಿ
ಅದ್ಭುತದ ಅಂಶವು ಬದುಕಿನ ಹಿಂದಿರುವ ಒಂದು ನೈತಿಕ ಶಕ್ತಿಯ ಸಂಕೇತವಾಗುತ್ತದೆ.
ಬೇಂದ್ರೆಯವರ ಕೆಲವು ಕವನಗಳಲ್ಲಿ ಅದ್ಭುತದ ಅಂಶವು ಮಾತನ್ನು ಮೀರಿದ ಆಧ್ಯಾತ್ಮಿಕ
ಅನುಭವಗಳಿಗೆ ಭಾಷಾಶರೀರವನ್ನು ನೀಡುವಲ್ಲಿ ನೆರವಾಗುತ್ತದೆ. 'ಮ್ಯಾಜಿಕ್ ರಿಯಲಿಸಂ'
ಒಂದಕ್ಕಿಂತ ಹೆಚ್ಚು ವಾಸ್ತವತೆಗಳನ್ನು ಓದುಗರ ಅನುಭವಕ್ಕೆ ತಂದುಕೊಡಲು ಅದ್ಭುತದ
ಅಂಶವನ್ನು ಬಳಸುತ್ತಿದೆ. ಫ್ರಾನ್ಸ್ ಕಾಪ್ಟನ 'ಮೆಟರ್ಮಾಸಿಸ್' ಕಥೆ, ಗೇಬ್ರಿಯಲ್ ಗಾರ್ಸಿಯಾ
ಮಾರ್ಕ್ವೆಸನ 'ಒನ್ ಹಂಡ್ರೆಡ್ ಇಯರ್ ಆಫ್ ಸಾಲಿಟ್ಯೂಡ್' ಕಾದಂಬರಿ ಇದಕ್ಕೆ
ನಿದರ್ಶನಗಳು.
(2.8.00)
ಅದೈತ : ಇದು ಒಂದು ತತ್ತ್ವಸಿದ್ಧಾಂತದ (ಮಾನಿಸಮ್) ಹೆಸರು. ಎರಡಲ್ಲದ್ದು
ಎಂದು ಪದಶಃ ಈ ಮಾತಿಗೆ ಅರ್ಥ, ತತ್ತ್ವಸಿದ್ಧಾಂತ ವೈಜ್ಞಾನಿಕ ಸಿದ್ಧಾಂತದಂತೆ
ಭೌತಿಕವಸ್ತುಗಳು ಪ್ರಾಣಿಗಳು ಮುಂತಾದ ಬಿಡಿವಸ್ತುಗಳ ವಿಚಾರವಾಗಿ ಮಾಡಿದ
ಸಿದ್ಧಾಂತವಲ್ಲ; ಅದು ಎಲ್ಲಕ್ಕೂ ಮೂಲವಾದ ಅಂತಿಮವಾದ ವಸ್ತುವನ್ನು ಅಥವಾ
ವಸ್ತುಗಳನ್ನು ಕುರಿತು ಮಾಡಿದ ಸಿದ್ಧಾಂತ. ಈ ಸಿದ್ಧಾಂತಗಳು ಹಲವು ಬಗೆಯಾಗಿವೆ.
ಅಂತಿಮವಸ್ತುಗಳು ಅನೇಕ ಎಂಬುದು ಒಂದು; ಅವು ಎರಡು ಎಂಬುದು ಇನ್ನೊಂದು;
ಅವು ಒಂದೇ ಎಂಬುದು ಮೂರನೆಯದು; ಎರಡಲ್ಲದವು ಎಂಬುದು ನಾಲ್ಕನೆಯ
ಸಿದ್ಧಾಂತ; ಮೂರನೆಯದು ಮತ್ತು ನಾಲ್ಕನೆಯದು ಎರಡೂ ಒಂದೇ ಅಲ್ಲವೆ ಎಂಬ
ಅತ್ಯಂತಸೂಕ್ಷ್ಮ ಪ್ರಶ್ನೆಗೆ ಒಂದು ಮಾತಿನಲ್ಲಿ ಉತ್ತರ ಹೇಳುವುದು ಸಾಧ್ಯವಿಲ್ಲ. ಈ
ಲೇಖನದಲ್ಲಿ ಆ ಸಮಸ್ಯೆಯನ್ನು ನಿರೂಪಿಸಲಾಗಿದೆ. ಇಲ್ಲಿ ಇಷ್ಟು ಮಾತ್ರ ಹೇಳಬಹುದು.
ಎಲ್ಲ ಒಂದು ಎಂದು ಹೇಳುವುದರಲ್ಲಿ ಏನೂ ಸ್ವಾರಸ್ಯವಿಲ್ಲ. ಅದನ್ನು ಕೇಳಿದವನು
ಜಡನಾಗಬಹುದು. ಆದರೆ ಎಲ್ಲೆಲ್ಲೂ ಎರಡಾಗಿ ಕಾಣುವುದು ನಮಗೆ ಚಿರಪರಿಚಿತ
ವಿಷಯ. ಅದು ನಿಜವಾಗಿ ಎರಡಲ್ಲವೆಂದು ತೋರಿಸಲು ತೋರಿಸುವವನು ತಿಳಿಯುವವನ
ಚೈತನ್ಯಗಳೆರಡೂ ಚುರುಕಾಗಿರಬೇಕು. ಏನನ್ನಾದರೂ ಸಾಧಿಸಲಿ, ಬಿಡಲಿ ವಿಚಾರಚೈತನ್ಯವನ್ನು
ಚುರುಕಾಗಿ ಮಾಡುವುದು ತತ್ತ್ವದ ಮುಖ್ಯ ಗುರಿ. ಮುಖ್ಯ ಪ್ರಯೋಜನ. ತತ್ತ್ವಶಾಸ್ತ್ರವು
ವಿಚಾರಕಾಸ್ತ್ರ,
2. ಅದೈತ ಎಂದರೆ ಆದಿ ಶಂಕರಾಚಾರ್ಯರು ಪ್ರತಿಪಾದಿಸಿದ ತತ್ತ್ವವೆಂದು
ಸಾಮಾನ್ಯ ಭಾವನೆ. ಒಂದು ದೃಷ್ಟಿಯಿಂದ ಅದು ನ್ಯಾಯವೇ. ಅದೈತ ಲೋಕ ಪ್ರಸಿದ್ಧವಾದದ್ದು
ಶಂಕರಾಚಾರ್ಯರ ಅನುಪಮನಿರೂಪಣೆಯಿಂದ. ಆದರೆ ಅದೈತವಾದ ಬೇರೆ ದೇಶಗಳಲ್ಲೂ
ಬೇರೆ ಕಾಲಗಳಲ್ಲೂ ಇತ್ತು. ಬ್ರಾಡ್ಲೆ ಎಂಬ ಆಧುನಿಕ ಆಂಗ್ಲೀಯ ತಾತ್ವಿಕ ಅದೈತವನ್ನು
ಸ್ವತಂತ್ರವಾಗಿ ಪ್ರತಿಪಾದಿಸಿದ್ದಾನೆ ಧಾಳಲ್ಲಿ ಅಧ್ರತನಾದ ಕುದು ಹಿಂದಿನದು.
ಅಲ್ಪತವಾದದ ಬೀಜಗಳು ಉಪನಿಷತ್ತುಗಳಲ್ಲೂ ಉದ್ಧನ ಉಪದೇಶಗಳಲ್ಲೂ ಇವೆ,
ಅಮರಕೋಶದಲ್ಲಿ ಬುದ್ಧನನ್ನು ಅದ್ವಯವಾದಿ ಎಂದು ಕರೆಯಲಾಗಿದೆ. ಮಾಧ್ಯಮಿಕದಾರ್ಶ
ಅದೈತ
ನಿಕರು ಪರಮಾರ್ಥದ ವಿಚಾರವಾಗಿ ಕೊಟ್ಟಿರುವ ವಿವರಣೆ ಶಂಕರಾಚಾರ್ಯರು ಕೊಟ್ಟಿರುವ
ನಿರ್ಗುಣ ಬ್ರಹ್ಮದ ವಿವರಣೆಯನ್ನು ಬಹುಮಟ್ಟಿಗೆ ಹೋಲುತ್ತದೆ. ಶಂಕರಾಚಾರ್ಯರ
ಮಾಯಾವಾದಕ್ಕೂ ಮಾಧ್ಯಮಿಕರ ಮಾಯಾವಾದಕ್ಕೂ ಸಾಮ್ಯವಿದೆ. ವೇದಾಂತಸೂತ್ರಗಳಲ್ಲಿ
ಹಿಂದಿನಕಾಲದಲ್ಲಿದ್ದ ಕೆಲವು ವೇದಾಂತಿಗಳ ಹೆಸರುಗಳಿವೆ. ಅವರಲ್ಲಿ ಒಬ್ಬನಾದ ಕಾಶಕೃತ್ಸ
ಎಂಬುವನ ಮತವನ್ನು ಶಂಕರಾಚಾರ್ಯರು ಅಂಗೀಕರಿಸಿರುತ್ತಾರೆ. ಶಂಕರಾಚಾರ್ಯರ
ಗುರುಪರಂಪರೆಯಲ್ಲಿ ಸೇರಿರುವ ಗೋವಿಂದರೂ ಗೌಡಪಾದಾಚಾರ್ಯರೂ ಅದೈತವಾದಿ
ಗಳು, ಗೌಡಪಾದಾಚಾರ್ಯರ ಮಾಂಡೂಕ್ಯ ಕಾರಿಕೆಯಲ್ಲಿ ಅತದ ಮುಖ್ಯ ಅಂಶಗಳೆಲ್ಲ
ಪ್ರತಿಪಾದಿತವಾಗಿವೆ. ಮಾಂಡೂಕ್ಯಕಾರಿಕೆಗೆ ಮಾಂಡೂಕ್ಕೋಪನಿಷತ್ತು ಆಧಾರ. ಗೌಡಪಾದರು
ತಮ್ಮ ಕಾರಿಕೆಯಲ್ಲಿ ತಮಗೆ ಒಪ್ಪಿಗೆಯಾದ ಬೌದ್ಧದರ್ಶನಾಂಶಗಳು ಯಾವುವು ಎಂಬುದನ್ನು
ತಿಳಿಸಿರುತ್ತಾರಲ್ಲದೆ ಉಪನಿಷತ್ತಿನಲ್ಲಿ ಹೇಳಿರುವ ಯಾವುದನ್ನೂ ಬುದ್ಧ ಹೇಳಿಲ್ಲ ಎಂಬುದನ್ನೂ
ಸ್ಪಷ್ಟಪಡಿಸಿರುತ್ತಾರೆ. ಅದನ್ನೇ ಶಂಕರಾಚಾರ್ಯರು ಸಮರ್ಥಿಸಿರುತ್ತಾರೆ. ಶಂಕರಾಚಾರ್ಯರಿ
ಗಿಂತ ಹಿಂದಿನವನಾದ ಪ್ರಸಿದ್ಧ ವೈಯಾಕರಣಿ ಭರ್ತಹರಿ ತನ್ನ ವಾಕ್ಯಪದೀಯದಲ್ಲಿ
ಸ್ಪೋಟಾ ತವಾದಕ್ಕೆ ಪೋಷಕವಾಗಿ ವಿವರ್ತವಾದವನ್ನು ಹೂಡಿರುತ್ತಾನೆ.
ಶಂಕರಾಚಾರ್ಯರ ಅತಕ್ಕೆ ವಿವರ್ತವಾದ ತುಂಬ ಮುಖ್ಯ.
ಹೀಗೆ ಶಂಕರಾಚಾರ್ಯರಿಗಿಂತ ಹಿಂದೆ ಅತಿಗಳಿದ್ದರೂ ಅವರ ಅದೈತಸರಣಿ
ಪರಿಪೂರ್ಣವಾದುದಲ್ಲ. ಶಂಕರಾಚಾರ್ಯರ ಅದೈತ ಕಲಾಕೃತಿಯಂತೆ ಪರಿಪೂರ್ಣ.
ಉಪನಿಷತ್ತುಗಳ ಕಾಲದಲ್ಲಿ ತಮ್ಮ ಕಾಲದವರೆಗೆ ಬೆಳೆದು ಬಂದ ಸಕಲ ಅತಾಂಗಗಳನ್ನೂ
ತಮ್ಮ ಅದೈತದಲ್ಲಿ ಸೇರಿಸಿಕೊಂಡು ಅವರು ಅದಕ್ಕೊಂದು ಹೊಸ ರೂಪ ಕೊಟ್ಟಿರುತ್ತಾರೆ.
ಅದಕ್ಕೆ ಆಧಾರವಾಗಿ ಕುಮಾರಿಭಟ್ಟರನ್ನು ಅನುಸರಿಸಿ ಅವರು ಅಂಗೀಕರಿಸಿರುವ ಆರು
ಪ್ರಮಾಣಗಳನ್ನೂ ಶಂಕರಾಚಾರ್ಯರು ಅತ್ಯಂತ ಪರಿಣಾಮಕಾರಿಯಾಗಿ
ಬಳುಕೊಂಡಿರುತ್ತಾರೆ,
3. ವೇದವನ್ನು ಪ್ರಮಾಣವಾಗಿ ಇಟ್ಟುಕೊಳ್ಳುವುದರಲ್ಲಿ ಏನೂ ವೈಶಿಷ್ಟ್ಯವಿಲ್ಲ. ಇತರರೂ
ಅದನ್ನು ಪ್ರಮಾಣವಾಗಿ ಇಟ್ಟುಕೊಂಡಿರುತ್ತಾರೆ, ಆದರೆ ಶಂಕರಿಯರು ವೇದವನ್ನು
ಪ್ರಮಾಣವಾಗಿ ಬಳಸಿಕೊಂಡಿರುವ, ವೇದದ ಅರ್ಥವನ್ನು ತಿಳಿಸುವ ರೀತಿ ವಿಶಿಷ್ಟವಾದದ್ದು.
ಶಂಕರಾಚಾರ್ಯರು ಎಲ್ಲಕ್ಕೂ ವೇದವನ್ನೇ ಕುರಿಯುವುದಿಲ್ಲ. ಲೋಕಾನುಭವಸರ್ವಸ್ವವನ್ನೂ
ವಿಚಾರಮಾಡಲು ಅವರು ತಾರ್ಕಿಕವಾದವನ್ನೇ ವಿಶೇಷವಾಗಿ, ವಿಶಿಷ್ಟರೀತಿಯಲ್ಲಿ
ಉಪಯೋಗಿಸುತ್ತಾರೆ. ಲೋಕಾನುಭವಸಂಗತವಾದ ಲೋಕಾನುಭವಸಿದ್ಧವಾದ ಲೌಕಿಕ
ವಿಷಯಕ್ಕೆ ವಿರುದ್ಧವಾಗಿ ವೇದದಲ್ಲಿ ಏನು ಹೇಳಿದ್ದರೂ ಅದು ಪ್ರಮಾಣವಾಗಲಾರದು
ಎಂಬುದನ್ನು ಅವರು ಸ್ಪಷ್ಟಪಡಿಸಿರುತ್ತಾರೆ. ಅಂದರೆ, ತಾರ್ಕಿಕ ಪ್ರಮಾಣಗಳಿಂದ ಸ್ಥಿರಪಡುವ
ವಿಷಯಗಳಿಗೆ ವೇದ ಪ್ರಮಾಣವಲ್ಲ, ತರ್ಕಕ್ಕೆ ಎಟುಕದ ವಿಷಯಗಳಿಗೆ ಮಾತ್ರ ವೇದ
ಪ್ರಮಾಣ. ವೇದದಲ್ಲೂ ಅದರ ಎಲ್ಲ ವಾಕ್ಯಗಳೂ ಒಂದೇ ಬಗೆಯ ಪ್ರಾಮಾಣ್ಯವನ್ನು
ಪಡೆದಿರುವುದಿಲ್ಲ. ಬ್ರಹ್ಮದ ವಿಚಾರವಾಗಿಯೂ ಮೋಕ್ಷದ ವಿಚಾರವಾಗಿಯೂ ವೇದದಲ್ಲಿ
ಭಿನ್ನಾರ್ಥವುಳ್ಳ ವಾಕ್ಯಗಳಿವೆ. ಕೆಲವು ಸಗುಣಬ್ರಹ್ಮ ಪರವಾದುವು, ಇನ್ನು ಕೆಲವು
ನಿರ್ಗುಣಬ್ರಹ್ಮಪರವಾದುವು. ಕೆಲವು ವಿದೇಹಮುಕ್ತಿ ಪರವಾದುವು, ಮತ್ತೆ ಕೆಲವು
ಜೀವನ್ಮುಕ್ತಿಪರವಾದುವು, ಬ್ರಹ್ಮಕ್ಯಪರವಾದುವು. ಇವೆರಡು ಬಗೆಯ ವಾಕ್ಯಗಳಿಗೂ ಇರುವ
ಅರ್ಥ ಒಂದೇ ಎಂದಾಗಲಿ, ಎರಡೂ ಒಂದೇ ತತ್ತ್ವವನ್ನು ಬೋಧಿಸುತ್ತವೆಯೆಂದಾಗಲಿ
ವಾದಿಸುವುದು ಅಶಕ್ಯ. ಹಾಗೆ ವಾದಿಸಿದಾಗ ಆ ವಾದ ಕೃತಕವಾಗಿ ತೋರುವುದಂತೂ
ಸ್ಪಷ್ಟ. ಇವೆರಡನ್ನೂ ಸಮನ್ವಯಗೊಳಿಸುವುದೊಂದೇ ದಾರಿ. ಶಂಕರಾಚಾರ್ಯರು ಆ
ದಾರಿಯನ್ನು ಅನುಸರಿಸಿದ್ದಾರೆ. ನಿರ್ಗುಣಬ್ರಹ್ಮಪರವಾದ ಮತ್ತು ಜೀವನ್ಮುಕ್ತಿಪರವಾದ
ವಾಕ್ಯಗಳು ಪರಾವಿದ್ಯೆಯನ್ನೂ ಅಂದರೆ ಅಂತಿಮತತ್ತ್ವವನ್ನು ಬೋಧಿಸುವುವೆಂದೂ
ಸಂಬ್ರಹ್ಮಪರವಾದ ಮತ್ತು ಶ್ರಮಮುಕ್ತಿಪರವಾದ ವಾಕ್ಯಗಳು ಅಪರಾವಸ್ಥೆಯನ್ನು ಅಂದರೆ
ಪರಾವಿದ್ಯೆಗಿಂತ ಕೆಳಮಟ್ಟದ ವಿದ್ಯೆಯನ್ನು ಬೋಧಿಸುವ ವಾಕ್ಯಗಳೆಂದು ಹೇಳಿ ಈ
ಎರಡು ಬಗೆಯ ವಾಕ್ಯಗಳ ಅರ್ಥವನ್ನು ಸಮನ್ವಯಗೊಳಿಸಿರುತ್ತಾರೆ. ಈ ರೀತಿಯಾದ
ಸಮನ್ವಯಕ್ಕೆ ಉಪನಿಷತ್ತುಗಳಲ್ಲೇ ಪ್ರಬಲವಾದ ಆಧಾರವಿದೆ.
ಆದರೆ ವೇದಾಂತಸೂತ್ರಗಳೂ ಅದ್ಭತವನ್ನೇ ಬೋಧಿಸುತ್ತವೆ ಎಂಬುದನ್ನು
ಸಾಧಿಸುವುದು ಅಷ್ಟು ಸುಲಭವಲ್ಲ. ಏಕೆಂದರೆ ಪರಾವಿದ್ಯೆ ಮತ್ತು ಅಪರಾವಿದ್ಯೆ ಎಂಬ
ಎರಡು ಬಗೆದರು ವಿದ್ಯೆಗಳನ್ನೂ ಅವು ತಿಳಿಸುವುದಿಲ್ಲ, ಬ್ರಹ್ಮ ಮತ್ತು ಈಶ್ವರ, ಇವರಡಕಟ್ಟ
ಶಂಕರಾಚಾರ್ಯರು ಕೊಟ್ಟಿರುವ ಅರ್ಥ ಅಲ್ಲಿ ಕಂಡುಬರುವುದಿಲ್ಲ: ಉಪಸಂಹಾರಭಾಗದ
ಕೊನೆಯಸೂತ್ರ ಪರಮಮುಕ್ತಿಯನ್ನು ಬೋಧಿಸುವುದಿಲ್ಲ; ಕ್ರಮಮುಕ್ತಿಯನ್ನು ಬೋಧಿಸುತ್ತದೆ;
ಅವುಗಳಲ್ಲಿ ಮಾಯಾವಾದ ಉಕ್ತವಾಗಿರುವುದಿಲ್ಲ; ಬಂಧನಕ್ಕೆ ಅವಿದ್ಯೆ ಕಾರಣವೆಂದು
ಅಲ್ಲಿ ಹೇಳಿರುವುದಿಲ್ಲ. ಆದ್ದರಿಂದ ಶಂಕರಾಚಾರ್ಯರ ಮಾಯಾವಾದ ಅವೈದಿಕ, ಅದಕ್ಕೆ
ವೇದದ ಆಧಾರವಿಲ್ಲ ಎಂಬ ಆಕ್ಷೇಪ ಅತಕ್ಕೆ ವಿರೋಧವಾದ ಪಕ್ಷಗಳು ಹುಟ್ಟಿದಂದಿನಿಂದ
ಇದ್ದೇ ಇದೆ. ಅಂದಿನಿಂದ ಇಂದಿನವರೆಗೆ ಅದೈತದ ಅನುಯಾಯಿಗಳೂ ಈ ಕೆಳಗೆ
ಕಂಡಂತೆ ಉತ್ತರ ಹೇಳುತ್ತಲೇ ಬಂದಿದ್ದಾರೆ.<noinclude></noinclude>
8juaptqfc3fbspzy58w3ovyd8sukwga
ಪುಟ:Mysore-University-Encyclopaedia-Vol-1-Part-1.pdf/೨೬೫
104
118590
314820
2026-05-01T17:35:49Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಬ್ರಹ್ಮಸೂತ್ರಗಳಲ್ಲಿ ಉಪಸಂಹಾರಭಾಗಕ್ಕಿಂತಲೂ ಉಪಕ್ರಮವೇ ಮುಖ್ಯ ಉಪಕ್ರಮ ಭಾಗ ಈಶ್ವರಖರವಾದದ್ದೆಂದು ಹೇಳಲಾಗುವುದಿಲ್ಲ. ಅದರದಿಂದ ಗ್ರಂಥವನ್ನು ಪ್ರಾರಂಭಿಸುವುದು ಸಂಭಾವ್ಯವಲ್ಲ. ಬ್ರಹ್ಮ ಬುದ್ಧಿಯಿಂದ ಗ್ರಹಿಸ...
314820
proofread-page
text/x-wiki
<noinclude><pagequality level="1" user="Pragathi. BH" /></noinclude>ಬ್ರಹ್ಮಸೂತ್ರಗಳಲ್ಲಿ ಉಪಸಂಹಾರಭಾಗಕ್ಕಿಂತಲೂ ಉಪಕ್ರಮವೇ ಮುಖ್ಯ ಉಪಕ್ರಮ
ಭಾಗ ಈಶ್ವರಖರವಾದದ್ದೆಂದು ಹೇಳಲಾಗುವುದಿಲ್ಲ. ಅದರದಿಂದ ಗ್ರಂಥವನ್ನು
ಪ್ರಾರಂಭಿಸುವುದು ಸಂಭಾವ್ಯವಲ್ಲ. ಬ್ರಹ್ಮ ಬುದ್ಧಿಯಿಂದ ಗ್ರಹಿಸಲಾಗದ ವಸ್ತು. ಆ
ಅಗ್ರಾಹ್ಯವಸ್ತುವಿನ ಕಡೆಗೆ ಗಮನವನ್ನು ತಿರುಗಿಸಲು, ಆ ಕಡೆಗೆ ಗಮನಹರಿಯುವಂತೆ
ಮಾಡಲು, ತಾಟಸ್ಥ್ಯ ಲಕ್ಷಣಗಳನ್ನು ತಿಳಿಸುವುದು ಅಗತ್ಯವಾಗುತ್ತದೆ. ಎರಡನೆಯ ಸೂತ್ರದಲ್ಲಿ
ಕಟ್ಟಿರುವ ಲಕ್ಷಣಗಳು ಬ್ರಹ್ಮಾನುಭೂತಿಗೆ ದಾರಿಮಾಡಿಕೊಡುತ್ತವೆ. ಮಾಯಾವಾದ
ಬ್ರಹ್ಮಸೂತ್ರಗಳಲ್ಲಿ ಇಲ್ಲ, ನಿಜ. ಆದರೆ ಪರಬ್ರಹ್ಮವನ್ನು ಸಾಧಿಸಬೇಕಾದರೆ ಮಾಯಾವಾದ
ಅವಶ್ಯವಾಗುತ್ತದೆ. ಜೀವ ತನ್ನ ಕೇವಲರೂಪದಲ್ಲಿ ಬ್ರಹ್ಮದಿಂದ ಬೇರೆಯಿಲ್ಲ. ತಾನು ಬೇರೆ
ಎಂದು ಭಾವಿಸಿದುದಕ್ಕೆ ಅವಿದ್ಯೆ ಕಾರಣವೆಂದು ಹೇಳದೆ ಬೇರೆ ಮಾರ್ಗವಿಲ್ಲ.
ಶಂಕರಾಚಾರ್ಯರ ಭಾಷ್ಯ ಬಾದರಾಯಣರ ಸೂತ್ರದ ಹೃದಯವನ್ನು ಸರಿಯಾಗಿ
ತಿಳಿಸುತ್ತದೆಂದು ಖಂಡಿತವಾಗಿ ಹೇಳುವುದು ಕಷ್ಟ ಬಹುಶಃ ಬೇರೆ ಬೇರೆ ಆಚಾರ್ಯರು
ಬರೆದ ಯಾವ ಭಾಷ್ಯವೂ ಸಂಪೂರ್ಣವಾಗಿ ಸೂತ್ರಗಳ ಅಭಿಪ್ರಾಯವನ್ನೇ ತಿಳಿಸುತ್ತವೆಂದು
ಹೇಳುವುದೂ ಕಷ್ಟ.
ಅದೈತಕ್ಕೆ ಆಧಾರವಾಗಿ ಶಂಕರಾಚಾರ್ಯರು ಉಪನಿಷತ್ತುಗಳನ್ನೂ
ಭಗವದ್ಗೀತೆಯನ್ನೂ ಕುರಿತದ್ದಾದರೂ ನಮಗೆ ಮೆಚ್ಚುಗೆಯಾಗುವುದು ಅದ್ಭತವನ್ನು
ಸ್ಥಾಪಿಸಲು ಅವರು ಉಪಯೋಗಿಸಿರುವ ತೀಕ್ಷ್ಮವಾದ ತರ್ಕ. ವೇದಕ್ಕಿಂತಲೂ ವಾದ
ಮತ್ತು ಅನುಭೂತಿ ಪೂಬಲವಾದ ಆಧಾರಗಳಾಗಿ ಕಾಣುತ್ತವೆ. ಶಂಕರಾಚಾರ್ಯರ ದೃಷ್ಟಿಯಲ್ಲಿ
ವೇದಗಳು ಕೂಡ ಅಂತಿಮಪ್ರಮಾಣವಾಗುವುದಿಲ್ಲ. ಅನುಭಾವವೇ ಬ್ರಹ್ಮಜ್ಞಾನಕ್ಕೆ ಅಂತಿಮ
ಪ್ರಮಾಣ (ವೇದಾಂತಸೂತ್ರ 1,1. 2ರ ಮೇಲೆ ಶಂಕರಾಚಾರ್ಯರ ಭಾಷ್ಯ), ಅನುಭೂತಿ
ಯನ್ನು ಹುಟ್ಟಿಸಿದ ವೇದವಾಕ್ಯ ಪ್ರಮಾಣವಾಗಲಾರದು. ಆ ವಾಕ್ಯದಿಂದ ಅನುಭೂತಿ
ಹುಟ್ಟಬೇಕಾದರೆ ಅದನ್ನು ಕೇಳುವುದಕ್ಕೆ ಮುಂಚೆ ಕೇಳುವವನ ಮನಸ್ಸು ಎಷ್ಟೋ ಬಗೆಯಾಗಿ
ಪರಿಪಕ್ವವಾಗಬೇಕು. ಅದನ್ನು ಕೇಳಿದಮೇಲೆಯೂ ಅವನ ಮನಸ್ಸು ಅನೇಕವಿಧದಲ್ಲಿ
ಶ್ರಮಿಸಬೇಕು. ಮೊದಲಲ್ಲಿ ವೈರಾಗ್ಯ ಹುಟ್ಟಬೇಕು. ವೈರಾಗ್ಯ ಹುಟ್ಟಬೇಕಾದರೆ ಯಾವುದು
ನಿತ್ಯ, ಯಾವುದು ಅನಿತ್ಯ ಎಂಬ ಅರಿವು ಹುಟ್ಟಬೇಕು. ಈ ಅರಿವು ಹುಟ್ಟಬೇಕಾದರೆ ಈ
ಲೋಕ ಶಾಶ್ವತವಾದುದಲ್ಲ, ಸ್ವಪ್ನ, ಜಾಗೃತ್, ಸುಷುಪ್ತಿ ಮುಂತಾದ ಲೌಕಿಕಾನುಭವಗಳು
ಚಿರಂತನವಾದ ಸತ್ತನ್ನು ತೋರಿಸುವುದಿಲ್ಲ, ಲೌಕಿಕಜ್ಞಾನಕ್ಕೆ ಕಾರಣಗಳಾದ ಕಾರ್ಯ
ಕಾರಣಭಾವಗಳು, ಕಾಲ ದೇಶ ಗುಣ ಕರ್ಮಸಂಬಂಧ ಮುಂತಾದವುಗಳನ್ನು ತರ್ಕದ
ಒರೆಗಲ್ಲಿಗೆ ಹಚ್ಚಿನೋಡಿದಾಗ ಅವು ಅಸಂಬದ್ಧಪರಿಣಾಮಕಾರಿಗಳು ಎಂದು ಸ್ಪಷ್ಟಪಡಿಸಿ
ಕಎಳ್ಳಬೇಕು. ಪ್ರತಿಯನ್ನಾಗಲಿ, ರ್ಪವನ್ನಾಗಲಿ ಪ್ರಮಾಣವಾಗಿ ಇಟ್ಟುಕೊಂಡ ಸರ್ವದರ್ಶನ
ಗಳನ್ನೂ ಪರೀಕ್ಷಿಸಿ ಅವು ಶ್ರುತಿಗೆ ಸಂಗತವಾದುವೆ, ತರ್ಕಸಮ್ಮತವಾದುವೆ, ಎಂಬುದನ್ನು
ನಿಂದಿಸಿಕೊಳ್ಳಬೇಕು. ವಿದಭಾವನೆಗಳಿಂದ ಹುಟ್ಟಬಹುದಾದ ಕಡುಶೋಧಾದಿಗಳಿಂದ
ಬಿಡುಗಡೆ ಹೊಂದಿ ಅಂತರಂಗವನ್ನು ಶುದ್ಧಿಮಾಡಿಕೊಳ್ಳಬೇಕು. ಹೀಗೆ ಶುದ್ಧಾಂತಃಕರಣ
ವುಳ್ಳವನು ವೇದವಾಕ್ಯವನ್ನು ಕೇಳಿ ಅದನ್ನು ಮನನಮಾಡಬೇಕು, ತದೇಕಧ್ಯಾನದಲ್ಲಿ
ಲೀನನಾಗಬೇಕು. ಹೀಗೆ ಸತತ ಪ್ರಯತ್ನದಿಂದ ಅನುಭೂತಿ ಹುಟ್ಟಿದಾಗ, ಅಂದರೆ
ಆತ್ಮಸಾಕ್ಷಾತ್ಕಾರವಾದಾಗ, ಆ ವಾಕ್ಯದ ಅರ್ಥ ಸಿದ್ಧಿಸುತ್ತದೆ.
ಶಂಕರಾಚಾರ್ಯರು ಗೌಡಪಾದಕಾರಿಕೆಯ ಮೂರನೆಯ ಅಧ್ಯಾಯದಲ್ಲಿ ಒಂದನೆಯ
ಕಾರಿಕೆಗೆ ಭಾಷ್ಯವನ್ನು ಬರೆಯುವ ಸಂದರ್ಭದಲ್ಲಿ, ಅದೈತವನ್ನು ಸ್ಥಾಪಿಸಲು ವೇದವೊಂದೇ
ಪ್ರಮಾಣವೇ, ಅದನ್ನು ತರ್ಕದಿಂದ ಸ್ಥಾಪಿಸಲಾಗುವುದಿಲ್ಲವೇ ಎಂಬ ಪ್ರಶ್ನೆಯನ್ನು ಎತ್ತಿ
ಅದಕ್ಕೆ ಉತ್ತರವಾಗಿ ತರ್ಕದಿಂದ ಅದ್ಭತವನ್ನು ಹೇಗೆ ಸಾಧಿಸಬಹುದು ಎಂಬುದನ್ನು
ಈ ಅಧ್ಯಾತಂ ತೋರಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಪರಬ್ರಹ್ಮ ಅದ್ವಿತೆರಿಸುವh
ಇರಬೇಕೆಂದು ತರ್ಕ ತಿಳಿಸುತ್ತದೆ. ಅದ್ವಿತೀಯವಾಗಿದೆ ಎಂದು ವೇದ ತಿಳಿಸುತ್ತದೆ. ಅನುಭೂತಿ
ಅದನ್ನು ಸಾಕ್ಷಾತ್ಕರಿಸುತ್ತದೆ. ಅನುಭೂತಿಯೇ ಅಂತಿಮ ಪ್ರಮಾಣ; ಅದು ಸ್ವತಃಪ್ರಮಾಣ.
4. ತತ್ತ್ವ ವಿಚಾರವನ್ನು ಪ್ರಾರಂಭಿಸಬೇಕಾದರೆ ಮೊಟ್ಟಮೊದಲು ಅದರ ಅಡಿಗಲ್ಲಾಗಿ
ನಿಸ್ಸಂದೇಹವಾದದ್ದು ಯಾವುದಾದರೂ ಇದೆಯೇ ಎಂಬುದನ್ನು ನಿಶ್ಚಯಿಸಿಕೊಳ್ಳಬೇಕು.
ಅಂಥ ನಿಸ್ಸಂದೇಹವಾದ ವಸ್ತು ಯಾವುದಾದರೂ ಇದೆಯೆ ಎಂಬ ಪ್ರಶ್ನೆಯಿಂದ
ಶಂಕರಾಚಾರ್ಯರು ತಮ್ಮ ತತ್ತ್ವ ವಿಚಾರವನ್ನು ಪ್ರಾರಂಭಿಸುತ್ತಾರೆ. ಪ್ರಶ್ನೆಯನ್ನು ಮನಸ್ಸಿನಲ್ಲಿಟ್ಟು
ಕೊಂಡು ನಮ್ಮ ಅನುಭವವನ್ನು ಪರೀಕ್ಷಿಸಿದರೆ ನಮ್ಮ ಇಂದ್ರಿಯಾನುಭವಗಳಾಗಲಿ, ಸ್ಮೃತಿಯ
ಅನುಭವಗಳಾಗಲಿ, ನಿಸ್ಸಂದೇಹ ಅನುಭವಗಳೆಂದು ಗಣಿಸಲಾಗುವುದಿಲ್ಲ. ಅವು ಭ್ರಮೆಗೆ
ಎಡೆಗೊಡುತ್ತವೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ನಮ್ಮ ಇಂದ್ರಿಯಗಳಿಗೆ ಗೋಚರ
ನಾದ ಮುಗಳೂ ಸಂದೇಹಾಸ್ಪದವಾಗುವು, ಆದರೆ ಆ ಸಂದೇಹಕ್ಕೆ ಸಾಕ್ಷಿಯಾದ
ಚೇತನವೇ ಸಂದೇಹಾದವೆಂದು ಹೇಳಲಾಗುವುದಿಲ್ಲ, ಇದು ಸಂದೇಹಾಸ್ಪದವಾದದ್ದು
ಅಥವಾ ನಿರಾಕರಿಸಬೇಕಾದದ್ದು ಎಂದು ಯಾವ ಚೇತನ ತಿಳಿಸುತ್ತದೋ ಆ ಚೇತನದ
ಸ್ವರೂಪ ಸಂದೇಹಾಸ್ಪದವಲ್ಲ ನಿರಾಕೃತವಲ್ಲ (ವೇದಾಂತಸೂತ್ರ ll,iii. 7ರ ಮೇಲಿನ
ಶಂಕರಭಾಷ್ಯ), ಸಂದೇಹಕರವಾದದ್ದು ಹಾಗಿರಲಿ, ಎಲ್ಲವೂ ಶೂನ್ಯ ಎಂದು ಹೇಳಬೇಕಾದರೂ
ಅದೈತ
ಅದಕ್ಕೆ ಸಾಕ್ಷಿಯಾದ ಚೈತನ್ಯ ಶೂನ್ಯವಾಗಲಾರದು. ಅದು ಇಲ್ಲವೆಂದು ಹೇಳಲಾಗುವುದಿಲ್ಲ.
ಹಾಗೆ ಹೇಳಿದಾಗ ಸ್ವವಿಘಾತದೋಷ ಉಂಟಾಗುತ್ತದೆ. ಸರಿಯಾಗಲಿ, ತಪ್ಪಾಗಲಿ,
ಸಂದೇಹಾಸ್ಪದವಾಗಲಿ, ಯಾವ ಬಗೆಯ ಅನುಭವವಾಗಲಿ ಅದಕ್ಕೆ ತಳಹದಿಯಾದ
ಚೈತನ್ಯ ನಿಸ್ಸಂದೇಹವಾದದ್ದು. ಅದು ಸ್ವಯಂಸಿದ್ಧ ಎಲ್ಲ ಪ್ರಮಾಣಗಳಿಗೂ ಪ್ರಮೇಯಗಳಿಗೂ
ಆಧಾರವಾದ, ಅವೆಲ್ಲಕ್ಕೂ ಸಾಕ್ಷಿಯಾದ ಸಾಕ್ಷಿಗೆ ಯಾವ ಪ್ರಮಾಣದ ಅಗತ್ಯವೂ ಇಲ್ಲ.
ಈ ಸ್ವತಸ್ಸಿದ್ಧಚೇತನವೇ ಆತ್ಮ ಎಲ್ಲ ಜ್ಞಾನಕ್ಕೂ ಆಧಾರವಾದರೂ ಇದು ಕ್ಷೇಯ
ವಿಷಯವಾಗಲಾರದು. ಮೆರವಣಿಗೆಯಂತೆ ನಮ್ಮ ಅರಿವಿನ ಮುಂದೆ ಹಾದುಹೋಗುವ
ಯಾವುದೊಂದು ವಿಷಯವೂ ಆ ಚೇತನವಾಗಲಾರದು. ಅರಿವಿನ ವಿಷಯಗಳು ಬದಲಾವಣೆ
ಹೊಂದುತ್ತಿವೆ; ಅವು ಅಶಾಶ್ವತ. ಆದರೆ ಅರಿಯುವ ಚೈತನ್ಯವಾದರೋ ಬದಲಾವಣೆಗೆ
ಒಳಪಟ್ಟಿದ್ದಲ್ಲ. ಬೆಳಕು ಕತ್ತಲೆಗೆ ವಿರುದ್ಧವಾದಂತೆ ಆ ಚೈತನ್ಯ ಬದಲಾವಣೆಗೆ ಒಳಗಾದ
ವಿಷಯಗಳಿಗೆ ವಿರುದ್ಧವಾದದ್ದು. ಆದ್ದರಿಂದ ಬಾಹ್ಯ ಪ್ರಪಂಚದಂತೆ ಈ ಚೇತನ ಜ್ಞಾನಕ್ಕೆ
ವಿಷಯವಾಗಲಾರದು. ಆತ್ಮ ತನ್ನನ್ನು ತಾನು ತಿಳಿಯಬೇಕಾಗಿದೆ; ಅದು ಜೇಯ
ವಿಷಯವಾಗಬೇಕು. ವಿಷಯರೂಪ ಪಡೆದದ್ದಾದರೆ, ಅದು ಆತ್ಮವಾಗಿ ಉಳಿಯುವುದಿಲ್ಲ.
ಆತ್ಮ ತನಗೆ ವಿಷಯವಾಗಿರುತ್ತದೆ ಎಂದು ಹೇಳಿದಾಗ ಸ್ವವಿಘಾತದೋಷವುಂಟಾಗುತ್ತದೆ.
ಒಬ್ಬ ಇನ್ನೊಬ್ಬನನ್ನು ತನ್ನ ಭುಜದಮೇಲೆ ಕೂಡಿಸಿಕೊಂಡು ಅವನಿಗೆ ಆಶ್ರಯವಾಗಬಹುದು.
ಆದರೆ ಒಬ್ಬ ತನ್ನ ಭುಜದ ಮೇಲೆ ತಾನೇ ಕುಳಿತುಕೊಳ್ಳಲಾಗುವುದಿಲ್ಲ. ಹಾಗೆಯೇ ಆತ್ಮ
ವಿಷಯಕ್ಕೆ ಆಶ್ರಯವಾಗಬಲ್ಲುದೇ ಹೊರತು, ಅದೇ ವಿಷಯವಾಗಲಾರದು. ಅದು ಎಲ್ಲ
ಪ್ರಮಾಣಗಳಿಗೂ ಆಶ್ರಯವಾದ್ದರಿಂದ ಯಾವ ಪ್ರಮಾಣವೂ ಅದಕ್ಕೆ ಆಶ್ರಯವಾಗಲಾರದು
(ವೇ. ಸೂ. ll, iii 7ರ ಮೇಲೆ ಶಂಕರಭಾಷ್ಯ), ಆತ್ಮದ ಅಸ್ತಿತ್ವಕ್ಕೆ ಅದೇ ಆಧಾರ. ಅದು
ಸ್ವತಂತ್ರ, ಅದಕ್ಕೆ ವಿಷಯವಾದ ಎಲ್ಲವೂ ಪರತಂತ್ರ ಸ್ವತಂತ್ರವಾದದ್ದು, ತನ್ನ ಇರವಿಗೆ
ತಾನೇ ಆಶ್ರಯವಾದದ್ದು, ಬದಲಾವಣೆ ಹೊಂದದ್ದು, ಚಿರವಾದದ್ದು ಬ್ರಹ್ಮ ಇದು ಎಲ್ಲರಲ್ಲೂ
ಇರುವ ಆತ್ಮ, ಸರ್ವಸ್ಯಾತ್ಮ. ಸರ್ವದ ಆತ್ಮವಾಗಿರುವ ಕಾರಣದಿಂದಲೇ ಬ್ರಹ್ಮದ ಅಸ್ತಿತ್ವ
ಪ್ರಸಿದ್ಧ (ವೇ. ಸೂ. 1,i,1 ರ ಮೇಲೆ ಶಂಕರಭಾಷ್ಯ).
ಆತ್ಮ ವಿಷಯವಲ್ಲ ಆದ್ದರಿಂದ ಅದರಿಂದ ಅನ್ನವಾದ ವಿಷಯರೂಪವಾದದ್ದೇವ
ಅನಾತ್ಮ, ಆತ್ಮದಿಂದ ಹೊರತಾದ ಹೊರಪ್ರಪಂಚದಲ್ಲಿ ಅಂದರೆ ಅನಾತ್ಮದಲ್ಲಿ ನಮ್ಮ
ದೇಹ, ಇಂದ್ರಿಯಗಳು, ಬುದ್ಧಿ, ಎಲ್ಲವೂ ಸೇರಿವೆ. ಅನಾತ್ಮವಾದ ಈ ದೇಹವನ್ನು “ನಾನು”
ಎಂದು ಲೋಕ ತಪ್ಪಾಗಿ ತಿಳಿದುಕೊಂಡಿದೆ. ನಾನು ತೆಳ್ಳಗಿದ್ದೇನೆ, ನಾನು ದಪ್ಪವಾಗಿದ್ದೇನೆ,
ನಾನು ಮೂಗ, ನಾನು ಕುರುಡ, ಎಂದು ಜನರು ಹೇಳಿಕೊಳ್ಳುವುದು ಲೋಕರೂಢಿ. ಹೀಗೆ
ಹೇಳಿಕೊಂಡಾಗ, ಅವರು ನಾನು ಎಂದರೆ ಅರಿಯುವ ಚೇತನವನ್ನು ನಾನಲ್ಲದ್ದಕ್ಕೆ, ಅಂದರೆ
ಅಚೇತನಕ್ಕೆ, ಅನಾತ್ಮಕ್ಕೆ ಆರೋಪಿಸುತ್ತಾರೆ. ಜಾಗೃತ್, ಸ್ವಪ್ನ, ಸುಷುಪ್ತಿ, ತುರೀಯ ಎಂಬ
ಕ್ಷಣಿಕವಾದ ಆತ್ಮಎಂದ ಸಕಲ ಅನುಭವ ಪರಂಪರೆಯನ್ನೂ ಆರೋಪಿಸುತ್ತಾರೆ.
ನಾಲ್ಕು ಅವಸ್ಥೆಗಳಿಗೂ ನಿರಂತರ ಆಧಾರವಾಗಿ ಇರುವ ಆತ್ಮಕ್ಕೆ ಸದಾ ಚಲಿಸುತ್ತಿರುವ
ಈ ಶರೀರ ನಾನು, ಇದು ನನ್ನದು ಎಂದು ಅದಕ್ಕೆ ಅಂಟಿಕೊಂಡಿರುವ ಜೀವ ನಮ್ಮ
ನಿಜವಾದ ಆತ್ಮವಲ್ಲ. ನಿಜವಾದ ಆತ್ಮ ನಿರ್ವಿಕಾರಚೈತನ್ಯ ಅದು ಜ್ಞಾತೃಜ್ಞೆಯಗಳೆಂಬ
ಭೇದಗಳಿಗೆ ಹೊರತಾದದ್ದು. ಅದು ಲೌಕಿಕ ಜ್ಞಾನದಿಂದ ಬೇರೆ ಯಾವ ನಿರ್ವಿಷಯ
ಜ್ಞಾನಸ್ವರೂಪ, ಸ್ವರೂಪಜ್ಞಾನ (ಹರಿಮೀಡೆ), ಸೂರ್ಯನ ಪ್ರಕಾಶದಿಂದ ಬೆಳಗುವ ಒಂದು
ವಸ್ತುವೂ ಇಲ್ಲದಿದ್ದರೆ ಸೂರ್ಯ ಮಾತ್ರ ಪ್ರಕಾಶಿಸುತ್ತಲೇ ಇರುವಂತೆ, ತನ್ನಿಂದ ಬೇರೆಯಾದ,
ತನ್ನಿಂದ ಪ್ರಕಾಶ ಪಡೆಯುವ ಯಾವ ವಸ್ತುವೂ ಇಲ್ಲದಿದ್ದರೂ ಆತ್ಮ ಮಾತ್ರ ನಿರ್ವಿಷಯಜ್ಞಾನವಾಗಿ
ಪ್ರಕಾಶಿಸುತ್ತದೆ. ಆ ಜ್ಞಾನ ಅದರಿಂದ ಅಭಿನ್ನ ಮತ್ತು ನಿತ್ಯ (ವಿಶ್ವನಾಥ ಮುಕ್ತಾವಳಿ, ಪು.
40). ಅದರ ಇರವೇ (ಸತ್ತೆ) ಜ್ಞಾನರೂಪ, ಜ್ಞಾನವೇ ಅದರ ಇರವು. ಅದಕ್ಕೆ ಹೊರತಾಗಿರದೆ
ಅದರಲ್ಲಿ ಐಕ್ಯವಾದ ಎಲ್ಲವೂ ಸ್ವರೂಪಜ್ಞಾನವೇ. ಅದಕ್ಕೆ ಹೊರತಾದ ಜ್ಞಾನವೆಲ್ಲವೂ ನಿಜವಾಗಿ
ಅಜ್ಞಾನವೇ. ಅಂತೆಯೇ ಇದನ್ನು ಬುದ್ಧಿ ಪರೀಕ್ಷಿಸಿದಾಗ, ಇದರಿಂದ ಬೇರೆಯಾದ
ಲೋಪದೋಷಗಳಿಗೆ ಒಳಗಾಗದ ಜ್ಞಾನವಿರಬೇಕು ಎಂದು ಬೋಧೆಯಾಗುತ್ತದೆ. ಆದರೆ
ಆ ಜ್ಞಾನವನ್ನು ಬುದ್ಧಿ ಸಾಕ್ಷಾತ್ಕರಿಸಬೇಕು ಎಂದು ಬೋಧೆಯಾಗುತ್ತದೆ. ಆದರೆ ಆ ಜ್ಞಾನವನ್ನು
ಬುದ್ಧಿ ಸಾಕ್ಷಾತ್ಕರಿಸಲಾರದು. ಆ ಜ್ಞಾನ ಬುದ್ಧಿಗೆ ಮೀರಿದ್ದು, ಆ ಜ್ಞಾನವನ್ನು ಶಂಕರಾಚಾರ್ಯರು
ಅನುಭೂತಿಯೆಂದೂ ಆರ್ಷಜ್ಞಾನವೆಂದೂ ಕರೆದಿದ್ದಾರೆ. ಆತ್ಮದಿಂದ ಬೇರೆಯಾದ ಯಾವುದೂ
ಇಲ್ಲವೆಂಬ ಸ್ವಾತ್ಮದಿಂದ ಸಿದ್ಧಿಸಿದ ದರ್ಶನವೇ ಆರ್ಷಜ್ಞಾನ (ತೈತ್ತಿರೀಯ ಉಪನಿಷತ್ತು.
11.30ರ ಮೇಲೆ ಶಂಕರಭಾಷ್ಯ).
5. ಆತ್ಮವಿಚಾರದಿಂದ ಪ್ರಾರಂಭಿಸಿ, ಅದು ಎಲ್ಲದಕ್ಕೂ ಅಧಿಷ್ಠಾನ, ಅನುಭವ ವಸ್ತುಗಳ
ವಿಕಾರಗಳಿಗೆ ಒಳಪಡದ ನಿರ್ವಿಕಾರ ಸ್ವರೂಪಜ್ಞಾನ, ಸಕಲ ಜೀವಿಗಳೂ ಸಕಲ ಕಾಲದಲ್ಲೂ
ಸಕಲ ದೇಶಗಳಲ್ಲೂ ಸಕಲ ಅವಸ್ಥೆಗಳಲ್ಲೂ ನಿತ್ಯವಾದದ್ದೆ ಆತ್ಮ, ಈ ನಿತ್ಯಾತ್ಮವೇ ಬ್ರಹ್ಮನ್
ಎಂದು ತಿಳಿಸುವುದು ಒಂದು ಕ್ರಮ. ಬಾಹ್ಯಪ್ರಪಂಚದಿಂದ ಪ್ರಾರಂಭಿಸಿ ಅದು ಅನಿತ್ಯವಾದದ್ದು,
ಅದು ತನಗೆ ಆಶ್ರಯವಾಗಿ ನಿತ್ಯವಾದದ್ದನ್ನು ಅಪೇಕ್ಷಿಸುತ್ತದೆ, ಆ ನಿತ್ಯವಸ್ತು ಬ್ರಹ್ಮನ್ ಎಂದು
ತಿಳಿಸುವುದು ಇನ್ನೊಂದು ಕ್ರಮ ಈ ಎರಡು ಕ್ರಮಗಳನ್ನೂ ಉಪನಿಷತ್ತುಗಳಲ್ಲಿ ಕಾಣಬಹುದು.
ಈ ಎರಡು ಕ್ರಮಗಳನ್ನೂ ಶಂಕರಾಚಾರ್ಯರು ಅನುಸರಿಸಿರುತ್ತಾರೆ.<noinclude></noinclude>
f5z911680x3uzzw6rh3bc7o5usxrkbn
ಪುಟ:Mysore-University-Encyclopaedia-Vol-1-Part-1.pdf/೨೬೬
104
118591
314821
2026-05-01T17:35:57Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಸತ್ ಎಂದರೆ ಇರುವುದು ಎಂದು ಒಂದು ಅರ್ಥ. ನಿತ್ಯವಾದದ್ದು ಎಂದು ಇನ್ನೊಂದು ಅರ್ಥ. ಶಂಕರಾಚಾರ್ಯರ ಪ್ರಕಾರ ನಿತ್ ಎಂಬ ಪದ ನಿಜವಾಗಿ ನಿತ್ಯವಾಗಿರುವುದಕ್ಕೆ ಸಲ್ಲತಕ್ಕದ್ದು. ಬ್ರಹ್ಮವೊಂದೇ ಸತ್ ಎಂದು ಕರೆಯಿಸಿಕೊಳ್ಳಲು...
314821
proofread-page
text/x-wiki
<noinclude><pagequality level="1" user="Pragathi. BH" /></noinclude>ಸತ್ ಎಂದರೆ ಇರುವುದು ಎಂದು ಒಂದು ಅರ್ಥ. ನಿತ್ಯವಾದದ್ದು ಎಂದು ಇನ್ನೊಂದು
ಅರ್ಥ. ಶಂಕರಾಚಾರ್ಯರ ಪ್ರಕಾರ ನಿತ್ ಎಂಬ ಪದ ನಿಜವಾಗಿ ನಿತ್ಯವಾಗಿರುವುದಕ್ಕೆ
ಸಲ್ಲತಕ್ಕದ್ದು. ಬ್ರಹ್ಮವೊಂದೇ ಸತ್ ಎಂದು ಕರೆಯಿಸಿಕೊಳ್ಳಲು ಯೋಗ್ಯವಾದದ್ದು. ಈಗ
ಇದ್ದು ಇನ್ನೊಂದು ವೇಳೆ ಇಲ್ಲದಾಗುವುದು ಸತ್ ಅಲ್ಲ. ಈ ಲೋಕದ ಎಲ್ಲ ವಸ್ತುಗಳೂ
ಒಂದು ಕಾಲದಲ್ಲಿ ಇದ್ದು ಇನ್ನೊಂದು ಕಾಲದಲ್ಲಿ ಇಲ್ಲದೆ ಹೋಗುವಂಥವು. ಆದ್ದರಿಂದ
ಅವು ಸತ್ ಅಲ್ಲ. ಆದರೆ ಅವು ಎಂದೆಂದಿಗೂ ಇಲ್ಲದೆ ಇರುವ ವಸ್ತುಗಳಲ್ಲ; ಅಸತ್ ಅಲ್ಲ.
ಬಂಜೆಯ ಮಗ ಇಲ್ಲವೇ ಇಲ್ಲ. ಕೊಂಬಿರುವ ಮೊಲ ಇಲ್ಲವೇ ಇಲ್ಲ. ಇವು ಅಸದ್ವಸ್ತುಗಳು.
ಸರ್ವದಾ ಇರುವ ನಿತ್ಯವಸ್ತುವಿಗೂ ಯಾವಾಗಲೂ ಇಲ್ಲದೆಯೇ ಇರುವ ಅಸದ್ವಸ್ತುಗಳಿಗೂ
ಮಧ್ಯಸ್ಥವಾದದ್ದು ಈ ಲೋಕ. ಈ ಲೋಕ ಸದಸತ್ ವಸ್ತುಗಳಿಂದ ತುಂಬಿದ್ದು,
ಸದಸತ್ ರೂಪವಾದ ಈ ವಿಶ್ವ ಸದಾ ಬದಲಾಯಿಸುತ್ತಿರುವಂಥದ್ದು, ಅನೇಕಾನೇಕ
ಭೇದಗಳಿಂದ ಕೂಡಿದ್ದು, ಅದು ಸಾಪೇಕ್ಷವಾದದ್ದು. ಅಂದರೆ ಕಾಲ, ದೇಶ, ಕಾರ್ಯ,
ಕಾರಣ, ದ್ರವ್ಯ, ಗುಣ, ಮುಂತಾದುವುಗಳಿಗೆ ಅಧೀನವಾದದ್ದು. ಒಂದು ವಸ್ತು ಆ ವಸ್ತುವಾಗಿ
ಹಿಂದೆ ಇರಲಿಲ್ಲ, ಈಗ ಇರುತ್ತದೆ, ಮುಂದೆ ಒಂದು ಕಾಲದಲ್ಲಿ ಅದು ಇರುವುದಿಲ್ಲ. ಒಂದು
ವಸ್ತು ಈಗ ಇಲ್ಲಿ ಇರುತ್ತದೆ, ಇನ್ನೊಂದು ವೇಳೆಯಲ್ಲಿ ಬೇರೆಯ ಕಡೆ ಇರುತ್ತದೆ. ಹಾಗೆಯೇ
ಆ ವಸ್ತು ಈಗ ಕಾರ್ಯರೂಪದಲ್ಲಿ ಇರುತ್ತದೆ, ಇನ್ನೊಂದು ವೇಳೆಯಲ್ಲಿ ಕಾರಣರೂಪದಲ್ಲಿ
ಇರುತ್ತದೆ; ಈಗ ನೀರಾಗಿ ಇದ್ದದ್ದು ಕಾಯಿಸಿದಾಗ ಹಬೆಯ ರೂಪ ಪಡೆಯುತ್ತದೆ; ಕಾಲ,
ದೇಶ, ಕಾರ್ಯಕಾರಣಗಳಿಗೆ ನಿಲುಗಡೆ ಇಲ್ಲ. ನಾವು ಎಷ್ಟೇ ಹಿಂದಿನ ಕಾಲದಿಂದ
ಪ್ರಾರಂಭಿಸಿದರೂ ಎಷ್ಟೆಷ್ಟು ಹಿಂದು ಹಿಂದಕ್ಕೆ ಹೋದರೂ ಅದಕ್ಕೆ ಹಿಂದೆ, ಇದ್ದೇ ಇರುತ್ತದೆ.
ಎಷ್ಟೆಷ್ಟು ಮುಂದೆ ಹೋದರೂ ಅದಕ್ಕಿಂತ ಮುಂದಿನಕಾಲ ಇದ್ದೇ ಇರುತ್ತದೆ. ಹೀಗೆಯೇ
ದೇಶವೂ ಕೂಡ ನಿಲುಗಡೆ ಇಲ್ಲದ್ದು, ಹೀಗೆ ನಿಲುಗಡೆ ಇಲ್ಲದ ವಸ್ತುಗಳೆಲ್ಲ ಸಾಪೇಕ್ಷವಾದುವೆ.
ಕಾರ್ಯಕಾರಣಗಳಿಗೆ ಒಳಗಾದ ವಸ್ತುಗಳೂ ಹೀಗೆಯೆ ನಿಲುಗಡೆ ಇಲ್ಲದುವು.
ಅಲ್ಲದೆ ಕಾರ್ಯಕಾರಣ ಭಾವವೇ ಅಸಂಗತ. ಕಾರ್ಯ ಹುಟ್ಟಬೇಕಾದರೆ ಆ ಕಾರ್ಯ
ಅದಕ್ಕೆ ಸಂಬಂಧಿಸಿದ ಕಾರಣದಲ್ಲಿ ಇರಬೇಕು; ಅಥವಾ ಅದರಿಂದ ಬೇರೆಯಾಗಿರಬೇಕು.
ಕಾರ್ಯಕಾರಣದಿಂದಲೇ ಬೇರೆಯಾದುದಾದರೆ, ಕಾರ್ಯಕ್ಕೂ ಕಾರಣಕ್ಕೂ ಅವಶ್ಯ
ಸಂಬಂಧವಿಲ್ಲದಂತಾಗುತ್ತದೆ; ಇಂಥ ಕಾರ್ಯಕ್ಕೆ ಇಂಥ ಕಾರಣವೇ ಇರಬೇಕೆಂದು
ಹೇಳಲು ಶಕ್ಯವಾಗುತ್ತದೆ. ನಿಜವಾಗೂ ಕಾರ್ಯ ಬೇರೆ ಕಾರಣ ಬೇರೆ. ಆದರೆ ಯಾವುದರಿಂದ
ಯಾವುದು ಬೇಕಾದರೂ ಹುಟ್ಟಬಹುದೆಂದು ಒಪ್ಪಬೇಕಾಗುತ್ತದೆ. ಇದನ್ನು ಯಾರು ತಾನೆ
ಒಪ್ಪಬಹುದು? ಹಾಗೆ ಒಪ್ಪುವುದು ಸಾಧ್ಯವೆ? ಈ ಅಸಾಂಗತ್ಯದಿಂದ ತಪ್ಪಿಸಿಕೊಳ್ಳಲು ಕಾರ್ಯ
ಕಾರಣದಿಂದ ಬೇರೆಯಲ್ಲ. ಕಾರ್ಯ ಕಾರಣದಲ್ಲಿದೆ, ಕಾರಣರೂಪದಲ್ಲಿರುವುದೇ
ಕಾರ್ಯರೂಪವಾಗಿ ವಿಕಾಸವಾಗುತ್ತದೆ ಎಂದು ಹೇಳಬೇಕಾಗುತ್ತದೆ. ಕಾರಣರೂಪದಲ್ಲಿ ತಡೆಗೆ
ಒಳಪಟ್ಟುದು ತಡೆ ತೆಗೆದಾಗ ಕಾರ್ಯವಾಗಿ ಪರಿಣಮಿಸುತ್ತದೆ ಎಂದು ಹೇಳಬೇಕಾಗುತ್ತದೆ.
ಕಾರ್ಯ ಕಾರಣಕ್ಕಿಂತ ಬೇರೆಯಾದದ್ದು ಎಂಬ ವಾದ ಮೊದಲನೆಯದಾದ ಅಸತ್ಕಾರ್ಯವಾದ.
ಅದನ್ನು ಶಂಕರಾಚಾರ್ಯರು ಪೂರ್ಣ ತಿರಸ್ಕರಿಸಿರುತ್ತಾರೆ. ಕಾರ್ಯ ಕಾರಣದಲ್ಲಿದ್ದುದೇ
ಎಂಬ ಎರಡನೆಯ ವಾದ ಸತ್ಕಾರ್ಯವಾದ ಶಂಕರಾಚಾರ್ಯರು ಸತ್ಕಾರ್ಯವಾದ
ಅಸತ್ಕಾರ್ಯವಾದಕ್ಕಿಂತ ಉತ್ತಮವೆಂದು ಹೇಳುತ್ತಾರೆ. ಆದರೂ ಅಂತಿಮದಲ್ಲಿ
ಸತ್ಕಾರ್ಯವಾದವೂ ಅಸಂಗತವೇ. ಏಕೆಂದರೆ ಕಾರ್ಯಕಾರಣವಾದ ಯಾವ ಬಗೆಯದೇ
ಆಗಲಿ, ಮೊಟ್ಟಮೊದಲಿಗೆ ಕಾರ್ಯಕಾರಣಭಾವಕ್ಕೇ ಸರಿಯಾದ ನಿಲುಗಡೆ ಇಲ್ಲ, ಕಾರಣವಿಲ್ಲದೆ
ಕಾರ್ಯವಿಲ್ಲ. ಈಗ ಕಾರಣವಾಗಿದ್ದುದು ಇನ್ನೊಂದು ವೇಳೆಯಲ್ಲಿ ಕಾರ್ಯವಾಗುತ್ತದೆ. ಅದು
ಮತ್ತೊಂದಕ್ಕೆ ಕಾರಣವಾಗುತ್ತದೆ. ಈ ಕಾರ್ಯ ಕಾರಣ ಸರಪಣಿಗೆ ಮೊದಲೆಲ್ಲಿ, ಕೊನೆಯಲ್ಲಿ?
ಈ ಕಾರ್ಯಕಾರಣ ಸಂತಾನಕ್ಕೆ ಪ್ರಥಮ ಕಾರಣವಿದೆ ಎಂದು ಹೇಳಿದರೆ, ಆ ಸಂತಾನ
ಅಲ್ಲಿಂದಲೇ ಏಕೆ ಪ್ರಾರಂಭವಾಗಬೇಕು ಎಂಬ ಪ್ರಶ್ನೆಗೆ ಸಮಂಜಸವಾದ ಉತ್ತರ ಹೇಳಲು
ಸಾಧ್ಯವಿಲ್ಲ. ಕಾರ್ಯವನ್ನು ಬಿಟ್ಟು ಕಾರಣವಿಲ್ಲ, ಕಾರಣವನ್ನು ಬಿಟ್ಟು ಕಾರ್ಯವಿಲ್ಲ. ಆದ್ದರಿಂದ
ಈ ಪ್ರಥಮ ಕಾರಣ ಬರಿಯ ಕಾರಣವೇ; ಅದು ಇನ್ನೊಂದರಿಂದ ಹುಟ್ಟಿದ ಕಾರಣವಲ್ಲ
ಎಂದು ಹೇಳಿದರೆ ಕಾರ್ಯಕ್ಕೂ ಕಾರಣಕ್ಕೂ ಸ್ವಾಭಾವಿಕವಾಗಿರುವ ಅವಿನಾಸಂಬಂಧ
ತಪ್ಪಿಹೋಗುತ್ತದೆ. ಆಗ ಕಾರ್ಯಕಾರಣಭಾವವೇ ಇಲ್ಲದಂತಾಗುತ್ತದೆ. ಕಾರ್ಯವನ್ನು ಬಿಟ್ಟು
ಕಾರಣ ಒಂದನ್ನೇ ಆಗಲಿ, ಕಾರಣವನ್ನು ಬಿಟ್ಟು ಕಾರ್ಯ ಒಂದನ್ನೇ ಆಗಲಿ ಇಟ್ಟುಕೊಳ್ಳಲು
ಪ್ರಯತ್ನಿಸಿದರೆ ಕಾರ್ಯಕಾರಣಭಾವವೇ ಹೋಗಿಬಿಡುತ್ತದೆ. ಒಂದು ಗಿಡದಲ್ಲಿ ಹಣ್ಣು ಬಿಡದ
ಭಾಗವನ್ನು ಹತ್ತು ಬಿಡುವ ಭಾಗದಿಂದ ಪ್ರತ್ಯೇತು ಹಣ್ಣು ಬಿಡದ ಭಾಗನನ್ನು ಉರಿಸಿ ನೀರು
ಕಾಯಿಸಲು ಇನ್ನೊಂದನ್ನು ಬೇರೆಯಾಗಿಟ್ಟು ಹಣ್ಣು ಪಡೆಯಲು ಸಾಧ್ಯವೆ ? ಹಾಗೆ ಪ್ರಯತ್ನಿಸಿದಾಗ
ಗಿಡವೇ ಹಾಳಾಗುತ್ತದೆ. ಹಾಗೆಯೇ ಕಾರ್ಯದಿಂದ ಬೇರ್ಪಡಿಸಿ ಕಾರಣವೊಂದನ್ನೆ ಇಟ್ಟುಕೊಳ್ಳಲು
ಪ್ರಯತ್ನಿಸಿದರೆ ಕಾರ್ಯವೂ ಉಳಿಯುವುದಿಲ್ಲ. ಕಾರಣವೂ ಉಳಿಯುವುದಿಲ್ಲ.
ಈ ಕಾಂತ ಕಾಲಗಭಾವ, ಅಂತಿಮಸತ್ಯವಲ್ಲದಿದ್ದರೂ ಅದನ್ನು ನಿತ್ಯವಾದ ಸತ್ತಿಗೆ
ಅನ್ವಯಿಸಲಾಗದಿದ್ದರೂ ಜೀವನವ್ಯವಹಾರಗಳಲ್ಲಿ ಅದಕ್ಕೆ ಉಪಯೋಗವಿದೆ. ಅದನ್ನು ಬಿಟ್ಟರೆ
ವಿಜ್ಞಾನವೂ ಸಾಧ್ಯವಿಲ್ಲ. ಲೋಕನಡವಳಿಕೆಯೂ ಸಾಧ್ಯವಿಲ್ಲ. ಆದ್ದರಿಂದ ಅದೈತ
ಅದೈತ
ವ್ಯಾವಹಾರಿಕದೃಷ್ಟಿಯಿಂದ ಅದನ್ನು ತಿರಸ್ಕರಿಸುವುದಿಲ್ಲ, ಪುರಸ್ಕರಿಸುತ್ತದೆ. ಆದರೆ ಪಾರಮಾರ್ಥಿಕ
ದೃಷ್ಟಿಯಿಂದ, ಅಂದರೆ ಪರಮಾರ್ಥದ ಸ್ವರೂಪದರ್ಶನಕ್ಕೆ ಕಾರ್ಯಕಾರಣಭಾವವನ್ನು
ಉಪಯೋಗಿಸಿಕೊಳ್ಳಲಾಗುವುದಿಲ್ಲ. ಬ್ರಹ್ಮ ಈ ವಿಶ್ವಕ್ಕೆ ಕಾರಣವೆಂದು ಹೇಳುವುದಕ್ಕಾಗುವುದಿಲ್ಲ.
ಈ ವಿಶ್ವ ಅದರ ಕಾರ್ಯವೆಂದು ಹೇಳಲಾಗುವುದಿಲ್ಲ. ಈ ವಿಶ್ವ ಬ್ರಹ್ಮದ ತೋರಿಕೆ, ವಿವರ್ತ.
ಅದು ನಿತ್ಯವಾದ ಸತ್ತಿನ ತೋರಿಕೆ. ಅದು ನಿತ್ಯವಾಗಿ ಇರುವ ಸತ್ ಅಲ್ಲ: ಇಲ್ಲದೆಯೆ ಇರುವ
ಅಸತ್ ಅಲ್ಲ. ಅದು ಸದಸತ್ ವಿಲಕ್ಷಣ.
6. ಸದಸತ್ ವಿಲಕ್ಷಣವಾದದ್ದು, ಸಾಪೇಕ್ಷವಾದದ್ದು. ಅದು ಆಧಾರವಾಗಿ ಪರಮಾರ್ಥವನ್ನು
ಅಪೇಕ್ಷಿಸುತ್ತದೆ. ಅದರ ಕಡೆಗೆ ಕೈತೋರಿಸುತ್ತದೆ. ಎಲ್ಲ ಕಲ್ಪನೆಗಳಿಗೂ ಮೂಲವಾದ ಅಧಿಷ್ಠಾನ
ಇರಬೇಕು (ವೇ.ಸೂ. II. ii. 22ರ ಮೇಲೆ ಶಂಕರಭಾಷ್ಯ), ಇದು ಹಾವು ಎಂಬ ಮಿಥ್ಯಾಭಾವನೆ
ಯಲ್ಲಿ ಕೂಡ ಹಾವು ಎಂಬ ಮಿಥ್ಯಾಭಾವನೆ ಹೋಗುತ್ತದೆಯೇ ಹೊರತು ಅದಕ್ಕೆ ಅಧಿಷ್ಠಾನವಾದ
ಇದು ಎಂಬುದು ಇದ್ದೇ ಇರುತ್ತದೆ. ಅದು ಸುಳ್ಳಾಗುವುದಿಲ್ಲ. ವಿಶೇಷಣ ಮಿಥ್ಯವಾದರೂ
ವಿಶೇಷ ಮಿಥ್ಯವಾಗುವುದಿಲ್ಲ. ಸ್ವಪ್ನದಲ್ಲಿ ಕಾಣುವ ವಸ್ತುಗಳಿಗೆ ಕೂಡ ಜಾಗ್ರದವಸ್ಥೆಯ ವಸ್ತುಗಳು
ಆಧಾರ. ಹಾಗೆಯೇ ತೋರಿಕೆಯಾದ ಈ ವಿಶ್ವಕ್ಕೂ ಆಧಾರವಿದ್ದೇ ಇರಬೇಕು. ಬ್ರಹ್ಮವೇ
ಅದಕ್ಕೆ ಅಧಿಷ್ಠಾನ. ಚೇತನಾಚೇತನರೂಪವಾದ ಎಲ್ಲ ವಸ್ತುಗಳೂ ಸಾಮಾನ್ಯ ವಿಶೇಷಗಳೂ
ಪಾರಂಪರ್ಯವಾಗಿ ಹೆಚ್ಚು ಹೆಚ್ಚು ವಿಶಾಲವಾದ ಸಾಮಾನ್ಯಗಳಲ್ಲಿ ಸೇರಿಹೋಗುತ್ತ
ಹೋಗುತ್ತ
ಕೊನೆಯಲ್ಲಿ ಪಜ್ಞಾನಘನವಾದ ಮಹಾಸಾಮಾನ್ಯದಲ್ಲಿ ಐಕ್ಯವಾಗುತ್ತವೆ (ವೇ.ಸೂ. II. iv 9ರ
ಮೇಲೆ ಶಂಕರಭಾಷ್ಯ). ಎಲ್ಲ ಅನುಭಾವಗಳಿಗೂ ಅಧಿಷ್ಠಾನವಾದ ಮಹಾಸಾಮಾನ್ಯವೇ ಬ್ರಹ್ಮನ್.
ಅದು ಎಲ್ಲಕ್ಕೂ ಅತೀತವಾದದ್ದು. ಅದು ಕಾಲ, ದೇಶ ಮತ್ತು ಕಾರ್ಯಕಾರಣ ಸಂಬಂಧಗಳಿಗೆ
ಮೀರಿದ್ದು, ಯಾವುದು ಎಲ್ಲವನ್ನೂ ಮೀರಿದ್ದೂ ಅದನ್ನು ಯಾವುದರಿಂದಲೂ ವರ್ಣಿಸಲಾಗುವು
ದಿಲ್ಲ. ಅದು ಸ್ವಜಾತಿ ವಿಜಾತಿ ಎಂಬ ಭೇದರಹಿತವಾದದ್ದು. ಆದ್ದರಿಂದ ಅದನ್ನು ಇದಲ್ಲ,
ಇದಲ್ಲ (ನೇತಿ, ನೇತಿ) ಎಂಬ ಕ್ರಮವೊಂದರಿಂದಲೆ ವರ್ಣಿಸಲು ಸಾಧ್ಯ. ಆದ್ದರಿಂದಲೇ
ಶಂಕರಾಚಾರ್ಯರು ಅದನ್ನು ಅದ್ವಿತೀಯ, ಅದೈತ ಎಂದು ಕರೆದಿರುವುದು.
ಇದಲ್ಲ, ಇದಲ್ಲ ಎಂದು ಸರ್ವವನ್ನೂ ನಿರಾಕರಿಸಿದರೆ, ಅಂಥದ್ದು ಕೇವಲ ಶೂನ್ಯವಾಗುವು
ದಿಲ್ಲವೆ ಎಂದು ಆಕ್ಷೇಪಿಸಬಹುದು. ಈ ಆಕ್ಷೇಪಕ್ಕೆ ಅವಕಾಶವಿದೆ ಎಂದು ಶಂಕರಾಚಾರ್ಯರು
ತಿಳಿದೇ, ತಮ್ಮ ಅದೈತ ಈ ಆಕ್ಷೇಪಕ್ಕೆ ಎಡೆಕೊಡುವ ಸತ್ತಾದೇತವಲ್ಲವೆಂದು ಸ್ಪಷ್ಟಪಡಿಸಿರುತ್ತಾರೆ.
ತಮ್ಮ ಅತ ಆತ್ಮಾದೈತವೆಂದು ತಿಳಿಸಿರುತ್ತಾರೆ. ನಿರ್ಗುಣಬ್ರಹ್ಮ ಆತ್ಮಸ್ವರೂಪವಾದದ್ದು.
ಆತ್ಮಕ್ಕೂ ಬ್ರಹ್ಮಕ್ಕೂ ಅಭೇದವನ್ನು ಹೇಳುವುದೇ ಆತ್ಮಾತ
ಬ್ರಹ್ಮವು ಸತ್ ಚಿತ್ ಆನಂದ ಸ್ವರೂಪವಾದದ್ದೆಂದು ಉಪನಿಷತ್ತುಗಳು ತಿಳಿಸುತ್ತವೆ.
ಹೀಗೆ ಉಪನಿಷತ್ತುಗಳು ಬ್ರಹ್ಮವನ್ನು ಭಾವರೂಪವಾಗಿ ವರ್ಣಿಸಿರುವುದು ಉಪಲಬ್ದಾರ್ಥಕ್ಕಾಗಿ,
ಅಂದರೆ ಇತರರು ಅದನ್ನು ತಿಳಿಯಲು ಸಾಧ್ಯವಾಗಲೆಂಬ ಉದ್ದೇಶದಿಂದ, ಅಥವಾ
ಉಪಾಸನೆಗೆ ಅನುಕೂಲವಾಗಲೆಂಬ ಉದ್ದೇಶದಿಂದ, ಸತ್, ಚಿತ್, ಆನಂದ- ಇವು
ಕೇವಲ ಗುಣಗಳಲ್ಲ, ಸ್ವರೂಪಲಕ್ಷಣಗಳು. ಬ್ರಹ್ಮ ಕಾರಣಕರ್ತ ಎಂದು ಹೇಳಿದಾಗ, ಈ
ಗುಣಗಳು ಕೇವಲ ತಟಸ್ಥವಾದುವು. ಆಂತರಿಕವಾದುವಲ್ಲ. ಒಬ್ಬನಿಗೆ ಒಂದು ನಕ್ಷತ್ರವನ್ನು
ಗುರುತಿಸಲು ಕಷ್ಟವಾದಾಗ ನಾವು ಅವನಿಗೆ ಒಂದು ಮರದ ತುದಿಯನ್ನು ತೋರಿಸಿ
ಅವನು ಅದನ್ನು ನೋಡಿದಮೇಲೆ, ಅದಲ್ಲ, ಅದಕ್ಕೆ ನೇರವಾಗಿ ಇರುವುದು ಆ ನಕ್ಷತ್ರ
ಎಂದು ಹೇಳುತ್ತೇವೆ. ಆಗ ಅವನಿಗೆ ಆ ನಕ್ಷತ್ರವನ್ನು ಗುರುತಿಸಲು ಸಾಧ್ಯವಾಗುತ್ತದೆ.
ಮರದ ತುದಿ ನಕ್ಷತ್ರವಲ್ಲ. ಆದರೆ ಅದು ನಕ್ಷತ್ರವನ್ನು ಗುರುತಿಸಲು ಸಹಾಯಕವಾಗುತ್ತದೆ.
ಹಾಗೆಯೇ ಕಾರಣತ್ವವೂ ಸೃಷ್ಟಿತ್ವ ತ್ವವೂ ಬ್ರಹ್ಮಕ್ಕೆ ಸಂಬಂಧಪಡದಿದ್ದರೂ ಅವುಗಳ
ಸಹಾಯದಿಂದ ಬ್ರಹ್ಮವನ್ನು ಗುರುತಿಸಲು ಸಹಾಯವಾಗುತ್ತದೆ. ಆ ಬ್ರಹ್ಮವನ್ನು
ಸಾಕ್ಷಾತ್ಕರಿಸಿಕೊಳ್ಳಬೇಕಾದರೆ ಬುದ್ಧಿಯಿಂದ ಸಾಧ್ಯವಿಲ್ಲ. ಅನುಭೂತಿಯಿಂದ ಮಾತ್ರ ಸಾಧ್ಯ.
ಈ ಅನುಭೂತಿಯನ್ನು ಯಾವ ಮಾತಿನಿಂದಲೂ ಹೊರಗೆಡಹಲಾಗುವುದಿಲ್ಲ. ಸರ್ವಜ್ಞ
ಹೇಳಿರುವಂತೆ ಅತವರಿತವನು ಸುಮನಿದ್ದಿರಬೇಕು. ಸುಮ್ಮನಿರದೆ ಬಾಯಿಬಿಟ್ಟರೆ
ಕದಿಯಹೋದವನು ಕೆಮ್ಮಿದಂತೆ ಆಗುತ್ತದೆ.
7. ಪುರುಷಸ್ವರೂಪನೆಂದು ತಿಳಿದಾಗ ಸಗುಣಬ್ರಹ್ಮ ಈಶ್ವರನಾಗುತ್ತಾನೆ. ಪರಬ್ರಹ್ಮವನ್ನು
ಸಾಕ್ಷಾತ್ಕರಿಸಿಕೊಳ್ಳುವುದು ಸುಲಭವಲ್ಲ. ಅದಕ್ಕೆ ಬೇಕಾದ ಜ್ಞಾನ ಲಭಿಸುವುದು ಕೋಟ್ಯಂತರ
ಜನರಲ್ಲಿ ಒಬ್ಬರಿಗೂ ಇಬ್ಬರಿಗೂ, ಆದರೆ ಪವಿತ್ರವಾದ ವಸ್ತುವಿನಲ್ಲಿ ಸಾಧಾರಣವಾಗಿ ಎಲ್ಲರಿಗೂ
ಆಸಕ್ತಿ ಇದೆ. ಆ ಆಸಕ್ತಿಗೆ ಪುರುಷಸ್ವರೂಪನಾದ ಈಶ್ವರನೇ ಸುಲಭವಾದ ಆಶ್ರಯ.
ಸಕಲಗುಣಪರಿಪೂರ್ಣನೂ ಸರ್ವಜ್ಞನೂ ಸರ್ವಶಕ್ತನೂ ಸೃಷ್ಟಿಕರ್ತನೂ ಭಗವಂತನೂ
ಆದ ಈಶ್ವರನ ಉಪಾಸನೆ ಎಲ್ಲರಿಗೂ ಅಗತ್ಯವಾದದ್ದು.
ಈಶ್ವರೋಪಾಸನೆ ಅತಿಮುಖ್ಯವಾದದ್ದಾದರೂ ಈಶ್ವರ ಪರಮಾರ್ಥವಲ್ಲವೆಂಬುದನ್ನು
ಮರೆಯಲಾಗದು. ಈಶ್ವರ ಕಾರಣಸ್ವರೂಪಿ, ಸೃಷ್ಟಿಕರ್ತ, ಸರ್ವಶಕ್ತ ಎಂದು ಹೇಳಿದಾಗ
ಈಶ್ವರಭಾವನೆ ಕೆಲವು ತೊಂದರೆಗಳಿಗೆ ಎಡೆಗೊಡುತ್ತದೆ. ಈಶ್ವದ ವಿಪಕ್ಕೆ ಕಾರಣ ಎಂದು
ಹೇಳಲಾಗುವುದಿಲ್ಲ. ಏಕೆಂದರೆ ಹಾಗೆ ಹೇಳಿದಾಗ ಈಶ್ವರ ಕಾಲ ದೇಶಗಳ ಉಪಾಧಿಗೆ
ಒಳಪಡಬೇಕಾಗುತ್ತದೆ. ಉಪಾಧಿಗೆ ಒಳಗಾದ ಈಶ್ವರ ಸರ್ವಶಕ್ತನಾಗಲಾರ. ಅವನು<noinclude></noinclude>
bxkw9gnvtk1i9ucci72zsytns1f7ub7
ಪುಟ:Mysore-University-Encyclopaedia-Vol-1-Part-1.pdf/೨೬೭
104
118592
314822
2026-05-01T17:36:46Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 962 ಧರ್ಮಾಧ್ಯಕ್ಷ ಅಥವಾ ಧರ್ಮರಕ್ಷಕನೆಂದು ಹೇಳಿದರೆ ಎಲ್ಲರ ಪಾಪಕ್ಕೂ ಅನಿಷ್ಟಕ್ಕೂ ಅವನು ಹೊಣೆಯಾಗಬೇಕಾಗುತ್ತದೆ. ಜೀವ ಈಶ್ವರನ ಶರೀರ ಎಂದು ಹೇಳಿದರೆ ಜೀವ ಅನುಭವಿಸುವ ದುಃಖದಲ್ಲಿ ಈಶ್ವರನೂ ಭಾಗಿಯಾಗಬೇಕಾಗುತ್ತದೆ....
314822
proofread-page
text/x-wiki
<noinclude><pagequality level="1" user="Pragathi. BH" /></noinclude>962
ಧರ್ಮಾಧ್ಯಕ್ಷ ಅಥವಾ ಧರ್ಮರಕ್ಷಕನೆಂದು ಹೇಳಿದರೆ ಎಲ್ಲರ ಪಾಪಕ್ಕೂ ಅನಿಷ್ಟಕ್ಕೂ
ಅವನು ಹೊಣೆಯಾಗಬೇಕಾಗುತ್ತದೆ. ಜೀವ ಈಶ್ವರನ ಶರೀರ ಎಂದು ಹೇಳಿದರೆ ಜೀವ
ಅನುಭವಿಸುವ ದುಃಖದಲ್ಲಿ ಈಶ್ವರನೂ ಭಾಗಿಯಾಗಬೇಕಾಗುತ್ತದೆ. ಎಲ್ಲರ ಗೋಳಿನಲ್ಲೂ
ಅವನು ಭಾಗಿಯಾಗಿ ಅವನ ಗೋಳು ಅಪಾರವಾಗುತ್ತದೆ. ಈ ವಿಶ್ವ ಈಶ್ವರನ ಭೋಗಕ್ಕಾಗಿ
ಎಂದು ಹೇಳಿದರೆ, ಈಶ್ವರ ಸಂಸಾರಿಯಾಗುತ್ತಾನೆ.
ಈ ಕಾರಣಗಳ ಸಲುವಾಗಿ ನಾವು ಈಶ್ವರನನ್ನು ಪರಮವೆಂದು ಭಾವಿಸಲಾಗುವುದಿಲ್ಲ.
ಈಶ್ವರನನ್ನು ಪರಬ್ರಹ್ಮಕ್ಕೆ ಮೆಟ್ಟಿಲಾಗಿ ಭಾವಿಸಬೇಕು, ಈಶ್ವರಪಾಸನೆ
ಮಂದಾಧಿಕಾರಿಗಳಿಗಾಗಿ ಏರ್ಪಡಿಸಿದ್ದು (I.i. 20 ಕಲ್ಪತರು). ಅದರ ಉಪಯೋಗ
ವ್ಯಾವಹಾರಿಕ.
8. ವಿಶ್ವ ಸತ್ತೂ ಅಲ್ಲ, ಅಸತ್ತೂ ಅಲ್ಲ, ಸದಸದ್ವಿಲಕ್ಷಣವಾದದ್ದು ಎಂದು ಈಗಾಗಲೇ
ತಿಳಿದವಷ್ಟೇ, ಹೀಗೆ ವಿಶ್ವ ಸದಸದ್ವಿಲಕ್ಷಣವಾಗಿರುವುದಕ್ಕೆ ಕಾರಣವೇನು ಎಂಬ ಪ್ರಶ್ನೆ ಹುಟ್ಟುತ್ತದೆ.
ವಿಶ್ವದ ವಸ್ತುಗಳು ಹೀಗೆ ಸತ್ತಲ್ಲದೆಯೂ ಅಸತ್ತಲ್ಲದೆಯೂ ಕಾಣುವುದಕ್ಕೆ ಅಧ್ಯಾಸ ಕಾರಣ.
ನಿರ್ವಿಷಯವಾದ ಆತ್ಮಕ್ಕೆ ವಿಶೇಷಣಗಳನ್ನೂ ವಿಶೇಷರೂಪವಾದ ವಸ್ತುಗಳಿಗೆ ಆತ್ಮತ್ವವನ್ನೂ
ಆರೋಪಿಸುವುದರಿಂದ ಈ ವಿಶ್ವ ಸತ್ತೂ ಆಗದೆ ಅಸತ್ತೂ ಆಗದೆ ವೈಲಕ್ಷಣ್ಯವನ್ನು ಪಡೆದಿರುತ್ತದೆ.
ಸತ್ತೂ ಅಲ್ಲದ ಈ ವಿಶ್ವ ತೋರಿಕೆ. ಈ ತೋರಿಕೆಯನ್ನು ಶಂಕರಾಚಾರ್ಯರು ವಿವರ್ತವೆಂದು
ಕರೆದಿದ್ದಾರೆ. ಇದರಲ್ಲಿ ಸತ್ಯಾಂಶವೂ ಮಿಥ್ಯಾಂಶವೂ ಸೇರಿಕೊಂಡಿವೆ (ವೇ. ಸೂ. ಉಪಕ್ರಮ
ಅಧ್ಯಾಯದ ಮೇಲೆ ಶಂಕರಾಷ್ಟ್ರ) ಈ ವಿಶ್ವ
ಸೃಷ್ಟಿಯಾದದ್ದು ಅಥವಾ ಪರಿಣಾಮಗೊಂಡದ್ದು
ಎಂದು ಹೇಳಲಾಗುವುದಿಲ್ಲ. ಹಾಗೆ ಹೇಳಿದರೆ ಅದು ಕೇವಲ ಸದ್ವಸ್ತುವಾಗಬೇಕಾಗುತ್ತದೆ.
ನಿತ್ಯಸತ್ಯವಾಗಬೇಕಾಗುತ್ತದೆ. ಆದರೆ ಅದು ನಿತ್ಯವಲ್ಲ, ಕೇವಲ ತೋರಿಕೆ, ಕೇವಲ ದೃಶ್ಯರೂಪ
ವಾದದ್ದು. ಯಾವುದು ದೃಶ್ಯವೊ ಅದು ನಶ್ವರ. ಜ್ಞಾನೋದಯವಾದಾಗ ಅದು ಕೇವಲ
ತೋರಿಕೆ ಎಂದು ಭಾಸವಾಗುವುದರಿಂದ ಅದನ್ನು ಮಾಯೆಯೆಂದು ಕರೆಯಲಾಗಿದೆ.
ಈ ವಿಶ್ವಕ್ಕೂ ಬ್ರಹ್ಮಕ್ಕೂ ಏನು ಸಂಬಂಧ ಎಂದು ಕೇಳುವುದುಂಟು. ಈ ಪ್ರಶ್ನೆ
ಅರ್ಥವಿಲ್ಲದ್ದು, ಬ್ರಹ್ಮ ನಿತ್ಯವಾದದ್ದು. ವಿಶ್ವ ಅನಿತ್ಯವಾದದ್ದು. ಇವೆರಡೂ ಒಂದೇ ದರ್ಜೆಯವಲ್ಲ.
ಆದ್ದರಿಂದ ಅವರರಕ್ಕೂ ಸಂಬಂಧ ಉಂತ್ಯ ಹಾಗೆ ಸಂಬಂಧವೇರ್ಪದಿಸಲು ಪ್ರಯತ್ನಿಸಿದಾಗ
ಅದೊಂದು ಭ್ರಮೆಯಾಗುತ್ತದೆ. ಈ ಭ್ರಮೆಗೆ ಮಾಯೆಯೆಂದು ಹೆಸರು. ಹಗ್ಗವನ್ನು
ಹಾವೆಂದು ಭ್ರಮಿಸಿದಾಗ, ಮಾಯೆ ಹಗ್ಗವನ್ನು ಮರೆಮಾಡುತ್ತದೆ. ಇಲ್ಲದ ಹಾವನ್ನು
ತೋರಿಸುತ್ತದೆ. ಹಾವು ಹಗ್ಗದ ಪರಿಣಾಮವಲ್ಲ; ಹಗ್ಗ ಹಾವಿಗೆ ಕಾರಣವಲ್ಲ. ಹಾಗೆಯೇ
ಈ ವಿಶ್ವವೂ ಬ್ರಹ್ಮದ ಪರಿಣಾಮವಲ್ಲ; ಬ್ರಹ್ಮವು ವಿಶ್ವಕ್ಕೆ ಕಾರಣವಲ್ಲ. ಹಗ್ಗವನ್ನು ಹಾವೆಂದು
ಭ್ರಮಿಸಿದಾಗ ಅದರಿಂದ ಹಗ್ಗಕ್ಕೆ ಯಾವ ಬಾಧೆಯೂ ಇಲ್ಲ. ಹಾಗೆಯೇ ವಿಶ್ವ ಬ್ರಹ್ಮದ
ಪರಿಣಾಮ ಎಂದು ಭ್ರಾಂತಿಗೊಂಡಾಗ ಬ್ರಹ್ಮಕ್ಕೆ ಯಾವ ಬಾಧೆಯೂ ಇಲ್ಲ. ಹಾವು
ಮಿಥ್ಯವೆಂದು ಎಣಿಸಿದಂತೆಯೇ ಈ ಜಗತ್ತು ಮಿಥೆಯೆಂದು ಭಾವಿಸಬೇಕು. ಈ ಜಗತ್ತು
ಮಿಥ್ಯವೆಂದರೆ ಜಗತ್ತು ಇಲ್ಲವೇ ಇಲ್ಲವೆಂದು ಅರ್ಥವಲ್ಲ. ಇದು ಶೂನ್ಯವೆಂದು ಅರ್ಥವಲ್ಲ.
ಜಗತ್ತು ತೋರಿಕೆ; ಅದು ಬ್ರಹ್ಮದಿಂದ ಬೇರೆಯಾದದ್ದು ಎಂಬ ಅಜ್ಞಾನದಿಂದ ಹುಟ್ಟಿದ್ದು;
ಆ ಅಜ್ಞಾನ ಹರಿದಾಗ ವಿಶ್ವ ಬ್ರಹ್ಮದಿಂದ ಬೇರೆಯಲ್ಲ ಎಂಬುದು ಸ್ವತಸ್ಸಿದ್ಧವಾಗುತ್ತದೆ.
ಈ ವಿಶ್ವ ಮಾಯಾರೂಪವಾದದ್ದು ಎಂದು ಹೇಳುವಾಗ ಮಾಯೆ ಎಂಬ ಪದವನ್ನು
ಅನಿರ್ವಚನೀಯ ಎಂಬ ಅರ್ಥದಲ್ಲಿ ಉಪಯೋಗಿಸುವುದುಂಟು. ಈ ವಿಶ್ವ ಅನಿರ್ವಚನೀಯ
ಎಂದು ಹೇಳಿದಾಗ ಅದರ ಸ್ವರೂಪವನ್ನೂ ತಿಳಿಸಲಾಗುವುದಿಲ್ಲ. ಅದು ತಿಳಿಯದ,
ತಿಳಿಸಲಾಗದ ವಸ್ತು ಎಂದು ಅಪಾರ್ಥಮಾಡಿಕೊಳ್ಳುವ ಸಂಭವವುಂಟು. ಅನಿರ್ವಚನೀಯ
ಎಂದರೆ ತಿಳಿಯಲಾಗದ್ದು, ತಿಳಿಸಲಾಗದ್ದು ಎಂದು ಅರ್ಥವಲ್ಲ. ಅದು ಸತ್ಯಸ್ವರೂಪವೂ
ಅಲ್ಲ, ಅಸತ್ ಸ್ವರೂಪವೂ ಅಲ್ಲ ಎಂಬುದು ಸ್ಪಷ್ಟ ಹಾಗೆ ತಿಳಿಯದೆ ಅದು ಸತ್ ಎಂದು
ಭಾವಿಸಿದಾಗ ಅದು ಮಿಥ್ಯಾಭಾವನೆಗೆ ಎಡೆಕೊಡುತ್ತದೆ ಎಂಬುದೂ ಸ್ಪಷ್ಟ. ಆದ್ದರಿಂದ
ಅದು ತಿಳಿಯಲಾಗದ್ದಲ್ಲ, ಅನಿರ್ವಚನೀಯ ಎಂದರೆ ಸತ್ತಿನಂತೆ ಇರುವುದಲ್ಲ, ಅಸತ್ತಿನಂತೆ
ಇಲ್ಲದ್ದಲ್ಲ (ಎಂ. ಹಿರಿಯಣ್ಣ, ದಿ ಎಸೆನ್ಸಿಯಲ್ಸ್ ಆಫ್ ಇಂಡಿಯನ್ ಫಿಲಾಸಫಿ, ಪು.161),
ಎರಡಕ್ಕೂ ಸಾಪೇಕ್ಷವಾದದ್ದು. ಆದ್ದರಿಂದ ಲೋಕರೂಢಿಯನ್ನು ಅನುಸರಿಸಿ ಭಾವರೂಪವಾದ
ಅಥವಾ ಅಭಾವರೂಪವಾದ ಒಂದೇ ಅರ್ಥವಿರುವ ವಚನದಿಂದ ಅದನ್ನು
ವರ್ಣಿಸಲಾಗುವುದಿಲ್ಲ. ಅದು ಆಗಲೇ ಹೇಳಿರುವಂತೆ ಸದಸದ್ವಿಲಕ್ಷಣವಾದದ್ದು. ಇಲ್ಲಿ
ಸದಸದ್ವಿಲಕ್ಷಣ ಮತ್ತು ಅನಿರ್ವಚನೀಯ ಎಂಬುವು ಸಮಾನಾರ್ಥಗಳೆಂದು ತಿಳಿಯಬೇಕು.
ಈ ವಿಶ್ವ ಬರಿಯ ಶೂನ್ಯವಲ್ಲ, ಅನುಭವದಲ್ಲಿ ಅದೂ ಒಂದು ನಿರ್ದಿಷ್ಟವಾದ
ಸ್ಪಷ್ಟವಾದ ಅಂತಸ್ತನ್ನು ಪಡೆದಿದೆ. ಅದಕ್ಕೂ ಒಂದು ಸ್ಥಾನಮಾನವಿದೆ ಎಂದು ಸ್ಪಷ್ಟಪಡಿಸಲು
ಶಂಕರಾಚಾರ್ಯರು ಸತ್ತನ್ನು ಪಾರಮಾರ್ಥಿಕ ಸತ್ತಾ, ವ್ಯಾವಹಾರಿಕ ಸತ್ತಾ, ಪ್ರಾತಿಭಾಸಿಕ
ಸತ್ತಾ ಎಂದು ಮೂರು ಬಗೆಯಾಗಿ ವಿಂಗಡಿಸಿರುತ್ತಾರೆ. ಕನಸಿನ ವಿಷಯಗಳೂ ಭ್ರಮೆಯ
ವಿಷಯಗಳೂ ವಿಷಯಗಳೇ. ಅವು ಇರುವಷ್ಟು ಕಾಲ ಇದ್ದೇ ಇರುತ್ತವೆ. ಆದ್ದರಿಂದ
ಅವು ಅಸತ್ ಅಲ್ಲ, ಆದರೆ ಅವುಗಳ ಇರವಿಗೆ ಒಬ್ಬ ವ್ಯಕ್ತಿಯ ಅನುಭವ ಆಶ್ರಯ. ಕನಸು
ಹರಿದು ನನಸಾದಾಗ, ಭ್ರಮೆ ಹರಿದು ವಾಸ್ತವಸ್ಥಿತಿ ಗೋಚರವಾದಾಗ ಅವು
ತೇಲಿಹೋಗುತ್ತವೆ. ವ್ಯಾವಹಾರಿಕವಾದ ಈ ವಿಶ್ವ ಒಬ್ಬ ವ್ಯಕ್ತಿಯನ್ನು ಆಶ್ರಯಿಸಿ ಇರುವುದಿಲ್ಲ.
ಒಬ್ಬ ಸತ್ತುಹೋದರೆ ಈ ವಿಶ್ವ ಹಾಳಾಗುವುದಿಲ್ಲ. ಒಬ್ಬ ನಿದ್ರಿಸಿದಾಗ ಈ ವಿಶ್ವ ಅವನ
ಅರಿವಿನಿಂದ ಮರೆಯಾಗುತ್ತದೆಯೇ ಹೊರತು, ಇತರರ ಅರಿವಿನಿಂದಲೂ ಮರೆಯಾಗುವು
ದಿಲ್ಲ. ಒಬ್ಬನಿಗೆ ಬ್ರಹ್ಮ ಸಾಕ್ಷಾತ್ಕಾರವಾಗಿ, ಈ ವಿಶ್ವ ಬ್ರಹ್ಮನಿಂದ ಬೇರೆಯಲ್ಲವೆಂದೂ ಹಾಗೆ
ತಿಳಿಯುವುದು ಭ್ರಮೆ ಎಂಬುದು ಸ್ಪಷ್ಟವಾದರೂ ಈ ವಿಶ್ವ ಮಾಯವಾಗುವುದಿಲ್ಲ.
ಇತರರ ಕರ್ಮಭೂಮಿಯಾಗಿ ಅದು ಇದ್ದೇ ಇರುತ್ತದೆ. ಈ ವ್ಯಾವಹಾರಿಕಸತ್ತೆ
ಪಾಲಾದ ಸಂಡ ಮೇಲಿನ ದರ್ಜೆಯದು, ಆದರೆ ಇದೂ ನಿತ್ಯಸತ್ಯವಲ್ಲ, ಇದು
ಪ್ರಾತಿಭಾಸಿಕ ಸತ್ತೆಗಿಂತ
ಪಾರಮಾರ್ಥಿಕಸತ್ತೆಗೂ ಪ್ರಾತಿಭಾಸಿಕಸತ್ತೆಗೂ ಮಧ್ಯದರ್ಜೆಯದು, ವ್ಯಾವಹಾರಿಕ ದೃಷ್ಟಿ
ಇರುವವರೆಗೂ ಅಂದರೆ ಮಾಯೆಗೆ ಒಳಗಾಗಿರುವಷ್ಟು ಕಾಲವೂ ಅದು ಬ್ರಹ್ಮದ
ವಿಚಾರವಾಗಿಯೂ ತನ್ನ ವಿಚಾರವಾಗಿಯೂ ಜನರ ಮನಸ್ಸಿನಲ್ಲಿ ಮಿಥ್ಯಾಭಾವನೆಯನ್ನು
ಹುಟ್ಟಿಸುತ್ತ ಇದ್ದೇ ಇರುತ್ತದೆ. ಆದರೆ ಬ್ರಹ್ಮಸಾಕ್ಷಾತ್ಕಾರವಾದವನಿಗೆ ಅದು ಬ್ರಹ್ಮದಿಂದ
ಬೇರೆಯಾಗಿ ಉಳಿಯುವುದಿಲ್ಲ. ಉಳಿದವರಿಗೆ ಅದು ಬೇರೆಯಾಗಿ ಇದ್ದೇ ಇರುತ್ತದೆ.
9. ಈಶ್ವರನೂ ಲೋಕವೂ ಬ್ರಹ್ಮದಿಂದ ಬೇರೆಯಾಗಿ ತೋರುವುದು ಮಾಯೆಯಿಂದ
ಹಾಗೆಯೆ ಜೀವನೂ ಬ್ರಹ್ಮದಿಂದ ಬೇರೆ ಎಂದು ತೋರುವುದಕ್ಕೂ ಮಾಯೆ ಕಾರಣ.
ಈ ಮಾಯೆ ಈಶ್ವರನಿಗೆ ಉಪಾಧಿಯಾದಾಗ ಅದು ಮೂಲಭೂತವಾದದ್ದು. ಆದ್ದರಿಂದ
ಅದಕ್ಕೆ ಮೂಲಾವಿದ್ಯೆ ಎಂದು ಹೆಸರು. ಇದು ತುಂಬ ವ್ಯಾಪಕವಾದದ್ದು; ವಿಶ್ವವನ್ನೆಲ್ಲ
ಆವರಿಸಿದೆ. ಈಶ್ವರನಲ್ಲಿ ಸೇರಿರುವ ಮಾಯಾಶಕ್ತಿ ಅವನನ್ನು ಬಾಧಿಸುವುದಿಲ್ಲ. ಏಕೆಂದರೆ
ಮಹೇಶ್ವರನೇ ಮಾಟಗಾರ. ಆದರೆ ಜೀವನಲ್ಲಿ ಕಾಣುವ ಮಾಯೆ ತದ್ದಮ್ಮ. ಅದರ
ಒಂದು ಅಂಶವೆಂದು ಹೇಳಬಹುದು. ಅದನ್ನು ತೂಲಾವಿದ್ಯೆ ಎಂದು ಕರೆಯಬಹುದು.
ಅದು ಜೀವನವನ್ನು ಬಾಧಿಸುತ್ತದೆ. ಏಕೆಂದರೆ ಅವನು ಅದನ್ನು ತಿಳಿದಿಲ್ಲ. ಪರಿಣಾಮವಾಗಿ
ಅನಿತ್ಯವಾದ ಶರೀರವನ್ನು ಅವನು ಆತ್ಮವಾಗಿ ತಿಳಿಯುತ್ತಾನೆ. ಜೀವನಲ್ಲಿ ಎರಡು ಅಂಶಗಳು
ಬೆರೆತಿವೆ. ನಾನು ಎಂಬ ನಿತ್ಯವಾದ ಆತ್ಮ, ನನ್ನದು ಎಂಬ ಅನಿತ್ಯವಾದ ಅನಾತ್ಮ. ಈ
ಅನಾತ್ಮವಾದುದನ್ನು ಮಾಯಾರೂಪವಾದುದೆಂದು ತಿಳಿದಾಗ, ನಾನು ಎಂಬುದು
ನಿತ್ಯಾತ್ಮವಾದ ಬ್ರಹ್ಮದಿಂದ ಬೇರೆಯಲ್ಲ ಎಂಬ ಸ್ವರೂಪಜ್ಞಾನ ಸಿದ್ಧಿಸುತ್ತದೆ. ತತ್ತ್ವಂ
ಅಸಿ- ಅದೇ ನೀನು, ಅಹಂ ಬ್ರಹ್ಮಾಸ್ಮಿ- ನಾನೇ ಬ್ರಹ್ಮ, ಎಂಬ ವೇದವಾಕ್ಯಗಳ ಅರ್ಥ
ಇದೇ. ಅವಿದ್ಯೆಗೆ ಒಳಗಾದ ಮಾನವನೇ ಬ್ರಹ್ಮವೆಂದು ಅರ್ಥವಲ್ಲ. ಹೀಗೆ ಭಾವಿಸುವುದು
ಮಹಾಪಾತಕ. ಪರಿಶುದ್ಧಾತ್ಮವೇ ಪರಮ.
ಪ್ರತಿಯೊಬ್ಬನಲ್ಲೂ ಪರಿಶುದ್ಧಾತ್ಮ ಇದೆ. ಇದಕ್ಕೆ ಸಾಕ್ಷಿ ಎಂದು ಹೆಸರು. ಶ್ವೇತಾಶ್ವತರ
ಉಪನಿಷತ್ತು ಹೇಳಿರುವಂತೆ ಈ ಸಾಕ್ಷಿ ಶುದ್ಧಚೇತನ, ಕೇವಲ ನಿರ್ಗುಣ ರೂಪವಾದದ್ದು,
ಎಲ್ಲ ಜೀವರುಗಳಲ್ಲಿ ಇದ್ದರೂ ಅದು ಜೀವನಲ್ಲ. ಜೀವ ಕರ್ತೃ, ಭೋಗ್ಯ ಸಾಕ್ಷಿಯಾದರೋ
ಕೇವಲ ವೀಕ್ಷಕ. ನಾಟಕಮಂದಿರದಲ್ಲಿ ದೀಪ ಸೂತ್ರಧಾರನನ್ನೂ ನಟನಟಿಯರನ್ನೂ
ಪ್ರೇಕ್ಷಕರನ್ನೂ ಬೆಳಗಿಸುತ್ತದೆ, ಅವರು ನಾಟ್ಯಮಂದಿರದಲ್ಲಿ ಇಲ್ಲದಾಗಲೂ ಬೆಳಗುತ್ತದೆ.
ಹಾಗೆಯೆ ಜೀವ, ಅಂತಃಕರಣ ಮತ್ತು ಇಂದ್ರಿಯ ವಿಷಯಗಳೂ ಎಲ್ಲವನ್ನೂ ಅವು
ಕೆಲಸಮಾಡುವಾಗಲೂ ಕೆಲಸ ಮಾಡದಾಗಲೂ ಸರ್ವದಾ ಈ ಸಾಕ್ಷಿ ಬೆಳಗುತ್ತದೆ. ಸಾಕ್ಷಿ
ವಿಷಯಜ್ಞಾನವಲ್ಲ; ಎಲ್ಲ ಜ್ಞಾನಕ್ಕೂ ಆಧಾರವಾದ ಸ್ವರೂಪಜ್ಞಾನ.
ಬ್ರಹ್ಮಕ್ಕೂ ಜೀವನಿಗೂ ಸಂಬಂಧವೇನು ಎಂದು ಕೇಳುವುದುಂಟು. ಇದು ಅವಿದ್ಯೆಯಿಂದ
ಬಾಧಿತವಾದ ಜೀವ ಕೇಳುವ ಪ್ರಶ್ನೆ. ಬ್ರಹ್ಮ ಬಾಹ್ಯವಸ್ತುವಿನಂತೆ ಜ್ಞಾನವಿಷಯವೆಂಬ
ತಪ್ಪುಭಾವನೆ ಇರುವುದೇ ಆ ಪ್ರಶ್ನೆ ಏಳಲು ಕಾರಣ. ಆ ಭಾವನೆ ಹರಿದಾಗ ಸ್ವಾತ್ಮಪ್ರಕಾಶವಾಗಿ
ಆ ಆತ್ಮ ಆತ್ಮದಿಂದ ಬೇರೆಯಲ್ಲವೆಂಬ ಅನುಭೂತಿ ಸಿದ್ಧಿಸುತ್ತದೆ. ಆತ್ಮ ಬ್ರಹ್ಮವೇ ಅದ್ಭರಿಂದ
ಅವೆರಡರ ಸಂಬಂಧದ ಪ್ರಶ್ನೆ ಏಳುವುದಿಲ್ಲ.
10. ಜೀವ ಅಜ್ಞಾನಕ್ಕೆ ಒಳಗಾಗಿ ಜೀವನದಲ್ಲಿ ತೊಳಲಿ ಬಳಲುತ್ತಾನೆ. ಆ ಅಜ್ಞಾನವನ್ನು
ನೀಗಿಕೊಂಡು ಸ್ವಸ್ವರೂಪವನ್ನು ತಳೆಯುವುದೇ ಜೀವನದ ಅಂತಿಮ ಗುರಿ. ಈ ಅಂತಿಮಗುರಿ
ತಟ್ಟುಸಬೇಕಾದರೆ ತನ್ನ ವಿಚಾರದಲ್ಲೂ ಈ ವಿಶ್ವದ ವಿಚಾರದಲ್ಲೂ ಜೀವನದ ಪೂರ್ಣವಾಗಿ
ಪರಿವರ್ತನೆಯಾಗಬೇಕು. ಶಂಕರಾಚಾರ್ಯರು ಹೇಳಿರುವಂತೆ ಅವಗತಿಯೇ ಗತಿ.
(ಶಂ.ಭಾ.ಕಥ, Iiii. 12),
ಈ ಪರಿವರ್ತನೆ ಸುಲಭವಲ್ಲ; ಇದಕ್ಕೆ ತುಂಬ ಸಾಧನೆ ಅಗತ್ಯ. ಈ ಸಾಧನೆಯಲ್ಲಿ
ಎರಡು ಮುಖ್ಯ ಘಟ್ಟಗಳಿವೆ: ವೈರಾಗ್ಯವನ್ನು ಬೆಳೆಸುವುದು ಮೊದಲನೆಯದು;
ಸ್ವರೂಪಜ್ಞಾನಲಾಭ ಎರಡನೆಯದು. ವೈರಾಗ್ಯ ಹುಟ್ಟಲು ನಿಷ್ಕಾಮಕರ್ಮಯೋಗ ಸಾಧನ.
ನಿಷ್ಕಾಮಕರ್ಮಯೋಗ ಸಿದ್ಧಿಸಿದಲ್ಲದೆ ಜೀವ ಮತ್ತು ಬ್ರಹ್ಮ ಇವೆರಡೂ ಪರಿಣಾಮದಲ್ಲಿ
ಒಂದೇ ಎಂಬ ಸುದ್ದಿ ಕೇಳಿದಮಾತಕ್ಕೆ ನಿಜವಾದ ಜ್ಞಾನ ಹುಟ್ಟುವುದಿಲ್ಲ. ಇತರ ವೇದಾಂತಿಗಳು
ಅಗತ್ಯವೆಂದು ಹೇಳುವ ಕರ್ಮವನ್ನೂ ಭಕ್ತಿಯನ್ನೂ ಶಂಕರಾಚಾರ್ಯರೂ ಒಪ್ಪಿರುತ್ತಾರೆ.
ಶೀಲವಿಲ್ಲದವನಿಗೆ ಜ್ಞಾನೋದಯವಾಗಲಾರದು ಎಂಬುದು ಖಂಡಿತ. ಮೋಕ್ಷ
ಬಯಸುವವನಿಗೆ ಈ ಶೀಲ ಎಷ್ಟರಮಟ್ಟಿಗೆ ಬೆಳೆಯಬೇಕೆಂದರೆ ಅದು ಅವನ ಎರಡನೆಯ<noinclude></noinclude>
i4ckn3mx6301x5ur00lmls1m12dd30s
ಪುಟ:Mysore-University-Encyclopaedia-Vol-1-Part-1.pdf/೨೬೮
104
118593
314823
2026-05-01T17:36:58Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅಧಿಕರ - ಅಧಿಕಲಾಭ ತೆರಿಗೆ ಅವನಿಗೆ ಕರ್ತವ್ಯ ಒಂದು ನಿಯೋಗವಾಗುವುದಿಲ್ಲ, ಕಟ್ಟಾಗುವುದಿಲ್ಲ; ತಾನೇ ತಾನಾಗಿ ಅಭಿವ್ಯಕ್ತವಾಗುತ್ತದೆ. ಅಂಥವನಿಗೆ ಕೆಟ್ಟದ್ದನ್ನು ಮಾಡಲು ಸಾಧ್ಯವೇ ಇಲ್ಲ, ಕನಸಿನಲ್ಲೂ ಸಾಧ್ಯವಿಲ್ಲ. ಯ...
314823
proofread-page
text/x-wiki
<noinclude><pagequality level="1" user="Pragathi. BH" /></noinclude>ಅಧಿಕರ - ಅಧಿಕಲಾಭ ತೆರಿಗೆ
ಅವನಿಗೆ ಕರ್ತವ್ಯ ಒಂದು ನಿಯೋಗವಾಗುವುದಿಲ್ಲ, ಕಟ್ಟಾಗುವುದಿಲ್ಲ; ತಾನೇ ತಾನಾಗಿ
ಅಭಿವ್ಯಕ್ತವಾಗುತ್ತದೆ. ಅಂಥವನಿಗೆ ಕೆಟ್ಟದ್ದನ್ನು ಮಾಡಲು ಸಾಧ್ಯವೇ ಇಲ್ಲ, ಕನಸಿನಲ್ಲೂ
ಸಾಧ್ಯವಿಲ್ಲ. ಯಾವ ತಡೆಯೂ ಇಲ್ಲದೆ, ಯಾವ ಕೇಶವೂ ಇಲ್ಲದೆ ಅವನು ಸರಿಯಾದದ್ದನ್ನೇ
ಮಾಡುತ್ತಾನೆ. ಅವನ ಮಮಕಾರವೂ ಸ್ವಾರ್ಥವೂ ಸಂಪೂರ್ಣವಾಗಿ ಆಳಿದಿರುತ್ತವೆ.
ಕರ್ಮಕ್ಕೆ ಇತರ ವೇದಾಂತಿಗಳು ಕೊಟ್ಟಷ್ಟು ಪ್ರಾಶಸ್ತ್ರವನ್ನು ಶಂಕರಾಚಾರ್ಯರೂ
ಕೊಟ್ಟಿರುತ್ತಾರೆ. ಅದರ ಮೂಲಕ ಇತರರು ಬೋಧಿಸುವ ಕ್ರಮಮುಕ್ತಿಯೂ ಸಿದ್ಧಿಸುತ್ತದೆ
ಎಂದೂ ಒಪ್ಪಿರುತ್ತಾರೆ. ಆದರೆ ಇತರ ಆಚಾರ್ಯರಿಗಿಂತ ಒಂದು ಹೆಜ್ಜೆ ಮುಂದೆ
ಹೋಗಿ ಆತ್ಮ ಬ್ರಹ್ಮದಿಂದ ಬೇರೆಯಲ್ಲ ಎಂಬ ಸ್ವರೂಪಜ್ಞಾನಸಿದ್ಧಿಯೇ ಪರಮಮುಕ್ತಿಯೆಂದು
ತಿಳಿಸಿರುತ್ತಾರೆ. ಎರಡನೆಯ ಬಗೆಯಾದ ಸಾಧನದಲ್ಲಿ ಶ್ರವಣ, ಮನನ, ನಿಧಿಧ್ಯಾಸನ
ಇವು ಮುಖ್ಯ ಹಂತಗಳು. ಕೊನೆಯ ಹಂತ ಸಿದ್ಧಿಸಿದಾಗ ತತ್ತ್ವಮಸಿ ಎಂಬ ವೇದವಾಕ್ಯದ
ಅರ್ಥ ಸಾಕ್ಷಾತ್ಕಾರವಾಗುತ್ತದೆ; ಆತ್ಮಾನಂದದ ಬುಗ್ಗೆ ಚಿಮ್ಮುತ್ತದೆ. ಜೀವ ಬ್ರಹ್ಮದಿಂದ
ಬೇರೆಯಾಗಿ ಉಳಿಯುವುದಿಲ್ಲ. ಅದೇ ಜೀವನ್ಮುಕ್ತಿ. ಅದೈತಿಗೆ ಕ್ರಮಮುಕ್ತಿಯೂ ಉಂಟು.
ಅದಕ್ಕೆ ಹೆಚ್ಚಿನದಾದ ಜೀವನ್ಮುಕ್ತಿಯೂ ಉಂಟು. ಅದೈತ ಎಲ್ಲ ಸಿದ್ಧಿಗಳನ್ನೂ ಒಳಗೊಂಡು
ಪರಮಸಿದ್ಧಿಗೆ ದಾರಿಮಾಡಿಕೊಡುತ್ತದೆ. ಇದಕ್ಕೆ ಶಂಕರಾಚಾರ್ಯರ ಜೀವನವೇ ಸಾಕ್ಷಿ.
ಅವರು ಷಣ್ಮತಸ್ಥಾಪನಾಚಾರ್ಯರು.
ಇತರರು ಬೋಧಿಸಿರುವಂತೆ ಈ ಜ್ಞಾನ ಕರ್ಮಕ್ಕಾಗಲಿ, ಭಕ್ತಿಗಾಗಲಿ ಅಂಗವಾದ
ಜ್ಞಾನವಲ್ಲ. ಅದಕ್ಕಿಂತ ಮೇಲಿನದಾದ ಪರಮಪಾನ, ಆ ಪರಮನವೇ ಬೊಕ್ಕ ಜ್ಞಾನ
ಮೋಕ್ಷಕ್ಕೆ ಮಾರ್ಗ ಎಂದೂ ಶಂಕರಾಚಾರ್ಯರದು ಜ್ಞಾನಮಾರ್ಗವೆಂದೂ
ಹೇಳುವುದುಂಟು. ಹೀಗೆ ಹೇಳುವುದೂ ಅವರ ಅದೈತಕ್ಕೆ ಸಂಗತವಲ್ಲ. ಮಾರ್ಗವಾದ
ಜ್ಞಾನ ಪರಮಜ್ಞಾನವಲ್ಲ. ಮಾರ್ಗವಾದ ಜ್ಞಾನದ ಅಂತಸ್ತ ಮಾರ್ಗವಾದ ಭಕ್ತಿಯ
ಅಂತಸ್ತೂ ಒಂದೇ. ಅವು ಒಂದನ್ನೊಂದು ಬಿಟ್ಟಿರಲಾರವು. ಮಾರ್ಗವಾದ ಜ್ಞಾನ
ಪಾರಮಾರ್ಥಿಕ ಜ್ಞಾನವಲ್ಲ. ಕೇವಲ ವ್ಯಾವಹಾರಿಕ. ಅಂಥ ಜ್ಞಾನದಿಂದ ಹುಟ್ಟುವ ಮೋಕ್ಷವೂ
ವ್ಯಾವಹಾರಿಕವೇ. ಪಾರಮಾರ್ಥಿಕಜ್ಞಾನಕ್ಕೆ, ಪರಮಜ್ಞಾನಕ್ಕೆ ಬೇರೆ ಲಕ್ಷ್ಯವಿಲ್ಲ, ಬೇರೆ
ಪಯೋಜನವಿಲ್ಲ. ಆ ಜ್ಞಾನವೇ ಮೋಕ್ಷ, ಮೋಕ್ಷವೇ ಆ ಜ್ಞಾನ ಪರಸ್ಪರ ಅವು ಬೇರೆಯಲ್ಲ,
ಯಾವ ಮಾರ್ಗದ ಗುರುತೂ ಕಲೆಯೂ ಇಲ್ಲದ ಜ್ಞಾನ ಸ್ವರೂಪಜ್ಞಾನ, ಮೋಕ್ಷ
ಅದರ ಸ್ವರೂಪ; ಅಭಿನ್ನಜ್ಞಾನವೇ ಅಭಿನ್ನಮೋಕ್ಷವೇ ಅದೈತ. (ನೋಡಿ- ಅವಸ್ಥೆಗಳು,
ಅವಿದ್ಯೆ, ಆತ್ಮ, ಆತ್ಮಸಿದ್ಧಿ, ಆದಿಶಂಕರಾಚಾರ್ಯ, ಏಕತ್ವವಾದ, ಕ್ರಮಮುಕ್ತಿ, ಗೌಡಪಾದ,
ಚಿತ್, ಜೀವನ್ಮುಕ್ತಿ, ಮಾಯಾವಾದ)
(ಜಿ.ಎಚ್.)
ಅಧಿಕರ : ವ್ಯಕ್ತಿಗಳ ಮೇಲೆ ಆದಾಯ ತೆರಿಗೆಯ ಜೊತೆಗೆ ಹಾಕುವ ಕರ (ಸೂಪರ್
ಟ್ಯಾಕ್ಸ್), ಜಾಯಿಂಟ್ ಸ್ಟಾಕ್ ಕಂಪನಿಗಳೂ ನೋಂದಣಿಮಾಡಿರುವ ವ್ಯಾಪಾರಸಂಸ್ಥೆಗಳೂ
ಸಾಮಾನ್ಯ ಅಧಿಕರಗಳ ವ್ಯಾಪ್ತಿಗೊಳಪಡುವುದಿಲ್ಲ. ಆದರೆ ಅವು ಕಂಪನಿಗಳ ಮೇಲಣ
ಅಧಿಕರಗಳೆಂಬ ಕಾರ್ಪೊರೇಷನ್ ತೆರಿಗೆಗಳನ್ನು ಕೊಡಬೇಕಾಗುತ್ತದೆ. ಒಂದೇ ಆದಾಯದ
ಮೇಲೆ ಆದಾಯತೆರಿಗೆ ಮತ್ತು ಅಧಿಕರಗಳನ್ನು ಹಾಕಿದರೂ ಎರಡು ತೆರಿಗೆಗಳ ಪ್ರಮಾಣವನ್ನು
ಗೊತ್ತುಮಾಡುವಾಗಲೂ ಕಟೌತಿಗಳನ್ನು (ರಿಬೇಟು) ಕೊಡಲು ಅವಕಾಶವಿಲ್ಲ. ಇದರಿಂದ
ಒಬ್ಬನೇ ಅಧಿಕಾರಿ ಎರಡುಸಲ ತೆರಿಗೆ ಹಾಕಲು ಮಾರ್ಗವಾಗುತ್ತದೆ. ಆದರೆ ಇಂಥ
ತೆರಿಗೆಯನ್ನು ಹಾಕುವುದರಿಂದ ತೆರಿಗೆಯ ಭಾರ ನಿಷ್ಪಕ್ಷಪಾತವಾಗಿ ಬೀಳುವುದರಿಂದ
ಇದು ನ್ಯಾಯವನ್ನಾಗಿಸಿ,
ಭಾರತದಲ್ಲಿ ಅಧಿಕರವನ್ನು ಮೊದಲಬಾರಿಗೆ 1917-18ರಲ್ಲಿ ಸರ್ಕಾರದ ಸಮರಾವಶ್ಯಕತೆ
ಗಳ ಪೂರೈಕೆಗಾಗಿ ಹಾಕಲಾಯಿತು ಅದನ್ನು ಸಾಮಾನ್ಯವಾಗಿ ಪುಟ್ಟಿಯ ವ್ಯವಸ್ಥೆಯಂತೆ
ಹಾಕುತ್ತಾರೆ. ಈ ಪಟ್ಟಿಗಳ ಸಂಖ್ಯೆಯನ್ನೂ ಹೆಚ್ಚಿಸಬಹುದು ಮತ್ತು ತೆರಿಗೆಯ ದರಗಳನ್ನು
ಅವಶ್ಯವನಿಸಿದಾಗ ಕಡಿದಾಗಿ ಮೇಲುಮೇಲಕ್ಕೇರಿಸಬಹುದು.
ಅಧಿಕರದ ಭಾರ ಹೆಚ್ಚಾದರೆ ಔದ್ಯೋಗಿಕ ಪ್ರಚೋದನೆಗಳಿಗೆ ಧಕ್ಕೆ ಬರುತ್ತದೆ.
ಕರದಿಂದ ತಪ್ಪಿಸಿಕೊಳ್ಳುವ ಪ್ರವೃತ್ತಿ ಅಧಿಕವಾಗುತ್ತದೆ. ಅಧಿಕರ ಕಡಿದಾಗಿ ಏರಿದರೆ ಅದು
ಉನ್ನತಶ್ರೇಣಿಯ ಆದಾಯವನ್ನು ಕಸಿದುಕೊಳ್ಳುವ ರೀತಿಯೆನಿಸುತ್ತದೆ ಮತ್ತು ಆ ದೆಸೆಯಿಂದ
ಉಳಿತಾಯ ಮಾಡುವುದಕ್ಕೂ ಮತ್ತು ಬಂಡವಾಳವನ್ನು ಕೂಡಿಸುವುದಕ್ಕೂ
ನಿರುತ್ಸಾಹವೇರ್ಪಡುತ್ತದೆ.
(83.8.)
ಅಧಿಕಲಾಭ ತೆರಿಗೆ : ವ್ಯಕ್ತಿ ಹಾಗೂ ವ್ಯಾಪಾರಗಾರರು ಗಳಿಸುವ ಅಧಿಕಲಾಭಗಳ
ಮೇಲೆ ವಿಧಿಸುವ ತೆರಿಗೆ (ಎಕ್ಸಸ್ ಪ್ರಾಫಿಟ್ ಟ್ಯಾಕ್ಸ್), ವ್ಯಾಪಾರದ ಪ್ರತಿ ವಸ್ತುವಿಗೂ
ಲಾಭದ ಪ್ರಮಾಣ ನಿರ್ಣಯವಾಗಿರುತ್ತದೆ. ಆ ಲಾಭಕ್ಕಿಂತಲೂ ಅಧಿಕವಾಗಿ ಬರುವ
ಲಭ ತರಿಗೆಗೆ ಒಳಗುತ್ತದೆ. ಅಂಥ ಉದ್ಯಮಸಾಹಸಕ್ಕಿಂತ ಹೆಚ್ಚಾಗಿ
ಅಸಾಧಾರಣಪರಿಸ್ಥಿತಿಯಿಂದ ಉಂಟಾಗುತ್ತದೆ. ಸಾಮಾನ್ಯವಾಗಿ ಯುದ್ಧಕಾಲದಲ್ಲಿ, ಯುದ್ಧಕ್ಕೆ
ಮೊದಲು ಸ್ವಲ್ಪಕಾಲ ಮತ್ತು ಯುದ್ಧಾನಂತರ ಸ್ವಲ್ಪ ಕಾಲ ಅಧಿಕಲಾಭವುಂಟಾಗುವುದು
ಸರ್ವಸಾಧಾರಣ, ಈ ಸರಿಯನ್ನು ಮುದ್ದಾಟದ ಅಧಿಕಾರಕ್ಕೆ ಮಾತ್ರ ಹಾಕಲಾಗುತ್ತಿತ್ತು
ಆದರೆ ಸಾಮಾನ್ಯಪರಿಸ್ಥಿತಿಯಲ್ಲೂ ಅಧಿಕಲಾಭ ಉಂಟಾಗಬಹುದಾದ್ದರಿಂದ ಒಂದು
ದೇಶದ ತೆರಿಗೆಯ ಚೌಕಟ್ಟಿನಲ್ಲಿ ಇದು ಖಾಯಂ ಆಗಿ ಉಳಿಯಲು ಸಾಧ್ಯ. ಯುದ್ಧಕಾಲದ
ಅಧಿಕಲಾಭತೆರಿಗೆಯನ್ನು (ವಾರ್ ಪ್ರಾಫಿಟ್ ಟ್ಯಾಕ್ಸ್) ಯುದ್ಧಕಾಲದ ತೆರಿಗೆ ಎಂದೂ
ಸಾಮಾನ್ಯ ಪರಿಸ್ಥಿತಿಯಲ್ಲಿನ ತೆರಿಗೆಯನ್ನು ಅಧಿಕಲಾಭತೆರಿಗೆ ಎಂದೂ ಕರೆಯಬಹುದು.
ಇದು ಈಚಿನ ಅರ್ಥಶಾಸ್ತ್ರಜ್ಞರ ಅಭಿಪ್ರಾಯ.
ಯುದ್ಧಕಾಲದ ಅಧಿಕಲಾಭತೆರಿಗೆ ಯುದ್ಧಕಾಲಕ್ಕೆ ಮಾತ್ರ ಅನ್ವಯವಾಗುವ ತೆರಿಗೆ.
ಯುದ್ಧ ಮುಗಿದಮೇಲೆ ಅದನ್ನು ರದ್ದುಮಾಡುತ್ತಾರೆ. ಯುದ್ಧಕಾಲದಲ್ಲಿ ಬೆಲೆಗಳು
ಹೆಚ್ಚಾಗಿರುವುದರಿಂದ ಲಾಭವೂ ಹೆಚ್ಚಾಗಿರುತ್ತದೆ. ಯುದ್ಧಸಾಮಗ್ರಿಗಳ ಉತ್ಪಾದನೆ, ಇತರ
ಕೈಗಾರಿಕೆಗಳು, ಅಧಿಕಲಾಭವನ್ನು ಸಂಪಾದಿಸುತ್ತವೆ. ಹೀಗೆ ಅಧಿಕಲಾಭದ ಮೇಲೆ ಬರುವ
ತೆರಿಗೆಯೆಲ್ಲ ಸರ್ಕಾರಕ್ಕೆ ಸೇರುತ್ತದೆ. ಯುದ್ಧಕಾಲದ ಅಧಿಕಲಾಭತೆರಿಗೆಯನ್ನು ವಿಧಿಸುವಾಗ
ಯುದ್ಧಪೂರ್ವಲಾಭವನ್ನು ಸಾಮಾನ್ಯಲಾಭವೆಂದು ಪರಿಗಣಿಸುತ್ತಾರೆ. ಆದರೆ ಶಾಶ್ವತ
ಅಧಿಕಲಾಭತೆರಿಗೆಯನ್ನು ವಿಧಿಸುವಾಗ ಯುದ್ಧಪೂರ್ವಲಾಭವನ್ನು ಸಾಮಾನ್ಯಲಾಭವೆಂದು
ಪರಿಗಣಿಸುವುದಿಲ್ಲ. ಸಾಮಾನ್ಯ ಲಾಭವನ್ನು ಕಂಡುಹಿಡಿಯಲು ಬಂಡವಾಳದ ಮೇಲೆ
ಬರುವ ಬಡ್ಡಿ, ಕೂಲಿದರ, ಜೀವನಮಟ್ಟ, ಉತ್ಪಾದನಾ ವೆಚ್ಚ, ಬಂಡವಾಳಲಭ್ಯತೆ, ರಾಷ್ಟ್ರೀಯ
ಯೋಜನೆಯ ಗುರಿ ಮತ್ತು ಹಾಲಿ ಇರುವ ಲಾಭ- ಇವೆಲ್ಲವನ್ನೂ ಪರಿಗಣಿಸುತ್ತಾರೆ.
ಅಧಿಕಲಾಭತೆರಿಗೆ ಯುದ್ಧಕಾಲದಲ್ಲಿ ಪ್ರಾರಂಭವಾದರೂ ಅದರ ಮೂಲ ಉದ್ದೇಶ
ಯುದ್ಧಕಾಲದ ಲಾಭವನ್ನು ಮಾತ್ರ ತೆಗೆದುಕೊಳ್ಳುವುದಲ್ಲ ಸಾಮಾನ್ಯವಾಧವನ್ನು ನಿರ್ಣಯ
ಮಾಡುವಾಗ ಅದು ಒಂದು ನಿರ್ದಿಷ್ಟ ಅಳತೆಗೋಲನ್ನು ಹೊಂದಿ, ಯುದ್ಧ
ಕಾರಣದಿಂದಾಗಲಿ ಅಥವಾ ಬೇರಾವ ಕಾರಣದಿಂದಾಗಲಿ ಉಂಟಾಗುವ ಅಧಿಕಲಾಭವನ್ನು
ತೆರಿಗೆಗೆ ಒಳಪಡಿಸುತ್ತದೆ. ಅಧಿಕಲಾಭತೆರಿಗೆಯ ಮುಖ್ಯ ಗುರಿ ಸಾಮಾಜಿಕ ಪುರೋಭಿವೃದ್ಧಿ,
ಕೇವಲ ಸರ್ಕಾರದ ಆದಾಯವನ್ನು ಹೆಚ್ಚಿಸುವುದೇ ಅಲ್ಲ.
ಈ ತೆರಿಗೆ ಒಂದು ನಿರ್ದಿಷ್ಟ ಸಾಮಾನ್ಯಲಾಭದ ಮೇಲೆ ಬರುವ ಲಾಭಕ್ಕೆ ಮಾತ್ರ
ಅನ್ವಯಿಸುತ್ತದಾದ್ದರಿಂದ ಸಾಮಾನ್ಯಲಾಭವನ್ನು ನಿರ್ಣಯಮಾಡುವುದು ಮೊದಲ ಸಮಸ್ಯೆ
ಅನಂತರ ಈ ತೆರಿಗೆ ಮತ್ತು ಆದಾಯತೆರಿಗೆಗೆ ಇರುವ ಸಂಬಂಧ, ಅಧಿಕಲಾಭತೆರಿಗೆಯ
ಪರಿಣಾಮಗಳು ಅನುಕೂಲ ಮತ್ತು ಅನಾನುಕೂಲಗಳು ಇವನ್ನು ಪರಿಶೀಲಿಸಿ ಕೊನೆಗೆ
ತೆರಿಗೆಯ ರೀತಿ ಅನುಪಾತಕ್ರಮದಲ್ಲಿರಬೇಕೆ ಆರೋಹಣ ಕ್ರಮದಲ್ಲಿರಬೇಕೆ ಎಂಬುದನ್ನು
ನಿರ್ಧರಿಸಬೇಕಾಗುತ್ತದೆ.
ಸಾಮಾನ್ಯಲಾಭ ನಿರ್ಣಯಿಸುವಾಗ ಎರಡು ಮಾನಗಳನ್ನು ಅನುಸರಿಸಬಹುದು.
ಮೊದಲನೆಯದು ಆದಾಯಮಾನ (ಇನ್ಕಮ್ ಸ್ಟ್ಯಾಂಡರ್ಡ್), ಎರಡನೆಯದು ಬಂಡವಾಳ
ಮಾನ (ಕ್ಯಾಪಿಟಲ್ ಸ್ಟ್ಯಾಂಡರ್ಡ್). ಆದಾಯಮಾನದಲ್ಲಿ ಯಾವುದಾದರೂ ಒಂದು
ವರ್ಷ ಅಥವಾ ಕೆಲವು ನಿರ್ದಿಷ್ಟವರ್ಷಗಳಲ್ಲಿ ಬಂದಿರುವ ಲಾಭವನ್ನು ಸಾಮಾನ್ಯಲಾಭವೆಂದು
ಪರಿಗಣಿಸಬಹುದು. ಇದರ ಗುಣಾವಗುಣಗಳು ಹೀಗಿವೆ: ತೆರಿಗೆಯನ್ನು ವಿಧಿಸುವವರು
ಆ ವರ್ಷ ಅಥವಾ ವರ್ಷಗಳ ಲಾಭ ಜಾಸ್ತಿಯೆ ಅಥವಾ ಕಡಿಮೆಯೆ ಎಂಬ ವಿಷಯವನ್ನು
ನಿರ್ಧರಿಸಲಿಕ್ಕೆ ಹೋಗುವುದಿಲ್ಲ. ಈ ಮಾನದ ಅನುಸರಣೆಯಿಂದ ಈ ತೆರಿಗೆ ಕೊಡುವ
ಎಷ್ಟು ಉದ್ಯಮಗಳು ಇವೆಯೋ ಅಷ್ಟು ಸಾಮಾನ್ಯಲಾಭದರಗಳು ಇರಬಹುದು. ಆದಾಯ
ಮಾನವನ್ನು ಎಲ್ಲ ಉದ್ಯಮಗಳಿಗೂ ಅನ್ವಯಿಸಲು ಸಾಧ್ಯವಿಲ್ಲ. ಅಧಿಕಲಾಭತೆರಿಗೆಯ
ಪೂರ್ವದಲ್ಲಿ ಇದ್ದ ಉದ್ಯಮಗಳಿಗೆ ಮಾತ್ರ ಇದನ್ನು ಅನ್ವಯಿಸಬಹುದು. ಅಲ್ಲದೆ ಸರಿಯಾದ
ಪ್ರಾರಂಭಿಕವರ್ಷ ಅಥವಾ ವರ್ಷಗಳನ್ನು ಪಡೆಯುವುದು ಬಹಳ ಕಷ್ಟ. ಈ ಮಾನ
ಹೂಡಿರುವ ಬಂಡವಾಳ ಮತ್ತು ಆ ಹೂಡಿಕೆಯಲ್ಲಿರುವ ಬದಲಾವಣೆ ಇವುಗಳನ್ನು
ಗಣನೆಗೆ ತೆಗೆದುಕೊಳ್ಳುವುದಿಲ್ಲ, ಬದಲಾಗುತ್ತಿರುವ ಉದ್ಯಮಸ್ಥಿತಿಗೆ ಹಿಂದಿನ ಯಾವುದಾದರೂ
ಒಂದು ವರ್ಷದ ಅಥವಾ ವರ್ಷಗಳ ಲಾಭವನ್ನೇ ಸಾಮಾನ್ಯಲಾಭವೆಂದು ಪರಿಗಣಿಸುವುದು
ಸರಿಯೂ ಆಗುವುದಿಲ್ಲ.
ಬಂಡವಾಳಮಾನದಲ್ಲಿ ಶಾಸನದ ಮೂಲಕ ಬಂಡವಾಳದ ಮೇಲೆ ಒಂದು ನಿರ್ದಿಷ್ಟ
ಲಾಭವನ್ನು ಸಾಮಾನ್ಯಲಾಭವೆಂದು ನಿರ್ಣಯಿಸಬಹುದು. ಇದರ ಪ್ರಕಾರ ಒಂದು ಉದ್ಯಮದ
ಒಟ್ಟು ಲಾಭ ಮುಖ್ಯವಲ್ಲ. ಬಂಡವಾಳ ಹೂಡಿಕೆಯ ಮೇಲೆ ಬರುವ ಲಾಭದ ದರಮುಖ್ಯ.
ಬಂಡವಾಳಹೂಡಿಕೆಯಲ್ಲಿ ಬದಲಾವಣೆ, ಉದ್ಯಮಗಳು ಎದುರಿಸಬೇಕಾದ ಅನಿರೀಕ್ಷಿತ
ಪರಿಸ್ಥಿತಿ ಇವುಗಳನ್ನು ಅವಲಂಬಿಸಿ ತೆರಿಗೆ ನಿರ್ಧರಿಸಲ್ಪಡಬೇಕು. ಬಂಡವಾಳಮಾನದಲ್ಲಿ
ಸಾಮಾನ್ಯಲಾಭನಿರ್ಣಯ ಉದ್ಯಮಗುಂಪುಗಳ ಆಧಾರದ ಮೇಲೆ ನಡೆಯುತ್ತದೆ. ಪ್ರತಿ
ಉದ್ಯಮದ ಪ್ರಕಾರ ನಿರ್ಣಯವಾಗುವುದಿಲ್ಲ. ಬಂಡವಾಳಮಾನದಲ್ಲೂ ಕೆಲವು
ತೊಂದರೆಗಳಿವೆ. ಶಾಸನದಿಂದ ನಿರ್ಧಾರವಾದ ಯಾವ ಸಾಮಾನ್ಯಲಾಭ ಪ್ರಮಾಣವೇ
ಆಗಲಿ ಸ್ವಲ್ಪಮಟ್ಟಿಗೆ ನಿರಂಕುಶವಾಗಿರಬಹುದು (ಆರ್ಬಿಟ್ರರಿ) ಮತ್ತು ಹೂಡಿರುವ
ಬಂಡವಾಳವನ್ನು ಪ್ರತಿವರ್ಷವೂ ಅಳೆಯುವುದು ಕಷ್ಟ ಮತ್ತು ಬಹಳ ದುಬಾರಿ, ಉದ್ಯಮಿಗೆ
ತೊಂದರೆಯೂ ಉಂಟು. ಕೆಲವು ತೊಂದರೆಗಳು ಇದ್ದರೂ ಅಧಿಕಲಾಭತೆರಿಗೆಯ
ಸ್ಥಿತಿಗಧೈರ್ಯವನ್ನು ಅನುಸಸಲು, ಈ ತರಿಗೆಯನ್ನು ರಾಷ್ಟ್ರೀಯ ಯೋಜನೆಯ ಒಂದು<noinclude></noinclude>
perl3x826h0pu3rea9f5zow37e7q9su
ಪುಟ:Mysore-University-Encyclopaedia-Vol-1-Part-1.pdf/೨೬೯
104
118594
314824
2026-05-01T17:37:12Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅಧಿಕಲಾಭ ತೆರಿಗೆ ಸಾಧನವಾಗಿ ಮಾಡಲು ವಿವಿಧ ಬಗೆಯ ಉದ್ಯಮಿಗಳ ಗಳಿಕೆಯಲ್ಲಿ ತೆರಿಗೆ ಎತ್ತುವಾಗ ನ್ಯಾಯವನ್ನು ಪರಿಪಾಲಿಸಲು ಬಂಡವಾಳಮಾನ ಆದಾಯಮಾನಕ್ಕಿಂತ ಉತ್ತಮ. ಈ ತೆರಿಗೆಯನ್ನು ವಿಧಿಸಿರುವ ವಿವಿಧದೇಶಗಳ ಅನುಭವವ...
314824
proofread-page
text/x-wiki
<noinclude><pagequality level="1" user="Pragathi. BH" /></noinclude>ಅಧಿಕಲಾಭ ತೆರಿಗೆ
ಸಾಧನವಾಗಿ ಮಾಡಲು ವಿವಿಧ ಬಗೆಯ ಉದ್ಯಮಿಗಳ ಗಳಿಕೆಯಲ್ಲಿ ತೆರಿಗೆ ಎತ್ತುವಾಗ
ನ್ಯಾಯವನ್ನು ಪರಿಪಾಲಿಸಲು ಬಂಡವಾಳಮಾನ ಆದಾಯಮಾನಕ್ಕಿಂತ ಉತ್ತಮ. ಈ
ತೆರಿಗೆಯನ್ನು ವಿಧಿಸಿರುವ ವಿವಿಧದೇಶಗಳ ಅನುಭವವನ್ನು ನೋಡಿದರೆ ಎರಡು ಮಾನಗಳಲ್ಲಿ
ಬಂಡವಾಳಮಾನ ಉತ್ತಮವೆಂಬುದಕ್ಕೆ ಹೇರಳ ನಿದರ್ಶನಗಳು ದೊರೆಯುತ್ತವೆ.
ಈ ತೆರಿಗೆಯನ್ನು ಆರೋಹಣಕ್ರಮದಲ್ಲಿ ವಿಧಿಸಲು ಅನೇಕ ಅರ್ಥಶಾಸ್ತ್ರಜ್ಞರು
ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಮೊದಲನೆಯದಾಗಿ ನೀತಿಯ ದೃಷ್ಟಿಯಿಂದ ಆರೋಹಣ
ಕ್ರಮತೆರಿಗೆ ಕೊಡುವವರ ಶಕ್ತಿಯನ್ನು ಪರಿಗಣಿಸುವುದಿಲ್ಲ. ಅಧಿಕಲಾಭ ಶ್ರೀಮಂತರಿಗೇ
ಹೋಗುವ ಭರವಸೆ ಇಲ್ಲ. ಅಧಿಕಲಾಭತೆರಿಗೆ ಒಟ್ಟುವರಮಾನವನ್ನು ಗಣನೆಗೆ ತೆಗೆದು
ಕೊಳ್ಳುವುದಿಲ್ಲ. ಎರಡನೆಯದಾಗಿ ಆರೋಹಣಕ್ರಮದಿಂದ ಅಧಿಕಲಾಭ ಕೊಡುವ ಉದ್ಯಮಗಳ
ಸಂಖ್ಯೆ ಕಡಿಮೆಯಾಗುತ್ತದೆ. ಮೂರನೆಯದಾಗಿ ಆಡಳಿತದೃಷ್ಟಿಯಿಂದ ಆರೋಹಣಕ್ರಮ
ಅನುಕೂಲವಾದದ್ದಲ್ಲ.
ತೆರಿಗೆ ಕೊಡುವವರ ಶಕ್ತಿಯ ಮೇಲೆ ತೆರಿಗೆ ನಿರ್ಧರಿಸುವುದಲ್ಲ. ಎಲ್ಲ ಅಧಿಕಲಾಭವೂ
ಅಸಮರ್ಥನೀಯ; ತಾತ್ವಿಕವಾಗಿ ನೋಡಿದರೆ ಶೇಕಡ ನೂರರಷ್ಟು ಅಧಿಕಲಾಭತೆರಿಗೆ
ಸಮರ್ಥನೀಯ; ಅಧಿಕಲಾಭತೆರಿಗೆಯೇ ನೈತಿಕ ತೆರಿಗೆ. ಆದ್ದರಿಂದ ಅದಕ್ಕೆ ಆರೋಹಣ
ಕ್ರಮದಲ್ಲಿನ ನೈತಿಕ ಆಧಾರ ಅಪಕೃತ ಎಂದು ಕೆಲವರ ವಿರೋಧಾಭಿಪ್ರಾಯವೂ ಉಂಟು.
ಆರೋಹಣಕ್ರಮವನ್ನು ಅನುಸರಿಸಬೇಕೆ ಬೇಡವೆ ಎಂಬುದು ಆಡಳಿತಾನುಕೂಲ ಮತ್ತು
ಈ ತೆರಿಗೆಯಿಂದ ನಿರೀಕ್ಷಿಸುವ ಆದಾಯ- ಇವನ್ನು ಅವಲಂಬಿಸಿದೆ. ಅನುಪಾತಕ್ರಮದಿಂದ
ಅಧಿಕಲಾಭತೆರಿಗೆಯ ಆದಾಯ ಕಡಿಮೆಯಾಗುತ್ತದೆ. ಆದುದರಿಂದ ಆರೋಹಣಕ್ರಮವನ್ನು
ಅನುಸರಿಸಿ ಆಡಳಿತದೃಷ್ಟಿಯಿಂದ ಅದು ಪರಿಣಾಮಕಾರಿಯಾದರೆ ಆರೋಹಣಕ್ರಮ
ಉತ್ತಮ. ಒಂದನೆಯ ಮಹಾರದಲ್ಲಿ ಆಮೆರಿಕ ಸಂಯುಕ್ತ-ದೆ, ಆಸ್ಟ್ರೇಲಿಯ
ರಷ್ಯ, ಡೆನ್ಮಾರ್ಕ್, ಇಟಲಿ ಮತ್ತು ಸ್ಪೇನ್ ದೇಶಗಳು ಆರೋಹಣಅಧಿಕಲಾಭತೆರಿಗೆಯನ್ನು
ವಿಧಿಸಿದುವು. ಭಾರತ, ಬ್ರಿಟನ್ ಮುಂತಾದ ದೇಶಗಳು ಅನುಪಾತ ಅಧಿಕಲಾಭತೆರಿಗೆಯನ್ನು
ವಿಧಿಸಿದುವು. ಎರಡನೆಯ ಮಹಾಯುದ್ಧಕಾಲದಲ್ಲೂ ಭಾರತ ಮತ್ತು ಬ್ರಿಟನ್ ದೇಶಗಳು
ಅನುಪಾತಕ್ರಮವನ್ನು ಅನುಸರಿಸಿದರೆ ಅಮೆರಿಕ ಸಂಯುಕ್ತಸಂಸ್ಥಾನ ಮತ್ತು ಕೆನಡ ದೇಶಗಳು
ಆರೋಹಣಕ್ರಮ ಅನುಸರಿಸಿದುವು. ಈ ತೆರಿಗೆ ಯುದ್ಧಕಾಲದ ಅಧಿಕಲಾಭವನ್ನು ಮಾತ್ರ
ತೆಗೆದುಕೊಳ್ಳುವ ಉದ್ದೇಶ ಹೊಂದಿದ್ದರೆ ಅನುಪಾತಕ್ರಮ ಸಮಂಜಸವಾಗಬಹುದು.
ಆದರೆ ಅದು ಶಾಶ್ವತ ತೆರಿಗೆಯೆಂದು ಪರಿಗಣಿಸಲ್ಪಟ್ಟರೆ ಆರೋಹಣಕ್ರಮ ಉತ್ತಮವಾಗುತ್ತದೆ.
ಆರೋಹಣ ಅಥವಾ ಅನುಪಾತಕ್ರಮಗಳನ್ನು ಅನುಸರಿಸುವಾಗ ಅಧಿಕಲಾಭತೆರಿಗೆ ವಿಧಿಸುವ
ಉದ್ದೇಶಗಳು, ಆರೋಹಣಕ್ರಮದ ಸಾಧ್ಯತೆ, ಅಧಿಕಲಾಭತೆರಿಗೆಯಿಂದ ನಿರೀಕ್ಷಿಸುವ
ವರಮಾನ ಇವೆಲ್ಲವನ್ನೂ ಗಣನೆಗೆ ತೆಗೆದುಕೊಂಡು ಯಾವ ಮಾರ್ಗ ಯೋಗ್ಯವೋ
ಅದನ್ನು ಅನುಸರಿಸಬಹುದು.
ಈ ತೆರಿಗೆ ಮತ್ತು ವರಮಾನತೆರಿಗೆಗಳಿಗೆ ಕೆಲವು ಸಾಮ್ಯಗಳಿವೆ. ಒಂದು ಉದ್ಯಮದ
ಆದಾಯವನ್ನು ತೆರಿಗೆಗೆ ಒಳಪಡಿಸಿದರೆ ಅದು ಅಧಿಕಲಾಭತೆರಿಗೆಯಾಗುತ್ತದೆ. ಆದರೆ
ಒಬ್ಬ ವ್ಯಕ್ತಿಯ ಆದಾಯವನ್ನು ತೆರಿಗೆಗೆ ಒಳಪಡಿಸಿದರೆ ಅದು ವರಮಾನತೆರಿಗೆಯಾಗುತ್ತದೆ.
ಲಾಭ ಸಹ ಒಂದು ವಿಧವಾದ ಆದಾಯ. ಯುದ್ಧಕಾಲದ ಅಧಿಕಲಾಭತೆರಿಗೆಯಲ್ಲಿ
ವರಮಾನವೇ ಮುಖ್ಯ ಗುರಿಯಾಗಿದ್ದು, ತೆರಿಗೆ ಕೊಡುವ ಶಕ್ತಿಯ ಆಧಾರದ ಮೇಲೆ
ಅದನ್ನು ನಿರೂಪಿಸಲಾಗಿತ್ತು. ಆದಾಯ ತೆರಿಗೆ ಕೂಡ ಈ ನಿಯಮಗಳಿಗೆ ಅನುಸಾರವಾಗಿರು
ವುದರಿಂದ ಈ ಎರಡು ತೆರಿಗೆಗಳಿಗೆ ಯಾವ ವ್ಯತ್ಯಾಸವೂ ಇಲ್ಲ ಎಂಬ ಭಾವನೆ ಇದೆ.
ಆದಾಯತೆರಿಗೆ ಮತ್ತು ಅಧಿಕಲಾಭತೆರಿಗೆಗೆ ಮುಖ್ಯವಾದ ಕೆಲವು ವ್ಯತ್ಯಾಸಗಳಿವೆ.
ಆದಾಯತೆರಿಗೆಯ ಮುಖ್ಯ ಗುರಿ ವರಮಾನ, ಅಧಿಕಲಾಭತೆರಿಗೆಯಲ್ಲಿ ಮುಖ್ಯಗುರಿ
ಸಾಮಾಜಿಕ ನೀತಿ, ನ್ಯಾಯ, ಉದ್ಯಮಸಂಸ್ಥೆ ನಿಗದಿಯಾದ ಲಾಭಕ್ಕಿಂತ ಹೆಚ್ಚು ಲಾಭ
ಪಡೆಯಲು ಯಾವ ಹಕ್ಕೂ ಇಲ್ಲ. ನಿರ್ದಿಷ್ಟ ಲಾಭಕ್ಕಿಂತ ಹೆಚ್ಚು ಲಾಭ ಪಡೆಯುವುದು
ಸಮಾಜದ್ರೋಹ. ಆದ್ದರಿಂದ ಗಳಿಸಿದ ಹೆಚ್ಚು ಲಾಭವನ್ನು ತೆರಿಗೆಯ ಮೂಲಕ ಸರ್ಕಾರ
ಪಡೆಯಬಹುದು. ಆದಾಯತರಿಗೆ ಎಲ್ಲ ಲಾಭವನ್ನೂ ಗಣನೆಗೆ ತೆಗೆದುಕೊಂಡು ವಿಧಿಸಲ್ಪಟ್ಟರೆ
ಅಧಿಕಲಾಭತೆರಿಗೆ, ಅಧಿಕಲಾಭ ಮತ್ತು ಸಂಪಾದನೆ ಮಾಡದ ಅಧಿಕಲಾಭಕ್ಕೆ ಮಾತ್ರ
ಅನ್ವಯಿಸುತ್ತದೆ. ಆದಾಯತೆರಿಗೆಯ ದೃಷ್ಟಿಯಿಂದ ಒಟ್ಟು ಲಾಭ ಮುಖ್ಯವಾದರೆ, ತೆರಿಗೆಯಲ್ಲಿ
ಬಂಡವಾಳದ ಮೇಲೆ ಬರುವ ಲಾಭದ ದರ ಮುಖ್ಯ ವರಮಾನತೆರಿಗೆಯಲ್ಲಿ ತೆರಿಗೆ
ಕೊಡುವ ಶಕ್ತಿ ಮುಖ್ಯ; ಅಧಿಕಲಾಭ ತೆರಿಗೆಯಲ್ಲಿ ಲಾಭಾಧಿಕ್ಯ ಮುಖ್ಯ.
ಅಧಿಕಲಾಭ ಉದ್ಯಮಿಯ ಸಾಹಸ ಪ್ರತಿಭೆಗಳಿಂದ ಉಂಟಾಗುವುದಿಲ್ಲ. ಅದು
ಅಸಾಧಾರಣ ಪರಿಸ್ಥಿತಿಯ ಫಲ. ಅಧಿಕಲಾಭ ಒಂದು ರೀತಿಯಲ್ಲಿ ಸಂಪಾದನೆ ಮಾಡದ
ಹೆಚ್ಚು ಗಳಿಕೆ. ಈ ಅನಿರೀಕ್ಷಿತ ಲಾಭವನ್ನು ಸಮಾಜದ ಹಿತದೃಷ್ಟಿಯಿಂದ ಸರ್ಕಾರ
ತೆಗೆದುಕೊಳ್ಳುವುದರಲ್ಲಿ ಯಾವ ಅನ್ಯಾಯವೂ ಇಲ್ಲ. ಅಲ್ಲದೆ ಸಾಮಾನ್ಯ ಪರಿಸ್ಥಿತಿ ಇರುವ
ಕಾಲದಲ್ಲೂ ಒಂದು ನಿರ್ದಿಷ್ಟಪ್ರಮಾಣಕ್ಕಿಂತ ಹೆಚ್ಚು ಲಾಭಪಡೆಯುವುದು ಸಮಾಜವಿರೋಧ
ಕಾರ್ಯ. ಆದುದರಿಂದ ಅದಕ್ಕೆ ತೆರಿಗೆ ವಿಧಿಸಬೇಕು. ಅಧಿಕಲಾಭತೆರಿಗೆ ಉದ್ಯಮಿಗಳು
ಸಂಪಾದಿಸದ ಅಧಿಕವರಮಾನ ತೆರಿಗೆಯೆಂದು ಪರಿಗಣಿಸಲ್ಪಡಬಹುದು. ಈ ದೃಷ್ಟಿಯಿಂದ
ಅದು ಮರಣೋತ್ತರ ಆಸ್ತಿ ತೆರಿಗೆಗಳನ್ನು ಹೋಲುತ್ತದೆ.
ಈ ತೆರಿಗೆಯನ್ನು ವಿರೋಧಿಸುವವರು ಮುಖ್ಯವಾಗಿ ಇದರಲ್ಲಿನ ಅಹಿತ
ಪರಿಣಾಮವನ್ನು ಪ್ರಸ್ತಾಪಿಸುತ್ತಾರೆ. 1. ಈ ತೆರಿಗೆಯಲ್ಲಿ ಏಕರೂಪತೆ ಇಲ್ಲ, ಇದು ನಿರಂಕುಶ
ರೀತಿಯದು, ತೆರಿಗೆ ಕೊಡುವವರಿಗೆ ಅನಾನುಕೂಲ ಮತ್ತು ವಸೂಲು ಮಾಡುವ ವೆಚ್ಚ
ಹೆಚ್ಚು. ಆದುದರಿಂದ ಇದು ತೆರಿಗೆಯ ಮುಖ್ಯ ಸೂತ್ರಗಳಿಗೆಲ್ಲ ವಿರುದ್ಧವಾಗಿದೆ. 2. ಈ
ತೆರಿಗೆ ಉದ್ಯಮಿಗಳ ಸಾಹಸ, ಕಾರ್ಯತತ್ಪರತೆಯನ್ನು ತಡೆಯುತ್ತದೆ. 3. ಬಂಡವಾಳ
ಶೇಖರಣೆಗೆ ಅಡಚಣೆಯನ್ನುಂಟುಮಾಡುತ್ತದೆ. 4, ಇದು ತೆರಿಗೆ ಕೊಡುವ ಶಕ್ತಿಗೆ
ಅನುಸಾರವಾಗಿಲ್ಲ; ಗ್ರಾಹಕರಿಗೆ ಹೆಚ್ಚು ಬೆಲೆಯನ್ನು ಒದಗಿಸುತ್ತದೆ. 5. ಈ ತೆರಿಗೆಯಿಂದ
ವ್ಯರ್ಥವೆಚ್ಚ ಜಾಸ್ತಿ ಹೊಸ ಉದ್ಯಮಗಳು ಪ್ರೋತ್ಸಾಹ ಪಡೆಯುವುದಿಲ್ಲ. ಬುದ್ಧಿವಂತಿಕೆ,
ಉದ್ಯಮಸಾಹಸ – ಇವುಗಳಿಗೆ ಅಡಚಣೆ ಒದಗಿ ತೆರಿಗೆಯನ್ನು ತಪ್ಪಿಸಿಕೊಳ್ಳಲು ಉತ್ಪಾದನಾ
ವೆಚ್ಚವನ್ನು ಹೆಚ್ಚು ಮಾಡಲು ಪ್ರೋತ್ಸಾಹಿಸುತ್ತದೆ.
ಈ ತೆರಿಗೆಯ ಅಹಿತಪರಿಣಾಮಗಳು ಅನಿವಾರ್ಯವೇನೂ ಅಲ್ಲ. ಸಾಮಾನ್ಯ
ಲಾಭವನ್ನು ನಿರ್ಧರಿಸುವಾಗ ಶಾಸ್ತ್ರೀಯವಾಗಿ ಬಂಡವಾಳಹೂಡಿಕೆಯ ಪ್ರಮಾಣ,
ಸಾಲರೂಪದಲ್ಲಿ ಇರುವ ಬಂಡವಾಳ, ಬಂಡವಾಳದಮೇಲೆ ಬರುವ ಬಡ್ಡಿದರ, ಕೂಲಿದರ
ಮತ್ತು ಸಾಮಾನ್ಯ ಲಾಭದರ- ಇವೆಲ್ಲವನ್ನೂ ಪರಿಗಣಿಸಿ ನಿರ್ಧಾರ ಮಾಡಿದರೆ ಉದ್ಯಮಗಳಿಗೆ
ಅನ್ಯಾಯವಾಗುವುದಿಲ್ಲ. ತೆರಿಗೆಯನ್ನು ಶೇಕಡ 100ರಷ್ಟು ವಿಧಿಸಿದರೆ ಅಹಿತಪರಿಣಾಮಗಳಾಗ
ಬಹುದು. ಆದರೆ ತೆರಿಗೆಯ ದರವನ್ನು ನಿಗದಿಮಾಡುವಾಗ ವಿವಿಧ ಉದ್ಯಮಿಗಳ ಪರಿಸ್ಥಿತಿಯ
ಮೇಲೆ ವ್ಯತ್ಯಾಸವನ್ನು ಮಾಡಿದರೆ ಯಾವ ಉದ್ಯಮಕ್ಕಾಗಲಿ ಅನ್ಯಾಯವಾಗುವುದಿಲ್ಲ.
ದರ ನಿಗದಿ ಮಾಡುವಾಗ ಪ್ರಾಮುಖ್ಯ ಉಳ್ಳ ಉದ್ಯಮಕ್ಕೆ ಪ್ರೋತ್ಸಾಹ ಕೊಡಬಹುದು.
ಕೆಲವು ಹಿಂದುಳಿದ ಪ್ರದೇಶಗಳಲ್ಲಿ ಉದ್ಯಮಗಳನ್ನು ಪ್ರೋತ್ಸಾಹಿಸಲು ಕಡಿದರವನ್ನು
ನಿಗದಿಮಾಡಬಹುದು. ಉದ್ಯಮದ ಪ್ರಾಮುಖ್ಯ, ಉದ್ಯಮಿಗಳ ಕಾರ್ಯತತ್ಪರತೆ, ಸರಾಸರಿ
ಲಾಭ, ಬಡ್ಡಿದರ - ಇವೆಲ್ಲವನ್ನೂ ಪರಿಗಣಿಸಿ ತೆರಿಗೆಯ ದರವನ್ನು ನಿಗದಿಮಾಡಬಹುದು.
ಅಧಿಕಲಾಭತೆರಿಗೆ ತೆರಿಗೆಕೊಡುವ ಶಕ್ತಿಗೆ ವಿರೋಧವಾಗಿದೆ ಎಂಬವಾದ ತೆರಿಗೆಕೊಡುವವುದ
ರಿಂದ ಒಬ್ಬ ವ್ಯಕ್ತಿಯ ಮೇಲೆ ಆಗುವ ಪರಿಣಾಮವನ್ನು ಮಾತ್ರ ಗಣನೆಗೆ ತೆಗೆದುಕೊಳ್ಳುತ್ತದೆ.
ಆದರೆ ತೆರಿಗೆಭಾರವನ್ನು ವಿಧಿಸುವಾಗ ವ್ಯಕ್ತಿಯಮೇಲೆ ಆಗುವ ಪರಿಣಾಮ ಮತ್ತು
ಸಮಾಜದ ಮೇಲೆ ಆಗುವ ಪರಿಣಾಮ ಇವೆರಡನ್ನೂ ಗಣನೆಗೆ ತೆಗೆದುಕೊಳ್ಳುತ್ತದೆ.
ಸಮಾಜದ ಅತ್ಯಧಿಕ ಕ್ಷೇಮಾಭಿವೃದ್ಧಿ ದೃಷ್ಟಿಯಿಂದ ಕೆಲವು ವ್ಯಕ್ತಿಗಳು ಅಧಿಕಲಾಭದ
ಮೇಲೆ ತೆರಿಗೆ ಕೊಡಬೇಕಾದರೆ ಅದು ಅನ್ಯಾಯವೆನಿಸುವುದಿಲ್ಲ. ಅಧಿಕಲಾಭತೆರಿಗೆ ವಿಧಿಸುವಾಗ
ಸರಿಯಾಗಿ ಸಾಮಾನ್ಯ ಲಾಭವನ್ನು ನಿರ್ಧರಿಸಿ ಬೇರೆ ಬೇರೆ ದರವನ್ನು ನಿಗದಿ ಮಾಡಿದರೆ,
ಉದ್ಯಮಸಾಹಸ, ಬಂಡವಾಳಹೂಡಿಕೆ, ಉದ್ಯಮಿಗಳ ಕಾರ್ಯತತ್ಪರತೆ ಮತ್ತು ಮುಖ್ಯವಾದ
ಉದ್ಯಮಗಳಿಗೆ ಉತ್ತೇಜನ ಕೊಡಬಹುದು. ಸಾಮಾನ್ಯಲಾಭನಿರ್ಣಯ ಮತ್ತು ಅಧಿಕಲಾಭ
ತೆರಿಗೆಯ ದರ ಇವುಗಳನ್ನು ನಿರ್ಣಯಿಸುವಾಗ ಪ್ರತಿದೇಶದ ಪರಿಸ್ಥಿತಿಯನ್ನು ಗಣನೆಗೆ
ತೆಗೆದುಕೊಂಡು ಸೂಕ್ತ ಬದಲಾವಣೆ ಮಾಡಬಹುದು.
ಒಂದನೆಯ ಮಹಾಯುದ್ಧದ ವೇಳೆಯಲ್ಲಿ ಭಾರತದಲ್ಲಿ ಶೇ.50 ಅಧಿಕಲಾಭ
ತೆರಿಗೆಯನ್ನು ವಿಧಿಸಲಾಯಿತು. ಬಂಡವಾಳಹೂಡಿಕೆಯ ಮೇಲೆ ಶೇ.10 ಅಥವಾ ವರಮಾನ
ತೆರಿಗೆಗೆ ಒಳಪಟ್ಟ ಯುದ್ಧಪೂರ್ವದ ವರ್ಷ ಅಥವಾ ವರ್ಷಗಳ ಸರಾಸರಿ ಲಾಭವನ್ನು
ಸಾಮಾನ್ಯಲಾಭವೆಂದು ಪರಿಗಣಿಸಲಾಯಿತು. ವರ್ಷಕ್ಕೆ 30,000 ರೂ.ಗಳಿಗೆ ಕಡಿಮೆ
ವರಮಾನ ಇರುವ ಉದ್ಯಮಿಗಳು ಈ ತೆರಿಗೆಯಿಂದ ವಿನಾಯಿತಿ ಹೊಂದಿದುವು.
ಹಾಗೆಯೇ ಸಂಬಳ, ವ್ಯವಸಾಯ, ವೃತ್ತಿಯ ಆದಾಯಗಳಿಗೂ ವಿನಾಯಿತಿ ಕೊಡಲ್ಪಟ್ಟಿತ್ತು.
ಈ ತೆರಿಗೆಯನ್ನು 1920ರಲ್ಲಿ ಕೈಬಿಡಲಾಯಿತು.
ಎರಡನೆಯ ಮಹಾಯುದ್ಧ ಪ್ರಾರಂಭವಾದ ಕೆಲವು ಕಾಲದಲ್ಲಿ (1940) ಅಧಿಕಲಾಭ
ತೆರಿಗೆಯನ್ನು ಪುನಃ ವಿಧಿಸಲಾಯಿತು. ವರ್ಷಕ್ಕೆ 30,000 ರೂ.ಗಿಂತ ಹೆಚ್ಚು ಇರುವ
ಎಲ್ಲ ವರಮಾನಕ್ಕೂ ಶೇ.30 ಅಧಿಕಲಾಭತೆರಿಗೆಯನ್ನು ವಿಧಿಸಲಾಯಿತು. ನಿಗದಿಯಾದ
ವರ್ಷಗಳ ಲಾಭದ ಮೇಲೆ ಬರುವ ಲಾಭವನ್ನು ಅಧಿಕಲಾಭವೆಂದು ಪರಿಗಣಿಸಲಾಯಿತು.
1935-36, 1936-37ರ ಲಾಭ ಮತ್ತು 1935-36 ಮತ್ತು 1937-38 ಇವುಗಳ
ಸರಾಸರಿ ಲಾಭ, 1936-37 ಮತ್ತು 1937-38 ಅಥವಾ 1938-39 ಇವುಗಳ ಸರಾಸರಿ
ಲಾಭ- ಇವುಗಳಲ್ಲಿ ಯಾವುದನ್ನಾದರೂ ತೆರಿಗೆ ಕೊಡುವವರು ಸಾಮಾನ್ಯಲಾಭವೆಂದು
ಪರಿಗಣಿಸುವ ಹಕ್ಕನ್ನು ಹೊಂದಿದ್ದರು. 1942ರಲ್ಲಿ ಈ ತೆರಿಗೆ ದರವನ್ನು ಶೇ.66 1/ಕ್ಕೆ
ಏರಿಸಲಾಯಿತು. ಇದರ ಜೊತೆಗೆ ಅಧಿಕ ಲಾಭ ತೆರಿಗೆ ಕೊಡುವವರು ಅಧಿಕಲಾಭದ
ಶೇ.13 / ಕಡ್ಡಾಯ ಠೇವಣಿಯಾಗಿ ಸರ್ಕಾರದಲ್ಲಿ ಇಡಬೇಕಿತ್ತು. ಈ ಠೇವಣಿ ಯುದ್ಧ
ಮುಗಿದ ಒಂದು ವರ್ಷದ ಅನಂತರ ಮರುಪಾವತಿ ಆಯಿತು. ಈ ಅಧಿಕಲಾಭತೆರಿಗೆ
1946 ಮಾರ್ಚ್ 31ರಂದು ರದ್ದಾಯಿತು. ಭಾರತದಲ್ಲಿ ಹಿಂದೆ ವಿದಿಸಲಾದ ಅಧಿಕಲಾಭತೆರಿಗೆ<noinclude></noinclude>
3xrym9lbaj7ellf1arc3tknrz6ghv60
ಪುಟ:Mysore-University-Encyclopaedia-Vol-1-Part-1.pdf/೨೭೧
104
118595
314825
2026-05-01T17:37:49Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅಧಿಕಸಿಲಿಕಾಂಶಶಿಲೆಗಳು ಭೌತಿಕ ಪರಿಣಾಮಗಳು: 1. ಅಧಿಕಸಂಮರ್ದದಿಂದ ವಸ್ತುವಿನ ಅಣುಗಳ ಮಧ್ಯದ ಅಂತರ ಕಡಿಮೆಯಾಗಿ ವಸ್ತುಗಳ ಗಾತ್ರ ಕುಗ್ಗುವುದು. 2. ರೂಪ ಬದಲಾವಣೆ: ಅನಿಲರೂಪದ ಲ್ಲಿರುವ ವಸ್ತು ದ್ರವರೂಪಕ್ಕೆ ಮಾರ್ಪಾಡಾ...
314825
proofread-page
text/x-wiki
<noinclude><pagequality level="1" user="Pragathi. BH" /></noinclude>ಅಧಿಕಸಿಲಿಕಾಂಶಶಿಲೆಗಳು
ಭೌತಿಕ ಪರಿಣಾಮಗಳು: 1. ಅಧಿಕಸಂಮರ್ದದಿಂದ ವಸ್ತುವಿನ ಅಣುಗಳ ಮಧ್ಯದ
ಅಂತರ ಕಡಿಮೆಯಾಗಿ ವಸ್ತುಗಳ ಗಾತ್ರ ಕುಗ್ಗುವುದು. 2. ರೂಪ ಬದಲಾವಣೆ: ಅನಿಲರೂಪದ
ಲ್ಲಿರುವ ವಸ್ತು ದ್ರವರೂಪಕ್ಕೆ ಮಾರ್ಪಾಡಾಗ ಬಹುದು, ದ್ರವರೂಪದಲ್ಲಿರುವ ವಸ್ತು
ಪನರೂಪದ ವಸ್ತುವಾಗಬಹುದು ಅಥವಾ ಘನರೂಪದಲ್ಲಿರುವ ಮತ್ತು ತನ್ನ ಪ್ರಾವಸ್ಥೆಯಲ್ಲಿ
(ಫೇಸ್) ವ್ಯತ್ಯಾಸ ಹೊಂದಬಹುದು. ಸುಮಾರು 1,00,000 ವಾಯುಮಾನಗಳಷ್ಟು
ಸಂಮರ್ದ ಉಂಟುಮಾಡಿದಾಗ ಬರೆಯುವ ಸೀಸ (ಗ್ರಾಫೈಟ್) ವಜ್ರವಾಗಿ ಮಾರ್ಪಾಡಾಗುವು
ದನ್ನು ಮಾಯ್ಸನ್ ಎಂಬ ವಿಜ್ಞಾನಿ
ತೋರಿಸಿದ. ಬ್ರಿಡ್ಜ್ಮನ್ ಎಂಬ
ವನು ಮಂಜುಗೆಡ್ಡೆಯ ಬೇರೆ ಬೇರೆ
ರೂಪಗಳನ್ನು ಅಧಿಕ ಸಂಮರ್ದ
ದಿಂದ ತಯಾರಿಸಿದ. 3. ಸಂಮರ್ದ
ದಿಂದ ಲೋಹಗಳ ವಿದ್ಯುತ್ ವಾಹಕತ್ವ
ವ್ಯತ್ಯಾಸವಾಗುತ್ತದೆ. ಸಾಮಾನ್ಯವಾಗಿ
ಸಂಮರ್ದ ಹೆಚ್ಚಿದಂತೆ ವಿದ್ಯುತ್
ವಾರ್ಹತ್ವ ಹೆಚ್ಚುತ್ತದೆ. ಇದಕ್ಕೆ
ವಿರೋಧವಾಗಿ ಪಡೆದುಕೊಳ್ಳುವ
ಕೆಲವು ಲೋಹಗಳೂ ಉಂಟು. 4.
ಸಂಮರ್ದ ಹೆಚ್ಚಿದಂತೆ ವಸ್ತುಗಳ
ಸ್ನಿಗ್ಧತೆ (ವಿಸ್ಸಿಟಿ) ವ್ಯತ್ಯಾಸ
ವಾಗುತ್ತದೆ.
ರಾಸಾಯನಿಕ ಪರಿಣಾಮಗಳು
: 1. ಹೈಡೋಜನ್ ಮತ್ತು ನೈಟ್ರೋಜನ್
ಅಧಿಕ ಸಂಮರ್ದದ ವಿಧಾನದಿಂದ
ಬೋರ್ಡನ್ ಮಾಪಕ
ಸಂಯೋಗಮಾಡಿ ಹೇಬರ್ ಎಂಬುವನು ಅಮೋನಿಯವನ್ನು ತಯಾರಿಸಿದ. ಹೈಡೋಜನ್
ಮತ್ತು ಕಾರ್ಬನ್ ಮಾನಾಕ್ಸೆಡ್-ಇವು ಸು. 200 ವಾಯುಮಾನ ಸಂಮರ್ದ ದಲ್ಲಿ
ಸಂಯೋಗವಾಗಿ ಮೆಥನಾಲ್ ಉಂಟಾಗುತ್ತದೆ., ಕ್ಲೋರೋಬೆನ್ಜೀನ್ ಮತ್ತು
ಸೋಡಿಯಂ ಹೈಡಾಡ್- ಇವು ಸು 300 ವಾಯುಮಾನ ಸಂಮರ್ದದಲ್ಲಿ ಸಂಯೋಗವಾಗಿ
ಫಿನಾಲ್ ಉಂಟಾಗುತ್ತದೆ. ಇದೇ ರೀತಿಯಲ್ಲಿ ಪಾಲಿಎಥಿಲೀನ್ ಅನ್ನು ತಯಾರಿಸಬಹುದು.
ಭೂಗರ್ಭದ ಒಳಗಡೆ ಹೋದಂತೆಲ್ಲ ಸಂಮರ್ದ ಮತ್ತು ಉಷ್ಣತೆ ಹೆಚ್ಚುತ್ತದೆ.
ಸಂಮರ್ದ ಮತ್ತು ಉಷ್ಣತೆಯ ಪರಿಣಾಮದಿಂದ ಆಗುವ ಕೆಲವು ರಾಸಾಯನಿಕಕ್ರಿಯೆಯಿಂದ
ಭೂಮಿಯಲ್ಲಿ ಶಿಲೆಗಳು ಉಂಟಾಗುತ್ತವೆ. ಭೂಮಿಯ ಒಳಗಡೆ ಇರುವ ಉಷ್ಣತೆ ಮತ್ತು
ಸಂಮರ್ದವನ್ನು ಪ್ರಯೋಗಶಾಲೆಯಲ್ಲಿ ಉಂಟುಮಾಡಿ ಭೂಮಿಯಲ್ಲಿರುವ ಶಿಲೆಗಳಿಗೆ
ಸಮಾನವಾದ ವಸ್ತುಗಳನ್ನು ತಯಾರಿಸ
ಬಹುದು. ಕೋಸ್ (Coes) ಎಂಬ ಬೊಬ್ಬುಗಳು -
ವಿಜ್ಞಾನಿ ಈ ರೀತಿಯಲ್ಲಿ ಅನೇಕ
ಶಿಲೆಗಳನ್ನು ತಯಾರಿಸಿದ. ಭೂಮಿಯ
ಒಳಗಡೆ ಬೇರೆ ಬೇರೆ ಪದರದಲ್ಲಿರುವ
ಶಿಲೆಗಳನ್ನು ಪ್ರಯೋಗಶಾಲೆಯಲ್ಲೇ
ತಯಾರುಮಾಡುವುದು ಸಾಧ್ಯವಿರುವು
- ವಿಸ್ಟನ್ ಗೇಜ್ ಸಂಮರ್ದ ತುಲಾಯಂತ್ರ
ದರಿಂದ ಭೂಮಿಯ ಬೇರೆ ಬೇರೆ ಪದರಗಳಲಿರುವ ಉಷ್ಣತೆ ಮತ್ತು ಸಂಮರ್ದವನ್ನು
ಅಳೆಯಬಹುದು. ಈ ವ್ಯಾಸಂಗದಿಂದ ಭೂವಿಜ್ಞಾನದ ಬಗ್ಗೆ ಹೆಚ್ಚಿನ ತಿಳಿವಳಿಕೆಗೆ
ಅವಕಾಶವುಂಟಾಗಿದೆ.
ಅಧಿಕಸಂಮರ್ದವನ್ನು ಅಳತೆಮಾಡುವ ವಿಧಾನ: ಸು. 500 ವಾಯುಮಾನ ಇರುವ
ಸಂಮರ್ದವನ್ನು ಅಳೆಯಲು ಸಂಮರ್ದಮಾಪಕವನ್ನು (ಮಾನೋಮೀಟರ್) ಉಪಯೋಗಿಸ
ಬಹುದು. ಗ-ಆಕಾರದ ಗಾಜಿನ ಕೊಳವೆಯಲ್ಲಿ ಪಾದರಸವನ್ನಿಟ್ಟು ಕೊಳವೆಯ ಒಂದು
ಕೊನೆಯನ್ನು ಸಂಮರ್ದವಿರುವ ಪಾತ್ರೆಗೆ ಸೇರಿಸಿದಾಗ ಪಾದರಸದ ಮಟ್ಟದಲ್ಲಿ ಉಂಟಾಗುವ
ವ್ಯತ್ಯಾಸವನ್ನು ಅಳೆಯುವುದರಿಂದ ಸಂಮರ್ದವನ್ನು ಕಂಡುಹಿಡಿಯಬಹುದು.
ಸು. 1,000 ವಾಯುಮಾನಕ್ಕೂ ಹೆಚ್ಚಿನ ಸಂಮರ್ದವನ್ನು ಅಳೆಯಬೇಕಾದರೆ
ಬೋರ್ಡನ್ ತಯಾರಿಸಿದ ಮಾಪಕವನ್ನು ಉಪಯೋಗಿಸಬೇಕಾಗುವುದು. ಗಾಜಿನಿಂದ
ಅಥವಾ ಲೋಹದಿಂದ ಮಾಡಿರುವ ಕೊಳವೆಯನ್ನು ವೃತ್ತಾಕಾರದಲ್ಲಿ ಬಗ್ಗಿಸಿರುತ್ತಾರೆ.
ಕೊಳವೆಯ ಒಂದು ಕೊನೆ ಮುಚ್ಚಿರುತ್ತದೆ. ಕೊಳವೆಯನ್ನು ಒಂದು ಕಡೆಯಿಂದ ನೋಡಿದರೆ
ಅದರ ತುದಿ ದೀರ್ಘವೃತ್ತದಂತೆ (ಎಲಿಪ್ಸ್) ಕಾಣಿಸುತ್ತದೆ. ಮುಚ್ಚದೆ ಇರುವ ಕೊಳವೆಯ
ಮತ್ತೊಂದು ತುದಿಯನ್ನು ಗಾಳಿತುಂಬಿರುವ ಬೆಲೂನೊಂದಕ್ಕೆ ಅಳವಡಿಸಿರುತ್ತಾರೆ.
ಬೆಲೂನಿನಲ್ಲಿರುವ ಗಾಳಿ ಕೊಳವೆಯ ಮೂಲಕ ಹರಿದಾಗ ಕೊಳವೆ ತನ್ನ ಗಾತ್ರದಲ್ಲಿ
920
ವಿಕಾಸಹೊಂದಿ ವೃತ್ತಾಕಾರಕ್ಕೆ ತಿರುಗುತ್ತದೆ. ಕೊಳವೆಗೆ ಸೇರಿದಂತೆ ಇರುವ ಒಂದು
ಸೂಚಿ (ಪಾಯಿಂಟರ್) ಅಧಿಕಸಂಮರ್ದವನ್ನು ಸೂಚಿಸುತ್ತದೆ. ಈ ಉಪಕರಣದಿಂದ
ಸು. 5,000 ವಾಯುಮಾನದಷ್ಟು ಸಂಮರ್ದವನ್ನು ಅಳೆಯಲು ಸಾಧ್ಯ
ಬೋರ್ಡನ್ಟ್ಯೂಬ್ ಎಂಬ ಉಪಕರಣವನ್ನು ಉಪಯೋಗಿಸಿ, ದ್ರವಗಳಿಂದುಂಟಾ
ಗುವ ಸು. 10,000 ವಾಯುಮಾನ ಸಂಮರ್ದವನ್ನು ಅಳೆಯಬಹುದಾಗಿದೆ. ಅಧಿಕಸಂಮರ್ದ
ವನ್ನು ಅಳೆಯುವ ಮತ್ತೊಂದು ಉಪಕರಣ ಸಂಮರ್ದ ತುಲಾಯಂತ್ರ (ಫ್ರೀ ಪಿಸ್ಟನ್
ಗೇಜ್). ಇದರಲ್ಲಿನ ಊರ್ಧ್ವ ಮುಖವಾಗಿ ಚಲಿಸುವ ಹಾಗೂ ಗೊತ್ತಾದ ವಿಸ್ತೀರ್ಣವಿರುವ
ಒಂದು ಕೊಂತದ ಮೇಲೆ ವರ್ತಿಸುವ ಸಂಮರ್ದ ಸಾಕಷ್ಟು ನಿಖರತೆಯಿಂದ ಕೂಡಿರುವ
ತೂಕದ ಬೊಟ್ಟುಗಳ ತೂಕಕ್ಕೆ ಅನುಗುಣವಾಗಿರುತ್ತದೆ. ಈ ಸಂಮರ್ದ ತುಲಾಯಂತ್ರದಲ್ಲಿ
ಎರಡು ವಿಧ ಒಂದು ಕೊಂತದ (ಸಿಂಗಲ್ ಪಿಸ್ಟನ್) ರೀತಿಯದು, ಇನ್ನೊಂದು ಭೇದದರ್ಶಕ
ಕೊಂತ (ಡಿಫರೆನ್ಸಿಯಲ್ ಪಿಸ್ಟನ್) ರೀತಿಯದು. ಈ ಎರಡೂ ಬಗೆಯ ಅಳೆವ ಯಂತ್ರಗಳಲ್ಲಿ
ಉಪಯೋಗಿಸುವ ತೂಕದ ಬೊಟ್ಟುಗಳು ಉಂಗುರದಾಕಾರದಲ್ಲಿದ್ದು, ಹೊರೆಯ ಮತ್ತು
ಕೊಂತದ ಭಾಗ ಒಂದರೊಡನೊಂದು ತಿರುಗುತ್ತಿರುತ್ತವೆ. ಇದರಿಂದ ಘರ್ಷಣೆ ಕಡಿಮೆ
ಯಾಗುತ್ತದೆ. ಅಧಿಕ ಸಂಮರ್ದವನ್ನು ಅಳೆಯುವ ಇತರ ಸಾಧನಗಳೆಂದರೆ ನಿಯಂತ್ರಿತ
ತೆರಪುಮಾಪನಯಂತ್ರ (ಕಂಟ್ರೋಲ್ಡ್ ಕ್ಲಿಯರೆನ್ಸ್ ಗೇಜ್) ಮತ್ತು ವಿದ್ಯುತ್ ರೋಧ
ಸಂಮರ್ದ ಗೇಜ್ (ಎಲೆಕ್ನಿಕಲ್ ರೆಸಿಸ್ಪೆನ್ಸ್ ಪ್ರೆಷರ್ ಗೇಜ್), ಇದರಲ್ಲಿ 15,000 ವಾಯುಮಾನ
ಇದರ ಸಂಮರ್ದವನ್ನು
ಅಳೆಯಬಹುದು.
ಸಂಮರ್ದವನ್ನು ಅಳೆಯಲು ಕೆಲವು ವೇಳೆ ಕ್ರಷರ್ ಗೇಜ್ ಉಪಯೋಗಿಸಬಹುದು.
ಮಿಶ್ರಲೋಹದಿಂದ ಮಾಡಿರುವ ಒಂದು ದಂಡದ ಮೇಲೆ ಗೊತ್ತಾದ ಸಂಮರ್ದವನ್ನು
ಪ್ರಯೋಗಿಸುವುದರಿಂದ ದಂಡದ ಆಕಾರದಲ್ಲಿ ವ್ಯತ್ಯಾಸ ಉಂಟಾಗುವುದು. ಹೀಗೆ ಗೊತ್ತಾದ
ಬೇರೆ ಬೇರೆ ಸಂಮರ್ದವನ್ನು ಪ್ರಯೋಗಿಸಿ ಪ್ರತಿಯೊಂದು ಸಂಮರ್ದದಿಂದ ಉಂಟಾಗುವ
ಆಹಾರದಲ್ಲಿನ ವ್ಯತ್ಯಾಸವನ್ನು ತಿಳಿದುಕೊಳ್ಳಬಹುದು, ಅನಂತರ ಯಾವುದೇ ಸಂಮರ್ದವನ್ನು
ಲೆಕ್ಕ ಹಾಕಬಹುದು.
(ಆರ್.ವಿ.ಪಿ.)
ಅಧಿಕಸಿಲಿಕಾಂಶಶಿಲೆಗಳು : ಸಿಲಿಕವನ್ನು ಶೇ. 66 ಭಾಗ ಅಥವಾ ಇನ್ನೂ
ಹೆಚ್ಚು ಭಾಗ ಒಳಗೊಂಡಿರುವ ಮತ್ತು ಬೆಣಚು (ಕ್ವಾರ್ಟ್ಸ್), ಆಲ್ಕಲೈನ್ ಫೆಲ್ಡ್ ಸ್ಟಾರ್
ಮತ್ತು ಮಸ್ಕೋವೈಟ್ ಮುಂತಾದ ತಿಳಿಬಣ್ಣದ ಸಿಲಿಕೇಟುಗಳನ್ನು ಪ್ರಧಾನವಾಗಿ ಹೊಂದಿರುವ
ಅಗ್ನಿಶಿಲೆಗಳು.
ಈ ವರ್ಗದ ಮುಖ್ಯ ಶಿಲೆಗಳು: 1. ಗ್ರಾನೈಟ್, ಗ್ರಾನೈಟ್ಪಾರ್ಫಿರಿ, ರೈಯೊಲೈಟ್
ಮತ್ತು ರೈಯೊಲೈಟ್ಪಾರ್ಫಿರಿ; 2. ಅಡಮಟ್ ಕ್ವಾರ್ಟ್ಸ್ (ಬೆಣಚು), ಮಾನ್ಜೊನೈಟ್
ಎಪಿಡಿ, ಅಂಟ್ಸ್ ಟೋಸಸೈಟ್: ಡಿ. ಕೊನೈಟ್, ನೊಲೈಟ್ಪಾ ಏರಿ,
ಡೇಸೈಟ್ ಮತ್ತು ಡೇಸೈಟ್ಪಾರ್ಫಿರಿ.
ಮೊದಲನೆಯ ಗುಂಪಿನಲ್ಲಿರುವ ಮುಖ್ಯ ಖನಿಜಗಳಿವು. ಬೆಣಚು ಕ್ವಾರ್ಟ್ಸ್, ಶೇ.10
ಕ್ಕೂ ಹೆಚ್ಚು ಭಾಗ ಪೊಟಾಷ್ಫೆಲ್ಡ್ ಸ್ಟಾರ್. ಇವುಗಳ ಜೊತೆಗೆ ಇರುವ ಉಪಖನಿಜಗಳಲ್ಲಿ
ಪ್ರಧಾನವಾದವು -ಬಯೊಟೈಟ್, ಹಾರನ್ಗ್ಲೆಂಡ್, ಪೈರಾಕ್ಸಿನ್ ಮತ್ತು ಮಸ್ಕೊವೈಟ್.
ಈ ಶಿಲೆಗಳು ಗ್ರಾನಿಟಿಕ್, ಫೆನೆರಿಕ್, ಪಾರ್ಫಿರಿಟಿಕ್ ಮತ್ತು ಅಫೆನಿಟಿಕ್ ಹೆಣಿಗೆಗಳನ್ನು
ತೋರುತ್ತವೆ. ಈ ಗುಂಪಿನ ಶಿಲೆಗಳು ಅಧಿಕವಾಗಿ ಬ್ಯಾಥೊಲಿತ್, ಸ್ಟಾಕ್, ಡೈಕ್ ಮತ್ತು
ಗಳ ದೂರದಲ್ಲಿವೆ. ರೈಯೆಲೈಟ್ ಬಹುಮಟ್ಟಗೆ ಅನಾಪ್ರಸ್ತರಗಳಂತೆಯ
ಡೈಕುಗಳಂತೆಯೂ ಕಂಡುಬಂದಿದೆ.
ಎರಡನೆಯ ಗುಂಪು ಫೆನೆರಿಕ್, ಪಾರ್ಫಿರಿಟಿಕ್ ಮತ್ತು ಅಫೊನಿಟಿಕ್ ಹೆಣಿಗೆಗಳನ್ನು
ತೋರಿಸುತ್ತದೆ. ಈ ಶಿಲೆಗಳ ಮುಖ್ಯ ಖನಿಜಗಳು ಶೇ.10ಕ್ಕೂ ಹೆಚ್ಚು ಬೆಣಚು (ಕ್ವಾರ್ಟ್ಸ್),
ಪೊಟಾಷ್ ಫೆಲ್ಡ್ ಸ್ಟಾರ್. ಇವುಗಳ ಜೊತೆಗೆ ಹೊಂದಿಕೊಂಡಂತೆ ಪ್ರಧಾನವಾಗಿ ಹಾರನ್
ಫ್ರೆಂಡ್, ಬಯೊಟೈಟ್ ಮತ್ತು ಪೈರಾಕ್ಸಿನ್, ಇವು ಅಧಿಕವಾಗಿ ಬಾಥಲಿಶ್, ಸ್ಟಾಕ್,
ಡೈಕ್ ಮತ್ತು ಸಿಲ್ಲು ರೂಪದಲ್ಲಿವೆ.
ಮೂರನೆಯ ಗುಂಪಿನಲ್ಲಿ ಬೆಣಚು (ಕ್ವಾರ್ಟ್ಸ್) ಮತ್ತು ಪೊಟಾಷ್ಫೆಲ್ಸ್ಟಾರ್ಗಳು
ಪ್ರಧಾನ ಖನಿಜಗಳಾಗಿವೆ; ಇವುಗಳ ಜೊತೆಗಿರುವ ಇತರ ಖನಿಜಗಳೆಂದರೆ ಹಾರನ್ಗ್ಲೆಂಡ್
ಮತ್ತು ಬಯೊಟೈಟ್. ಇವುಗಳ ಹೆಣಿಗೆ ಮತ್ತು ಹೊರ ಆಕಾರ ಮೊದಲೆರಡು ಗುಂಪುಗ
ಳಂತಯ ಇವ.
ಅಧಿಕಸಿಲಿಕಾಂಶಶಿಲೆಗಳು ಅನೇಕ ಪ್ರದೇಶಗಳಲ್ಲಿ ಕಂಡುಬಂದಿವೆ. ಸಾಮಾನ್ಯವಾಗಿ
ಇವುಗಳ ವ್ಯಾಪ್ತಿ ಹೆಚ್ಚು: ಮೈಸೂರಿನ ಅಧಿಕ ಸಿಲಿಕಾಂಶ ಶಿಲೆಗಳಲ್ಲಿ ನೈಸುಗಳು, ಕ್ಲೋಸ್ಪೇಟೆ
ಗ್ರಾನೈಟು, ಚಾರಟ್, ಪಾರ್ಫಿರಿಗಳು, ಫೆಲ್ಸೈಟು ಸೇರಿವೆ. ಇವುಗಳಲ್ಲಿ ಬಹುಭಾಗ
ಧಾರವಾಡ ಗುಂಪಿನ ಇತರ ಹಳೆಯ ಶಿಲೆಗಳನ್ನು ಭೇದಿಸಿಕೊಂಡು ಬಂದಿವೆ. ತಮ್ಮ
ಖನಿಜಸಂಯೋಜನೆ, ರಚನಾವಿನ್ಯಾಸ ಮತ್ತು ರೂಪಾಂತರಗಳಿಂದ ಈ ಶಿಲೆಗಳು ಮೈಸೂರಿನ
ಭೂ ವಿಜ್ಞಾನಿಗಳ ಗಮನವನ್ನು ಸೆಳೆದಿವೆ. ಅಧಿಕಸಿಲಿಕಾಂಶ ಅಂತರ್ಭೇದಗಳು ಕೆಲವು
ಖನಿಜನಿಕ್ಷೇಪಗಳಿಗೆ ಕಾರಣಭೂತವಾಗಿವೆ. ಕೋಲಾರದ ಚಿನ್ನದ ಗಣಿಪ್ರದೇಶದ ಛಾಂಪಿಯನ್<noinclude></noinclude>
a6qv7lydbzs5emlrfg201hg6g063pcg
ಪುಟ:Mysore-University-Encyclopaedia-Vol-1-Part-1.pdf/೨೭೨
104
118596
314826
2026-05-01T17:38:01Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೨೭೨ ಅಧಿಕಾರ - ಅಧಿಕಾರ ಪ್ರತಿನಿಯೋಗ ನೈಸ್- ಇವುಗಳಲ್ಲೆಲ್ಲ ಪ್ರಾಚೀನವಾದುದೆಂದು ಭಾವಿಸಲಾಗಿದೆ. ಅಲ್ಲಿ ಸಿಗುವ ಚಿನ್ನಕ್ಕೆ ಇದೇ ಮೂಲವೆಂದೂ ಹೇಳಲಾಗಿದೆ. ಪೆನಿನ್ಸುಲಾ ನೈಸ್ ಇಡೀ ದೇಶದುದ್ದಕ್ಕೂ ಹರಡಿದೆ. ಹೀಗೆಯೇ...
314826
proofread-page
text/x-wiki
<noinclude><pagequality level="1" user="Pragathi. BH" /></noinclude>೨೭೨
ಅಧಿಕಾರ - ಅಧಿಕಾರ ಪ್ರತಿನಿಯೋಗ
ನೈಸ್- ಇವುಗಳಲ್ಲೆಲ್ಲ ಪ್ರಾಚೀನವಾದುದೆಂದು ಭಾವಿಸಲಾಗಿದೆ. ಅಲ್ಲಿ ಸಿಗುವ ಚಿನ್ನಕ್ಕೆ
ಇದೇ ಮೂಲವೆಂದೂ ಹೇಳಲಾಗಿದೆ. ಪೆನಿನ್ಸುಲಾ ನೈಸ್ ಇಡೀ ದೇಶದುದ್ದಕ್ಕೂ ಹರಡಿದೆ.
ಹೀಗೆಯೇ ಕ್ಲೋಸ್ಪೇಟೆ ಗ್ರಾನೈಟ್ ರಾಮನಗರದಿಂದ ಬಳ್ಳಾರಿಯವರೆಗೆ ದಕ್ಷಿಣೋತ್ತರದ
ಒಂದು ಪ್ರಮುಖ ಶಿಲಾಜಾಡಿನಲ್ಲಿ ಬೆಟ್ಟಗುಡ್ಡಗಳೋಪಾದಿಯಲ್ಲಿ ಕಂಡುಬಂದಿದೆ.
ಚಾರಕ್ಕೆಟುಗಳನ್ನು ಕೊಡಗು, ಮೈಸೂರು ಜಿಲ್ಲೆಗಳ ದಕ್ಷಿಣ ಪ್ರಾಂತದಲ್ಲಿ ನೋಡಬಹುದು.
ಇವುಗಳ ವ್ಯಾಪ್ತಿ ಬಲು ಕಡಿಮೆ. ಫೆಟ್ ಮತ್ತು ಪಾರ್ಫಿರಿಗಳು ಬಹುಮಟ್ಟಿಗೆ
ಡೈಕುಗಳೋಪಾದಿಯಲ್ಲಿ ದೇಶದ ಅನೇಕ ಕಡೆ ಹರಡಿವೆ. ಮೈಸೂರು, ಶ್ರೀರಂಗಪಟ್ಟಣ
ಮತ್ತು ತುರುವೇಕೆರೆ- ಈ ಊರುಗಳ ಸುತ್ತಮುತ್ತಲಿನ ಫೆಟ್ ಮತ್ತು ಪಾರ್ಫಿರಿಗಳು
ಉತ್ತಮ ಅಲಂಕಾರ ಶಿಲೆಗಳೆಂದು ಪ್ರಪಂಚ ಪ್ರಸಿದ್ಧವಾಗಿವೆ.
(ಎಸ್.ಬಿ.ಎಲ್.)
ಅಧಿಕಾರ : ತತ್ತ್ವಶಾಸ್ತ್ರದಲ್ಲಿ ಈ ಮಾತಿಗೆ ಯೋಗ್ಯತೆ, ಅರ್ಹತೆ ಎನ್ನುವ ಅರ್ಥವಿದೆ;
ಕೆಲಸ ಮಾಡುವ ಮತ್ತು ಅದರಿಂದ ಉಂಟಾಗತಕ್ಕ ಫಲವನ್ನು ಅನುಭವಿಸುವ ಅರ್ಹತೆ
ಇಲ್ಲಿ ಮುಖ್ಯವಾದ ವಿಚಾರ. ವರ್ಣಾಶ್ರಮ ವ್ಯವಸ್ಥೆಯಲ್ಲಿ ಅಧಿಕಾರದ ಪ್ರಸ್ತಾಪವುಂಟು.
ಬ್ರಾಹ್ಮಣನಿಗೆ ಯಜನ, ಯಾಜನ, ಅಧ್ಯಯನ, ಅಧ್ಯಾಪನ, ದಾನ, ಪ್ರತಿಗ್ರಹ ಇವುಗಳ
ಅಧಿಕಾರವೂ ಕ್ಷತ್ರಿಯ, ವೈಶ್ಯರಿಗೆ ಯಜನ, ಅಧ್ಯಯನ, ದಾನ ಇವುಗಳ ಅಧಿಕಾರವೂ
ಇದೆ. ಅಧಿಕಾರವೆನ್ನುವ ಮಾತಿನಲ್ಲಿ ಉದ್ಯಮ, ಪ್ರಯತ್ನ ಎನ್ನುವ ಅರ್ಥವೂ ಸೇರಿಬರುತ್ತದೆ.
ಕೃಷ್ಣ ಭಗವದ್ಗೀತೆಯಲ್ಲಿ ಕರ್ಮವಾಧಿeoದ ಮಾ ಫಲೇಷು ಕದಾಚನ (32)
ಎನ್ನುವಾಗ ಕರ್ಮಶೀಲನಾಗು, ಉದ್ಯಮಿಯಾಗು ಎಂದು ತಾತ್ಪರ್ಯ. ವಿಹಿತಕಾರ್ಯಗಳನ್ನು
ಮಾಡಲು ಯೋಗ್ಯತೆಯನ್ನು ನಿರ್ಣಯಿಸುವುದಕ್ಕೆ ಅಧಿಕಾರವಿಧಿ ಎಂದು ಹೆಸರು. ಎಲ್ಲರಿಗೂ
ಎಲ್ಲ ಕರ್ಮಗಳೂ ದಕ್ಕುವುದಿಲ್ಲ; ಸಾಮರ್ಥ್ಯ ತಾರತಮ್ಯದಿಂದ ಅವಗಾಹನ, ಅನುಷ್ಠಾನ
ಎರಡೂ ಪ್ರಭಾವಿತವಾಗುತ್ತವೆ. ವೇದಾಧ್ಯಯನಕ್ಕೆ, ಜಪತಪಾದಿ ಸಾಧನಗಳಿಗೆ ಯಾರು
ಅಧಿಕಾರಿಗಳು ಎಂದು ನಿರ್ಣಯಿಸಬೇಕಾಗುತ್ತದೆ. ಗೃಹಸ್ಥನಲ್ಲದವನಿಗೆ, ಉಪನೀತನಲ್ಲದವನಿಗೆ,
ಮಂತ್ರಶಿಕ್ಷಣವಿಲ್ಲದವನಿಗೆ ಯಜ್ಞಮಾಡುವ ಅಧಿಕಾರವಿರದು. ದ್ವಿಜನಲ್ಲದವನಿಗೆ,
ಬ್ರಹ್ಮತತಾರಿಂಯಾಗದವನಿಗೆ ವೇದಾರಂ ದ ಅಧಿಕಾರವಿಲ್ಲ. ವೇದಾಧನಕ್ಕೆ ಅಧಿಕಾರವಿಲ್ಲದ
ಸ್ತ್ರೀಶೂದ್ರಾದಿಗಳು ಇತಿಹಾಸ ಪುರಾಣಗಳನ್ನು
ಓದಬಹುದು. ಹೀಗೆಯೆ ಭಗವಾಕ್ಷಾತ್ಕಾರ
ವನ್ನು ಪಡೆಯುವ ಇಪ್ಪ ಉಳ್ಳವರಿಗೆ ಅಧಿಕಾರಬೇಕು. ಎಲ್ಲರಿಗೂ ಉಪಾಸನಾಧಿಕಾರವಿರುವು
ದಿಲ್ಲ. ಅವರವರ ರುಚಿ, ಮನೋಧರ್ಮ, ವಿರಕ್ತಿ, ಶಕ್ತಿಗಳನ್ನು ಪರಿಗಣಿಸಿ ಅಧಿಕಾರವನ್ನು
ನಿಶ್ಚಯಿಸುತ್ತಾರೆ. ವೇದಾಂತ ಬ್ರಹ್ಮಜ್ಞಾನವನ್ನೇ ತಾತ್ಸರ" ವಾಗಿಟ್ಟುಕೊಂಡಿದೆಯಪ್ಪ.
ಬ್ರಹ್ಮಜ್ಞಾನವನ್ನು ಪಡೆಯಬೇಕೆಂದರೂ ಅಧಿಕಾರವಿರಬೇಕು. ಬಾದರಾಯಣರ ಬ್ರಹ್ಮಸೂತ್ರಗಳಲ್ಲಿ
ಮೊದಲನೆಯ ಸೂತ್ರವಾದ ಅಥಾತೋ ಬ್ರಹ್ಮಜಿಜ್ಞಾಸಾ ಎಂಬಲ್ಲಿ ಅಥ ಎನ್ನುವ ಮಾತಿಗೆ,
ಅಧಿಕಾರ ಪಡೆದ ಮೇಲೆ ಎಂದು ಅರ್ಥ ಮಾಡುತ್ತಾರೆ. ಇಲ್ಲಿ ಅಧಿಕಾರವೆಂದರೆ ಶಮದಮಾಡಿ
ಸಾಧನಸಂಪತ್ತು. ಶೀಲ ಶುದ್ಧಿಯಾಗದೆ ಬ್ರಹ್ಮಜ್ಞಾನ ಸಾರ್ಥಕವಾಗಲಾರದು, ಎಂದು
ದಾರ್ಶನಿಕರ ನಿಲುವು, ಸತ್ತ್ವ ಶುದ್ಧಿ ಮುಖ್ಯವಾದುದೆಂದು ಭಗವದ್ಗೀತೆ ಹೇಳುತ್ತದೆ. ಪ್ರಾಪಂಚಿಕ
ವ್ಯವಹಾರಗಳಲ್ಲಿಯೇ ಆಸಕ್ತನಾಗಿರುವವನಿಗೆ ಬ್ರಹ್ಮಜ್ಞಾನದ ಅಧಿಕಾರವಿಲ್ಲ. ಅರತಿರ್ಜನ
ಸಂಸದಿ, ದ್ವಂದ್ವಾತೀತೋ ವಿಮತ್ಸರಃ, ವೀತರಾಗಭಯಕ್ರೋಧಃ, ವಿಗತಜ್ವರಃ ಮುಂತಾದುವು
ಅಧಿಕಾರವನ್ನು ಹೇಳುವ ಮಾತುಗಳು, ವೈರಾಗ್ಯವೂ ಅಧಿಕಾರಗಳಲ್ಲಿ ಒಂದು; ವೈರಾಗ್ಯವಿಲ್ಲದೆ
ಏಕಾಗ್ರತೆ ಬಾರದು. ಅದು ಬಾರದೆ ಅನುಸಂಧಾನ ಸಿದ್ಧಿಸುವುದಿಲ್ಲ. ಇದಕ್ಕಾಗಿಯೇ
ಪತಂಜಲಿಯ ಸೂತ್ರ ಅಭ್ಯಾಸ ವೈರಾಗ್ಯಾಭ್ಯಾಂ ತನ್ನಿರೋಧಃ ಎಂದು ಚಿತ್ತವೃತ್ತಿ ನಿರೋಧದ
ಉಪಾಯವನ್ನು ಹೇಳುತ್ತದೆ. ಶ್ರವಣ, ಮನನ, ನಿಧಿಧ್ಯಾಸನಗಳಿಗೆ ಬೇರೆ ಬೇರೆ ಅಧಿಕಾರವನ್ನೂ
ಹೇಳುವ ಪರಿಪಾಠ ಉಂಟು. ಬ್ರಹ್ಮಜಿಜ್ಞಾಸುವಾದವನು ಗುರುವನ್ನು ಪಡೆದು, ಅವನಿಂದ
ದೀಕ್ಷೆಯನ್ನು ಹೊಂದಬೇಕು ಎನ್ನುವ ವಿಧಿಯೂ ಇದೆ (ಆಚಾರ್ಯವಾನ್ ಪುರುಷೋ
ವೇದ), ಹೀಗೆ ಗುರುವಿನ ಮುಖಾಂತರ ದೀಕ್ಷೆಯನ್ನು ತಳೆಯುವುದು ಅಗ್ರಅಧಿಕಾರ.
ಗುರುವಿನ ಬಳಿ ಬ್ರಹ್ಮಚರ್ಯ ನಡೆಸಬೇಕು ಎನ್ನುವ ಮಾತಿನಲ್ಲಿ ಶೀಲಯುಕ್ತನಾಗಿ,
ಅಧಿಕಾರಗಳನ್ನು ಪಡೆದುಕೊಳ್ಳದೇ ಎನ್ನುವುದು ಸೂಚಕವಾಗಿದೆ.
ಅಧಿಕಾರದಂಡ : ಫೀಲ್ಡ್
ಮಾರ್ಷಲ್ ಎಂಬ ಸೈನ್ಯದ ಮುಖ್ಯಾಧಿಪತಿಗೆ ಆತನ
ಅಧಿಕಾರಸೂಚಕವಾಗಿ ಕೊಟ್ಟ ಅಲಂಕೃತದಂಡ (ಬ್ಯಾಟನ್), ಒಬ್ಬ ಪೊಲೀಸನು ಹಿಡಿಯುವ
ಮರದ ಮೋಟುಕೋಲಿಗೂ ಸಂಗೀತದ ವಾದ್ಯಮೇಳಗಳಲ್ಲಿ ಮೇಳನಾಯಕ ಮಿಕ್ಕ
ಸಂಗೀತಗಾರರಿಗೆ ಆದೇಶಗಳನ್ನು ಕೊಡುವುದಕ್ಕಾಗಿ ಉಪಯೋಗಿಸುವ ಚಿಕ್ಕ ಕೋಲಿಗೂ
ಇದೇ ಹೆಸರಿದೆ.
(ಎ.ಎನ್.ಎಸ್.ಎಂ.)
ಅಧಿಕಾರದರ್ಜೆ : ಆಡಳಿತವ್ಯವಸ್ಥೆಯಲ್ಲಿ ಕೆಲಸಗಳು ಸುಸೂತ್ರವಾಗಿ ನಡೆಯಲು
ಅನುಕೂಲವಾಗುವಂತೆ ಅಧಿಕಾರದರ್ಜೆಯಲ್ಲಿ ಅನೇಕ ಶ್ರೇಣಿಗಳನ್ನು ನಿರ್ಮಿಸಿ, ಅದರಲ್ಲಿ
ಮೇಲಿನಿಂದ ಕೆಳಕ್ಕೂ ಕೆಳಗಿನಿಂದ ಮೇಲಕ್ಕೂ ಅಧಿಕಾರ ಹರಿಯುವಂತೆ ಮಾಡುವ
ಕ್ರಮಬದ್ಧವಾದ ವ್ಯವಸ್ಥೆ. ಈ ಅಧಿಕಾರದರ್ಜೆಯನ್ನು (ಹೈರಾರಿ) ಕೆಲವುಸಾರಿ
ಪಿರಮಿಡ್ಡುಗಳಿಗೂ ಮತ್ತು ದೇವಸ್ಥಾನದ ಗೋಪುರಗಳಿಗೂ ಹೋಲಿಸಿದ್ದಾರೆ. ಪಿರಮಿಡ್ಡುಗಳು
ಅಥವಾ ಗೋಪುರಗಳು ಯಾವ ರೀತಿ ಅಡಿಯಲ್ಲಿ ಅಗಲವಾಗಿದ್ದು ಮೇಲಕ್ಕೆ ಹೋಗುತ್ತ
ಚೂಪಾಗುವುವೋ ಅದೇ ರೀತಿ ಅಧಿಕಾರದರ್ಜೆಯೂ ಇರಬೇಕು. ಪ್ರತಿ ಇಲಾಖೆಯಲ್ಲೂ
ಅನೇಕ ಅಧಿಕಾರಿಗಳು ಕೆಲಸ ಮಾಡುತ್ತಾರೆ. ಇಲಾಖೆಯಲ್ಲಿ ಕೆಳಗಿನಿಂದ ಮೇಲಿನವರೆಗೂ
ಸರಪಳಿಯೋಪಾದಿಯಲ್ಲಿ ಅವರೆಲ್ಲ ಹೊಂದಿಕೊಂಡಿರುತ್ತಾರೆ. ಅವರ ದರ್ಜೆಗನುಗುಣವಾಗಿ
ಅಧಿಕಾರಿಗಳು ಬೇರೆ ಬೇರೆ ಹಂತಗಳಲ್ಲಿ ಕೆಲಸ ಮಾಡುತ್ತಿರುತ್ತಾರೆ. ಅವರುಗಳಿಗೆ ಕೆಳಗಿನ
ಅಧಿಕಾರಿಗಳೂ ಮೇಲಿನ ಅಧಿಕಾರಿಗಳೂ ಇರುತ್ತಾರೆ. ಅವರೆಲ್ಲರ ಮೇಲೆ ಇಲಾಖಾಧಿಕಾರಿ
ಗಳಿರುತ್ತಾರೆ. ಅಧಿಕಾರದರ್ಜೆಯಲ್ಲಿ ಮೇಲಧಿಕಾರಿ ತನ್ನ ಕೆಳ ಅಧಿಕಾರಿಗಳಿಗೆ ನಿರ್ದೇಶನ
ಕೊಡುತ್ತಾನೆ. ಅವನು ತನ್ನ ಕೆಳಗಿನ ಅಧಿಕಾರಿಗಳಿಗೆ ಕರ್ತವ್ಯಗಳನ್ನು ಹಂಚಿ, ಅವುಗಳ
ಉಸ್ತುವಾರಿಯನ್ನು ನೋಡುತ್ತಾನೆ. ಅವರೆಲ್ಲರ ಮೇಲ್ವಿಚಾರಣೆ ಮುಖ್ಯಾಧಿಕಾರಿಗೆ ಸೇರಿದ್ದು,
ಆದ್ದರಿಂದ ಕೆಳ ಅಧಿಕಾರಿಗಳೆಲ್ಲ ಮುಖ್ಯಾಧಿಕಾರಿಗೆ ಜವಾಬ್ದಾರರು. ಈ ತತ್ತ್ವದ ಪ್ರಕಾರ
ಅಧಿಕಾರ ಮೇಲಿನಿಂದ ಕೆಳಕ್ಕೂ ಮತ್ತು ಕೆಳಗಿನಿಂದ ಮೇಲಕ್ಕೂ ಹರಿಯುತ್ತಿರುತ್ತದೆ; ಕೆಳ
ಅಧಿಕಾರಿಗಳು ಮೇಲಧಿಕಾರಿಗಳ ತೀರ್ಮಾನವನ್ನು ಒಪ್ಪಿಕೊಳ್ಳಲೇ ಬೇಕು. ಹಾಗೇನಾದರೂ
ಒಪ್ಪಿಕೊಳ್ಳದಿದ್ದಲ್ಲಿ ಆಡಳಿತವ್ಯವಸ್ಥೆಯಲ್ಲಿ ಆಗಿಂದಾಗ್ಗೆ ಬಿಕ್ಕಟ್ಟುಗಳಿಗೆ ಅವಕಾಶವಾಗುತ್ತದೆ.
ಆದ್ದರಿಂದ ಅಧಿಕಾರದರ್ಜೆ ಆಡಳಿತದಲ್ಲಿ ಕೆಲಸಗಳು ಇಮ್ಮಡಿಸದಂತೆಯೂ ಮೇಲುಸೇರುವ
ಯಾಗದಂತೆಯೂ ಮತ್ತು ತೊಡಕೇಳದಂತೆಯೂ ಸಮರ್ಪಕವಾಗಿ ಕೆಲಸ ನೆರವೇರಲು
ಸಹಕಾರಿಯಾಗುತ್ತದೆ.
ಅಧಿಕಾರದರ್ಜೆ ನಿಯಮದ ಪ್ರಕಾರ ಯಾವ ದರ್ಜೆಯನ್ನೂ ಬಿಟ್ಟು ಕೆಲಸ ಮಾಡು
ವಂತಿಲ್ಲ. ಕೆಳಗಿನಿಂದ ಕ್ರಮಬದ್ಧವಾಗಿ ಮೇಲ್ದರ್ಜೆಗೆ ಹೋಗಬೇಕೆಂಬ ನಿಯಮ ಶಾಸನ
ಬದ್ಧವಾಗಿಯೂ ಮತ್ತು ಪರಮಪ್ರಧಾನವಾಗಿಯೂ ಇದೆ. ಈ ನಿಯಮದಲ್ಲಿ ಈ ಅಂಶಗಳು
ಮುಖ್ಯವಾದುವು: ಇಲಾಖೆಯ ಎಲ್ಲ ಸುದ್ದಿಗಳೂ ಕೆಳಮಟ್ಟದ ನೌಕರನಿಗೆ ಅಥವಾ
ಅಧಿಕಾರಿಗೆ ಅವನಿಗೆ ಅತ್ಯಂತ ಹತ್ತಿರವಿರುವ ಮೇಲ್ದರ್ಜೆಯ ಅಧಿಕಾರಿಯಿಂದ ಬರತಕ್ಕದ್ದು;
ಹಾಗೆ ಬಂದದ್ದು ಮೇಲಕ್ಕೂ ಹೊರಕ್ಕೂ ಹೋಗತಕ್ಕದ್ದು. ಈ ಕ್ರಮಾನುಸರಣೆಯಿಂದಲೇ
ಸರಕಾರ ಅನೇಕ ವಿವಾದಾಂಶಗಳನ್ನು ವಿವೇಕದಿಂದ ತೀರ್ಮಾನಿಸಲು ಸಾಧ್ಯವಾಗುವುದು.
ಕೆಲಸ ನಡೆಸಲು ಸಾಧ್ಯವಾಗುವುದು.
ಅಲ್ಲದೆ ಅಧಿಕಾರಿಗಳು ಕೂಡ ತಮ್ಮ ಸಿಬ್ಬಂದಿಯ ಮೇಲೆ ಹತೋಟಿ ಇಟ್ಟುಕೊಂಡು
ಈ ನಿಯಮದಲ್ಲೂ ಕೆಲವು ಲೋಪದೋಷಗಳಿವೆ: ಕೆಲಸಕಾರ್ಯಗಳು ಆಗಬೇಕಾದರೆ
ವಿಳಂಬವಾಗುತ್ತದೆ, ಕಟ್ಟುನಿಟ್ಟಾಗಿ ಪಾಲಿಸಿದರೆ ಜನರಿಗೆ ತೊಂದರೆಯೂ ಆಗುತ್ತದೆ.
ಆದುದರಿಂದ ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಅಸಮರ್ಥ ಆಡಳಿತಕ್ಕೆ
ಕಾರಣವಾಗುತ್ತದೆಂದು ಕೆಲವರ ಅಭಿಪ್ರಾಯ.
(00..60; $.0.0.)
ಅಧಿಕಾರ ಪ್ರತಿನಿಯೋಗ : ಅಧಿಕಾರವನ್ನು ಕೇಂದ್ರ ಸರ್ಕಾರದಿಂದ ಸ್ಥಳೀಯ
ಸರ್ಕಾರಕ್ಕಾಗಲೀ ಸರ್ಕಾರದ ಒಂದು ಶಾಖೆಯಿಂದ ಮತ್ತೊಂದು ಶಾಖೆಗಾಗಲೀ ನಿರ್ದಿಷ್ಟ
ನಿಯೋಗಕ್ಕಾಗಲೀ ವರ್ಗಾಯಿಸುವುದು (ಡೆಲಿಗೇಷನ್ ಆಫ್ ಪವರ್). ಅಧಿಕಾರವನ್ನು
ಪಾರ್ಲಿಮೆಂಟಿನಿಂದ ಅಥವಾ (ಅಮೆರಿಕದಲ್ಲಾದರೆ ಶಾಸನಸಭೆ), ಮಂತ್ರಿಮಂಡಲದ
ಸದಸ್ಯರಿಗೆ ಅಥವಾ ಪ್ರಜಾಪ್ರಭುತ್ವದ ರಾಷ್ಟ್ರಗಳಲ್ಲಿನ ಚುನಾಯಿತ, ನಿಯೋಜಿತ ರಾಷ್ಟ್ರಾಧ್ಯಕ್ಷನಿಗೆ,
ಕಾರ್ಯಶಾಖೆಗೆ, ಇಲ್ಲದೆ ಅಧಿಕಾರಿಗಳಿಗೆ ಅಥವಾ ಶಾಸನಾನುಸಾರವಾಗಿ ಅಧಿಕಾರವಿರುವ
ಆಡಳಿತಗಾರನಿಗೆ ಇಲ್ಲವೆ ಸ್ವತಂತ್ರವಾದ ಕಾನೂನುಬದ್ಧವಾದ ಒಂದು ಮಂಡಳಿಗೆ ನಿರೂಪದ
ಮೂಲಕ ವರ್ಗಾಯಿಸಿದಾಗ ಅಧಿಕಾರ ಪ್ರತಿನಿಯೋಗವಾಯಿತೆನ್ನಬಹುದು.
ಹೆಚ್ಚುಹೆಚ್ಚಾಗಿ ಅಧಿಕಾರವನ್ನು ಮತ್ತೊಂದು ನಿಯೋಗಕ್ಕೆ ಅಥವಾ ನಿಯೋಗಿಗೆ
ವಹಿಸಿಕೊಡಬೇಕೆಂಬುದೇ ಈಗಿನ ಪಾರ್ಲಿಮೆಂಟ್, ಕಾಂಗ್ರೆಸ್ ಮತ್ತು ಶಾಸನಸಭೆಗಳ
ಉದ್ದೇಶವಾಗಿದೆ. ಸರ್ಕಾರಿ ಆಡಳಿತದಲ್ಲಿ ಅಧಿಕಾರ ಪ್ರತಿನಿಯೋಗದ ಆವಶ್ಯಕತೆ ಇದ್ದೇ
ಇದೆ. ಶಾಸನಸಭೆಯ ಕೆಲಸಕಾರ್ಯಗಳು ತುಂಬ ಹೆಚ್ಚಿವೆ; ಕಾನೂನಿನ ಶಾಸ್ತ್ರ ತಂತ್ರಗಳೂ
ಹೆಚ್ಚಿವೆ. ಸದಸ್ಯರಿಗೆ ಕಾನೂನುಗಳನ್ನು ವಿಶದವಾಗಿ ಪರಿಶೀಲಿಸುವಷ್ಟು ಅಮಾಶವೂ ಇರುವುದಿಲ್ಲ.
ಅಲ್ಲದೆ ಅಧಿಕಾರ ಪ್ರತಿನಿಯೋಗವಿಲ್ಲದಿದ್ದರೆ ಸರ್ಕಾರಿ ಇಲಾಖೆಗಳ ಮುಖ್ಯಸ್ಥರಿಗೂ
ಕೆಲಸಮಾಡಲು ಕಷ್ಟವಾಗುತ್ತದೆ. ಪ್ರತಿನಿಯೋಗ ಶಾಸನಬದ್ಧವಾಗಿ ಕಾನೂನಿಗೊಳಪಟ್ಟು
ನಡೆದಿರಬೇಕು. ಹಾಗಾಗದಿದ್ದಲ್ಲಿ ತೊಡಕುಂಟಾಗುತ್ತದೆ. ಉದಾಹರಣೆಗೆ, ಅಮೆರಿಕದಲ್ಲಿ
ಅಮೆರಿಕದ ಪರಮಾಧಿಕಾರ ನ್ಯಾಯಸ್ಥಾನ (ಸುಪ್ರೀಂಕೋರ್ಟ್) ಎರಡು ಮಹತ್ತ್ವದ
ಮೊಕದ್ದಮೆಗಳಲ್ಲಿ (1935) ನ್ಯಾಷನಲ್ ಇಂಡಿಸ್ಟ್ರಿಯಲ್ ರಿಕವರಿ ಆ್ಯಕ್ಷನ್ನು (1933)
ಹೊಡೆದುಹಾಕಿ ತೀರ್ಪುಕೊಟ್ಟಿತು. ಅಮೆರಿಕದ ಕಾಂಗ್ರೆಸ್ಸಿಗೆ ಶಾಸನಸಭೆಯ ಅಧಿಕಾರವನ್ನು
ಅಮೆರಿಕದ ರಾಷ್ಟ್ರಾಧ್ಯಕ್ಷನಿಗಾಗಲಿ ಕಾರ್ಯಶಾಖೆಯ ನಿಯೋಗಕ್ಕಾಗಲಿ ಶಾಸನಬದ್ಧವಾಗಿ
ವರ್ಗಾಯಿಸುವುದು, ಸಹಿಸಿಕೊಡುವುದಕ್ಕೆ ಅಧಿಕಾರವಿಲ್ಲವೆಂದು ಅದು ಹೇಳಿತು, ಮತ್ತೊಂದು
ಮೊಕದ್ದಮೆಯಲ್ಲಿ ಅದೇ ಸುಪ್ರೀಂಕೋರ್ಟು ಕಾಂಗ್ರೆಸ್ ದೇಶೀಯ ಸರ್ಕಾರಗಳಿಗೆ ವ್ಯವಸ್ಥಾ
ಬದ್ಧವಾದ ಅಧಿಕಾರವನ್ನು ವಹಿಸಿಕೊಡಕೂಡದೆಂದು ತೀರ್ಪುಕೊಟ್ಟಿತು. ಅಮೆರಿಕದ ಕಾಂಗ್ರೆಸ್
ದೊಡ್ಡ ಪ್ರಮಾಣದಲ್ಲಿ ನಿಯೋಜಿತ ಅಧಿಕಾರವನ್ನು ವಿದೇಶಿ ವ್ಯವಹಾರಮಾಡಲು ಅನುಕೂಲ
ವಾಗುವಂತೆ ರಾಯರಿಗೆ ವಹಿಸಿಕೊಟ್ಟಾಗ ಸಂಕಟ ಅದನ್ನು ಎತ್ತಿಹಿಡಿಯಿತು.<noinclude></noinclude>
smfj38kani1z4gx6f3oo0owjbxi92cj
ಪುಟ:Mysore-University-Encyclopaedia-Vol-1-Part-1.pdf/೨೭೩
104
118597
314827
2026-05-01T17:38:24Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅಧಿಕಾರ ಪ್ರಾಬಲ್ಯವಾದ - ಅಧಿಕಾರಹಂಚಿಕೆ ನಿಯೋಜಿತ ಅಧಿಕಾರ ವಹಿಸಿಕೊಟ್ಟದ್ದು ನ್ಯಾಯದೃಷ್ಟಿಯಲ್ಲಿ ಸರಿಯೆಂದು ಎಣಿಸಬೇಕಾದರೆ, ಅಮೆರಿಕದ ಕಾಂಗ್ರೆಸ್ ಮೊದಲು ಸರ್ಕಾರ ಯಾವ ಕಾರ್ಯನೀತಿ ಅನುಸರಿಸಬೇಕೆಂಬುದನ್ನು ನಿ...
314827
proofread-page
text/x-wiki
<noinclude><pagequality level="1" user="Pragathi. BH" /></noinclude>ಅಧಿಕಾರ ಪ್ರಾಬಲ್ಯವಾದ - ಅಧಿಕಾರಹಂಚಿಕೆ
ನಿಯೋಜಿತ ಅಧಿಕಾರ ವಹಿಸಿಕೊಟ್ಟದ್ದು ನ್ಯಾಯದೃಷ್ಟಿಯಲ್ಲಿ ಸರಿಯೆಂದು
ಎಣಿಸಬೇಕಾದರೆ, ಅಮೆರಿಕದ ಕಾಂಗ್ರೆಸ್ ಮೊದಲು ಸರ್ಕಾರ ಯಾವ ಕಾರ್ಯನೀತಿ
ಅನುಸರಿಸಬೇಕೆಂಬುದನ್ನು ನಿರ್ಧರಿಸಬೇಕು ಮತ್ತು ದಾರಿ ತೋರಿ ನಡೆಸುವ ತತ್ತ್ವ
ಅಥವಾ ಪ್ರಮಾಣವನ್ನು ನಿಷ್ಕೃಷ್ಟವಾಗಿ ತಿಳಿಯಪಡಿಸಬೇಕು ಎಂಬ ಸಾಮಾನ್ಯ ನಿಯಮವನ್ನು
ಅಮೆರಿಕದ ಸುಪ್ರೀಂಕೋರ್ಟು ಹೇಳಿದೆ.
ಅಧಿಕಾರಪ್ರತಿಯೋಗ ಸ್ವಲ್ಪವಾಗಿರಬಹುದು; ಷರತ್ತುಗಳೊಂದಿಗೆ ಅಥವಾ ಯಾವ
ಷರತ್ತೂ ಇಲ್ಲದೆ ವಿಧಿವಿಹಿತವಾಗಿ ಅಥವಾ ಯಾವವಿಧಿಯೂ ಇಲ್ಲದೆ ಮಾಡಿದ್ದಾಗಿರಬಹುದು.
ನೇರವಾಗಿ ಆಗಲಿ ನೇರವಾದ ಸಂಬಂಧವಿಲ್ಲದೆ ಮತ್ತೊಬ್ಬರ ಅಥವಾ ಮತ್ತೊಂದರ
ಮೂಲಕ ಮಾಡಿದ್ದಾಗಿರಬಹುದು. ಯಾವ ಆಡಳಿತವನ್ನು ತೆಗೆದುಕೊಂಡು ನೋಡಿದರೂ
ಇದರ ಆವಶ್ಯಕತೆ ಇದ್ದೇ ಇದೆ. ಆದರೆ ಇದಕ್ಕೆ ಒಂದು ಪರಿಮಿತಿ ಇದೆ. ಮಿತಿಯಿಲ್ಲದೆ
ಮಾಡುವಹಾಗಿಲ್ಲ. ಈ ಪರಿಮಿತಿ ಇದ್ದರೆ ಮಾತ್ರ ಇಲಾಖೆಗಳ ಮುಖ್ಯಾಧಿಕಾರಿಗಳಿಗೆ
ಸಿಬ್ಬಂದಿಯ ಮೇಲೆ ಹತೋಟಿ ಇಟ್ಟುಕೊಂಡು ಕಾರ್ಯನಿರ್ವಹಣೆಮಾಡಲು ಸಾಧ್ಯ.
($.0.0.)
ಅಧಿಕಾರ ಪ್ರಾಬಲ್ಯವಾದ : ಪ್ರಜಾಪ್ರಭುತ್ವ ವಿಫಲವಾಗಿ ಸರ್ವಾಧಿಕಾರ ಪ್ರಭುತ್ವ
ತಲೆಯೆತ್ತಿದಾಗ ಕಂಡುಬರುವ ರಾಜಕೀಯವ್ಯವಸ್ಥೆಗೆ ಈ ಹೆಸರಿದೆ (ಅಥಾರಿಟೇರಿಯನಿಸಂ).
ಒಂದನೆಯ ಮಹಾಯುದ್ಧದ ತರುವಾಯ ಯುರೋಪಿನಲ್ಲಿ ಅಲ್ಲಲ್ಲಿ ಇಂಥ ಪ್ರಭುತ್ವಗಳು
ಕಾಣಿಸಿಕೊಂಡುವು. ಹೀಗಾಗಿ ಇಟಲಿಯಲ್ಲಿ ಪ್ಯಾಸಿಸ್ಟ್ ಆಳ್ವಿಕೆಯೂ ಜರ್ಮನಿಯಲ್ಲಿ
ಹಿಟ್ಲರನ ಆಳ್ವಿಕೆಯೂ ರಷ್ಯದಲ್ಲಿ ಕಮ್ಯೂನಿಸ್ಟ್ ಆಳಿಕೆಯೂ ಬೇರೂರಿದುವು. ಎರಡನೆಯ
ಮಹಾಯುದ್ಧದ ಅನಂತರ ಪ್ರಪಂಚದ ಅನೇಕ ಕಡೆಗಳಲ್ಲಿ ಈ ವಾದ ಆವಿರ್ಭವಿಸಿತು.
ಚೀನ, ಬರ್ಮ, ಇಂಡೋನೇಷ್ಯ, ಈಜಿಪ್ಟ್, ಯೂಗೋಸ್ಲಾವಿಯ, ಚೆಕೊಪ್ಲೊವಾಕಿಯ
ಮೊದಲಾದ ದೇಶಗಳಲ್ಲಿ ಅಧಿಕಾರಪ್ರಾಬಲ್ಯವಾದ ತಲೆ ಎತ್ತಿತು.
ಒಂದು ದೇಶದ ರಾಜಕೀಯ ಅನಿಶ್ಚಿತತೆ, ಆರ್ಥಿಕಮುಗ್ಗಟ್ಟು, ದುರಾಡಳಿತ ಮುಂತಾದ
ಸನ್ನಿವೇಶಗಳು ಸರ್ವಾಧಿಕಾರಪ್ರಭುತ್ವಕ್ಕೆ ನಾಂದಿಯಾಗಬಹುದು; ಮುರಿದುಬೀಳುತ್ತಿರುವ
ಸಂವಿಧಾನವನ್ನು ಬದಿಗಿರಿಸಿ ಹೊಸರಾಜಕೀಯ ವ್ಯವಸ್ಥೆಯನ್ನು ರೂಪಿಸಿಕೊಂಡು
ಮಹತ್ವಾಕಾಂಕ್ಷೆಯುಳ್ಳ ಜನ ತಮ್ಮ ಅಧಿಕಾರ ಸ್ಥಾಪಿಸಿಕೊಳ್ಳಬಹುದು. ಪ್ರಜಾಮುಖಂಡರೇ
ಸರ್ವಾಧಿಕಾರಿಗಳಾಗಿ ಮುಂದೆ ಬರಬಹುದು; ಇಲ್ಲವೇ ಸೇನಾಧಿಪತಿಗಳು ತಾವೇ ಸರ್ಕಾರದ
ಸೂತ್ರಗಳನ್ನು ಹಿಡಿದು ತಮ್ಮ ಪ್ರಭುತ್ವ ಸ್ಥಾಪಿಸಬಹುದು. ಮತ, ಧರ್ಮ, ಜಾತಿ ಮುಂತಾದ
ಒಡಕುಗಳು ಹೆಚ್ಚಾಗಿರುವ, ಶಿಕ್ಷಣಾಭಾವವಿರುವ ಹಿಂದುಳಿದ ಸಮಾಜದಲ್ಲಿ ಸರ್ವಾಧಿಕಾರ
ಪ್ರಭುತ್ವ ತಲೆ ಎತ್ತಿ ಬಹುದಿನ ಬಾಳಬಲ್ಲದು. ಜನರಲ್ಲಿ ಸ್ವಾತಂತ್ರ್ಯ ಪ್ರೇಮವಿರದಿದ್ದರಂತೂ
ಸರ್ವಾಧಿಕಾರಿಗಳು ಅಡೆತಡೆಯಿಲ್ಲದೆ ಜನರ ಮೇಲೆ ಅಧಿಕಾರವನ್ನು ನಡೆಸಬಹುದು.
ಸರ್ವಾಧಿಕಾರವೇರ್ಪಟ್ನಮೇಲೆ ಸರ್ಕಾರಕ್ಕೆ ತಲೆಬಾಗಿ ನಡೆಯದ ವ್ಯಕ್ತಿ ಮತ್ತು ಪಕ್ಷಗಳನ್ನು
ಹತ್ತಿಕ್ಕಲಾಗುವುದರಿಂದ ಪ್ರಜಾಸ್ವಾತಂತ್ರ್ಯ ಮಾಯವಾಗುತ್ತದೆ. ಸರ್ಕಾರದ ನೀತಿಗಳನ್ನು
ಟೀಕಿಸುವ ಹಕ್ಕು ಪ್ರಜೆಗಳಿಗೆ ಇರುವುದಿಲ್ಲ. ಹೀಗಾಗಿ ಅಧಿಕಾರ ಪ್ರಾಬಲ್ಯವಾದವಿರುವಲ್ಲಿ
ರಾಜಕೀಯ ಸ್ವಾತಂತ್ರ್ಯಕ್ಕೆ ಎಡೆಯಿಲ್ಲ; ವ್ಯಕ್ತಿ ಮತ್ತು ಸಂಘಸ್ವಾತಂತ್ರ್ಯಗಳಿಗೆ ಅವಕಾಶವಿಲ್ಲ.
ಕ್ರಾಂತಿಯಿಂದ ಮಾತ್ರ ಸರ್ಕಾರವನ್ನು ಬದಲಾಯಿಸಬೇಕಾಗುತ್ತದೆ. ಆದರೆ ಸರ್ವಾಧಿಕಾರ
ಪ್ರಭುತ್ವದಲ್ಲಿ ಆಡಳಿತದಕ್ಷತೆಯುಂಟು. ಸರ್ಕಾರ ಜನರ ಆರ್ಥಿಕ ಕುಂದುಕೊರತೆಗಳನ್ನು
ಪರಿಣಾಮಕಾರಿಯಾಗಿ ಬಗೆಹರಿಸಲು ಸಾಧ್ಯವಿದೆ. ಉದಾ: ಜರ್ಮನಿಯ ಆರ್ಥಿಕಸ್ಥಿತಿಯನ್ನು
ಹಿಟ್ಲರ್ ಅಲ್ಪಕಾಲದಲ್ಲಿ ಯಶಸ್ವಿಯಾಗಿ ಸುಧಾರಿಸಿದ. ಅಧಿಕಾರವಾದ ಸಂವಿಧಾನಾತ್ಮಾಕ
ಅಥವಾ ನೈತಿಕ ಪರಿಮಿತಿಗಳನ್ನು ಅಂಗೀಕರಿಸುವುದಿಲ್ಲ. ಅಧಿಕಾರದಲ್ಲಿರುವವರು ಹೇಳಿದ್ದೇ
ಮಾತು; ನಡೆದದ್ದೇ ದಾರಿ. ಅವರ ಮಾತನ್ನಾಗಲೀ ಕೃತಿಯನ್ನಾಗಲೀ ಪ್ರಶ್ನಿಸುವಂತಿಲ್ಲ.
ಪ್ರಜಾಸತ್ತಾತ್ಮಕ ರಾಜ್ಯದಲ್ಲಿ ಕಂಡ ಅಧಿಕಾರವನ್ನು ಚಲಾಯಿಸಬೇಕಾಗುತ್ತದೆ. ಆದರೆ ಇಲ್ಲಿ
ಅಧಿಕಾರ ಚಲಾಯಿಸುವಾಗ ಸಂವಿಧಾನಾತ್ಮಕ ಅಥವಾ ಬೇರೆ ವಿಧವಾದ ಪರಿಮಿತಿಗಳನ್ನು
ಗಮನಿಸಬೇಕಾಗುತ್ತದೆ. ಈ ದೃಷ್ಟಿಯಿಂದ ಅಧಿಕಾರವಾದ ಪ್ರಜಾಪ್ರಭುತ್ವ ವಿರೋಧಿ.
ಸರ್ವಾಧಿಕಾರಿಗಳ ಆಳ್ವಿಕೆಯಿಂದ ತಾತ್ಕಾಲಿಕ ಪರಿಹಾರ ದೊರೆತರೂ ಜನರ ಸ್ವಾತಂತ್ರ್ಯ
ದಾಹವನ್ನು ಅನಂತಕಾಲ ಹತ್ತಿಕ್ಕಲು ಸಾಧ್ಯವಿಲ್ಲ. ಮುಸಲೋನಿ ಮತ್ತು ಹಿಟ್ಲರನ ಪ್ರಭುತ್ವಗಳೂ
ಕಡೆಗೊಮ್ಮೆ ಕುಸಿದುಬಿದ್ದುವು. ಸೋವಿಯತ್ ರಷ್ಯದಲ್ಲಿ ಸ್ಟಾಲಿನ್ ಮೊದಲಾದ ಸರ್ವಾಧಿಕಾರಿ
ಗಳು ಪ್ರಬಲವಾದ ಪ್ರಭುತ್ವವನ್ನು ರಚಿಸಿ ಅಧಿಕಾರ ನಡೆಸಿ ಯಶಸ್ವಿಯಾಗಿರುವುದು
ನಿಜವಾದರೂ ಆ ದೇಶದ ಭವಿಷ್ಯ ಕಾದು ನೋಡಬೇಕಾದ್ದಿದೆ. ಏನೇ ಆಗಲಿ ವ್ಯಕ್ತಿಯ
ಆರೋಗ್ಯ ಕೆಟ್ಟಾಗ ಮರಳಿ ತನ್ನ ಆರೋಗ್ಯವನ್ನು ಪಡೆಯುವ ತನಕ ತಾತ್ಕಾಲಿಕ ಸ್ಥಿತ್ಯಂತರವನ್ನು
ಅನುಭವಿಸುವಂತೆ ಒಂದು ಸಮಾಜದ ಪರಿಸ್ಥಿತಿ ಕೆಟ್ಟಾಗ ಸರ್ವಾಧಿಕಾರ ಪ್ರಭುತ್ವದ
ಮರೆಹೋಗಬೇಕಾಗಬಹುದು. ಆದರೆ ಅದು ಶಾಶ್ವತ ವ್ಯವಸ್ಥೆಯಾಗಲಾರದು. (ಜಿ.ಎಸ್.ಎಚ್.)
ಅಧಿಕಾರವಾಹಿ ಆಡಳಿತ : ದಬ್ಬಾಳಿಕೆಯ ಅಧಿಕಾರವನ್ನು (ಬೂರಾಕ್ರಸಿ)
ನಿರೂಪಿಸಲು ಈ ಪದವನ್ನು ಬಳಸುತ್ತಾರಾದರೂ ಇದರ ಅರ್ಥ ಮಾತ್ರ ಎಲ್ಲ ದೇಶಗಳಲ್ಲೂ
ಎಲ್ಲ ಕಾಲದಲ್ಲೂ ಒಂದೇ ಸಮನಾಗಿಲ್ಲ. ಪ್ರಾಚೀನ ಚೀನದಲ್ಲಿದ್ದ ಆಡಳಿತಾಧಿಕಾರಿಗಳನ್ನು
922
ಅರಿಸುವುದಕ್ಕೆ ಅಭ್ಯರ್ಥಿಗಳಿಗೆ ಪರೀಕ್ಷೆಗಳನ್ನೇರ್ಪಡಿಸುತ್ತಿದ್ದರು, ಇವುಗಳಲ್ಲಿ
ಉತ್ತೀರ್ಣರಾದವರನ್ನೇ ಹುದ್ದೆಗಳಿಗೆ ನೇಮಿಸುತ್ತಿದ್ದರು. ಹುದ್ದೆ ದೊರಕಿದ ಮೇಲೆ ಈ
ಅಧಿಕಾರಿಗಳು ನಿರಂಕುಶರಾಗಿ ಸ್ವಚ್ಛಾಡಳಿತ ನಡೆಸುವುದು ಸಾಮಾನ್ಯವಾಗಿತ್ತು.
ರಾಜಪ್ರಭುತ್ವವಿದ್ದ (ಅದರಲ್ಲೂ ನಿರಂಕುಶಪ್ರಭುತ್ವ) ಆ ಕಾಲದಲ್ಲಿ ಅಧಿಕಾರಿಗಳೂ ರಾಜನಂತೆ
ನಿರಂಕುಶರಾಗಿದ್ದುದೇನೂ ಆಶ್ಚರ್ಯವಲ್ಲ. ಆಳ್ವಿಕೆ ನಡೆಸುವ ಅಧಿಕಾರಿಗಳ ನೀತಿನಡತೆಗಳನ್ನು
ಪ್ರಜೆಗಳು ಪ್ರಶ್ನಿಸುವಂತಿಲ್ಲ. ಬ್ರಿಟಿಷರ ಕಾಲದಲ್ಲೂ ಭಾರತದ ಆಡಳಿತ ಹೀಗೆಯೇ
ಇತ್ತೆನ್ನಬಹುದು. ಅವರು ಪರಕೀಯರು; ತಮ್ಮ ಆಧಿಪತ್ಯವನ್ನು ಭದ್ರಪಡಿಸಿಕೊಂಡು
ಇಂಗ್ಲೆಂಡಿನ ಹಿತಾರ್ಥಗಳನ್ನು ಸಾಧಿಸುವುದು ಅವರ ಪ್ರಥಮಕರ್ತವ್ಯವಾಗಿತ್ತು. ಅವರ
ದೃಷ್ಟಿಯಲ್ಲಿ ಭಾರತೀಯರ ಕ್ಷೇಮ ಚಿಂತನೆಗೆ ಎರಡನೆಯ ಸ್ಥಾನ. ಪ್ರಜಾಕ್ಷೇಮಕ್ಕೆ ಆವಶ್ಯಕವಾದ
ಅನೇಕ ಕಾರ್ಯಗಳನ್ನು ಅವರು ಮಾಡಿದರು ಎಂಬುದರಲ್ಲಿ ಸಂಶಯವಿಲ್ಲ; ಆದರೂ
ಅವರ ಆಡಳಿತದ ಕುಂದುಕೊರತೆಗಳು ಅನೇಕ. ತಾವೇ ಉಚ್ಚಜನಾಂಗದವರೆಂಬ ಹಮ್ಮು,
ಭಾರತೀಯರ ವಿಚಾರದಲ್ಲಿ ಅವರಲ್ಲನೇಕರು ಹೊಂದಿದ್ದ ತಿರಸ್ಕಾರಭಾವನೆ, ಆಡಳಿತ ನೀತಿ
ಯಲ್ಲಿ ಇಂಗ್ಲೆಂಡಿನ ಹಿತಲಾಭಗಳಿಗೆ ಅವರು ಕೊಟ್ಟ ಸ್ಥಾನ - ಇವು ಅಧಿಕಾರಷಾಹಿ
ಆಡಳಿತದಿಂದ ಬಂದುವು. ಇಂದಿಗೂ ಅಧಿಕಾರವಾಹಿ ಪದಕ್ಕೆ, ಇಂಗ್ಲೆಂಡ್ ಅಮೆರಿಕ
ಮುಂತಾದ ದೇಶಗಳಲ್ಲಿ ಅಗೌರವ ಸೂಚಕವಾದ ಒಳಾರ್ಥವಿದ್ದೇ ಇದೆ. ಜರ್ಮನಿಯಲ್ಲಿ
ಮಾತ್ರ ಬ್ಯೂರಾಕ್ರಸಿ ಎಂದರೆ ಪ್ರಾಮಾಣಿಕರಾಗಿ ಕರ್ತವ್ಯನಿಷ್ಠೆಯಿಂದ ಆಡಳಿತ ನಡೆಸುವ
ಅಧಿಕಾರವರ್ಗ ಎಂಬ ಶ್ಲಾಘನೀಯ ಅರ್ಥವಿದೆ.
ತಾತ್ವಿಕವಾಗಿ ವಿವೇಚನೆ ಮಾಡಿದರೆ, ಪ್ರಜಾಪ್ರಭುತ್ವದಲ್ಲಿ ಅಧಿಕಾರಷಾಹಿಗೆ ಸ್ಥಾನವೇ
ಇಲ್ಲ. ಅಲ್ಲಿ ಪ್ರಜೆಗಳೇ ಪ್ರಭುಗಳು; ಅವರ ಅಥವಾ ಅವರ ಪ್ರತಿನಿಧಿಗಳ, ತೀರ್ಮಾನಕ್ಕೆ
ಎದುರು ಮಾತೇ ಇಲ್ಲ. ಆಡಳಿತ ನಡೆಸುವವರೆಲ್ಲ ಮಂತ್ರಿಗಳು ಕೂಡ ಆ ತೀರ್ಮಾನಗಳನ್ನು
ಮನ್ನಿಸಿ ಅವಕ್ಕೆ ಅನುಸಾರವಾಗಿ ವರ್ತಿಸಬೇಕು. ಪ್ರಜೆಗಳ ಹಿತ, ಕ್ಷೇಮ, ಅಭ್ಯುದಯಗಳೇ
ಅವರ ಗುರಿ. ಹೀಗೆ ಪ್ರಜಾಪ್ರಭುತ್ವದಲ್ಲಿ ಆಡಳಿತಾಧಿಕಾರಿಗಳು ಪ್ರಜಾಸೇವಕರಾಗುತ್ತಾರೆ;
ಪ್ರಜೆಗಳಿಗೆ ಅಹಿತವಾದದ್ದೇನನ್ನೂ ಅವರು ಮಾಡಲಾರರು. ಆದರೆ ಇಂದಿನ ಪ್ರಜಾಪ್ರಭುತ್ವಗಳ
ಸ್ಥಿತಿಗತಿಗಳನ್ನು ನೋಡಿದರೆ, ಈ ವಾದಸರಣಿ ಕೇವಲ ತತ್ತ್ವಾಧಾರದ್ದೇ ಹೊರತು
ವಾಸ್ತವಿಕ ಪರಿಸ್ಥಿತಿಯನ್ನು ಕುರಿತದ್ದಲ್ಲ ಎಂಬುದು ವೇದ್ಯವಾಗುತ್ತದೆ. ಇತ್ತೀಚೆಗೆ ವಿಜ್ಞಾನ
ವಿಸ್ಮಯಕರವಾದ ರೀತಿಯಲ್ಲಿ ಮುಂದುವರಿಯುತ್ತಿದೆ. ಕೈಗಾರಿಕೋದ್ಯಮಗಳು
ಬೃಹದಾಕಾರವನ್ನು ತಾಳಿವೆ; ಅಪಾರಧನಗಳಿಸಿ ಪ್ರಜಾಭಿಪ್ರಾಯವನ್ನು ಇಷ್ಟಬಂದಂತೆ
ರೂಪಿಸಬಲ್ಲ ಶ್ರೀಮಂತವರ್ಗ ಬೆಳೆದಿದೆ; ಸಂಕೀರ್ಣವಾಗಿ ಮುಂದುವರಿದಿರುವ ಪತ್ರಿಕಾ
ಪ್ರಪಂಚ ಅದರ ಬೆಂಬಲಕ್ಕಿದೆ. ಸರ್ಕಾರದ, ಕೈಗಾರಿಕಾ ಸಂಸ್ಥೆಗಳ, ಆಡಳಿತದಲ್ಲಿ ನಾನಾ
ಶಾಖೆಗಳುಂಟಾಗಿ ಅವು ನುರಿತ ಪ್ರವೀಣರ ಕೈಸೇರಿವೆ; ಸಾಮಾನ್ಯಜನತೆ ಇವರ ನಿದರ್ಶನದಲ್ಲಿ
ಮುಂದುವರಿಯಬೇಕು. ಪರಿಣಾಮವಾಗಿ, ಪ್ರಜಾಹಿತವೊಂದನ್ನೇ ಗುರಿಯಾಗಿಟ್ಟುಕೊಂಡು
ಆಡಳಿತನೀತಿಯನ್ನು ರೂಪಿಸಿದರೂ ಅದರ ನಿರ್ವಹಣ ಪ್ರತಿಷ್ಠಿತ ಅಥವಾ ಪ್ರಭಾವಿತವ್ಯಕ್ತಿಗಳ
ಕೈಗೆ ಸಿಕ್ಕಿ ಉದ್ದೇಶಸಾಧನೆಯಾಗದಿರಬಹುದು. ಪ್ರಾಮಾಣಿಕ, ಉದ್ಯೋಗಶೀಲತೆ, ನಿಕ್ಷಪಾತ,
ಕಾರ್ಯಸಮರ್ಥತೆ, ಪ್ರಗತಿಪರತೆ, ಸೌಜನ್ಯ, ಪ್ರಜಾಸಾಮಾನ್ಯರ ಕ್ಷೇಮಚಿಂತನೆ- ಇವು
ಆಡಳಿತವರ್ಗದ ಎಲ್ಲ ಮಟ್ಟದವರಲ್ಲೂ ಬೆಳೆದು, ಅಕ್ರಮ ಸಂಪಾದನೆ, ಲಂಚ ಮೊದಲಾದ
ದುರ್ವ್ಯಾಪಾರಗಳು, ಮೈಗಳ್ಳತನ, ಸ್ವಪಕ್ಷಪಾತ ದುಂದುಗಾರಿಕೆ ಮುಖ್ಯವಾಗಿ ಅಧಿಕಾರದರ್ಪ;
ಪ್ರಜಾಹಿತದ ವಿಷಯದಲ್ಲಿ ಉಪೇಕ್ಷೆ-ಇವು ನಿವಾರಿಸಲ್ಪಟ್ಟು, ಪ್ರಜಾಪ್ರಭುತ್ವದ ಆದರ್ಶಗಳಿ
ಗನುಗುಣವಾದ ಆಡಳಿತಕ್ರಮವನ್ನು ರೂಪಿಸುವುದಕ್ಕೋಸ್ಕರ, ಸಂಶೋಧನೆಗಳು
ಪ್ರಯೋಗಗಳು ಇತ್ತೀಚೆಗೆ ಹೆಚ್ಚುಹೆಚ್ಚಾಗಿ ನಡೆದಿವೆ. ಅಸಮರ್ಥ ಪ್ರಜಾಪ್ರಭುತ್ವ ಅಧಿಕಾರವಾಹಿ
ಆಡಳಿತಕ್ಕೆ ಎಡೆಮಾಡಿಕೊಡುತ್ತದೆಂಬ ಪ್ಲೇಟೊ ವಾಣಿ ಸದಾ ಜನತೆಯ ನೆನಪಿನಲ್ಲಿರ
ಬೇಕಾದುದು ಅತ್ಯಗತ್ಯ.
(0.00.)
ಅಧಿಕಾರಹಂಚಿಕೆ : ಒಂದು ರಾಜ್ಯ ತನ್ನ ಅಧಿಕಾರಸೂತ್ರಗಳನ್ನು ಕೇಂದ್ರೀಕರಿಸಿ
ಕೊಂಡಿರಬಹುದು ಅಥವಾ ಪ್ರಾಂತಗಳ ನಡುವೆ ವಿಭಜನೆ ಮಾಡಿಕೊಂಡಿರ ಬಹುದು.
ಇಂಥ ಕ್ರಮಬದ್ಧವಾದ ವಿಭಜನಾ ವ್ಯವಸ್ಥೆಯೇ ಅಧಿಕಾರ ಹಂಚಿಕೆ (ಡಿಸ್ಟ್ರಿಬ್ಯೂಷನ್ ಆಫ್
ಪವರ್), ಈ ಅಧಿಕಾರ ವಿಭಜನೆ ಆ ರಾಜ್ಯ ವ್ಯವಸ್ಥೆಯ ತಳಹದಿಯ
ಮೇಲೆ ನಿಂತಿದೆ.
ಅಧಿಕಾರವಿಭಜನೆ ನಡೆದ ಮೇಲೆ ಅದನ್ನು ಸುಲಭವಾಗಿಯೂ ಸಂಯುಕ್ತರಾಜ್ಯದ ಅಂಗಗಳ
ಒಮ್ಮತವಿಲ್ಲದೆಯೂ ಬದಲಾಯಿಸಲು ಸಾಧ್ಯವಿರುವುದಿಲ್ಲ.
ರಾಜ್ಯವ್ಯವಸ್ಥೆ ಮೂರು ವಿಧಗಳಲ್ಲಿ ಅಧಿಕಾರವಿಭಜನೆ ಮಾಡಿಕೊಂಡಿರುವುದನ್ನು
ನೋಡಬಹುದು. ಉದಾಹರಣೆಗೆ, 1. ಅಮೆರಿಕದ ರಾಜ್ಯದ ವ್ಯವಸ್ಥೆಯಲ್ಲಿ ಸಂಯುಕ್ತ
ಸರ್ಕಾರಕ್ಕೆ ನಿರ್ದಿಷ್ಟವಾದ ಅಧಿಕಾರಗಳನ್ನು ನಿರ್ದೇಶಿಸಿದೆ; ಉಳಿದ ಅಧಿಕಾರಗಳೆಲ್ಲವನ್ನೂ
ಪ್ರಾಂತಸರ್ಕಾರಗಳಿಗೆ ಬಿಟ್ಟಿದೆ. 2. ಕೆನಡ ಸಂಯುಕ್ತಸರ್ಕಾರದಲ್ಲಿ ಇದಕ್ಕೆ ವಿರುದ್ಧವಾದ
ರಚನೆಯಿದೆ. ಅಂದರೆ, ನಿರ್ದಿಷ್ಟವಾದ ಅಧಿಕಾರಗಳನ್ನು ಪ್ರಾಂತಗಳಿಗೆ ಕೊಟ್ಟು ಮಿಕ್ಕ
ಅಧಿಕಾರಗಳನ್ನು ಸಂಯುಕ್ತಸರಕಾರಕ್ಕೆ ಕೊಟ್ಟಿದೆ. 3. ಭಾರತದಲ್ಲಿ ಈ ರಚನೆಯೇ
ಬೇರೆಯಾಗಿದೆ. ಇಲ್ಲಿ ಅಧಿಕಾರವನ್ನು ಮೂರು ವಿಧದಲ್ಲಿ ವಿಭಜನೆ ಮಾಡಲಾಗಿದೆ.<noinclude></noinclude>
7e7ghqo8m6ysj72qvb0l47jb224edje
ಪುಟ:Mysore-University-Encyclopaedia-Vol-1-Part-1.pdf/೨೭೪
104
118598
314828
2026-05-01T17:38:34Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೨೭೪ - ಅಧಿಕೋಷ್ಠಕ – ಅಧಿರಾಜೇಂದ್ರ ಕೇಂದ್ರ ಪಟ್ಟಿ: ಇಲ್ಲಿ ಸಂಯುಕ್ತ ರಾಜ್ಯಕ್ಕೆ Margaಾದ ವಿಷಗಳನ್ನು ತಿಳಿಸಿದ. ರಾಜ್ಯಪಟ್ಟಿ: ಇಲ್ಲಿ ರಾಜ್ಯಗಳಿಗೆ ನಿರ್ದೇಶಿಸಿದ ವಿಷಯಗಳನ್ನು ನಮೂದಿಸಿದೆ. ಸಮವರ್ತಿ ಪಟ್ಟಿ: ಇಲ್ಲಿ ಒ...
314828
proofread-page
text/x-wiki
<noinclude><pagequality level="1" user="Pragathi. BH" /></noinclude>೨೭೪
-
ಅಧಿಕೋಷ್ಠಕ – ಅಧಿರಾಜೇಂದ್ರ
ಕೇಂದ್ರ ಪಟ್ಟಿ: ಇಲ್ಲಿ ಸಂಯುಕ್ತ ರಾಜ್ಯಕ್ಕೆ Margaಾದ ವಿಷಗಳನ್ನು ತಿಳಿಸಿದ.
ರಾಜ್ಯಪಟ್ಟಿ: ಇಲ್ಲಿ ರಾಜ್ಯಗಳಿಗೆ ನಿರ್ದೇಶಿಸಿದ ವಿಷಯಗಳನ್ನು ನಮೂದಿಸಿದೆ. ಸಮವರ್ತಿ
ಪಟ್ಟಿ: ಇಲ್ಲಿ ಒಕ್ಕೂಟ ಮತ್ತು ರಾಜ್ಯಗಳೆರಡಕ್ಕೂ ಸಂಬಂಧಪಟ್ಟ ವಿಷಯಗಳನ್ನು ನಮೂದಿಸಿದೆ.
ಎಲ್ಲ ರಾಜ್ಯವ್ಯವಸ್ಥೆಯಲ್ಲೂ ಕೇಂದ್ರ ಮತ್ತು ಅಂಗಗಳ ಮಧ್ಯೆ ಸಂಭವಿಸಬಹುದಾದ
ವಿವಾದಗಳನ್ನು ಅಂತಿಮವಾಗಿ ಬಗೆಹರಿಸಲು ಒಂದು ನ್ಯಾಯಸ್ಥಾನವಿರುತ್ತದೆ
(8.0.0.)
ಅಧಿಕೋಷ್ಠಕ : ಅಧಿಕ ಒತ್ತಡದಲ್ಲಿರುವ ನೀರಿನ ಆವಿಗೆ ಹೆಚ್ಚಿನ ಉಷ್ಣವನ್ನು
ಒದಗಿಸಿ ಆ ಆವಿಯ ಉಷ್ಣತೆ ಸಂತೃಪ್ತ ಉಷ್ಣತೆಯನ್ನು (ಸ್ಯಾಚುರೇಷನ್ ಟೆಂಪರೇಚರ್)
ಮೀರಿ ಏರುವಂತೆ ಮಾಡುವ ಸಾಧನ (ಸೂಪರ್ ಹೀಟರ್), ನೀರಿನೊಡನೆ ಇರುವ
ಆವಿಯನ್ನು ಎಷ್ಟು ಕಾಯಿಸಿದರೂ ನೀರಿನಿಂದ ಇನ್ನೂ ಹೆಚ್ಚಿನ ಆವಿ ಉತ್ಪನ್ನವಾಗುವುದೇ
ವಿನಾ ಆವಿಯ ಉಷ್ಣತೆ ಏರುವುದಿಲ್ಲ. ಆದ್ದರಿಂದ ಆವಿಯನ್ನು ನೀರಿನಿಂದ ಬೇರ್ಪಡಿಸುವುದು
ಆವಶ್ಯಕ. ಇದಕ್ಕಾಗಿ ಆವಿಯನ್ನು ಪ್ರತ್ಯೇಕ ನಾಳಗಳಿಗೆ ಸಾಗಿಸಿ ಅಲ್ಲಿ ಅದಕ್ಕೆ ಅಧಿಕ
ಉಷ್ಣವನ್ನು ಒದಗಿಸಲಾಗುವುದು. ಹೀಗೆ ಅಧಿಕೋಷ್ಠ ಪಡೆದ ಆವಿಯ ಪ್ರತಿ ಪೌಂಡಿನಲ್ಲಿಯೂ
ದೊರೆಯುವ ಚಲನಶಕ್ತಿ ಅಪಾರ. ಈ ಕಾರಣದಿಂದ ಉಗಿಸ್ಥಾವರಗಳಲ್ಲೆಲ್ಲ ಅಧಿಕೋಷ್ಠಕ
ಒಂದು ಅನಿವಾರ್ಯ ಅಂಗ, ಆಧುನಿಕ ಉಗಿ ಉತ್ಪಾದಕಗಳಲ್ಲಿ (ಸ್ಪೀಮ್ ಜನರೇಟರ್ಸ್)
ಅಥ ಒತ್ತಡದ ಜೊತೆಗೆ ಅಧಿಕ ಉಷ್ಣತೆಯೂ ಸೇರಿ ಅಭಿಯೋಗದ ಪ್ರಾಮುಖ್ಯ
ಹೆಚ್ಚುತ್ತಲೇ ಇದೆ. ಈ ಕಾರಣದಿಂದ ಅಧಿಕಷ್ಠಕಕ್ಕೆ ಹೊಂದುವಂತೆ ಅನಿಗೆಯನ್ನು
ರೂಪಿಸಬೇಕೆಂಬ ಅನುಭವಸಿದ್ಧಾಂತ ಪ್ರಚಲಿತವಾಗಿದೆ.
ಉಷ್ಣವನ್ನು ಸ್ವೀಕರಿಸುವ ಬಗೆಯಿಂದಾಗಿ ಅಧಿಕೋಷ್ಟಕಗಳನ್ನು ಪ್ರಜ್ವಲನ ಮತ್ತು
ಪ್ರಚಲನ ರೀತಿಯವೆಂದು ವಿಂಗಡಿಸಬಹುದು. ಪಜ್ವಲನ ಅಧಿಕೋಷ್ಟಕಗಳು ಕುಲುಮೆಯೊಳ
hd ಜ್ವಾಲೆಯನ್ನು ಸ್ಪರ್ಶಿಸುತ್ತಿರುವಂತೆ, ಗೋಡೆಯನ್ನು ತಂಪಾಗಿಡುವ ಸಾಧನವಿಸ್ತಾರದ
ಒಂದು ಭಾಗವಾಗಿ ಅವನ್ನು ಅಳವಡಿಸಿರುವುದರಿಂದ ಜ್ವಾಲೆಯ ವಿಕಿರಣಉಷ್ಣವನ್ನು
ಹೀರಿಕೊಳ್ಳುತ್ತವೆ. ಈ ರೀತಿಯ ಉಪವಾಹ ಜ್ವಾಲೆಯ ಮತ್ತು ಅಧಿಕೋಷ್ಠಕದ
ಉಷ್ಣತಾವ್ಯತ್ಯಾಸವನ್ನು ಮಾತ್ರ ಅವಲಂಬಿಸಿರುವುದರಿಂದ ಒಂದು ನಿರ್ದಿಷ್ಟ ಅವಧಿಯಲ್ಲಿ
ಆಗುವ ಉಷ್ಣಪ್ರವಾಹದ ಮೊತ್ತ ಸುಮಾರು ಒಂದೇ ಸಮವಾಗಿರುತ್ತದೆ. ಇದರ ಪರಿಣಾಮ
ಆವಿಯ ಸರಬರಾಜುವೇಗ ಕಡಿಮೆಯಿರುವಾಗ ಈ ಸಾಧನ ಹೆಚ್ಚು ಕಾವುಗೊಳ್ಳುವುದೂ
ಮತ್ತು ಆವಿಯ ಸರಬರಾಜುವೇಗ ಹೆಚ್ಚು ಇರುವಾಗ ಕಡಿಮೆ ಕಾವುಗೊಳ್ಳುವುದೂ
ಆಗಿರುತ್ತದೆ. ಅಂದರೆ, ತಿರುಬಾನಿಯ ಕಾರ್ಯಭಾರ (ವರ್ಕ್ಲೋಡ್) ಹೆಚ್ಚಿದಂತೆ
ಅದಕ್ಕೆ ಒದಗಿಸುತ್ತಿರುವ ಆವಿಯ ಉಷ್ಣತೆ ಇಳಿಮುಖವಾಗುತ್ತದೆ.
ಪ್ರಚಲನ ಅಧಿಕೋಷ್ಟಕ ತನ್ನ ಮೈಮೇಲೆ ಹಾದುಹೋಗುವ ಅನಿಲಗಳಿಂದ ಉಷ್ಣವನ್ನು
ಸ್ವೀಕರಿಸುತ್ತದೆ. ಇಲ್ಲಿ ಒಂದು ನಿರ್ದಿಷ್ಟ ಅವಧಿಯಲ್ಲಿ ಆಗುವ ಉಷ್ಣಪ್ರವಾಹದ ಪ್ರಮಾಣ
ಅಧಿಕಾರದ ಮೇಲೆ ಹಾಯುವ ಅನಿಲಗಳ ಒಟ್ಟು ಮೊತ್ತವನ್ನು ಅವಲಂಬಿಸಿರುತ್ತದೆ.
ಕಾರ್ಯಭಾರ ಹೆಚ್ಚಿದಂತೆ ಅನಿಲಪ್ರವಾಹದ ವೇಗವೂ ಹೆಚ್ಚುವುದರಿಂದ ಆವಿಯ ಸರಬರಾಜು
ಹೆಚ್ಚುತ್ತಿರುವಂತೆ ಅದರ ಉಷ್ಣತೆಯೂ ಏರುತ್ತಿರುತ್ತದೆ. ಈ ಎರಡು ಬಗೆಯ ಅಧಿಕೋಷ್ಣಗಳು,
ಉಷ್ಣತೆಯ ಬಗ್ಗೆ ತೋರಿಸುವ ವಿರುದ್ಧ ಪ್ರತಿಕ್ರಿಯೆ ಒಂದು ರೀತಿ ಅನುಕೂಲವಾಗಿದೆ
ಎಂದೇ ಹೇಳಬೇಕು. ಏಕೆಂದರೆ ಈ ಎರಡೂ ರೀತಿಯ ಅಧಿಕೋಷ್ಟಕಗಳನ್ನು ಲೆಕ್ಕಾಚಾರ
ಮಾಡಿದ ಅಳತೆಗಳಲ್ಲಿ ಒಂದು ಆವಿಗೆಯಲ್ಲಿ ಉಪಯೋಗಿಸಿ ಒಂದರ ಅನಂತರ ಇನ್ನೊಂದ
ರಲ್ಲಿ ಆವಿ ಸಾಗುವಂತೆ ಮಾಡುವುದರಿಂದ ಒಂದು ಸಮತೋಲವೇರ್ಪಟ್ಟು ತಿರುಬಾನಿಯನ್ನು
ತಲಪುವ ಅಧಿಕೋಷ್ಠಿತ ಆವಿಯ ಉಷ್ಣತೆ ಆವಿಯ ಸರಬರಾಜುವೇಗದಲ್ಲಿ ಏನೇ
ಏರಿಳಿತವಿರಲಿ, ಹೆಚ್ಚು ಕಡಿಮೆ ಒಂದೇ ಮಟ್ಟದಲ್ಲಿರುತ್ತದೆ.
(ಕೆ.ವಿ.ಎಸ್.)
ಅಧಿಗಣಕ : ಸರ್ಕಾರದ ಅಥವಾ ಬಂಡವಾಳ ಸಂಸ್ಥೆಯ, ಆದಾಯವೆಚ್ಚಗಳ
ಪಟ್ಟಿಯನ್ನು ವ್ಯವಸ್ಥಿತ ರೀತಿಯಲ್ಲಿ ತಯಾರಿಸಿ, ಲಾಭನಷ್ಟಗಳ ವಿವರವನ್ನು ತಿಳಿಸಿ, ಆ
ಸಂಸ್ಥೆಯ ಪುರೋಭಿವೃದ್ಧಿಗೆ ಸಹಾಯ ಮಾಡುವ ಅಧಿಕಾರಿ (ಕಂಟ್ರೋಲರ್). ಇವನ
ವ್ಯವಹಾರ ನಾಸಾ ಮಖವಾದದ್ದು, ಮುಖ್ಯವಾದದ್ದು: ನಿಷ್ಕೃಷ್ಟವಾದ ವಿವರಗಳನ್ನೂ
ಅಂಕಿಅಂಶಗಳನ್ನೂ ದೊರಕಿಸಿಕೊಂಡು, ಅವುಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ,
ವರ್ಷದ ಆಯವ್ಯಯದ ಅಂದಾಜು ಪಟ್ಟಿಯನ್ನು ಗಮನಿಹಿತವಾದ, ಆಧಿಕಾರಯುಕ್ತವಾದ,
ಆವಶ್ಯಕ ವರದಿಗಳನ್ನು ತಯಾರಿಸಿ ಸರ್ಕಾರದ ಅಥವಾ ಸಂಸ್ಥೆಯ ಮುಂದಿನ ಕಾರ್ಯಕ್ರಮಕ್ಕೆ
ಮಾರ್ಗದರ್ಶನ ಮಾಡುತ್ತಾನೆ. ಖಾಸಗಿಸಂಸ್ಥೆಗಳಲ್ಲಿ ಅವನ ಜವಾಬ್ದಾರಿ ವ್ಯಾಪಕವಾದುದು.
ಅವನ ಅಧಿಕಾರ ಆಯವ್ಯಯಗಳ ವಿತರಣೆಗೆ ಮಾತ್ರವಲ್ಲದೆ, ಸಂಸ್ಥೆ ಹಾಕಿಕೊಂಡಿರುವ
ಯೋಜನೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಅಗತ್ಯ ವಿವರಗಳನ್ನೊದಗಿಸಿ ಆಡಳಿತವರ್ಗ
ಅಂತ್ಯ ನಿರ್ಧಾರವನ್ನು ಕೈಗೊಳ್ಳುವಂತೆ ಮಾಡುವುದೇ ಆಗಿದೆ. ಅವನ ಕೈಕೆಳಗೆ ಲೆಕ್ಕಪರೀಕ್ಷರು
(ಆಡಿಟರ್ಗಳು) ಇರುತ್ತಾರೆ; ಅವರ ಕಾರ್ಯಕ್ರಮಗಳನ್ನು ನಿಯೋಜಿಸಿ ಮೇಲ್ವಿಚಾರಣೆ
ನಡೆಸುತ್ತಾನೆ; ಅವನ ವರದಿ, ಅವರು ಒದಗಿಸುವ ವಿವರಗಳನ್ನು ಅವಲಂಬಿಸಿರುತ್ತದೆ.
ಅವನ ಅಧಿಕಾರ ಕೋಶಾಧ್ಯಕ್ಷನ (ಟೆರರ್') ಅಧಿಕಾರಕ್ಕೂ ವ್ಯತ್ಯಾಸವಿದೆ. ಕೋಶಕ್ಕೆ
ಬರುವ ಹಣಕಾಸುಗಳ ಲೆಕ್ಕವನ್ನಿಟ್ಟು ಖರ್ಚಾಗುವ ಹಣದ ವಿವರಗಳನ್ನು ಒದಗಿಸುವುದು
ಮಾತ್ರ ಕೋಶಾಧ್ಯಕ್ಷನ ಕೆಲಸ. ಆ ಹಣ ಎಲ್ಲಿಂದ, ಹೇಗೆ ಬರಬೇಕು, ಅದರ ವಿನಿಯೋಗ
ಯಾವ ರೀತಿಯಲ್ಲಿರಬೇಕು, ಎಂಬುದನ್ನು ತನ್ನ ವರದಿಯಲ್ಲಿ ಅಧಿಗಣಕ ಸೂಚಿಸುತ್ತಾನೆ.
ಇಂಗ್ಲೆಂಡಿನಲ್ಲಿ ಅಧಿಗಣಕನ (ಕಂಟ್ರೋಲರ್ ಆ್ಯಂಡ್ ಆಡಿಟರ್ ಜನರಲ್) ಅಧಿಕಾರ
ಮಹತ್ವದ್ದು. ಅವನದು ಶಾಸನಬದ್ಧ ಅಧಿಕಾರ, ಸರ್ಕಾರವೇ ಅವನನ್ನು ನಿಯಮಿಸಿದರೂ
ಪಾರ್ಲಿಮೆಂಟಿಗೆ ಮಾತ್ರ ಜವಾಬ್ದಾರ; ಕೆಲವು ಸಾಮಾನ್ಯ ವಿಷಯಗಳಲ್ಲಿ ಮಾತ್ರ ಅವನು
ಸರ್ಕಾರಕ್ಕೆ ಅಧೀನ. ಅಮೆರಿಕ ಸಂಯುಕ್ತಸಂಸ್ಥಾನದ ಕೇಂದ್ರಸರ್ಕಾರದಲ್ಲೂ ಅಧಿಗಣಕ
ಕಾಂಗ್ರೆಸ್ಸಿಗೆ ಮಾತ್ರ ಅಧೀನ; ಕಾರ್ಯಶಾಖೆಗೆ (ಎಕ್ಸಿಕ್ಯುಟಿವ್) ಅವನು ಅಧೀನನಲ್ಲ.
ಭಾರತ ಸರ್ಕಾರದಲ್ಲೂ ಅವನ ಅಧಿಕಾರ ಶಾಸನಬದ್ಧವಾದದ್ದು. ಕೇಂದ್ರದ ಮತ್ತು
ಪ್ರಾಂತಸರ್ಕಾರಗಳ ಆಯವ್ಯಯಗಳ ಮೇಲ್ವಿಚಾರಣೆ ಅವನಿಗೆ ಸೇರಿದ್ದು, ಅವನು ತನ್ನ
ವರದಿಗಳನ್ನು ರಾಷ್ಟ್ರಾದಲ್ಲಿಗೆ ಸಲ್ಲಿಸುತ್ತಾನೆ ಮುಂದೆ ಶಾಸನಸಭೆಯಲ್ಲಿ ಅವುಗಳ ಸರಿಶೀಲನೆ
ನಡೆಯುತ್ತದೆ.
(1.0.0.)
ಅಧಿಚಕ್ರ: ಚಿತ್ರದಲ್ಲಿ ಕಾಣಿಸಿರುವಂತೆ ಒಂದು ದೊಡ್ಡ ವೃತ್ತದ ಪರಿಧಿಯ ಮೇಲೆ
ಚಲಿಸುವ ಕೇಂದ್ರವಿರು ಚಿಕ್ಕವೃತ್ತ (ಎಪಿಸೈಕಲ್), ದೊಡ್ಡ ವೃತ್ತದ ಹೆಸರು ಡೆಫರೆಂಟ್.
ಆಕಾಶಗೋಳದ ಕೇಂದ್ರ ಭೂಮಿ;
ಭೂಮಿ ಸ್ಥಿರವಾಗಿದೆ; ಅದರ ಸುತ್ತಲೂ
ಚಂದ್ರ, ಬುಧ, ಶುಕ್ರ, ಸೂರ್ಯ
ಮುಂತಾದವು ಅದೇ ಕ್ರಮದಲ್ಲಿ
ಪರಿಭ್ರಮಿಸುತ್ತಿವೆ ಎಂಬ
ಟಾಲೆಮಿ ಸಿದ್ಧಾಂತವನ್ನು
(ಸು. ಪ್ರ.ಶ.150) ಗಣಿತರೀತ್ಯಾ
ಈ ಸಮರ್ಥಿಸಲು ಅಧಿಚಕದ ಆವಶ್ಯಕತೆ
ಉಂಟಾಯಿತು. ಒಂದೊಂದು ಗ್ರಹಕ್ಕೆ
ಒಂದೊಂದು ಅಧಿಚಕ್ರವಿದೆಯೆಂದೂ
ಒಂದೊಂದು ಡೆಫೆರೆಂಟ್ ಇದೆ
ಯೆಂದೂ ಇಂತ ಡೆಫರೆಂಟ್ಗಳ
ಕೇಂದ್ರ ಭೂಕೇಂದ್ರದಿಂದ ಸ್ವಲ್ಪ ಬೇರೆ ಎಂದೂ ಟಾಲೆಮಿ ಸಿದ್ಧಾಂತದ ಪಾದ. ಈಗ
ಅಧಿಚಕ್ರಕ್ಕೆ ಕೇವಲ ಐತಿಹಾಸಿಕಮಹತ್ವ ಮಾತ್ರ ಉಳಿದಿದೆ.
(*)
ಅಧಿಪತಿ : ಒಂದು ಸೈನ್ಯದ ನೆಲೆಯನ್ನೂ ಒಂದು ಜನದ ತಂಡವನ್ನೂ ತನ್ನ
ಅಧಿಕಾರದಲ್ಲಿರಿಸಿಕೊಂಡಿರುವ ಸೈನ್ಯಾಧಿಕಾರಿ (ಕಮಾಂಡೆಂಟ್), ನೆಲೆಯ ಪ್ರಮಾಣ, ತಂಡದ
ಜನಸಂಖ್ಯೆ, ನಸು ಮತ್ತು ಸೇಬಲದ ಮಹತ್ವ- ಇವುಗಳನ್ನವಲಂಬಿಸಿ ಅವನ
ನೆಲೆಯ
ದರ್ಜೆ ನಿರ್ಧರಿಸಲ್ಪಡುತ್ತದೆ. ಸೈನ್ಯದ ಒಬ್ಬ ಹಿರಿಯ ಅಧಿಕಾರಿಯನ್ನು ನಿರ್ದಿಷ್ಟವಾ ದೊಂದು
ಸೇನಾದಳ (ಕೋರ್) ಅಥವಾ ಸೇನಾವಿಭಾಗದ (ರೆಜಿಮೆಂಟ್) ಯೋಗಕ್ಷೇಮ ವನ್ನು
ನೋಡಿಕೊಳ್ಳಲು ನಿಯೋಜಿಸಿದಾಗ ಆ ಅಧಿಕಾರಿಯ ದರ್ಜೆಯನ್ನು ಸೂಚಿಸುವ ಕರ್ನಲ್
ಎಂಬ ಪದದ ಮುಂದೆ ಕಮ್ಯಾಂಡೆಂಟ್ ಎಂಬ ಮತ್ತೊಂದು ಗೌರವಾರ್ಥ ಸೂಚಕಪದ
ಸೇರಿ ಆತ ಕರ್ನಲ್ ಮ್ಯಾಂಡಂಟ್ ಎನಿಸಿಕೊಳ್ಳುತ್ತಾನೆ.
(ಎ.ಎನ್.ಎಸ್.ಎಂ.)
ಅಧಿಭಾರ : ಒಬ್ಬ ವ್ಯಕ್ತಿಯ ಮೇಲೂ ಹಿರಿಯ ಅವಿಭಕ್ತ ಕುಟುಂಬದ ಮೇಲೂ
ಅವರ ಆದಾಯ ಒಂದು ಮಿತಿಗೆ ಮೀರಿದ್ದರೆ ಆದಾಯತೆರಿಗೆ ಮತ್ತು ಅಧಿಕರಗಳ (ಸೂಪರ್
ಟ್ಯಾಕ್ಸ್) ಜೊತೆಗೆ ಹಾಕುವ ತೆರಿಗೆ (ಸರ್ ಚಾರ್ಜ್).
ಅಧಿಭಾರವನ್ನು ಆದಾಯ ತೆರಿಗೆ ಮತ್ತು ಅಧಿಕರ ಇವುಗಳೆರಡರ ಮೇಲೂ
ನಿಗದಿಯಾಗಿರುವ ದರದಲ್ಲಿ ಹಾಕುತ್ತಾರೆ; ಈ ದರವನ್ನು ಕಾಲಕಾಲಕ್ಕೆ ಬದಲಾಯಿಸಬಹುದು.
ಒಂದು ಲಕ್ಷಕ್ಕಿಂತ ಹೆಚ್ಚಿನ ಆದಾಯವಿರುವಲ್ಲಿ ಆದಾಯ ತೆರಿಗೆ ಮತ್ತು ಅಧಿಕರಗಳ
ಮೇಲೆ ಶೇ. 5ರಂತೆ ಹೆಚ್ಚುವರಿ ಅಧಿಭಾರವನ್ನು ಹಾಕಲಾಗುತ್ತದೆ. ಕೆಲಸ ಮಾಡದೆ ಸಂಪಾದಿಸಿದ
ಆದಾಯದ ಮೇಲೆ ಆದಾಯ ತೆರಿಗೆ ಮತ್ತು ಅಧಿಕರಗಳ ಶೇ. 15ರಷ್ಟು ವಿಶಿಷ್ಟ ಅಧಿಭಾರವನ್ನು
ಹಾಕುವುದುಂಟು (1969). ಅಧಿಭಾರದ ಬಗ್ಗೆ ಸೀಮಾಂತ ಪರಿಹಾರವನ್ನು (ಮಾರ್ಜಿನಲ್
ರಿಲೀಫ್) ಕೊಡಲು ಅವಕಾಶಗಳನ್ನು ಕಲ್ಪಿಸಬಹುದು.
ಇಂದಿನ ಆರ್ಥಿಕಲೋಕದಲ್ಲಿ ಎಲ್ಲ ವಲಯಗಳಲ್ಲೂ ಅಧಿಭಾರ ಉಂಟು.
ಉದಾಹರಣೆಗೆ ವಿದ್ಯುತ್ರ, ಪೌರತೆರಿಗೆ, ಮನೆಗಂದಾಯ ಮುಂತಾದವುಗಳ ಮೇಲೂ
ಅಧಿಭಾರವನ್ನು ವಸೂಲು ಮಾಡುವ ಪದ್ಧತಿ ಇದೆ.
(83.8.)
ಅಧಿರಾಜೇಂದ್ರ : ಚೋಳ ದೊರೆ ವೀರ ರಾಜೇಂದ್ರನ ಮಗ, ಕಲ್ಯಾಣದ
ಚಾಳುಕ್ಯ ಚಕ್ರವರ್ತಿ ಆರನೆಯ ವಿಕ್ರಮಾದಿತ್ಯನ ಸಮಕಾಲೀನ. ವೆಂಗಿಯ ಹಾಗೂ ಕಲ್ಯಾಣದ
ಚಾನದ ಪ್ರಭಾವದಿಂದಾಗಿ ಚೋಳ ಸಾಮ್ರಾಜ್ಯದ ವೈಭವ ಕುಂದಿತ್ತು ನನ್ನ ಸೋದರಿಯನ್ನು
ಚಾಳುಕ್ಯರ<noinclude></noinclude>
t3g944ekdzxnmhm453q3ew4my2j85uu
ಪುಟ:Mysore-University-Encyclopaedia-Vol-1-Part-1.pdf/೨೭೫
104
118599
314829
2026-05-01T17:38:47Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅಧಿರಾಜ್ಯಪದ - ಅಧಿಶೋಷಣೆ ಮತ್ತು ಅಧಿಶೋಷಕಗಳು ಮದುವೆಯಾಗಿದ್ದ ಆರನೆಯ ವಿಕ್ರಮಾದಿತ್ಯ ವಿರೋಧಿಗಳನ್ನಡಗಿಸಿ ಅಧಿರಾಜೇಂದ್ರ ಸಿಂಹಾಸನವನ್ನೇರುವುದಕ್ಕೆ ನೆರವು ನೀಡಿದ (1068), 1070ರಲ್ಲಿ ವಿರೋಧಿಗಳು ಮನಃ ದಂಗೆಯೆದ್ದಾಗ...
314829
proofread-page
text/x-wiki
<noinclude><pagequality level="1" user="Pragathi. BH" /></noinclude>ಅಧಿರಾಜ್ಯಪದ - ಅಧಿಶೋಷಣೆ ಮತ್ತು ಅಧಿಶೋಷಕಗಳು
ಮದುವೆಯಾಗಿದ್ದ ಆರನೆಯ ವಿಕ್ರಮಾದಿತ್ಯ ವಿರೋಧಿಗಳನ್ನಡಗಿಸಿ ಅಧಿರಾಜೇಂದ್ರ
ಸಿಂಹಾಸನವನ್ನೇರುವುದಕ್ಕೆ ನೆರವು ನೀಡಿದ (1068), 1070ರಲ್ಲಿ ವಿರೋಧಿಗಳು ಮನಃ
ದಂಗೆಯೆದ್ದಾಗ ಅವರೊಂದಿಗೆ ಹೋರಾಡಿ ಅಧಿರಾಜೇಂದ್ರ ಹತನಾದ.
(0.00.)
ಅಧಿರಾಜ್ಯಪದ : ಸ್ವಯಮಾಡಳಿತವನ್ನು ಹೊಂದಿದ್ದರೂ ಸಾರ್ವಭೌಮತ್ವವನ್ನು
ಹೊಂದಿರದೆ ಬೃಹತ್ ಸಾಮ್ರಾಜ್ಯವೊಂದರ ಅಧೀನದಲ್ಲಿ ನಾಮಮಾತ್ರ ಉಳಿದಿರುವ
ರಾಷ್ಟ್ರದ ಸ್ಥಿತಿಯನ್ನು ಈ ಪದದಿಂದ ವರ್ಣಿಸುತ್ತಾರೆ (ಡೊಮಿನಿಯನ್ ಸ್ಟೇಟಸ್),
ಬ್ರಿಟಿಷ್ ಸಾಮ್ರಾಜ್ಯದ ಅಂಗ ರಾಜ್ಯಗಳಾಗಿ ಸ್ವಯಮಾಡಳಿತವನ್ನು ಪಡೆದಿದ್ದ ಕೆಲವು
ರಾಷ್ಟ್ರಗಳನ್ನು 1907ರಲ್ಲಿ ಅಧಿರಾಜ್ಯಪದ ಪಡೆದ ರಾಜ್ಯಗಳೆಂದು ಮಾನ್ಯ ಮಾಡಲಾಯಿತು.
ವಿಶೇಷ ಸ್ವಾತಂತ್ರ್ಯವನ್ನು ಪಡೆದ ಇಂಥ ರಾಜ್ಯಗಳನ್ನು ಒಳರಾಷ್ಟ್ರಗಳೆಂದೂ ಕರೆಯಲಾಯಿತು.
ಕೆನಡ, ಆಸ್ಟ್ರೇಲಿಯ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕ ಮುಂತಾದವು ಈ ವರ್ಗಕ್ಕೆ ಸೇರಿದ
ರಾಷ್ಟ್ರಗಳು. 1907ರ ಇಂಪೀರಿಯಲ್ ಕಾನ್ಫರೆನ್ಸ್ನಲ್ಲಿ ಸ್ವಯಮಾಡಳಿತವನ್ನು ಪಡೆದಿದ್ದ
ಅಂಗ ರಾಜ್ಯಗಳು ಮತ್ತು ವಸಾಹತುಗಳಿಗೆ ಪ್ರಮುಖ ಸ್ಥಾನವನ್ನು ಕೊಡಲಾಯಿತಲ್ಲದೆ
ಅವುಗಳನ್ನು ಅಧಿರಾಜ್ಯಗಳೆಂದು ಅಧಿಕೃತವಾಗಿ ಮಾನ್ಯ ಮಾಡಲಾಯಿತು. ನಾಲ್ಕು
ವರ್ಷಗಳಿಗೊಮ್ಮೆ ಸೇರುತ್ತಿದ್ದ ಇಂಪೀರಿಯಲ್ ಕಾನ್ಫರೆನ್ಸ್ನ ಸಭೆಗಳಲ್ಲಿ ಅಧಿರಾಜ್ಯಗಳು
ಬ್ರಿಟಿಷ್ ಸರ್ಕಾರದ ವಿದೇಶಾಂಗ ನೀತಿ ಮತ್ತು ರಕ್ಷಣಾವ್ಯವಸ್ಥೆ ನಿರೂಪಣೆಯಲ್ಲಿ ಭಾಗವಹಿಸಲು
ಅವಕಾಶ ಕೊಡಲಾಯಿತು. ಒಂದನೆಯ ಮಹಾಯುದ್ಧದ ಆಪತ್ಕಾಲದಲ್ಲಿ ಬ್ರಿಟಿಷ್
ಸಾಮ್ರಾಜ್ಯಕ್ಕೆ ಸಲ್ಲಿಸಿದ ಸೇವೆ ಸಹಾಯಗಳಿಗಾಗಿ ಅಧಿರಾಜ್ಯಗಳಿಗೆ ಇನ್ನೂ ಹೆಚ್ಚಿನ ಸ್ವಾತಂತ್ರ್ಯ
ಮತ್ತು ಪ್ರಾಮುಖ್ಯವನ್ನು ಕೊಡಲಾಯಿತು. ಅಧಿರಾಜ್ಯಪದ ರಾಷ್ಟ್ರಗಳಿಗೂ ಮತ್ತು ಭಾರತದಂಥ
ಕೇವಲ ವಸಾಹತುಗಳಾಗಿದ್ದ ರಾಷ್ಟ್ರಗಳಿಗೂ ಸ್ಥಾನಮಾನ ಮತ್ತು ಸರ್ಕಾರ ಪದ್ಧತಿಗಳಲ್ಲಿ
ಹೆಚ್ಚು ತಾರತಮ್ಯವಿದ್ದಿತು. ಅಧಿರಾಜ್ಯಪದ ಸಹಜವಾಗಿಯೇ ವಸಾಹತುಗಳಿಗಿಂತ ಹೆಚ್ಚು
ಉತ್ತಮ ಮತ್ತು ಗೌರವಯುತವಾಗಿದ್ದಿತು. ಲೀಗ್ ಆಫ್ ನೇಷನ್ಸ್ನಂಥ ಅಂತಾರಾಷ್ಟ್ರೀಯ
ಸಂಘಗಳಲ್ಲಿ ಈ ರಾಜ್ಯಗಳು ಪ್ರತ್ಯೇಕ ಸದಸ್ಯತ್ವವನ್ನು ಪಡೆಯಬಹುದಾಗಿದ್ದಿತು ಅಂತರಿಕ
ಆಡಳಿತದಲ್ಲಿಯೇ ಅಲ್ಲದೆ ಅಂತಾರಾಷ್ಟ್ರೀಯ ವ್ಯವಹಾರಿಗಳಲ್ಲಿ ಈ ರಗಳು
ಸ್ವತಂತ್ರರೀತಿಯಲ್ಲಿ ವರ್ತಿಸುತ್ತ ಬಂದುವು. ಈ ಕಾರಣದಿಂದಲೇ ಭಾರತದ ಹಲವು
ಮುಖಂಡರು ಸ್ವಾತಂತ್ರ್ಯ ಚಳವಳಿಯ ಪ್ರಾರಂಭದಲ್ಲಿ ಅಧಿರಾಜ್ಯಪದವನ್ನು ದೊರಕಿಸಿ
ಕೊಳ್ಳುವುದನ್ನೇ ತಮ್ಮ ಗುರಿಯಾಗಿಟ್ಟುಕೊಂಡರು.
ಇಂಪೀರಿಯಲ್ ಕಾನ್ಫರೆನ್ಸ್ನಲ್ಲಿ ಬ್ರಿಟಿಷ್ ಸರ್ಕಾರದ ವಿದೇಶಾಂಗ ನೀತಿ ಮತ್ತು
ರಕ್ಷಣಾವ್ಯವಸ್ಥೆಯ ನಿರೂಪಣೆಯ ಸಂಬಂಧವಾಗಿ ಚರ್ಚಿಸಲು ಸಾಮ್ರಾಜ್ಯದ ಕೆಲವು
ರಾಜ್ಯಗಳು ಮಾತ್ರ ಭಾಗವಹಿಸಲು ಅವಕಾಶ ಕೊಡಲಾಗಿದ್ದಿತು. ಆದರೆ ಭಾರತಕ್ಕೆ ಇಂಥ
ಅವಕಾಶ ದೊರೆಯಲಿಲ್ಲ. ಒಂದನೆಯ ಮಹಾಯುದ್ಧದಲ್ಲಿ ಭಾರತ ಸಲ್ಲಿಸಿದ ಸೇವೆ
ಸಹಕಾರಗಳಿಗಾಗಿ 1917ರ ಇಂಪೀರಿಯಲ್ ಕಾನ್ಫರೆನ್ಸ್ ಸಭೆಯಲ್ಲಿ ಭಾರತಕ್ಕೂ
ಅಧಿರಾಜ್ಯಪದವನ್ನು ಶಿಫಾರಸು ಮಾಡಲಾಯಿತು. ಈ ಉದ್ದೇಶ ಪೂರೈಸಲು ಭಾರತದಲ್ಲಿ
ಮೊದಲು ಸ್ವಯಮಾಡಳಿತ ವ್ಯವಸ್ಥೆ ಅವಶ್ಯವಾಗಿದ್ದಿತು. 1917ರ ಆಗಸ್ಟ್ ತಿಂಗಳ ತಮ್ಮ
ಘೋಷಣೆಯಲ್ಲಿ ಭಾರತೀಯರಿಗೆ ಸ್ವಯಮಾಡಳಿತವನ್ನು ಹೊಂದಲು ಅವಕಾಶ
ಮಾಡಿಕೊಡುವುದಾಗಿ ಮಾಂಟೆಗೆ ಸಾರಿದರು. 1919ರ ಅನಂತರ ಲೀಗ್ ಆಫ್ ನೇಷನ್ಸ್ನಲ್ಲಿ
ಭಾರತದ ನಿಯೋಗಕ್ಕೆ ಸ್ಥಾನ ದೊರೆಯಿತು. ಆದರೆ ತದನಂತರ ಬ್ರಿಟಿಷ್ ಸರ್ಕಾರದ
ಧೋರಣೆಗಳಿಂದಾಗಿ ಅಧಿರಾಜ್ಯವಾಗಿ ಭಾರತಕ್ಕೆ ದೊರೆಯಬಹುದಾದ ಸ್ಥಾನಮಾನಗಳ
ಬಗ್ಗೆ ಭಾರತೀಯ ಮುಖಂಡರು ಮತ್ತು ಬ್ರಿಟಿಷ್ ಸರ್ಕಾರದ ನಡುವೆ ಮತ್ತು
ಭಾರತೀಯರಲ್ಲಿಯೇ ಭಿನ್ನಾಭಿಪ್ರಾಯಗಳು ಬೆಳೆದುವು. ಈ ಮಧ್ಯೆ ಮಹಾತ್ಮಾ ಗಾಂಧಿಯವರು
ಪೂರ್ಣ ಸ್ವರಾಜ್ಯವೇ ತಮ್ಮ ಗುರಿಯೆಂದು ಸಾರಿದರು. ಬ್ರಿಟಿಷ್ ಸರ್ಕಾರ ಭಾರತಕ್ಕೆ
ಅಧಿರಾಜ್ಯಪದವನ್ನು ಕೊಡುವುದಾಗಿ ತಿಳಿಸಿದ್ದಿತಾದರೂ ಅದೇ ಪದದ ಇತರ ರಾಷ್ಟ್ರಗಳೊಡನೆ
ಸರಿಸಮಾನ ಸ್ಥಾನಮಾನವನ್ನು ಮಾನ್ಯಮಾಡಲು ಸಿದ್ಧವಿರದದ್ದೇ ಇದಕ್ಕೆ ಕಾರಣ.
ಭಿನ್ನಾಭಿಪ್ರಾಯಗಳು ಹೆಚ್ಚಿದಂತೆಲ್ಲ ಬ್ರಿಟಿಷ್ ಸರ್ಕಾರ ಅದನ್ನೇ ನೆಪವಾಗಿ ಮಾಡಿ ತನ್ನ
ಆಶ್ವಾಸನೆಯನ್ನು ಕೈಬಿಟ್ಟಿತು. 1930ರ ಸೈಮನ್ ವರದಿಯಲ್ಲಿ ಮತ್ತು 1935ರ ಭಾರತ
ಸರದ ಶಾಸನದಲ್ಲಿ ಅಧಿಲಾಪದದ ಪ್ರಸ್ತಾಪವನ್ನೇ ಮಾಡಲಿಲ್ಲ. ಭಾರತೀಯರಿಗೆ
ಸರ್ಕಾರದ
ತಮ್ಮ ಚಳವಳಿಯನ್ನು ಮುಂದುವರಿಸುವುದರ ಹೊರತು ಇನ್ನಾವ ಮಾರ್ಗವೂ ಉಳಿದಿರಲಿಲ್ಲ.
ಭಾರತೀಯರ ಅವಿಶ್ರಾಂತ ಹೋರಾಟದ ಫಲವಾಗಿ 1947ರ ಭಾರತ ಸ್ವಾತಂತ್ರ್ಯಶಾಸನದ
ಪ್ರಕಾರ ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ಸ್ವತಂತ್ರ ರಾಷ್ಟ್ರಗಳು ಉದಯಿಸಿದುವಲ್ಲದೆ
ಅವನ್ನು ಅಧಿರಾಜ್ಯಗಳೆಂದು ಕರೆಯಲಾಯಿತು. 1950ರಲ್ಲಿ ಜಾರಿಗೆ ಬಂದ ಭಾರತ
ರಾಜ್ಯಾಂಗದ ಪ್ರಕಾರ ಗಣರಾಜ್ಯಸ್ಥಾಪನೆಯೊಂದಿಗೆ ಭಾರತದ ಅಧಿರಾಜ್ಯಪದವೂ
ಕೊನಗೊಂಡಿತು.
ಅಧಿಶೋಷಣೆ ಮತ್ತು ಅಧಿಶೋಷಕಗಳು : ಅಮೋನಿಯ ಅನಿಲವಿರುವ
ಒಂದು ಪಾತ್ರೆಗೆ ತೆಂಗಿನ ಚಿಪ್ಪನ್ನು ಸುಟ್ಟು ತಯಾರಿಸಿದ ಇದ್ದಲಿನ ಚೂರನ್ನು ಹಾಕಿದರೆ,
ಅದು ಪಾತ್ರೆಯಲ್ಲಿರುವ ಬಹುಭಾಗ ಅಮೋನಿಯವನ್ನು ಹೀರಿಕೊಳ್ಳುತ್ತದೆ. ಹೀಗೆ
92%
ಹೀರಿಕೊಂಡ ಅನಿಲ, ಇದ್ದಲಿನ ಮೇಯಲ್ಲಿಯೇ ಉಳಿದುಕೊಂಡಿರುತ್ತದೆಂದು
ತೋರಿಸಬಹುದು. ಒಂದು ಅನಿಲ ಇಲ್ಲವೆ ದಾವಣದಲ್ಲಿರುವ ವಸ್ತು ಸಾಮಾನ್ಯವಾಗಿ
ಇನ್ನೊಂದು ಘನವಸ್ತುವಿನ ಮೇಲೈಯಲ್ಲಿ ದಟ್ಟತೆಹೊಂದುವ ಈ ಕ್ರಿಯೆಗೆ ಅಧಿಶೋಷಣೆ
(ಅಬ್ಬಾಷನ್) ಎಂದು ಹೆಸರು. ಒಂದು ಚೂರು ಸ್ಪಂಜನ್ನು ನೀರಿನಲ್ಲಿ ಹಾಕಿದಾಗ ಅದು
ನೀರನ್ನು ಹೀರಿಕೊಳ್ಳುತ್ತದೆ. ಹೀಗೆ ಹೀರಿಕೊಂಡ ನೀರಿನ ಕಣಗಳು ಸ್ಪಂಜಿನ ಹೊರಮೈಯಲ್ಲೇ
ಉಳಿಯದೆ ಅದರ ಎಲ್ಲ ಭಾಗಗಳಲ್ಲೂ ಹರಡಿಕೊಂಡಿರುತ್ತದೆ. ಈ ಕ್ರಿಯೆಗೆ ಅವಶೋಷಣೆ
(ಅಬ್ಬಾರ್ಷನ್) ಎಂದು ಹೆಸರು. ಕೆಲವು ಘನವಸ್ತುಗಳು ಅನಿಲ ಮತ್ತು ಲೀನವಸ್ತುಗಳನ್ನು
ಅಧಿಶೋಷಿಸಿಕೊಳ್ಳುತ್ತವೆ. ಇಂಥ ವಸ್ತುಗಳಿಗೆ ಅಧಿಶೋಷಕ (ಅಡ್ಸಾರ್ಬೆಂಟ್) ಎಂದೂ
ಅವುಗಳ ಮೇಯಲ್ಲಿ ದಟ್ಟತೆ ಹೊಂದುವ ವಸ್ತುಗಳಿಗೆ ಅಧಿಶೋಷಿತ ವಸ್ತುಗಳೆಂದೂ
•Log P.
ಚಿತ್ರ 1. ಅಧಿತೋ ಷಕ
ಹೆಸರು.
ಸಾಮಾನ್ಯವಾಗಿ ಅಧಿಶೋಷಿತ
ವಸ್ತುವಿನ ಪ್ರಮಾಣ ಅಧಿಶೋಷಕದ
ಮೇಲೆ ಕ್ಷೇತ್ರವನ್ನು ಅವಲಂಬಿಸಿರುತ್ತದೆ.
ಆದ್ದರಿಂದ ಒಂದು ಘನವಸ್ತುವನ್ನು
ಸಣ್ಣ ಸಣ್ಣದಾಗಿ ವಿಭಾಗಮಾಡಿದರೆ
ಅದರಹೊರಮೈಕ್ಷೇತ್ರ ಹೆಚ್ಚಾಗುವುದ
ರಿಂದ ಅದು ಹೆಚ್ಚಿನ ಪ್ರಮಾಣದಲ್ಲಿ
ಅನಿಲ ಅಥವಾ ಲೀನವಸ್ತುಗಳನ್ನು
ಅಧಿಶೋಷಿಸಿ ಕೊಳ್ಳಬಲ್ಲುದು. ಘನ
ವಸ್ತುಗಳ ಮೇಲ್ಮೀಕ್ಷೇತ್ರ ಹೆಚ್ಚಾಗಿರು
ವುದರಿಂದ ಬಹುಮಟ್ಟಿಗೆ ಅಧಿಶೋಷಕಗಳು ಘನವಸ್ತುಗ ಳಾಗಿರುತ್ತವೆ.
ಒಂದು ಘನವಸ್ತುವಿನ ಮೇಲ್ಮೀಯ ಅಣು ಅಥವಾ ಅಯಾನುಗಳ ಬಲವೆಲ್ಲವೂ
ಒಳಗಿನ ಕಣಗಳೆಲ್ಲವುಗಳ ಬಲದಿಂದ ಸಂತೃಪ್ತಿ ಹೊಂದಿರುವುದಿಲ್ಲ. ಈ ಅಸಂತೃಪ್ತತೆ
ಯಿಂದಾಗಿ ತಮ್ಮ ಶೇಷಬಲಗಳನ್ನು ಸಂತೃಪ್ತಿಗೊಳಿಸಿಕೊಳ್ಳಲು ಇವು ಅನಿಲ ಅಥವಾ
ಲೀನವಸ್ತುಗಳನ್ನು ತಮ್ಮದೆಗೆ ಆಕರ್ಷಿಸಿಕೊಂಡು ಅವನ್ನು ತಮ್ಮ ಮೇಲೆ ಯಲ್ಲಿ
ಉಳಿಸಿಕೊಳ್ಳುತ್ತವೆ.
ಅಧಿಶೋಷಣೆಯಲ್ಲಿ ಸಾಮಾನ್ಯವಾಗಿ ಎರಡು ಬಗೆಗಳಿವೆ: 1. ಭೌತಿಕ ಅಧಿಶೋಷಣೆ
(ಫಿಸಿಕಲ್ ಅಡ್ಸಾಷನ್). ಇದರಲ್ಲಿ ಅಧಿಶೋಷಿತವಸ್ತುಗಳು ಅಧಿಶೋಷಕಕ್ಕೆ ದುರ್ಬಲ
ವಾದ ವ್ಯಾಂಡರ್ವಾಲ್ ಬಲದಿಂದ ಬಂಧಿಸಲ್ಪಟ್ಟಿರುತ್ತವೆ. ಉದಾಹರಣೆಗೆ, ಅಭಕದಿಂದ
ಅಧಿಶೋಷಿಸಲ್ಪಟ್ಟ ಸಾರಜನಕ ಹೀಗಿರುತ್ತದೆ. 2. ರಾಸಾಯನಿಕ ಅಥವಾ ಸಕ್ರಿಯ
ಅಧಿಶೋಷಣೆ (ಕೆಮಿಕಲ್ ಅಥವಾ ಆ್ಯಕ್ಟಿವೇಟೆಡ್ ಅಬ್ಸಾಷನ್)- ಇದರಲ್ಲಿ ಅಧಿಶೋಷಿತ
ವಸ್ತುಗಳು ಅಧಿಶೋಷಕದ ಮೇಯಲ್ಲಿರುವ ಅಣು ಅಥವಾ ಅಯಾನುಗಳೊಡನೆ
ರಾಸಾಯನಿಕ ಬಲಗಳಿಂದ ಬಂಧಿಸಲ್ಪಟ್ಟಿರುತ್ತವೆ. ಉದಾಹರಣೆಗೆ, ಆಮ್ಲಜನಕವನ್ನು
ಟಂಗ್ಸ್ಟನ್ ಅಧಿಶೋಷಿಸಿಕೊಂಡಾಗ ಅದರ ಮೇಲೆಯಲ್ಲಿ ಟಂಗ್ಸ್ಟನ್ ಆಕ್ಸೆಡ್ನ
ಒಂದು ಪದರವಿರುತ್ತದೆ.
ಮೇಲೆ ತಿಳಿಸಿರುವಂತೆ ಅಧಿಶೋಷಿತ ವಸ್ತುವಿನ ಪ್ರಮಾಣ ಅಧಿಶೋಷಕದ ಮೇಲೆ
ಕ್ಷೇತ್ರ ವನ್ನವಲಂಬಿಸಿರುವುದರಿಂದ ಸಚಿದ್ರ ರಚನೆಯುಳ್ಳ ಸಿಲಿಕಾ ಜೆಲ್, ಮರ, ಮೂಳೆ,
ತೆಂಗಿನಚಿಪ್ಪಿನಿಂದ ಪಡೆದ ಇದ್ದಲು ಮತ್ತು ಲಿಗ್ನೆಟ್ ಗಣನೀಯ ಪ್ರಮಾಣದಲ್ಲಿ ವಿವಿಧ
ಅನಿಲಗಳನ್ನು ಹೀರಿಕೊಳ್ಳುತ್ತವೆ. ಅಲ್ಲದೆ ಮರದಿಂದ ಪಡೆದ ಇದ್ದಲನ್ನು 350 ಸೆಂ.ಗ್ರೇ.-
1000° ಸೆಂ.ಗ್ರೇ.ವರೆಗೆ ಶೂನ್ಯ
ವಾತಾರವಣದಲ್ಲಾಗಲೀ ಗಾಳಿ, ಜಡಾನಿಲಗಳು, ಹಬೆ, ಕ್ಲೋರಿನ್ ಅಥವಾ ಇಂಗಾಲದ
ಡೈ ಆಕ್ಸೆಡ್ನ ಆವರಣದಲ್ಲಾಗಲೀ ಕಾಯಿಸುವುದರಿಂದ ಅದು ಪಟುತ್ವ ಪಡೆಯುತ್ತದೆ.
ಹೀಗೆ ಪಟುಗೊಳಿಸಿದ ಇದ್ದಲು ಹೆಚ್ಚಿನ ಪ್ರಮಾಣದಲ್ಲಿ ಅನಿಲಗಳನ್ನು ಅಧಿಶೋಷಿಸುತ್ತದೆ.
ಒಂದು ನಿರ್ದಿಷ್ಟ ಪ್ರಮಾಣದ ಅಧಿಶೋಷಕ ಎಷ್ಟು ಅನಿಲ ಅಥವಾ ಲೀನ
ವಸ್ತುಗಳನ್ನು ಅಧಿಕೋಳ್ಳುತ್ತದೆ ಎನ್ನುವುದು ಈ ಕೆಳಕಂಡ ಅಂಶಗಳನ್ನು
ಅವಲಂಬಿಸಿರುತ್ತದೆ.
1. ಅಧಿಶೋಷಕ ಮತ್ತು ಅಧಿಶೋಷಿತ ವಸ್ತುಗಳ ಸ್ವಭಾವ, 2. ಅಧಿಶೋಷಕದ
ಮೇಲೊಕ್ಷೇತ್ರ, 3. ತಾಪ, 4. ಅನಿಲಗಳ ಒತ್ತಡ ಅಥವಾ ಲೀನವಸ್ತುವಿನ ಸಾಂದ್ರತೆ.
ಸುಲಭವಾಗಿ ದ್ರವೀಕರಣ ಹೊಂದುವ ಅನಿಲಗಳು ಬಹು ಸುಲಭವಾಗಿ ಅಧಿಶೋಷಿತ
ಗೊಳ್ಳುತ್ತವೆ ಎಂಬುದು ಪ್ರಯೋಗಗಳಿಂದ ತಿಳಿದುಬಂದಿರುವ ಅಂಶ.
ಅಧಿಶೋಷಕದ ಹೊರಮೈಕ್ಷೇತ್ರವನ್ನು ಅಳೆಯುವುದು ಅಷ್ಟು ಸುಲಭವಲ್ಲ. ಆದ್ದರಿಂದ
ಒಂದು ಗ್ರಾಂ ಅಧಿಶೋಷಕ ಎಷ್ಟು ಅನಿಲವನ್ನು ಅಧಿಶೋಷಿಸಿಕೊಳ್ಳುತ್ತದೆ ಎಂಬುದನ್ನು
ಗೊತ್ತುಮಾಡಿಕೊಂಡರೆ ಅದರ ಮೇಲ್ಮ ಕ್ಷೇತ್ರವನ್ನು ಕಂಡುಹಿಡಿಯಬಹುದು.
ಅಧಿಶೋಷಣೆಯ ಕ್ರಿಯೆ ಉಷ್ಣದಿಂದ ಬಹುಮಟ್ಟಿಗೆ ಪ್ರಭಾವಿತವಾಗುತ್ತದೆ. ಒಂದೇ<noinclude></noinclude>
bbv8n8rghxzk1xe8psqh8kv884e3e29
ಪುಟ:Mysore-University-Encyclopaedia-Vol-1-Part-1.pdf/೨೭೬
104
118600
314830
2026-05-01T17:39:09Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅಧಿಷ್ಠಾನ - ಅಧೀನ ಶಾಸನರಚನೆ ಸಮನೆ ಉಷ್ಣ ಹೆಚ್ಚಿಸುವುದರಿಂದ ಅಧಿಶೋಷಣೆಗೊಳ್ಳುವ ಅನಿಲದ ಪ್ರಮಾಣ ಕಡಿಮೆಯಾಗುತ್ತದೆ. ಉದಾಹರಣೆಗೆ 600 ಮಿಮೀ ಒತ್ತಡದಲ್ಲಿ 1 ಗ್ರಾಂ, ಇದ್ದಲು ಸುಮಾರು 0° ಸೆ. ನಲ್ಲಿ 10 ಘನ ಸೆಂಮೀನಷ್ಟು ಸಾರ...
314830
proofread-page
text/x-wiki
<noinclude><pagequality level="1" user="Pragathi. BH" /></noinclude>ಅಧಿಷ್ಠಾನ - ಅಧೀನ ಶಾಸನರಚನೆ
ಸಮನೆ ಉಷ್ಣ ಹೆಚ್ಚಿಸುವುದರಿಂದ ಅಧಿಶೋಷಣೆಗೊಳ್ಳುವ ಅನಿಲದ ಪ್ರಮಾಣ
ಕಡಿಮೆಯಾಗುತ್ತದೆ. ಉದಾಹರಣೆಗೆ 600 ಮಿಮೀ ಒತ್ತಡದಲ್ಲಿ 1 ಗ್ರಾಂ, ಇದ್ದಲು
ಸುಮಾರು 0° ಸೆ. ನಲ್ಲಿ 10 ಘನ ಸೆಂಮೀನಷ್ಟು ಸಾರಜನಕವನ್ನು, -29° ಸೆ. ನಲ್ಲಿ 20
ಘನ ಸೆಂ.ಮೀ.ನಷ್ಟು ಸಾರಜನಕವನ್ನು,- 78ಸೆ. ನಲ್ಲಿ 45 ಘನ ಸೆಂಮೀ ಸಾರಜನಕವನ್ನು
ಅಧಿಶೋಷಿಸಿಕೊಳ್ಳುತ್ತದೆ. ಅಧಿಶೋಷಣೆಯಾಗುವಾಗ ಉಷ್ಣತೆ ಉತ್ಪತ್ತಿಯಾಗುತ್ತದೆ. ಇದಕ್ಕೆ
ಅಧಿಶೋಷಣೆಯ ಉಷ್ಣತೆ ಎಂದು ಹೆಸರು.
ಚಿತ್ರ 2. ಅಧಿಶೋಷಣೆ
ಸ್ಥಿರೋಷ್ಠತೆಯಲ್ಲಿ ಅನಿಲಗಳ ಒತ್ತಡವನ್ನು ಅಥವಾ ಲೀನವಸ್ತುಗಳ ಸಾಂದ್ರತೆಯನ್ನು
ಹೆಚ್ಚಿಸುವುದರಿಂದ ಅಧಿಶೋಷಿತ ವಸ್ತುವಿನ ಪ್ರಮಾಣವನ್ನು ಹೆಚ್ಚಿಸಬಹುದು. ಹೀಗೆ
ಸ್ಥಿರೋಭ್ಯತೆಯ ಒಂದು ಅಧಿಷದಿಂದ ಅರಿತೋಷಿಸಲ್ಪಟ್ಟ ಮತ್ತುವಿನ ಪ್ರಮಾಣದ
ಮತ್ತು ಅದರ ಒತ್ತಡ ಅಥವಾ ಸಾಂದ್ರತೆಗೂ ಇರುವ ಸಂಬಂಧವನ್ನು ಸೂಚಿಸುವ
ರೇಖೆಗೆ ಅಧಿಶೋಷಣ ಸಮೋಷ್ಣತಾ ರೇಖೆ (ಅಬ್ಯಾರ್ಷನ್ ಐಸೋಥರ್ಮ್) ಎನ್ನುತ್ತಾರೆ.
ಸ್ಥಿರೋಷ್ಣತೆಯಲ್ಲಿ ಅಧಿಶೋಷಣೆಗೊಂಡ ವಸ್ತುವಿನ ಪ್ರಮಾಣಕ್ಕೂ ಅದರ ಒತ್ತಡಕ್ಕೂ
ಇರುವ ಸಂಬಂಧವನ್ನು ಫೂಂಡಲೀಷ್, ಒಂದು ಅನುಭವಿಸಿದ್ಧ ಸಮೀಕರಣದಿಂದ
ಸೂಚಿಸಿದ್ದಾನೆ. ಇದರ ಪ್ರಕಾರ,
17
k-p
ಇಲ್ಲಿ m ಅಧಿಶೋಷಕದ ತೂಕ, x ಅಧಿಶೋಷಿತವಸ್ತುವಿನ ತೂಕ, P ಒತ್ತಡ
ಹಾಗೂ ಟಿ ಮತ್ತು ಇ ಸ್ಥಿರಾಂಕಗಳು. ಈ ಸಮೀಕರಣವನ್ನು
log-
x
x
log = log k+-log p
m
ಎಂದು ಬರೆಯಬಹುದು. ಇದರ ಪಕಾರ
12 ಅನ್ನು log P ಯೊಡನೆ ನಕ್ಷೆ ತೆಗೆದಾಗ ಒಂದು ಸರಳರೇಖೆ ಬರಬೇಕು. ಆದರೆ
ಚಿತ್ರದಲ್ಲಿ ತೋರಿಸಿರುವಂತೆ ಕಡಿಮೆ ಒತ್ತಡದಲ್ಲಿ ಮಾತ್ರ ಸರಳರೇಖೆ ಬರುತ್ತದೆ. ಒತ್ತಡ
ಹೆಚ್ಚಾದರೆ ಸರಳರೇಖೆ ಬಾಗುತ್ತದೆ.
ಇದೇ ರೀತಿ ಲೀನನುಗಳ ಸಾಂದ್ರ ಅಧಿಶೋಷಣೆಗೊಳ್ಳುವ ವಸ್ತುವಿನ
ಪ್ರಮಾಣಕ್ಕೂ ಇರುವ ಸಂಬಂಧವನ್ನು
ಎಂಬ ಸಮೀಕರಣದಿಂದ
ಸೂಚಿಸಬಹುದು. ಇಲ್ಲಿ C ಎಂಬುದು ಲೀನವಸ್ತುವಿನ ಸಾಂದ್ರತೆ.
ಸ್ಥಿರೋಷ್ಠತೆಯಲ್ಲಿ ಒಂದು ಅಧಿಶೋಷಕ ಎಷ್ಟು ಅನಿಲ ಅಥವಾ ಲೀನವಸ್ತುವನ್ನು
ಹೀರಿಕೊಂಡಿದೆ ಎಂಬುದನ್ನು ಅನಿಲದ ಒತ್ತಡ ಅಥವಾ ಲೀನವಸ್ತುವಿನ ಸಾಂದ್ರತೆಯೊಡನೆ
ನಕ್ಷೆ ತೆಗೆದರೆ ಐದು ರೀತಿಯ ಅಧಿಶೋಷಣಾ ಸಮೋಷ್ಣತಾ ರೇಖೆಗಳು ಬರುತ್ತವೆ.
ಲ್ಯಾಂಗ್ಯೂರ್ರವರು ಕಾಲ್ಪನಿಕ ಊಹೆಯಿಂದ ಮೊದಲನೆಯ ರೀತಿಯ ಅಧಿಶೋಷಣೆಗೆ
ಒಂದು ವಿವರಣೆಯನ್ನು ಕೊಟ್ಟಿದ್ದಾರೆ. ಅವರು, ಘನಮೇನಲ್ಲಿ ಅಧಿಶೋಷಿತಗೊಂಡ
ಅನಿಲ ಏಕಾಣು ಪದರದ್ದಾಗಿರುತ್ತದೆ ಎಂದು ಊಹಿಸಿಕೊಂಡರು.
ಇವುಗಳಲ್ಲಿ ಅಧಿಶೋಷಿತ ಮತ್ತು ಬಪ್ಪಾಣುಪದರಗಳಿಂದ ಕೂಡಿದುದ ಎಂಬ
ವಿವರಣೆಯನ್ನು ಎರಡನೆಯ ಹಾಗೂ ಮೂರನೆಯ ರೀತಿಯ ಸಮೋಷ್ಣತಾರೇಖೆಗಳ
ಬಗ್ಗೆ ನೀಡಿದರು. ಈ ಆಧಾರದ ಮೇಲೆ ಬ್ರೂನೋ, ಎಮೆಟ್ ಹಾಗೂ ಟೇಲರ್ ರವರು
ಒಂದು ಸಮೀಕರಣವನ್ನು ಕೊಟ್ಟಿದ್ದಾರೆ.
P
=
1
+
v (p°-P) v.CV.C.po
ಇದರಲ್ಲಿ ಎಂಬುದು, T ಉಷ್ಣತೆ ಮತ್ತು P ಒತ್ತಡದಲ್ಲಿ ಅಧಿಶೋಷಿತಗೊಂಡ
ಅನಿಲದ ಗಾತ್ರವನ್ನು ಸಾಮಾನ್ಯ ಪ್ರಮಾಣಕ್ಕೆ ಇಳಿಸಿರುವ ಗಾತ್ರ, P ಎಂಬುದು, T
ಉಷ್ಣತೆಯ ಅಧಿಶೋಷಿತದ ಸಂತೃಪ್ತಿ ಅವಿಯ ಒತ್ತಡ, Ym ಎಂಬುದು ಅಧಿಶೋಷಕದ
ಮೇಲ್ಮೀಯನ್ನು ಏಕಾಣುಪದರದಿಂದ ಮುಚ್ಚಿರುವಾಗ ಬೇಕಾದ ಅನಿಲದ ಗಾತ್ರವನ್ನು
ಸಾಮಾನ್ಯ ಪ್ರಮಾಣಕ್ಕೆ ಇಳಿಸಿರುವ ಗಾತ್ರ C ಎಂಬುದು ನಿರ್ದಿಷ್ಟ ಉಷ್ಣತೆಯಲ್ಲಿ
ಸ್ಥಿರಾಂಕ, ಇದರ ಬೆಲೆ C = e64=6/RT ಇಲ್ಲಿ E[ ಎಂಬುದು ಮೊದಲ ಪದರದ
ಅಧಿಶೋಷಣೆಯ ಉಷ್ಣತೆ. EL ಎಂಬುದು ಅನಿಲದ ದ್ರವೀಕರಣ ಉಷ್ಣತೆ.
Ej ಗಿಂತ E ಹೆಚ್ಚಾಗಿದ್ದರೆ ಎರಡನೆಯ ರೀತಿಯ ಸಮೋಷ್ಣತಾ ರೇಖೆಯನ್ನೂ
E[ ಗಿಂತ Er ಕಡಿಮೆಯಾಗಿದ್ದರೆ ಮೂರನೆಯ ರೀತಿಯ ಸಮೋಷ್ಣತಾರೇಖೆಯನ್ನೂ
ಪಡೆಯುತ್ತೇವೆ.
ನಾಲ್ಕನೆಯ ಹಾಗೂ ಐದನೆಯ ಸಮೋಷ್ಣತಾರೇಖೆಗಳನ್ನು ವಿವರಿಸಲು ಈ ರೀತಿಯ
ವರ್ತನೆಯನ್ನು ಪ್ರದರ್ಶಿಸುವ ಅನಿಲಗಳು ಬಹುಪದರ ಅಧಿಶೋಷಣೆಯನ್ನು ಮಾತ್ರವಲ್ಲದೆ
ಅಧಿತೋಷಕದ ರಂದ್ದರಂದಗಳಲ್ಲಿ ಹಾಗೂ ಅತಿಸೂಕ್ಷ್ಮ ಪದರಗಳಲ್ಲಿ ಸಾಂದ್ರೀಕರಣವನ್ನು
(ಕಂಡೆನ್ವೇಷನ್) ಹೊಂದಿರುವುದೇ ಕಾರಣವೆಂದು ಸೂಚಿಸಿದ್ದಾರೆ. ಇಲ್ಲಿಯೂ E] ಗಿಂತ
Ex ಕಡಿಮೆಯಾಗಿದ್ದರೆ ನಾಲ್ಕನೆಯ ಬಗೆಯ ಸಮೋಷ್ಣತಾ ರೇಖೆಯೂ Eq ಗಿಂತ EL
ಹೆಚ್ಚಾಗಿದ್ದರೆ ಬದನೆಯ ಬಗೆಯ ಸಮೋಪಕಾರೇಖೆಯೂ ಬರುತ್ತವೆ.
(ಎಚ್.ಎಂ.ಎನ್.)
ಅಧಿಷ್ಠಾನ : ಎಂದರೆ ಆಶ್ರಯ. ಪ್ರಮುಖವಾಗಿ ಇದು ವೇದಾಂತದ ಪರಿಭಾಷೆಯಲ್ಲಿ
ಬಳಕೆಯಲ್ಲಿದೆ. ಅಭ್ಯಾಸವಾದದಲ್ಲಿ ಅಧಿಷ್ಠಾನದ ಪ್ರಸ್ತಾಪ ವಿಶೇಷವಾಗಿ ಬರುತ್ತದೆ. ಅಭ್ಯಾಸಕ್ಕೆ
ಸಾಕ್ಷಿ-ಚೈತನ್ಯವೇ ಅಧಿಷ್ಠಾನ, ರಜ್ಜುಸರ್ಪನ್ಯಾಯದಲ್ಲಿ ಸರ್ಪಭಾಂತಿಗೆ ರಜ್ಜುವೇ ಅಧಿಷ್ಠಾನ.
ಹಗ್ಗವಿಲ್ಲದಿದ್ದರೆ ಹಾವೆಂಬ ನೋಟ ಬರಲಾರದಷ್ಟೆ ಹಾಗೆಯೇ ಸಾಕ್ಷಿಚೈತನ್ಯದ ವಿವರ್ತವೇ
ಪ್ರಪಂಚoದು ಕokಸಿಕೊಳ್ಳುವುದು, ಸ್ವರೂಪದಲ್ಲಿ ಮಿಶ್ರಯಾಗಿದ್ದರೂ ದೃಶ್ಯವಾಗಿ
ತೋರುವುದು ಅಭ್ಯಾಸದ ಬಲದಿಂದ; ಇದಕ್ಕೆ ಆತ್ಮಪದಾರ್ಥವೇ ಅಧಿಷ್ಠಾನ, ನಿತ್ಯಶುದ್ಧಬುದ್ಧ
ಮುಕ್ತವಾದ ಈ ಆತ್ಮದ ಮೇಲೆ ವ್ಯಾವಹಾರಿಕಾತ್ಮ ಅಧ್ಯಾರೋಪಿತವಾಗುತ್ತದೆ; ಹೀಗಾಗಿ
ತಾನು ಅಶುದ್ಧ, ಬದ್ಧ, ಅಲ್ಪಜ್ಞ, ಅಶಕ್ತ ಎನ್ನುವ ಭ್ರಮೆ ತಲೆದೋರುತ್ತದೆ. ಅಧಿಷ್ಠಾನದ
ಸಾಕ್ಷಾತ್ಕಾರವೇ ಮುಕ್ತಿಯೆನಿಸಿಕೊಳ್ಳುತ್ತದೆ.
(ಎಸ್.ಕೆ.ಆರ್.)
ಅಧೀನ ಶಾಸನರಚನೆ : ಸಾಮಾನ್ಯವಾಗಿ ಕಾನೂನು ಮಾಡುವ ಅಧಿಕಾರ
ಶಾಸನಸಭೆಯದು. ಶಾಸನಸಭೆಯ ಅಂಗೀಕಾರ ಪಡೆದ ಮಸೂದೆ ರಾಜಮುದ್ರೆ ಬಿದ್ದಾಗ
ಕಾನೂನಾಗುತ್ತದೆ. ಅಲ್ಲದೆ ಶಾಸನಸಭೆ ತನ್ನ ಈ ಹಕ್ಕನ್ನು ವ್ಯಕ್ತಿಗೆ ನಿಯೋಗಕ್ಕೊ
ಸ್ಥಳೀಯ ಸರ್ಕಾರಕ್ಕೊ ವಹಿಸಿದಾಗ ಈ ವ್ಯಕ್ತಿ, ನಿಯೋಗ ಅಥವಾ ಸರ್ಕಾರ ಮಾಡುವ
ಕಾನೂನುಗಳಿಗೆ ಈ ಹೆಸರಿದೆ (ಸಬಾರ್ಡಿನೇಟ್ ಲೆಜಿಸ್ಟ್ರೇಷನ್).
ಅಸಂಖ್ಯಾತ ವಿಷಯಗಳನ್ನು ಒಳಗೊಂಡಿರುವ ಅಧೀನ ನಿಯಮಗಳನ್ನು ಅನೇಕ
ಹೆಸರುಗಳಿಂದ ಕರೆಯುತ್ತಾರೆ. ಅವುಗಳನ್ನು ಪ್ರಶಾಸನ ಅಥವಾ ನಿಯಮಗಳೆಂದೂ (ರೂಲ್ಸ್)
ವಿನಿಯಮನ ಅಥವಾ ಕ್ರಮಪಡಿಸುವ ನಿಬಂಧನೆಗಳೆಂದೂ (ರೆಗ್ಯುಲೇಷನ್ಸ್) ಆದೇಶ, ಆಜ್ಞೆ
ಅಥವಾ ಹುಕುಮುಗಳೆಂದೂ (ಆರ್ಡರ್) ಯೋಜನೆ ಅಥವಾ ಕಟ್ಟುಪಾಡುಗಳೆಂದೂ
(ಸ್) ಉಪನಿಯಮಗಳೆಂದೂ (ಬೈಲಾಸ್), ಅಪ್ಪಣೆ ಚೀಟಿ ಅಥವಾ ಪರವಾನೆಗಳೆಂದೂ
(ದೈವ) ಮಾರ್ಗ ತೋರಿಸುವ ಅಪ್ಪಣೆ ಅಥವಾ ಕಾರ್ಯಕ್ರಮದ ವಿಷಯವಾದ
(ಲೈಸೆನ್ನ)
x
7
ಸಮ್ಮತಿಕೊಡುವ ಪತ್ರಗಳೆಂದೂ (ಇನ್ಸ್ಟುಮೆಂಟ್ ಆಫ್ ಅಪೂವಲ್) ಜ್ಞಾಪಕಪತ್ರ ಅಥವಾ
ಒಂದು ಮಾರ್ಗವನ್ನು ಅನುಸರಿಸಬೇಕೆಂದು ಅಧಿಕಾರ ಕೊಡುವ ಅಥವಾ ಶಿಫಾರಸು
ಮಾಡುವ ಕಛೇರಿಯ ಸೂಚನಾಪತ್ರಗಳೆಂದೂ (ಮಿನಿಟ್ಸ್) ಕರೆಯಬಹುದು.
ಸಾಮಾನ್ಯವಾಗಿ ಹೆಚ್ಚು ಸಂಖ್ಯೆಯ ಕಾನೂನುಗಳನ್ನು ದಾಖಲೆ ಮಾಡಿ, ಸಂಖ್ಯೆಯಿಂದ
ನಿರ್ದೆಶಿಸಿ ಅದನ್ನು ಎಲ್ಲರಿಗೂ ತಿಳಿಯುವಂತೆ ಪ್ರಕಟಿಸುತ್ತಾರೆ. ಉದಾಹರಣೆಗೆ,
ಇಂಗ್ಲೆಂಡಿನಲ್ಲಿಯೂ ಭಾರತದಲ್ಲಿಯೂ ಈ ವಾಡಿಕೆ ಇದೆ. ಮಂತ್ರಿಗಳು ಕಾನೂನಿನ
ಪ್ರತಿಯೊಂದು ಒಳಪ್ರಕರಣಗಳನ್ನೂ ಕೂಲಂಕಷವಾಗಿ ಸ್ಥಳೀಯ ಆಡಳಿತಗಾರರಿಗೆ
ಸುತ್ತೋಲೆಗಳ (ಸರ್ಕ್ಯುಲರ್) ಮೂಲಕ ವಿಶದವಾಗಿ ತಿಳಿಸುತ್ತಾರೆ.
ಈ ಪ್ರಕಟಣಪತ್ರಗಳು ಆಡಳಿತ ವಿಷಯಕ್ಕೂ ನ್ಯಾಯಾಸ್ಥಾನಗಳ ಕಾನೂನಿಗೆ
ಸಂಬಂಧಪಟ್ಟುವು.
ಕೆಲವುವೇಳೆ ಮೂಲ ಕಾನೂನು ವ್ಯಾಪಕವಾಗಿ ಇರುವುದರಿಂದ ಅದರ ಕೆಳಗೆ
ಮಾಡಿದ ಅಧೀನ ವಿಧಿನಿಯಮಗಳೂ ವ್ಯಾಪಕವಾಗಿಯೇ ಇದ್ದಲ್ಲಿ, ಅಂಥವುಗಳನ್ನು
ಕಾರ್ಯತಃ ಪ್ರಯೋಗಿಸುವಲ್ಲಿ ಅನೇಕ ಸಮಸ್ಯೆಗಳು ಬರುತ್ತವೆ. ಅವುಗಳನ್ನು ನಿವಾರಿಸಲು
ಇನ್ನೂ ಇತರ ಅಧೀನ ವಿಧಿನಿಯಮಗಳನ್ನು ಮಾಡಿದಲ್ಲಿ ಆ ನಿಯಮಗಳು ಮೂಲ
ಕಾನೂನಿನ ಮೊಮ್ಮಕ್ಕಳಂತೆ ಆಗುತ್ತವೆ. ಶಾಸನವಿಹಿತವಾದ ಸಮಿತಿಗಳು ನಿಯೋಜಿತ
ಮಂಡಳಿಗಳು ಮುಂತಾದುವಕ್ಕೆ, ವಿಶೇಷ ಸಂದರ್ಭಗಳಲ್ಲಿ ಈ ರೀತಿಯ ಅಧೀನ
ವಿಧಿನಿಯಮಗಳನ್ನು ಮಾಡಲು ಅಧಿಕಾರವಿರುತ್ತದೆ.
ಗ್ರೇಟ್ ಬ್ರಿಟನ್ನಿನಲ್ಲಿ ಮುಖ್ಯವಾಗಿ ವಿಧಿನಿಯತವಾದ ಅನೇಕ ನಮೂನೆಯ ಅಧೀನ
ವಿಧಿನಿಯಮಗಳಿವೆ. ಇದಕ್ಕೆ ನಿರ್ದಿಷ್ಟವಾದ ಹೆಸರುಗಳನ್ನು ಕೊಟ್ಟಿರುತ್ತಾರೆ. ಅವು
ಕಟ್ಟುಪಾಡುಗಳು (ಸ್ಟೀಮ್ಸ್). 3 ವಿಶಿಷ್ಟ ಆಜ್ಞೆಗಳು, ಹುಕುಮುಗಳು (ಸ್ಪೆಷಲ್ ಆರ್ಡರ್).
ಯಾವುದೆಂದರೆ, 1 ವಿಧಿಬದ್ರವಾದ ಪಕ್ಕಗಳು (ಸ್ಟ್ರಾ ಚುಟರಿ ಇನ್ಸ್ಟ್ರುಮೆಂಟ್ಸ್),
ಇನ್ನೂ ಇತರ ಬಗೆಯ ನಿಯಮಗಳಾವುವೆಂದರೆ, 1. ತಾತ್ಕಾಲಿಕ ನ್ಯಾಯ ನಿಯಮಗಳು
(ಪ್ರೊವಿಷನಲ್ ಆರ್ಡಸ್್ರ), 2. ಕಡ್ಡಾಯವಾಗಿ ಕೊಡುಕೊಳ್ಳವುದಕ್ಕೆ ಸಂಬಂಧಪಟ್ಟ
ನಿಯಮಗಳು, 3. ವಿಶಿಷ್ಟ ಕಾರ್ಯವಿಧಾನದ ನಿಯಮಗಳು, ಗ್ರೇಟ್ ಬ್ರಿಟನ್ನಿನಲ್ಲಿ ಮಂತ್ರಿಗಳಿಗೆ<noinclude></noinclude>
bmbworr1xi025gxtggci86hcxgx5uld
ಪುಟ:Mysore-University-Encyclopaedia-Vol-1-Part-1.pdf/೨೭೭
104
118601
314831
2026-05-01T17:39:19Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅಧೋವಾಟ ಕಿರಣಗಳು - ಅವ್ಯವಸಾಯ ಅಧಿಕಾರ ಗೊತ್ತುಮಾಡಿದ ಸಮಿತಿ ನಿಯೋಜಿತ ಅಧಿಕಾರವನ್ನು ಆಯಾ ದರ್ಜೆಯ ಮಟ್ಟಕ್ಕೆ ಒಪ್ಪುವಂತೆ ಕೊಡಬೇಕೆಂದು ವಿಶದಪಡಿಸಿದ. ಭಾರತದಲ್ಲಿ, ವ್ಯಕ್ತಿ ಅಥವಾ ಒಂದು ಸಂಸ್ಥೆ ಯಾವುದಾದರೂ ಒಂದು...
314831
proofread-page
text/x-wiki
<noinclude><pagequality level="1" user="Pragathi. BH" /></noinclude>ಅಧೋವಾಟ ಕಿರಣಗಳು - ಅವ್ಯವಸಾಯ
ಅಧಿಕಾರ ಗೊತ್ತುಮಾಡಿದ ಸಮಿತಿ ನಿಯೋಜಿತ ಅಧಿಕಾರವನ್ನು ಆಯಾ ದರ್ಜೆಯ
ಮಟ್ಟಕ್ಕೆ ಒಪ್ಪುವಂತೆ ಕೊಡಬೇಕೆಂದು ವಿಶದಪಡಿಸಿದ. ಭಾರತದಲ್ಲಿ, ವ್ಯಕ್ತಿ ಅಥವಾ
ಒಂದು ಸಂಸ್ಥೆ ಯಾವುದಾದರೂ ಒಂದು ಕಾರ್ಯವನ್ನು ಮಾಡುವುದಕ್ಕೆ ನ್ಯಾಯ
ಸಮ್ಮತ ಅಧಿಕಾರ ಕೊಡುವ ಕಾನೂನು ಎಂದು ವಿಷಯವನ್ನು ಸ್ಪಷ್ಟಪಡಿಸಿದೆ. ಒಂದು
ಕಾನೂನಿನ ಕೆಳಗೆ ಮಾಡಿದ ಅಧೀನ ವಿಧಿನಿಯಮಗಳಿಗೆ ಕಾನೂನಿನ ಬಲವಿರುತ್ತದೆಯಾದರೂ
ಅವುಗಳನ್ನು ಮುಖ್ಯ ನ್ಯಾಯಾಸ್ಥಾನದಲ್ಲಿ ಪುನರ್ವಿಮರ್ಶೆ ಮಾಡಬಹುದು. ಏಕೆಂದರೆ
ನಮ್ಮ ದೇಶದಲ್ಲಿ ಮೂಲ ಕಾನೂನುಗಳ ಪುನರ್ವಿಮರ್ಶೆ ಮಾಡುವ ಹಕ್ಕು ನ್ಯಾಯಾಲಯಕ್ಕಿದೆ.
ಅಧೀನ ವಿಧಿನಿರ್ಮಾಣದಿಂದ ಶಾಸನಸಭೆಯ ಮೇಲಿಂದ ಕಾಲದ ಒತ್ತಡ ಹೊಣೆಗಾರಿಕೆ
ಕಡಿಮೆಯಾಗುತ್ತದೆ. ಸಾಮಾನ್ಯ ನಿಯಮಗಳ ಮೇಲೆ ಅದು ತನ್ನ ಗಮನವನ್ನು ಕೇಂದ್ರೀ
ಕರಿಸಲು ಸರ್ಕಾರಕ್ಕೆ ವಿಶಾಲವಾದ ಕಾರ್ಯನೀತಿಯೊಂದನ್ನು ರೂಪಿಸಿಕೊಡಲು ಅನುಕೂಲ
ವಾಗುತ್ತದೆ. ಅಧಿಕಾರಿಗಳಿಗೆ ಸ್ವಂತ ವಿವೇಚನೆಯಿಂದ ನಿಯಮಗಳನ್ನು ಮಾಡಲು ಅವಕಾಶ
ಕಲ್ಪಿಸುತ್ತದೆ. ಯುದ್ಧ, ಸಾಂಕ್ರಾಮಿಕ ರೋಗ, ಭೂಕಂಪ ಮೊದಲಾದವುಗಳಿಂದ ಉಂಟಾಗುವ
ತುರ್ತುಪರಿಸ್ಥಿತಿಯಲ್ಲಿ ಈ ನಿಯಮದಿಂದ ಹೆಚ್ಚಿನ ಅನುಕೂಲವಿದೆ.
ಅಧೀನ ವಿಧಿನಿರ್ಮಾಣಾಧಿಕಾರವನ್ನು ಬಳಸುವುದರಿಂದ ಮುಖ್ಯವಾಗಿ ಪ್ರಜೆಗಳ
ಸ್ವಾತಂತ್ರ್ಯಕ್ಕೆ ಧಕ್ಕೆ ತಟ್ಟಬಹುದು. ಕೆಲವುಸಾರಿ ಅವರಿಗೆ ಅನ್ಯಾಯವಾಗಬಹುದು. ಅಧೀನ
ವಿಧಿನಿರ್ಮಾಣ ಮಾಡಲು ಇರುವ ಅಧಿಕಾರವನ್ನು ಸಾಕಷ್ಟು ಪರಿಮಿತಿಗೊಳಿಸುವುದು,
ಅದರ ಉದ್ದೇಶವೇನು ಎಂಬುದನ್ನು ವಿಶದಪಡಿಸಿ ಅಧೀನ ವಿಧಿನಿರ್ಮಾಣಗಳ ಬಗ್ಗೆ
ಶಾಸನಸಭೆ ಸೂಕ್ಷ್ಮ ಪರಿಶೀಲನೆ ಮಾಡುವುದು, ನ್ಯಾಯಾಸ್ಥಾನದ ಮೂಲಕ ಅವುಗಳನ್ನು
ಸರಿಯಾದ ಪುನರ್ವಿಮರ್ಶನೆಗೆ ಒಳಪಡಿಸುವುದು- ಈ ಕೆಲವು ಅಂಶಗಳನ್ನು ಬಳಕೆಗೆ
ತಂದಲ್ಲಿ ಅಧೀನ ವಿಧಿನಿರ್ಮಾಣದಿಂದ ಆಗುವ ಅಪಾಯಗಳನ್ನು ತಡೆಗಟ್ಟಬಹುದು.(ಕೆ.ಐ.ಮೀ)
ಅಧೋವಾಟ ಕಿರಣಗಳು : ಸಾಮಾನ್ಯವಾಗಿ ವಿದ್ಯುಜ್ಜನಕ ಯಂತ್ರಗಳಿಗೆ ಎರಡು
ಧ್ರುವಗಳಿರುತ್ತದೆ. ಒಂದು ಧನವಿದ್ಯುತ್ ಭುವ (la"), ಸಂದು ಸಂವಿದ್ಯುತ್
ಧ್ರುವ (ಕ್ಯಾತೋಡ್), ವಿದ್ಯುತ್ ಪ್ರವಾಹ ಸಾಮಾನ್ಯವಾಗಿ ಧನವಿದ್ಯುತ್ ಧ್ರುವದಿಂದ
ಋಣವಿದ್ಯುತ್ ಧ್ರುವಕ್ಕೆ ವಾಹಕಗಳ (ಕಂಡಕ್ಟರ್) ಮೂಲಕ ಹರಿಯುವುದು. ಗಾಜಿನ
ಒಂದು ಕೊಳವೆಯಲ್ಲಿ (ಡಿಸ್ಚಾರ್ಜ್ ಟ್ಯೂಬ್) ಎರಡು ವಾಹಕಗಳನ್ನು (ಚಿತ್ರದಲ್ಲಿ
ತೋರಿಸಿರುವಂತೆ) ಅಳವಡಿಸಿ ಒಂದು ವಿದ್ಯುಜ್ಜನಕ ಯಂತ್ರದ ಎರಡು ಧ್ರುವಗಳಿಗೆ
ಸೇರಿಸಿದೆ.
ಗಾಜಿನ ಕೊಳವೆಯ ಒಳಗಿರುವ ಗಾಳಿಯನ್ನು ವಾಯುರೇಚಕದ (ಎಗ್ಸ್ಟಾಸ್
ಪಂಪ್) ಮೂಲಕ ಹೊರ ತೆಗೆದಿದೆ. ಕೊಳವೆಯೊಳಗೆ ಗಾಳಿಯ ಒತ್ತಡ ಸಾಕಷ್ಟು
ಕಡಿಮೆಯಾದಾಗ ಮತ್ತು ಸಾಕಷ್ಟು ವಿದ್ಯುಚ್ಛಕ್ತಿಯನ್ನು ಗಾಳಿ ಉಪಯೋಗಿಸಿದಾಗ,
ಕೊಳವೆಯಲ್ಲಿನ ಋಣವಿದ್ಯುತ್ ಧ್ರುವದಿಂದ ಘನ ನಿದ್ಯುತ್ ಸುವ ನೀಲಿ ಬಣ್ಣದ
ಬೆಳಕು ಹರಿಯುತ್ತದೆ.
ಕೊಳವೆಯೊಳಗಿನ ಗಾಳಿಯ
ಒತ್ತಡವನ್ನು ಇನ್ನೂ ಕಡಿಮೆ (0.01
ಮಿಮೀ) ಮಾಡಿದಾಗ ಋಣವಿದ್ಯುತ್
ಧ್ರುವಕ್ಕೆ ಅಭಿಮುಖವಾಗಿರುವ ಗಾಜು
ಚಿತ್ರ 1. ವಿಸರ್ಜನಕೊಳವ
D+
ಹಸುರು ಬಣ್ಣದ ಬೆಳಕಿನಿಂದ ಹೊಳೆಯುತ್ತದೆ. ಋಣವಿದ್ಯುತ್ ಧ್ರುವದಿಂದ ಹೊರಬರುವ
ಕಿರಣಗಳು ಗಾಜಿಗೆ ಡಿಕ್ಕಿ ಹೊಡೆಯುವುದರಿಂದ ಈ ಬೆಳಕು ಉಂಟಾಗುತ್ತದೆ. ಈ
ಕಿರಣಗಳ ಹೆಸರು ಅಧೋವಾಟ ಕಿರಣಗಳು (ಕ್ಯಾಥೋಡ್ ರೇಸ್).
ಅಧೋವಾಟ ಕಿರಣಗಳನ್ನು ಮೊಟ್ಟಮೊದಲಿಗೆ ಜೂಲಿಯಸ್ ಶ್ಲೋಕ ಎಂಬ
ಜರ್ಮನಿಯ ಭೌತಶಾಸ್ತ್ರಜ್ಞ ಕಂಡುಹಿಡಿದ (1859). ಈ ಕಿರಣಗಳ ಪ್ರಕೃತಿಯ ಬಗ್ಗೆ
ವಿವಾದಗಳಿದ್ದುವು. ಇವುಗಳ ಮೇಲೆ ಕೆಲಸ ಮಾಡುತ್ತಿದ್ದ ಜರ್ಮನಿಯ ಗೋಲ್ಡನ್
ಎಂಬ ಮತ್ತೊಬ್ಬ ಭೌತವಿಜ್ಞಾಸಿ, ಇವು ಋಣವಿದ್ಯುತ್ ರುವದಿಂದ ಬರುತ್ತಿದ್ದುದನ್ನು
ಗಮನಿಸಿ
ಇವನ್ನು ಋಣವಿದ್ಯುತ್ ಧ್ರುವ ಕಿರಣಗಳೆಂದು ಕರೆದ. ಡಬ್ಲ್ಯೂ.ಕೂಕ್ಸ್, ಜೆ.ಜೆ.
ಥಾಮ್ಸನ್, ಜೆ. ಪೆರಿನ್- ಮುಂತಾದವರು ಈ ಕಿರಣಗಳ ಬಗ್ಗೆ ಕ್ರಮಬದ್ಧ ಪರೀಕ್ಷೆಗಳನ್ನು
ಮಾಡಿದರು.
ಈ ಕಿರಣಗಳ ಗುಣವಿಶೇಷಗಳು 1. ಅಧೋವಾಟ ಕಿರಣಗಳು ಸರಳರೇಖೆಯಲ್ಲಿ
ಚಲಿಸುತ್ತವೆ. ಅವುಗಳ ದಾರಿಗೆ ಅಡ್ಡವಾಗಿ ಕಾಗೆಬಂಗಾರದಲ್ಲಿ ಕತ್ತರಿಸಿದ ಒಂದು ಆಕೃತಿಯನ್ನು
ಹಿಡಿದರೆ ಅದೇ ಆಕಾರದ ಸ್ಪಷ್ಟವಾದ ನೆರಳು ಋಣವಿದ್ಯುತ್ ಧ್ರುವಕ್ಕೆ ಎದುರಾಗಿರುವ
ಗಾಜಿನಮೇಲೆ ಬೀಳುತ್ತದೆ (ಚಿತ್ರ 2). ಅಲ್ಲದೆ ಈ ಪರಿಣಾಮ ಧನವಿದ್ಯುತ್ ಧ್ರುವದ
ಸ್ಥಾನದ ಮೇಲೆ ಅವಲಂಬಿಸಿರುವುದಿಲ್ಲ. ಆದ್ದರಿಂದ ಈ ಕಿರಣಗಳು ಋಣವಿದ್ಯುತ್
ಧ್ರುವದ ಮೇಗೆ ಲಂಬವಾಗಿ ಸರಳರೇಖೆಯಲ್ಲಿ ಹೊರಬೀಳುತ್ತವೆ.
922
2. ಈ ಕಿರಣಗಳು ಕೆಲವು ವಸ್ತುಗಳ ಮೇಲೆ ಬಿದ್ದರೆ ಅಗೋಚರ ಪ್ರತಿದೀಪ್ತಿ
(ಫ್ಲೋರಸೆನ್ಸ್ ಉಂಟುಮಾಡುತ್ತವೆ. ಜಿಂಕ್ ಸಡನಂಥ ವಸ್ತುವನ್ನು ಈ ಕಿರಣಗಳ
ದಾರಿಯಲ್ಲಿಟ್ಟರೆ, ಆ ವಸ್ತು ಅಗೋಚರ ಕಿರಣಸ್ಸುರಣದಿಂದ ಉಜ್ವಲವಾಗಿ ಬೆಳಗುತ್ತದೆ.
3. ಅಯಸ್ಕಾಂತಕ್ಷೇತ್ರ ಈ ಕಿರಣಗಳನ್ನು ಬಾಗಿಸುತ್ತದೆ. ಋಣವಿದ್ಯುತ್ ಧ್ರುವದಿಂದ
ಹೊರಟ ಕಿರಣಗಳನ್ನು ಒಂದು ಸೀಳುಕಿಂಡಿಯಿಂದ (ಸ್ಲಿಟ್) ಹಾಯಿಸಿ, ಅಗೋಚರ
ಕಿರಣಸ್ಪುರಣ ಮಾಡುವ ವಸ್ತುವಿನಿಂದ ಲೇಪಿಸಲ್ಪಟ್ಟ ಒಂದು ಲೋಹದ ಪಟ್ಟಿಯ ಮೇಲೆ
ಚಿತ್ರ 2,
ಹರಿಯುವಂತೆ ಮಾಡಿದರೆ, ಈ
ಕಿರಣಗಳ ಪಥ ಬೆಳಗುತ್ತದೆ. ಒಂದು
ಲಾಳದಾಕಾರದ ಅಯಸ್ಕಾಂತವನ್ನು
ಕಿರಣಗಳ ದಾರಿಯಲ್ಲಿಟ್ಟರೆ, ಕಿರಣಪಥ
ಬಾಗುವುದು ಕಂಡುಬರುತ್ತದೆ.
ಅಯಸ್ಕಾಂತದ ಧ್ರುವಗಳನ್ನು
ಅದಲುಬದಲು ಮಾಡಿದರೆ ಕಿರಣಪಥ
ಬಾಗುವ ದಿಕ್ಕೂ ಅದಲುಬದಲಾಗುತ್ತದೆ
ಇದೇ ರೀತಿ ವಿದ್ಯುತ್ ಕ್ಷೇತ್ರದಲ್ಲೂ
ಕಿರಣಪಥ ಬಾಗುತ್ತದೆ. ಈ ಎರಡು ಪ್ರಯೋಗಗಳಲ್ಲಿ ಅಧೋವಾಟಕಿರಣಗಳು ಬಾಗುವ
ದಿಕ್ಕನ್ನು ಪರಿಶೀಲಿಸಿದರೆ ಈ ಕಿರಣಗಳು ಋಣವಿದ್ಯುತ್ತನ್ನು ಹೊಂದಿವೆ ಎಂಬುದು
ಸ್ಪಷ್ಟವಾಗುತ್ತದೆ ಎಂದು ಜೆ.ಜೆ. ಥಾಮ್ಸನ್ ತಿಳಿಸಿದ (1897).
ಈತ ನಡೆಸಿದ ಪ್ರಯೋಗದಿಂದ
ಈ ಋಣವಿದ್ಯುತ್ ಕಣಗಳ ವಿದ್ಯುದಂಶ ಮತ್ತು ಅದರ ತೂಕದ ನಡುವಿನ ಪ್ರಮಾಣ
ನ್ನು ನಿರ್ಧರಿಸಿ. ಇದು ಎಲೆಕ್ಟ್ರಾನಿನ | ಪ್ರಮಾಣದಷ್ಟೇ ಇರುವುದನ್ನು ಕಂಡುಕೊಂಡು
ಈ ಕಿರಣಗಳ ಪ್ರಕೃತಿಯನ್ನು ಪತ್ತೆಮಾಡಿದ.
m
m
ಚಿತ್ರ 3.
4. ಈ ಕಿರಣಗಳಿಗೆ ಶಕ್ತಿಯಿದೆ. ಸುಲಭವಾಗಿ ಚಲಿಸಬಲ್ಲ ಹಗುರವಾದ ಚಕ್ರಾಕಾರದ
ವಸ್ತುವನ್ನು ಈ ಕಿರಣಗಳ ದಾರಿಯಲ್ಲಿಟ್ಟರೆ ಆ ವಸ್ತು ಚಲಿಸತೊಡಗುತ್ತದೆ. (ಚಿತ್ರ-3).
5. ಈ ಕಿರಣಗಳು ಯಾವುದಾದರೂ ಒಂದು ವಸ್ತುವಿಗೆ ಡಿಕ್ಕಿ ಹೊಡೆದರೆ, ಆ
ಮಸ್ತುವಿನಲ್ಲಿ ಉನ್ನತ ಉಡತ್ತಿಯಾಗುತ್ತದೆ.
6. ಈ ಕಿರಣಗಳಿಗೆ ಒಂದು ವಸ್ತುವಿನ ಮೂಲಕ ಸ್ವಲ್ಪದೂರ ತೂರಿಕೊಂಡು
ಹೋಗುವ ಸಾಮರ್ಥ್ಯವಿದೆ.
7. ಗಾಜಿನ ಕೊಳವೆಯಲ್ಲಿ ಯಾವುದೇ ಅನಿಲವಿದ್ದರೂ ಒಂದೇ ಬಗೆಯ ಅಧೋವಾಟ
ಕಿರಣಗಳು ಉತ್ಪತ್ತಿಯಾಗುತ್ತವೆ. ಈ ಕಿರಣಗಳು ಛಾಯಾಚಿತ್ರಗ್ರಾಹಕದ ಮೇಲೆ ಪರಿಣಾಮ
ವನ್ನುಂಟುಮಾಡುತ್ತವೆ.
8. ಈ ಕಿರಣಗಳು ಪ್ಲಾಟಿನಂ ಮುಂತಾದ ಘನವಸ್ತುಗಳ ಮೇಲೆ ಬಿದ್ದಾಗ, ಆ
ಪುಗಳಿಂದ ಕ್ಷ ಕಿcನಗಳು ಉತ್ಪತ್ತಿಯಾಗುತ್ತದೆ.
ಕ್ಷ-ಕಿರಣಗಳು
ಅಧೋವಾಟ ಕಿರಣಗಳ ಈ ಗುಣವಿಶೇಷಗಳನ್ನು ಪರಿಶೀಲಿಸಿದರೆ ಅವು ಋಣ
ವಿದ್ಯುತ್ತನ್ನು ಹೊಂದಿರತಕ್ಕ ಕಣಗಳ ಪ್ರವಾಹವೆಂದು ತಿಳಿಯುತ್ತದೆ. ಋಣವಿದ್ಯುತ್ ಧ್ರುವಕ್ಕಾಗಿ
ಉಪಯೋಗಿಸಿದ ಲೋಹದ ಮೇಯಿಂದ ಬೇರ್ಪಟ್ಟ ಇತರ ಪ್ರಯೋಗಗಳಿಂದ ಈ
ಕಿರಣಗಳು ಋಣವಿದ್ಯುತ್ ಕಣಗಳೇ ಎಂದು ತಿಳಿದಿದೆ.(ನೋಡಿ- ಎಕ್ಸ್ಕಿರಣಗಳು(ಪಿ.ಎಸ್.ವಿ)
ಅವ್ಯವಹಾಯ : ವಿಶಿಷ್ಟರೀತಿಯಲ್ಲಿ ಸಜ್ಜನ ಪಕ್ಷ ಸ್ಥಾನಕ್ಕೆ ಸಾಂ ದಾರ್ಶನಿಕರು
ಕೊಟ್ಟಿರುವ ಪಾರಿಭಾಷಿಕ ಶಬ್ದ.
ಈ ಜ್ಞಾನದ ವಿಚಾರವಾಗಿ ಎರಡು ಮತಗಳಿವೆ. ಯಾವುದರ ಮಧ್ಯಸ್ಥಿಕೆಯೂ ಇಲ್ಲದೆ
ನೇರವಾಗಿ ನಮಗೆ ವಸ್ತುಜ್ಞಾನ ಉಂಟಾಗುತ್ತದೆ ಎಂಬುದು ಒಂದು ಮತ. ವಸ್ತುಜ್ಞಾನ
ನಮಗೆ ಹಾಗೆ ನೇರವಾಗಿ ಆಗುವುದಿಲ್ಲ, ಅದಕ್ಕೆ ಮಧ್ಯವರ್ತಿಯಾದ ಅಂತಃಕರಣವೃತ್ತಿಗಳ
ಸಹಾಯ ಮುಖ್ಯ ಎಂಬುದು ಎರಡನೆಯ ಮತ, ಸಾಂಖ್ಯದರ್ಶನ ಎರಡನೆಯ ಮತವನ್ನು
ಸಮರ್ಥಿಸುತ್ತದೆ. ಆ ಮತದ ಪ್ರಕಾರ ಜ್ಞಾನಕ್ಕೆ ತಿಳಿಯುವ ಪುರುಷ, ತಿಳಿಯಬೇಕಾದ<noinclude></noinclude>
8vbpe8ti5p081svpz3jkktz04mosgtb
ಪುಟ:Mysore-University-Encyclopaedia-Vol-1-Part-1.pdf/೨೭೯
104
118602
314832
2026-05-01T17:39:38Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅಧ್ಯಾತ್ಮರಹಸ್ಯವಾದ - ಅನಂತ ಗುರುತರವಾದ ಲೋಪವಾಗಿರಬೇಕು. ರಾಷ್ಟ್ರದ ಹಿತಕ್ಕೆ, ಸಭೆಯ ಗೌರವಕ್ಕೆ, ಕುಂದುತರುವಂಥ ದ್ದಾಗಿರಬೇಕು. ಇಂಥ ಸೂಚನೆ ಬಂದಿರುವುದು ಒಂದೇ ಸಲ, 1954ರ ಡಿಸೆಂಬರ್ 18ನೆಯ ದಿನ. ಅದರ ಮಂಡನೆಗೆ ಕಾರಣ ಕ್ಷ...
314832
proofread-page
text/x-wiki
<noinclude><pagequality level="1" user="Pragathi. BH" /></noinclude>ಅಧ್ಯಾತ್ಮರಹಸ್ಯವಾದ - ಅನಂತ
ಗುರುತರವಾದ ಲೋಪವಾಗಿರಬೇಕು. ರಾಷ್ಟ್ರದ ಹಿತಕ್ಕೆ, ಸಭೆಯ ಗೌರವಕ್ಕೆ, ಕುಂದುತರುವಂಥ
ದ್ದಾಗಿರಬೇಕು. ಇಂಥ ಸೂಚನೆ ಬಂದಿರುವುದು ಒಂದೇ ಸಲ, 1954ರ ಡಿಸೆಂಬರ್
18ನೆಯ ದಿನ. ಅದರ ಮಂಡನೆಗೆ ಕಾರಣ ಕ್ಷುಲ್ಲಕವಾಗಿತ್ತು. ಆಗ ಜವಾಹರ್ಲಾಲ್
ನೆಹರೂರವರು ಕೆರಳಿ, ಮಂಡಿಸಿದವರನ್ನೂ ಅವರ ಬೆಂಬಲಿಗರನ್ನೂ ಉಗ್ರವಾಗಿ ಖಂಡಿಸಿ,
ಇಂಥ ಸೂಚನೆಗಳಿಗೆ ಅವಕಾಶವೇನೋ ಇದೆ, ಆದರೆ ಅಧ್ಯಕ್ಷಸ್ಥಾನದ ಗೌರವ, ಶಾಸನಸಭೆಯ
ಗೌರವ, ರಾಷ್ಟ್ರ ಗೌರವ-ಇವುಗಳಿಗೆ ಧಕ್ಕೆಯಾಗದಂತೆ ಆ ಅವಕಾಶವನ್ನು ದುರುಪಯೋಗ
ಪಡಿಸಿಕೊಳ್ಳುವುದು ಹೇಯ ಕಾರ್ಯ ಎಂದು ಹೇಳಿದರು.
ಸಾಲಕ್ಕೆ ಶಾಸನಸಭೆಗಳಲ್ಲಿ ಅಧ್ಯಕ್ಷಸ್ಥಾನ ಅಷ್ಟೊಂದು ದೋಷರಹಿತನಾಗಿಲ್ಲ.
ಪಕ್ಷಪ್ರತಿಪಕ್ಷಗಳ ಒತ್ತಾಯ, ಸರ್ಕಾರದ ಕೈವಾಡ ಮುಂತಾದ ಕಾರಣಗಳಿಂದ ಅಲ್ಲಿನ
ಅಧ್ಯಕ್ಷರ ಕಾರ್ಯ ಸುಗಮವಾಗಿಲ್ಲ, ಆದರೆ ಉಚ್ಚ ಸಂಪ್ರದಾಯಗಳನ್ನು ಬೆಳೆಸಿಕೊಂಡು
ಬಂದು, ಹೊರದೇಶಗಳೂ ಮೆಚ್ಚುವಂತೆ ಕಾರ್ಯನಡೆಸುತ್ತ ಬಂದಿರುವ ಲೋಕ ಸಭಾಧ್ಯಕ್ಷರ
ಮೇಲ್ಪಂಕ್ತಿಯಿಂದ ಅಲ್ಲೂ ಪರಿಸ್ಥಿತಿ ಉತ್ತಮಗೊಳ್ಳುತ್ತದೆಂಬುದರಲ್ಲಿ ಸಂಶಯವಿಲ್ಲ. (ವಿ.ಮಿ.)
ಅಧ್ಯಾತ್ಮರಹಸ್ಯವಾದ : ಕ್ರೈಸ್ತಧರ್ಮದಲ್ಲಿ ಮೊದಮೊದಲು ಹುಟ್ಟಿದ ಒಂದು
ನವ್ಯಪಂಥ (ಗ್ರಾಸ್ಟಿಸಿಸಮ್), ಪ್ರಶ. ಮೊದಲ 3 ಶತಮಾನಗಳಲ್ಲಿ ಪ್ರಚಲಿತವಾಗಿದ್ದ
ಸಂಪ್ರದಾಯ. ಆ ಕಾಲದ ಮೇಧಾವಿಗಳನೇಕರು ಈ ಪಂಥಕ್ಕೆ ಒಲಿದಿದ್ದರು. ಇವರಲ್ಲಾಗಲೇ
ಒಂದು ಸಮನ್ವಯದೃಷ್ಟಿ ಹುಟ್ಟಿತು ಎಲ್ಲೆಡೆಯಿಂದಲೂ ಒಳ್ಳೆಯದನ್ನು ಅರಿಸಿಕೊಳ್ಳುವ
ಪ್ರವೃತ್ತಿ ಬೆಳೆದಿತ್ತು. ಕ್ರೈಸ್ತಧರ್ಮವನ್ನು ಜ್ಞಾನಮಾರ್ಗವಾಗಿ ಪರಿವರ್ತಿಸಲೆಳೆಸಿದ ಪ್ರಯತ್ನವಿದು.
ಗ್ರಾಸಿಸ್ ಎಂದರೆ ಜ್ಞಾನ. ಇದು ಬರಿಯ ಶ್ರದ್ಧೆಯಾಗಿರದೆ ಪರತತ್ತ್ವವನ್ನು ಕುರಿತ
ನಿಷ್ಕೃಷ್ಟ ಅರಿವೂ ಆಗಿತ್ತು. ಇದು ವಿಶೇಷ ರೀತಿಯ ಜ್ಞಾನವಾಗಿತ್ತು. ಇದನ್ನು ಸಾಕ್ಷಾತ್ಕಾರದ
ಜ್ಞಾನವೆನ್ನಬಹುದು. ಎಲ್ಲರಿಗೂ ಇದು ಸಾಮಾನ್ಯವಾಗಿ ನಿಲುಕದುದರಿಂದ ಇದನ್ನು
ರಹಸ್ಯವಾದವೆನ್ನಬಹುದು. ಸಾಮಾನ್ಯವಸ್ತುಗಳ ಜ್ಞಾನವಿಲ್ಲದೆ ಪರತತ್ತ್ವಜ್ಞಾನವಾದುದರಿಂದ
ಇದನ್ನು ಅಧ್ಯಾತ್ಮರಹಸ್ಯವಾದವೆಂದು ಭಾವಿಸಲಾಯಿತು. ಕ್ರೈಸ್ತರಿಂದ ಶ್ರುತಿ ಎಂದು ಎಣಿಸಲ್ಪಟ್ಟ
ಬೈಬಲ್ಲಿನಲ್ಲಿಯೇ ಈ ವಾದವನ್ನು ಸೂಚಿಸಿದೆ ಎಂದು ಗ್ರಾಸಿಕರು ವಾದಿಸಿದರು. ಸಮನ್ವಯ
ವಾದವೆಂದೂ ಹೆಸರಾದ ಇದರಲ್ಲಿ ಗ್ರೀಕ್ ತತ್ತ್ವಜ್ಞಾನವೂ ಪೌರಸ್ಯ ಬಹ್ಮವೂ ಕ್ರೈಸ್ತತತ ಜ್ಞಾನವೂ
ಮಿಳಿತವಾಗಿವೆ. ಸೈಮನ್ ಮ್ಯಾಗ್ನಸ್ ಎಂಬುವನೇ ಇದರ ಪ್ರಥಮ ಪ್ರತಿಪಾದಕನೆಂದು
ಸಂಶೋಧಕರು ಒಮ್ಮತದಿಂದ ಹೇಳುತ್ತಾರೆ. ಇದರ ಪ್ರಾಬಲ್ಯ ಪ್ರಶ. 3ನೆಯ ಶತಮಾನಕ್ಕೆ
ಮುಗಿದಿದ್ದರೂ ಪರೋಕ್ಷವಾಗಿ ಕ್ರೈಸ್ತಧರ್ಮದಲ್ಲಿ ಅಲ್ಲಲ್ಲಿ ಕಂಗೊಳಿಸಿತು.
ಈ
ಅಧ್ಯಾತ್ಮರಹಸ್ಯವಾದ ಕೆಲವು ಮುಖ್ಯಾಂಶಗಳನ್ನಿಲ್ಲಿ ಗಮನಿಸಬಹುದು. ಕ್ರೈಸ್ತಧರ್ಮ
ಬರಿಯ ಶ್ರದ್ಧೆ, ನೀತಿ, ಅಲ್ಲ, ಅದು ಜ್ಞಾನಮಾರ್ಗ. ವಿಶ್ವದರ್ಶನದ ಭಾವನೆ ಅದರಲ್ಲಿದೆ.
ಎರಡನೆಯದಾಗಿ ಸ್ವರ್ಗಿಯ ಕ್ರಿಸ್ತನಿಗೂ ಅವನ ಅಭಿವ್ಯಕ್ತಿಗಾಗಿ ಆರಿಸಿಕೊಂಡ ಐತಿಹಾಸಿಕ
ಕ್ರಿಸ್ತನಿಗೂ ವ್ಯತ್ಯಾಸಗಳಿವೆ ಇದನ್ನು ಪಾಷಂಡವಾದ (ಡೊಸೀಟಿಸಮ್) ಎನ್ನುತ್ತಾರೆ.
ಮೂರನೆಯದಾಗಿ ಚೇತನರನ್ನು ನಿತ್ಯರು, ಮುಕ್ತರು ಮತ್ತು ಬದ್ಧರು ಎಂದು ಮೂರು
ವಿಧವಾಗಿ ವಿಂಗಡಿಸುತ್ತದೆ. ನಿತ್ಯರನ್ನು ವಾಯವಿಕ (ನ್ಯೂಮ್ಯಾಟಿಕ್) ಎಂದೂ ಮುಕ್ತರನ್ನು
ಅಭೌತಪಭಾವಕ್ಕೆ ಒಳಗಾದವರು (ಸೈಕಿಕ್) ಎಂದೂ ಬದ್ಧಜೀವಿಗಳನ್ನು ಪ್ರಾಕೃತಿಕ (ಹೈಲಿಕ್)
ಎಂದೂ ಕರೆಯಲಾಗಿದೆ. ನಾಲ್ಕನೆಯದಾಗಿ ಇಂದ್ರಿಯಗೋಚರವಾದ ಜಗತ್ತು ಅಲ್ಪ,
ಕ್ಷುದ್ರ ಮತ್ತು ಅಸ್ಥಿರ. ಇವೆಲ್ಲ ಭಾವನೆಗಳೂ ಮುಂದಿನ ಕ್ರೈಸ್ತಧರ್ಮದ ಬೆಳೆವಣಿಗೆಯನ್ನು
ಒಂದಲ್ಲ ಒಂದು ರೀತಿಯಲ್ಲಿ ಪ್ರಭಾವಗೊಳಿಸಿದುವು. ಗ್ಯಾಸ್ಟಿಕರಂತೂ ಇವೆಲ್ಲಕ್ಕೂ ಬೈಬಲ್ಲಿನ
ಶ್ರುತಿವಾಕ್ಯಗಳಲ್ಲಿ ಪ್ರಮಾಣವಿದೆ ಎಂದು ವಾದಿಸುತ್ತಾ ಬಂದರು. ತಾವು ಹೇಳುವ
ವಿಷಯಗಳೆಲ್ಲವೂ ಕುಬದ್ಧವಾಗಿವೆ. ಈ ಉಪದೇಶಗಳೆಲ್ಲ ಏಸುಕ್ರಿಸ್ತನಿಂದ ಗುರು-ಶಿಷ್ಯ
ಪರಂಪರೆಯಲ್ಲಿ ಮುಂದುವರಿದ ರಹಸ್ಯಗಳು ಎಂದೂ ಅವರು ವಾದಿಸಿದರು. ಇವೆಲ್ಲ
ಉಪದೇಶಗಳು ಸಂಪ್ರದಾಯಕ ಕ್ರೈಸ್ತಧರ್ಮಕ್ಕೆ ಒಪ್ಪಿಗೆಯಾಗಲಿಲ್ಲ; ಅಷ್ಟೇ ಅಲ್ಲ, ಗ್ಯಾಸ್ಟಿಕನ್ನು
ಸಂಪ್ರದಾಯಸ್ಥರೆಂದೂ ವ್ರಾತ್ಯರೆಂದೂ (ಹೆರೆಟಿಕ್) ಕರೆದರು.
ನಮಗೆ ದೊರಕಿರುವ ಅಧ್ಯಾತ್ಮರಹಸ್ಯವಾದದ ಪ್ರಧಾನಗ್ರಂಥ ಪಿಸ್ಸಿಸ್ ಸೋಫಿಯ
ಎಂಬುದು.
(650.53j.)
ಅಧ್ಯಾತ್ಮವಿದ್ಯೆ : ಆತ್ಮವನ್ನು ಕುರಿತ ವಿದ್ಯೆ (ಆತ್ಮಾನಂ ಅಧಿಕೃತ್ಯ), ಆದರೆ
ಪಾರಿಭಾಷಿಕವಾಗಿ ಉಪನಿಷತ್ತುಗಳಲ್ಲಿ ಬರುವ ಪರಬ್ರಹ್ಮಸ್ವರೂಪಪ್ರತಿಪಾದಕವಾದ ಭಾಗಕ್ಕೆ
ಅಧ್ಯಾತ್ಮವಿದೆಯೆಂದು ವ್ಯವಹಾರವಿದೆ, ಅತ್ಮ-ಬ್ರಹ್ಮ ಇವರ ತಾರಾತ್ಮವನ್ನು ಗ್ರಹಿಸಿ
ತತ್ತ್ವಮಸಿ, ಅಯಮಾತ್ಮಾ ಬ್ರಹ್ಮ, ಸರ್ವಂ ಖಲ್ವಿದಂ ಬ್ರಹ್ಮ ಮೊದಲಾದ ಮಹಾವಾಕ್ಯಗಳಿಂದ
ಸತ್ಪದಾರ್ಥದ ನಿರ್ಧಾರಮಾಡುವುದು ಈ ವಿದ್ಯೆಯ ಉದ್ದೇಶ. ಈ ವಿದ್ಯೆಯ ಜನಕ,
ಯಜ್ಞವಲ್ಯ, ಪ್ರವಾಹಣ ಜೈವಲಿ, ಆರುಣಿ ಮೊದಲಾದ ದ್ರಷ್ಟಾರರು ಖಚಿತಗೊಳಿಸಿದ್ದಾರೆ.
ಸರ್ವಾಂತರ್ಗತವಾದ ಆತ್ಮವೇ ಸಾಕ್ಷಾತ್ತಾಗಿ ಮತ್ತು ಅಪರೋಕ್ಷವಾಗಿ ಬ್ರಹ್ಮವಸ್ತು; ಈ
ಅಕ್ಷರವಾದ ಆಕಾಶದಲ್ಲಿ ಎಲ್ಲವೂ ಓತಪ್ರೋತವಾಗಿ ಸೇರಿರುತ್ತಾರೆ. ಇದು ಅವಿನಾಶಿ,
ನಿರ್ಗುಣ; ಕರ್ತನೂ ಅಲ್ಲ, ವಿಷಯವೂ ಅಲ್ಲ. ಉಪನಿಷತ್ತುಗಳಲ್ಲಿ ಅತ್ಮದ ಪ್ರಸ್ತಾಪವೇ
೨೭೯
ಪ್ರಮುಖವಾಗಿ, ವಿಸ್ತಾರವಾಗಿ ಬರುವುದರಿಂದ ಆತ್ಮನನ್ನು ಔಪನಿಷದ ಎಂದು
ನಿರ್ದೇಶಿಸುವುದುಂಟು. ಉಪನಿಷತ್ತನ್ನು ಅಧ್ಯಾತ್ಮವಿದ್ಯೆ ಎಂದು ವ್ಯವಹರಿಸುತ್ತಾರೆ. ಎಲ್ಲ
ವಿದ್ಯಗಳಿಗಿಂತ ಅಧ್ಯಾತ್ಮವಿದ್ದ ಶೇಷವಾದುದು (ಅಧ್ಯಾತ್ಮವಿದ್ಯಾವಿದ್ಯಾನಾದಿ) ಎನ್ನುವ ಕಲ್ಪನೆಯ
ಹಿನ್ನೆಲೆಯಲ್ಲಿ ಯಾವುದನ್ನು ತಿಳಿದರೆ ಎಲ್ಲವೂ ತಿಲಿಯುವುದೋ (ಯಸ್ಯ ಜ್ಞಾನೇ
ಸರ್ವಂ ವಿಜ್ಞಾತಂ ಭವತಿ ಎನ್ನುವ ಸೂತ್ರವಿದೆ. ಧ್ಯಾನದಿಂದ, ತನ್ಮಯಚಿತ್ತದಿಂದ
ಬ್ರಹ್ಮನ ಸಾಕ್ಷಾತ್ಕಾರವಾಗುವುದರಿಂದ ಈ ವಿದ್ಯೆ ಸರ್ವಶ್ರೇಷ್ಠವಾದುದು. (ಎಸ್.ಕೆ.ಆರ್.
ಅಧ್ಯಾಸ : ಎಂದರೆ ಆರೋಪ; ಒಂದು ವಸ್ತುವಿಗೆ ಅದರಿಂದ ಬೇರೆಯಾದ
ವಸ್ತುವಿನ ಸ್ವಭಾವವನ್ನು ವರ್ಗಾಯಿಸಬಹುದು. ಎಲ್ಲ ಬಗೆಯ ಮಿಥ್ಯಾಜ್ಞಾನದಲ್ಲೂ
ಇಂಥ ಅರಿವಿರುವುದೆ ಎಂಬುದನ್ನು ಶಂಕರಾಚಾರ್ಯರು ತಮ್ಮ ವೇದಾಂತಸೂತ್ರಭಾಷ್ಯದ
ಪ್ರಸ್ತಾವನೆಯಲ್ಲಿ ತಿಳಿಸಿರುತ್ತಾರೆ. ಅಗ್ಗವನ್ನು ಹಾವೆಂದು ಭ್ರಮಿಸಿದಾಗ ಹಗ್ಗದ ಸ್ವಭಾವ
ಮುಚ್ಚಿಹೋಗಿ ಹಾವಿನ ಸ್ವಭಾವ ಅದರಲ್ಲಿ ಕಾಣುತ್ತದೆ. ಇತರರಿಂದ ಕೇಳಿ ತಿಳಿದಾಗ,
ಅಥವಾ ತಾನೇ ಜಾಗರೂಕನಾಗಿ ಪರೀಕ್ಷಿಸಿ ತಿಳಿದಾಗ, ಹಾವು ಹಗ್ಗದಲ್ಲಿ ಆರೋಪವಾಗಿತ್ತೆಂದು
ತಿಳಿದು ಭ್ರಮೆ ನಿವಾರಣೆಯಾಗುತ್ತದೆ. ಆದರೆ ಆತ್ಮದ ವಿಚಾರವಾಗಿ ಬ್ರಹ್ಮದ ವಿಚಾರವಾಗಿ
ಜಗತ್ತಿನ ವಿಚಾರವಾಗಿ ನಮಗಿರುವ ಮಿಥ್ಯಾಭಾವನೆ ಅಷ್ಟು ಸುಲಭವಾಗಿ ಪರಿಹಾರವಾಗುವು
ದಿಲ್ಲ. ಚೇತನರೂಪವಾದ ಆತ್ಮಕ್ಕೆ ಅಚೇತನವಾದ ಶರೀರದ ಧರ್ಮವನ್ನು ದಿನದಿವೂ
ನನ್ನು ಜೀವನದುದ್ದಕ್ಕೂ ಆರೋಪಿಸುತ್ತಿದ್ದೇವೆಂಬುದು ನನಗೆ ಸುಲಭವಾಗಿ ವಿಶದವಾಗುವು
ದಿಲ್ಲ. ನಾನು ಕುರುಡ, ನಾನು ಕುಂಟ ಎಂದು ನಾವು ಹೇಳಿಕೊಳ್ಳುವುದು ವಾಡಿಕೆಯಲ್ಲವೆ?
ಹಾಗೆ ಹೇಳಿಕೊಂಡಾಗ, ತಿಳಿಯುವ ಚೇತನಕ್ಕೆ ಎಂದರೆ ವಿಷಯಿಗೆ, ಅದಕ್ಕೆ ಹೊರತಾದ
ಕೇವಲ ವಿಷಯರೂಪವಾದ ಭೌತವಾದ ಕಣ್ಣುಕಾಲುಗಳನ್ನು ಆರೋಪಿಸುತ್ತೇವೆ. ಹಾಗೆಯೇ
ಒಳಗೂ ಹೊರಗೂ ಒಂದೇ ಆಗಿರುವ ಬ್ರಹ್ಮಕ್ಕೆ, ಅದಕ್ಕೆ ಹೊರತಾದ ಯಾವುದೂ
ಇಲ್ಲದೆ ಎಲ್ಲರನ್ನೂ ಒಳಗೊಂಡಿರುವ ಅಖಂಡವಾದ ಬ್ರಹ್ಮಕ್ಕೆ ಭೇದವನ್ನು ಆರೋಪಿಸಿ
ಭ್ರಮೆಗೊಳ್ಳತ್ತೇವೆ. ಅನಿತ್ಯವಾದ ಜಗತ್ತಿಗೆ ನಿತ್ಯಸ್ವಭಾವವನ್ನು ಆರೋಪಿಸುತ್ತೇವೆ. ಬ್ರಹ್ಮವೊಂದೇ
ಸತ್ಯ, ಜಗತ್ತು ಅದಕ್ಕೆ ಸಮಾನವಾದ ನಿತ್ಯಸತ್ಯವಲ್ಲ. ಬ್ರಹ್ಮವೊಂದೇ ನಿಜವಾಗಿ ಆತ್ಮರೂಪವಾ
ದದ್ದು, ಅದು ವಿಷಯಿ, ವಿಷಯರೂಪದ್ದಲ್ಲ. ಜಗತ್ತು ಪ್ರತ್ಯೇಕವಾದ ಜೀವಿಗಳು ಬ್ರಹ್ಮದಂತೆ
ಸತ್ಯವೆಂದು ಬಗೆಯುವುದು ಮಿಥಾಜ್ಞಾನ ಆ ಮಿಥ್ಯಾಜ್ಞಾನ ಹುಟ್ಟುವುದು ಆರೋಪ ಅಥವಾ
ಅಭ್ಯಾಸವ ಮೂಲಕ. ಇದು ಶಂಕರಾಚಾರ್ಯರ ಸಿದ್ಧಾಂತ. (ನೋಡಿ - ಅದೈತ)(ಜಿ.ಎಚ್.)
ಅನಂಗಪಾಲ : ಕನೂಜ ರಾಜರ ಸಾಮಂತರೆಂದು ಹೇಳಲಾದ ತೋರಮಾನರ
ವಂಶಕ್ಕೆ ಸೇರಿದ ದೊರೆ. ಈತ ಇಂದಿನ ದೆಹಲಿಯ ಕೆಂಪುಕೋಟೆಯನ್ನು ಕಟ್ಟಿ (993-
94) ಆ ನಗರಕ್ಕೆ ಐತಿಹಾಸಿಕ ಪ್ರಾಶಸ್ತ್ರವನ್ನು ತಂದುಕೊಟ್ಟ
(00..)
ಅನಂತ : ಎಂದರೆ ಕೊನೆ ಇಲ್ಲದ್ದು, ಮಿತಿ ಇಲ್ಲದ್ದು, ಅಗಣಿತವಾದದ್ದು. ಈ ಭಾವನೆಗೆ
ವಿಶ್ವದಲ್ಲಿ ಮಾನವ ಕಾಣುವ ಅಗಾಧವಾದ ವೈಚಿತ್ರ್ಯ ಮತ್ತು ವೈಶಾಲ್ಯ ಕಾರಣ. ಭೂಮಿಯ
ಮೇಲಿರುವ ವಸ್ತುಗಳು, ಸಸ್ಯಗಳು, ಪ್ರಾಣಿಗಳು ಅಗಣಿತ, ಅದರ ಮೇಲಿನ ಆಕಾಶ ಮಿತಿ
ಇಲ್ಲದಷ್ಟು ವಿಸ್ತಾರವಾದದ್ದು. ಆಕಾಶದಲ್ಲಿರುವ ತಾರೆಗಳ ಸಂಖ್ಯೆ ಅಮಿತ. ದೇಶಕ್ಕೆ ಎಣೆ
ಇಲ್ಲ. ಕಾಲಕ್ಕೆ ಕೊನೆ ಇಲ್ಲ. ನಾವು ದಿಗಂತದ ಕಡೆಗೆ ಎಷ್ಟು ದೂರ ಹೋದರೂ ಆ ದಿಗಂತ
ಅಷ್ಟು ಅಷ್ಟು ಹಿಂದಕ್ಕೆ ಸರಿಯುತ್ತದೆ. ಭೂತಕಾಲವೂ ಭವಿಷ್ಯತ್ಕಾಲವೂ ಹಾಗೆಯೆ. ನಾವು
ಎಷ್ಟು ಎಷ್ಟು ಹಿಂದಕ್ಕೆ ಹೋದರೂ ಅದರ ಹಿಂದೆ ಕಾಲವಿದ್ದೇ ಇರುತ್ತದೆ. ನಾವು ಎಷ್ಟೆಷ್ಟು
ಭವಿಷ್ಯದಲ್ಲಿ ಮುನ್ನಡೆದರೂ ಅದರ ಮುಂದೆ ಭವಿಷ್ಯವಿದ್ದೇ ಇರುತ್ತದೆ. ಈ ಅಪರಿಮಿತಭಾವನೆ
ಕಾಲದೇಶಗಳಿಗೆ ಮಾತ್ರವಲ್ಲದೆ ಎಲ್ಲ ಬಗೆಯ ಗುಣಗಳಿಗೂ ಅನ್ವಯಿಸುತ್ತದೆ. ನಾವು ಲೋಕದಲ್ಲಿ
ಕಾಣುವ ಬಣ್ಣಗಳು ಇಷ್ಟೇ ಎಂದು ಹೇಳುವುದಕ್ಕಾಗುತ್ತದೆಯೆ? ಹಾಗೆಯೇ ಗಾತ್ರದಲ್ಲೂ
ಅಪರಿಮಿತ ಭೇದಗಳಿವೆ. ಒಂದು ವಸ್ತುವನ್ನು ಎಷ್ಟೇ ಸಣ್ಣ ಅಣುವಾಗಿ ಒಡೆದರೂ ಅದಕ್ಕಿಂತ
ಅಟಾದದ್ದು ಇದ್ದೇ ಇರುತ್ತದೆ. ಎಷ್ಟೇ ದೊಡ್ಡ ಗಾತ್ರವನ್ನು ಕಲ್ಪಿಸಿಕೆಂದರೂ ಅದಕ್ಕಿಂತ
ದೊಡ್ಡದು ಸಂಭಾವ್ಯ. ಈ ಅನಂತತೆಯನ್ನು ವಸ್ತುಗಳಲ್ಲಲ್ಲದೆ ಮಾನವನ ಪ್ರತಿಭೆಯಲ್ಲೂ
ಕಾಣಬಹುದು. ಮಾನವನ ಕಾವ್ಯಸೃಷ್ಟಿ ಇಲ್ಲಿಗೇ ಮುಗಿಯಿತು ಎಂದು ಹೇಳಬಹುದೇ?
ಇದು ಕಾವ್ಯಕ್ಕಲ್ಲದೆ, ಗೀತ, ನೃತ್ಯ, ಚಿತ್ರ, ಶಿಲ್ಪ ಮುಂತಾದ ಎಲ್ಲ ಕಲೆಗಳಿಗೂ ಅನ್ವಯಿಸುತ್ತದೆ.
ಮಾನವನಿಗೆ ಸಹಜವಾದ ಆಶ್ಚರ್ಯ, ಅದ್ಭುತಭಾವ ಈ ಅನಂತತಾಭಾವನೆಯ ಚಿಲುಮೆ;
ಅದರ ಚಿಮ್ಮುಹಮ್ಮುಗಳಿಗೆ ಕೊನೆಯಿಲ್ಲ
ಈ ಭಾವನೆಯ ವಿವೇಚನೆ ವಿಶೇಷವಾಗಿ ನಡೆದಿರುವುದು ಗಣಿತಶಾಸ್ತ್ರ ಮತ್ತು
ತತ್ತ್ವಶಾಸ್ತ್ರಗಳಲ್ಲಿ, ಇಲ್ಲಿ ನಮಗೆ ಪ್ರಸಕ್ತವಾದದ್ದು ಮತ ಮತ್ತು ತತ್ತ್ವಶಾಸ್ತ್ರಗಳಲ್ಲಿ ನಡೆದಿರುವ
ಅದರ ವಿವೇಚನೆ. ಅದಕ್ಕೆ ಸಂಬಂಧಿಸಿದ ಮುಖ್ಯವಾದ ವಾದಗಳು ಹೀಗಿವೆ:
ಈ ಬಗ್ಗೆ ಗ್ರೀಕ್ ಮತ್ತು ಭಾರತೀಯ ತತ್ತ್ವಶಾಸ್ತ್ರರೀತ್ಯಾ ಸ್ಕೂಲವಾಗಿ ಎರಡು
ವಾದಗಳಿವೆ. ಒಂದು ವಾದದವರು ಅನಂತ ಭಾವನೆ ಕೇವಲ ನೇತ್ಯರ್ಥವಾದದ್ದು (ನೆಗೆಟಿವ್),
ಅನಿರ್ದಿಷ್ಟವಾದದ್ದು (ಇಡೆಸೆಟ್), ಸ್ಪಷ್ಟ ಮತ್ತು ದಿ ಮಾಂದ (ಇಗೊರೆನ್ಸ್)
ಸಮನಾದದ್ದು ಎಂದು ಅದನ್ನು ಕಣ್ಣೀರಿಡುತ್ತಾರೆ, ಇನ್ನೊಂದು ನಾಡದವರು ಅದು<noinclude></noinclude>
7oogsriwa7mqyehbbpdl0sdhu2mmi6q
ಪುಟ:Mysore-University-Encyclopaedia-Vol-1-Part-1.pdf/೨೮೨
104
118603
314833
2026-05-01T17:40:02Z
Pragathi. BH
7585
/* ಪರಿಶೀಲಿಸಲಾಗಿಲ್ಲ */ Created blank page
314833
proofread-page
text/x-wiki
<noinclude><pagequality level="1" user="Pragathi. BH" /></noinclude><noinclude></noinclude>
3uq0n7ipjkaodnvj6yf4n0loaxlwacq
314834
314833
2026-05-01T17:40:22Z
Pragathi. BH
7585
314834
proofread-page
text/x-wiki
<noinclude><pagequality level="1" user="Pragathi. BH" /></noinclude>ಅನಂತಪದ್ಮನಾಭ – ಅನಂತವಾದ
ನವಿಲುಗಳು, ಕ್ಲಿಪ್ಜಾಯಿಂಟ್, ಸೂರ್ಯನ ಕುದುರೆ ಇವು ಇವರ ಕೆಲವು ಪ್ರಾತಿನಿಧಿಕ
ಕತೆಗಳು. ಕಾದಂಬರಿಗಳಲ್ಲಿ ಸಂಸ್ಕಾರ ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿದ, ಹೆಚ್ಚು ಚರ್ಚೆಗೆ,
ವಿವಾದಕ್ಕೆ ಗುರಿಯಾಗಿರುವ ಕೃತಿ. ಸ್ವೀಡಿಷ್ ಚಿತ್ರ ನಿರ್ದೇಶಕ ಇಂಗ್ಮ ಬರ್ಗಮನ್ನ
ಸೆವೆಂತ್ ಸೀಲ್ (1956) ಚಲನಚಿತ್ರ ಈ ಕಾದಂಬರಿಯ ರಚನೆಗೆ ಪ್ರೇರಣೆ ನೀಡಿದ
ಸಂಗತಿಯನ್ನು ಲೇಖಕರೇ ಹೇಳಿಕೊಂಡಿದ್ದಾರೆ. ಕನ್ನಡ ಕಾದಂಬರಿ ಕ್ಷೇತ್ರದಲ್ಲಿ ವಿವಾದ,
ವಾಗ್ವಾದದ ಅಲೆಯನ್ನು ಸೃಷ್ಟಿಸಿದ ಕೃತಿಯಿದು. ಇವರ ಅತ್ಯುತ್ತಮ ಕತೆಗಳಲ್ಲಿ ಒಂದಾದ
ಮೌನಿ ಕತೆಗೆ ಪೇರಣೆ, ಅಮೆರಿಕನ್ ಲೇಖಕ ಬರ್ನಾರ್ಡ್ ಮಲಮೂಡನ ಮೌರರ್
ಎಂಬ ಕತೆ. ಆದರೆ ಕನ್ನಡ ಸತ್ವವನ್ನು ಮೈಗೂಡಿಸಿಕೊಂಡು ಇದು ಸ್ವತಂತ್ರ ಕಥೆಯಾಗಿದೆ.
ಸಾಮಾನ್ಯವಾಗಿ ಅನಂತಮೂರ್ತಿಯವರನ್ನು ನವ್ಯ ಸಾಹಿತ್ಯದ ಮುಂಚೂಣಿಯ ಲೇಖಕರಾಗಿ
ಗುರುತಿಸುವುದು ವಾಡಿಕೆ. ಆದರೆ ಪರಂಪರೆಯ ಎಲ್ಲ ಪ್ರಭಾವಗಳನ್ನೂ ಪಾಶ್ಚಾತ್ಯ
ಚಿಂತನಧಾರೆಯನ್ನೂ ಅರಗಿಸಿಕೊಂಡಿರುವ ಇವರು ಆಧುನಿಕ ಕನ್ನಡ ಸಾಹಿತ್ಯದ ಶೇಷ
ಲೇಖಕರಾಗಿ ಕಂಡುಬರುತ್ತಾರೆ. ಮಾಸ್ತಿ ಅವರ ಅನಂತರ ಸಣ್ಣಕಥಾ ಕ್ಷೇತ್ರದ ಕ್ಷಿತಿಜವನ್ನು
ವಿಸ್ತರಿಸಿದವರು ಎಂಬ ಪ್ರಶಂಸೆಗೂ ಇವರು ಪಾತ್ರರಾಗಿದ್ದಾರೆ. ಇವರ ಸಾಹಿತ್ಯ ಕುರಿತು
ಕನ್ನಡದಲ್ಲಿ ವಿಪುಲವಾಗಿ ಚರ್ಚೆ, ಸಂವಾದಗಳು ನಡೆದಿವೆ.
ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಂವಾದಗಳಿಗೆ ಮೀಸಲಾಗಿದ್ದ ತ್ರೈಮಾಸಿಕ ಪತ್ರಿಕೆ
ರುಜುವಾತು (198) ಇವರ ಸಂಪಾದಕತ್ವದಲ್ಲಿ ಮೈಸೂರಿನಿಂದ ಪ್ರಕಟವಾಗುತಿತ್ತು ಅನಂತರ
ಹೆಗ್ಗೋಡಿನ ಕವಿ-ಕಾವ್ಯ ಟ್ರಸ್ಟ್ ಮೂಲಕ ಕೆಲಕಾಲ ಪಕಟವಾಯಿತು.
ಇವರ 'ಸಂಸ್ಕಾರ' ವನ್ನು ಎ.ಕೆ. ರಾಮಾನುಜನ್ (1976), 'ಅವಸ್ಥೆ'ಯನ್ನು ಶಾಂತಿನಾಥ
ದೇಸಾಯಿ (1986), 'ಭಾರತೀಪುರ'ವನ್ನು ಪಿ.ಶ್ರೀನಿವಾಸರಾವ್ (1996), 'ಭವ'ವನ್ನು
ಜುಡಿತ್ಕ್ರೋಲ್ ಮತ್ತು ಅನಂತಮೂರ್ತಿ (1998) ಇಂಗ್ಲಿಷಿಗೆ ಭಾಷಾಂತರಿಸಿದ್ದಾರೆ.
ಸಂಸ್ಕಾರ ಕಾದಂಬರಿ ರಷ್ಯನ್, ಫ್ರೆಂಚ್, ಹಂಗೇರಿಯನ್, ಜರ್ಮನ್, ಹಿಂದಿ, ಬಂಗಾಲಿ,
ಮಲಯಾಳಂ, ಮರಾಠಿ, ಉರ್ದು, ಗುಜರಾತಿ ಭಾಷೆಗಳಿಗೆ ಅನುವಾದಗೊಂಡಿದೆ. 'ಅವಸ್ಥೆ'
ತಮಿಳಿಗೆ ಭಾಷಾಂತರವಾಗಿದೆ (ಕಾರ್ಲೊಸ್, 1997). ಸಾಹಿತ್ಯ ಕಾರಣಕ್ಕಾಗಿ ಅನಂತಮೂರ್ತಿ
ಯವರಷ್ಟು ವಿಶ್ವಸಂಚಾರ ಮಾಡಿದವರು ಕನ್ನಡದಲ್ಲಿ ಬಹಳ ವಿರಳ. ಕರ್ನಾಟಕ, ಭಾರತ
ಹಾಗೂ ಹೊರ ದೇಶಗಳಲ್ಲಿ ಸಾಹಿತ್ಯ ಹಾಗೂ ಸಂಸ್ಕೃತಿ ವಿಚಾರವಾಗಿ ಅನೇಕ ಉಪನ್ಯಾಸಗಳನ್ನು
ಇವರು ನೀಡಿದ್ದಾರೆ.
ಇವರ ಸಂಸ್ಕಾರ (ನಿರ್ದೇಶನ: ಪಟ್ಟಾಭಿರಾಮರೆಡ್ಡಿ1970), ಅವಸ್ಥೆ (ನಿರ್ದೇಶನ:
ಕೃಷ್ಣಮಾಸಡಿ,1987) ಕಾದಂಬರಿಗಳೂ ಘಟಶಾಸ್ತ್ರ (ನಿರ್ದೇಶನ: ಗಿರೀಶ್ಕಾಸರವಳ್ಳಿ:978),
ಬರ (ನಿರ್ದೇಶನ: ಎಂ.ಎಸ್.ಸತ್ಯು, 1982), ಮೌನಿ (ನಿರ್ದೇಶನ: ಲಿಂಗದೇವರು,2002)
ಸಾಕ ಗಳೂ ಚಿಲ ಕತಿಗಳ ಸಂಸ್ಕಾರ ಹಾಗೂ ಘಟಶುದ್ಧ ಚಿತ್ರಗಳು ಲಾವರ
ಚಿನ್ನದ ಪದಕ ಪ್ರಶಸ್ತಿ ಪಡೆದಿವೆ.
ಇವರಿಗೆ ಅನೇಕ ಗೌರವ, ಪ್ರಶಸ್ತಿಗಳು ದೊರಕಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ
ಪ್ರಶಸ್ತಿ (1983), ಕರ್ನಾಟಕ ಸರ್ಕಾರದ ಪ್ರಶಸ್ತಿ (1984), ಮಾಸ್ತಿ ಪ್ರಶಸ್ತಿ (1994),
ಹಿಮಾಚಲಪ್ರದೇಶ ಸರ್ಕಾರದ ಶಿಖಸಮ್ಮಾನ್ (1995), ಪದ್ಮಭೂಷಣ (1998) - ಇವು
ಕೆಲವು ಮುಖ್ಯ ಪ್ರಶಸ್ತಿಗಳು, ಇವರ ಅದ್ವಿತೀಯ ಸಾಹಿತ್ಯಕ ಸಾಧನೆಗಾಗಿ 1994ರಲ್ಲಿ
ಇವರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿತು. ಇದು ಕನ್ನಡಕ್ಕೆ ದೊರೆತ ಆರನೆಯ ಜ್ಞಾನಪೀಠ
ಪ್ರಶಸ್ತಿ: ಕೋಲ್ಕತದ ರವೀಂದ್ರಭಾರತಿ ವಿಶ್ವವಿದ್ಯಾಲಯ ಇವರಿಗೆ ಗೌರವ ಡಿ.ಲಿಟ್. ಪ್ರಶಸ್ತಿ
ನೀಡಿದೆ (1995). ಇವರು ತುಮಕೂರಿನಲ್ಲಿ ಜರುಗಿದ 69ನೆಯ ಕನ್ನಡ ಸಾಹಿತ್ಯ ಸಮ್ಮೇಳನದ
ಅಧ್ಯಕ್ಷರಾಗಿದ್ದರು (2002). ಇವರ ಹೆಸರು ನೊಬೆಲ್ ಪ್ರಶಸ್ತಿಗೂ ಶಿಫಾರಸ್ಸಾಗಿತ್ತು.
*
ಅನಂತಪದ್ಮನಾಭ : ಭಾದ್ರಪದ ಶುಕ್ಲಪಕ್ಷ ಚತುರ್ದಶಿ ದಿವಸ ಈ ದೇವರ
ವ್ರತವನ್ನು ಆಚರಿಸುತ್ತಾರೆ. ವ್ರತಾಚರಣೆಯ ಕೊನೆಯಲ್ಲಿ ಕೈಗೆ ಕಟ್ಟಿಕೊಳ್ಳುವ ಹದಿನಾಲ್ಕು
ಗಂಟುಗಳುಳ್ಳ ಕೆಂಪು ರೇಷ್ಮೆದಾರಕ್ಕೆ ಅನಂತ ಎಂದು ಹೆಸರು. ಅರಣ್ಯವಾಸಿಗಳಾಗಿ
ದುಃಖಾರ್ತರಾದ ಪಾಂಡವರ ಬಳಿಗೆ ಬಂದ ಶ್ರೀಕೃಷ್ಣ ದುಃಖಿ ಧರ್ಮರಾಯನಿಗೆ
ಹೇಳಿದ ವ್ರತವೆಂದು ಭವಿಷ್ಯತ್ತರ ಪುರಾಣದಲ್ಲಿ ಹೇಳಿದೆ. ಈ ವ್ರತಾಚರಣೆಯಿಂದ
ಇಹದಲ್ಲಿ ಅಷ್ಟೆಶ್ವರ್ಯಗಳೂ ಪರದಲ್ಲಿ ಮುಕ್ತಿಯೂ ದೊರಕುವುದು. ತಿರುವಹಿಂದ್ರ
ಅನಂತನಾಥಸ್ವಾಮಿಯು ಪ್ರಜ್ಞೆ ಸದಾ ಕ್ಷೇತ್ರ ಹದಿನಾಲ್ಕನೆಯ ತೀರ್ಥಂಕರನಾದ
ಅನಂತನಾಥನಿಗೆ ಸಂಬಂಧಿಸಿದಂತೆ ಜೈನರೂ ಅನಂತವ್ರತವನ್ನು ಆಚರಿಸುತ್ತಾರೆ. (ಜಿ.ಎಚ್.)
ಅನಂತಪುರ : ಆಂಧ್ರಪದೇಶದ ಒಂದು ಜಿಲ್ಲೆ ಹಾಗೂ ಮುಖ್ಯಪಟ್ಟಣ. ಜಿಲ್ಲೆಯ
ವಿಸ್ತೀರ್ಣ 19125 ಚಕಿಮೀ. ಜನಸಂಖ್ಯೆ 36,40,478 (2001). ಇದು ಕರ್ನಾಟಕದ
ಪ್ರಸ್ತಭೂಮಿಯಿಂದ ಉತ್ತರಭಾಗದಲ್ಲಿದೆ. ಜಿಲ್ಲೆಯ ಪೂರ್ವದಲ್ಲಿ ಎರಂಡ ಎಂಬ ಬೆಟ್ಟಗಳಿವ
ಅನಂತಪುರ ಜಿಲ್ಲೆ ಅತ್ಯಂತ ಶುಷ್ಕ ಪ್ರದೇಶ. ಬಹುಭಾಗ ಕೆಂಪುಮಣ್ಣಿನಿಂದಲೂ
ಬಂಜರುಗುಡ್ಡಗಳಿಂದಲೂ ಕೂಡಿದೆ. ನವಣೆ, ಸಜ್ಜೆ, ಎಣ್ಣೆಕಾಳು ಮತ್ತು ದ್ವಿದಳ ಧಾನ್ಯಗಳು
ಮುಖ್ಯ ಬೆಳೆಗಳು. ಹತ್ತಿ ಮತ್ತು ಬತ್ತವನ್ನು ಸ್ವಲ್ಪಭಾಗದಲ್ಲಿ ಮಾತ್ರ ಬೆಳೆಯುತ್ತಾರೆ.
ಕೊರಂಡಂ, ಸ್ಪೀಟೈಟ್ ಹಾಗೂ ವಜ್ರಗಳ ನಿಕ್ಷೇಪಗಳು ವಜಕರೂರು ಎಂಬಲ್ಲಿ ಲಭ್ಯ
ಅನಂತಪುರ ಪಟ್ಟಣ ಬೆಂಗಳೂರು-ಗುಂತಕಲ್ ರೈಲುಮಾರ್ಗದಲ್ಲಿದೆ. ಜನಸಂಖ್ಯೆ 50000
(2001). ಇತಿಹಾಸದ ಪ್ರಕಾರ ಅನಂತಪುರವನ್ನು ವಿಜಯನಗರದ ಒಬ್ಬ ದಿವಾನ ತನ್ನ
ಪತ್ನಿ ಆನಂದಳ ಜ್ಞಾಪಕಾರ್ಥವಾಗಿ ಕಟ್ಟಿಸಿದನೆಂದು ತಿಳಿದುಬರುತ್ತದೆ.
(00.0%)
ಅನಂತ ಮತ್ತು ಅನಂತಸೂಕ್ಷ್ಮ ಗಣಿತಶಾಸ್ತ್ರದಲ್ಲಿ ಪ್ರಚಲಿತಭಾವನೆಗಳು (ಇನ್ಫಿನಿಟಿ
ಮತ್ತು ಇನ್ಫಿನಿಟೆಸಿಮಲ್). ಅನಂತದ ಸಂಕೇತ ¥. "ಯಾವುದಾದರೂ ಇತರ ಸಂಖ್ಯೆಯನ್ನು
ಸೊನ್ನೆಯಿಂದ ಭಾಗಿಸಿದರೆ ಅನಂತವಾಗುತ್ತದೆ ಎಂಬ ಭಾವನೆ ಮೊಟ್ಟಮೊದಲು ಭಾಸ್ಕರನಲ್ಲಿ
(1114-ಸು.1185) ಕಂಡುಬರುತ್ತದೆ.”
ಗಣಿತಶಾಸ್ತ್ರದ ಬೆಳೆವಣಿಗೆಯ ದಾರಿಯಲ್ಲಿ ತಲೆದೋರುವ ಕೊರತೆಗಳನ್ನು ನಿವಾರಿಸಿ,
ಪ್ರಮೇಯಗಳಿಗೆ ಫಲಿತಾಂಶಗಳಿಗೆ ಪರಿಪೂರ್ಣತೆ ನೀಡಿ, ಗಣಿತಸೌಧದ ಸೌಂದರ್ಯ
ವರ್ಧಿಸಲು ಅನಂತ ಮತ್ತು ಅನಂತಸೂಕ್ಷ್ಮ ಭಾವನೆಗಳ ಆವಶ್ಯಕತೆ ಇದೆ. (ನೋಡಿ-
ಕಲನಶಾಸ್ತ್ರ-1)
ಅನಂತ ಒಂದು ಸಂಖ್ಯೆಯಲ್ಲ. ಅದೊಂದು ಭಾವನೆ. ಆದ್ದರಿಂದ ಅನಂತದ ಮೇಲೆ
ಗಣಿತದ ಸಾಮಾನ್ಯ ಪರಿಕರ್ಮವೆಸಗುವಂತಿಲ್ಲ. ಹಾಗೆ ಮಾಡಿದರೆ ಸಂದಿಗ್ಧ ಮತ್ತು ಅಸಂಬದ್ಧ
ಫಲಿತಾಂಶಗಳು ದೊರೆಯುತ್ತವೆ. ಅನಂತವನ್ನು ಸಮೀಪಿಸಿದಾಗ ಮಿತಿ' (ಲಿಮಿಟ್ ವೆನ್
ಟೆಂಡಿಂಗ್ ಟು ಇನ್ಫಿನಿಟ) ಎಂದು ಹೇಳುವುದು ವಾಡಿಕೆ. ಅನಂತ ಮತ್ತು ಅದರಿಂದ
ಜನಿಸಿದ ಅನಂತಸೂಕ್ಷ್ಮ ಎಂಬ ಭಾವನೆಗಳ ಕೂಲಂಕಷಾಭ್ಯಾಸ ಮಾಡುವ ಗಣಿತವಿಭಾಗದ
ಹೆಸರು ವಿಶ್ಲೇಷಣ ಗಣಿತ “ಅನಂತದ ಸ್ವರಮೇಳವೇ (ಸಿಮ್ನಿ) ವಿಶ್ಲೇಷಣಗಣಿತ”
“ಪ್ರಾಚೀನ ಕಾಲದಿಂದಲೂ ಮನುಷ್ಯನ ರಾಗಭಾವಗಳನ್ನು ಅನಂತದಷ್ಟು ಕಲಕಿದ ಪ್ರಶ್ನೆ
ಬೇರೊಂದಿಲ್ಲ, ಬೇರಾವ ಭಾವನೆಯೂ ಇಷ್ಟು ಫಲಪ್ರದವಾಗಿ ಅವನನ್ನು ಪ್ರಚೋದಿಸಿರುವುದಿಲ್ಲ.
ಹಾಗಿದ್ದರೂ ಬೇರಾವುದಕ್ಕೂ ಸ್ಪಸ್ಪೀಕರಣ ಇದಕ್ಕಿಂತ ಹೆಚ್ಚು ಬೇಡ” ಎಂದು ಹಿಲ್ಬರ್ಟನೇ
ಬೇರೆಡೆ ಹೇಳಿದ್ದಾನೆ.
ವಿಶ್ಲೇಷಣಗಣಿತದ ಮಿತಿಯಿಂದಾಚೆಗೆ ಅನಂತದ ಭಾವನೆ ಇರುವುದು ಸಾಧ್ಯವೇ
ಎಂಬ ಪ್ರಶ್ನೆಗೆ ಉತ್ತರ 1845-1918ರಲ್ಲಿದ್ದ ಜಾರ್ಜ್ ಕ್ಯಾಂಟರ್ ಸೃಜಿಸಿದ ಗಣಸಿದ್ಧಾಂತ
(ನೋಡಿ - ಗಣಸಿದ್ಧಾಂತ).
“ವಾಸ್ತವಿಕ ಪರಿಸ್ಥಿತಿಯಲ್ಲೆಲ್ಲೂ ಅನಂತವನ್ನು ಅರಿಯಲಾಗುವುದಿಲ್ಲ. ಅದಕ್ಕೆ ನಿಸರ್ಗದಲ್ಲಿ
ಅಸ್ತಿತ್ವವಿಲ್ಲ ಅಥವಾ ಒಂದು ವೈಚಾರಿಕ ಭಾವನೆಗೆ ಅದು ಸಮರ್ಪಕ ತಳಹದಿಯನ್ನು
ಒದಗಿಸುವುದಿಲ್ಲ-ಇರುವಿಕೆಗೂ ಕಲ್ಪನೆಗೂ ಇರುವ ಅದ್ಭುತ ಬಾಂಧವ್ಯ ಅನಂತ”
(ಹಿಲ್ಬರ್ಟ್).
ಅನಂತವಾದ : ಜೈನಶಾಸ್ತ್ರರೀತ್ಯ ಪ್ರತಿವಸ್ತುವೂ ಅನಂತಧರ್ಮಗಳನ್ನು ಹೊಂದಿರು
ವುದು (ಅನಂತಧರ್ಮಾತ್ಮಕಂ) ಎನ್ನುವ ವಾದ ಅನೇಕಾಂತವಾದಕ್ಕೂ ಸ್ಯಾದ್ವಾದಕ್ಕೂ
ಪೂರಕವಾಗಿ ಈ ವಾದ ನಿಂತಿದೆ. ಇದರ ಮೂಲಭೂತ ಪ್ರಕ್ರಿಯೆಗಳು ಇವು: ಪ್ರತಿಯೊಂದು
ವಸ್ತು ಎಲ್ಲಿಯೂ ಇರಬಲ್ಲುದು; ಪ್ರತಿ ವಸ್ತುವಿಗೂ ಇರಬಹುದಾದ ಧರ್ಮಗಳಿಗೆ ಲೆಕ್ಕವಿಲ್ಲ:
ಅವು ಅನಂತ ಅವುಗಳಲ್ಲಿ ಕೆಲವು ಸ್ವಪರ್ಯಾಯ ಧರ್ಮಗಳು, ಉಳಿದವು ಪರಪರ್ಯಾಯ
ಧರ್ಮಗಳು. ಸ್ವಪರ್ಯಾಯವೆಂದರೆ ಸತ್ತಾತ್ಮಕವಾದುವು. ಪರಪರ್ಯಾಯವೆಂದರೆ
ನಿಷೇಧಾತ್ಮಕವಾದುವು. ಈ ಎರಡರ ಹಂದರದಲ್ಲಿ ಪ್ರತಿಯೊಂದು ವಸ್ತುವೂ ವಿಧವಿಧವಾಗಿ
ಕಾಣಬರುತ್ತದೆ. ಈ ಅನಂತಮುಖಗಳನ್ನೂ ಕಲಸಿದರೇನೇ ವಸ್ತುವಿನ ಸ್ವರೂಪ ಸಿದ್ಧವಾಗು
ವುದು. ಬಟ್ಟೆಯಲ್ಲಿ ದಾರದ ಎಳೆಗಳಿದ್ದಂತೆ ವಸ್ತುವಿನಲ್ಲಿ ಧರ್ಮಗಳು. ಎಳೆ ಎಳೆಗಳನ್ನು
ಬಿಡಿಸಿದರೆ ಹೇಗೆ ಬಟ್ಟೆಯಾಗುವುದಿಲ್ಲವೋ ಹಾಗೆಯೇ ಧರ್ಮಗಳಿಂದ ಬೇರ್ಪಟ್ಟು
ವಸ್ತುವಿಲ್ಲ, ಬಟ್ಟೆ ಒಂದಾದರೂ ಎಳೆಗಳು ಅಸಂಖ್ಯಾತವಾಗಿರುವಂತೆ ಒಂದೇ ವಸ್ತುವಿನಲ್ಲಿ
ಅನಂತಧರ್ಮಗಳು ಇರುತ್ತವೆ. ರಾಶಿಯಿಂದ ಪ್ರಯೋಜನವಿಲ್ಲ; ಅವು ಕ್ರಮವರಿತು
ವ್ಯವಸ್ಥೆಗೊಂಡಾಗ ಮಾತ್ರ ಬಟ್ಟೆಯೆನಿಸಿಕೊಂಡು ಉಪಯೋಗಕ್ಕೆ ಬರುತ್ತವೆ. ಹಾಗೆಯೇ
ಕೇವಲ ಧರ್ಮಗಳು ಅವ್ಯವಹಾರ್ಯ, ಸತ್ತಾತ್ಮಕವಾದ ಧರ್ಮ ಎನ್ನುವಲ್ಲಿ ಸತ್ತು ನಿತ್ಯವೂ
ಅಲ್ಲ, ಅನಿತ್ಯವೂ ಅಲ್ಲ. ನಿತ್ಯ ಎಂದರೆ ವ್ಯಯವಿಲ್ಲ; ಅನಿತ್ಯ ಎಂದರೆ ಸ್ಥಿತಿಯಿಲ್ಲ. ನಿತ್ಯ
ಅಥವಾ ಅನಿತ್ಯ ಎಂದು ಸಾಧಿಸುವುದು ಏಕಪಕ್ಷೀಯ. ಉತ್ಪತ್ತಿ, ಸ್ಥಿತಿ, ಲಯ ಮೂರೂ
ಅವಸ್ಥೆಗಳಲ್ಲಿ ದ್ರವ್ಯ ಇರುತ್ತದೆ ಎಂದು ಪರಿಗಣಿಸುವುದು ಸಾಧುವಾದ ಮತ. ವಸ್ತು ಹೀಗೆ
ಅನಂತಧರ್ಮಾತ್ಮಕವಾಗಿರುವಾಗ ಒಂದೇ ಧರ್ಮವನ್ನು ಹಿಡಿದು ವ್ಯವಹರಿಸುವುದು
ತಪ್ಪು. ಈ ಏಕಾಂತವಾದವನ್ನು ಜೈನದಾರ್ಶನಿಕರು ನಿರಸನ ಮಾಡಿ ಅನೇಕಾಂತವಾದವನ್ನು
ಪೋಷಣೆ ಮಾಡಿದ್ದಾರೆ.
ವಸ್ತುವಿನ ಆ ಸಂತಧರ್ಮಗಳನ್ನೂ ಒಮ್ಮೆಲೇ ಕಾಣುವುದು ಸಾಮಾನ್ಯದೃಷ್ಟಿಗೆ ಸಾಧ್ಯವಿಲ್ಲ;
ಈ ಕೇವಲಜ್ಞಾನ ಅರ್ಹಂತರಿಗೆ ಮಾತ್ರ ಸಾಧ್ಯ. ಸಾಮಾನ್ಯ ವ್ಯವಹಾರದಲ್ಲಿ ಸ್ವಾಗ್ವಾದ
ಬಳಕೆಗೆ ಬರುತ್ತದೆ. ಕೆಲವೇ ಧರ್ಮಗಳನ್ನು ಅವಲಂಬಿಸಿ ಅಥವಾ ಗ್ರಹಿಸಿ ಪಾಕ್ಷಿಕವಾದ<noinclude></noinclude>
s9c5z128n3wtvudq30as8mmbkfmc2pb
ಪುಟ:Mysore-University-Encyclopaedia-Vol-1-Part-1.pdf/೨೮೩
104
118604
314835
2026-05-01T17:40:30Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅನಂತಶ್ವರ್ಥಕ – ಅನಬಾದ್ ಆ ಸಂಭವವನ್ನು ಪಡೆದಾಗ ವಸ್ತುವಿನ ಏಕದೇಶವಿಶಿಷ್ಟವಾದ ಸ್ವರೂಪ ತಿಳಿಯುತ್ತದೆ; ಇದಕ್ಕೆ ನಯ ಎಂದು ಹೆಸರು. ಒಂದು ವಿಧವಾಗಿ ನೋಡಿದರೆ ಕಾಣಬಹುದಾದ ಧರ್ಮಗಳು ಮತ್ತೊಂದು ವಿಧವಾಗಿ ನೋಡಿದರೆ ಕಾಣ...
314835
proofread-page
text/x-wiki
<noinclude><pagequality level="1" user="Pragathi. BH" /></noinclude>ಅನಂತಶ್ವರ್ಥಕ – ಅನಬಾದ್
ಆ ಸಂಭವವನ್ನು ಪಡೆದಾಗ ವಸ್ತುವಿನ ಏಕದೇಶವಿಶಿಷ್ಟವಾದ ಸ್ವರೂಪ ತಿಳಿಯುತ್ತದೆ;
ಇದಕ್ಕೆ ನಯ ಎಂದು ಹೆಸರು. ಒಂದು ವಿಧವಾಗಿ ನೋಡಿದರೆ ಕಾಣಬಹುದಾದ
ಧರ್ಮಗಳು ಮತ್ತೊಂದು ವಿಧವಾಗಿ ನೋಡಿದರೆ ಕಾಣದೆ ಇರಬಹುದು. ಒಂದೊಂದು
ದೃಷ್ಟಿವಿಧಕ್ಕೂ ಭಂಗಿ ಎನ್ನುವ ಹೆಸರಿಗೆ ಕೈಗಳು ವಸ್ತುವನ್ನು ನೋಡುವ ವಿಧಗಳಲ್ಲಿ
ಏಳನ್ನು ಹೇಳಿ ಸಪ್ತಭಂಗೀನಯ ಎನ್ನುವ ಕಲ್ಪನೆಯನ್ನು ಸಿದ್ಧಪಡಿಸಿದ್ದಾರೆ. ಇರಬಹುದು
(ಸ್ಯಾತ್ ಅಸ್ತಿ), ಇರದಿರಬಹುದು (ಸ್ಯಾತ್ ನಾಸ್ತಿ) ಇದ್ದೂ ಇರದಿರಬಹುದು (ಸ್ಯಾದಸ್ತಿ ಚ
ನಾಸ್ತಿ ಚ) ಹೀಗೆ ಮುಂತಾಗಿ ವಸ್ತುವಿನ ಅನಂತಧರ್ಮಗಳನ್ನು ನಿರ್ದೇಶಿಸುವ ಕ್ರಮ
ಸೈನದರ್ಶನಕ್ಕೆ ವಿಶಿಷ್ಟವಾದುದು. ಎರುದ್ಧವಾದ ಧರ್ಮಗಳು ಒಟ್ಟಿಗೆ ವ್ಯಕ್ತವಾಗುವುದು.
ಅಸಂಭವವಾಗುದರಿಂದ ಸಾರಂಗಿನಯದಲ್ಲಿ ಉದವರು ಎನ್ನುವ ನಯ ಸಾರವಾದುದು
ಇರುವ ಎಲ್ಲ ಗುಣಗಳೂ ಎಲ್ಲ ಕಾಲಗಳಲ್ಲೂ ಎಲ್ಲ ದೇಶದಲ್ಲೂ ವ್ಯಕ್ತವಾಗಿರುವುದಿಲ್ಲ.
ಕೆಲವೊಮ್ಮೆ ಕೆಲವು ಧರ್ಮಗಳು ಕಾಣಿಸಿಕೊಂಡು ಉಳಿದವು ಹುದುಗಿಯೇ ಇರುತ್ತವೆ.
ಬೇರೆ ಸಂದರ್ಭಗಳಲ್ಲಿ ಈ ಅವ್ಯಕ್ತಧರ್ಮಗಳಿಗೆ ಅಭಿವ್ಯಕ್ತಿ ದೊರೆತು ಈಗ ವ್ಯಕ್ತವಾದವು
ಅವ್ಯಕ್ತವಾಗಬಹುದು. ಈ ದೃಷ್ಟಿಯಿಂದ ಇರಬಹುದು, ಇರದಿರಬಹುದು, ಇದ್ದೂ
ಇರಬಹುದು, ತೋರದೆ ಇರಬಹುದು ಎನ್ನುವ ನಾಲ್ಕು ನೆಲೆಗಳು ಅನಂತವಾದದಲ್ಲಿ
ಮುಖ್ಯ ವಿವರಗಳು. ತಾತ್ಪರ್ಯವೇನೆಂದರೆ ಯಾವ ವಸ್ತುವನ್ನಾಗಲಿ ಇದು ಹೀಗೆಯೇ
(ಇದಮಿತ್ಥಂ ಎಂದು ಖಚಿತವಾಗಿ, ಸಾರ್ವಕಾಲಿಕವಾಗಿ, ಸಾರ್ವದೇಶಿಕವಾಗಿ
ನಿರ್ಧರಿಸುವುದಾಗಲಿ ನಿರ್ದೇಶಿಸುವುದಾಗಲಿ ಸಾಧ್ಯವಿಲ್ಲ. ಹೆಚ್ಚೆಂದರೆ ಸಂಭವಪ್ರಧಾನವಾಗಿ
ಸ್ಯಾತ್ (ಇದ್ದೀತು) ಎನ್ನಬಹುದು ಅಷ್ಟೆ. ಈ ವಾದವನ್ನು ಆತ್ಮತತ್ತ್ವಕ್ಕೆ ಅನ್ವಯಿಸಿ ಆತ್ಮ
ಇದೆ, ಆತ್ಮ ಇಲ್ಲ, ಆತ್ಮ ಅವ್ಯಕ್ತ ಎಂಬ ಮೂರು ಪಕ್ಷಗಳನ್ನು ಬೆರೆಸಿ, ತ್ರಿಭಂಗಿಗಳನ್ನು
ಸಪ್ತಭಂಗೀನಯದಲ್ಲಿ ನಿಲ್ಲಿಸಬಹುದು ಎಂಬುದು ಜೈನತತ್ತ್ವ
ಪ್ರತಿಪಾದಕರ ನಿಲುವು.
ಈ ವಾದ ಈಚೆಗೆ ಸಾಪೇಕ್ಷವಾದ (ರಿಲೆಟಿವಿಟಿ) ಮತ್ತು ಸಂಭಾವ್ಯದೃಷ್ಟಿಯಲ್ಲಿ
(ಪ್ರಾಬಬಿಲಿಟಿ) ಕೂಡ ಕಂಡುಬರುತ್ತದೆ. ಸಮಗ್ರದೃಷ್ಟಿಯ ಅಸಂಭವ, ಆತ್ಯಂತಿಕ ನಿರ್ಧಾರದ
ಅಸಾಧ್ಯತೆ ಇವುಗಳನ್ನು ಮನಗಂಡೇ ಅನಂತವಾದ ಸಿದ್ಧವಾಯಿತು. ಯಾವ ವಸ್ತುವನ್ನಾಗಲಿ
ಏಕಾಂತವಾಗಿ, ಏಕಪಕ್ಷೀಯವಾಗಿ, ವರ್ಣಿಸುವುದು ಸಾಧ್ಯವಿಲ್ಲ. ಹೀಗೆ ನಾವು ನಿರ್ದೇಶಿಸು
ವುದು ಪಾಕ್ಷಿಕದೃಷ್ಟಿ ಎನಿಸಿಕೊಳ್ಳುತ್ತದೆ. ಇದಕ್ಕೆ ವ್ಯತಿರಿಕ್ತವಾದ್ದು ಸಮೃದೃಷ್ಟಿ, ಇದು
ಕೇವಲಿಗಳಿಗೆ ಮಾತ್ರ ಸಾಧ್ಯ ಉಳಿದವರ ದೃಷ್ಟಿಯಲ್ಲಿ ಸಾಪೇಕ್ಷವಾದುದೇ. ಇಂದ್ರಿಯಜನ್ಯವಾ
ದುದೂ ಅನುಮಾನಾದಿ ಪ್ರಮಾಣಗಳಿಂದ ಲಭ್ಯವಾದುದೂ ಮನಃಪೂರ್ವಕ ವಾಗಿ
ಒದಗುವುದೂ ಸಾಪೇಕ್ಷಜ್ಞಾನವೇ. ಯೋಗದಿಂದ ಕಷಾಯಗಳನ್ನು ಹೊರದೂಡಿ, ಇಂದ್ರಿಯ
ವ್ಯಾಪಾರದಿಂದ ವಿರತರಾಗಿ, ಕ್ಷೇಶಗಳಿಂದ ಮುಕ್ತರಾದ ಕೇವಲಿಗಳು ಮಾತ್ರವೇ ನಿರಪೇಕ್ಷವಾದ
ಸಮಗ್ರವಾದ ಸನಾತನವಾದ ವಸ್ತುಜ್ಞಾನವನ್ನು ಯಥಾರ್ಥವಾಗಿ ಪಡೆಯಬಲ್ಲರು. ಹೀಗೆ
ವಸ್ತುವನ್ನು ಇರುವಂತೆಯೇ ಗ್ರಹಿಸುವ ದೃಷ್ಟಿ ಸಮ್ಯಕ್ ದೃಷ್ಟಿ, ವಸ್ತು ಅನಂತಧರ್ಮಾತ್ಮಕ
ವಾದುದೆಂಬುದು ಈ ದೃಷ್ಟಿಯಿಂದಲೇ ತಿಳಿಯುವುದು.
ಪಾಶ್ಚಾತ್ಯ ದಾರ್ಶನಿಕರಲ್ಲಿಯೂ ವಾಸ್ತವಿಕವಾದಿಗಳು (ರಿಯಲಿಸ್ಟ್) ಅನಂತವಾದವನ್ನು
ಪ್ರತಿಪಾದಿಸಿದ್ದಾರೆ. ವಿಷಯವಾಸ್ತವಿಕತೆ (ಆಬ್ಲೆಕ್ಟಿವ್ ರಿಯಾಲಿಟಿ) ಎನ್ನುವುದು ಇಂದ್ರಿಯಾ
ಪೇಕ್ಷವಾದುದೆಂದೂ ಇದಕ್ಕೆ ಅತೀತವಾದುದು ಸಾಮಾನ್ಯ (ಯೂನಿವರಲ್) ಎಂದೂ
ಇವರ ಜನನೀ ಮಾಯ ಹೇಳುತ್ತದೆ. ಇವರ ಧರ್ಮಗಳ ಅನಂತವಾದವು
ಮುಂದಿಡುತ್ತಾರೆ. ಇವರಲ್ಲಿ ಪ್ರಮುಖರಾದ ದಾರ್ಶನಿಕರೆಂದರೆ ಜೆ.ಇ.ಮೂರ್ ಮತ್ತು
ಬಟ್ರ್ರಂಡ್ ರಸಲ್. ಇವರು ಭಾವವಾದಕ್ಕೆ ವಿರುದ್ಧವಾಗಿ ಸತ್ತಾತ್ಮಕವಾದ ಧರ್ಮಗಳ
ಅನುಸಂಧಾನದಲ್ಲಿ ಜ್ಞಾನದ ಪ್ರಯೋಜನವನ್ನು ಕಾಣುತ್ತಾರೆ. ಜೈನರನ್ನೂ
ವಾಸ್ತವಿಕತಾವಾದಿಗಳೆಂದೂ ಅನಂತವಾದಿಗಳೆಂದೂ (ಪ್ಲೊರಲಿಸ್ಟ್) ನಿರ್ದೇಶಿಸಬಹುದು.
ಭಾರತೀಯ ದರ್ಶನದಲ್ಲಿ ಅನಂತಧರ್ಮವಾದವನ್ನು ಜೈನರು ಪ್ರತಿಪಾದಿಸಿದ ಹಾಗೆ
ಉಳಿದ ವಾಸ್ತವಿಕತಾವಾದಿಗಳು ಪ್ರತಿಪಾದಿಸಿಲ್ಲ.
(ಎಸ್.ಕೆ.ಆರ್.)
ಅನಂತಸ್ಪರ್ಶಕ : ವಕ್ರರೇಖೆ ಮತ್ತು ಅದರ ಸ್ಪರ್ಶಕಗಳು ಪರಸ್ಪರ ಅನಂತದಲ್ಲಿ
ಸ್ಪರ್ಶಿಸಿದಾಗ ಆ ಸ್ಪರ್ಶಕದ ಹೆಸರು (ಅಸಿಮ್ಟೋಟ್)
1 ಘಾತದ (ಡಿಗ್ರಿ) ಒಂದು ಸಮತಳವಕ್ರರೇಖೆ ಅನಂತಸರಳರೇಖೆಯನ್ನು
ಬಿಂದುಗಳಲ್ಲಿ ಛೇದಿಸುತ್ತದೆ. ಈ ಬಿಂದುಗಳಲ್ಲಿನ ಸ್ಪರ್ಶಕಗಳೇ ಅನಂತರ್ಶಕಗಳು,
ಈ
ಇಂಥ ಬಿಂದು ಕೆಲವು ವಿಶೇಷ ಸಂದರ್ಭದಲ್ಲಿ ದ್ವಿಗುಣಬಿಂದು (ಡಬಲ್ ಪಾಯಿಂಟ್)
ಆಗಿರಬಹುದು. ಹೀಗಾದಾಗ ವಕ್ರರೇಖೆಗೆ ಎರಡು ಸಮಾನಾಂತರ ಅನಂತಸ್ಪರ್ಶಕಗಳು
ಲಭಿಸುತ್ತವೆ.
ಶಂಕಿಗಳ (6) ಪೈಕಿ, ಅತಿಪರವಲಯಕ್ಕೆ (ಹೈಪಜಿಲ) ಎರಡು
ಅನಂತಸ್ಪರ್ಶಕಗಳಿವೆ. ಇವು ಅತಿಪರವಲಯದ ಕೇಂದ್ರದಲ್ಲಿ ಸಂಧಿಸುತ್ತವೆ. ದೀರ್ಘವೃತ್ತಕ್ಕೆ
(ಎಲಿಪ್ಸ್) ಅನಂತಸ್ಪರ್ಶಕಗಳು ಊಹ್ಯ. ಪರವಲಯ (ಪರಾಬೊಲ) ಅನಂತಸರಳರೇಖೆ
ಯನ್ನು ಸ್ಪರ್ಶಿಸುವುದರಿಂದ, ಈ ರೇಖೆಯೇ ಅದರ ಅನಂತಸ್ಪರ್ಶಕವಾಗುತ್ತದೆ. ಶಂಕುಜಗಳಲ್ಲಿ
ಕೇಂದ್ರಬಿಂದುವಿನಿಂದ ಎಳೆದ ಸ್ಪರ್ಶಕಗಳೇ ಅನಂತಸ್ಪರ್ಶಕಗಳು.
(ಸಿ.ಎನ್.ಎಸ್.)
-
ಅನಂತಸ್ಪರ್ಶಕೀಯವಾಗಿ (ಅಸಿಮ್ಟಾಟಿಕಲೀ) ಅಂದರೆ ಸ್ಪರ್ಶಿಸುವಂತೆ ತೋರುವ
ಆದರೆ ಎಷ್ಟು ಮುಂದುವರಿದರೂ ಸ್ಪರ್ಶಿಸದ ಎಂಬ ರೂಢಿಯ ಅರ್ಥ ಅನಂತಸ್ಪರ್ಶಕದಿಂದ
ಬಂದಿದೆ.
ಅನಂತಾಚಾರಿ, ಅತ್ತಾವರದ : ಕನ್ನಡದ ಅಚ್ಚುಮೊಳೆಗಳನ್ನು ಎರಕ ಹಾಕುವ
ಕ್ರಮವನ್ನು ಮೊದಲು ಕಂಡುಹಿಡಿದ ಕೀರ್ತಿಶಾಲಿ. ಹುಟ್ಟೂರಾದ ಮಂಗಳೂರಿನಲ್ಲಿ
ಅಚ್ಚಿನ ಕೆಲಸದ ಮೊದಲ ಅನುಭವ ಪಡೆದು ಆಮೇಲೆ ಮುಂಬಯಿಯ ಹೆಸರಾಂತ
ಮೊಳೆಗಳನ್ನು ಸಿದ್ಧಮಾಡುವ ೪೦೦೦ ನೆಯಲ್ಲಿ ಸೇರಿ ದೇವನಾಗರಿ ಲಿಪಿಯನ್ನು ಕಿತ್ತಿ
ನಿರ್ಣಯಸಾಗರ ಮುದ್ರಣಾಲಯದಲ್ಲಿ ಶಿಕ್ಷಣ ಗಳಿಸಿದರಲ್ಲದೆ ಅಲ್ಲಿಯೆ ಗುಜರಾತಿ
ಕಾರ್ಖಾನೆಯಲ್ಲಿ
ಎರಕ ಹಾಕುವ ಕೆಲಸದಲ್ಲಿ ಸಹಾಯಕರಾದರು. ಅನಂತರ ಧಾರವಾಡಕ್ಕೆ ಬಂದು
ಕರ್ನಾಟಕ ಮುದ್ರಣಾಲಯದಲ್ಲಿ ಕೆಲಸಕ್ಕೆ ಸೇರಿ ಅಲ್ಲಿ ಕನ್ನಡ ಅಚ್ಚುಮೊಳೆ ತಯಾರಿಸಿದರು.
ಕೆಲವು ಕಾಲದ ಮೇಲೆ ಧಾರವಾಡದಿಂದ ಮಂಗಳೂರಿಗೆ
ಬಂದರು. ಇವರು ಸಿದ್ಧಪಡಿಸಿದ
ಕನ್ನಡ ಅಚ್ಚುಮೊಳೆಗಳನ್ನು ಅಂದಿನ ದೊಡ್ಡ ಮುದ್ರಣಾಲಯಗಳಾದ ಕೆನರಾ ಪ್ರೆಸ್,
ಶಾರದಾ ಪೆಸ್, ಬಾಸೆಲ್ ಮಿಶನ್ ಪೆಸ್, ಧರ್ಮಪಕಾಶ ಪೆಸ್ಗಳಲ್ಲಿ ಬಳಸಲಾಯಿತು.
ಪ್ರಾರಂಭದಲ್ಲಿ ಇವರಿಂದ ಕೆತ್ತಲ್ಪಟ್ಟ ದೇವನಾಗರಿ ಲಿಪಿಯ ವರ್ಣಮಾಲೆ ಅನಂತಷೇಡ್
ಎಂದೇ ಪ್ರಸಿದ್ಧವಾಗಿದೆ.
(ಎಚ್.ಪಿ.ಎನ್.)
ಅನಟೋಲಿಯ : ಟಕಿಯ ಮಧ್ಯಭಾಗದಲ್ಲಿರುವ ಪ್ರಭೂಮಿ. ವಿಸ್ತೀರ್ಣ
4,59,387 ಚಕಿಮೀ. ಜನಸಂಖ್ಯೆ ಸು. 25 ಮಿಲಿಯನ್, ಉತ್ತರದಲ್ಲಿ ಪಾಂಟಿಕ್
ಪರ್ವತವೂ ದಕ್ಷಿಣದಲ್ಲಿ ಟಾರಸ್ ಪರ್ವತ ಇವೆ. ಈ ಪಸ್ಥಭೂಮಿ ಪೂರ್ವದಲ್ಲಿ ಎತ್ತರವಾಗುತ್ತ
ಅರ್ಮೀನಿಯ ಪ್ರದೇಶವನ್ನು ಸೇರುವುದು; ಆದರೆ ಪಶ್ಚಿಮದಲ್ಲಿ ಇಕ್ಕಟ್ಟಾದ ಕರಾವಳಿ
ಮೈದಾನವನ್ನು ತಲುಪುವುದು, ಸರಾಸರಿ ಎತ್ತರ 760 ಮೀ ಟರ್ಕಿಯ ರಜಧಾನಿ ಅಂಕಾರ
ಪಟ್ಟಣ ಈ ಪ್ರಸ್ಥಭೂಮಿಯ ಮಧ್ಯಭಾಗದಲ್ಲಿದೆ.
ಇದು ವಿಚಿತ್ರ ವಾಯುಗುಣವನ್ನು ಹೊಂದಿದೆ. ಚಳಿಗಾಲದಲ್ಲಿ ಅತಿಶೀತದಿಂದ
ಕೂಡಿ ಕೆಲವು ಭಾಗಗಳು ಹಿಮಾಚ್ಛಾದಿತವಾಗುತ್ತವೆ. ಬೇಸಗೆಯಲ್ಲಿ ಶಾಖದಿಂದ ಕೂಡಿದ
ಶುಷ್ಕ ವಾತಾವರಣವಿರುತ್ತದೆ. ಮಳೆ ಕಡಿಮೆ. ಸ್ವಾಭಾವಿಕ ಸಸ್ಯವರ್ಗ ರಷ್ಯದ ಸೊಪ್ಪಿ
ಮಾದರಿಯದು. ಫಲವತ್ತಾದ ಹುಲ್ಲುಗಾವಲುಗಳಿವೆ. ಪಶುಪಾಲನೆ ಜನರ ಮುಖ್ಯ ಕಸುಬು.
ಅನಟೋಲಿಯ ಅಂಗೋರ ಮೇಕೆಗಳಿಗೆ ಪ್ರಸಿದ್ಧವಾದುದು. ಮಳೆ ಸಾಕಷ್ಟು ಬೀಳುವ
ಪ್ರದೇಶಗಳಲ್ಲಿ ಬೇಸಾಯ ನಡೆಯುತ್ತದೆ. ಗೋದಿ ಮುಖ್ಯವಾದ ಬೆಳೆ, ದ್ರಾಕ್ಷಿ, ಸೇಬು
ಮೊದಲಾದ ಹಣ್ಣುಗಳನ್ನೂ ಬೆಳೆಯುತ್ತಾರೆ; ಅಫೀಮನ್ನೂ ಉತ್ಪಾದಿಸುತ್ತಾರೆ.
ಪ್ರಭೂಮಿರಿತು ಉತ್ತರ ಸರಹದ್ದಿನ ವರ್ಷ ನಿರ್ದೇಶಿಯಲ್ಲಿ ಕಲ್ಲಿದ್ದಲೂ ದೊರಕುವುದು.
ಮಧ್ಯ ಅನಟೋಲಿಯದಲ್ಲಿ ಕಬ್ಬಿಣದ ಅದಿರು ಸಿಗುವುದು. ಈ ಕಲ್ಲಿದ್ದಲು ಮತ್ತು ಕಬ್ಬಿಣದ
ಅದಿರನ್ನು ಕಾರಾಬುಕ್ ಉಕ್ಕಿನ ಕಾರ್ಖಾನೆ ಉಪಯೋಗಿಸುತ್ತದೆ. ತಾಮ್ರ, ಕ್ರೋಮೈಟ್,
ಮ್ಯಾಂಗನೀಸ್ ಮತ್ತು ಪಾದರಸ ಇಲ್ಲಿ ಸಿಗುವ ಇತರ ಖನಿಜಗಳು, ಸಕ್ಕರೆ ಕಾರ್ಖಾನೆಗಳು
(20.07.00)
ಅನತ್ತವಾದ : ವೈದಿಕಧರ್ಮದ ಆತ್ಮವಾದಕ್ಕೆ ವ್ಯತಿರಿಕ್ತವಾಗಿ ಬೌದ್ಧರು ಈ ವಾದದಲ್ಲಿ
ದೇಹೇಂದ್ರಿಯಗಳಿಂದ ಭಿನ್ನವಾದ, ಶಾಶ್ವತವಾದ ಆತ್ಮವಸ್ತು ಇಲ್ಲವೆಂದು ಸಾಧಿಸುತ್ತಾರೆ.
ಪುರುಷನನ್ನು ವಿಶ್ಲೇಷಣೆ ಮಾಡಿದರೆ ನಾಮ, ರೂಪವೆಂಬ ದೇಹವೆಂದೂ ನಾಮವೆಂಬುದು
ವೇದನಾ-ಸುಜ್ಞಾ-ಸಂಚಾರ-ವಿಜ್ಞಾನಗಳೆಂಬ ನಾಲ್ಕು ಖಂದಗಳೆಂದೂ ಇವನ್ನು ಬಿಟ್ಟು
ಮತ್ತೆ ಯಾವ ವಸ್ತುಗಳಾಗಲಿ ಇರದೆಂದೂ ಈ ವಾದ ಹೇಳುತ್ತದೆ. ಪುರುಷನೆಂಬುದು
ಈ ಐದು ಖಂದಗಳ ಸಂಘಾತವಷ್ಟೆ; ಇದನ್ನು ಮುದ್ದಲವೆಂದೂ ಪರ್ಯಾಯವಾಗಿ
ಹೇಳುತ್ತಾರೆ. ಆದರೆ ಅನುಭವಸಿದ್ಧವಾದ ಆತ್ಮದ ಕಲ್ಪನೆಯನ್ನು ಒಪ್ಪಿಕೊಳ್ಳುತ್ತಾರೆ; ನಾನು,
ನನ್ನದು ಮುಂತಾದ ಅನುಭವಗಳಲ್ಲಿರುವ ಪ್ರತ್ಯಯ ಜೀವನದಲ್ಲಿ ಉದೂರವಾದದ್ದಪ್ಪ
ವ್ಯಾವಹಾರಿಕವಾದ ಈ ಸತ್ಯ ನಿಜವಾಗಿ ಇರದು. ಇದನ್ನು ಮಹಾಯಾನಪಂಥದವರು
ಸೈರಾತವೆಂದು ಕರೆದು ಶೂನ್ಯನಾದವನ್ನು ಪ್ರತಿಪಾದಿಸಿತ್ತಾರೆ.
(ಎಸ್.ಕೆ.ಆರ್.)
ಅನಬಾಸ್ : ಪೆರ್ಸಿಪೊರ್ಮೆಸ್ ಗಣದ ಅನಬಾಂಟಿಡೆ ಕುಟುಂಬಕ್ಕೆ ಸೇರಿದ
ಅಮೀನು. ಇದನ್ನು ಇಂಗ್ಲಿಷಿನಲ್ಲಿ ಕ್ರೈಂಬಿಂಗ್ ಪರ್ಚ್, ಬಂಗಾಲಿಯಲ್ಲಿ ಕಲ
ಕೋಯ್
ಮತ್ತು ಕೋರ್ವು, ಮಲಯಾಳಿಯಲ್ಲಿ ಊಂಡಿಕೊಲ್ಲಿ, ತಮಿಳಿನಲ್ಲಿ ಸೆನ್ಸಾಲ್ ಮತ್ತು
ಪನೆ ಎರಿಕ್ಕೊಡಯ್ ಎಂದು ಕರೆಯುತ್ತಾರೆ. ಭಾರತ, ಆತ್ಮೀಯ ಏಷ್ಯ, ಆಫ್ರಿಕಗಳ
ಜೊಂಡು ತುಂಬಿದ ನದಿ, ತೊರೆ, ಕೊಳ ಮತ್ತು ನೀರು ಹಾಯಿಸಿದ ಗುಂಡಿಗಳೇ ಇದರ
ವಾಸಸ್ಥಾನ. ಭಾರತದಲ್ಲಿ ಅ. ಸ್ಕಾಂಡೆನ್ಸ್ ಮತ್ತು ಅ. ಟೆಸ್ಟುಡೀನೆಯಸ್ ಎಂಬ ಎರಡು
ಪ್ರಭೇದಗಳಿವೆ. ಸು. 20 ಸೆಂಮೀ ಉದ್ದ ಬೆಳೆಯುವ ಈ ಮೀನನ್ನು ಬಂಗಾಲ ಮತ್ತು
ಪೂರ್ವ ಕರಾವಳಿಯ ಜನ ಆಹಾರವಾಗಿ ಉಪಯೋಗಿಸುತ್ತಾರೆ. ಈ ಮೀನಿನ ಪೃಷ್ಠ
ಮತ್ತು ಗುದದ ಈಜುರೆಕ್ಕೆಗಳಲ್ಲಿ ಹಲವು ಕಂಟಕಗಳಿವೆ. ಶ್ರೇಣಿಯ ಈಜುರೆಕ್ಕೆಗಳು
ಮುನ್ನರಿದು ವಕ್ಷದ ಈಜು ರೆಕ್ಕೆಗಳ ತಳಭಾಗದಲ್ಲಿ ಉಪಸ್ಥಿತವಾಗಿದೆ. ಈ ಮೀನಿನ<noinclude></noinclude>
h9ffri3pfll3u0o0jw0wsla6y1mdla9
ಪುಟ:Mysore-University-Encyclopaedia-Vol-1-Part-1.pdf/೨೮೪
104
118605
314836
2026-05-01T17:40:38Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅನರ್ಘರಾಘವ - ಅನಾಟಮಿ ಆಫ್ ಮೆಲಂಕಲಿ, ದಿ ಶ್ವಸದಲ್ಲಿ ಒಂದು ವೈಶಿಷ್ಟ್ಯವಿದೆ. ಇತರ ಮೀನುಗಳಂತೆ ನೀರಿನಲ್ಲಿ ಕರಗಿರುವ ಆಮ್ಲಜನಕವನ್ನು ಕಿವಿರುಗಳ ಸಹಾಯದಿಂದ ಪಡೆಯುವುದೇ ಅಲ್ಲದೆ ಗಾಳಿಯಲ್ಲಿರುವ ಆಮ್ಲಜನಕವನ್ನು ನೇ...
314836
proofread-page
text/x-wiki
<noinclude><pagequality level="1" user="Pragathi. BH" /></noinclude>ಅನರ್ಘರಾಘವ - ಅನಾಟಮಿ ಆಫ್ ಮೆಲಂಕಲಿ, ದಿ
ಶ್ವಸದಲ್ಲಿ ಒಂದು ವೈಶಿಷ್ಟ್ಯವಿದೆ. ಇತರ ಮೀನುಗಳಂತೆ ನೀರಿನಲ್ಲಿ ಕರಗಿರುವ ಆಮ್ಲಜನಕವನ್ನು
ಕಿವಿರುಗಳ ಸಹಾಯದಿಂದ ಪಡೆಯುವುದೇ ಅಲ್ಲದೆ ಗಾಳಿಯಲ್ಲಿರುವ ಆಮ್ಲಜನಕವನ್ನು
ನೇರವಾಗಿ ಪಡೆಯುವ ಸಾಮರ್ಥ್ಯವನ್ನೂ ಇದು ಪಡೆದಿದೆ. ಇದರ ನೆರವಿಗೆ ಒಂದು
ಆನುಷಂಗಿಕ ಶ್ವಸನಾಂಗ ಕಿವಿರುಗಳ ಮೇಲ್ಬಾಗದಲ್ಲಿ ಚಾಚಿರುವ ಗೂಡಿನಲ್ಲಿ
ರೂಪುಗೊಂಡಿದೆ. ಬಾಯಿಂದ ಪಡೆದ ಗಾಳಿ ಈ ಗೂಡನ್ನು ಸೇರುತ್ತದೆ. ಆದರೆ ಈ
ಮೀನು ನೀರಿನಿಂದ ಹೊರಬಂದು ನೇರವಾಗಿ ಗಾಳಿ ಸೇವಿಸಿ ಬದುಕಲಾರದು. ನೀರಿನಿಂದ
ಹೊರಬಂದ 6-8 ಗಂಟೆಗಳಲ್ಲಿ ಸತ್ತುಹೋಗುತ್ತದೆ. ಅನಬಾಸ್ ಎಂಬ ಪದ ಆ
ಮೀನಿನ ಚಲನೆಗೆ ಸಂಬಂಧಿಸಿದ್ದು, ಮುಂಜಾನೆಯಲ್ಲಿ ಮತ್ತು ಮಳೆ ಸುರಿಯುವ ಕಾಲದಲ್ಲಿ
ಈ ಮೀನು ನೀರಿನಲ್ಲಿ ಬಿದ್ದಿರುವ ತೊಲೆ ಮತ್ತು ಬಂಡೆಗಳನ್ನು ತನ್ನ ವಕ್ಷದ ಈಜುರೆಕ್ಕೆ
ಮತ್ತು ಕಿವಿರುಮುಚ್ಚಳಗಳ ನೆರವಿನಿಂದ ಹತ್ತಬಲ್ಲುದು. ನೀರಿನ ಅಂಚಿನಲ್ಲಿ ಇಳಿಜಾರಾಗಿ
ಬೆಳೆದಿರುವ ಮರವನ್ನೂ ಹತ್ತಬಲ್ಲುದು. ಜಲಾಶಯ ಬತ್ತಿಹೋಗುವ ಸಂದರ್ಭಗಳಲ್ಲಿ
ಮತ್ತೊಂದನ್ನು ಹುಡುಕಿಕೊಂಡು ಒಣ ನೆಲದ ಮೇಲೆ ತೆವಳಬಲ್ಲುದು. ನೀರು ತೀರಾ
ಬತ್ತಿಹೋದರೆ ನೆಲವನ್ನು ಕೊರೆದು ಒಳಸೇರಿ ವಾಸಿಸಬಲ್ಲುದು.
(ಬಿ.ಎನ್.ಬಿ)
ಅನರ್ಘರಾಘವ : ಏಳು ಅಂಕಗಳ ಸಂಸ್ಕೃತ ದೃಶ್ಯಕಾವ್ಯ. ಕರ್ತೃ ಮುರಾರಿ.
ಇವನ ಕಾಲ ನಿರ್ಧಾರವಾಗಿಲ್ಲ. ಪ್ರಾಯಶಃ ಭವಭೂತಿಗಿಂತ ಈಚೆಗೂ ರತ್ನಾಕರನಿಗಿಂತ
(9ನೆಯ ಶತಮಾನ) ಆಚೆಗೂ ಇದ್ದಿರಬೇಕು. ಕೆಲವರು ನೆಯ ಶತಮಾನದವನೆನ್ನುತ್ತಾರೆ.
ರಾಜಶೇಖರನ ನಾಟಕಗಳ ಪ್ರಸ್ತಾವನೆಗೂ ಅನರ್ಘರಾಘವದ ಪ್ರಸ್ತಾವನೆಗೂ ಹಲವು
ಅಂಶಗಳಲ್ಲಿ ಸಾದೃಶ್ಯವಿರುವುದರಿಂದ ರಾಜಶೇಖರನ ಸಮಕಾಲೀನ ಎನ್ನುತ್ತಾರೆ. ರತ್ನಾಕರ
ತನ್ನ ಹರವಿಜಯದಲ್ಲೂ ಮುಂಬಕ ಪ್ರಶ.1135 ತನ್ನ ಶ್ರೀಕಂಠಚರಿತ್ರೆಯಲ್ಲೂ ಈತನನ್ನು
ಹೊಗಳಿದ್ದಾರೆ. ಈತ ನರ್ಮದಾತೀರದ ಮಾಹಿಷ್ಮತೀ ನಗರದ ಕಾಲಚೂರ್ಯ ರಾಜನೊಬ್ಬನ
ಆಶ್ರಯದಲ್ಲಿದ್ದು ತನ್ನ ನಾಟಕವನ್ನು ರಚಿಸಿದ. ಇವನದು ಮೌಲ್ಯ ಗೋತ್ರ; ತಂದೆ
ತಾಯಿಗಳು ಭಟ್ಟವರ್ಧಮಾನ ಮತ್ತು ತಂತುಮತಿ; ತನ್ನನ್ನು ಬಾಲವಾಲ್ಮೀಕಿ ಎಂದು
ಕರೆದುಕೊಂಡಿದ್ದಾನೆ. ಎ.ಬಿ.ಕೀತ್ ಮೊದಲಾದ ಪಂಡಿತರ ಅಭಿಪ್ರಾಯದಂತೆ ಈತ
ದ್ವಿತೀಯ ದರ್ಜೆಯ ಕವಿ. ಈತನ ಶೈಲಿ ಮತ್ತು ಭಾವನಾತರಂಗಗಳನ್ನು ಸಿದ್ಧಾಂತ
ಕೌಮುದಿಯಲ್ಲಿ ಹೊಗಳಿದೆ.
ನಾಟಕದ ಕಥಾವಸ್ತು ರಾಮಾಯಣ. ಶ್ರೀರಾಮನಂಥ ಉದಾತ್ತ ನಾಯಕನಿಗೆ
ಸಲ್ಲಬೇಕಾದ ಭಕ್ತಿ ಗೌರವಗಳನ್ನು ಆವರೆಗೆ ಯಾರೂ ಸಲ್ಲಿಸದಿದ್ದ ಕಾರಣ ತಾನು ಈ
ಅನರ್ಘರಾಘವ ಬರೆಯಬೇಕಾಯಿತೆಂದು ಹೀಗೆ ಹೇಳಿದ್ದಾನೆ :
ಯದಿ ಕ್ಷುಣ್ಣಂ ಪೂರ್ವೈರಿತಿ ಜಹತಿ ರಾಮಸ್ಯ ಚರಿತಂ
ಗುಣ್ಯರೇತಾವದ್ಧಿರ್ಜಗತಿ ಪುನರನ್ನೋ ಜಯತಿ ಕ
ಸಮಾತ್ಮಾನಂ ಮತ್ತು ಇಗಲಮಗಂಭೀರ ಮರುಭ
ಸ್ಪುರದ್ವಾಗೃಹಾಣ ಕಥಮುಪಕರಿಷ್ಯಂತಿ ಕವಯಃ
ಭವಭೂತಿಯಲ್ಲದೆ ಮತ್ತಾವ ಪೂರ್ವಕನಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ
ಮಾತುಗಳನ್ನು ಹೇಳಿದ್ದಾನೋ ತಿಳಿಯದು.
ನಾಟಕದ ಏಳು ಅಂಕಗಳ ಮುಖ್ಯ ವಿಷಯಗಳಿವು: 1. ವಿಶ್ವಾಮಿತ್ರ ರಾಮಲಕ್ಷ್ಮಣರನ್ನು
ಕರೆತರುವುದು, 2. ತಾಟಕಾಸಂಹಾರ, 3. ಹರಧನುರ್ಭಂಗ; ರಾವಣನಿಗಾಗಿ ಸೀತೆಯನ್ನು
ಕೇಳಲು ಬಂದ ಶೌಷ್ಕಲ ಇದನ್ನು ಅವನಿಗೆ ತಿಳಿಸಲು ಹೋಗುವುದು, 4. ಪರಶುರಾಮಪ
ರಾಜಯ; ರಾಮಾದಿಗಳ ಅರಣ್ಯಗಮನ; 5. ಸೀತಾಪಹರಣ; ವಾಲಿವಧ 6. ವಿದ್ಯಾಧರರಿಂದ
ರಾವಣವಧ ವರ್ಣನೆ; 7. ವಿಮಾನದಲ್ಲಿ ರಾಮಾದಿಗಳ ಪುನರಾಗಮನ. ಕಥಾಸಂಕ್ಷೇಪದಲ್ಲಿ
ನೈಮವಿದೆ. ನಾಟಕದಲ್ಲಿ ಒಟ್ಟು 567 ಪದ್ಯಗಳಿವೆ.
ಮುರಾರಿಯ ದಾರಿ ಮೂರನೆಯ ದಾರಿ-ಮುರಾರೇಸ್ಕೃತೀಯಃಪಂಥಾ ಎಂದು
ಹೇಳುವುದುಂಟು. ಇದು ಅವನು ಹೇಳಿಕೊಳ್ಳುವ ಮಾತುಕಥೆಗಳ ಗಂಭೀರತೆಯನ್ನು
ನಿರ್ದೇಶಿಸುತ್ತದೆ. ಅವನದು ಜಯದೇವ ಮುಂತಾದವರಿಗಿಂತ ಘನವಾದ ಪಾಂಡಿತ್ಯ
ಅವನ ಪಾತ್ರಗಳು ಪಾಂಡಿತ್ಯಪೂರ್ಣವಾಗಿ ಮಾತನಾಡುತ್ತವೆ. ವರ್ಣನೆಗಳು ಹೆಚ್ಚು.
ಅಪೂರ್ವಪದಗಳೂ ಕ್ಲಿಷ್ಟವ್ಯಾಕರಣಪ್ರಯೋಗಗಳೂ ಉಂಟು. ಶೈಲಿ ಜಟಿಲ. ವಾಲಿ
ಎನ್ನುವ ಕಡೆ ವಿಕರ್ತನತನಯ, ಶಿವಧನುಸ್ಸು ಎಂಬ ಕಡೆ ಕಾತ್ಯಾಯನಿಕಾಮುಕಕಾರ್ಮುಕ
ಎಂದರೇ ಕವಿಗೆ ಸಂತೋಷ, ಈ ಕಾರಣದಿಂದಾಗಿ ಅವನು ಪಂಡಿತಪ್ರಿಯನಾಗಿದ್ದಾನೆ.
ಮುರಾರಿಯ ಮುಂದೆ ಭವಭೂತಿ ಏಕೆ ಎನ್ನುವ ಒಂದು ಪ್ರಶಂಸೆಯ ಶ್ಲೋಕ ಕೂಡ
ಇದೆ:
ಮುರಾರಿ ಪದ ಚಿಂತಾಯಾಂ ಭವಭೂತೇಸ್ತು ಕಾ ಕಥಾ
ಭವಭೂತಿಂ ಪರಿತ್ಯಜ್ಯ ಮುರಾರಿ ಮುರರೀಕುರು
ಒಟ್ಟಿನಲ್ಲಿ ಮುರಾರಿ ತನ್ನದೇ ದಾರಿಯಲ್ಲಿ ನಡೆದು ಸಾಮಾನ್ಯ ದರ್ಜೆಯ ಕವಿಗಳ
ಸಾಲನ್ನು
ಬಿಟ್ಟು ತನ್ನದೇ ಆದ ಸ್ಥಾನವೊಂದನ್ನು ಕಾವ್ಯ ಪ್ರಪಂಚದಲ್ಲಿ ಗಳಿಸಿದ್ದಾನೆ.
(28.00.)
ಅನವಸ್ಥೆ : ತರ್ಕಶಾಸ್ತ್ರದಲ್ಲಿ ಹೇಳಿರುವ ಒಂದು ದೋಷ. ಕಾರ್ಯಕಾರಣಗಳಿಗೆ
ಕೊನೆ ಇಲ್ಲದಿರುವ ಅಪ್ರಾಮಾಣಿಕವಾದ ಪ್ರಸಂಗಪರಂಪರೆ.
(ಎಸ್.ಎನ್.ಕೆ.)
ಅನವೇಮರೆಡ್ಡಿ : ಕೊಂಡವೀಡು ರೆಡ್ಡಿರಾಜ್ಯದ ಸಮರ್ಥ ದೊರೆ (1364-
86). ಇವನ ಅಣ್ಣ ಅನಸೋತರಾಜನ ಮರಣಸಮಯದಲ್ಲಿ, ಅವನ ಮಗನಾದ
ಕುಮಾರಗಿರಿ ಇನ್ನೂ ಬಾಲಕನಾಗಿದ್ದುದರಿಂದ ಇವನೇ ಪಟ್ಟಕ್ಕೆ ಬಂದ. ರಾಜನಾದ
ಕೂಡಲೆ ಪಶ್ಚಿಮ ಗೋದಾವರಿ ಜಿಲ್ಲೆಯ ಅನ್ನದೇವನನ್ನು ಸೋಲಿಸಿದ. ನಿಡದವೋಲು
ರಾಜ್ಯವನ್ನು ವಿಸ್ತರಿಸಿ, ಕೆಳಗಣ ಗೋದಾವರಿ ಜಿಲ್ಲೆಗಳಲ್ಲಿ ರೆಡ್ಡಿ ರಾಜ್ಯಸ್ಥಾಪನೆ ಮಾಡಿದ.
ಮತ್ತು ರಾಜಮಹೇಂದ್ರಿಯ ಕೋಟೆಗಳನ್ನು ವಶಪಡಿಸಿಕೊಂಡು ಸಿಂಹಾಚಲದವರೆಗೂ
ಎಲಮ ರಾಜ್ಯದ ಮೇಲೆ ದಂಡೆತ್ತಿ ಹೋಗಿ ವಿಜಯವನ್ನು ಸಂಪಾದಿಸಿದ. ಶ್ರೀಶೈಲ
ಪ್ರಾಂತದ ಮೇಲೆ ಯುದ್ಧಮಾಡಿ, ವಿಜಯನಗರದ ರಾಜರು ಆಕ್ರಮಿಸಿಕೊಂಡಿದ್ದ
ಭಾಗಗಳನ್ನು ಅವರಿಂದ ಕಿತ್ತುಕೊಂಡ. ಈ ರೀತಿಯಲ್ಲಿ ಅವನು ಕೈಕೊಂಡ ಎಲ್ಲ
ಯುದ್ಧಗಳಲ್ಲಿಯೂ ಜಯಶಾಲಿಯಾಗಿ ರೆಡ್ಡಿ ಸಾಮ್ರಾಜ್ಯದ ವಿಜಯಪತಾಕೆಯನ್ನು
ಮೆರೆಸಿದ.
(ಎ.ವಿ.ಎನ್.)
ಅನಸೂಯೆ : ಕರ್ದಮ ಮುನಿ ಹಾಗೂ ದೇವಹೂತಿಯರ ಮಗಳು, ಅತ್ರಿ
ಮಹರ್ಷಿಯ ಹೆಂಡತಿ, ಪರಮ ಪತಿವ್ರತೆ. ಇವಳ ಪಾತಿವ್ರತ್ಯವನ್ನು ಪರೀಕ್ಷಿಸಲು
ಬಂದ ತ್ರಿಮೂರ್ತಿಗಳನ್ನು ಮೆಚ್ಚಿಸಿ ವರ ಪಡೆದು, ದತ್ತಾತ್ರೇಯ, ದುರ್ವಾಸ, ಚಂದ್ರರೆಂಬ
ಮೂವರು ಮಕ್ಕಳನ್ನು ಪಡೆದಳು. ಶ್ರೀರಾಮನ ಅರಣ್ಯವಾಸದಲ್ಲಿ ಸೀತೆಗೆ ಈಕೆ
ಮಾಂಗಲ್ಯವೃದ್ಧಿಯ ಧರ್ಮರಹಸ್ಯಗಳನ್ನು ತಿಳಿಸಿದಳು. (ನೋಡಿ- ಅತಿ) (ಜಿಎಚ್)
ಆನಾಕ್ಷಿಯಾನ್ : ಪ್ರಕ.
ಸೂ, ಕತೆಯ ಕಮಾನದಲ್ಲಿ ಉತ್ಕೃಷ್ಟ ಭಾವಗೀತೆಗಳನ್ನು
ಬರೆದ ಗ್ರೀಕ್ ಕವಿ. ಅನಾಕ್ರಿಯಾನ್ಟಿಕ್ಸ್ ಎಂಬ ಹೊಸ ಛಂದಸ್ಸು ಮತ್ತು ಹೊಸ
ಭಾವಕಲ್ಪನೆಯ ಮೂಲಪುರುಷ, ನಿರಂಕುಶ ಪ್ರಭುಗಳೇ ಹೆಚ್ಚಾಗಿದ್ದ ಆ ಕಾಲದಲ್ಲಿ
ಒಂದು ಕಡೆ ನೆಲೆಯಾಗಿ ನಿಲ್ಲಲು ಅವನಿಗೆ ಸಾಧ್ಯವಾಗಲಿಲ್ಲ. ಸೇಮಾಸ್ ರಾಜ್ಯದ
ಪಾಲಿಕ್ರಟೀಸ್ನ ಆಶ್ರಯದಲ್ಲಿ ಕೆಲಕಾಲ ಇದ್ದು, ಆ ದೊರೆಯ ಕೊಲೆಯಾದ ಮೇಲೆ
ಅಥೆನ್ಸ್ ನಗರಕ್ಕೆ ಬಂದು ನೆಲೆಸಿದ. 85ನೆಯ ವಯಸ್ಸಿನಲ್ಲಿ ತೀರಿಕೊಂಡ. ಪಾಸೇನಿಯಸ್
ಎಂಬ ಪ್ರಸಿದ್ಧ ದಳಪತಿ ಇವನ ವಿಗ್ರಹವನ್ನು ಅಥೆನ್ಸಿನ ಅಕ್ರೋಪೋಲಿಸ್ನಲ್ಲಿ ನಿಲ್ಲಿಸಿದ್ದನೆಂದು
ಹೇಳಿರುವುದರಿಂದಲೂ 5 ಮತ್ತು 4ನೆಯ ಶತಮಾನದ ಕವಿಗಳು ಇವನ ಕೃತಿಗಳಿಂದ
ಉದ್ಧರಿಸಿರುವುದರಿಂದಲೂ ಇವನು ಅಜ್ಞಾನಲ್ಲಿ ತುಂಬ ಮಾನ್ಯತೆ ಪಡೆದಿದ್ದನೆಂದು
ಹೇಳಬಹುದು. ಇವನು ರಚಿಸಿದ ಯಾವ ಕಾವ್ಯವೂ ಸಂಪೂರ್ಣವಾಗಿ ಉಳಿದಿಲ್ಲ;
ದೊರೆತಿರುವುದೆಲ್ಲ ತುಂಡುಗಳು ಮಾತ್ರ ಆದರೂ ಅವುಗಳಲ್ಲಿ, ಅವನು ಆರಿಸಿರುವ
ಛಂದಸ್ಸಿನ ಔಚಿತ್ಯ, ಶೈಲಿಯ ಸರಳತೆ, ಲಾಲಿತ್ಯ ಎದ್ದು ಕಾಣುತ್ತವೆ. ದೊರೆತಿರುವ
ಕವಿತೆಗಳಲ್ಲಿ ಕಾಣುವ ವಿಷಯ ಮದ್ಯ, ಮಾನಿನಿಯನ್ನು ಕುರಿತವು; ಗಂಭೀರ
ವಿಷಯಗಳನ್ನುಳ್ಳವು ಇಲ್ಲವೇ ಇಲ್ಲ. ಅನಾಕ್ರಿಯಾನ್ಟಿಕ ಎಂಬ ಹೆಸರಿನಿಂದ ಲಭ್ಯವಾಗಿರುವ
ಕವನಗಳನ್ನು ಅವನ ಕಾಲದ ಐದಾರು ಶತಮಾನಗಳ ಅನಂತರ ಅವನನ್ನು ಅನುಕರಿಸಿದವರು
ರಚಿಸಿದರು
(0.00.)
ಅನಾಟಮಿ ಆಫ್ ಮೆಲಂಕಲಿ, ದಿ : 17ನೆಯ ಶತಮಾನದ ಇಂಗ್ಲಿಷ್
ಗದ್ಯಸಾಹಿತಿ ಹಾಗೂ ಕ್ರೈಸ್ತ ಉಪದೇಶಕ ರಾಬರ್ಟ್ ಬರ್ಟನ್ನ ಕೃತಿ (1621). ಉತ್ತಮ
ಶೈಲಿ, ಕುತೂಹಲಕಾರಿ ವಿಷಯಸಂಗ್ರಹಣ, ಕರ್ತೃವಿನ ಜೀವನ ವಿವೇಕ, ಹಾಸ್ಯ ಹಾಗೂ
ಸಹಾನುಭೂತಿ, ತನ್ನ ಕಾಲದ ಎಲ್ಲ ತಾತ್ವಿಕ ಹಾಗೂ ಮನಶ್ಯಾಸ್ತ್ರೀಯ ಜ್ಞಾನಸಂಗ್ರಹಣ-
ಇವುಗಳಿಂದಾಗಿ ಈ ಗ್ರಂಥ ಒಂದು ಮಹಾಕೃತಿಯಾಗಿದೆ. ಇಲ್ಲಿ ಮೆಲಂಕಲಿ ಅಥವಾ
ವಿಷಣ್ಣತೆ ಎಂದರೆ ವಿದ್ವತ್ತು ಮತ್ತು ಜೀವನವನ್ನು ಕುರಿತು ಆಳವಾದ ವಿವೇಚನೆಯಿಂದ
ಬರುವ, ಮುಂದೆ ರೊಮ್ಯಾಂಟಿಕ್ ಬರಹಗಾರರು ಹೊಗಳಿದ, ವಿಷಣ್ಣತೆಯಲ್ಲ. ಇದು
ಒಂದು ದೈಹಿತ ಅಸ್ವಸ್ಥತೆ, ಮಾನಸಿಕ ಆರೋಗ್ಯವನ್ನು ಕೆಡಿಸಿ ಹುಚ್ಚನ್ನೇ ತರಬಲ್ಲದ್ದು.
ಎಲ್ಲರಲ್ಲಿ ಹುದುಗಿರುವ ವಿಷಯನ್ನು ಹರಿತ ವೈದ್ಯಕೀಯ ಗ್ರಂಥ ಎನ್ನುವ ದೃಷ್ಟಿಯಿಂದ
ರಚಿತವಾದರೂ ಇದರಲ್ಲಿ ಧಾರ್ಮಿಕ ಹಾಗೂ ವೈದ್ಯಶಾಸ್ತ್ರರೀತ್ಯ ವಿಷಣ್ಣತೆಯನ್ನು
ಕೂಲಂಕಷವಾಗಿ ಚರ್ಚಿಸಲಾಗಿದೆ. ವಿವೇಚನೆ ಮತ್ತು ಸಹಾನುಭೂತಿ ಬೆರೆತ ಇವನ
ಜೀವನದೃಷ್ಟಿ ಮತ್ತು ವ್ಯಂಗ್ಯಗಳು ಮಾಂಟೇನ್ನನ್ನು ನೆನಪಿಗೆ ತರುತ್ತವೆ. ಇವನು
ಅಸಾಧಾರಣಪಾಂಡಿತ್ಯದ ಪ್ರಭು. ಈ ಕೃತಿಯಲ್ಲಿ ಪ್ರತ್ಯಕ್ಷವಾಗಿ ಇಲ್ಲವೆ ಪರೋಕ್ಷವಾಗಿ
ಈತ ಪ್ರಸ್ತಾಪಿಸುವ ಎಲ್ಲ ಕೃತಿಗಳ ಪಟ್ಟ ಇಂದಿಗೂ ಸಂಪೂರ್ಣವಾಗಿ ಸಿದ್ಧವಾಗಿಲ್ಲ.
ಆದರೂ ಒಣಪಾಂಡಿತ್ಯವನ್ನು ಬರ್ಟನ್ ಹಾಸ್ಯ ಮಾಡಬಲ್ಲ, ತನ್ನನ್ನು ತಾನೇ ಕಂಡು
ನಗಬಲ್ಲ, ತನ್ನ ಪಾಡಿನ ಗುಣಾವಗುಣಗಳನ್ನು ಬೆನ್ನು ತೋರಿಸಲ್ಲ, ಈ ಕೃತಿ
ಒಂದು ದೃಷ್ಟಿಯಿಂದ ಮನಶ್ಯಾಸ್ತ್ರಕ್ಕೆ ಸಂಬಂಧಿಸಿದ್ದು, ಈತ ನೀಡುವ ಬುದ್ಧಿವಾದ ಎಷ್ಟೋ
ಬಂದಿ ಆಧುನಿಕ ಮನಶಾಸ್ವ ಒಪ್ಪಿಗೆtoಗುವಂಥದ್ದು, ಶಬ್ದಸಂಪತ್ತು ಮತ್ತು ಎಲದ
ವಿಷಯದಲ್ಲಿ ಈತ ತುಂಬ ಎಚ್ಚರಿಕೆ ವಹಿಸಿದ್ದಾನೆ. ಬರೆದುದನ್ನು ಮತ್ತೆಮತ್ತೆ ತಿದ್ದಿ ಅದಕ್ಕೆ<noinclude></noinclude>
8fm3s9t813l3c9ied0xvwl41fapfvqi
ಪುಟ:Mysore-University-Encyclopaedia-Vol-1-Part-1.pdf/೨೮೫
104
118606
314837
2026-05-01T17:40:46Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅನಾಟೋ – - ಅನಾನಸ್ (ಪೈನ್ಆ್ಯಪಲ್) ಕಲೆಯ ಮೆರುಗು ಕೊಟ್ಟಿದ್ದಾನೆ. ವಿಚಾರಪ್ರವೃತ್ತಿಯೊಡನೆ ಬೆರೆತು. ಎದ್ದು ಕಾಣದಿರುವ ಹಾಸ್ಯ ಇವನ ಕೃತಿಯ ಒಂದು ಸಾಧನೆ. ದೀರ್ಘವಾಕ್ಯಗಳ ಶೈಲಿ ಪ್ರಿಯವಾಗಿರುವ ಇವನ ಯುಗದಲ್ಲಿಯೂ ಇವ...
314837
proofread-page
text/x-wiki
<noinclude><pagequality level="1" user="Pragathi. BH" /></noinclude>ಅನಾಟೋ –
-
ಅನಾನಸ್ (ಪೈನ್ಆ್ಯಪಲ್)
ಕಲೆಯ ಮೆರುಗು ಕೊಟ್ಟಿದ್ದಾನೆ. ವಿಚಾರಪ್ರವೃತ್ತಿಯೊಡನೆ ಬೆರೆತು. ಎದ್ದು ಕಾಣದಿರುವ
ಹಾಸ್ಯ ಇವನ ಕೃತಿಯ ಒಂದು ಸಾಧನೆ. ದೀರ್ಘವಾಕ್ಯಗಳ ಶೈಲಿ ಪ್ರಿಯವಾಗಿರುವ ಇವನ
ಯುಗದಲ್ಲಿಯೂ ಇವನ ಅನೇಕ ವಾಕ್ಯಗಳು ಆಶ್ಚರ್ಯವನ್ನು ಉಂಟು ಮಾಡುವಷ್ಟು
ದೀರ್ಘವಾಗಿವೆ. ವಾಕ್ಯದ ಬೇರೆ ಬೇರೆ ಭಾಗಗಳಲ್ಲಿ ಇತರರಿಂದ ಉದ್ಧರಿಸಿದ ಭಾಗಗಳನ್ನೂ
ಇತರರಿಂದ ಪ್ರಚೋದಿತವಾದ ವಿಚಾರಗಳನ್ನೂ ಹೆಣೆಯುತ್ತಾನೆ. ಇಷ್ಟಾದರೂ ಇವನದು
ಅರ್ಥವಾಗುವ ಶೈಲಿಯಲ್ಲ. ಇವನ ಕೃತಿಯಲ್ಲಿ ಅಪೂರ್ವ ವಿದ್ವತ್ತು. ಅಷ್ಟೇ ಅಪೂರ್ವ
ಸೂಚನೆಗಳು (ಅಲ್ಯೂಷನ್ಸ್ ಇದ್ದರೂ ಶೈಲಿ ಆಡಂಬರರಹಿತ (ಹೋಮ್ಮಿ) ಎನ್ನಿಸುತ್ತದೆ.
ಸಹಜವಾಗಿ ಸಂಭಾಷಣೆಯ ರೀತಿಯಲ್ಲಿ ತನ್ನ ವಿಚಾರಸರಣಿಯನ್ನು ಈತ ನಿರೂಪಿಸಿಲ್ಲ.
ಇವನ ಮಕ್ತತ್ರ ಕೃಷಿಯಲ್ಲಿ ಎದ್ದು ಕಾಣುತ್ತದೆ, ಮನುಷ್ಯನ ಸ್ವಭಾವವನ್ನು ನಿಚ್ಚಳ ದೃಷ್ಟಿಯಿಂದ
ಈತ ವಿಭಜನೆ ಮಾಡಿ ಅವನ ಗುಣದೋಷಗಳನ್ನು ಮತ್ತು ವೈಚಿತ್ರ್ಯಗಳನ್ನು ಬೆರಳಿಟ್ಟು
ತೋರಿಸುತ್ತಾನೆ. ಆದರೆ ತನ್ನೆಲ್ಲ ವಿಮರ್ಶೆಯಲ್ಲೂ ಮಾನವೀಯ ಸಹಾನುಭೂತಿಯನ್ನೂ
ನೋಡುತ್ತಾನೆ.
(ಎಲ್.ಎಸ್.ಎಸ್)
ಅನಾಟೋ : ಬಿಕ್ಸ್ಸೀ ಕುಟುಂಬಕ್ಕೆ ಸೇರಿದ ಬಿಕ್ಸ್ ಒರೆಲ್ಲಾನ ಎಂಬ ಗಿಡದ
(ರಂಗುಮಾ ಗಿಡ) ಬೀಜಗಳಿಂದ ತಯಾರಿಸಿದ ಹಳದಿ ಬಣ್ಣದ ಅನಾಟೋವನ್ನು
ಕೊಡುವಂಥ ಈ ಸಸ್ಯಕ್ಕೆ ಅನಾಟೋಸಸ್ಯವೆಂದು ಕೂಡ ಕರೆಯುತ್ತಾರೆ. ಈ ಸಸ್ಯ ಮಧ್ಯ
ಹಾಗೂ ದಕ್ಷಿಣ ಅಮೆರಿಕದ ಮೂಲವಾಸಿ. ಇದರ ಬೀಜದ ಸುತ್ತ ಮೇಣದಂತಿರುವ
ಪೊರೆಯಿದೆ; ಸಾಕಷ್ಟು ನೆನೆದಾಗ ಬೀಜದಿಂದ ಬೇರ್ಪಟ್ಟು ನೀರಿನಲ್ಲಿ ಉಳಿಯುತ್ತದೆ.
ಹಾಗೆ ತೊಳೆದ ನೀರನ್ನು ಸೋಸಿ, ಬಂದ ಜಿಗುಟಾದ ತಿರುಳನ್ನು (ಪಲ್ಸ್) ಒಂದು ಕಡೆ
ಶೇಖರಿಸಿ ಒಣಗಲು ಬಿಡುವರು, ನೀರಿನ ಅಂಶ ಆವಿಯಾಗಿ ಹೋದಂತೆ ತಿರುಳು
ಗಟ್ಟಿಯಾದ ವರ್ಣಪಾಕದಂತೆ ನಿಲ್ಲುತ್ತದೆ. ಈ ರೀತಿಯ ಪಾಕದ ಸ್ಥಿತಿಗೆ ರೋಲ್ ಅಥವಾ
ಪ್ಲೇಅನಾಟೋ ಎಂದು ಕರೆಯುತ್ತಾರೆ. ಈ ಪಾಕವನ್ನು ಮತ್ತಷ್ಟು ಒಣಗಿಸಿ, ಶೈತ್ಯಾಂಶವನ್ನು
ಪೂರ್ಣವಾಗಿ ತೆಗೆದುಹಾಕಿ ಅನಾಟೋ ಬಿಲ್ಲೆಗಳನ್ನು ತಯಾರಿಸುತ್ತಾರೆ. ಹೀಗೆ ಒಣಗಿಸಿದ
ವರ್ಣಪಾಠವನ್ನು ದೇಹದ ಮೇಲೆ ಬಣ್ಣ ಹಾಕಿವುದಕ್ಕೂ ಜಿಲ್ಲೆಗೆ ಬಣ್ಣ ಹಾಕುವುದು
ಕ್ಯಾಲಿಕೋ ಪ್ರಿಂಟಿಂಗ್ನಲ್ಲಿ ಬಟ್ಟೆಗೆ ಬಣ್ಣ ಹಾಕುವುದಕ್ಕೂ ಬಳಸುತ್ತಾರೆ.
(00)
ಅನಾಥಾಲಯಗಳು : ತಂದೆ ತಾಯಿಗಳಿಲ್ಲದ, ನಿರಾಶ್ರಿತ ಹಾಗೂ ಅಲಕ್ಷಿತ
ಮಕ್ಕಳಿಗೆ ಆಶ್ರಯ ನೀಡುವ ಸಂಸ್ಥೆಗಳು (ಆರ್ಫನೇಜಸ್). ಅನಾಥಸಂರಕ್ಷಣೆ ಅತ್ಯಂತ
ಪ್ರಾಚೀನಕಾಲದಿಂದಲೂ ನಡೆದು ಬಂದಿರುವ ಒಂದು ಸಾಮಾಜಿಕ ವ್ಯವಸ್ಥೆ, ವಿಧವೆಯರಿಗೂ
ತಬ್ಬಲಿಗಳಿಗೂ ಹಿಂಸೆ ಕೊಡಬಾರದು; ಅವರು ತಿಂದು ತೃಪ್ತರಾದರೆ ಭಗವಂತ ಪ್ರಸನ್ನನಾಗು
ವನು ಎಂಬ ಮಾತು ಅತ್ಯಂತ ಪ್ರಾಚೀನವಾದ ಹೀಬ್ರೂ ಮತಗ್ರಂಥಗಳಲ್ಲಿದೆ. ಬೈಬಲ್ಲಿನ
ಹೊಸ ಒಡಂಬಡಿಕೆಯಲ್ಲಿ ವಿಧವೆಯರ ಮತ್ತು ತಬ್ಬಲಿಗಳ ದುಃಖದಲ್ಲಿ ನೆರವಾಗಬೇಕೆಂಬ
ಉಪದೇಶವಿದೆ. ಆದ್ದರಿಂದ ಮೊಟ್ಟಮೊದಲಿನ ಚರ್ಚುಗಳು ಅನಾಥರಕ್ಷಣೆ ತಮ್ಮ ಆದ್ಯ
ಕರ್ತವ್ಯವೆಂದು ಭಾವಿಸಿರುವು ಕಾನ್ಸ್ಟೆಂಟೈನ್ ಕ್ರೈಸ್ತರರ್ಮವನ್ನು ಸ್ವೀಕರಿಸಿದ ಮೇಲೆ
ತಾನು ಅನಾಥರಕ್ಷಕನೆಂದು ಹೇಳಿಕೊಂಡಿದ್ದಾನೆ. 17ನೆಯ ಶತಮಾನಕ್ಕೂ ಹಿಂದೆ
ಜರ್ಮನಿಯಲ್ಲಿ ಅನೇಕ ಅನಾಥ ಸಂರಕ್ಷಣಾಲಯಗಳು ಸ್ಥಾಪಿತವಾದುವು. ಅಮೆರಿಕ
ಸಂಯುಕ್ತ ಸಂಸ್ಥಾನಗಳಲ್ಲಿ ಅಂತರ್ಯುದ್ಧವಾದ ಮೇಲೆ ಸೈನಿಕರ ನಿರ್ಗತಿಕ ಮಕ್ಕಳಿಗಾಗಿ
ಅನಾಥಾಲಯಗಳು ಪ್ರಾರಂಭವಾದುವು. ಭಾರತದಲ್ಲಿ ರಾಜಮಹಾರಾಜರೂ, ಚಕ್ರವರ್ತಿಗಳೂ,
ಧಾರ್ಮಿಕಗುರುಗಳೂ, ಮಠಗಳೂ ಅನಾಥರ ಬಗ್ಗೆ ಅನುಕಂಪೆಯ ಮನೋಭಾವವನ್ನು
ತಳೆದಿದ್ದು ವಿವಿಧ ರೀತಿಯಲ್ಲಿ ಅವರ ರಕ್ಷಣೆಯ ಹೊಣೆಯನ್ನು ಅನಾದಿಕಾಲದಿಂದಲೂ
ನಿರ್ವಹಿಸುತ್ತ ಬಂದಿರುವ ವಿಷಯ ಸ್ಪಷ್ಟವಾಗಿದೆ.
ಅನಾಥಾಲಯಗಳಲ್ಲಿ ಎರಡು ವಿಧ : 1. ಒಕ್ಕೂಟಪದ್ಧತಿ, 2. ಗುಡಿಸಲಪದ್ಧತಿ.
ಒಕ್ಕೂಟಪದ್ಧತಿಯಲ್ಲಿ ಅಡಿಗೆಮನೆ, ಊಟದಮನೆ, ಶಯನಗೃಹ, ಕ್ರೀಡಾ ಸದನ
ಮತ್ತು ಶಾಲಾಕೊಠಡಿಗಳು-ಇವೆಲ್ಲ ಒಂದು ದೊಡ್ಡ ಮನೆಯಲ್ಲಿದ್ದು ಮಕ್ಕಳೆಲ್ಲರೂ ಅಲ್ಲಿಯೇ
ವಾಸಿಸುತ್ತಾರೆ. ಗುಡಿಸಲ ಪದ್ಧತಿಯಲ್ಲಿ ಮಕ್ಕಳನ್ನು 15-20ರಂತೆ ವಿಂಗಡಿಸಿ ಬೇರೆ ಬೇರೆ
ಗುಡಿಸಲುಗಳಲ್ಲಿ ವಾಸಿಸುವಂತೆ ಏರ್ಪಾಡು ಮಾಡಲಾಗುತ್ತದೆ. ಈ ಪದ್ಧತಿಯಲ್ಲಿ ಮನೆಯ
ವಾತಾವರಣವಿದ್ದು ಪಾಠಶಾಲೆ, ಶಾಲೆಯ ಕೊಠಡಿ, ಊಟದಮನೆ, ಇವು ಮಾತ್ರ
ಕೇಂದ್ರಗೃಹದಲ್ಲಿರುತ್ತವೆ. ಈಗ ಅನಾಥಾಲಯಗಳನ್ನು ಸಾರ್ವಜನಿಕ, ಸಾಮಾನ್ಯ ಮತ್ತು
ಧಾರ್ಮಿಕ ಅನಾಥಾಲಯಗಳೆಂದು ವಿಂಗಡಿಸಬಹುದು. ಧಾರ್ಮಿಕ ಅನಾಥಾಲಯಗಳು
ಧರ್ಮೋಪದೇಶದ ಅಡಿಪಾಯದ ಮೇಲೆ ನಿಂತಿವೆ. ಇವುಗಳ ಉದ್ದೇಶ ಮತೀಯ
ಭಾವನಾ ಪ್ರಚೋದನೆಯೇ ಆಗಿದೆ.
ಈಚಿನವರೆಗೂ ಇವು ಮಕ್ಕಳ ವಿದ್ಯಾಭ್ಯಾಸದ ವಿಷಯದಲ್ಲಿ ಅತ್ಯಲ್ಪ ಆಸಕ್ತಿಯನ್ನು
ವಹಿಸಿದ್ದುವು. ಸಂಕುಚಿತ ಮತಪಂಥಗಳ ಹಿನ್ನೆಲೆಯನ್ನು ಪಡೆದ ಅನಾಥಾಲಯಗಳು
ದಿಕ್ಕಿಲ್ಲದ ಮಕ್ಕಳನ್ನು 12-14 ವರ್ಷಗಳವರೆಗೆ ತಮ್ಮಲ್ಲಿಟ್ಟುಕೊಂಡು ಅನಂತರ ಅವರ
ಸಂಬಂಧಿಗಳ ಮನೆಗೂ ಸಂಬಳವಿಲ್ಲದೆ ಆಳುಗಳಾಗಿ ದುಡಿಯಲು ಇತರರ ಮನೆಗಳಿಗೂ
ಕಳುಹಿಸುತ್ತಿದ್ದುವು. ಅನೇಕ ಅನಾಥ ಸಂರಕ್ಷಣಾ ಸಂಸ್ಥೆಗಳು ತಮ್ಮದೇ ಆದ ವಿದ್ಯಾಮಂದಿರಗಳನ್ನು
ಹೊಂದಿರುವುದುಂಟು. ಅಲ್ಲಿ ಮಕ್ಕಳು ಪ್ರಾಥಮಿಕ ಮಟ್ಟವನ್ನು ಮುಟ್ಟುವುದು ಅಪರೂಪ.
೨೮೫
ಸಂಬಂಧಿಗಳ ಮನೆಯನ್ನೋ ಸಂಸಾರಿಗಳ ಮನೆಯನ್ನೂ ಸೇರಿದ ಮೇಲೆ ಶಾಲೆಯ
ವಿದ್ಯಾಭ್ಯಾಸ ಪೂರ್ತಿ ನಿಲ್ಲುತ್ತದೆ. ಈ ಮಕ್ಕಳು ಜೀವನದ ಆಸೆ ಅಭಿವೃದ್ಧಿಗಳನ್ನು ಪ್ರಶೋಧಿಸುವ
ಶಾಲೆಯ ಅನುಭವದಿಂದ ವಂಚಿತರಾಗುತ್ತಾರೆ. ಈಚೆಗೆ ಈ ಬಗ್ಗೆ ಪ್ರಜ್ಞಾಪೂರ್ವಕದೃಷ್ಟಿ
ಬೆಳೆದು ಸ್ವಪ್ರಯೋಜನಕ್ಕಾಗಿ ಬಾಲ್ಯಜೀವನವನ್ನು ಬಲಿಕೊಡುವುದು ಸಾಮಾಜಿಕ ನಷ್ಟವೆಂದು
ಪರಿರ್ಗಹಿಸಲಾಗಿದೆ. ಪ್ರಗತಿಪರ ವಿದ್ಯಾಮಂದಿರಗಳಲ್ಲಿ ಹೊತ್ತಿನ ಸೌಲಭ್ಯಗಳನ್ನು ಅಳವಡಿಸಲಾಗಿದೆ.
ಬುದ್ಧಿವಂತ ಮಕ್ಕಳಿಗೆ ಉನ್ನತಮಟ್ಟದ ವಿದ್ಯಾಭ್ಯಾಸ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.
ಕಸಬು ಕಲೆಗಳಲ್ಲಿ ವಿಶೇಷ ತರಬೇತಿಯನ್ನು ಪಡೆದ ಉಪಾಧ್ಯಾಯರನ್ನು ನೇಮಿಸಿ
ಗಂಡುಮಕ್ಕಳಿಗೆ ಮರದ ಕೆಲಸ, ತೋಟದ ಕೆಲಸ, ಕೋಳಿಸಾಕಣೆ ಮೊದಲಾದವುಗಳಲ್ಲಿಯೂ,
ಹೆಣ್ಣುಮಕ್ಕಳಿಗೆ ಅಡಿಗೆ ಮಾಡುವುದು, ಉಡುಪುಗಳನ್ನು ಹೊಲಿದು ಸಿದ್ಧಪಡಿಸುವುದು
ಮುಂತಾದ ವಿದ್ಯೆಗಳಲ್ಲಿ ತರಬೇತಿಯನ್ನು ಕೊಡಲಾಗುತ್ತಿದೆ. ಹೀಗೆ ಗೃಹಜೀವನಕ್ಕೂ ತರಗತಿಯ
ಜೀವನಕ್ಕೂ ಸಮನ್ವಯ ಏರ್ಪಟ್ಟು ಗೃಹಜೀವನದ ಬೆಳೆವಣಿಗೆಗೆ ಸಹಾಯ ಒದಗಿದೆ. ಈ
ಮಂದಿರಗಳು ಮಕ್ಕಳ ಅಗತ್ಯಗಳೊಂದಿಗೆ ಹೊಂದಿಕೊಳ್ಳುವುದರಿಂದ ಸಾರ್ವಜನಿಕ ಶಾಲೆಗಳು
ವಿಫಲವಾದರೂ ಇವು ಸಫಲವಾಗಬಲ್ಲವು.
ಆದರೆ ದೇಶದ ಅನೇಕ ಸಂಸ್ಥೆಗಳು ಈ ವಿದ್ಯಾಸೌಲಭ್ಯವನ್ನು ರೂಢಿಸುವ ಮಟ್ಟಕ್ಕೆ
ಏರಿಲ್ಲ. ಅನೇಕ ಅನಾಥಾಲಯಗಳು ಪರಿವರ್ತನೆಯ ಮಟ್ಟದಲ್ಲಿವೆ. ಬೋಧನ ಕ್ರಮದಲ್ಲಿಯೂ
ಬದಲಾವಣೆಗಳಾಗುತ್ತಿವೆ. ಈ ಮಂದಿರಗಳು ಶಾಲೆಯ ಬದಲು ಮನೆಗಳೆಂಬ
ಭಾವನೆಯಿದ್ದುದರಿಂದ ಶಿಕ್ಷಣಸೇವೆಯಲ್ಲಿ ಹಿಂದುಳಿದಿದ್ದವು. ಆದರೆ ಈಗ ಬಾಲ್ಯವನ್ನು
ವಿದ್ಯೆಯ ದೃಷ್ಟಿಯಿಂದ ಅರ್ಥಮಾಡಿಕೊಳ್ಳುತ್ತಿರುವುದರಿಂದ ಅನಾಥಾಲಯಗಳ ಜೀವನವೂ
ಬೌದ್ಧಿಕ, ಕೈಗಾರಿಕಾ ಮತ್ತು ಸಾಮಾಜಿಕ ತರಬೇತಿಯಲ್ಲಿ ಉನ್ನತಮಟ್ಟದ ಶಿಕ್ಷಣವಿತ್ತು
ಅನಾಥರ ಮುಂದಿನ ಜೀವನಪಥ ಸುಗಮವಾಗಲು ನೆರವು ನೀಡುತ್ತಿವೆ.
(8.29.)
ಅನಾದಿವೀರಶೈವಾಚಾರಸಂಗ್ರಹ : ಇದೊಂದು ವೀರಶೈವ ಧರ್ಮಗ್ರಂಥ.
ಸುಮಾರು 1600ರಲ್ಲಿ ತುಮಕೂರು ಜಿಲ್ಲೆಯ ಗೊಳೂರಿನಲ್ಲಿದ್ದ, ಕನ್ನಡ ಶೂನ್ಯ ಸಂಪಾದನೆಯ
ಧರ್ಮತತತ್ವ ಗ್ರಂಥಕರ್ತೃ ಸಿದ್ಧವೀರಣಾಚಾರ್ಯರು ಈ ಗಂಡವನ್ನು ಸಂಸ್ಕೃತದಲ್ಲಿ
ಬರೆದಿದ್ದಾರೆಂದು ಕರ್ನಾಟಕ ಕವಿಚರಿತೆಯಿಂದ ತಿಳಿಯುತ್ತದೆ.
(ಬಿ.ಎಸ್.)
ಅನಾನಸ್ (ಪೈನ್ ಆ್ಯಪಲ್) : ರುಚಿಕರವಾದ ಉಷ್ಣವಲಯದ ಹಣ್ಣು ಹಣ್ಣು
ರಸಭರಿತವಾಗಿದ್ದು ಆಹ್ಲಾದಕರ ಸುವಾಸನೆಯನ್ನು ಒಳಗೊಂಡಿದೆ. ಈ ಹಣ್ಣಿನಲ್ಲಿ ಎ, ಬಿ,
ಸಿ ಜೀವಸತ್ವಗಳು ಮತ್ತು ಕೆಲವು ಖನಿಜಗಳು ಹೇರಳವಾಗಿವೆ.
ಮಣ್ಣು : ಅನಾನಸ್ ಎಲ್ಲ ವಿಧವಾದ ಮಣ್ಣಿನಲ್ಲಿ ಬೆಳೆಯಬಹುದಾದರೂ ಮರಳು
ಮಿಶ್ರಿತ ಹಗುರ ಮಣ್ಣುಗಳು ಈ ಬೆಳೆಗೆ ಸೂಕ್ತ. ಜೇಡಿಮಣ್ಣು ಉತ್ತಮವಲ್ಲ. ಉತ್ತಮ
ನೀರಾವರಿ ಸೌಲಭ್ಯ ಮತ್ತು ಚೆನ್ನಾಗಿ ನೀರು ಬಸಿದು ಹೋಗುವಂತಹ ಮಣ್ಣು ಬೇಕು.
ಭೂಮಿಯೊಳಗಿನ ನೀರಿನ ಮಟ್ಟ ಮೇಲಿರುವಂತಹ ತಗ್ಗು ಪ್ರದೇಶಗಳು ಈ ಬೆಳೆಗೆ
ಯೋಗ್ಯವಿಲ್ಲ.
ಹವಾಗುಣ : ಬೆಚ್ಚಿಗಿರುವ ಹಾಗೂ ತೇವಾಂಶವಿರುವ ಎರಡೂ ಹವಾಮಾನಗಳಲ್ಲಿ
ಈ ಬೆಳೆ ಚೆನ್ನಾಗಿ ಬರುತ್ತದೆ. ಈ ಬೆಳೆಯನ್ನು 600-4000 ಮಿಮೀ ಮಳೆ ಬರುವ
ಪ್ರದೇಶಗಳಲ್ಲಿ ಬೆಳೆಯಬಹುದು. ಜೂನ್ ತಿಂಗಳು ಅನಾನಸ್ ನಾಟಿಗೆ ಸೂಕ್ತ. ಗುಡ್ಡಗಾಡು
ಪ್ರದೇಶಗಳಲ್ಲಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳು ಸೂಕ್ತ.
ತಳಿಗಳು : 1. ಕ್ಯೂ : ಈ ಹಣ್ಣುಗಳನ್ನು ಸಂಸ್ಕರಿಸಿ ಡಬ್ಬಗಳಲ್ಲಿ ಶೇಖರಿಸಿಡಲು
ಯೋಗ್ಯವಾಗಿದೆ. ಹಣ್ಣಿನ ಗಾತ್ರ ದೊಡ್ಡದಾಗಿದ್ದು (1.5 ರಿಂದ 3 ಕಿ.ಗ್ರಾಂ) ಎಲೆಗಳಲ್ಲಿ
ಮುಳ್ಳುಗಳಳುವುದಿಲ್ಲ.
2. ಕ್ಲೀನ್ : ಈ ತಳಿಯ ಹಣ್ಣು ತಾಜಾ ಸೇವನೆಗೆ ಸೂಕ್ತವಾಗಿದ್ದು, ಹಣ್ಣಿನ ಗಾತ್ರ
ಚಿಕ್ಕದಾಗಿದ್ದು, ಬಹಳ ರುಚಿಯಾಗಿರುತ್ತದೆ. ಎಲೆಗಳಲ್ಲಿ ಮುಳ್ಳುಗಳಿದ್ದು, ಹಣ್ಣಿನ ತೂಕ
0.5 ರಿಂದ 1 ಕೆ.ಜಿ. ಇರುತ್ತದೆ.
ಬೇಸಾಯ ಸಾಮಗ್ರಿಗಳು
1. ನಾಟಿ ಸಾಮಗ್ರಿಗಳು
(ಕಂದುಗಳು ಅಥವಾ ಸ್ಲಿಪ್ಗಳು
ದಕ್ಷಿಣ ಒಣ ಪ್ರದೇಶ ಮತ್ತು ಗುಡ್ಡಗಾಡು 45,000
ಕರಾವಳಿ ಪ್ರದೇಶ
2. ಕೊಟ್ಟಿಗೆ ಗೊಬ್ಬರ :
3. ರಾಸಾಯನಿಕ ಗೊಬ್ಬರಗಳು
ಗಂಗಾ ಪ್ರದೇಶ
43,600
ಪ್ರತಿ ಹೆಕ್ಟೇರಿಗೆ
30 ಟನ್ಗಳು
ಪತಿ ಹal (ಗ್ರಾಂಗಳಲ್ಲಿ
ದಕ್ಷಿಣ ಒಣ ಹಾಗೂ
ಕರಾವಳಿ ಪ್ರದೇಶ
350
525
130
130
ಪೊಟ್ಯಾಷ್
440
175
ಸಾರಜನಕ
ರಂಜಕ<noinclude></noinclude>
lp6kw2uwuogpmwr93mtn49gk61umv2o
ಪುಟ:Mysore-University-Encyclopaedia-Vol-1-Part-1.pdf/೨೮೬
104
118607
314838
2026-05-01T17:40:53Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅನಾಫಿಲೀಸ್ ಸೊಳ್ಳ ನಾಟಿ ಸಾಮಗ್ರಿಗಳು : ಕಂದುಗಳು, ಸ್ಲಿಪ್ (ಬಗಲು ಮರಿ) ಮತ್ತು ಕೌನ್ (ತುದಿ ಮರಿ) ಇವು ನಾಟಿಗೆ ಬಳಸುವ ಪ್ರಮುಖ ಸಸ್ಯ ಭಾಗಳು. ಕಂದುಗಳು ಗಿಡದ ಪಕ್ಕದಲ್ಲಿ ಬುಡದಿಂದ ಬರುವ ಕವಲುಗಳು, ಸ್ಲಿಪ್ಸಗಳು ಹಣ್ಣಿ...
314838
proofread-page
text/x-wiki
<noinclude><pagequality level="1" user="Pragathi. BH" /></noinclude>ಅನಾಫಿಲೀಸ್ ಸೊಳ್ಳ
ನಾಟಿ ಸಾಮಗ್ರಿಗಳು : ಕಂದುಗಳು, ಸ್ಲಿಪ್ (ಬಗಲು ಮರಿ) ಮತ್ತು ಕೌನ್ (ತುದಿ
ಮರಿ) ಇವು ನಾಟಿಗೆ ಬಳಸುವ ಪ್ರಮುಖ ಸಸ್ಯ ಭಾಗಳು. ಕಂದುಗಳು ಗಿಡದ ಪಕ್ಕದಲ್ಲಿ
ಬುಡದಿಂದ ಬರುವ ಕವಲುಗಳು, ಸ್ಲಿಪ್ಸಗಳು ಹಣ್ಣಿನ ಕೆಳಭಾಗದಲ್ಲಿ ಕವಲುಗಳಂತೆ
ಬರುತ್ತವೆ. ಕೌನ್ಗಳು ಹಣ್ಣಿನ ಮೇಲ್ಬಾಗದಲ್ಲಿ ಇರುತ್ತವೆ. ಕಂದು ಮತ್ತು ಸ್ಲಿಪ್ಪೆಗಳನ್ನು
ನಾಟಿಗೆ ಉಪಯೋಗಿಸುವುದರಿಂದ ಕೌನ್ಗಳಿಗಿಂತ ಬೇಗ ಇಳುವರಿ ಬರುತ್ತದಲ್ಲದೆ
ಹಣ್ಣಿನ ಗಾತ್ರ ಕೂಡ ದೊಡ್ಡದಿರುತ್ತದೆ. ದೊಡ್ಡ ಗಾತ್ರದ ಕಂದುಗಳು ಮತ್ತು ಸ್ಲಿಪ್ಪೆಗಳು
ನಾಟಿಗೆ ಮುಂಚೆ ಕಂದು ಮತ್ತು ಸ್ಲಿಪ್ಸಗಳನ್ನು ಕೆಳಮುಖವಾಗಿ ನೆರಳಿನಲ್ಲಿ ಜೋಡಿಸಿಡಬೇಕೆ
ವಿನಃ ಒತ್ತಾಗಿ ಗುಂಪು ಮಾಡಿ ಇಡಬಾರದು. ನಾಟಿಗೆ ಮುಂಚೆ ಕೆಳಗಿನ ಒಂದೆರಡು
ಎಲೆಗಳನ್ನು ತೆಗೆದು ಹಾಕಿ ಕೆಳಭಾಗವನ್ನು ಕೀಟನಾಶಕ ಮತ್ತು ಶಿಲೀಂಧ್ರನಾಶಕಗಳಿಂದ
ಉಪಚರಿಸಿ ಹಿಟ್ಟು ತಿಗಣೆ ಮತ್ತು ಕಾಂಡ ಕೊಳೆ ರೋಗವನ್ನು ತಡೆಗಟ್ಟಬಹುದು.
ಬೇಸಾಯ ಕ್ರಮಗಳು
ನಾಟಿ ಅಂತರ : ಎರಡು ಸಾಲು
ನಾಟಿ ವಿಧಾನದಲ್ಲಿ 90x60x30
ಸೆಂಮೀಗಳ ಅಂತರದಲ್ಲಿ ಸಸಿಗಳನ್ನು
ನಾಟಿ ಮಾಡಬಹುದು. ಅನಾನಸ್
ನಾಟಿ ಮಾಡಲು ಬೆಳೆ ಪ್ರದೇಶವನ್ನು
ಹರಿ ಮತ್ತು ಬೋದುಗಳನ್ನು ಒಂದಾದ
ನಂತರ ಒಂದರಂತೆ ತಯಾರಿಸಬೇಕು.
ಬೆಟ್ಟ ಪ್ರದೇಶಗಳಲ್ಲಿ ಇಳುಕಲಿಗೆ
ಅಡ್ಡವಾಗಿ ಹರಿಗಳನ್ನು ತೆಗೆಯಬೇಕು.
ಹರಿಗಳ ಅಳತೆ 90 ಸೆಂಮೀ ಅಗಲ
22-30 ಸೆಂಮೀ ಆಳ ಮತ್ತು
ಅರ್ಮಲಕ್ಕೆ ತಕ್ಕ ಉದ್ಯನಿರುವಂತೆ
ತೆಗೆಯಬೇಕು. ಅನಂತರ ಹರಿ ಮತ್ತು
ಬೋದುಗಳನ್ನು ಮಾಡಿಕೊಳ್ಳಬೇಕು.
ಹರಿಗಳನಲ್ಲಿ ಮೇಲ್ಮಣ್ಣು ಮತ್ತು
ಕೊಟ್ಟಿಗೆ ಗೊಬ್ಬರ ಹಾಕಿ ಚೆನ್ನಾಗಿ
ಬೆರೆಸಬೇಕು. ಹರಿಗಳು ಒಂದಕ್ಕೊಂದು
60 ಸೆಂಮೀ ಅಂತರದಲ್ಲಿ
ಬೇಕು.
ನಂತರ ಹರಿಯಲ್ಲಿ ಕಂದುಗಳು
ಅನಾನಸ್ ಹಣ್ಣು
ಅಥವಾ ಬಗಲುದಾರಿ ಎರಡು ಸಾಲುಗಳಲ್ಲಿ ಸಾಲುಗಳ ಮಧ್ಯೆ 60 ಸೆಂಮೀ ಮತ್ತು
ಸಾಲುಗಳ ಒಳಗೆ 30 ಸೆಂಮೀ ಅಂತರ ಇರುವಂತೆ ಕರ್ಣಾಕೃತಿಯಲ್ಲಿ ನಾಟಿ ಮಾಡಬೇಕು.
40-45 ದಿನಗಳಲ್ಲಿ ಸಸಿಗಳು ಹೂ ಬಿಡಲು ಆರಂಭಿಸುತ್ತದೆ. ಹಣ್ಣಿನ ಗಾತ್ರ ಹೆಚ್ಚಿಸಲು
200 ಪಿ.ಪಿ.ಎಂ. ನ್ಯಾಫ್ಲಿನ್ ಅಸಿಟಿಕ್ ಆಮ್ಲವನ್ನು ಕಾಯಿ ಕಚ್ಚಿದ 2-3 ತಿಂಗಳುಗಳ
ನಂತರ ಉಪಚರಿಸಬೇಕು.
ಸಸ್ಯ ಸಂರಕ್ಷಣೆ
ಕೀಟಗಳು : ಹಿಟ್ಟು ತಿಗಣೆ, ಗೆದ್ದಲು.
ರೋಗಗಳು : ಸೊರಗು ರೋಗ, ಸುಳಿಕೊಳ ರೋಗ, ಕಾಂಡಕೊಳೆ ರೋಗ
ಹಾಗೂ ನಂಜುರೋಗ,
ಹತೋಟಿ ವಿಧಾನ
1. ನಾಟಿ ಮಾಡುವಾಗ ಕಂದುಗಳ ತಳ ಭಾಗದಲ್ಲಿ ಕಂದು ಬಣ್ಣಕ್ಕೆ ತಿರುಗಿದ ಮತ್ತು
ಒಣಗಿದ ಎಲೆಗಳನ್ನು ತೆಗೆಯಿರಿ.
2. ನಾಟಿಗೆ ಮುಂಚೆ ಕಂದುಗಳನ್ನು 1 ಮಿಲೀ ಮಿಥೈಲ್ ಪ್ಯಾರಾಥಿಯಾನ್ ಅಥವಾ
1.7 ಮಿಲೀ ಡೈಮಿಥೋಯೇಟ್ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿದ ದ್ರಾವಣದಲ್ಲಿ ಅದ್ದಿ
ತೆಗೆಯಿರಿ.
3. ಹಿಟ್ಟು ತಿಗಣೆಯನ್ನು ನಿಯಂತ್ರಿಸಲು ಪ್ರತಿ ಹೆಕ್ಟೇರ್ ಭೂಮಿಗೆ 17.5 ಕಿ.ಗ್ರಾಂ
ಘೋರೇಟ್ ಹರಳು ಹಾಕಬೇಕು.
4. ಹಿಟ್ಟು ತಿಗಣೆ ಬಾಧೆ ಮತ್ತೆ ಕಾಣಿಸಿದಾಗ 100 ದಿನಗಳ ಅಂತರವಿಟ್ಟು ಕ್ರಮಾಂಕ
3ರಲ್ಲಿ ಸೂಚಿಸಲಾದ ಕೀಟನಾಶಕವನ್ನೇ ಬಳಸಬೇಕು.
5. ಸುಳಿ ಮತ್ತು ಕಾಂಡಕೊಳೆ ರೋಗದ ಹತೋಟಿಗಾಗಿ 2 ಗ್ರಾಂ ಜೈನಬ್
ಅಥವಾ ಮ್ಯಾಂಕೋಜೆಬ್ ಅಥವಾ 3 ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ ಪ್ರತಿ ಲೀಟರ್
ನೀರಿಗೆ ಬೆರಸಿ ಸಿಂಪಡಿಸಿ.
6. ರೋಗಮುಕ್ತ ಪ್ರದೇಶಗಳಿಂದ ಕಂದುಗಳನ್ನು ಅರಿಸುವುದರಿಂದ ಸೊರಗು
ಮತ್ತು ನಂಜು ರೋಗಗಳನ್ನು ನಿಯಂತ್ರಿಸಬಹುದು.
7. ಗೆದ್ದಲಿನ ಬಾಧೆ ಕಂಡಲ್ಲಿ 5 ಮಿಲೀ ಕ್ಲೋರ್ಪೈರಿಫಾಸ್ ಪ್ರತಿ ಲೀಟರ್ ನೀರಿನಲ್ಲಿ
ಬೆರೆಸಿ ಬಾಧೆಗೊಳಗಾದ ಗಿಡದ ಸುತ್ತಲು ಮಣ್ಣಿಗೆ ಸುರಿಯಿರಿ.
ಕಳೆ ನಿಯಂತ್ರಣ : ಗರಿಕೆ ಮತ್ತು ಅನಾನಸ್ ಬೆಳೆಯಲ್ಲಿ ಸಾಮನ್ಯವಾಗಿ ಕಂಡುಬರುವ
ಕಳೆಗಳು. ಪ್ರತಿ ತಿಂಗಳು ಕಳೆ ತೆಗೆಯಬೇಕು. ಇತ್ತೀಚೆಗೆ ರಾಸಾಯನಿಕ ಕಳೆನಾಶಕಗಳ
ಬಳಕೆ ಜನಪ್ರಿಯವಾಗುತ್ತಿದೆ. ಪ್ರತಿ ಹೆಕ್ಟೇರಿಗೆ 1 ಕಿ.ಗ್ರಾಂ ಡೈಯುರಾನ್ 900 ಲೀಟರ್
ನೀರಿನಲ್ಲಿ ಕರಗಿಸಿ ನಾಟಿ ಮಾಡುವ ಮುಂಚೆ ಸಿಂಪರಣೆ ಮಾಡಿರಿ. ನಂತರ 1 ಕಿ.ಗ್ರಾಂ.
ಘೋಸೇಟ್ಅನ್ನು ನಾಟಿ ಮಾಡಿದ 45 ದಿನಗಳಲ್ಲಿ ಸಿಂಪರಿಸಿ. ಈ ಸಿಂಪರಿಸಿ, ಈ
ಸಿಂಪರಣೆ ಎಲ್ಲಾ
ತರದ ಕಳೆಗಳನ್ನು 9-15 ತಿಂಗಳುಗಳವರೆಗೂ ನಿಯಂತ್ರಿಸುತ್ತದೆ.
ಇಳುವರಿ : ನಾಟಿ ಮಾಡಿದ 12 ತಿಂಗಳ ಅನಂತರ ಅನಾನಸ್ ಬೆಳೆ ಹೂ
ಬಿಡುತ್ತದೆ. ಅನಂತರ ನಾಲ್ಕೂವರೆಯಿಂದ ಐದೂವರೆ ತಿಂಗಳುಗಳಲ್ಲಿ ಹಣ್ಣು ಕೊಯ್ಲಿಗೆ
ನಂತರ ಮಣ್ಣನ್ನು ಸಸಿಗಳ ಸುತ್ತಲೂ ಚೆನ್ನಾಗಿ ಒತ್ತಬೇಕು. ನಾಟಿ ಮಾಡುವಾಗ ಮಣ್ಣು ಸಿದ್ಧವಾಗುತ್ತದೆ. ಸಂಸ್ಕರಿಸಿ ಡಬ್ಬಿಗಳಲ್ಲಿ ಶೇಖರಿಸಿಡಲು ಹಣ್ಣುಗಳ ಬಣ್ಣ ಹಳದಿ ವರ್ಣಕ್ಕೆ
ಸಸಿಯ ಸುಳಿಯಲ್ಲಿ ಬೀಳದಂತೆ ಎಚ್ಚರವಹಿಸಿ ನಾಟಿ ಮಾಡಿದ ಅನಂತರ ನೀರು
ಒದಗಿಸಬೇಕು.
ಅಂತರ ಬೇಸಾಯ : ಗೊಬ್ಬರಗಳನ್ನು ಒದಗಿಸುವುದು, ಕಳೆ ತೆಗೆಯುವುದು, ಮಣ್ಣು
ಏರಿಸುವುದು ಮತ್ತು ನೀರಾವರಿ ಮುಂತಾದವು ಪ್ರಮುಖ ಬೇಸಾಯ ಕ್ರಮಗಳು. ನಾಟ
ಸಮಯದಲ್ಲಿ ಪೂರ್ತಿ ಪ್ರಮಾಣದ ರಂಜಕ ಕೊಡಬೇಕು. ಸಾರಜನಕ ಮತ್ತು ಪೊಟ್ಯಾಷ್
ಗೊಬ್ಬರಗಳನ್ನು ನಾಲ್ಕು ಸಮಕಂತುಗಳಲ್ಲಿ ನಾಟಿ ಮಾಡಿದ ಮೂರು ತಿಂಗಳ ನಂತರ
ಮೂರು ತಿಂಗಳಿಗೊಮ್ಮೆ ಒದಗಿಸಬೇಕು. ಪ್ರತಿ ಸಾರಿ ಗೊಬ್ಬರ ಒದಗಿಸಿದಾಗ ಸಸಿಗಳ
ಸುತ್ತಲೂ ಮಣ್ಣು ಏರಿಸಬೇಕು. ಇದರಿಂದ ಸಸಿಗಳಿಗೆ ಉತ್ತಮ ಆಸರೆ ಸಿಗುತ್ತದೆಯಲ್ಲದೆ
ಬೇರುಗಳು ಚೆನ್ನಾಗಿ ಬೆಳೆಯುತ್ತವೆ.
ಹೊದಿಕೆ ಉಪಯೋಗಿಸಿ ಭೂಮಿಯಲ್ಲಿನ ನೀರು ಸಂರಕ್ಷಣೆ ಮತ್ತು ಕಳೆ ನಿಯಂತ್ರಣ
ಮಾಡಬೇಕು. ಮಣ್ಣಿನ ಗುಣಧರ್ಮಕ್ಕೆ ಅನುಗುಣವಾಗಿ ಬೇಸಿಗೆಯಲ್ಲಿ ಪ್ರತಿ 15-20
ದಿನಗಳಿಗೊಮ್ಮೆ ನೀರು ಒದಗಿಸಬೇಕು.
ಸಸ್ಯ ಪ್ರಚೋದಕಗಳ ಉಪಯೋಗ : ಅನಾನಸ್ನಲ್ಲಿಯ ಅಸಮ ಹೂ ಬಿಡುವಿಕೆಯನ್ನು
ತಡೆಗಟ್ಟಲು ನಾಟಿ ಮಾಡಿದ 13-14 ತಿಂಗಳ ಅನಂತರ ಅಥವಾ 37-38 ಎಲೆಗಳನ್ನು
ಸಸಿಗಳು ಹೊಂದಿದಾಗ ಅವುಗಳಿಗೆ ಕೆಳಗಿನಂತೆ ಉಪಚರಿಸಬೇಕು.
ನ್ಯಾಫ್ಲಿನ್ ಅಸಿಟಿಕ್ ಆಮ್ಲವನ್ನು (NAA) 10 ಪಿ.ಪಿ.ಎಂ. ಪ್ರಮಾಣದಲ್ಲಿ ಶೇಕಡ
2ರ ಯೂರಿಯ ಜೊತೆಗೆ ಅಥವಾ ಕೇವಲ 100 ಪಿ.ಪಿ.ಎಂ. (1 ಗ್ರಾಂ ಪ್ರತಿ ಲೀಟರ್ಗೆ)
ಇಸ್ರೇಲ್ ಅಥವಾ 25 ಪಿ.ಪಿ.ಎಂ, ಇಸ್ರೇಲ್, ಶೇ. 2ರ ಯೂರಿಯಾ ಹಾಗೂ ಶೇ.
0.04ರ ಸೋಡಿಯಂ ಕಾರ್ಬೊನೇಟ್ಗಳ ಮಿಶ್ರಣವನ್ನು ತಯಾರಿಸಿ, ಪ್ರತಿ ಸಸಿಯ
ಸುಳಿಯಲ್ಲಿ 50 ಮಿಲೀ ದ್ರಾವಣವನ್ನು ಹಾಕಿ, ಸಸಿಗಳನ್ನು ಉಪಚರಿಸಬೇಕು. ಅನಂತರ
ತಿರುಗಿದಾಗ ಕೊಯ್ದು ಮಾಡಬೇಕು. ನೇರ ಸೇವನೆಗೆ ಹಣ್ಣು ಪೂರ್ಣ ಪಕ್ವವಾಗುವವರೆಗೆ
ಗಿಡದಲ್ಲಿ ಬಿಡುವುದು ಒಳ್ಳೆಯದು. ಹಣ್ಣುಗಳನ್ನು ಚಾಕುವಿನಿಂದ ತಳಭಾಗದಲ್ಲಿ 2-
4ಸೆಂಮೀ ಉದ್ದಕಾಂಡದೊಂದಿಗೆ ಕತ್ತರಿಸಿ ಕೊಯ್ದು ಮಾಡಬೇಕು. ಕೊಯ್ಲಿನ ಅನಂತರ
ಹಣ್ಣುಗಳನ್ನು ತುದಿ ತೆಗೆಯದ 3-4 ವಾರ ಕೆಡದಂತಿಡಬಹುದು.
ಅನಾಫಿಲೀಸ್ ಸೊಳ್ಳೆ : ಪ್ರಪಂಚದ ಎಲ್ಲ ಭಾಗಗಳಲ್ಲೂ ಕಾಣಬರುವ ಸೊಳ್ಳೆ
ಸೊಳ್ಳೆಗಳಲ್ಲಿ ಅನಾಫಿಲಿನಿ ಮತ್ತು ಕ್ಯುಲಿಸಿನಿ ಎಂಬ ಎರಡು ಪ್ರಮುಖ ಪಂಗಡಗಳಿವೆ.
ಅನಾಫಿಲಿಸ್ ಸೊಳ್ಳೆ ಅನಾಫಿಲಿನಿ ಪಂಗಡಕ್ಕೆ ಸೇರಿದೆ. ಕ್ಯುಲಿಸಿನಿ ಪಂಗಡದಲ್ಲಿ ಕ್ಯುಲೆಕ್ಟ್
ಏಡಿಸ್ ಮತ್ತು ಮಾನಸೋನಿಯ ಜಾತಿಗಳನ್ನು ಕಾಣಬಹುದು. ನಿಧಾನವಾಗಿ ಹರಿಯುವ
ಸ್ವಚ್ಛವಾದ ನೀರಿನಲ್ಲಿ ಮೊಟ್ಟೆಗಳನ್ನಿಡುತ್ತವೆ. ಅವು 10-12 ದಿನಗಳಲ್ಲಿ ಬೆಳೆದು ದೊಡ್ಡದಾಗಿ
ಹಳದಿ ಜ್ವರ, ಮಲೇರಿಯ ಜ್ವರ ಹರಡುವಿಕೆಗೆ ಸಹಕಾರಿಯಾಗುತ್ತವೆ. ಗಂಡು ಸಸ್ಯಾಹಾರಿ.
ಹೆಣ್ಣು ಸೊಳ್ಳೆಗಳು ಮುಕ್ತ ಮನುಷ್ಯರ ಅಥವಾ ಪ್ರಾಣಿಗಳ ರಕ್ತವನ್ನು ಹೀರಬಲ್ಲವು. ರೋಗ
ಹರಡುವಿಕೆಯಲ್ಲಿ ಸನ ಪಾತ್ರವೇ ಹೆಚ್ಚು
ಪ್ರಪಂಚದಲ್ಲಿ ಸು. 400 ಜಾತಿಯ ಅನಾಫಿಲೀಸ್ ಸೊಳ್ಳೆಗಳಿವೆ. ಅವುಗಳಲ್ಲಿ 56
ಜಾತಿಗಳು ಭಾರತದಲ್ಲಿವೆ. ಈ ಪೈಕಿ 45 ಜಾತಿಗಳನ್ನು ಕರ್ನಾಟಕ ರಾಜ್ಯದಲ್ಲಿ ಕಾಣಬಹುದು.
ಇವುಗಳಲ್ಲಿ 61 ಪ್ರಭೇದಗಳು ಮಾತ್ರ ಪ್ರಪಂಚದಲ್ಲಿ ಮಲೇರಿಯ ರೋಗ ಹರಡಲು
ಕಾರಣವಾಗಿವೆ.
ಅ. ಫಿಲಿಸ್ ಸಮಪಟ್ಟಾದ ಮೈದಾನ ಪ್ರದೇಶಗಳು ಅ. ಕುಲಿಸಿ ಪ್ಯಾಲಿಸ್ ಅ.
ಪ್ಲೊವಿಟೆಲಿಸ್ ಗುಡ್ಡಗಾಡು ಮತ್ತು ಮಲೆನಾಡು ಪ್ರದೇಶ ಅ. ಮಿನಿಮಸ್ ಅ. ಸುಂಡೈರಸ್
ಕರಾವಳಿ ಅ. ಸ್ಪಿಫೆನ್ಸಿ
ಇವು ಕರ್ನಾಟಕ ರಾಜ್ಯದಲ್ಲಿ ಮಲೇರಿಯ ರೋಗವನ್ನು ಹರಡುತ್ತವೆ.<noinclude></noinclude>
p6tdo2ova374gabk6rjh4oapdqrhu09
ಪುಟ:Mysore-University-Encyclopaedia-Vol-1-Part-1.pdf/೨೮೭
104
118608
314839
2026-05-01T17:41:01Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅನಾಮಿಕತೆ - ಅನಾರ್ಥ್ ಸೈಟ್ ಈ ಸೊಳ್ಳೆಗಳು ಒಂದು ರೀತಿಯ ಕಪ್ಪು ಮತ್ತು ಬಿಳಿ ಚುಕ್ಕೆಗಳಿಂದ ಕೂಡಿವೆ. ರೆಕ್ಕೆಗಳ ಮಧ್ಯಭಾಗದಲ್ಲಿ ಬೆನ್ನುಭಾಗ ಅರ್ಧ ಚಂದ್ರಾಕಾರವಾಗಿ ಬಾಗಿದೆ. ರಕ್ತವನ್ನು ಹೀರುವ ಹೀರುನಳಿಕೆಯ (ಪ್ರ...
314839
proofread-page
text/x-wiki
<noinclude><pagequality level="1" user="Pragathi. BH" /></noinclude>ಅನಾಮಿಕತೆ - ಅನಾರ್ಥ್ ಸೈಟ್
ಈ ಸೊಳ್ಳೆಗಳು ಒಂದು ರೀತಿಯ ಕಪ್ಪು ಮತ್ತು ಬಿಳಿ ಚುಕ್ಕೆಗಳಿಂದ ಕೂಡಿವೆ.
ರೆಕ್ಕೆಗಳ ಮಧ್ಯಭಾಗದಲ್ಲಿ ಬೆನ್ನುಭಾಗ ಅರ್ಧ ಚಂದ್ರಾಕಾರವಾಗಿ ಬಾಗಿದೆ. ರಕ್ತವನ್ನು
ಹೀರುವ ಹೀರುನಳಿಕೆಯ (ಪ್ರೊಬೊಸಿಸ್) ಪಕ್ಕದಲ್ಲಿರುವ ಪ್ಯಾಲ್ಸ್ಗಳು ಹೆಣ್ಣಿನಲ್ಲಿ
ಉದ್ದನಾಳದಂತೆಯೂ ಗಂಡಿನಲ್ಲಿ ಅದರ ತುದಿ ಗದೆಯ ರೂಪದಲ್ಲೂ ಇರುತ್ತದೆ.
(ಟಿ.ಎಸ್.ಆರ್.)
ಅನಾಫಿಲಿಸ್ ಪ್ಲೊವೆಟೆಲಿಸ್ಗಳಿಗೆ ರೋಗ ಹರಡುವ ಸಾಮರ್ಥ್ಯ ಹೆಚ್ಚಿದ್ದು ಅ.
ಅಂಲಿಸಿಫ್ಯಾಲಿಸ್ಗಳಿಗೆ ಅಂತಹ ಸಾಮರ್ಥ್ಯ ಕಡಿಮೆ ಇರುತ್ತದೆ. ಸೊಳ್ಳೆಗಳು ಮಾನವರ
ಬೆವರಿನ ವಾಸನೆ, ಕಾರ್ಬನ್ ಡೈ ಆಕ್ಸೆಡ್ಗಳ ಪ್ರಮಾಣಗಳ ಸುಳಿವಿನಿಂದ ಕತ್ತಲಲ್ಲಿ
ತಮ್ಮ ಕಾರ್ಯ ನಡೆಸಬಲ್ಲವು.
ಅನಾಫಿಲಿಸ್ ಮಲೇರಿಯ ರೋಗಿಯನ್ನು ಕಚ್ಚಿದಾಗ ನಿರ್ಲಿಂಗ ಮತ್ತು ಲೈಂಗಿಕ
ಸ್ವರೂಪದ ಮಲೇರಿಯ ಸಣಗಳು ಸೊಳೆಯ ಹೊಟ್ಟೆಯನ್ನು ಸೇರುತ್ತವೆ. ಇಲ್ಲಿ
ನಿರ್ಲಿಂಗ ಸ್ವರೂಪದ ಜೀವಿಗಳು ಬದುಕುಳಿಯಲಾರವು. ಲೈಂಗಿಕ ಸ್ವರೂಪಿಗಳು ಬದಲಾವಣೆ
ಹೊಂದಿ ಗಂಡು ಮತ್ತು ಹೆಣ್ಣು ಕೂಟಕಣ ಜೀವಿಗಳು ಸಂಯೋಗಗೊಂಡು ಚಲಾಂಡ
ಅಥವಾ ಕೈನೈಟ್ಗಳನ್ನುಂಟುಮಾಡುತ್ತದೆ. ಇದರಿಂದ ಅಸಂಖ್ಯ ಬೀಜಕಣ ಜೀವಿಗಳು
ಉತ್ಪತ್ತಿಯಾಗಿ ಅನಾಫಿಲೀಸ್ ಸೊಳ್ಳೆಯ ಜೊಲ್ಲುಗ್ರಂಥಿಗಳ ಮೂಲಕ ಮತ್ತೊಬ್ಬ
ಆರೋಗ್ಯವಂತನ ದೇಹಕ್ಕೆ ಸೇರುವುದರಿಂದ ಸೊಳ್ಳೆ ರೋಗವಾಹಕವಾಗಿ ಕಾರ್ಯ
ರಕ್ತ ಹೀರಿದ ಹತ್ತು ದಿನಗಳ ನಂತರವೇ ಸೊಳ್ಳೆ ರೋಗವನ್ನು ಹರಡಲು ಸಾದ್ಯ.
ಈ ಅವಧಿಯಲ್ಲಿ ಸೊಳ್ಳೆಯ ಜಠರದಲ್ಲಿ ಮಲೇರಿಯ ಸೂಕ್ಷ್ಮಾಣುಗಳ ಜೀವನಕ್ರಮ
ಮುಂದುವರಿಯುವುದು. ಈ ಅಂಶವನ್ನು ಬಳಸಿಕೊಂಡು ಸೊಳ್ಳೆಗಳ ನಿರ್ಮೂಲನಾ
ಕ್ರಮವನ್ನು ಪರಿಗಣಿಸಬಹುದು.
(ಎನ್.ಎಸ್.ಎಲ್)
ಅನಾಮಿಕತೆ : ರಚಿಸಿದ ಗ್ರಂಥಕ್ಕೆ ತನ್ನ ಹೆಸರನ್ನು ಗ್ರಂಥಕರ್ತೃ ಹಾಕದಿರುವುದೇ
ಅನಾಮಿಕತೆ, ನಾಚಿಕೆಯಿಂದಲೂ ವಿನಯದಿಂದಲೂ ಲೇಖಕರು ಅನಾಮಿಕರಾಗಿ ಉಳಿಯ
ಬಯಸುವುದುಂಟು. ಕೆಲವು ವೇಳೆ ಯಾವುದೋ ಕಾರಣದಿಂದ ಕರ್ತೃವಿನ ಅಂಕಿತ
ಕಣ್ಮರೆಯಾಗಿ ಕೃತಿ ಅಜ್ಞಾತನಾಮಕವಾಗಿ ನಿಲ್ಲಬಹುದು. ಬರೆಹ ಇನ್ನೂ ಬಳಕೆಗೆ ಬಾರದಿದ್ದ
ಕಾಲದಲ್ಲಿ ಕಾವ್ಯ ಅಥವಾ ಕಾವ್ಯಭಾಗಗಳು ಬಾಯಿಂದ ಬಾಯಿಗೆ ನಡೆದು ಬರುತ್ತಿದ್ದಾಗ
ಜನ ಕಾವ್ಯವನ್ನು ಉಳಿಸಿಕೊಂಡರೇ ಹೊರತು ಕವಿಗಳ ಹೆಸರುಗಳನ್ನಲ್ಲ. ಹೀಗಾಗಿ ಅನೇಕ
ಬರೆಹಗಳ ಕರ್ತೃಗಳು ಯಾರೆಂಬುದು ತಿಳಿಯದಾಗಿದೆ. ಎಷ್ಟೋ ಜಾನಪದ ಗೀತೆಗಳು
ಉತ್ಕೃಷ್ಟವಾದ ಪದ್ಯಗಳಾಗಿ ನಮ್ಮ ಕುತೂಹಲ ಕೆರಳಿಸುತ್ತಿದ್ದರೂ ಅವನ್ನು ಕಟ್ಟಿದ ಕವಿಗಳಾರೊ
ನಾವು ತಿಳಿಯುವಂತಿಲ್ಲ. ಕರ್ತೃವಿನ ಹೆಸರು ಗೊತ್ತಾದರೆ ಒಳ್ಳೆಯದು; ಗೊತ್ತಾಗದಿದ್ದರೆ
ಕೆಟ್ಟದ್ದಲ್ಲ. ಏತಕ್ಕೆಂದರೆ ಕೃತಿ ಹೆಚ್ಚೇ ಹೊರತು ಕರ್ತೃವಲ್ಲ, ಒಂದು ಕಾವ್ಯದ ನಿಷ್ಪಕ್ಷಪಾತವಾದ
ವಿಮರ್ಶೆ ನಡೆಯಬೇಕಾದರೆ ಕವಿಯನ್ನು ಹಿಂಬದಿಗೆ ತಳ್ಳಬೇಕು ಅಥವಾ ಮರೆತುಬಿಡಬೇಕು.
ಬೈರನ್, ಗಯಟೆ ಮೊದಲಾದವರ ಸುಂದರ ಕವಿತೆಯನ್ನು ಓದುವಾಗ ಅವರಂಥ
ಮನುಷ್ಯರಾಗಿದ್ದರು ಎಂಬುದು ಲಕ್ಷಕ್ಕೆ ಬಾರದಿದ್ದರೇ ಲೇಸು. ಅನಾಮಿಕತೆಯಿಂದ
ಲೇಖಕನಿಗೂ ಓದುಗ ಸಮಾಜಕ್ಕೂ ಪ್ರಯೋಜನ ಇಲ್ಲದಿಲ್ಲ.
ಅನಾಮಿಕತೆಯನ್ನು ದುರುಪಯೋಗಕ್ಕೆ ಸೆಳೆದುಕೊಳ್ಳುವುದೂ ಸಾಧ್ಯ. ಬಿಡಿ ವ್ಯಕ್ತಿಗಳನ್ನೂ
ಇಡೀ ಸಮಾಜವನ್ನೂ ಕಟುವಾಗಿ ನಿಂದಿಸಿ ಅವಹೇಳನಕ್ಕೆ ಗುರಿಯಾಗಿಸುವ ಪ್ರಸಂಗದಲ್ಲಿ
ವಿಡಂಬನಕಾರ ಸ್ವಂತ ಹಿತಕ್ಕೋಸ್ಕರ ಮರೆಯಲ್ಲಿ ಅಡಗಿರುತ್ತಾನೆ. ಮೇಲಣವರ್ಗದವರನ್ನೂ
ಬಲಿಷ್ಠರಕ್ಕೂ ಅಧಿಕಾರ ಪ್ರಮತ್ತರಕ್ಕೂ ಎದುರಿಗೆ ನಿಂತು ಆಕ್ಷೇಪಿಸಿದಲ್ಲಿ ಅಂಥವನಿಗೆ
ಅಪಾಯದ ಸಂಭವ ಹೆಚ್ಚು. ವಿಮರ್ಶಕರಿಗೆ ಬಹಳ ಕಾಲ ಅನಾಮಿಕತೆ ಅಭೇಧ್ಯ ದುರ್ಗ
ವಾಗಿತ್ತು. ನೂತನ ಲೇಖಕರನ್ನು ಜರಿದು ಖಂಡನೆಮಾಡಿ ನೆಮ್ಮದಿಯಿಂದ ಇರುತ್ತಿದ್ದರು.
ನ್ಯಾಕಷಿಗೆ ದುಟೀಕೆಯಿಂದ ಹನಿಯೇನೂ ಇಲ್ಲದಿದ್ದರೂ ಮುಮುತ್ತಾದ್ದರಿಂದ
ಕೊಂಚ ನೋವು ಅವನನ್ನು ತಟ್ಟಿಯೇ ತಟ್ಟುತ್ತದೆ; ಸಾಮಾನ್ಯ ಕವಿಗಂತೂ ತುಂಬ
ನರಳಾಟ.
ಈಗ ಅನಾಮಿಕತೆ ಯಾರಿಗೂ ಬೇಕಾಗಿಲ್ಲ. ಪ್ರಾಮಾಣಿಕ ಅಭಿಪ್ರಾಯವನ್ನು ನೇರವಾಗಿ
ಹೇಳುವುದಕ್ಕೆ ಹಿಂಜರಿಯುವುದು ಸಮರ್ಪಕ ನೀತಿಯಲ್ಲ. ಗ್ರಂಥಕರ್ತನಿಗೆ ತನ್ನ ಹೆಸರು
ಪ್ರಕಟವಾಗಲೆಂಬ ಉತ್ಕಟಾಪೇಕ್ಷೆ ಇದ್ದೇ ಇರುತ್ತದೆ. ಕೃತಿ ಒಳ್ಳೆಯದಾದರೆ ನಾನು ಬರೆದೆ
ತಾನು ಬರೆದೆ ಎಂದು ಇತರರು ಅದನ್ನು ಅಪಹರಿಸಬಹುದು.
(ಎಸ್.ಎ.ಆರ್.)
ಅನಾರ್ಜಿತ ವರಮಾನ : ಯಾವ ರೀತಿಯಲ್ಲೂ ಮಾನಸಿಕ ಅಥವಾ ಕಾಯಕ
ಪ್ರಯತ್ನವಿಲ್ಲದೆ ಆತಂಕ ಆಯಾಸಗಳಿಲ್ಲದೆ ಅಕಸ್ಮಾತ್ತಾಗಿ ಒದಗುವ ವರಮಾನ (ಅನ್ಆರ್ನ್
ಇನ್ಕಮ್), ಈ ತೆರನಾದ ವರಮಾನ ಬರುವುದು ಮಾನವಜೀವನದಲ್ಲಿ ಅತಿ ವಿರಳವೆಂದೇ
ಹೇಳಬೇಕು. ಸಾಧಾರಣವಾಗಿ ಶ್ರಮಪಡದೆ, ದೈಹಿಕ ಅಥವಾ ಮಾನಸಿಕ ಆಯಾಸವಿಲ್ಲದೆ
ವರಮಾನ ಬರಬೇಕೆಂದು ನಿರೀಕ್ಷಿಸುವುದು ಸಾಧ್ಯವಿಲ್ಲ. ಕೈ ಕೆಸರಾದರೆ ಮಾತ್ರ ಬಾಯಿ
ಮೊಸರೆನ್ನುವುದು ಎಲ್ಲರಿಗೂ ತಿಳಿದ ವಿಷಯ.
ಆದರೆ ಹಲವು ಅಪರೂಪ ಸಂದರ್ಭಗಳಲ್ಲಿ ಪೂರ್ವಾರ್ಜಿತ ಪುಣ್ಯ ಫಲವೆಂಬಂತೆ,
ವರಮಾನ ಅಥವಾ ಸಂಪತ್ತು ವಿಪುಲವಾಗಿ ಕೆಲವರಿಗೆ ದೊರೆಯಬಹುದು. ಬೆಂಗಳೂರಿನಂಥ
ನಗರದಲ್ಲಿ ಸುಮಾರು 50 ವರ್ಷಗಳ ಹಿಂದೆ ಒಬ್ಬ ವ್ಯಕ್ತಿ ಹಲವು ಎಕರೆ ಜಮೀನನ್ನು ಅತಿ
ಸ್ವಲ್ಪ ಬೆಲೆಗೂ ಅಥವಾ ದಾನವಾಗಿಯೊ ಪಡೆದಿದ್ದು, ನಗರ ವಿಶೇಷವಾಗಿ ಬೆಳೆದು ಅನೇಕ
ಉಪನಗರ ಅಥವಾ ಬಡಾವಣೆಗಳು ಬೆಳೆಯುತ್ತಿರುವುದರಿಂದ ಆ ವ್ಯಕ್ತಿಯ ಮಗನೊ
ಮೊಮ್ಮಗನೊ ಆ ಜಮೀನನ್ನು ಸೈಟುಗಳಾಗಿ ಮಾಡಿ ಮಾರುವುದರಿಂದ ಆಯಾಸವಿಲ್ಲದೆ
ಕೋಟ್ಯಾಂತರ ರೂಪಾಯಿಗಳನ್ನು ಪಡೆಯುತ್ತಿರುವ ನಿದರ್ಶನಗಳು ಹಲವಾರಿವೆ. ಹಾಗೆಯೆ
ಹಳೆಯ ನಗರಪ್ರದೇಶಗಳಲ್ಲಿ ಒಬ್ಬಾತ ಹಳೆಯ ಮನೆಯನ್ನು ಕೊಂಡು ಅದನ್ನು ಕೆಡವಿಸಿ
ಹೊಸದಾಗಿ ಭವ್ಯವಾದ ಮಂದಿರವನ್ನು ಕಟ್ಟಿಸುವ ಪ್ರಯತ್ನದಲ್ಲಿ ತಳಪಾಯಕ್ಕಾಗಿ ಅಗತ
ಮಾಡುತ್ತಿರುವಾಗ ನಾಲ್ಕು ಮಡಕೆಗಳ ತುಂಬ ಚಿನ್ನದ ನಾರಸಿಂಹವರಹಗಳು ಸಿಕ್ಕಿದರೆ
ಆತ ಇದ್ದಕ್ಕಿದ್ದ ಹಾಗೆ ಶ್ರೀಮಂತನಾದನೆಂದು ಸೋಜಿಗಪಟ್ಟು ಆತನನ್ನು ಜನ ಲಕ್ಷ್ಮೀಪುತ್ರನೆಂದು
ಕರೆಯುವುದು ಸಹಜ. ಇದರಂತೆ ಡರ್ಬಿ ಸ್ವೀಪ್ ಮುಂತಾದ ಲಾಟರಿ, ಕುದುರೆಜೂಜು,
ಸಟ್ಟಾ ವ್ಯಾಪಾರ, ಷೇರು ಮತ್ತು ಸ್ಟಾಕುಗಳ ವ್ಯವಹಾರ ಬೋನಸ್ ಷೇರುಗಳು-ಮುಂತಾದವು
ಗಳಿಂದ ಅದೃಷ್ಟಶಾಲಿಗಳಾದ ಕೆಲವರು ಊಹಿಸಲಾರದಷ್ಟು ವಿಫುಲವಾಗಿ ಹಣಗಳಿಸಿ
ಶ್ರೀಮಂತರಾಗಬಹುದು. ಅನೇಕ ಶ್ರೀಮಂತ ಕುಟುಂಬಗಳು ತಾವು ಹೇರಳವಾಗಿ ಸಂಪಾದಿಸಿ
ರುವ ಹಣ, ಚಿನ್ನ, ಆಸ್ತಿಪಾಸ್ತಿಗಳನ್ನು ವಾರಸುದಾರರಿಲ್ಲದೆ ಬಿಟ್ಟುಹೋದಾಗ ಆ ಕುಟುಂಬದ
ದೂರದ ಸಂಭಂಧಿಗಳಿಗೆ ಆ ಸಂಪತ್ತು ಅನಾಯಾಸವಾಗಿ ಸೇರಬಹುದು. ದೈಹಿಕ ಅಥವಾ
ಮಾನಸಿಕ ಶ್ರಮದಿಂದ ದುಡಿದು ಸಂಪಾದಿಸುವ ವರಮಾನಕ್ಕೂ ಆಸ್ತಿರೂಪದಲ್ಲಿರುವ ಕಟ್ಟಡ,
ಜಮೀನುಗಳಿಂದ ಬಾಡಿಗೆ ರೂಪದಲ್ಲಿ ಬರುವ ವರಮಾನಕ್ಕೂ ವ್ಯತ್ಯಾಸವಿದೆ ಎಂಬುದು
ಎಲ್ಲರಿಗೂ ತಿಳಿದ ವಿಷಯ. ಮೊದಲನೆಯದು ಅರ್ಜಿತವರಮಾನ. ಎರಡನೆಯದು
ಅನಾರ್ಜಿತವರಮಾನ.
ಸ್ವಲ್ಪವೂ ಕಷ್ಟಪಡದೆ ಅನಾರ್ಜಿತವಾಗಿ ಬಂದ ಸಂಪತ್ತು ಬಹುಕಾಲ ನಿಲ್ಲುವುದಿಲ್ಲವೆಂಬ
ನಂಬಿಕೆ ನಮ್ಮ ಜನರಲ್ಲಿ ರೂಢಿಮೂಲವಾಗಿದೆ. ಈ ಅನಾರ್ಜಿತ ಸಂಪತ್ತು ವ್ಯಕ್ತಿಗೆ
ಸೇರಿದ್ದಾದರೂ ಸಮತಾವಾದಿಗಳ ಅಭಿಪ್ರಾಯದಂತೆ ಕಷ್ಟಪಡದೆ ಅನಾಯಾಸವಾಗಿ ವ್ಯಕ್ತಿಗೆ
ದೊರೆತ ವರಮಾನ ಮತ್ತು ಆಸ್ತಿಪಾಸ್ತಿಗಳಲ್ಲಿನ ಹೆಚ್ಚಿನ ಭಾಗ ಸಮಾಜಕ್ಕೆ ಅಥವಾ ಸರ್ಕಾರಕ್ಕೆ
ಸೇರಬೇಕು. ಈ ತತ್ತ್ವವನ್ನು ಒಪ್ಪಬಹುದಾದರೂ ವ್ಯಕ್ತಿಗಳ ಆಸ್ತಿಪಾಸ್ತಿ ವರಮಾನಗಳನ್ನು
ರಕ್ಷಿಸುವ ಭಾರವನ್ನು ಹೊತ್ತಿರುವ ಸ೦ರ, ವ್ಯಕ್ತಿಗಳ ಹಾಧ್ಯತೆಗಳನ್ನು ಮನ್ನಣೆ
ಮಾಡಲೇಬೇಕು. ಸಮಾಜದ ಬೆಳೆವಣಿಗೆಯಿಂದ ಅನಾಯಾಸವಾಗಿ ವ್ಯಕ್ತಿಗಳಿಗೆ ದೊರೆಯುವ
ಅವಾರ್ಜಿತ ವರಮಾನದಲ್ಲಿ ಸಮಾಜಕ್ಕೆ ಹಕ್ಕಿರುತ್ತದೆ ಎಂಬುದನ್ನು ನಾವು ಒಪ್ಪಲೇಬೇಕಾಗುತ್ತದೆ
ಇದರಿಂದ ಈ ತೆರನಾದ ವರಮಾನ ಸುಗಮವಾಗಿ ಬರುವಂತೆ ದೇಶದಲ್ಲಿ ಶಾಂತಿಪಾಲನೆ
ಮಾಡುತ್ತಿರುವ ಸರ್ಕಾರ ಹಲವಾರು ತೆರಿಗೆಗಳ ರೂಪದಲ್ಲಿ ತನ್ನ ಭಾಗವನ್ನು ಪಡೆಯುತ್ತದೆ.
ಮೃತರ ಆಸ್ತಿಪಾಸ್ತಿ ತೆರಿಗೆ, ಜೂಜು, ಸಟ್ಟಾ ವ್ಯಾಪಾರದ ತೆರಿಗೆ, ಅಧಿಕ ಲಾಭದ ತೆರಿಗೆ,
ಸೂಪರ್ ಟ್ಯಾಕ್ಸ್, ಸಂಪತ್ತಿನ ತೆರಿಗೆ, ದಾನ ತೆರಿಗೆ, ಖರ್ಚಿನ ತೆರಿಗೆ, ನಗರ ಪ್ರದೇಶಗಳ
ಖಾಲಿ ನಿವೇಶನಗಳ ತೆರಿಗೆ ಮುಂತಾದವುಗಳನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ. ಆಸ್ತಿ
ಪಡೆಯುವ ವ್ಯಕ್ತಿಗೂ ಮೃತರಿಗೂ ಸಂಬಂಧ ದೂರವಾದಷ್ಟು ತೆರಿಗೆ ದರ ಹೆಚ್ಚಬೇಕೆಂಬ
ತತ್ತ್ವಕ್ಕೆ ಮನ್ನಣೆ ದೊರೆತಿದೆ. ಈ ಹಲವು ತೆರಿಗೆಗಳನ್ನು ಸಂದರ್ಭೋಚಿತವಾಗಿ ಹೆಚ್ಚುಕಡಿಮೆ
ಮಾಡುವ ಪರಮಾಧಿಕಾರ ಸರಕಾರಕ್ಕಿದೆ. ವ್ಯಕ್ತಿಯ ವರಮಾನವೇ ಆಗಲಿ ಆಸ್ತಿಪಾಸ್ತಿಯೇ
ಆಗಲಿ ಅನಿರೀಕ್ಷಿತವಾದಂತೆಯೂ ಅನಾರ್ಜಿತವಾದಂತೆಯೂ ಆತನ ಕರಧಾರಣಶಕ್ತಿ ಹೆಚ್ಚುವುದು
ನ್ಯಾಯಸಮ್ಮತವಾಗಿದೆ ಎಂದು ಭಾವಿಸಬಹುದು. ಹೆಚ್ಚು ತೆರಿಗೆ ತೆತ್ತರೂ ಆ ವ್ಯಕ್ತಿಗೆ ಯಾವ
ತೊಂದರೆಯೂ ಇಲ್ಲದೆ ಸಾಮಾಜಿಕವಾಗಿ ಸಂಪತ್ತಿನ ಉತ್ಪಾದನೆ, ಅನುಭೋಗ ಮತ್ತು
ವಿನಿಯೋಗಗಳಲ್ಲಿ ಏರುಪೇರುಗಳಾಗದೆ, ರಾಷ್ಟ್ರದಲ್ಲಿರಬಹುದಾದ ಬಡವ ಬಲ್ಲಿದರ ಅಂತರವನ್ನು
ಕಡಿಮೆಮಾಡಿ ಸಮತಾವಾದ ಸಮಾಜವನ್ನು ಸ್ಥಾಪಿಸುವ ಸುಖೀರಾಜ್ಯದ ಧೈಯಸಾಧನೆಗೆ
ಅನಾರ್ಜಿತ ವರಮಾನದ ಮತ್ತು ಆಸ್ತಿಪಾಸ್ತಿಯ ತೆರಿಗೆಗಳು ಸಾಧಕವಾಗುವುದೆಂದು ಒಪ್ಪಬಹುದು.
(ಬಿ.ಆರ್.ಎಸ್.)
ಅನಾರ್ಥೊಸೈಟ್ : ಅಗ್ನಿಶಿಲೆಗಳ ಸಮುದಾಯದಲ್ಲೇ ಬಹಳ ವೈಶಿಷ್ಟ್ಯವುಳ್ಳದ್ದೂ
ಸ್ವಾರಸ್ಯಕರವಾದದ್ದೂ ಆಗಿರುವ ಗ್ಯಾಬೋ ಅಗ್ನಿಶಿಲೆಯ ಗುಂಪಿಗೆ ಸೇರಿದ ಒಂದು ವಿಶೇಷ
ಪ್ರಭೇದ. ಇದು ಅಂತರಗ್ನಿಶಿಲೆಗಳ (ಪ್ಲುಟಾನಿಕ್ ರಾಕ್ಸ್) ಗುಂಪಿಗೆ ಸೇರಿದೆ. ಸಾಮಾನ್ಯವಾಗಿ
ದಪ್ಪ ಕಣಗಳಿಂದ ಕೂಡಿದ ಸಮಕಣ (ಗಾನಿಟಿಕ್) ಒಳರಚನೆಯನ್ನು ಹೊಂದಿರುತ್ತದೆ.
ಈ ಶಿಲೆಯ ಉತ್ಪತ್ತಿಯ ಬಗ್ಗೆ ಅನೇಕ ಸಮಸ್ಯೆಗಳೆದ್ದಿವೆ. ಇದರ ಖನಿಜ ಸಂಯೋಜನೆಯಲ್ಲಿ
ಬಹುಭಾಗ ಲ್ಯಾಬ್ರಡೊರೈಟ್ ಫೆಲ್ಡ್ ಸ್ಟಾರ್ನಿಂದ ಕೂಡಿರುತ್ತದೆ. ಈ ಕಾರಣದಿಂದಾಗಿ ಇದನ್ನು
ಫೆಲ್ಸಿಕ್ ಶಿಲೆಯೆಂದು ಪರಿಗಣಿಸಲಾಗಿದೆ.
-ಕೇಂಬ್ರಿಯನ್ ಯುಗದ ಶಿಲಾಪ್ರಾಂತಗಳಲ್ಲಿ ಈ ಶಿಲೆಯ ಒಡ್ಡುಗಳನ್ನು (ಡೈಕು)
ಗುರುತಿಸಿದ್ದಾರೆ. ಮಿನಿಸೊಟಾ, ಕ್ವಿಬೆಕ್, ಅಮೆರಿಕದ ಅಡಿರೋಂಡಾಕ್, ಲ್ಯಾಬ್ರಡಾರ್ ಮತ್ತು
ನಾರ್ವೆ ದೇಶಗಳಲ್ಲಿ ಈ ಸಿದೆ ಅಂತ ರಾರ್ವದ ಲ್ಯಾಲಿಪ್ಗಳಾಗಿ ಉದ್ಭವಿಸಿದೆ.<noinclude></noinclude>
dhxqqjl511esdu6i10741e6mlo6adkr
ಪುಟ:Mysore-University-Encyclopaedia-Vol-1-Part-1.pdf/೨೮೮
104
118609
314840
2026-05-01T17:41:16Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೨೮೮ ಅನಾರ್ಯ ಇವಲ್ಲದೆ, ದಕ್ಷಿಣ ಆಫ್ರಿಕದ ಬುಷ್ವೆಲ್ಡ್, ಅಮೆರಿಕದ ಮೊಂಟಾನ, ಸ್ಟಿಲ್ವಾಟ ಕಾಂಪ್ಲೆಕ್ಸ್ ಮತ್ತು ತಮಿಳುನಾಡಿನ ಸೀತಂಪುಂಡಿ ಪ್ರದೇಶಗಳಲ್ಲಿ ಅನಾರ್ಥ್ ಸೈಟ್, ಪುಸ್ತರೀಕೃತ ಲೋಪೋಲಿತ್ ಆಕಾರದಲ್ಲಿ ಕ...
314840
proofread-page
text/x-wiki
<noinclude><pagequality level="1" user="Pragathi. BH" /></noinclude>೨೮೮
ಅನಾರ್ಯ
ಇವಲ್ಲದೆ, ದಕ್ಷಿಣ ಆಫ್ರಿಕದ ಬುಷ್ವೆಲ್ಡ್, ಅಮೆರಿಕದ ಮೊಂಟಾನ, ಸ್ಟಿಲ್ವಾಟ
ಕಾಂಪ್ಲೆಕ್ಸ್ ಮತ್ತು ತಮಿಳುನಾಡಿನ ಸೀತಂಪುಂಡಿ ಪ್ರದೇಶಗಳಲ್ಲಿ ಅನಾರ್ಥ್ ಸೈಟ್, ಪುಸ್ತರೀಕೃತ
ಲೋಪೋಲಿತ್ ಆಕಾರದಲ್ಲಿ ಕಂಡುಬಂದಿದೆ, ನಮ್ಮ ದೇಶದ ಬಿಹಾರ್, ಒರಿಸ್ಸಾ ಮತ್ತು
ಪಶ್ಚಿಮ ಬಂಗಾಳಗಳಲ್ಲಿ ಹಲವೆಡೆ ಈ ಶಿಲೆಗಳಿವೆ. ಸಾಮಾನ್ಯವಾಗಿ ಅಗ್ನಿಶಿಲೆಗಳು
ಶಿಲಾರಸದಿಂದಲೋ (ಲಾವಾ) ಅಥವಾ ಶಿಲಾಪಾಕಗಳಿಂದಲೋ (ಮ್ಯಾಗ ಜನ್ಮತಾಳಿದುವು.
ಆದರೆ ಈ ಶಿಲೆಗಳು ಘನರೂಪದಲ್ಲೇ ಉತ್ಪನ್ನವಾಗಿರಬಹುದೆಂಬ ನಂಬಿಕೆಗೆ ಪೋಷಕವಾಗಿರುವ
ಅನೇಕ ನಿದರ್ಶನಗಳು ಕೃತಿಯಲ್ಲಿ ದೊರೆಕಿವೆ. ಈ ಕಾರಣಗಳಿಂದ ಇದನ್ನು ವಿಶೇಷರೀತಿಯ
ಅಗ್ನಿಶಿಲೆಯೆಂದು ಪರಿಗಣಿಸಬಹುದು.
ಇದರ ಖನಿಜ ಸಂಯೋಜನೆಯಲ್ಲಿ ಸಾಮಾನ್ಯವಾಗಿ ಶೇ.90 ಲ್ಯಾಬ್ರಡರೈಟ್ ಫೆಲ್ಡ್ ಸ್ಟಾ
ಇದ್ದು, ಇನ್ನುಳಿದ ಶೇ. 10ರಲ್ಲಿ ಮಸಿಯಂ ಮತ್ತು ಕಬ್ಬಿಣಾಂಶ ಹಾರನ್ ಫ್ರೆಂಡ್ ಮತ್ತು
ಬಯೊಟೈಟ್ ಖನಿಜಗಳೂ ವಿರಳವಾಗಿ ಇದರಲ್ಲಿ ಇರುವುದುಂಟು. ಪೈರೋಪ್ ಮತ್ತು
ಸ್ಪಿನೆಲ್' ಎಂಬ ಖನಿಜಗಳೂ ಸಂದರ್ಭಾನುಸಾರ ಇದರಲ್ಲಿ ಸಿಗುತ್ತವೆ.
ಕೆಲವು ಅನಾರ್ಥೆಸೈಟ್ ಶಿಲೆಗಳ ಫೆಲ್ಡ್ ಸ್ಟಾರ್ ಖನಿಜದಲ್ಲಿ ಕ್ಯಾಲ್ಸಿಯಂ ಪ್ರಮಾಣ
ಅಧಿಕವಿದ್ದು ಲ್ಯಾಬ್ರಡರೈಟ್ಗೆ ಬದಲಾಗಿ ಅನಾರ್ಥೆಟ್ ಎಂಬ ಫೆಲ್ಡ್ಸ್ಟಾರ್ನ ಮತ್ತೊಂದು
ಬಗೆಯನ್ನು ಕಾಣಬಹುದು. ಇಂಥ ಶಿಲೆಗಳನ್ನು ಅನಾರ್ಥೈಟ್ ಶಿಲೆ ಎಂದೇ ಕರೆಯಲಾಗುತ್ತದೆ.
ದಕ್ಷಿಣ ಕ್ಯಾಲಿಫೋರ್ನಿಯದ ಸ್ಯಾನ್ಮಾರ್ಕೋಸ್ ಪ್ರದೇಶದಲ್ಲಿ ಈ ತರದ ಶಿಲೆಯನ್ನು
ವರ್ಣಿಸಲಾಗಿದೆ. ಇಲ್ಲಿ ಸಿಕ್ಕುವ ಶಿಲೆಯಲ್ಲಿ ಶೇ. 85 ಅನಾರ್ಥೈಟ್ ಫೆಲ್ಡ್ ಸ್ಟಾರ್ ಇದ್ದು
ಇನ್ನುಳಿದ ಶೇ. 5 ಹಾರನ್ಗ್ಲೆಂಡ್ ಮತ್ತು ಆಗೈಟ್ ಖನಿಜಗಳಿಂದ ಕೂಡಿದೆ. ಬುಷ್ವೆಲ್ಡ್ನಲ್ಲಿ
ದೊರೆಯುವ ಶಿಲೆಯಲ್ಲಿ ಬಹುಭಾಗ ಬೈಟೊನೈಟ್ ಫೆಲ್ಡ್ ಸ್ಟಾರ್ ಖನಿಜವಿದ್ದು ಅದರೊಡನೆ
ಬಾನ್ಜೈಟ್ ಕಂಡುಬಂದಿದೆ.
ಕೆಲವು ಆರ್ಥೋ ಸೈಟ್ಗಳಲ್ಲಿ ಅಲ್ಯೂಮಿನ (Alg) ಹೆಚ್ಚು ಪ್ರಮಾಣದಲ್ಲಿದ್ದು,
ಅನಾರ್ಥೆಸೈಟ್ಗಳಲ್ಲಿ (Ai203)
ಅಗ್ರೇಟ್, ಹೈಪರ್ಸ್ತೀನ್ ಖನಿಜಗಳು ರೂಪುಗೊಳ್ಳಲು ಕಾರಣವಾಗಿದೆ. ಅತಿ ಹೆಚ್ಚಿನ
ಪ್ರಮಾಣದಲ್ಲಿ ಅಲ್ಯುಮಿನ ಇದ್ದರೆ ಕೊರಂಡಮ್ ಖನಿಜ ರೂಪಗೊಳ್ಳುತ್ತದೆ. ಈ ಗುಂಪಿನ
ಶಿಲೆಗಳಲ್ಲಿ ಟೈಟಾನಿಕರ ಮ್ಯಾಗ್ನೆಟೈಟ್ ಇಲ್ಲಫೈಟ್, ಕರಣ ಮತ್ತು ತಾನದ ಹತ್ತಿ
ಮತ್ತು ರೂಟೈಲ್ ಖನಿಜಗಳು ಉಪಖನಿಜಗಳಾಗಿ ಇರುತ್ತದೆ.
ಅನಾರ್ಯ : ಶಾಸ್ತ್ರದಲ್ಲಿ ವಿಹಿತವಾದ ಕರ್ತವ್ಯಗಳನ್ನು ಆಚರಿಸದೆ ದೂರೀಕರಿಸಿ,
ಶಾಸ್ತ್ರನಿಷಿದ್ಧಕಾರ್ಯಗಳನ್ನು ಮಾಡುವವನು, ಆರ್ಯಸಂಸ್ಕೃತಿಗೆ ಹೊರತಾದವನು. ಅನಾರ್ಯ
ಮಾಡುವ ಯಜ್ಞಯಾಗಾದಿಗಳು ಫಲಪ್ರದವಲ್ಲ ಹಾಗೂ ಮಂಗಳಕರವಲ್ಲವೆಂದು
ಶಬ್ದಕಲ್ಪದ್ರುಮದಲ್ಲಿ ಹೇಳಿದೆ.
(ಎಸ್.ಎನ್.ಕೆ.)
ಅನಿಮಿಷದೇವರು : ಈತ ಬಿಜಾಪುರ ಜಿಲ್ಲೆಯ ಇತಿಹಾಸಪ್ರಸಿದ್ಧವಾದ
ಪಟ್ಟದಕಲ್ಲಿನವ. ನಂದಿಕೇಶ್ವರನ ಶಿಷ್ಯ, ಅಲ್ಲಮಪ್ರಭುವಿನ ಗುರು. ಈತನ ತಪೋಭೂಮಿ
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನಲ್ಲಿ ಅನಿಮಿಷಯ್ಯನ ಕೊಪ್ಪಲು ಎಂದು
ಪ್ರಸಿದ್ಧವಾಗಿದೆ. ರಾಜೇಂದ್ರ, ಮನುರಾಜ ಎಂಬ ಹೆಸರುಗಳಿಂದ ಪ್ರಸಿದ್ಧನಾಗಿರುವ ಈತನ
ಬಗ್ಗೆ ಸು. 1560ರಲ್ಲಿ ಚಿತ್ರದುರ್ಗದಲ್ಲಿದ್ದ ಮುರುಘೀದೇಶಿಕನೆಂಬ ಕವಿ ಹಮ್ಮಿರ ಕಾವ್ಯ
ಎಂಬ ಒಂದು ಚಂಪೂಗ್ರಂಥವನ್ನು ಬರೆದಿದ್ದಾನೆಂದು ಕವಿಚರಿತ್ರೆಯಲ್ಲಿ ಹೇಳಿದೆ. ಇವನೇ
ಅನಿಮಿಷದೇವರೆಂಬ ಒಂದು ಊಹೆ ಇದೆ.
(ಬಿ.ಎಸ್.)
ಅನಿಯತಶ್ರಮ : ವರ್ಷದ ಎಲ್ಲ ಕಾಲಗಳಲ್ಲೂ ಏಕಪ್ರಕಾರವಾಗಿ ಪಡೆಯಲಾರದ
ಹಾಗೂ ನಿಯತವಲ್ಲದ ಉದ್ಯೋಗಗಳಲ್ಲಿ ನೇಮಿತವಾಗುವವರ ಶ್ರಮ. (ಕ್ಯಾಷುಅಲ್
ಲೇಬರ್) ಎನ್ನುತ್ತಾರೆ. ಇದು ಎಲ್ಲ ಉದ್ಯಮಗಳಲ್ಲೂ ಕಾಣಬರುತ್ತದೆ. ಇದರ ಪ್ರಮಾಣ
ಕೆಲವು ಅಂಶಗಳಿಂದ ನಿರ್ಧರಿಸಲ್ಪಡುತ್ತದೆ. ಮೊದಲನೆಯದಾಗಿ ಇದು ದೇಶದ ನಿರುದ್ಯೋಗ
ಪರಿಸ್ಥಿತಿಯನ್ನು ಅವಲಂಬಿಸಿದೆ. ಅಂದರೆ ನಿರುದ್ಯೋಗದ ಪ್ರಮಾಣ ಹೆಚ್ಚಾದ ಹಾಗೆಲ್ಲ
ಅನಿಯತಶ್ರಮದ ಪ್ರಮಾಣವೂ ಹೆಚ್ಚಾಗುತ್ತದೆ. ಎರಡನೆಯದಾಗಿ ಉದ್ಯಮಗಳ ಲಕ್ಷಣಗಳಿಗನು
ಸಾರವಾಗಿ ಅನಿಯತಶ್ರಮದ ಪ್ರಮಾಣದಲ್ಲಿ ವ್ಯತ್ಯಾಸಗಳುಂಟಾಗುತ್ತವೆ. ಉದಾಹರಣೆಗಾಗಿ
ಹಡಗುಕಟ್ಟೆಗಳಲ್ಲಿ ಸರಕು ಸಾಗಾಣಿಕೆಯ ಕಾರ್ಯದಲ್ಲಿ ಹವಾಮಾನ ವ್ಯತ್ಯಾಸಗಳಿಂದಾಗಿ
ಏರುಪೇರುಂಟಾದಲ್ಲಿ ಅಲ್ಲಿ ನೇಮಿತವಾಗುವ ಅನಿಯತಶ್ರಮದ ಪ್ರಮಾಣದಲ್ಲಿಯೂ
ಅದೇರೀತಿ ವ್ಯತ್ಯಾಸಗಳುಂಟಾಗುತ್ತವೆ. ಆದರೆ ನಿಯತಕಾಲಿಕವಾಗಿ ಪುನರಾವರ್ತಿಸುವ
ಋತುಮಾನ ಉದ್ಯಮಗಳಲ್ಲಿ ಅಂದರೆ ವ್ಯವಸಾಯ ಇತ್ಯಾದಿ ಉದ್ಯಮಗಳಲ್ಲಿ
ಉತ್ಪಾದನಾಕಾರ್ಯಗಳು ಹೆಚ್ಚು ಏರುಪೇರುಗಳಿಗೆ ಅಧೀನವಾಗಿಲ್ಲದಿರುವುದರಿಂದ ಅವುಗಳಲ್ಲಿ
ನಿರತವಾಗಿರುವ ಅನಿಯತಶ್ರಮದ ಪ್ರಮಾಣದಲ್ಲಿ ಹೆಚ್ಚು ವ್ಯತ್ಯಾಸಗಳಿರುವುದಿಲ್ಲ. ಆದರೂ
ಒಟ್ಟಿನಲ್ಲಿ ಅನಿಯತ ಶ್ರಮ ಋತುಮಾನ ಹಾಗೂ ವರ್ಷಪೂರ್ತಿ ಏಕಪ್ರಕಾರವಾಗಿ
ಕೆಲಸವಿಲ್ಲದಿರುವ ಉದ್ಯಮಗಳಲ್ಲಿ ಅಂದರೆ ಕಟ್ಟಡನಿರ್ಮಾಣ, ಉಡುಪತಯಾರಿಕೆ,
ವ್ಯವಸಾಯ, ಹಡಗುಕಟ್ಟೆಗಳಲ್ಲಿ ಹಡಗುಗಳಿಗೆ ಸರಕುಗಳನ್ನು ಭರ್ತಿಮಾಡುವುದು ಮತ್ತು
ಅವುಗಳಿಂದ ಇಳಿಸಿಕೊಳ್ಳುವುದು-ಇವೇ ಮುಂತಾದ ಉದ್ಯಮಗಳಲ್ಲಿ ಮಾತ್ರ ಅಧಿಕಪ್ರಮಾಣ
ದಲ್ಲಿ ಕಾಣಬರುವುದು.
-
ಅನಿಯತಕ್ರಮ
ಅನಿಯತಕ್ರಮಗಾರ ಸಾಮಾನ್ಯವಾಗಿ ಅನುಕ್ರಮವಾಗಿ ಪುನರಾವರ್ತಿಸುವ ಅಲ್ಪಕಾಲದ
ಉದ್ಯೋಗಗಳಲ್ಲಿ ನೇಮಿಸಲ್ಪಡುವ ಶ್ರಮಗಾರ. ಅವನು ಸಾಮಾನ್ಯವಾಗಿ ಕಾಯಂ
ಶ್ರಮಗಾರನಂತೆ ತನ್ನ ಕೆಲಸದಲ್ಲಿ ಸಂಪೂರ್ಣ ನೈಪುಣ್ಯ ಹೊಂದಿರುವುದಿಲ್ಲ ಮತ್ತು
ಅವನಂತೆ ವರ್ಷದ ಎಲ್ಲ ಕಾಲಗಳಲ್ಲೂ ಏಕಪ್ರಕಾರವಾಗಿ ಉದ್ಯೋಗವನ್ನು ಹೊಂದಿರುವು
ದಿಲ್ಲ. ಬಹಳಮಟ್ಟಿಗೆ ಮಧ್ಯಮರೀತಿಯ ನೈಪುಣ್ಯ ಹೊಂದಿದ ಕೆಲಸಗಾರನಾಗಿಯೊ
ನೈಪುಣ್ಯ ಹೊಂದಿದ ಬರಿಯ ದೈಹಿಕ ಶ್ರಮಗಾರನಾಗಿಯೂ ಇರುತ್ತಾನೆ. ಅನೇಕವೇಳೆ
ಅವನು ಉದ್ಯೋಗಗಳಲ್ಲಿ ನೇಮಿತವಾಗುವ ರೀತಿಯನ್ನು ನೋಡಿದರೆ, ಅವನಿಗೆ ಬೆಳಗ್ಗೆ
ಕೆಲಸವಿದ್ದರೆ ಅಂದೇ ಮಧ್ಯಾಹ್ನ ಕೆಲಸವಿಲ್ಲದೆ ಇರುವುದನ್ನು ಕಾಣಬಹುದು. ಇದಕ್ಕೆ
ನಿದರ್ಶನವಾಗಿ ಹಡಗುಕಟ್ಟೆಗಳಲ್ಲಿ ಕೆಲಸಮಾಡುವ ಅನಿಯತಕೂಲಿಗಾರರನ್ನು ಉದಾಹರಿಸ
ಬಹುಡು. ಹಡಗುಕಟ್ಟೆಗಳಲ್ಲಿ ಹಡಗುಗಳಲ್ಲಿ ತರುವ ಮತ್ತು ಸಾಗಿಸುವ ಸರಕುವ್ಯಾಪಾರದ
ಪ್ರಮಾಣ ಹವಾಮಾನ ಇತ್ಯಾದಿ ಕಾರಣಗಳಿಂದ ಏರುಪೇರುಗಳಿಗೊಳಗಾಗಿರುತ್ತದೆ.
ಹವಾಮಾನ ಚೆನ್ನಾಗಿದ್ದು ಹೆಚ್ಚು ಸಂಖ್ಯೆಯಲ್ಲಿ ಹಡಗುಗಳು ಸರಕುಗಳನ್ನು ಹೊತ್ತು
ಕಟ್ಟೆಗೆ ಅಥವಾ ಕಟ್ಟೆಯಿಂದ ಹೊರಗೆ ಹೊರಟಾಗ, ಇಂಥ ಶ್ರಮಗಾರರಿಗೆ ಹೆಚ್ಚು ಬೇಡಿಕೆ
ಉಂಟಾಗುತ್ತದೆ. ಆದರೆ ಸರಕು ಸಾಗಾಣಿಕೆಯ ಪ್ರಮಾಣ ಮೇಲೆ ಹೇಳಿದ ಕಾರಣಗಳಿಂದ
ಕಡಿಮೆಯಾದಾಗ ಈ ಶ್ರಮಗಾರರಿಗೆ ಬೇಡಿಕೆ ಕಡಿಮೆಯಾಗುತ್ತದೆ ಅಥವಾ ಇಲ್ಲವಾಗುತ್ತದೆ.
ಇದೇ ರೀತಿಯಲ್ಲಿ ಋತುಮಾನ ಉದ್ಯಮಗಳಾದ ವ್ಯವಸಾಯ ಇತ್ಯಾದಿ ಉದ್ಯಮಗಳಲ್ಲಿಯೂ
ಅನಿಯತ ಶ್ರಮಗಾರರಿಗೆ ವರ್ಷಪೂರ್ತಿ ಏಕಪ್ರಕಾರವಾಗಿ ಕೆಲಸವಿರುವುದಿಲ್ಲ.
ಅಧಿಕಸಂಖ್ಯೆಯಲ್ಲಿರುವ ಅನಿಯತಕೂಲಿಗಾರವರ್ಗ ಮಾರುಕಟ್ಟೆಗೋಸ್ಕರ
ಉತ್ಪಾದನೆಯನ್ನು ಕೈಗೊಳ್ಳುವ ಬಂಡವಾಳಶಾಹೀ ಉತ್ಪಾದನೆಯ ಆರಂಭಕಾಲದಿಂದಲೂ
ಅಸ್ತಿತ್ವಕ್ಕೆ ಬಂದಿತೆಂದು ಹೇಳಬಹುದು. ರೈಲು ಮತ್ತು ಹಡಗು ಮಾರ್ಗಗಳ ಸಹಾಯದಿಂದ
ಮಾರುಕಟ್ಟೆದು ವೈಶಾಲ್ಯ ಹೆಚ್ಚಿ ಆನಿoice ಲಿಗಾರವರ್ಗದ ಪ್ರಮಾಣ ಗಂಭೀರ ಮಟ್ಟವನ್ನು
ಮುಟ್ಟಿತು. ಮಾರುಕಟ್ಟೆಯ ವೈಶಾಲ್ಯ ಹೆಚ್ಚಿದಂತೆಲ್ಲ ಅಧಿಕಪ್ರಮಾಣದ ಉತ್ಪಾದನೆ ಮತ್ತು
ತಾಂತ್ರಿಕಜ್ಞಾನದ ಶೀಘ್ರಬೆಳೆವಣಿಗೆಯಾಗಿ ಮಾರುಕಟ್ಟೆಯಲ್ಲಿ ಒಂದು ಅನಿಶ್ಚಿತ ಪರಿಸ್ಥಿತಿ
0004 ಪ್ರತಿಯೊಂದು ಉದ್ಯಮಸಂಖ್ಯೆಯ ಕತ್ರವ್ಯಾಭಾರದ ಎರಗಳನ್ನು
ತನ್ನ ಉದ್ಯಮಕ್ಷೇತ್ರದ ಇನ್ನೊಂದು ಸಂಸ್ಥೆಯ ಸಹಕಾರವಿಲ್ಲದೆ ತಾನೇ ಅನುಭವಿಸಬೇಕಾಯಿತು.
ಹೀಗೆ ಪ್ರತಿಯೊಂದು ಉದ್ಯಮಸಂಸ್ಥೆಯೂ ತನ್ನ ಸಿದ್ಧವಸ್ತುಗಳ ಬೇಡಿಕೆಯ ವ್ಯತ್ಯಾಸಗಳಿಗೆ
ತಾನೇ ಸ್ವತಂತ್ರವಾಗಿ ಒಳಪಟ್ಟಿರುವುದರಿಂದ ತನ್ನ ವ್ಯಾಪಾರದಲ್ಲಿ ಅತಿ ಹೆಚ್ಚು
ಹೊರೆಯುಂಟಾದಾಗ ಆ ಹೊರೆಯನ್ನು ತಾನೇ ಯಶಸ್ವಿಯಾಗಿ ಹೊರುವುದಕ್ಕೋಸ್ಕರ
ಯಾವಾಗಲೂ ಭಾಗಷ್ಟು ಪ್ರಮಾಣದಲ್ಲಿ ಸಮಗಾರರನ್ನು ತನ್ನ ಅಧೀನದಲ್ಲಿ ಇಟ್ಟರುವುದು
ಪ್ರಯತ್ನಿಸುತ್ತದೆ. ಇಂಥ ಪರಿಸ್ಥಿತಿಯಲ್ಲಿ ನೈಮಣ್ಯವನ್ನು ಹೊಂದದ ಅಥವಾ ಅಪೂರ್ಣ
ನೈಪುಣ್ಯ ಹೊಂದಿರುವ ಶ್ರಮಗಾರರ ಮೀಸಲುಗುಂಪಿನ ಪ್ರಮಾಣ ಹೆಚ್ಚಾಗುತ್ತಾ ಹೋಗುತ್ತದೆ.
ಕೆಲಸದ ಒತ್ತಡ ಹೆಚ್ಚಿದ ಹಾಗೆಲ್ಲ ಈ ಗುಂಪಿನವರಿಗೆ ಉದ್ಯೋಗ ದೊರೆಯುತ್ತದೆ; ಒತ್ತಡ
ಕಡಿಮೆಯಾದಾಗ ಉದ್ಯೋಗವಿರುವುದಿಲ್ಲ. ಆದರೆ ಇವರಲ್ಲಿ ಯಾರೂ ವರ್ಷಪೂರ್ತಿ
ನಿರುದ್ಯೋಗಿಗಳಾಗಿರುವುದಿಲ್ಲ
ಅನಿಯತಶ್ರಮಗಾರರು ಉದ್ಯೋಗಕ್ಕೆ ಅನರ್ಹರೇನೂ ಅಲ್ಲ. ಆದರೆ ಅವರು
ವರ್ಷಪೂರ್ತಿ ನಿರುದ್ಯೋಗಿಗಳಾಗಿರದೆ ಕೆಲವುಕಾಲ ಉದ್ಯೋಗದಲ್ಲಿರುವುದು ಅವರು
ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಉದ್ಯೋಗವನ್ನು ಹುಡುಕಿಕೊಂಡು ಹೋಗುವುದನ್ನು
ತಡೆಗಟ್ಟಿದೆಯೆಂದು ಹೇಳಬಹುದು. ಈ ಕಾರಣದಿಂದ ಅವರು ಒಂದು ವ್ಯವಸ್ಥಿತ
ಜೀವನವನ್ನು ನಡೆಸಲು ಸಾಧ್ಯವಾಗಿಲ್ಲ. ಅವರ ಗಳಿಕೆ ಅವರ ಕುಟುಂಬಕ್ಕೆ ಯೋಗ್ಯರೀತಿಯ
ಜೀವನವನ್ನು ನಡೆಸಲು ಶಕ್ತಿಯನ್ನು ಒದಗಿಸಿ ಕೊಡುವುದಿರಲಿ ಅನೇಕವೇಳೆ ಅದು
ಒಬ್ಬನ ಜೀವನ ನಿರ್ವಹಿಸಲೂ ಸಾಲದಾಗಿರುತ್ತದೆ. ಇದರಿಂದ ಅನಿಯತಕೂಲಿಗಾರರಿಗೆ
ನಿಶ್ಚಿತರೀತಿಯಲ್ಲಿ ತಮ್ಮ ಜೀವನ ನಡೆಸಲು ಕಷ್ಟವಾಗುತ್ತದೆ. ಅವರ ಜೀವನದ
ಆಗುಹೋಗುಗಳು ದುಷ್ಪರಿಣಾಮಕಾರಿಯಾಗಿವೆ. ಅವ್ಯವಸ್ಥಿತ ಉದ್ಯೋಗ ಹಾಗೂ
ಅನಿಶ್ಚಿತಗಳಿಕೆಗಳಿಂದಾಗಿ ಅನಿಯತಶ್ರಮಗಾರ ಅನೇಕ ತೊಂದರೆಗಳಿಗೆ ಒಳಗಾಗುತ್ತಾನೆ.
ಹೆಚ್ಚುಕಾಲ ಕೆಲಸವಿಲ್ಲದಿರುವುದರಿಂದ ಅವನು ಸೋಮಾರಿಯಾಗುವ ಸಂಭವವೂ ಉಂಟು.
ಹೀಗೆ ಕೆಲಸವಿಲ್ಲದೆ ಸೋಮಾರಿಯಾಗುವುದರಿಂದ ಮತ್ತು ಅವನ ಗಳಿಕೆ ಅವನಿಗೆ
ಸಾಲದುದರಿಂದ ಅವನು ಕೆಲವು ಸಮಾಜಘಾತಕ ಕೆಲಸಗಳಿಗೆ ಇಳಿಯುವುದು
ಅಸಂಭವವೇನೂ ಅಲ್ಲ.
ಮೇಲೆ ಹೇಳಿದ ಕಷ್ಟ ಪರಿಸ್ಥಿತಿಗಳಿಂದ ಅನಿಯತಕೂಲಿಗಾರರಲ್ಲಿ ಒಂದು ವಿಧವಾದ
ಅಸಮಾಧಾನವುಂಟಾಗಿ ಅವರಿಗೆ ಯಾವ ಉದ್ಯಮದಲ್ಲಾಗಲಿ, ಕಾರ್ಮಿಕ ಸಂಘ
ಚಟುವಟಿಕೆಗಳಲ್ಲಾಗಲಿ ಪಾಪ್ಲಿಮೆಂಟರಿ ಕಾರ್ಯವಿಧಾನಗಳಲ್ಲಿಯಾಗಲಿ ಆಸಕ್ತಿ ಇರುವುದಿಲ್ಲ.
ಇತ್ತೀಚೆಗೆ ಇಂಗ್ಲೆಂಡ್, ಆಸ್ಟ್ರೇಲಿಯ, ಭಾರತ-ಇವೇ ಮುಂತಾದ ದೇಶಗಳಲ್ಲಿ
ಅನಿಯತಕೂಲಿಗಾರರ ಕಾರ್ಮಿಕ ಸಂಘಗಳು ಸ್ವಲ್ಪಮಟ್ಟಿಗೆ ಯಶಸ್ವಿಯಾಗಿವೆ. ಇವುಗಳಿಗೆ
ಇಂಗ್ಲೆಂಡಿನ ನ್ಯೂ ಯೂನಿಯನಿಸಂ, ಭಾರತ ಮತ್ತು ಆಸ್ಟ್ರೇಲಿಯ ದೇಶಗಳ ಹಡಗುಕಟ್ಟೆಗಳ
ಕಾರ್ಮಿಕಸಂಘಗಳು ನಿದರ್ಶನವಾಗಿವೆ.<noinclude></noinclude>
mw1h2mnenux8lyjwy95z5qqso0g4j46
ಪುಟ:Mysore-University-Encyclopaedia-Vol-1-Part-1.pdf/೨೮೯
104
118610
314841
2026-05-01T17:41:26Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅನಿರುದ್ಧ - ಅನಿರ್ದಿಷ್ಟ ಸಮೀಕರಣಗಳು ಕೆಲವು ಉದ್ಯಮ ಸಂಸ್ಥೆಗಳಲ್ಲಿನ ಪ್ರಸ್ತುತಗಳವಣಿಗೆಗಳು ಆನಿಂ ಮn purnes ವಿಸರ್ಜನೆಯತ್ತ ವಾಲಿದೆ. ಉತ್ಪಾದನಾವಿಧಾನಗಳಲ್ಲಿ ಹೆಚ್ಚು ಹೆಚ್ಚು ಯಾಂತ್ರೀಕರಣ, ಉದ್ಯಮಗಳಲ್ಲಿ ವರ್ಷಪ...
314841
proofread-page
text/x-wiki
<noinclude><pagequality level="1" user="Pragathi. BH" /></noinclude>ಅನಿರುದ್ಧ - ಅನಿರ್ದಿಷ್ಟ ಸಮೀಕರಣಗಳು
ಕೆಲವು ಉದ್ಯಮ ಸಂಸ್ಥೆಗಳಲ್ಲಿನ ಪ್ರಸ್ತುತಗಳವಣಿಗೆಗಳು ಆನಿಂ ಮn purnes
ವಿಸರ್ಜನೆಯತ್ತ ವಾಲಿದೆ. ಉತ್ಪಾದನಾವಿಧಾನಗಳಲ್ಲಿ ಹೆಚ್ಚು ಹೆಚ್ಚು ಯಾಂತ್ರೀಕರಣ,
ಉದ್ಯಮಗಳಲ್ಲಿ ವರ್ಷಪೂರ್ತಿ ನಿಶ್ಚಿತ ಉತ್ಪಾದನೆ ಮತ್ತು ವ್ಯವಸಾಯದಲ್ಲಿ ಬೆಳೆಗಳ
ವೈವಿಧ್ಯ-ಇವುಗಳ ಮೂಲಕ ಅನಿಯತಕೆಲಸಗಾರರ ಸಮಸ್ಯೆ ಬಹುಮಟ್ಟಿಗೆ ಪರಿಹಾರ
ವಾಗುತ್ತಿದೆಯೆಂದು ಹೇಳಬಹುದು. ಇದಕ್ಕೆ ನಿದರ್ಶನವಾಗಿ ಕೆಲವು ಪಾಶ್ಚಾತ್ಯ ಉಡುಪು
ತಯಾರಿಕಾಸಂಸ್ಥೆಗಳಲ್ಲಿ ಕಾರ್ಮಿಕಸಂಘಗಳ ನೇತೃತ್ವದಲ್ಲಿ ಕೆಲಸಮಾಡುವ ಕೇಂದ್ರೀಯ
ಉದ್ಯೋಗವ್ಯವಸ್ಥೆಯೂ ಕಾರ್ಮಿಕಮಾಲೀಕರುಗಳ ಜಂಟಿ ಮೇಲ್ವಿಚಾರಣೆಯಲ್ಲಿ
ನಡೆಯಲ್ಪಡುವ ನಿರುದ್ಯೋಗಿ ವಿಮೆಯ ಏರ್ಪಾಡೂ ಅನಿಯತಕೂಲಿಗಾರರ ಸಂಖ್ಯೆಯನ್ನು
ಕಡಿಮೆ ಮಾಡಿರುವುದಲ್ಲದೆ ಆ ಗುಂಪಿಗೆ ಹೊಸಬರು ಸೇರಿ ಅವರ ಸಂಖ್ಯೆಯನ್ನು
ಹೆಚ್ಚಿಸದಂತೆ ತಡೆಗಟ್ಟಿದೆ.
ಕೆಲವು ಉದ್ಯಮಗಳ ಲಕ್ಷಣಗಳನ್ನು ಗಮನದಲ್ಲಿಟ್ಟುಕೊಂಡು ಯೋಚಿಸಿದಾಗ
ಅನಿಯತಶ್ರಮಗಾರರ ಸೇವೆ ದೇಶದಲ್ಲಿ ಅನಿವಾರ್ಯವೆಂಬುದು ತಿಳಿಯುತ್ತದೆ. ಆದುದ
ರಿಂದಲೇ ಅಭಿವೃದ್ಧಿ ಹೊಂದಿದ ಪಾಶ್ಚಾತ್ಯ ರಾಷ್ಟ್ರಗಳ ಸುವ್ಯವಸ್ಥಿತ ಕೈಗಾರಿಕೋದ್ಯಮಗಳಲ್ಲೂ
ಅನಿಯತಶ್ರಮಗಾರರ ಗುಂಪಿನ ಸಂಪೂರ್ಣ ವಿಸರ್ಜನೆ ಸಾಧ್ಯವಾಗುವುದಿಲ್ಲ. ಅದು
ಸರಿಯೂ ಅಲ್ಲವೆನಿಸುತ್ತದೆ. ಆದ್ದರಿಂದಲೇ ಅನಿಯತಶ್ರಮಗಾರರ ಸಂಖ್ಯೆಯನ್ನು ಪ್ರತಿ
ಯೊಂದು ದೇಶದಲ್ಲೂ ಕನಿಷ್ಠಮಟ್ಟಕ್ಕೆ ಇಳಿಸಬೇಕೆಂದು ಅರ್ಥಶಾಸ್ತ್ರಜ್ಞರ ಅಭಿಪ್ರಾಯ.
ಹೀಗೆ ಅವರ ಸಂಖ್ಯೆಯನ್ನು ಕಷ್ಟಪಟ್ಟಕ್ಕೆ ಕಂದಮೇಲೆ ಮಾನವೀಯ ದೃಷ್ಟಿಯಿಂದ
ಅವರ ಕಷ್ಟಪರಿಸ್ಥಿತಿಗಳನ್ನು ಹೋಗಲಾಡಿಸಿ ಅವರು ಯೋಗ್ಯ ರೀತಿಯ ಜೀವನವನ್ನು
ನಡೆಸಲು ತಕ್ಕ ಅವಕಾಶಗಳನ್ನು ಕಲ್ಪಿಸಿಕೊಡುವುದು ಸರ್ಕಾರದ ಮತ್ತು ಖಾಸಗಿ ಉದ್ಯಮಿಗಳ
ಭಾರತದಲ್ಲಿ ಅಧಿಕ ಪ್ರಮಾಣದ ನಿರುದ್ಯೋಗ ಸಮಸ್ಯೆ, ಜನಸಂಖ್ಯೆಯ ಏರುವಿಕೆ,
ಆರ್ಥಿಕ ಹಿಂದುಳಿಕೆ-ಇವೇ ಮೊದಲಾದ ಕಾರಣಗಳಿಂದ ಅನಿಯತಶ್ರಮಗಾರರ ಸಂಖ್ಯೆ
ಅಧಿಕವಾಗಿದೆಯೆಂದು ಹೇಳಬಹುದು. ಇದರ ಭಾಗವಾದ ಬದಲಿಪದ್ಧತಿ ಅಂದರೆ ಕಾಯಂ
ಕೆಲಸಗಾರರು ಉದ್ಯಮ ಸಂಸ್ಥೆಗಳಲ್ಲಿ ದೀರ್ಘಕಾಲ ರಜೆ ತೆಗೆದುಕೊಂಡು ಹೋದರೆ
ಅವರ ಸ್ಥಾನಗಳಲ್ಲಿ ಅನಿಯತಕ್ರಮಗಾರರನ್ನು ತಾತ್ಕಾಲಿಕವಾಗಿ ನೇಮಿಸುವುದು-ಈ ಪದ್ಧತಿ
ಸಮಸ್ಯೆ ಅನಿಯತಕೆಲಸಗಾರರ ಸಂಖ್ಯೆ ಹೆಚ್ಚಿದ ಹಾಗೆಲ್ಲ ಉಲ್ಬಣವಾಗುತ್ತಿದೆ. ಈ ಸಮಸ್ಯೆಯನ್ನು
ಆದಷ್ಟು ಶೀಘ್ರವಾಗಿ ಬಗೆ ಹರಿಸುವ ದೃಷ್ಟಿಯಿಂದ ಕೇಂದ್ರೀಯ ಉದ್ಯೋಗ ಮತ್ತು
ಪುನರ್ವಸತಿ ಡೈರೆಕ್ಟರ್ ಜನರಲ್ ಅವರ ಅಧೀನದಲ್ಲಿ ನಾಡಿನಾದ್ಯಂತ ಪಸರಿಸಿ ಕೆಲಸಮಾಡುವ
ಉದ್ಯೋಗವಿನಿಮಯ ಕೇಂದ್ರಗಳು ಹೆಚ್ಚುತ್ತಿವೆ. ಈ ಕೇಂದ್ರಗಳು ಅನಿಯತಶ್ರಮಗಾರರ
ಹೆಸರುಗಳನ್ನು ರಿಜಿಸ್ಟರ್ ಮಾಡಿಕೊಳ್ಳುವ ಮತ್ತು ಅವರನ್ನು ಅವರ ಯೋಗ್ಯತೆಗೆ ತಕ್ಕಂಥ
ಕೆಲಸಗಳಲ್ಲಿ ನಿಯಮಿಸುವ ಕಾರ್ಯಗಳ ಮೂಲಕ ಅನಿಯತಕೆಲಸಗಾರರನ್ನು ನಿಯತಕೆಲಸ
ಗಾರರನ್ನಾಗಿ ಪರಿವರ್ತಿಸುವುದಕ್ಕೆ ಪ್ರಯತ್ನ ಮಾಡುತ್ತಿವೆ. ಈ ಪ್ರಯತ್ನದಲ್ಲಿ ಗಮನಾರ್ಹ
ಪ್ರಗತಿಯನ್ನು ಸಾಧಿಸಿವೆ. ಇಷ್ಟೇ ಅಲ್ಲದೆ ಅನಿಯತಕೆಲಸಗಾರರನ್ನು ಅವರ ನಿರುದ್ಯೋಗ
ಕಾಲದಲ್ಲಿ ಇತರ ನಿರುದ್ಯೋಗಿಗಳ ಜೊತೆಗೆ ಸೇರಿಸಿ ಅವರಿಗೆಲ್ಲ ನಿರುದ್ಯೋಗವಿಮೆಯ
ಸೌಕರ್ಯವನ್ನು ಒದಗಿಸಿ ಕೊಡುವುದು ತುಂಬ ಸೂಕ್ತವಾಗಿದೆ.
(ಎಸ್.ಎನ್.ಎ.)
ಅನಿರುದ್ಧ : ಭಾಗವತ ಸಿದ್ಧಾಂತದಲ್ಲಿ ವಾಸುದೇವ, ಸಂಕರ್ಷಣ, ಪ್ರದ್ಯುಮ್ನ,
ಅನಿರುದ್ಧರು ಪರಬ್ರಹ್ಮನ ಅಭಿವ್ಯಕ್ತಿಯ ನಾಲ್ಕು ವ್ಯೂಹಗಳು. ಬ್ರಹ್ಮನ ಪರ ಸ್ವರೂಪ
ವಾಸುದೇವ. ಈ ಕಾರಣದಿಂದ, ಸಂಕರ್ಷಣ ಬ್ರಹ್ಮನಿಂದ ಅಭಿವ್ಯಕ್ತವಾದ ಜೀವಾತ್ಮ.
ಸಂಕರ್ಷಣನಿಂದ ಪ್ರದ್ಯುಮ್ನನೆಂಬ ಅಂತಃಕರಣ ಸೃಷ್ಟಿಯಾಯಿತು. ಪ್ರದ್ಯುಮ್ನನಿಂದ
ಅಹಂಕಾರತತ್ತ್ವವಾದ ಅನಿರುದ್ಧತತ್ತ್ವ ಹುಟ್ಟಿತು. ವಾಸುದೇವ, ಸಂಕರ್ಷಣ, ಪ್ರದ್ಯುಮ್ನ
ಮತ್ತು ಅನಿರುದ್ಧರಿಗೂ ಬ್ರಹ್ಮನಿಗೂ ಇರುವ ಸಂಬಂಧವನ್ನು ಶರೀರ ಶರೀರಿ ಸಂಬಂಧವೆಂದು
ವಿಶಿಷ್ಟಾದ್ತಪ್ರತಿಪಾದಕರಾದ ರಾಮಾನುಜರು ತಮ್ಮ ಬ್ರಹ್ಮಸೂತ್ರ ಭಾಷ್ಯದಲ್ಲಿ ಹೇಳಿದ್ದಾರೆ.
ಅನಿರುದ್ಧ ರುಕ್ಕಿಣಿ-ಕೃಷ್ಣರ ಮೊಮ್ಮಗ, ಪ್ರದ್ಯುಮ್ನ ಹಾಗೂ ರುಕ್ಕವತಿಯರ ಮಗ.
ರುಕ್ಕಿಯ ಮೊಮ್ಮಗಳು ರೋಚನೆಯನ್ನು ಮದುವೆಯಾಗಿ ವಜ್ರನೆಂಬ ಮಗನನ್ನು ಪಡೆದನೆಂದು
ಭಾಗವತದಲ್ಲೂ ಬಾಣಾಸುರನ ಮಗಳು ಉಷೆ ಇವರ ಹೆಂಡತಿಯೆಂದು ಭಾರತದಲ್ಲೂ
ಹೇಳಿದೆ.
ಅನಿರ್ದಿಷ್ಟರಚನೆ : ಸಮತೋಲ ಸಮೀಕರಣಗಳಿಂದಲೇ (ಈಕ್ವೆಷನ್ಸ್ ಆಫ್
ಈಕ್ವಿಲಿಬ್ರಿಯಂ) ಉತ್ತರಗಳನ್ನು ಪಡೆಯಲು ಅಸಾಧ್ಯವಾದಾಗ ಒಂದು ರಚನೆ ಅನಿರ್ದಿಷ್ಟ
(ಇಂಡೆಫನೆಟ್) ಎಂದು ಅನ್ನಿಸಿಕೊಳ್ಳುತ್ತದೆ; ಎಂದರೆ H=0, LU=0 ಮತ್ತು `M=0,
ಎಂಬ ಮೂರು ಸ್ಥಿತಿ (ಸ್ಟ್ಯಾಟಿಕ್) ಸಮತೋಲದ ಮೂಲನಿಯಮಗಳಿಂದಲೇ
ರಚನಾವಿನ್ಯಾಸದ ಎಲ್ಲ ಪ್ರತಿಕ್ರಿಯಾ ಘಟಕಗಳನ್ನೂ ಅಂತಸ್ಯ ಒತ್ತಡಗಳನ್ನೂ (ಇಂಟರ್ನಲ್
ಸ್ಪೆಸಸ್) ಕಂಡು ಹಿಡಿಯಲು ಅಸಾಧ್ಯ. ಒಂದು ದತ್ತ ರಚನೆಯಲ್ಲಿರುವ ಅಜ್ಞಾತಗಳ
ಸಂಖ್ಯೆ ಮತ್ತು ಆ ರಚನೆಯ ಸಮತೋಲ ಸ್ಥಿತಿಯನ್ನು ನಿರ್ಧರಿಸುವ ಸಮೀಕರಣಗಳ
ಸಂಖ್ಯೆ ಇವೆರಡರ ವ್ಯತ್ಯಾಸವನ್ನು ತಿಳಿಸುವ ಸಂಖ್ಯೆಯೇ ಅದರ ಅನಿರ್ದಿಷ್ಟತೆಯ ಪ್ರಮಾಣ.
ವಿಲೋಮವಾಗಿ ಸ್ಥಿತಿಸಮತೋಲನ ಮೂರು ನಿಯಮಗಳಿಂದಲೇ ಎಲ್ಲ ಪ್ರತಿಕ್ರಿಯಾ
ಘಟಕಗಳನ್ನು ರಚನೆಯ ಅಂಗಭಾಗಗಳಲ್ಲಿನ ಎಲ್ಲ ಬಲವನ್ನೂ ಹಾಗೂ ಮಹತ್ತ್ವವನ್ನೂ
(ಬೆಂಡಿಂಗ್ ಮೊಮೆಂಟ್) ಕಂಡುಹಿಡಿಯಲು ಸಾಧ್ಯವಾದಲ್ಲಿ ಆ ರಚನೆ ನಿರ್ದಿಷ್ಟರಚನೆ
d
ಸಮತೋಲ ಸಮೀಕರಣಗಳಿಂದ ಪ್ರತಿಕ್ರಿಯೆಗಳನ್ನು ಕಂಡುಹಿಡಿಯಲು ಸಾಧ್ಯವಾಗದಿ
ದಲ್ಲಿ ಆ ರಚನೆ ಬಾಹ್ಯ ಅನಿರ್ದಿಷ್ಟವೆಂದೆನಿಸುತ್ತದೆ (ಎಕ್ಸ್ಟರ್ನಲ್ ಇಂಡೆಫನೆಟ್).
ಪ್ರತಿಕ್ರಿಯೆಗಳು ತಿಳಿದಿದ್ದು, ಎಲ್ಲ ಅಥವಾ ಯಾವುದಾದರೂ ಅಂಗಭಾಗದಲ್ಲಿನ ಒತ್ತಡಗಳನ್ನು
ಕಂಡುಹಿಡಿಯಲು ಸಾಧ್ಯವಾಗದಿದ್ದಲ್ಲಿ ಆ ರಚನೆ ಒಳಗಣ ಅನಿರ್ದಿಷ್ಟವೆಂದೆನಿಸುತ್ತದೆ
(ಇಂಟರ್ನಲ್ ಇಂಡೆಫನೆಟ್), ರಚನೆಯೊಳಗಿನ ಮಾರ್ಪಾಟುಹೊಂದಿದ ರೂಪದ
ಪರಿಗಣನೆಯಿಂದ ಒಳಗಣ ಅಥವಾ ಹೊರಗಣ ಅನಿರ್ದಿಷ್ಟ ಬಲಗಳನ್ನು ಕಂಡುಹಿಡಿಯ
ಬಹುದು.
ದೃಢರಚನೆಗಳು (ರಿಜಿಡ್ ಪ್ರೇಮ್ಸ್) ಅಥವಾ ತುದಿಯಿಂದ ತುದಿಯವರೆಗೆ ಬದಲಿಸಿದ
ದೂರವಿರುವ ತುದಿಗಳು, ನಿರ್ಬಂಧಿಸಿರುವ ಕಮಾನುಗಳು (ರಿಸ್ಟೇನ್) ಮತ್ತು ಎರಡು
ಅಥವಾ ಹೆಚ್ಚು ಆಧಾರಗಳನ್ನು ಹೊಂದಿದ್ದು, ಸುತ್ತುಬಳೆಯನ್ನು ತಡೆಗಟ್ಟಲು ತುದಿಗಳನ್ನು
ನೆಲೆಗೊಳಿಸಿರುವ ತೊಲೆ ಅಥವಾ ರಚನೆಗಳು- ಇವೇ ಹೊರಗಿನ ಸ್ಥಿರ ಅನಿರ್ದಿಷ್ಟತೆಯ
ಸಾಮಾನ್ಯ ಉದಾಹರಣೆಗಳಾಗಿವೆ. ಸ್ಥಿರವಾಗಿ ಹೊರೆಯನ್ನು ಹೊರಬಲ್ಲ ಎರಡು ಅಥವಾ
ಹೆಚ್ಚು ಸ್ವತಂತ್ರ ಅಂಗಗಳು ಅಥವಾ ಅಂಗಗಳ ವ್ಯವಸ್ಥೆಗಳನ್ನು ಹೊಂದಿರುವ ರಚನೆ
ಒಳಗಿನ ಸ್ಥಿರ ಅನಿರ್ದಿಷ್ಟರಚನೆ (ಇಂಟರ್ನಲಿ ಸ್ಟ್ಯಾಟಿಕಲಿ ಇಂಡೆಫನೆಟ್ ಸ್ಟಕ್ಟರ್) ಎಂದು
ಅನ್ನಿಸಿಕೊಳ್ಳುತ್ತದೆ. b = 2ಎ -Pr ಎಂಬ ಸಮೀಕರಣದ ಸಹಾಯದಿಂದ ರಚನೆಯ
ಅನಿರ್ದಿಷ್ಟತೆಯನ್ನು ಪರೀಕ್ಷಿಸಬಹುದು. ಈ ಸಮೀಕರಣದಲ್ಲಿ ಛ ಎಂಬುದು ತೊಲೆಗಳ
ಸಂಖ್ಯೆ, ಎ ಎಂಬುದು ಕೂಡೆಗಳ ಸಂಖ್ಯೆ (ಜಾಯಿಂಟ್ಸ್), ZI ಎಂಬುದು ಪ್ರತಿಕ್ರಿಯಾ
ಘಟಕಗಳ ಸಂಖ್ಯೆ. b>2ಎ - Dr ಆಗಿದ್ದಲ್ಲಿ ಆ ರಚನೆ ಒಳಸ್ಥಿರ ಅನಿರ್ದಿಷ್ಟವಾಗುತ್ತದೆ.
(ಎಸ್.ಟಿ.ಎನ್.)
ಅನಿರ್ದಿಷ್ಟ ಸಮೀಕರಣಗಳು : x + by = C ಎಂಬ ಸಮೀಕರಣದಲ್ಲಿ
a, b ಮತ್ತು C ಗಳು ದತ್ತ ಸ್ಥಿರಾಂಕಗಳೆಂದೂ ಈ ಸಮೀಕರಣವನ್ನು ತಾಳೆ ಮಾಡುವಂತೆ
x ಮತ್ತು ಗಳ ಬೆಲೆಗಳನ್ನು ಕಂಡುಹಿಡಿಯಬೇಕಾಗಿದೆಯೆಂದೂ ಭಾವಿಸೋಣ.
ಈಗ y = C (c - ax) / b ಆಗುವುದರಿಂದ, X ಗೆ ನಾವು ಯಾವ ಬೆಲೆಯನ್ನು
ಕೆಟ್ಟರೂ ಅದಕ್ಕೆ ಅನುಗುಣವಾಗಿ yಗೆ ಒಂದು ನಿರ್ದಿಷ್ಟ ಬೆಲೆ ದೊರೆಯುತ್ತದೆ. • ಗೆ
ನಾವು ಯಾವ ಬೆಲೆಯನ್ನಾದರೂ ಕೊಡಬಹುದಾದ್ದರಿಂದ, ದತ್ತ ಸಮೀಕರಣವನ್ನು
ತಾಳಮಾಡುವಂಥ x ಮತ್ತು ಗಳ ಬೆಲೆಗಳು ಅಸಂಖ್ಯಾತವಾಗಿರುತ್ತವೆ. ಇಂಥ
ಸಮೀಕರಣಗಳಿಗೆ ಅನಿರ್ದಿಷ್ಟ (ಇಂಡಿಟರ್ಮಿನೇಟ್) ಸಮೀಕರಣಗಳೆಂದು ಹೆಸರು.
ಆದರೆ x ಮತ್ತು y ಗಳ ಬೆಲೆಗಳು ಮೇಲಿನ ಸಮೀಕರಣವನ್ನು ತಾಳೆ ಮಾಡುವುದೇ
ಅಲ್ಲದೆ ಧನಪೂರ್ಣಾಂಕಗಳಾಗಿಯೂ ಇರಬೇಕೆಂಬ ನಿಬಂಧನೆಯನ್ನು ವಿಧಿಸಿದರೆ,
ಆಗ ಈ ಸಮೀಕರಣವನ್ನು ಬಿಡಿಸುವ ವಿಧಾನಗಳಾವುವು ಮತ್ತು ಇದರ ಧನಪೂರ್ಣಾಂಕ
ಮೂಲಗಳ ಸಂಖ್ಯೆ ಎಷ್ಟು ಎಂಬುದೇ ಇಲ್ಲಿರುವ ವಿಚಾರ.
lx+myn........
. (i)
ix-myn... (ii)
ಎಂಬ ಎರಡು ಸಮೀಕರಣಗಳನ್ನು ಗಮನಿಸೋಣ.
ಇದರಲ್ಲಿ 1, m ಮತ್ತು 2 ಎಂಬುವು ಸ್ಥಿರಾಂಕಗಳು ಧನ ಪೂರ್ಣಾಂಕಗಳೆಂದೂ
1 ಮತ್ತು 7 ಪರಸ್ಪರ ನಿರಪವರ್ತನೀಯಗಳೆಂದೂ ಭಾವಿಸೋಣ. ಈ ಸ್ಥಿರಾಂಕಗಳು
ಈ ನಿಬಂಧನೆಗಳಿಗೆ ಒಳಪಡದಿದ್ದರೆ ಆಗ x, y ಗಳ ಬೆಲೆಗಳು ಧನಪೂರ್ಣಾಂಕಗಳಾಗಿರಲಾರ
ವೆಂಬುದು ಸ್ಪಷ್ಟವಾಗುತ್ತದೆ.
ಈ ವಿಚಾರವನ್ನು ರೇಖಾರೀತಿಯಲ್ಲಿ ಗ್ರಹಿಸೋಣ. ೧೫, ೧೨ ಎಂಬುವು ಎರಡು
ಪರಸ್ಪರ ಲಂಬಾಕ್ಷಗಳಾಗಿರಲಿ ಮತ್ತು ಒಂದನೆಯ ಪಾದದಲ್ಲಿ (ಕ್ವಾಡ್ರೆಂಟ್) ಮೂಲ
ಬಿಂದುವಿನಿಂದ 1,2,3 ಇತ್ಯಾದಿ ದೂರಗಳಲ್ಲಿ ox, oy ಅಕ್ಷಗಳಿಗೆ ಸಮಾನಾಂತರ
ರೇಖೆಗಳನ್ನು ಎಳೆಯೋಣ. ಆಗ ಒಂದನೆಯ ಪಾದದಲ್ಲಿ ಹಲವು ಚೌಕಗಳು ಕಂಡುಬರುತ್ತವೆ.
ಅನಂತರ ax + by = C ಎಂಬ ಸರಳರೇಖೆಯನ್ನು ಎಳೆಯೋಣ. ಈ ಸರಳರೇಖೆ
ಆ ಚೌಕಗಳ ಯಾವ ಶೃಂಗಗಳಲ್ಲಾದರೂ ಹಾದು ಹೋಗುತ್ತದೆಯೇ, ಹಾಗಾದರೆ ಆ
ಶೃಂಗಗಳ ನಿರ್ದೇಶಕಗಳಾವುವು ಎಂಬುದನ್ನು ಪರೀಕ್ಷಿಸಬೇಕು. ದತ್ತ ಸರಳರೇಖೆ ಒಂದನೆಯ
ಪಾದವನ್ನು ಪ್ರವೇಶಿಸಬೇಕಾದರೆ ಅದರ ಸಮೀಕರಣ ಈ ಮೇಲೆ ಉಕ್ತವಾಗಿರುವ
x + my = n ಎಂಬ ರೂಪದಲ್ಲಿ ಇರಬೇಕಾಗುತ್ತದೆ.
ಮೊದಲು, ೬ ಮತ್ತು ೫ ಎಂಬ ಸ್ಥಿರಾಂಕಗಳು ಮೇಲಿನ ನಿಬಂಧನೆಗಳಿಗೆ
ಒಳಪಟ್ಟಿವೆಯೆಂದು ಭಾವಿಸಿ,
lx-my 1. . (iii)<noinclude></noinclude>
l04958bp7f66ha3ozqd24ouug1sv7q3
ಪುಟ:Mysore-University-Encyclopaedia-Vol-1-Part-1.pdf/೨೯೦
104
118611
314842
2026-05-01T17:41:42Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅನಿರ್ಬಂಧ ಕ್ಯಾಡಿಕಲ್ ಎಂಬ ಸಮೀಕರಣವನ್ನು ತೆಗೆದುಕೊಳ್ಳಿ, ಈ ಸಮೀಕರಣವನ್ನು ತಾಳಿ ಮಾಡುವಂತೆ x, y ಗಳಿಗೆ ಪೂರ್ಣಾಂಕಗಳ ಜೊತೆಯೊಂದನ್ನು ಕಂಡುಹಿಡಿಯುವುದು ಯಾವಾಗಲೂ ಸಾಧ್ಯ. ಹೇಗೆಂದರೆ i/m ಎಂಬ ಭಿನ್ನರಾಶಿ ಸಂತತ ಭಿನ್...
314842
proofread-page
text/x-wiki
<noinclude><pagequality level="1" user="Pragathi. BH" /></noinclude>ಅನಿರ್ಬಂಧ ಕ್ಯಾಡಿಕಲ್
ಎಂಬ ಸಮೀಕರಣವನ್ನು ತೆಗೆದುಕೊಳ್ಳಿ, ಈ ಸಮೀಕರಣವನ್ನು ತಾಳಿ
ಮಾಡುವಂತೆ x, y ಗಳಿಗೆ ಪೂರ್ಣಾಂಕಗಳ ಜೊತೆಯೊಂದನ್ನು ಕಂಡುಹಿಡಿಯುವುದು
ಯಾವಾಗಲೂ ಸಾಧ್ಯ. ಹೇಗೆಂದರೆ i/m ಎಂಬ ಭಿನ್ನರಾಶಿ ಸಂತತ ಭಿನ್ನರಾಶಿಯಾಗಿ
(ಕಂಟಿನ್ಯೂಡ್ ಫ್ಯಾಕ್ಷನ್) ಪರಿವರ್ತಿತವಾಗಲಿ, ಅದರ ಉಪಾಂತ್ಯಅಭಿಸರಣ
(ಪೆನಲ್ಟಿಮೆಟ್ ಕನ್ವರ್ಜೆಂಟ್) p/q ಆಗಿರಲಿ. ಆಗ q -mp = +1
ಆಗುತ್ತದೆ. ಒಂದು
ವೇಳೆ lq - mp = - 1 ಆದರೆ, ಆಗ im-g) - ml-p) = 1 ಆಗುತ್ತದೆ. ಆದ್ದರಿಂದ
lg - my = 1 ಆದರೆ, x = 4,y = P ಎಂಬ ಪೂರ್ಣಾಂಕಗಳು ಸಮೀಕರಣ (iii)ನ್ನು
ತಾಳೆ ಮಾಡುತ್ತವೆ; ಹಾಗಲ್ಲದೆ, 1q - mp = 1 ಎಂದಾದಾಗ, ಆಗ x = ” - 4 ಮತ್ತು
y = 1 - P ಎಂಬ ಪೂರ್ಣಾಂಕಗಳು ಸಮೀಕರಣ (iii)ನ್ನು ತಾಳೆ ಮಾಡುತ್ತವೆ.
-q
ಈಗ ಸಮೀಕರಣ (1)ರ ಧನಪೂರ್ಣಾಂಕ ಸಾಧನೆಯ ವಿಧಾನವನ್ನು ತಿಳಿಯೋಣ.
x + my = ” ಎಂಬುದು ದತ್ತ ಸಮೀಕರಣ. ಮೇಲೆ ವಿವರಿಸಿದಂತೆ I - mk = 1
ಆಗುವಂತೆ 2 ಮತ್ತು ಸಿ ಎಂಬ ಪೂರ್ಣಾಂಕಗಳನ್ನು ಕಂಡು ಹಿಡಿಯೋಣ, ಆಗ
n(Ih - mk) = 2 ಆಗುತ್ತದೆ. ಈ ಸಮೀಕರಣದಿಂದ ದತ್ತ ಸಮೀಕರಣವನ್ನು ಕಳೆದರೆ,
ni (nh - x} m (nk + y) ಎಂಬ ಸಮೀಕರಣ ದೊರೆಯುತ್ತದೆ. ಇದರಲ್ಲಿ 1 ಮತ್ತು
ಗಳು ಸದಸ್ಯರ ಸಿರಪಾತ ನೀರಿವಾದ್ದರಿಂದ
(ಪೆರಾಮಿಟರ್) 1 ಪೂರ್ಣಾಂಕ
ಪ್ರಾಚಲ
x=nh - mt y = lt - nk......... (iv)
ಈಗ x ಮತ್ತು ) ಗಳು ಧನ ಪೂರ್ಣಾಂಕಗಳಾಗಬೇಕಾದರೆ, n > mt
ಆಗಿಯೂ it > nk ಆಗುವಂತೆಯೂ ಆಗಬೇಕು ಎಂದರೆ
nk
<I<
nh
m
..(v)
ಆದ್ದರಿಂದ (೪) ಎಂಬ ಅಸಮತೆಗಳಿಗೆ ಹೊಂದುವಂಥ 1 ಯ ಪ್ರತಿಯೊಂದು
ಪೂರ್ಣಾಂಕ ಬೆಲೆಗೂ (iv) ಎಂಬ ಸಮೀಕರಣಗಳು x, y ಗಳಿಗೆ ಒಂದು ಜೊತೆ
ಧನಪೂರ್ಣಾಂಕ ಬೆಲೆಗಳನ್ನು ಕೊಡುತ್ತವೆ. (೪) ಎಂಬ ಅಸಮತೆಗಳನ್ನು ತಾಳೆಮಾಡುವ
1 ಯ ಪೂರ್ಣಾಂಕ ಬೆಲೆಗಳು ಪರ್ಯಾಪ್ತ ಸಂಖ್ಯೆಯಲ್ಲಿರುವುದರಿಂದ, ದತ್ತ ಸಮೀಕರಣವನ್ನು
ತಾಳೆ ಮಾಡುವ x, y ಗಳ ಧನ ಪೂರ್ಣಾಂಕ ಬೆಲೆಗಳ ಸಂಖ್ಯೆಯೂ ಪರ್ಯಾಪ್ತವಾಗಿರುತ್ತದೆ.
ಒಂದು ವೇಳೆ, ಅಂಥ ಬೆಲೆಗಳು ಇಲ್ಲದಿರಲೂಬಹುದು.
ಮತ್ತೆ, ದತ್ತ ಸಮೀಕರಣ x - my = 1 ಎಂಬ ರೂಪದಲ್ಲಿದ್ದರೆ, ಮೇಲಿನ
ವಿಧಾನದಿಂದ x = mt + 2 ಮತ್ತು y = it + nk ಆಗುತ್ತವೆ; ಹಿಂದಿನಂತೆ
ಇಲ್ಲಿಯೂ 1 ಯ ಬೆಲೆಗಳು ಪೂರ್ಣಾಂಕಗಳಾಗಿರುತ್ತವೆ. ಈಗ x, y ಗಳು ಧನ
ಪೂರ್ಣಾಂಕಗಳಾಗಬೇಕಾದರೆ 1 ಯ ಪೂರ್ಣಾಂಕ ಬೆಲೆಗಳು n/a ಮತ್ತು
-nk/! ಎಂಬ ಎರಡು ಸಂಖ್ಯೆಗಳಿಗಿಂತಲೂ ಅಧಿಕವಾಗಿರಬೇಕು. 1 ಗೆ ಅಂಥ ಬೆಲೆಗಳು
(22ly + 65)+195 = x ಅಥವಾ 15x - 17y = 5 ಎಂಬ ಅನಿರ್ದಿಷ್ಟ
ಸಮೀಕರಣದ ಬಿಡಿಸಿಕೆ. ಇದರ ಉತ್ತರ x = 5+15t, ಪ್ರಾಚಲ 1 = 1, 2, 3 ಇತ್ಯಾದಿ.
(ನೋಡಿ- ಡಯೊಫೆಂಟೈನ್ ಸಮೀಕರಣಗಳು)
(ಬಿ.ಎಸ್.ಎಸ್.)
ಅನಿರ್ಬಂಧ ಕ್ಯಾಡಿಕಲ್ : ಅಸಮ ಸಂಖ್ಯೆಯಲ್ಲಿ ಋಣ ವಿದ್ಯುತ್ಕಣಗಳನ್ನುಳ್ಳ
(ಎಲೆಕ್ಟ್ರಾನ್) ಪರಮಾಣು ಅಥವಾ ಪರಮಾಣುಪುಂಜಗಳು (ಫ್ರೀ ರಾಡಿಕಲ್ಸ್). ಅಸಮತೆಗೆ
ಕಾರಣವಾಗಿರುವ ವಿದ್ಯುತ್ಕಣವನ್ನು ಪ್ರತ್ಯೇಕ ಚುಕ್ಕೆಯೊಂದರ ಮೂಲಕ ನಿರೂಪಿಸಲಾಗುತ್ತದೆ.
CH (ಒಟ್ಟು ಒಂಬತ್ತು ವಿದ್ಯುತ್ಕಣಗಳು) ಮತ್ತು CH (ಒಟ್ಟು ನಲವತ್ತೊಂದು
ವಿದ್ಯುತ್ಕಣಗಳು) ಪರಮಾಣು ಪುಂಜಗಳು ಅನಿರ್ಬಂಧ ರಾಡಿಕಲ್ಗಳ ಉದಾಹರಣೆಗಳಾಗಿವೆ.
ಪರಮಾಣುಗಳ ನಡುವಣ ಪ್ರತಿಯೊಂದು ಬಂಧವೂ ಎರಡು ವಿದ್ಯುತ್ಕಣಗಳು
ಕೂಡಿ ಆಗಿದೆ. ಈ ರಾಸಾಯನಿಕ ಬಂಧಗಳನ್ನು ಛೇದಿಸಲು ಎರಡು ಹಾದಿಗಳಿವೆ-
ಹೆಟರಾಲಿಸಿಸ್ ಮತ್ತು ಹೋಮಾಲಿಸಿಸ್, ಬಂಧದಲ್ಲಿ ಭಾಗವಹಿಸಿರುವ ವಿದ್ಯುತ್ಕಣಗಳೆರಡೂ
ಒಂದು ಪರಮಾಣು ಅಥವಾ ಪರಮಾಣುಪುಂಜಕ್ಕೆ ಸೇರಿ ಬಂಧ ಛೇದವಾದಾಗ
ಎರಡು ಅಯಾನುಗಳ ಸೃಷ್ಟಿಯಾಗಿ ಈ ಬಗೆಯ ಛೇದನ ಹೆಟರಾಲಿಸಿಸ್
ಎಂದೆನ್ನಿಸಿಕೊಳ್ಳುತ್ತದೆ. ಹೋಮಾಲಿಸಿಸ್ನಲ್ಲಿ ಬಂಧದ ವಿದ್ಯುತ್ಕಣಗಳ ಸಮಹಂಚಿಕೆಯಾಗಿ
ಬೇರ್ಪಡುವ ಎರಡು ಭಾಗಗಳಿಗೂ ಒಂದೊಂದು ವಿದ್ಯುತ್ಕಣ ಸೇರಿ ಎರಡು ಅನಿರ್ಬಂಧ
ರಾಡಿಕಲ್ಗಳ ಸೃಷ್ಟಿಯಾಗುತ್ತದೆ.
* 1 + ವ .... ಹೆಟರಾಲಿಸಿಸ್
ಹೋಮಾಲಿಸಿಸ್
ಬಹುಮಟ್ಟಿನ ಅಡಿಲ್ಗಳಿಗೆ ಅಧಿಕ ಕ್ರಿಯಶಕ್ತಿ ಇದೆ. ದುರ್ಬಲ (ಡೈಲ್ಯೂಟ್)
ದ್ರಾವಣಗಳಲ್ಲಿ ಮಾತ್ರ ಅಂಥ ರಾಡಿಕಲ್ಗಳು ಇರಲು ಸಾಧ್ಯ. ತನ್ನ ಅಕ್ಷದ ಮೇಲೆ
ಆವರ್ತಿಸುತ್ತಿರುವ ಅಸಮವಿದ್ಯುತ್ಕಣಕ್ಕೆ ಅಯಸ್ಕಾಂತ ಶಕ್ತಿ ಇರುವುದರಿಂದ
ಅಯಸ್ಕಾಂತ ವಲಯದಲ್ಲಿ ಬ್ಯಾಡಿಕಲ್ಗಳನ್ನಿಟ್ಟಾಗ ಉಂಟಾಗುವ ಆಕರ್ಷಣೆಯ
ದೆಸೆಯಿಂದ ತೂಕವ್ಯತ್ಯಾಸ ಕಂಡುಬರುತ್ತದೆ. ಇದನ್ನು ಅಳತೆ ಮಾಡುವುದರಿಂದ
ಬ್ಯಾಡಿಕಲ್ಗಳ ಇರುವಿಕೆಯನ್ನು ಗುರುತಿಸಬಹುದು. ಈಗ ಸುಮಾರು 20 ವರ್ಷಗಳಿಂದ
ಎಲೆಕ್ಟ್ರಾನ್ ಅನುಕಾಂತೀಯ ಅನುವಾದ (ಎಲೆಕ್ಟ್ರಾನ್ ಪ್ಯಾರಮ್ಯಾಗ್ನೆಟಿಕ್ ರೆಸೊನೆನ್ಸ್,
HEALTH ಥವಾ ಎಲೆಕ್ಟ್ರಾನ್ ಭ್ರಮಣ ಅನುವಾದ (ಎಲೆಕ್ಟ್ರಾನ್ ಸ್ಪಿನ್ ರೆಸೊನೆನ್ಸ್
'ಕೆ.ಎಸ್.ಆರ್.) ಎಂಬ ಸುಧಾರಿಸಿದ ವಿಧಾನವನ್ನು ಅನಿರ್ಬಂಧ ರಾಡಿಕಲ್ಗಳ
ಗುರುವಿಕೆಯನ್ನು ಗುರುತಿಸಲು ಉಪಯೋಗಿಸಲಾಗುತ್ತಿದೆ. ಹಲವು ಪತ್ನಿಕ ಸಂದರ್ಭಗಳಲ್ಲಿ
ರಾಡಿಕಲ್ಗಳು ಮಾತೃ ಸಂಯುಕ್ತದಲ್ಲಿಲ್ಲದ ಬಣ್ಣಗಳನ್ನು ಪಡೆದಿರುವುದು ಕಂಡುಬಂದಿದೆ.
ಈ ವಿಶಿಷ್ಟಗುಣವನ್ನು ಆ ಸಂದರ್ಭಗಳಲ್ಲಿ ಬ್ಯಾಡಿಕಲ್ಗಳ ಇರುವಿಕೆಯನ್ನು ಕಂಡುಹಿಡಿಯಲು
ಉಪಯೋಗಿಸಬಹುದು. ಗೋಂಬರ್ಗ್ ಎಂಬ ವಿಜ್ಞಾನಿ ಟ್ರೈಫೀನೈಲ್ ಮೀಥೈಲ್
ಅಸಂಖ್ಯಾತವಾಗಿರುವುದರಿಂದ ದತ್ತ ಸಮೀಕರಣವನ್ನು ತಾಳೆ ಮಾಡುವ x, y ಗಳ ಬ್ಯಾಡಿಕಲ್ನ [(CHC ] ಇರುವಿಕೆಯನ್ನು ಕಂಡುಹಿಡಿದುದು ಹೀಗೆಯೇ.
ಧನಪೂರ್ಣಾಂಕ ಬೆಲೆಗಳೂ ಅಸಂಖ್ಯಾತವಾಗಿರುತ್ತವೆ.
ಅನೇಕ ವೇಳೆ, x: + my = ” ಎಂಬ ಸಮೀಕರಣವನ್ನು ತಾಳೆಮಾಡುವಂತೆ
x = C, y = d ಎಂಬ ಒಂದು ಜೊತೆ ಧನಪೂರ್ಣಾಂಕ ಬೆಲೆಗಳನ್ನು ಊಹೆಯಿಂದ
ಕಂಡುಹಿಡಿಯಬಹುದು. ಆಗ lc + md = x ಆಗುತ್ತದೆ. ಈ ಎರಡು ಸಮೀಕರಣಗಳ
x-c d-
ವ್ಯವಕಲನದಿಂದ
=1, ಪ್ರಾಚಲ Í ಪೂರ್ಣಾಂಕ
m
=
: x = C + mt ಮತ್ತು y = d - it ಅಲ್ಲದೆ x, y ಗಳು ಧನಪೂರ್ಣಾಂಕ
ಗಳಾಗಬೇಕಾದರೆ,
ಸಮೀಕರಣವನ್ನೂ ಬಿಡಿಸಬಹುದು.
ಇದೇ ವಿಧಾನದಿಂದ ix - my = n ಎಂಬ
3ನೆಯ ಶತಮಾನದ ಡಯೊಫ್ಯಾಂಟಿಸ್ ಎಂಬ ಗಣಿತಶಾಸ್ತ್ರಜ್ಞx + b =y,
ax + b = y ಎಂಬ ರೂಪದ ಅನಿರ್ದಿಷ್ಟ ವರ್ಗ ಸಮೀಕರಣಗಳನ್ನು ಬಿಡಿಸಿದ.
ಪೂರ್ವಕಾಲದ ಹಿಂದೂ ಗಣಿತಜ್ಞರ ಕೃತಿಗಳಲ್ಲಿ, ಕುಟ್ಟಕ ವ್ಯವಹಾರವೆಂಬ ಹೆಸರಿನಲ್ಲಿ,
ಅನಿರ್ದಿಷ್ಟ ಸಮೀಕರಣಗಳ ಬಿಡಿಸುವಿಕೆಯ ವಿಚಾರವಿದೆ. ಉದಾಹರಣೆಗೆ, 12ನೆಯ
ಶತಮಾನದ ಭಾಸ್ಕರಾಚಾರ್ಯರ ಲೀಲಾವತೀ ಗಣಿತದಲ್ಲಿ
ಏಕವಿಂಶತಿಯುಂ ಶತದ್ವಯಂ ಯದ್ಗುಣಂ ಗಣಕ ಪಂಚಷಷ್ಠಿಯುಕ್
ಪಂಚವರ್ಜಿತ ಶತದ್ವಯೋದ್ಧತಂ ಶುದ್ಧಿಮಿತಿಗುಣಕಂ ನದಾಶು
ಎಂಬ ಲೆಕ್ಕವಿದೆ; ಎಂದರೆ,
(CH),C(CH)2(CH),C
(ವರ್ಣರಹಿತ ಸಂಯುಕ್ತ)
(ಹಳದಿ ಬಣ್ಣದ ರಾಡಿಕಲ್)
ಇಟದ ಬ್ಯಾಂಕರ್ ಗಳನ್ನು, ಕ್ತಿಯಜಮಿಶ್ರಣಗಳಿಗೆ (ರಿಚಿನ್ ಮಿಂಟ್) ಸೇರಿಸಿದಾಗ,
ಬ್ಯಾಡಿಕಲ್ಗಳನ್ನು ಮಧ್ಯವರ್ತಿಗಳನ್ನಾಗುಳ್ಳ ರಾಸಾಯನಿಕಕ್ರಿಯೆಗಳ ವೇಗ ಸಾಮಾನ್ಯವಾಗಿ
ಕಡಿಮೆಯಾಗುತ್ತದೆ. ಹೊಸದಾಗಿ ಸೇರಿಸಿದ ಬ್ಯಾಡಿಕಲ್ಗಳು ಮಿಶ್ರಣದಲ್ಲಿರುವ ಮಧ್ಯವರ್ತಿ
ಕ್ಯಾಡಿಕಲ್ಗಳೊಡನೆ ಸೇರಿ ಉದ್ದೇಶಿಸಿದ ಕ್ರಿಯೆಗೆ ಮಧ್ಯವರ್ತಿಗಳು ದೊರಕದಂತ
ಮಾಡುವುದೇ ಈ ಕ್ರಿಯೆಯ ವೇಗ ಕಡಿಮೆಯಾಗಲು ಕಾರಣ. ಬ್ಯಾಡಿಕಲ್ಗಳನ್ನು
ಹೈಡಜಿಲ್ನಂಥ (ಡಿ.ಪಿ.ಪಿ.ಎಚ್.) ರಾಡಿಕಲ್ಗಳು ಪೂರ್ಣವಾಗಿ ಪ್ರತಿಬಂಧಿಸಬಲ್ಲುವು.
ಅನಿರ್ಬಂಧ ಬ್ಯಾಡಿಕಲ್ಗಳ ಈ ವಿಶಿಷ್ಟ ಗುಣ ಯಾವುದಾದರೊಂದು ಕ್ರಿಯೆಯಲ್ಲಿ
ರಾಡಿಕಲ್ಗಳು ಮಧ್ಯವರ್ತಿಗಳೇ ಅಲ್ಲವೇ ಎಂಬುದನ್ನು ಕಂಡುಹಿಡಿಯಲು
ಸಹಾಯಕವಾಗಿದೆ.
ಅನಿರ್ಬಂಧ ಬ್ಯಾಡಿಕಲ್ಗಳ ಸೃಷ್ಟಿ ಮೂರು ಬಗೆಗಳಲ್ಲಿ ಆಗಬಹುದು: 1. ಶಾಖದಿಂದ
ಬಂಧಛೇದನ. 2. ಬೆಳಕಿನ ಅಥವಾ ಅಗೋಚರಕಿರಣಗಳಿಂದ ಬಂಧಛೇದನ. 3. ಏಕ
ಋಣವಿದ್ಯುತ್ಕಣ ಉತ್ಕರ್ಷಣ, ಅಪಕರ್ಷಣ ವಿಧಿಗಳು (ಒನ್ ಎಲೆಕ್ಟ್ರಾನ್ ಆಕ್ಸಿಡೇಷನ್
ಆ್ಯಂಡ್ ರಿಡಕ್ಷನ್ ಪ್ರೊಸೆಸಸ್),
400°-600 ಸೆಂ.ಗ್ರೇ. ಉಷ್ಣತೆಯವರೆಗೆ ಕಾಯಿಸುವುದರ ಮೂಲಕ ಅಣುಗಳಲ್ಲಿನ
ಪರಮಾಣುಗಳ ನಡುವಣ ಬಂಧಗಳ ಛೇದನಕ್ಕೆ ಬೇಕಾಗುವ ಶಕ್ತಿಯನ್ನು ಒದಗಿಸಬಹುದು.
ಆದರೆ ಹಲವು ಪ್ರತ್ಯೇಕ ಸಂಯುಕ್ತಗಳಲ್ಲಿ ದುರ್ಬಲ ಬಂಧಗಳಿದ್ದು, ಬಂಧ ಛೇದ<noinclude></noinclude>
hm6k5o337csfrgmy91tujlzfgf6ci95
ಪುಟ:Mysore-University-Encyclopaedia-Vol-1-Part-1.pdf/೨೯೧
104
118612
314843
2026-05-01T17:41:54Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅನಿರ್ಬಂಧಿತ ಆರ್ಥಿಕ ವ್ಯವಸ್ಥೆ ಕೇವಲ 50°– 150° ಸೆ. ಉಷ್ಣತೆಯಲ್ಲಿಯೇ ಆಗಬಲ್ಲುದು. ಇಂಥ ಸಂಯುಕ್ತಗಳನ್ನು ಬ್ಯಾಡಿಕಲ್ ಕ್ರಿಯೆಗಳಲ್ಲಿ ಆರಂಭಕಾರಿಗಳನ್ನಾಗಿ (ಇನಿಷಿಯೇಟರ್ಸ್) ಉಪಯೋಗಿಸಬಹುದು. ಇಂಥ ಆರಂಭಕಾರಿಗಳಿಂದ ಉ...
314843
proofread-page
text/x-wiki
<noinclude><pagequality level="1" user="Pragathi. BH" /></noinclude>ಅನಿರ್ಬಂಧಿತ ಆರ್ಥಿಕ ವ್ಯವಸ್ಥೆ
ಕೇವಲ 50°– 150° ಸೆ. ಉಷ್ಣತೆಯಲ್ಲಿಯೇ ಆಗಬಲ್ಲುದು. ಇಂಥ ಸಂಯುಕ್ತಗಳನ್ನು
ಬ್ಯಾಡಿಕಲ್ ಕ್ರಿಯೆಗಳಲ್ಲಿ ಆರಂಭಕಾರಿಗಳನ್ನಾಗಿ (ಇನಿಷಿಯೇಟರ್ಸ್) ಉಪಯೋಗಿಸಬಹುದು.
ಇಂಥ ಆರಂಭಕಾರಿಗಳಿಂದ ಉತ್ಪತ್ತಿಯಾದ ಬ್ಯಾಡಿಕಲ್ಗಳು ಇತರ ಸಂಯುಕ್ತಗಳ ಅಣುಗಳಲ್ಲಿ
ಬಂಧಛೇದನವನ್ನು ಪ್ರಚೋದಿಸಿ, ಸಾಮಾನ್ಯ ಪರಿಸ್ಥಿತಿಯಲ್ಲಿ ಬೇಕಾಗುವ ಉಷ್ಣಾಂಶಕ್ಕಿಂತ
ಅತಿಕಡಿಮೆ ಉಷ್ಣಾಂಶದಲ್ಲಿಯೇ ಅನೇಕ ಬಗೆಯ ಅನಿರ್ಬಂಧ ರಾಡಿಕಲ್ಗಳ ಸೃಷ್ಟಿಯನ್ನು
ಸಾಧಿಸಬಲ್ಲವು. ಸಾಮಾನ್ಯವಾಗಿ ಪರ್ಆಕ್ಸೆಡ್ ಮತ್ತು ಆಜೋ ಸಂಯುಕ್ತಗಳನ್ನು ಈ
ಬಗೆಯ ಆರಂಭಕಾರಿಗಳಾಗಿ ಉಪಯೋಗಿಸಲಾಗುತ್ತದೆ. ಅಲ್ಲದೆ ಅವುಗಳಿಂದ ಆಗುವ
ಬ್ಯಾಡಿಕಲ್ ಸೃಷ್ಟಿಯನ್ನು ಕೆಳಗೆ ತೋರಿಸಿರುವ ಸಮೀಕರಣಗಳಿಂದ ನಿದರ್ಶಿಸಬಹುದು:-
1 R-O-O-R
R-O° + R'-H
ಅಥವಾ
-
2 R-N=N-R
(ಆಜೋ ಸಂಯುಕ್ತ)
R+R-H
ಅಥವಾ
"
R+R-H
50°-150°
2R-0°
R - OH + R
R-O-R'+ H°
2R + N₂
R - H + R°
ಈ ರೀತಿ ಸೃಷ್ಟಿಯಾದ ಬ್ಯಾಡಿಕಲ್ಗಳು ಇತರ ಅಣುಗಳೊಡನೆ ರಾಡಿಕಲ್ ಕ್ರಿಯೆಗಳಲ್ಲಿ
ಭಾಗವಹಿಸಿ ಬೇರೆ ಬಗೆಯ ರಾಡಿಕಲ್ಗಳನ್ನು ಸೃಷ್ಟಿಸಬಲ್ಲವು. ಹೀಗೆ ಒಂದಾದ
ಮೇಲೊಂದರಂತೆ ರಾಡಿಕಲ್ಗಳ ಸೃಷ್ಟಿಯನ್ನು ಪರಂಪರೆಯಾಗಿ ನಡೆಸಿಕೊಂಡು ಬರುವ
ಕ್ರಿಯೆಗಳಿಗೆ ವ್ಯಾಪಕ ಕ್ರಿಯೆಗಳೆಂದು(ಪ್ರೊಪಗೇಷನ್ ರಿಆಕ್ಷನ್) ಹೆಸರು. ರಾಡಿಕಲ್ ಕ್ರಿಯೆಗಳ
ಅಂತ್ಯ ರಾಡಿಕಲ್ಗಳೊಡನೆ ಬ್ಯಾಡಿಕಲ್ಗಳು ಕೂಡಿ ಸ್ಥಿರ ಅಣುಗಳು ಸಂಯೋಗವಾದಾಗ
ಆಗುತ್ತದೆ.ಇಂಥ ಅಂತ್ಯ ಕ್ರಿಯೆಗಳನ್ನು (ಟರ್ಮಿನೇಷನ್ ರಿಆಕ್ಷನ್) ಕೆಳಗಿನ ಸಮೀಕರಣದಿಂದ
ನಿದರ್ಶಿಸಬಹುದು.
R-O +R
R* + H
R + R
'0
10
R-O-R
R-Ŕ'
R-H
R-R
ಈ ಬಗೆಯ ಅಂತ್ಯ ಕ್ರಿಯೆಗಳಿಂದ ಬ್ಯಾಡಿಕಲ್ಗಳ ನಷ್ಟ ಸಂಭವಿಸಿದಾಗ ರಾಡಿಕಲ್
ಕ್ರಿಯೆಗಳು ಪರಿಮಿತಿಗೊಂಡು ಕ್ರಿಯಾಂತ್ಯಕ್ಕೆ ದಾರಿಯಾಗುತ್ತವೆ. ವ್ಯಾಪಕ ಕ್ರಿಯೆಯೇ
ಪ್ರಮುಖವಾಗುಳ್ಳ ಪರ್ಆಕ್ಸೆಡ್ ಮತ್ತು ಅಜೋ ಸಂಯುಕ್ತಗಳ ರಾಸಾಯನಿಕ ಕ್ರಿಯೆಗಳಲ್ಲಿ
ಶಕ್ತಿ ಶಾಖರೂಪದಲ್ಲಿ ಬಿಡುಗಡೆಯಾಗುವುದರಿಂದ ಸ್ಫೋಟನೆಗಳಿಗೆ ಅವಕಾಶ ಉಂಟು.
ಆದ್ದರಿಂದ ಈ ಬಗೆಯ ಸಂಯುಕ್ತಗಳನ್ನು ಉಪಯೋಗಿಸುವಾಗ ಜಾಗರೂಕತೆ ಅತ್ಯವಶ್ಯಕ.
ಬಂಧಛೇದಕ್ಕೆ ಬೇಕಾಗುವ ಶಕ್ತಿಯನ್ನು ಶಾಖರೂಪದಲ್ಲಿ ಮಾತ್ರವಲ್ಲದೆ ಬೆಳಕಿನ
ಕಿರಣ ಮತ್ತು/ಅಥವಾ ಅಗೋಚರ ಕಿರಣಗಳ ಮೂಲಕವೂ ಒದಗಿಸಬಹುದು. ಇಂಥ
ಶಕ್ತಿಯನ್ನು ನೇರವಾಗಿ ಅಥವಾ ಇತರ ಅಣುಗಳ ಮೂಲಕವಾಗಿ ಉಪಯೋಗಿಸಬಹುದು.
ಈ ಬಗೆಯ ಶಕ್ತಿ ವರ್ಗಾವಣೆ ಮಾಡಿ ಬ್ಯಾಡಿಕಲ್ಗಳನ್ನು ಸೃಷ್ಟಿಸಬಲ್ಲ ಸಾಮರ್ಥ್ಯ
ಪಾದರಸಕ್ಕಿದೆ.
Hg + ಶಕ್ತಿ
Hg *+ R-H
Hg * (ಶಕ್ತಿಮೂಡಿನ ಅ{2}
Hg + R + H
ಕ್ರಿಯಾಂತ್ಯದಲ್ಲಿ ಪಾದರಸದ ಅಣುವಿನಲ್ಲಿ ಯಾವ ಬದಲಾವಣೆಯೂ
ಆಗದಿರುವುದರಿಂದ ಅದನ್ನು ಈ ಕ್ರಿಯೆಯಲ್ಲಿ ವೇಗವರ್ಧಕವೆಂದು ಭಾವಿಸಬಹುದು.
ಏಕ ಋಣವಿದ್ಯುತ್ಕಣ ಉತ್ಕರ್ಷಣ ಅಪಕರ್ಷಣಗಳು ವಿದ್ಯುದ್ವಿಭಜನೆ ಗಳಲ್ಲೂ
(ಎಲೆಕ್ಟೋಲಿಸಸ್) ಪರ್ ಆಕ್ಸೆಡ್ ಮತ್ತು ಲೋಹಗಳನ್ನುಪ ಯೋಗಿಸುವ ಕ್ರಿಯೆಗಳಲ್ಲೂ
ಸಾಧ್ಯ. ಈ ಬಗೆಯ ಹಲವು ಕ್ರಿಯೆಗಳ ನಿದರ್ಶನಗಳನ್ನು ಕೆಳಗೆ ತೋರಿಸಲಾಗಿದೆ.
HO+Fe++
ಉತ್ಕರ್ಷಣ
R-COO
Fe++++OHO+ OH°
అని నా
HOH
ಅನಿರ್ಬಂಧ ರಾಡಿಕಲ್ಗಳನ್ನು ಮಧ್ಯವರ್ತಿಗಳಾಗುಳ್ಳ ಕ್ರಿಯೆಗಳು ನಮಗೆ ಪರಿಚಿತವಾದ
ಅನೇಕ ವಸ್ತುಗಳ ಸಂಯೋಜನೆಯಲ್ಲಿ ನಡೆಯುತ್ತದೆ, ಹಾಲಿ ಹೈಕಿಂಗಳು
ಮತ್ತು ಕೃತಕ ಭಟ್ಟ, ಪಾಲಿಥಿಲೀನ್, ಪಾಲಿಗೆ
ನೀನ್, ಟೆಫ್ಲಾನ್, ಪಾಲಿವಿನೈಲ್ಗಳಿ
ಮೊದಲಾದ ವಿವಿಧ ಬಗೆಯ ಪ್ಲಾಸ್ಟಿಕ್ ವಸ್ತುಗಳ ಅನೇಕ ಸಂಯೋಜನೆಗಳಲ್ಲಿ ಅನಿರ್ಬಂಧ
ರಾಡಿಕಲ್ಗಳ ಪಾತ್ರ ಪ್ರಮುಖವಾದುದು. ಪ್ರಕೃತಿಯಲ್ಲಿ ಬೆಳಕಿನ ನೆರವಿನಿಂದ ನಡೆಯುವ
ಕ್ಲೋರೋಫಿಲ್ ಮೊದಲಾದ ಬಹು ಸಂಖ್ಯೆಯ ಕ್ಲಿಪ್ಪ ಸಂಯುಕ್ತಗಳ ಸಂಯೋಜನೆಗಳಲ್ಲಿ
ಅನಿರ್ಬಂಧ ಬ್ಯಾಡಿಕಲ್ಗಳು ಮಧ್ಯವರ್ತಿಗಳಾಗಿರುವುದು ತಿಳಿದು ಬಂದಿದೆ. (ಕೆ.ಟಿ.ಎಸ್.)
ಅನಿರ್ಬಂಧಿತ ಆರ್ಥಿಕ ವ್ಯವಸ್ಥೆ : ಜನತೆಯ ಆರ್ಥಿಕ ಚಟುವಟಿಕೆಗಳಲ್ಲಿ
ಸರ್ಕಾರ ಹಸ್ತಕ್ಷೇಪ ಮಾಡಬಾರದು, ದೇಶದ ಆರ್ಥಿಕವ್ಯವಸ್ಥೆ ಅನಿರ್ಬಂಧವಾಗಿರಬೇಕು,
ಎನ್ನುವುದೇ ಈ ವ್ಯವಸ್ಥೆಯ (ಅಬಂಧನೀತಿ, ಅನಿರ್ಬದ್ಧ ವ್ಯವಹಾರ, ಕಾರ್ಯಸ್ವಾತಂತ್ರ್ಯ,
ಲೇಸೇ ಪೇರ್) ಮುಖ್ಯಾಂಶ.
ಐತಿಹಾಸಿಕವಾಗಿ ಈ ವಿಚಾರಸರಣಿ ನೈಸರ್ಗಿಕ ಆರ್ಥಿಕವ್ಯವಸ್ಥೆಯಲ್ಲಿ ನಂಬುಗೆಯನ್ನಿರಿ
ಸಿದ ಫಿಸಿಯೊಕ್ರಾಟ್ ಪಂಥದ ಅರ್ಥಶಾಸ್ತ್ರಜ್ಞರ ಕಾಲದಿಂದ ಅಂದರೆ 18ನೆಯ ಶತಮಾನದ
ಮಧ್ಯಕಾಲದಿಂದ 19ನೆಯ ಶತಮಾನದ ಮಧ್ಯಕಾಲದವರೆಗೆ ಪ್ರಚಲಿತವಾಗಿತ್ತು. ಈ
ಅವಧಿಯಲ್ಲಿ ಬ್ರಿಟನ್ನಿನಲ್ಲಿ ಆ್ಯಡಂಸ್ಮಿತ್ ಎಂಬ ಅರ್ಥಶಾಸ್ತ್ರಜ್ಞನ ವಿಚಾರಗಳ ಪ್ರಭಾವಕ್ಕೊಳಪಟ್ಟು
ಬೆಳೆದುಬಂದ
ಕ್ಲಾಸಿಕಲ್ ಅರ್ಥಶಾಸ್ತ್ರ ಜನಜೀವನದಲ್ಲಿ ಸರ್ಕಾರದ ಪಾತ್ರವೇನೆಂಬುದರ
ಮೇಲೆ ಸಾಕಷ್ಟು ಬೆಳಕು ಚೆಲ್ಲುವಂಥದಾಗಿತ್ತು. ಸರ್ಕಾರವಾಗಲೀ ಬಲಾತ್ಕಾರಮಾಡಲು
ಅಧಿಕಾರವುಳ್ಳ ಯಾವುದೇ ಮಂಡಲಿಯಾಗಲೀ ಜನತೆಯ ಆರ್ಥಿಕ ವ್ಯವಹಾರಗಳಲ್ಲಿ
ಕೈಹಾಕದ. ಅವುಗಳನ್ನು ಸಂಬಂಧಪಟ್ಟ ವ್ಯಕ್ತಿಗಳ ಸ್ವಯಂನಿರ್ಣಯಕ್ಕೆ ಬಿಟ್ಟುಕೊಟ್ಟರೆ,
ಅವರು ತಮ್ಮ ಹಿತ ರಕ್ಷಣೆಯನ್ನು ತಾವೇ ಮಾಡಿಕೊಳ್ಳುತ್ತಾರೆ ಎಂದು ಈ ಅರ್ಥಶಾಸ್ತ್ರ
ಸಾರಿ ಹೇಳುತ್ತದೆ. ಆಶಾದಾಯಕವಾದ ವಿಶ್ವದ ಸ್ವರೂಪ, ನೈಸರ್ಗಿಕ ಪದ್ಧತಿಯ ಭಾವನೆ,
ಸಮನ್ವಯಗಳಿಂದೊದಗಳಿಂದ ಅರ್ಥಕವ್ಯವಸ್ಥೆ ಇವೆಲ್ಲವೂ ನಿರ್ದಿಷ್ಟ ನಿಯಂತ್ರಣದಿಂದ
ವಿಮುಕ್ತವಾದಾಗ, ಮಾನವನ ಹಿತಗಳನ್ನು ಅಧಿಕಗೊಳಿಸುವುವೆಂಬ ನಂಬುಗೆ ಆಗ್ಗೆ
ಪ್ರಬಲವಾಗಿದ್ದು ಅದೇ ಅರ್ಥಶಾಸ್ತ್ರದ ಮೂಲಾಧಾರವಾಗಿತ್ತು. ಆಡಂಸ್ಮಿತ್ ಈ ಮೂಲ
ವಿಚಾರವನ್ನು ಫಿಸಿಯೋಕ್ರಾಟ್ ಪಂಥದವರಿಂದ ತೆಗೆದುಕೊಂಡ. ಆದರ ಲೇಸೇ ಫೇರ್
ಎಂಬ ಮಾತು ಮಾತ್ರ ಜೆ. ಎಸ್. ಮಿಲ್ ತನ್ನ ಅರ್ಥಶಾಸ್ತ್ರದಲ್ಲಿ ಉಪಯೋಗಿಸುವವರೆಗೆ
(1848) ಅಷ್ಟೊಂದು ಬಳಕೆಗೆ ಬರಲಿಲ್ಲ. ಇಂಗ್ಲೆಂಡಿನಲ್ಲಿ ಕಾಲ್ಡನ್ ತತ್ತ್ವ ಎಂಬ ಮಾತನ್ನು
ಅದಕ್ಕೆ ಪ್ರತಿಯಾಗಿ ಉಪಯೋಗಿಸಲಾಗು
ಈ ವಿಚಾರಗಳನ್ನು ಸಾರಿ ಹೇಳುವಲ್ಲಿ ಆ್ಯಡಂ ಸ್ಮಿತ್ ಪ್ರಮುಖ ಪಾತ್ರವಹಿಸಿದ.
ಅಲ್ಲದೆ 18ನೆಯ ಶತಮಾನದ ಕೊನೆಯಭಾಗದಿಂದ 19ನೆಯ ಶತಮಾನದ ಪೂರ್ವ
ಕಾಲದವರೆಗೆ ಇತರ ಎಲ್ಲ ಶ್ರೇಷ್ಠತರಗತಿಯ ಅರ್ಥಶಾಸ್ತ್ರಜ್ಞರೂ ಈ ವಿಚಾರವನ್ನು ಎತ್ತಿ
ಹಿಡಿದಿದ್ದಾರೆ. ಅನಿರ್ಬಂಧ ಸ್ಪರ್ಧೆ ಹಾಗೂ ಆರ್ಥಿಕ ಚಟುವಟಿಕೆಗಳಲ್ಲಿ ಸರ್ಕಾರದ
ಕೈವಾಡದ ಅಭಾವ-ಇವು ರಾಷ್ಟ್ರವನ್ನು ಆರ್ಥಿಕವಾಗಿ ಅಭಿವೃದ್ಧಿಗೊಳಿಸಲು ಹಾಗೂ
ಜನತೆಯ ಬೇಡಿಕೆಗಳನ್ನು ಪೂರೈಸಲು ಇರಬೇಕಾದ ಪ್ರಥಮ ಅವಶ್ಯಕತೆಗಳೆಂದು ಇವರು
ಹೇಳುತ್ತಾರೆ. ಇಂಗ್ಲೆಂಡಿನಲ್ಲಿಯ ಸಮಕಾಲೀನ ಔದ್ಯಮಿಕ ಕ್ರಾಂತಿಯೇ ಈ ವಿಚಾರಗಳ
ಹಿನ್ನೆಲೆಯಾಗಿತ್ತು. ಆ್ಯಡಂ ಸ್ಮಿತ್ ಕೂಡ ಔದ್ಯಮಿಕ ಬಂಡವಾಳಗಾರರ ಪ್ರಭಾವಕ್ಕೆ ಒಳಗಾಗಿದ್ದ.
ತಮ್ಮ ಸ್ವಾರ್ಥಕ್ಕಾಗಿ ಅವನ ವಿಚಾರಗಳನ್ನು ಎತ್ತಿಹಿಡಿಯುತ್ತಿದ್ದ ಈ ಬಂಡವಾಳಗಾರರಿಂದಲೇ
ಅವನಿಗೆ ಪ್ರೋತ್ಸಾಹ ದೊರೆಯಿತೆಂದು ಹೇಳಬಹುದು. ಆದ್ದರಿಂದಲೇ ಆತ ವಾಣಿಜ್ಯವಾದದ
ಅನೇಕ ಮೂಲಾಂಶಗಳನ್ನು ವಿರೋಧಿಸಿದ. ಅಂತೆಯೇ ವಿದೇಶೀ ವ್ಯಾಪಾರ ಸಂಬಂಧದಲ್ಲಿ
ರಕ್ಷಣಾನೀತಿಯನ್ನು ವಿರೋಧಿಸಿ ಅನಿರ್ಬಂಧ ವಿದೇಶೀ ವ್ಯಾಪಾರವನ್ನು (ಫ್ರೀಟ್ರೇಡ್)
ಪ್ರಚಲಿತಗೊಳಿಸಿದ. ಇಂಥ ವಿದೇಶೀ ವ್ಯವಹಾರನೀತಿ ಸರಕುಗಳನ್ನು ತಯಾರಿಸುವವರಿಗೆ
ಹೆಚ್ಚು ಅನುಕೂಲವಾಗಿದ್ದರೂ ಅದರಿಂದ ಗ್ರಾಹಕರಿಗೇ ಹೆಚ್ಚು ಉಪಯೋಗವೆಂದು
ವಾದಿಸಲಾಗುತ್ತಿತ್ತು. ಅದೇ ರೀತಿ, ದರಗಳ ಏರಿಕೆಯನ್ನು ತಡೆಹಿಡಿದು ಗ್ರಾಹಕನ ಹಿತವನ್ನು
ಸಾಧಿಸುವ ದೃಷ್ಟಿಯಿಂದ, ಏಕಸ್ವಾಮ್ಯ ಸಂಯೋಗ ಪದ್ಧತಿಯನ್ನು (ಮೊನೊಪೊಲಿಸ್ಟಿಕ್
ಕಾಂಬಿನೇಷನ್) ವಿರೋಧಿಸಲಾಗುತ್ತಿತ್ತು ಆದರೆ ಏಕಸ್ವಾಮ್ಯ ಸಂಯೋಗಪದ್ಧತಿಯನ್ನು
ತಡೆಹಿಡಿಯಬೇಕಾದರೆ ಸರ್ಕಾರ ಆರ್ಥಿಕ ವ್ಯವಹಾರಗಳಲ್ಲಿ ಹೆಚ್ಚು ಹೆಚ್ಚು ಕೈಹಾಕುವುದು
ಅನಿವಾರ್ಯವಾಯಿತು. ವ್ಯಕ್ತಿ ಹಾಗೂ ಸಮಾಜ ಇವೆರಡರ ಹಿತಗಳೂ ಒಂದೇ ಆಗಿದೆ
ಎಂದು ಹೇಳಿ, ವಿಶ್ವ ವ್ಯಾಪಕವಾಗಿದ್ದ ಈ ವಿಚಾರ ಪ್ರಣಾಲಿ, ಸಮಾಜ ಹಾಗೂ ರಾಜ್ಯ
ಇವುಗಳ ಬಗ್ಗೆ ಒಂದು ವಿಶಿಷ್ಟದೃಷ್ಟಿಯನ್ನೇ ಬೆಳೆಯಿಸಿತು. ಸರ್ಕಾರ ಮುಖ್ಯವಾಗಿ ಖಾಸಗಿ<noinclude></noinclude>
ixkoq6jxnt8jsavf3bq0ecrvansa93z
ಪುಟ:Mysore-University-Encyclopaedia-Vol-1-Part-1.pdf/೨೯೩
104
118613
314844
2026-05-01T17:42:11Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅನಿಲ ತಯಾರಿಕೆ ಮುಂತಾಗಿ ಅನೇಕ ಬಗೆಯ ಕೆಲಸಗಳಿಗೆ ಈ ಅನಿಲಗಳನ್ನು ಬಳಸಲಾಗುತ್ತಿದೆ. ಅಮೆರಿಕದಲ್ಲಿ ತಯಾರಿಸಿದ ಅನಿಲಗಳ ಬಳಕೆ ಈಚೆಗೆ ಕಡಿಮೆಯಾಗಿ ನಿಸರ್ಗಾನಿಲದ ಬಳಕೆ ಹೆಚ್ಚಿದೆ. ಸಾವಿರಾರು ಮೈಲಿ ಕೊಳವೆ ಸಾಲುಗಳನ್...
314844
proofread-page
text/x-wiki
<noinclude><pagequality level="1" user="Pragathi. BH" /></noinclude>ಅನಿಲ ತಯಾರಿಕೆ
ಮುಂತಾಗಿ ಅನೇಕ ಬಗೆಯ ಕೆಲಸಗಳಿಗೆ ಈ ಅನಿಲಗಳನ್ನು ಬಳಸಲಾಗುತ್ತಿದೆ. ಅಮೆರಿಕದಲ್ಲಿ
ತಯಾರಿಸಿದ ಅನಿಲಗಳ ಬಳಕೆ ಈಚೆಗೆ ಕಡಿಮೆಯಾಗಿ ನಿಸರ್ಗಾನಿಲದ ಬಳಕೆ ಹೆಚ್ಚಿದೆ.
ಸಾವಿರಾರು ಮೈಲಿ ಕೊಳವೆ ಸಾಲುಗಳನ್ನು ಹಾಕಿ ದೂರ ದೂರದ ಸ್ಥಳಗಳಿಗೆ
ನಿಸರ್ಗಾನಿಲವನ್ನು ಸರಬರಾಜು ಮಾಡಲಾಗುತ್ತಿದೆ. ಯುರೋಪಿನಲ್ಲಿ ಮಾತ್ರ ತಯಾರಿಸಿದ
ಅನಿಲಗಳೇ ಈಗಲೂ ಪ್ರಚಾರದಲ್ಲಿವೆ.
ಇತಿಹಾಸ : ಕಲ್ಲಿದ್ದಲನ್ನು ಗಾಳಿಯ ಸಂಪರ್ಕವಿಲ್ಲದೆ ಕಾಯಿಸಿದಾಗ ದಹಿಸಬಲ್ಲ
ಒಂದು ಅನಿಲ ಉತ್ಪತ್ತಿಯಾಗುವುದೆಂಬುದನ್ನು ಮೊದಲು ಗಮನಿಸಿದವ ಹದಿನೇಳನೆಯ
ಶತಮಾನದ ಬೆಲ್ಲಿಯಂ ವಿಜ್ಞಾನಿ ವ್ಯಾನ್ ಹೆಲ್ಮಾಂಟ್. ಆದರೂ ಅಲ್ಲಿಂದ ನೂರೈವತ್ತು
ವರ್ಷಗಳವರೆಗೆ ಆ ಅನಿಲವನ್ನು ದೀಪ ಉರಿಸಲು ಬಳಸಬಹುದೆಂದು ಯಾರಿಗೂ
ಗೊತ್ತಾಗಲಿಲ್ಲ. ನಮ್ಮಲ್ಲಿ ಹರಳೆಣ್ಣೆ ಮುಂತಾದ ಎಣ್ಣೆಗಳನ್ನು ದೀಪಗಳಿಗೆ ಉಪಯೋಗಿ
ಸುತ್ತಿದ್ದಂತೆಯೇ ಆ ಕಾಲದಲ್ಲಿ ಪಾಶ್ಚಾತ್ಯರು ಸ್ಪರ್ ತಿಮಿಂಗಿಲದ ಎಣ್ಣೆಯನ್ನು ಮೇಣ
ಮತ್ತು ಪ್ರಾಣಿಗಳ ಕೊಬ್ಬಿನಿಂದ ಮಾಡಿದ ಮೋಂಬತ್ತಿಗಳನ್ನೂ ಉಪಯೋಗಿಸು ತ್ತಿದ್ದರು.
1792ರಲ್ಲಿ ಮೊಟ್ಟಮೊದಲು ಇಂಗ್ಲೆಂಡಿನ ವಿಲಿಯಂ ಮುರ್ಡಾಕ್ ಎಂಬಾತ ಕಲ್ಲಿದ್ದಲನ್ನು
ಕಬ್ಬಿಣದ ಬಟ್ಟಿ ಪಾತ್ರೆಯಲ್ಲಿ ಕಾಯಿಸಿ, ಹೊರಬಂದ ಅನಿಲದ ಸಹಾಯದಿಂದ
ಕಾರ್ನ್ವಾಲ್ನಲ್ಲಿರುವ ತನ್ನ ಮನೆಯನ್ನು ಬೆಳಗಿದ. ಉಗಿಯಂತ್ರವನ್ನು ನಿರ್ಮಿಸಿದ
ಜೇಮ್ಸ್ ವಾಟ್ನ ಹತ್ತಿರ ಎಂಜಿನಿಯರ್ ಆಗಿದ್ದ ಮುರ್ಡಾಕ್ ಆಮೇಲೆ ವಾಟ್ನ
ಕಾರ್ಖಾನೆಗೂ ಅನಿಲದ ದೀಪಗಳನ್ನು ಒದಗಿಸಿದ.
ಅನಿಲವನ್ನು ಸಾರ್ವಜನಿಕರಿಗೆ ಸರಬರಾಜು ಮಾಡುವುದಕ್ಕೆ ಅನಿಲ ತಯಾರಿಕೆಯ
ಕಂಪನಿಯೊಂದನ್ನು ಮೊಟ್ಟಮೊದಲು ಸ್ಥಾಪಿಸಿದ ಕೀರ್ತಿ ಫ್ರೆಡರಿಕ್ ಆಲ್ಬರ್ಟ್ ವಿನ್ಸ
ಎಂಬಾತನಿಗೆ ಸಲ್ಲಬೇಕು. ಜರ್ಮನ್ ರಾಷ್ಟ್ರೀಯನಾದ ವಿನ್ಸ 1804ರಲ್ಲಿ ಇಂಗ್ಲೆಂಡಿನಲ್ಲಿ
ಸ್ವಾಮ್ಯ (ಪೇಟೆಂಟ್) ಪಡೆದು 1813ರ ವೇಳೆಗೆ ಸಾರ್ವಜನಿಕವಾಗಿ ಅನಿಲವನ್ನು ಸರಬರಾಜು
ಮಾಡತೊಡಗಿದ. ಅಲ್ಲಿಂದ ಅನಿಲದ ಉಪಯೋಗ ಇತರ ದೇಶಗಳಿಗೆ ಹರಡಿತು.
ಕಲ್ಲಿದ್ದಲ ಅನಿಲ ಕೋಕ್ಒಲೆ ಅನಿಲ, ಇವೆರಡನ್ನು ತಯಾರಿಸುವುದೂ ಒಂದೇ
ವಿಧಾನದಿಂದ. ಕಲ್ಲಿದ್ದಲನ್ನು, ಅದರಲ್ಲೂ ಮುಖ್ಯವಾಗಿ ಬಿಟುಮಿನಸ್ ಕಲ್ಲಿದ್ದಲನ್ನು ಕಬ್ಬಿಣದ
ಬಟ್ಟಿ ಪಾತ್ರೆಗಳಲ್ಲಿ ಗಾಳಿಯ ಸಂಪರ್ಕವಿಲ್ಲದಂತೆ ಸುಮಾರು 1000° ಸೆಂ.ಗ್ರೇ. ತಾಪಕ್ಕೆ
ಕಾಯಿಸಿ ಅನಿಲವನ್ನು ತಯಾರಿಸುತ್ತಾರೆ. ಸ್ವಲ್ಪ ಮಟ್ಟಿಗೆ ಸನ್ನಿವೇಶಗಳನ್ನು ಬದಲಾಯಿಸಿ
ಮೊದಲ ವಿಧಾನದಲ್ಲಿ ಅನಿಲದ ಕಡೆಗೂ ಎರಡನೆಯ ವಿಧಾನದಲ್ಲಿ ಕೋಕ್ ಕಡೆಗೂ
ಗಮನಕೊಡುತ್ತಾರೆ. ಮೊದಲ ವಿಧಾನದಲ್ಲಿ ಅನಿಲವೇ ಮುಖ್ಯ ಉತ್ಪನ್ನ, ಕೋಕ್ ಉಪೋತ್ಪನ್ನ,
ಎರಡನೆಯ ವಿಧಾನದಲ್ಲಿ ಲೋಹಗಾರಿಕೆಗೆ ಅಗತ್ಯವಾದ ಹಸನಾದ ಕೋಕ್ ಉತ್ಪಾದನೆಗೆ
ಗಮನ ಕೊಡುವುದರಿಂದ ಅನಿಲ ಉತ್ಪನ್ನವೆನ್ನಿಸಿಕೊಳ್ಳುತ್ತದೆ.
ಕಲ್ಲಿದ್ದಲ ಅನಿಲ ಅಥವಾ ಕೋಕ್ಒಲೆ ಅನಿಲದ ಶಾಖೋತ್ಪಾದಕ ಸಾಮರ್ಥ್ಯ
ಸ್ವಲ್ಪಮಟ್ಟಿಗೆ ಕಲ್ಲಿದ್ದಲಿನ ಗುಣ, ಕಾಯಿಸುವ ತಾಪ, ಕಾಲ-ಇವುಗಳನ್ನವಲಂಬಿಸಿರುತ್ತದೆ.
ಸಾಮಾನ್ಯವಾಗಿ ಅದರ ಶಾಖೋತ್ಪಾದಕ ಸಾಮರ್ಥ್ಯ 550 – 600 ಬ್ರಿಟಿಷ್ ಶಾಖಮಾನ
(ಬಿ.ಟಿ.ಯು.) ಇರುತ್ತದೆ; ಅಂದರೆ ಒಂದು ಘನ ಅಡಿ ಅನಿಲದ ದಹನದಿಂದ ಅಷ್ಟು
ಶಾಖ ಒದಗುತ್ತದೆ. ಈ ಅನಿಲದ ಶೇ.60 ಜಲಜನಕ (ಹೈಡೋಜನ್) ಮತ್ತು ಕಾರ್ಬನ್
ಮಾನಾಡು ಶೇ.30 ಮೀಥೇನು ಇದ್ದು ಉಳಿದದ್ದು ವಿವಿಧ ಹೈಡೋಕಾರ್ಬನ್ನುಗಳು,
ಕಾರ್ಬನ್
ಡಯಾಕೈಡು. ನೈಟ್ರೋಜನ್, ಹೈಡೋಜನ್ ಸಲ್ಫ್ಡು-ಇವುಗಳಿಂದ ಕೂಡಿರುತ್ತದೆ.
ಕಲ್ಲಿದ್ದಲು ಕಾಯಿಸಿದಾಗ ಬರುವ ಅಮೋನಿಯ, ಬೆಂಜೀನ್ ಮುಂತಾದ ಆರೊಮ್ಯಾಟಿಕ್
ಸಂಯುಕ್ತಗಳು, ಹೈರೋಜನ್ ಸಲ್ಲಿರು, ಸಯನೈರು ಮುಂತಾಗುವುಗಳನ್ನು ತೆಗೆದು
ಶುದ್ದೀಕರಿಸಿ ಅನಿಲವನ್ನು ಬಳಕೆದಾರರಿಗೆ ಒದಗಿಸುತ್ತಾರೆ. ಈ ಅನಿಲ ಬಹು ಹಗುರ
ವಾಗಿರುತ್ತದೆ. ಗಾಳಿಗೆ ಹೋಲಿಸಿದರೆ ಅದರ ಸಾಂದ್ರತೆ 0.4ರಷ್ಟಿರುತ್ತದೆ.
ಬಟ್ಟಿ ಪಾತ್ರೆಗಳನ್ನು ಕಾಯಿಸಲು ಸಾಮಾನ್ಯವಾಗಿ ಉತ್ಪಾದಕಾನಿಲ, ಊದುಗುಲುಮೆ
ಅನಿಲ ಮುಂತಾದ ಅನಿಲಗಳನ್ನುಪಯೋಗಿಸುವುದು ವಾಡಿಕೆ. ಹಾಗಿಲ್ಲದಿದ್ದರೆ ತಯಾರಿಸಿದ
ಅಮೆರಿಕದಲ್ಲಿ ಮೊಟ್ಟಮೊದಲು (1817) ಅನಿಲದೀಪಗಳು ಬಂದದ್ದು ಬಾಲ್ಟಿಮೋರ್ ಊಲದಲ್ಲಿ ಶೇ.35 ಭಾಗ ಬಟ್ಟ ಪಾತ್ರಗಳನ್ನು ಕಾಯಿಸುವುದಕ್ಕೆ ಉಪಯೋಗಿಸಬೇಕಾಗಿ
ನಗರದಲ್ಲಿ
ನೀಲಷ್ಠಾಲೆಯ ಅನಿಲಜ್ವಾಲಕ (ಗ್ಯಾಸ್ ಬಕ್ಸರ್) ಬಳಕೆಗೆ ಬಂದದ್ದು 1895ರಲ್ಲಿ.
ಇದನ್ನು ಕಂಡುಹಿಡಿದವರು ಯಾರು ಎಂಬ ಬಗ್ಗೆ ಸ್ವಲ್ಪ ಸಂಶಯವಿದೆ. ಆದರೆ ಜರ್ಮನಿಯ
ರಾಬರ್ಟ್ ಎಲ್ಲೆಲ್ಡ್ ವಾನ್ ಬುನ್ನನ್ ಇದನ್ನು ಮೊದಲು ನಿರ್ಮಿಸಿದನೆಂಬುದು ಸಾಮಾನ್ಯ
ನಂಬಿಕೆ. ಈ ಜ್ವಾಲಕದಲ್ಲಿ ಗಾಳಿ ಮತ್ತು ದಹ್ಯಾನಿಲಗಳನ್ನು ಸೂಕ್ತಪ್ರಮಾಣದಲ್ಲಿ ಬೆರೆಸಿ
ಉರಿಸುವುದರಿಂದ ಹೊಗೆಯಿಲ್ಲದ ನಸುನೀಲವರ್ಣದ ಮತ್ತು ಹೆಚ್ಚು ತಾಪದ ಜ್ವಾಲೆ
ಒದಗುತ್ತದೆ. ಪದಾರ್ಥಗಳನ್ನು ಕಾಯಿಸಲು ಇದು ಬಹಳ ಸಮರ್ಪಕವಾದ
ಜ್ವಾಲಕವಾದುದರಿಂದ ಅನಿಲದ ಬಳಕೆಗೆ ಇದರಿಂದ ಹೆಚ್ಚಾದ ಉತ್ತೇಜನ ದೊರಕಿತ್ತು.
ಅಮೆರಿಕದಲ್ಲಿ ಹೆಚ್ಚು ಬಳಕೆಯಲ್ಲಿರುವ ನಿಸರ್ಗಾನಿಲದ ಕಥೆ ಪ್ರಾರಂಭವಾದದ್ದು
ಸ್ವಲ್ಪಕಾಲಾನಂತರ. 1775ರಲ್ಲಿ ವೆಸ್ಟ್ ವರ್ಜೀನಿಯ ಸಂಸ್ಥಾನದಲ್ಲಿನ ಚಾರಲ್ಸ್ಟನ್ ನಗರದ
ಬಳಿ ಒಂದು ಉರಿವ ಚಿಲುಮೆ (ಬಲ್ಡಿಂಗ್ ಸಿಂಗ್) ಕಂಡುಬಂದದ್ದರ ಬಗ್ಗೆ ಪ್ರಸ್ತಾಪವಿದೆ.
ಅದು ಭೂಮಿಯೊಳಗಿನಿಂದ ಸೂಸುತ್ತಿದ್ದ ನಿಸರ್ಗಾನಿಲವಿರಬೇಕು. 1821ರಲ್ಲಿ ನ್ಯೂಯಾರ್ಕ್
ಸಂಸ್ಥಾನದ ಫೆಡೋನಿಯ ಎಂಬಲ್ಲಿದ್ದ ಒಂದು ಉರಿವ ಚಿಲುಮೆಯ ಬಳಿ ಮೊಟ್ಟಮೊದಲ
ಅನಿಲದ ಬಾವಿಯನ್ನು ತೋಡಲಾಯಿತು. ಅದರ ಆಳ ಕೇವಲ 27' 1200'ಯಷ್ಟು
ಹೆಚ್ಚು ಆಳದ ಬಾವಿಯನ್ನು ಮೊಟ್ಟ ಮೊದಲು ತೋಡಿದ್ದು 1854ರಲ್ಲಿ, ಫೆಡೋನಿಯದಲ್ಲಿ
ಮೊದಲಬಾರಿಗೆ (1858) ನಿಸರ್ಗಾನಿಲದ ಕಂಪನಿಯೊಂದು ಸ್ಥಾಪಿತವಾಯಿತು. ಅಲ್ಲಿಂದ
ಈ ಉದ್ಯಮ ಅಗಾಧವಾಗಿ ಬೆಳೆದಿದೆ. ಈ ದಶಕದ ಮಧ್ಯದಲ್ಲಿ ಮಾಡಿದ ಒಂದು
ಅಂದಾಜಿನ ಪ್ರಕಾರ ಅಮೆರಿಕದಲ್ಲಿ ಒಂದು ಲಕ್ಷ ಅನಿಲದ ಬಾವಿಗಳಿವೆ, ವರ್ಷ ಒಂದಕ್ಕೆ
15,500,000,000,000 ಘನ ಅಡಿ ಅನಿಲವನ್ನು ಉತ್ಪಾದಿಸಲಾಗುತ್ತಿದೆ.
ತಯಾರಿಕೆ : ನಿಸರ್ಗಾನಿಲವನ್ನು ಕೊಳವೆಸಾಲುಗಳ ಮೂಲಕ ದೂರ ದೂರದ
ಸ್ಥಳಗಳಿಗೆ ಸಾಗಿಸುತ್ತಾರೆ. ಆದರೆ ಕೃತಕ ಅನಿಲವನ್ನು ಮಾತ್ರ ಸಾಮಾನ್ಯವಾಗಿ ಬಳಕೆಯಾಗುವ
ಸ್ಥಳದ ಹತ್ತಿರದಲ್ಲೇ ತಯಾರಿಸುತ್ತಾರೆ. ತಯಾರಿಸಿದ ಅನಿಲಗಳನ್ನು ಮುಖ್ಯವಾಗಿ ಎರಡು
ವಿಧ ಎಂದು ಹೇಳಬಹುದು.
1 ಶಾಖದ ಸಹಾಯದಿಂದ ಕಲ್ಲಿದ್ದಲಿನಲ್ಲಿರುವ ಸಂಕೀರ್ಣವಾದ ಕಾರ್ಬನ್
ಸಂಯುಕ್ತಗಳನ್ನೊ, ನಿಸರ್ಗದತ್ತವಾದ ಪೆಟ್ರೋಲಿಯಂ ಅಥವಾ ನಿಸರ್ಗಾನಿಲದಲ್ಲಿರುವ
ಹೈಡೋಕಾರ್ಬನ್ನುಗಳನ್ನೂ ವಿಭಜಿಸಿ ಉತ್ಪಾದಿಸುವ ಅನಿಲಗಳು ಒಂದು ಗುಂಪಿನವು.
ಕಲ್ಲಿದ್ದಲ ಅನಿಲ, ಕೋಕ್ ಒಲೆ ಅನಿಲ, ತೈಲಾನಿಲ-ಇವು ಈ ಗುಂಪಿನ ಇಂಧನಾನಿಲಗಳು.
2 ಕೋಕ್ ಅಥವಾ ಇದ್ದಲಿನ ಮೇಲೆ ಗಾಳಿ ಅಥವಾ ಉಗಿಯ ವರ್ತನೆಯಿಂದ
ಉತ್ಪಾದಿಸುವ ಅನಿಲಗಳು ಎರಡನೆಯ ಗುಂಪಿನವು. ಜಲಾನಿಲ ಮತ್ತು ಉತ್ಪಾದಕಾನಿಲಗಳು
(ಪ್ರೊಡ್ಯೂಸರ್ ಗ್ಯಾಸ್) ಈ ಗುಂಪಿನ ಅನಿಲಗಳು.
ಇವು ಮಾತ್ರವಲ್ಲದೆ ಕಾರ್ಬಾನಿಕ್ ಜಲಾನಿಲದಂಥ (ಕಾರ್ಬುರೇಟೆಡ್ ವಾಟರ್
ಗ್ಯಾಸ್) ಮಿಶ್ರಿತ ಅನಿಲಗಳೂ ಬಳಕೆಯಲ್ಲಿವೆ.
ಬರುತ್ತದೆ.
ತೈಲಾನಿಲವನ್ನು ತಯಾರಿಸುವುದು ಪೆಟ್ರೋಲಿಯಂ ಮೂಲದಿಂದ ಬರುವ ವಿವಿಧ
ರೀತಿಯ ಎಣ್ಣೆಗಳಿಂದ. ಈ ಎಣ್ಣೆಗಳಲ್ಲಿ ಅಧಿಕ ಅಣುತೂಕದ ಹೈಡೊಕಾರ್ಬನ್ನುಗಳಿರುತ್ತವೆ.
ನಿಕಲ್ ಆಕ್ಸೆಡ್ ಮುಂತಾದ ವೇಗವರ್ಧಕಗಳೊಡನೆ ಕಾಯಿಸುವುದರಿಂದ, ಆ
ಅವುಗಳನ್ನು ಹೆಚ್ಚುತಾಪಕ್ಕೆ ಕಾಯಿಸುವುದರಿಂದ, ಇಲ್ಲವೆ ಈಚೀಚೆಗೆ ರೂಢಿಗೆ ಬಂದಿರುವಂತೆ
ಹೈಡೋಕಾರ್ಬನ್ನುಗಳು ವಿಭಜನೆ ಹೊಂದಿ ಕಡಿಮೆ ಅಣು ತೂಕದ ಹೈಟ್ರೊಕಾರ್ಬನ್ನು
ಗಳಾಗುತ್ತವೆ. ಇಂಥ ಕಡಿಮೆ ಆದ ಪೈರೂಕಾರ್ಬನ್ನುಗಳು ಸಾಮಾನ್ಯ ಕಾನದಲ್ಲಿ
ಅನಿಲಗಳಾಗಿರುತ್ತವೆ. ತೈಲಾನಿಲದ ಶಾಖೋತ್ಪಾದಕ ಸಾಮರ್ಥ್ಯ 900-1200 ಬಿ.ಟಿ.ಯು.
ಅಷ್ಟಿರುವುದರಿಂದ ಇದನ್ನು ಜಲಾನಿಲದಂಥ ಕಡಿಮೆ ಶಾಖೋತ್ಪಾದಕ ಸಾಮರ್ಥ್ಯದ
ಅನಿಲಗಳೊಡನೆ ಬೆರೆಸಿ ಸರಾಸರಿ ಶಾಖಸಾಮರ್ಥ್ಯವನ್ನು 500-600ಕ್ಕೆ ತರಲು
ಉಪಯೋಗಿಸುತ್ತಾರೆ.
ಜಲಾನಿಲವನ್ನು ನೀಲಾನಿಲವೆಂದೂ (ಬ್ಲೂ ಗ್ಯಾಸ್) ಕರೆಯುತ್ತಾರೆ. ಬಿಳಿಗಾವಿಗೆ
ಕಾಯಿಸಿದ ಕೋಕ್ನ ಮೇಲೆ ಉಗಿಯನ್ನು ಹಾಯಿಸಿದಾಗ ನಡೆಯುವ ರಾಸಾಯನಿಕ
ಕ್ರಿಯೆಯಿಂದ ಕಾರ್ಬನ್ ಮಾನಾಕ್ಸೆಡ್ ಮತ್ತು ಹೈಡೋಜನ್ಗಳ ಮಿಶ್ರಣ ಉತ್ಪತ್ತಿಯಾಗುತ್ತದೆ.
ಈ ಮಿಶ್ರಣವೇ ಜಲಾನಿಲ.
C+H2O - CO+H2
ಇಲ್ಲಿ ನಡೆಯುವ ರಾಸಾಯನಿಕಕ್ರಿಯ ಶಾಖಶೋಷಕ ಕ್ರಿಯೆಯಾದುದರಿಂದ
ಬಿಳಿಗಾವಿನ ಕೋಕ್ ಶಾಖ ಕಳೆದುಕೊಂಡು ಕೆಂಗಾವಿಗೆ ಇಳಿಯುತ್ತದೆ. ಅದನ್ನು ಪುನಃ
ಬಿಳಿಗಾವಿಗೆ ತರಲು ಅದರ ಮೇಲೆ ಗಾಳಿಯನ್ನು ಹಾಯಿಸಬೇಕು. ಗಾಳಿಯಲ್ಲಿರುವ
ಆಮ್ಲಜನಕದೊಡನೆ ನಡೆಯುವ ಶಾಖಜನಕಕ್ರಿಯೆಯಿಂದ ಪುನಃ ಕೋಕ್ ಬಿಳಿಗಾವಿಗೆ
ಏರುತ್ತದೆ.
2C+02 200
ಹೀಗೆ ಸರತಿಯ ಮೇಲೆ ಉಗಿಯನ್ನೂ ಗಾಳಿಯನ್ನೂ ಕಾದ ಕೋಕ್ ಮೇಲೆ
ಹಾಯಿಸಿ ಬರುವ ಉತ್ಪನ್ನಗಳನ್ನು ಬೇರೆಬೇರೆಯಾಗಿ ಸಂಗ್ರಹಿಸುತ್ತಾರೆ.
ಜಲಾನಿಲದ ಸಾಂದ್ರತೆ ಸುಮಾರು 0.57 ಇದ್ದು ಅದರ ಶಾಖಸಾಮರ್ಥ್ಯ 300
ಬಿ.ಟಿ.ಯು ಅಷ್ಟಿರುತ್ತದೆ. ಸ್ಥಳೀಯವಾಗಿ ಅದನ್ನು ಉಪಯೋಗಿಸದೆ, ಮನೆಗಳಿಗೆ ಮತ್ತು
ಕಾರ್ಖಾನೆಗಳಿಗೆ ಒದಗಿಸುವಾಗ ಅದರೊಡನೆ ತೈಲಾನಿಲವನ್ನು ಬೆರಸಿ ಶಾಖಸಾಮರ್ಥ್ಯವನ್ನು
500-600 ಬಿ.ಟಿ.ಯು.ಗೆ ತರುತ್ತಾರೆ. ಈ ಮಿಶ್ರಣವನ್ನು ಕಾರ್ಬಾನಿಕ್ ಜಲಾನಿಲ
ಎಂದು ಕರೆಯುವುದುಂಟು.
ಉತ್ಪಾದಕಾನಿಲವೆನ್ನುವುದು ನೈಟ್ರೋಜನ್ ಮತ್ತು ಕಾರ್ಬನ್ ಮಾನಾಕೈಡುಗಳ ಮಿಶ್ರಣ.
ಕಾದ ಕೋಕ್ ಮೇಲೆ ಗಾಳಿಯನ್ನು ಹಾಯಿಸಿದಾಗ ಇದು ಉತ್ಪತ್ತಿಯಾಗುತ್ತದೆ.
2C+[4N2+02] 4N2+2CO<noinclude></noinclude>
nff065opsmxbxwgrr8kndtv90n08gbp
ಪುಟ:Mysore-University-Encyclopaedia-Vol-1-Part-1.pdf/೨೯೫
104
118614
314845
2026-05-01T17:42:23Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅನಿಲ ಪ್ರಕರಣ ಕಂಡುಹಿಡಿದು ಹಾಗೆಯೇ ಪ್ರಯೋಗ ಮುಂದುವರಿಸಿ ಘನ ಇಂಗಾಲದ ಡೈ ಆಕ್ಸೆಡ್ ಗಿಂತಲೂ ಘನ ಇಂಗಾಲದ ಡೈ ಆಕ್ಸೆಡ್ ಮತ್ತು ಈಥರ್-ಇವುಗಳ ಮಿಶ್ರಣ ಒಳ್ಳೆಯ ಶೀತಕ' (ರಿಫ್ರಿಜರಂಟ್) ಎಂಬುದನ್ನೂ ಕಂಡುಹಿಡಿದ. ಮೇಲಿನ ದ...
314845
proofread-page
text/x-wiki
<noinclude><pagequality level="1" user="Pragathi. BH" /></noinclude>ಅನಿಲ ಪ್ರಕರಣ
ಕಂಡುಹಿಡಿದು ಹಾಗೆಯೇ ಪ್ರಯೋಗ ಮುಂದುವರಿಸಿ ಘನ ಇಂಗಾಲದ ಡೈ
ಆಕ್ಸೆಡ್ ಗಿಂತಲೂ ಘನ ಇಂಗಾಲದ ಡೈ ಆಕ್ಸೆಡ್ ಮತ್ತು ಈಥರ್-ಇವುಗಳ ಮಿಶ್ರಣ
ಒಳ್ಳೆಯ ಶೀತಕ' (ರಿಫ್ರಿಜರಂಟ್) ಎಂಬುದನ್ನೂ ಕಂಡುಹಿಡಿದ.
ಮೇಲಿನ ದ್ರವೀಕರಣ ವಿಧಾನಕ್ಕೆ ಅಳವಡದ ಆಮ್ಲಜನಕ, ಸಾರಜನಕ, ಜಲಜನಕ,
ನೈಟ್ರಿಕ್ ಆಕ್ಸೆಡ್ ಮುಂತಾದ ಅನಿಲಗಳನ್ನು ಶಾಶ್ವತ ಅನಿಲಗಳೆಂದು ಕರೆಯಲಾಯಿತು.
1822 ರಲ್ಲಿ ಕ್ಯಾನ್ಯಾರ್ ಡಿ ಲ ಟೂರ್ ಎಂಬ ವಿಜ್ಞಾನಿ ಚಿತ್ರದಲ್ಲಿ ತೋರಿಸಿರುವ
ಗಾಜಿನ ಉಪಕರಣವನ್ನುಪಯೋಗಿಸಿ ದ್ರವದ ಉಷ್ಣತೆಯನ್ನು ಒಂದು ನಿರ್ದಿಷ್ಟ ಉಷ್ಣತೆಗಿಂತ
ಹೆಚ್ಚು ಮಾಡಿದರೆ ಪೂರ್ಣವಾಗಿ ಅನಿಲರೂಪಕ್ಕೆ ಪರಿವರ್ತನೆಗೊಳ್ಳುವುದೆಂದು ತೋರಿಸಿದ.
U-ಆಕಾರದಲ್ಲಿರುವ ಈ ಉಪಕರಣದ ಒಂದು ಭಾಗ ಅತಿ ಚಿಕ್ಕದಾಗಿಯೂ
ಉದ್ದವಾಗಿಯೂ ಮತ್ತೊಂದು ಭಾಗ ಅಗಲವಾಗಿಯೂ ಇರುತ್ತದೆ. ಅಗಲವಾಗಿರುವ
ಭಾಗದಲ್ಲಿ ದ್ರವವನ್ನು ಇಟ್ಟು
ಚಿಕ್ಕದಾಗಿರುವ ಭಾಗದಲ್ಲಿ ಸ್ವಲ್ಪ
ಗಾಳಿಯಿರುವಂತೆ ಅಳವಡಿಸಿ ಉಳಿದ
ಭಾಗದಲ್ಲಿ ಪಾದರಸವನ್ನು ತುಂಬ
ಲಾಗುವುದು. ಚಿಕ್ಕದಾಗಿರುವ ಭಾಗ
ವನ್ನು ದ್ರವದ ಆವಿಯ (ವೇಪರ್)
ಒತ್ತಡವನ್ನು ಅಳತೆ ಮಾಡಲು
ಉವಂಗಿಸಲಾಗುತ್ತದೆ. 1793 ಸೆ.
ಉಷ್ಣತೆ ಮತ್ತು 38 ವಾಯುಮಾನ
ಒತ್ತಡದಲ್ಲಿ ಈಥರ್ ಅನಿಲರೂಪ
ಹೊಂದುವುದೆಂದೂ 258°ಸೆ.
ಉಷ್ಣತೆ ಮತ್ತು 71 ವಾಯುಮಾನ
ಒತ್ತಡದಲ್ಲಿ ಇಂಗಾಲದ ವಿಸತ್ತ್ವವಿ
ಅನಿಲರೂಪ ಹೊಂದುವುದೆಂದೂ
ಕಂಡುಹಿಡಿದ. ಅನಂತರ ಈ
ಚಿತ್ರ 1. ಫ್ಯಾರಡೆ ಉಪಕರಣ
ರೀತಿಯ ಪ್ರಯೋಗಗಳು ಮುಂದುವರಿಯಲಿಲ್ಲ. 1860ರಲ್ಲಿ ಆ್ಯಂಡ್ಯೂಸ್ ಎಂಬ ವಿಜ್ಞಾನಿ
ಅಂಥದೇ ಪ್ರಯೋಗಗಳನ್ನು ಪುನಃ ಮಾಡಿದ.
ಆ್ಯಂಡ್ರಸ್ ಪ್ರಯೋಗ : ಒತ್ತಡ ಬಹಳ ಹೆಚ್ಚಿಸಿ, -10° ಸೆ. ಉಷ್ಣತೆಗೆ ಶೈತ್ರೀಕರಿಸಿ
ಶಾಶ್ವತ ಅನಿಲಗಳನ್ನು ದ್ರವೀಕರಿಸಲು ಆ್ಯಂಡ್ಯೂಸ್ ಪ್ರಯತ್ನಪಟ್ಟ. ಆದರೆ ಸಾಧ್ಯವಾಗಲಿಲ್ಲ.
ಅನಂತರ ಇಂಗಾಲದ ಡೈ ಆಕ್ಸೆಡ್ ಅನಿಲವನ್ನು ದ್ರವೀಕರಿಸಲು ಹೊರಟು ಮುಖ್ಯವಾದ
ಒಂದು ಅಂಶವನ್ನು ಮನಗಂಡ, ಅದರ ಉಗ್ರತೆ ಮತ್ತು ಒತ್ತಡಗಳನ್ನು ವ್ಯಶಾಸ
ಮಾಡುತ್ತಿರುವಾಗ 31° ಸೆ.ಗಿಂತ
ಉಷ್ಣತೆ ಕಡಿಮೆಯಾದಾಗ ಇಂಗಾಲದ ಡೈ ಆಕ್ಸೆಡ್ ಅನಿಲದ ಕೊಳವೆಯಲ್ಲಿ ದ್ರವ
ಕಾಣಿಸಿಕೊಂಡಿತು; ದ್ರವೀಕರಣ ಪ್ರಾರಂಭವಾದ ಮೇಲೆ ಒತ್ತಡ ಹೆಚ್ಚಿಗೆ ಮಾಡದಿದ್ದರೂ
ಅನಿಲ ದ್ರವೀಕರಣ ಹೊಂದುವುದು ತಿಳಿದುಬಂತು; 30 ಸೆ. ನಲ್ಲಿ ಮಾತ್ರ ಒಂದು
ನಿರ್ದಿಷ್ಟ ಒತ್ತಡಕ್ಕೆ ಬಂದ ಕೂಡಲೆ ಕಡಿಮೆ ಉಷ್ಣತೆಯಲ್ಲಿ ದ್ರವ ತುಂಬಿದ್ದ ಜಾಗದಲ್ಲಿ
ಪೂರ್ತಿ ಸಮರೂಪ ಪ್ರವಾಹಿ (ಹೋಮೋಜೀನಿಯಸ್ ಫ್ಲುಯಿಡ್) ತುಂಬಿರುವುದು
ಕಂಡಿತು. ಈ ಸ್ಥಿತಿಯಲ್ಲಿ ಉಷ್ಣತೆ ಸ್ವಲ್ಪ ಕಡಿಮೆ ಮಾಡಿದ ಕೂಡಲೆ ಕೊಳವೆಯ ಎಲ್ಲ
ಭಾಗದಲ್ಲೂ ಒಂದು ವಿಚಿತ್ರ ರೀತಿಯ ಅಲುಗಾಟ (ಫಿಕ) ಗೋಚರಿಸುವುದೆಂದು
ಆ್ಯಂಡ್ರಸ್ ತಿಳಿಸಿದ. 310 ಸೆ. ಗಿಂತ ಹೆಚ್ಚಿನ ಉಷ್ಣತೆಯಲ್ಲಿ ಒತ್ತಡ ಹೆಚ್ಚಿಸಿದರೆ ಇಂಗಾಲದ
ಡೈಆಕ್ಸೆಡ್ ಅನಿಲದ ಗಾತ್ರ ಕಡಿಮೆಯಾಗುವುದೇ ವಿನಾ ದ್ರವೀಕರಣ ಸಾಧ್ಯವಿಲ್ಲ.
ಈ ಉಷ್ಣತೆಯನ್ನು ಇಂಗಾಲದ ಡೈಆಕ್ಸೆಡ್ ಅವಧಿಕ ಉಷ್ಣತೆಯೆಂದು (TC)
ಮತ್ತು ಈ ಉಷ್ಣತೆಯಲ್ಲಿ ಅನಿಲ ಸಮರೂಪದ ಪ್ರವಾಹಿ ಆಗಿ ಪರಿವರ್ತನೆ ಹೊಂದುವ
ಒತ್ತಡ ಮತ್ತು ಗಾತ್ರಗಳನ್ನು ಅವಧಿಕ ಒತ್ತಡ (PC)ಮತ್ತು ಅವಧಿಕ ಗಾತ್ರಗಳೆಂದು (VC)
ಆ್ಯಂಡ್ರಸ್ ಕರೆದ. ಮೇಲಿನ ಪ್ರಯೋಗಗಳಿಂದ ತಿಳಿದ ಒಂದು ಮುಖ್ಯಾಂಶವೆಂದರೆ,
ಪ್ರತಿ ಅನಿಲಕ್ಕೂ ಒಂದು ಅವಧಿಕ ಉಷ್ಣತೆಯಿದೆ. ಅನಿಲವನ್ನು ಅದರ ಅವಧಿಕ ಉಷ್ಣತೆಗಿಂತ
ಕಡಿಮೆ ಉಷ್ಣತೆ ಗಳಿಸಿದರೆ ಮಾತ್ರ ಒತ್ತಡ ಹೆಚ್ಚು ಮಾಡುವುದರಿಂದ ದ್ರವೀಕರಣ ಸಾಧ್ಯ.
ಆ್ಯಂಡ್ರನ್ನ ಉಪಕರಣವನ್ನು ಈಗ ದಕ್ಷಿಣ ಕಸ್ಟಿಂಗ್ಟನ್ ವಸ್ತು ಸಂಗ್ರಹಾಲಂದು
ದಲ್ಲಿಡಲಾಗಿದೆ.
ಅನಿಲಗಳನ್ನು ಒಂದೇ ಬಾರಿಗೆ ಯಾವುದಾದರೂ ಶೀತಕವನ್ನು ಪಯೋಗಿಸಿ,
ಅವುಗಳ ಅವಧಿಕ ಉಷ್ಣತೆಯನ್ನು ಗಳಿಸಲಾಗದಿದ್ದರೂ ಹಂತ ಹಂತವಾಗಿ ಉಷ್ಣತೆ
ಇಳಿಸುತ್ತಾ ಹೋದರೆ ಬೇಕಾದ ನಿರ್ದಿಷ್ಟ ಉಷ್ಣತೆ ಪಡೆಯಬಹುದು. ಅನಂತರ ಒತ್ತಡ
ಹೆಚ್ಚಿಸಿ ಅನಿಲಗಳನ್ನು ದ್ರವೀಕರಿಸಬಹುದು. ಈ ರೀತಿ ಗಾಳಿ ಮತ್ತು ಇತರ ಅನಿಲಗಳನ್ನು
96%
ದ್ರವೀಕರಿಸಲು ಅನುಸರಿಸುವ ಕೆಲವು ಮುಖ್ಯ ವಿಧಾನಗಳು: 1.ಪಿಕೆಟ್ರವರ ಕ್ಯಾಸ್ಕೆಡ್
ವಿಧಾನ, 2.ಚೌಲ್-ಥಾಮ್ಸನ್ ಪರಿಣಾಮವನ್ನು ಪಯೋಗಿಸಿಕೊಂಡು ರಚಿಸಿರುವ
ಲಿಂಡೆ ಮತ್ತು ಹ್ಯಾಂಪ್ಸನ್ರವರ ವಿಧಾನ. 3. ಕ್ಲಾಡ ಮತ್ತು ಹೆಲಾಂಡ್ಕರವರ ವಿಧಾನ.
1. ಪಿಕ್ಸೆಟ್ರವರ ಕ್ಯಾಸ್ಕೆಡ್ ವಿಧಾನವನ್ನುನುಸರಿಸಿ ಕ್ಯಾಮರ್ಲಿಂಗ್ ಓನ್ಸ್ರವರು
ಆಮ್ಲಜನಕವನ್ನು ದ್ರವೀಕರಿಸಿದರು. ಈ ವಿಧಾನದಲ್ಲಿ ಮೂರು ಅಥವಾ ಹೆಚ್ಚು ಯಂತ್ರಗಳ
ಜೋಡಣೆಯಿದೆ. ಪ್ರತಿಯೊಂದರಲ್ಲಿಯೂ ಒಂದು
ಸಂಮರ್ದಕ ಇರುವುದು. ಮೊದಲನೆಯ ಭಾಗ ಮೀಥೈಲ್ ಕ್ಲೋರೈಡನ್ನು
ಉಪಯೋಗಿಸಿಕೊಳ್ಳುವುದು. ಈ ಅನಿಲದ ಅವಧಿಕ ಉಷ್ಣತೆ 143° ಸೆ. ಪ್ರಯೋಗಶಾಲೆಯ
ನೀರಿನಿಂದ ಈ ಅನಿಲ ಹರಿಯುವ ಕೊಳವೆಯನ್ನು ತಂಪುಗೊಳಿಸಿದರೆ ಒತ್ತಡ ಹೆಚ್ಚು
ಮಾಡುವುದರಿಂದ ಇದನ್ನು ದ್ರವೀಕರಿಸಬಹುದು. ಚಿತ್ರ 4ರಲ್ಲಿ ತೋರಿಸಿರುವಂತೆ ಈ
ದ್ರವ ಎರಡನೆಯ ಭಾಗದಲ್ಲಿರುವ ಹೊರ ಕೊಳವೆಯಲ್ಲಿ ಬೀಳುವುದು. ಈ ಕೊಳವೆ
ಸಂಮರ್ದಕ ಪಂಪಿನ ಅನಿಲವನ್ನು ಸೆಳೆದುಕೊಳ್ಳುವ ಭಾಗಕ್ಕೆ ಸೇರಿರುವುದರಿಂದ ಅದರ
ಒತ್ತಡ ಬಹುಪಾಲು ಕಡಿಮೆಯಾಗಿ ಅದರ ಉಷ್ಣತೆ ಸುಮಾರು -90° ಸೆ.ಗೆ ಇಳಿಯುವುದು.
-90° ಸೆ.ನಲ್ಲಿರುವ ಈ ದ್ರವ ಎರಡನೆಯ ವಿಭಾಗದ ಕೊಳವೆಯಲ್ಲಿ ಬರುವ ಎಥಿಲೀನ್
ಅನಿಲವನ್ನು ಶೈತ್ಯೇಕರಿಸುವುದು. ಎಥಿಲೀನಿನ ಅವಧಿಕ ಉಷ್ಣತೆ 95° ಸೆ. ಆಗಿರುವುದರಿಂದ
ಒತ್ತಡ ಹೆಚ್ಚಿಸಿ ಈ ಅನಿಲವನ್ನು ದ್ರವೀಕರಿಸಬಹುದು. ದ್ರವವಾದನಂತರ ಎಥಿಲೀನ್
ಮೂರನೆಯ ವಿಭಾಗದ ಹೊರ ಕೊಳವೆಯೊಳಗೆ ಬೀಳುವುದು. ಮೀಥೈಲ್
ಕ್ಲೋರೈಡಿನಂತೆಯೇ ಕಡಿಮೆ ಒತ್ತಡದಿಂದ ಅದರ ಉಷ್ಣತೆ -
160° ಸೆ. ವರೆಗೂ ಇಳಿಯುವುದು. ಆಮ್ಲಜನಕದ ಅವಧಿಕ
ಉಷ್ಣತೆ –ll8.82° ಸೆ. ಆದ್ದರಿಂದ 160 ಸೆ. ಉಷ್ಣತೆಯಲ್ಲಿರುವ
ಎಥಿಲೀನ್ನಿಂದ ತಂಪು ಮಾಡಿ ಒತ್ತಡ ಹೆಚ್ಚು ಮಾಡಿದರೆ
ಆಮ್ಲಜನಕವನ್ನು ದ್ರವೀಕರಿಸಬಹುದು. ಈ ದ್ರವವನ್ನು ಡಿವಾ
ಜಾಡಿಯಲ್ಲಿ ಶೇಖರಿಸಬಹುದು. ದ್ರವ ಆಮ್ಲಜನಕವನ್ನು ಕಡಿಮೆ
ಒತ್ತಡದಲ್ಲಿ ಕುದಿಯುವಂತೆ ಮಾಡಿದರೆ ಅದರ ಉಷ್ಣತೆ –
218° ಸೆ.ವರೆಗೂ ಇಳಿಯುವಂತೆ ಮಾಡಬಹುದು.
ಚಿತ್ರ 2
ಕಾಗ್ನಿಯರ್ಡ್ ಉಪಕರಣ
ಮೇಲಿನ ವಿಧಾನದಿಂದ ಶಾಶ್ವತ ಅನಿಲ ಎಂದು ತಿಳಿದಿದ್ದ
ಆಮ್ಲಜನಕವನ್ನು ದ್ರವೀಕರಿಸಲಾಯಿತು. ಆದರೆ ಉಳಿದ ಅನಿಲಗ
ಳಾದ ಜಲಜನಕ, ಹೀಲಿಯಂ ಮತ್ತು ನಿಯಾನ್ ಅನಿಲಗಳನ್ನು
ದ್ರವೀಕರಿಸಲಾಗಲಿಲ್ಲ. ಕಾರಣ, ದ್ರವ ಆಮ್ಲಜನಕದಿಂದ ಪಡೆದ
ಕನಿಷ್ಠ ಉಷ್ಣತೆ -218° ಸೆ. ಮೇಲಿನ ಅನಿಲಗಳ ಅವಧಿಕ
ಉಷ್ಣತೆಗಳಿಗಿಂತ ಹೆಚ್ಚು ಬೇರಾವ ವಿಧಾನದಲ್ಲೂ ಈ ಅನಿಲಗ
ಇನ್ನು ಕೃತ್ರೀಕರಿಸಲು ಸಾಧ್ಯವಾಗದಿದ್ದುದರಿಂದ ಇವುಗಳ
ದ್ರವೀಕರಣ ಆಗಲಿಲ್ಲ.
2. ಚೌಲ್-ಥಾಮ್ಸನ್ ಪರಿಣಾಮದಿಂದ ಅನಿಲ
ದ್ರವೀಕರಣ : ಸಂಮರ್ದಿತ ಅನಿಲವನ್ನು ನೀರಿನಲ್ಲಿ ಮುಳುಗಿಸಿ
ರುವ ತಾಮದಸುರುಳಿ ಕೊಳವೆಯ ಮುಖಾಂತರ ಹೋಗುವಂತೆ
ಮಾಡಿದರೆ ಅದರ ಉಷ್ಣತೆ ಹೊರಗಿರುವ ನೀರಿನ ಉಷ್ಣತೆಯನ್ನು
ಪಡೆಯುತ್ತದೆ. ಈ ಅನಿಲವನ್ನು ಒಂದು ಅತಿ ಸಣ್ಣ ರಂಧ್ರಗಳನ್ನು
ಹೊಂದಿರುವ ಬೆಣೆಯ (ಪೌರಸ್ ಪ್ಲಗ್) ಮುಖಾಂತರ
ಹಾಯಿಸಿದರೆ ಅದರ ಒತ್ತಡ ಕಡಿಮೆಯಾಗಿ ಅದು ವಿಕಾಸ
ಹೊಂದುವುದು. ಈ ರೀತಿ ರಂಧ್ರದ ಮೂಲಕ ಬಂದು
ವಿಕಾಸಗೊಂಡ ಅನಿಲದ ಉಷ್ಣತೆ ಕಡಿಮೆಯಾಗುವುದೆಂದು
ಬೌಲ್ ಮತ್ತು ಥಾಮ್ಸನ್ ತಮ್ಮ ಪ್ರಯೋಗಗಳಿಂದ
ತೋರಿಸಿದ್ದಾರೆ. ಅನಿಲದ ಉಷ್ಣತೆ T < 2a/bR ಆಗಿದ್ದರೆ
(ಇಲ್ಲಿ 4, b ವಾಂಡಲ್ ವಾಲ್ಸ್ ನಿಯತಾಂಕಗಳು ಮತ್ತು R
ಎಂಬುದು ಅನಿಲದ ನಿಯತಾಂಕ) ಆಗುವ ವಿಕಾಸದಿಂದ
=
ಉಷ್ಣತೆ ಕಡಿಮೆಯಾಗುವುದೆಂದೂ T < 2abR ಆಗಿದ್ದರೆ ಉಷ್ಣತೆ ಹೆಚ್ಚುವುದೆಂದೂ
ಪ್ರಯೋಗದಿಂದ ತೋರಿಸಿದ್ದಾರೆ. T = 2abR ಎಂಬ ವಿಶಿಷ್ಟಉಷ್ಣತೆಯನ್ನು ಅನಿಲದ
ವಿಷರ್ಯ ಉಷ್ಣತೆಯೆಂದು (ಇನ್ವರ್ಷನ್) ಕರೆಯುವರು.
ಈ ಪರಿಣಾಮದಿಂದ ಉಂಟಾಗುವ ಉಷ್ಣತಾವ್ಯತ್ಯಾಸ ಅತ್ಯಲ್ಪ. 50 ವಾಯುಮಾನ
ಒತ್ತಡದಿಂದ ಒಂದು ವಾಯುಮಾನ ಒತ್ತಡಕ್ಕಿಳಿದರೆ ಉಷ್ಣತಾವ್ಯತ್ಯಾಸ 11.7° ಸೆ. ಆದರೂ
ಈ ವಿಧಾನವನ್ನನುಸರಿಸಿ ಅನಿಲ ದ್ರವೀಕರಣ ಸಾಧ್ಯ ಸಂಮರ್ದಕದಿಂದ ಅತಿ ಹೆಚ್ಚಿನ
ಒತ್ತಡದಲ್ಲಿರುವ ಅನಿಲ ತಾಮ್ರದ ಸುರುಳಿ ಕೊಳವೆಯನ್ನು ಪ್ರವೇಶಿಸುತ್ತದೆ. ಈ ಕೊಳವೆಯನ್ನು
ಶೀತದ್ರವದಿಂದ (ಉದಾ : ದ್ರವ ಇಂಗಾಲದ ಡೈ ಆಕ್ಸೆಡ್, ದ್ರವ ಸಾರಜನಕ, ದ್ರವ<noinclude></noinclude>
84ksq64brsim5vombzr37hpjny15cil
ಪುಟ:Mysore-University-Encyclopaedia-Vol-1-Part-1.pdf/೨೯೬
104
118615
314846
2026-05-01T17:42:36Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅನಿಲ ದ್ರವೀಕರಣ ಆಮ್ಲಜನಕ-ಇತ್ಯಾದಿ) ತಂಪು ಮಾಡಿದ ಅನಂತರ ಮುಂದೆ ಒಂದು ಕವಾಟದಲ್ಲಿ ವಿಕಾಸ ಹೊಂದುವಂತೆ ಏರ್ಪಡಿಸಲಾಗಿರುತ್ತದೆ. ವಿಕಾಸ ಹೊಂದಿದ ಅನಿಲ ಬೌಲ್ - ಥಾಮ್ಸನ್ ಪರಿಣಾಮದಿಂದ ತನ್ನ ಉಷ್ಣತಾ ಮಟ್ಟವನ್ನು ಕಡ...
314846
proofread-page
text/x-wiki
<noinclude><pagequality level="1" user="Pragathi. BH" /></noinclude>ಅನಿಲ ದ್ರವೀಕರಣ
ಆಮ್ಲಜನಕ-ಇತ್ಯಾದಿ) ತಂಪು ಮಾಡಿದ ಅನಂತರ ಮುಂದೆ ಒಂದು ಕವಾಟದಲ್ಲಿ
ವಿಕಾಸ ಹೊಂದುವಂತೆ ಏರ್ಪಡಿಸಲಾಗಿರುತ್ತದೆ. ವಿಕಾಸ ಹೊಂದಿದ ಅನಿಲ ಬೌಲ್ -
ಥಾಮ್ಸನ್ ಪರಿಣಾಮದಿಂದ ತನ್ನ ಉಷ್ಣತಾ ಮಟ್ಟವನ್ನು ಕಡಿಮೆ
ಮಾಡಿಕೊಳ್ಳುತ್ತದೆ.
ತಂಪಾದ ಅನಿಲ ಹೊರಗೊಳವೆಯ ಮುಖಾಂತರ ಸಂಮರ್ದಕದ ಕಡೆಗೆ ಚಲಿಸುವಾಗ,
ಕವಾಟದೆಡೆಗೆ ಬರುತ್ತಿರುವ ಅನಿಲದ ಶಾಖವನ್ನು ಹೀರಿಕೊಂಡು ಅದನ್ನೂ ತಂಪುಮಾಡಿ
ಸಂಮರ್ದಕಕ್ಕೆ ಬರುವ ವೇಳೆಗೆ ಕವಾಟದೆಡೆಗೆ ನುಗ್ಗುತ್ತಿರುವ ಅನಿಲದಷ್ಟೇ ಉಷ್ಣತೆಯನ್ನು
ಪಡೆದಿರುತ್ತದೆ. ಈ ಅನಿಲದ ಒತ್ತಡ
ವನ್ನು ಪುನಃ ಹೆಚ್ಚಿಸಿ ಶೀತದ್ರವದ
ಹೊರಕವಚದಿಂದ (ಜಾಕೆಟ್) ತಂಪು
ಮಾಡಿ ಮನಃ ವಿಕಾಸ ಹೊಂದುವಂತೆ
ಮಾಡಲಾಗುತ್ತದೆ. ಈ ಕ್ರಿಯೆ ಪದೇ
ಪದೇ ಜರುಗುತ್ತಿದ್ದಂತೆ ಕವಾಟದಲ್ಲಿ
ವಿಕಾಸಗೊಳ್ಳುವ ಅನಿಲದ ಉಷ್ಣತೆ
ಕ್ರಮೇಣ ಕಡಿಮೆಯಾಗುತ್ತ ಹೋಗಿ
ಯಾವುದೋ ಒಂದು ನಿರ್ದಿಷ್ಟ
ಉಷ್ಣತೆಗೆ ಬಂದಾಗ ಅನಿಲದ ಸ್ವಲ್ಪ
ಭಾಗ ದ್ರವವಾಗಿ ಪರಿವರ್ತನೆ ಹೊಂದಿ
ಡಿವಾ ಜಾಡಿಯಲ್ಲಿ ಶೇಖರವಾಗು
ಇದೆ. ಈ ವಿಧಾನಕ್ಕೆ ಪುನರಾವರ್ತಿತ
ಶೀತಲೀಕರಣ (ರಿಜನರೇಟಿವ್
ಕೂಲಿಂಗ್) ಎಂದು ಹೆಸರು. ಮೇಲಿನ
ತತ್ತ್ವ ಹಾಗೂ ವಿಧಾನವನ್ನನುಸರಿಸಿ
ಜರ್ಮನಿಯ ಲಿಂಡೆ ಮತ್ತು ಇಂಗ್ಲೆಂಡಿನ
ಹ್ಯಾಂಪ್ಸನ್ ಎಂಬುವರು ಗಾಳಿ
ಯನ್ನು ದ್ರವೀಕರಿಸಿದರು.
ಹ್ಯಾಂಪ್ನ್ ವಿಧಾನ :
ಚೌಲ್-ಥಾಮ್ಸನ್ ಪರಿಣಾಮ
ವನ್ನೊಳಗೊಂಡ ಈ ವಿಧಾನದಲ್ಲಿ
ಹ್ಯಾಂಪ್ಸನ್ ರಚಿಸಿರುವ ಸುರುಳಿಯೇ
ಒಂದು ವೈಶಿಷ್ಟ್ಯ. ಅಧಿಕ ಒತ್ತಡದಲ್ಲಿರುವ
ಚಿತ್ರ 3. ಆ್ಯಂಡ್ರಸ್ ಉಪಕರಣ
ಗಾಳಿ ತಾಮ್ರದ ಸಣ್ಣ ಕೊಳವೆಯ ಏಕಕೇಂದ್ರೀಯ ಸುರುಳಿಯಲ್ಲಿ ಹರಿದು ತುದಿಯಲ್ಲಿರುವ
ಒಂದು ಕವಾಟದಲ್ಲಿ ವಿಕಾಸಗೊಂಡು ತಂಪಾಗುವುದು. ಈ ರೀತಿ ತಂಪಾದ ಗಾಳಿ
ಸುರುಳಿಪದರಗಳ ಸಂದುಗಳಲ್ಲಿ ಮೇಲಕ್ಕೇರುತ್ತ ಕೊಳವೆಯೊಳಗಿನಿಂದ ಕೆಳಕ್ಕೆ ಬರುತ್ತಿರುವ
ಗಾಳಿಯನ್ನು ತಂಪು ಮಾಡುವುದು. ಮೇಲಿನ ಪರಿಣಾಮ ಪದೇ ಪದೇ ಜರುಗುತ್ತಿದ್ದು,
ಸ್ವಲ್ಪ ಕಾಲಾನಂತರ ಹೆಚ್ಚು ಒತ್ತಡದಲ್ಲಿರುವ ಅನಿಲದ ಉಷ್ಣತೆ ಬಹಳ ಕಡಿಮೆಯಾಗಿ
ವಿಕಾಸಗೊಂಡ ಅನಂತರ ದ್ರವವಾಗಿ ಪರಿವರ್ತನೆಗೊಳ್ಳುತ್ತದೆ. ಹ್ಯಾಂಪ್ಸನ್ನರ
ರಚನೆಯನ್ನನುಸರಿಸಿ ಡಿವಾರ್, ಓನ್ಸ್ ಮುಂತಾದವರು ಜಲಜನಕ ಮತ್ತು ಹೀಲಿಯಂ
ಅನಿಲಗಳನ್ನು ದ್ರವೀಕರಿಸಿದರು.
ಲಿಂಡೆ ವಿಧಾನ : ಇಲ್ಲಿ ಪುನರಾವರ್ತಿತ ಶೈತ್ಯಕರಣ ವಿಧಾನವನ್ನನುಸರಿಸಿದರೂ
ಹ್ಯಾಂಪ್ಸನ್ ವಿಧಾನಕ್ಕಿಂತ ಸ್ವಲ್ಪ ವ್ಯತ್ಯಾಸವಿದೆ. ಗಾಳಿಯನ್ನು ವಾತಾವರಣದಿಂದ
ತೆಗೆದುಕೊಂಡು ಎರಡು ಹಂತಗಳಲ್ಲಿ 1-20 ಮತ್ತು 20-200 ವಾಯುಮಾನಗಳವರೆಗೆ
ಒತ್ತಡ ಹೆಚ್ಚಿಸಿ ನೀರಿನಿಂದ ಮೊದಲು ತಂಪುಮಾಡಲಾಗುವುದು. ಗಾಳಿಯಲ್ಲಿರುವ
ಇಂಗಾಲದ ಡೈ ಆಕ್ಸೆಡ್ ಅನಿಲವನ್ನು ತೆಗೆದು ಹಾಕಲು ಕಾಸ್ಪಿಕ್ಸೋಡ ಇರುವ
ಗಾಳಿಯ ಅಧಿಕ ಒತ್ತಡವನ್ನು ತಡೆಯಬಲ್ಲ ಒಂದು ದಪ್ಪನೆಯ ತಾಮ್ರದ ಕೊಳವೆಯ
ಮುಖಾಂತರ ಈ ಗಾಳಿ ಹೋಗುವಂತೆ ಮಾಡಲಾಗುವುದು.
ಅನಂತರ ಗಾಳಿ-20° ಸೆ. ಉಷ್ಣತೆಯಲ್ಲಿರುವ ಮತ್ತೊಂದು ಕೊಳವೆಯಲ್ಲಿ
ಹರಿಯುವುದು. ಅಲ್ಲಿಂದ ಒಂದು ಲೋಹದ ಕೊಳವೆಯ ಮುಖಾಂತರ ಹೊರಟು
ದೊಡ್ಡ ಕೊಳವೆಯ ಹೊದಿಕೆಯಿರುವ ಮತ್ತೊಂದು ಸಣ್ಣಕೊಳವೆಯ ಸುರುಳಿಯಲ್ಲಿ
ಹರಿದು ಕವಾಟವೊಂದರ ಸಣ್ಣನಾಳದಲ್ಲಿ 200-20 ವಾಯುಮಾನ ಒತ್ತಡಕ್ಕೆ ವಿಕಾಸಗೊಂಡು
ಚೌಲ್-ಥಾಮ್ಸನ್ ಪರಿಣಾಮದಿಂದ ಶೀತಲೀಕರಣ ಹೊಂದುತ್ತದೆ. ಈ ಗಾಳಿ ದೊಡ್ಡ
ಕೊಳವೆಯ ಮುಖಾಂತರ ಮೇಲೇರುತ್ತಾ ಒಳಬರುತ್ತಿರುವ ಗಾಳಿಯನ್ನು ತಂಪುಗೊಳಿಸುವುದಲ್ಲದೆ
ಪುನಃ 20-200 ವಾಯುಮಾನಗಳವರೆಗೆ ಒತ್ತಡ ಹೆಚ್ಚು ಮಾಡುವ ಸಂಮರ್ದಕಕ್ಕೆ ಹೋಗುವುದು.
ಒತ್ತಡ 200–20 ವಾಯುಮಾನಗಳವರೆಗೆ ಇಳಿದರೆ ಉಷ್ಣತೆ ಸುಮಾರು 78° ಸೆ. ನಷ್ಟಾಗುತ್ತದೆ.
ಸಂಮರ್ದಕದ ಎರಡನೆಯ ಹಂತದಲ್ಲಿ ವಿಕಾಸಹೊಂದಿದ ಗಾಳಿ ಮೊದಲಿನ ಹಂತದಲ್ಲಿ ಅಧಿಕ
ಒತ್ತಡಕ್ಕೇರಿಸಿದ ಹೊಸ ಗಾಳಿಯೊಡನೆ ಬೆರೆತು ಪುನಃ ಅದೇ ಪಥವನ್ನವಲಂಬಿಸುವುದು. ಈ
ರೀತಿ ಅನೇಕಾವರ್ತಿ ವಿಕಾಸಗೊಂಡ ಗಾಳಿಯ ಉಷ್ಣತೆ ಬಹಳ ಕಡಿಮೆಯಾದಾಗ ಎರಡನೆಯ
ಕವಾಟದ ನಾಳದಲ್ಲಿ ಅದರ ಒತ್ತಡ 1 ವಾಯುಮಾನ ಆಗುವಂತೆ ಮಾಡಿದರೆ ಬೌಲ್-
ಥಾಮ್ಸನ್ ಪರಿಣಾಮದಿಂದ ದ್ರವೀಕರಣ ಪ್ರಾರಂಭವಾಗಿ ದ್ರವವಾಗದೆ ಉಳಿದ ಗಾಳಿ
ಹೊರಕೊಳವೆಯಲ್ಲಿ ಚಲಿಸಿ ಉಳಿದೆರಡು ಕೊಳವೆಗಳನ್ನು ತಂಪುಗೊಳಿಸುವುದು. ದ್ರವವಾಗಿ
ಪರಿವರ್ತನೆಗೊಂಡ ಗಾಳಿ ಡಿವಾ ಜಾಡಿಯಲ್ಲಿ ಶೇಖರವಾಗುವುದು. ಗಾಳಿಯನ್ನು
ವಾತಾವರಣದಿಂದ ಅವಿರತವಾಗಿ ತೆಗೆದುಕೊಂಡು ಈ ವಿಧಾನದಿಂದ ಅದನ್ನು ದ್ರವೀಕರಿಸಬಹುದು.
ಕ್ಲೋಡ್ ಮತ್ತು ಹೆಲಾಂಟ್ ವಿಧಾನ : ಅನಿಲ ವಿಕಾಸಗೊಳ್ಳುವಾಗ ಉಷ್ಣವನ್ನು
ತನ್ನಿಂದ ಹೊರಗೆ ಬಿಟ್ಟುಕೊಡದೆ ಮತ್ತು ಹೊರಗಡೆಯಿಂದ ಉಷ್ಣವನ್ನು ತೆಗೆದುಕೊಳ್ಳದಿದ್ದರೆ
ಇದನ್ನು ಸ್ಥಿರೋಷ್ಣವಿಕಾಸವೆನ್ನಲಾಗುತ್ತದೆ. ಈ ವಿಕಾಸದಿಂದಾಗಿ ಅನಿಲದ ಅಣುಗಳು
ಪರಸ್ಪರ ಹೊರಹೋಗುವುದರಿಂದ ಆಕರ್ಷ ಜಲದ ವಿರುದ್ಧ ಕೆಲಸ ಜರುಗುತ್ತದೆ. ಈ
ಕಾರ್ಯಕ್ಕೆ ಅನಿಲದಲ್ಲಿನ ಶಕ್ತಿಯನ್ನೇ ಉಪಯೋಗಿಸಿಕೊಳ್ಳುವುದರಿಂದ ಅನಿಲದ ಉಷ್ಣತೆ
ಕಡಿಮೆಯಾಗುವುದು.
ಬಿಷ್ಟ ವ್ಯಾಸ ಹೊಂದುವ ಆನಿಲದ ಒತ್ತಡ P ಮತ್ತುms Paaಂಬುದು
pex (ನಿಯತಾಂಕ) ಎಂಬ ಸೂತ್ರದುವಾಗಿ ವರ್ತಿಸುತ್ತವೆ. ಇಲ್ಲಿ
1,
PV=K
ಎಂಬುದು ನಿಯತ ಒತ್ತಡದಲ್ಲಿರುವ ಅನಿಲದ ಗ್ರಾಹ್ಯಷ್ಠ. C, ಎಂಬುದು ನಿಯತ
ಗಾತ್ರದಲ್ಲಿರುವ ಅನಿಲದ ಗ್ರಾಹ್ಯಷ್ಣ, ಆದರ್ಶ ಅನಿಲ ಸೂತ್ರವನ್ನು ಉಪಯೋಗಿಸಿಕೊಂಡು
ಅನಿಲದ ಒತ್ತಡವನ್ನು P] ರಿಂದ P2 ವಾಯುಮಾನಕ್ಕೆ ಇಳಿಸಿದರೆ ಉಂಟಾಗುವ
ಉಷ್ಣಕಾವ್ಯತ್ಯಾಸಗಳನ್ನು (*
ಎಂಬ ಸೂತ್ರದಿಂದ ತಿಳಿಯಬಹುದು; ಇದರಲ್ಲಿ
T] ಎಂಬುದು ಪ್ರಾರಂಭದ ಉಷ್ಣತೆ 72 ಎಂಬುದು ಅಂತಿಮ ಉಷ್ಣತೆ.
-95%
-1698
ದ್ರವ ವಿನ
ಚಿತ್ರ 4. ಕ್ಯಾಸ್ಟೇಡ್ ವಿಧಾನದ ಉಪಕರಣ D -ದಿವಾ ಜಾಡಿ
ಸ್ಥಿರೋಷ್ಣವಿಕಾಸಗೊಂಡ ಅನಿಲ ಸ್ವಲ್ಪ ಕೆಲಸ ಮಾಡುವಂತೆ ಮಾಡಿದರೆ ಆಗುವ
ಉಷ್ಣತಾವ್ಯತ್ಯಾಸ ಚೌಲ್-ಥಾಮ್ಸನ್ ಪರಿಣಾಮದಿಂದುಂಟಾಗುವ ವ್ಯತ್ಯಾಸಕ್ಕಿಂತ
ಹೆಚ್ಚಿನದಾಗಿರುತ್ತದೆ. ಸ್ಥಿರೋಷ್ಣವಿಕಾಸ ಮತ್ತು ಚೌಲ್-ಥಾಮ್ಸನ್ ಪರಿಣಾಮ ಇವೆರಡನ್ನೂ
ಒಳಗೊಂಡು ಗಾಳಿಯ ದ್ರವೀಕರಣವನ್ನು ಕ್ಲೋಡ್ ಮತ್ತು ಹೆಲಾಂಟ್ ಮಾಡಿದರು.
ವಾತಾವರಣದಿಂದ ತೆಗೆದುಕೊಂಡ ಗಾಳಿಯನ್ನು ಸಂಮರ್ದಕಗಳ ಸಹಾಯದಿಂದ
40 ವಾಯುಮಾನಗಳವರೆಗೆ ಸಂಮರ್ದಿಸಿ A ಕೊಳವೆಯಲ್ಲಿ ಚಿತ್ರದಲ್ಲಿ ಕೆಳನುಗ್ಗುವಂತೆ
ಮಾಡಲಾಗಿದೆ. A ಬಿಂದುವಿನಲ್ಲಿ ಈ ಗಾಳಿ ಎರಡು ಭಾಗವಾಗಿ ಬೇರ್ಪಟ್ಟು ಸ್ವಲ್ಪ ಭಾಗ
B ವಿಕಾಸಯಂತ್ರಕ್ಕೂ ಉಳಿದ ಭಾಗ ನೇರವಾಗಿಯೂ ಮುಂದುವರಿಯುವುವು.
ವಿಕಾಸಯಂತ್ರದೆಡೆಗೆ ನುಗ್ಗಿದ ಗಾಳಿಯ ಒತ್ತಡ ಹೆಚ್ಚುವುದು. ಕವಾಟದಲ್ಲಿ ಚೌಲ್-
ಥಾಮ್ಸನ್ ಪರಿಣಾಮದಿಂದ ಗಾಳಿಯ ಉಷ್ಣತೆ ಕಡಿಮೆಯಾಗುವುದು. ಈ ಗಾಳಿ
ಒಳಬರುತ್ತಿರುವ ಗಾಳಿಯನ್ನು ತಂಪುಮಾಡುತ್ತ ಸಂಮರ್ದಕದ ಕಡೆ ಚಲಿಸುವುದು.
ಸಂಮರ್ದಕದಿಂದ ಬರುವ ಗಾಳಿ ಕವಾಟಕ್ಕೆ ಹೋಗುವ ಮುನ್ನ I, II ಮತ್ತು III ಎಂಬ<noinclude></noinclude>
7f6rdai8goc6q9y582xkjytce2vk16y
ಪುಟ:Mysore-University-Encyclopaedia-Vol-1-Part-1.pdf/೨೯೭
104
118616
314847
2026-05-01T17:42:43Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅನಿಲಮಾಪಕ ಉಷ್ಣ ವಿನಿಮಯಕಾರಿಗಳ ಸಂಪರ್ಕದಲ್ಲಿ ತನ್ನ ಉಷ್ಣವನ್ನು ಕಡಿಮೆಮಾಡಿಕೊಳ್ಳುತ್ತದೆ. ಮೊದಲನೆಯದರಲ್ಲಿ ಅದರ ಉಷ್ಣತೆ ಸುಮಾರು -80 ಸೆ. ಇದ್ದು ಉಳಿದೆರಡರಲ್ಲಿ ಇನ್ನೂ ಕಡಿಮೆಯಾಗಿ, ಅಲ್ಲಿನ ಒತ್ತಡ ಹೆಚ್ಚಿರುವ...
314847
proofread-page
text/x-wiki
<noinclude><pagequality level="1" user="Pragathi. BH" /></noinclude>ಅನಿಲಮಾಪಕ
ಉಷ್ಣ ವಿನಿಮಯಕಾರಿಗಳ ಸಂಪರ್ಕದಲ್ಲಿ ತನ್ನ ಉಷ್ಣವನ್ನು ಕಡಿಮೆಮಾಡಿಕೊಳ್ಳುತ್ತದೆ.
ಮೊದಲನೆಯದರಲ್ಲಿ ಅದರ ಉಷ್ಣತೆ ಸುಮಾರು -80 ಸೆ. ಇದ್ದು ಉಳಿದೆರಡರಲ್ಲಿ
ಇನ್ನೂ ಕಡಿಮೆಯಾಗಿ, ಅಲ್ಲಿನ ಒತ್ತಡ ಹೆಚ್ಚಿರುವುದರಿಂದ ಗಾಳಿಯ ಸ್ವಲ್ಪ ಭಾಗ ದ್ರವೀಕರಣ
ಗೊಳ್ಳುತ್ತದಲ್ಲದೆ ಕವಾಟದಲ್ಲಿ ಚೌಲ್-
ಥಾಮ್ಸನ್ ಪರಿಣಾಮದಂತೆ ಗೀತಿದ್ರವ
ವಿಕಾಸಹೊಂದಿ ಅದರ ಒತ್ತಡ 1
ವಾಯುಮಾನ ಆಗುವುದು. ದ್ರವದ
ಸ್ವಲ್ಪ ಭಾಗ ಕವಾಟದ ಹತ್ತಿರ
ಆವಿಯಾಗಿ ಉಳಿದ ದ್ರವ ಡಿವಾ
ಜಾಡಿಯಲ್ಲಿ ಶೇಖರಣೆಯಾಗುವುದು.
ದ್ರವದ ಆವಿ ಮೇಲಕ್ಕೇರುವಾಗ
ಕೆಳಬರುತ್ತಿರುವ ಗಾಳಿಯನ್ನು ಬಹು
ಪಾಲು ತಂಪುಮಾಡುವುದು.
ಕ್ಲೋಡ್ ದ್ರವೀಕಾರಿಗಿಂತ
ಹೆಲಾಂಟ್ ದ್ರವೀಕಾರಿಯಲ್ಲಿ ಸ್ವಲ್ಪ
ವ್ಯತ್ಯಾಸಗಳು ಕಂಡುಬರುತ್ತವೆ.
ಕೋಡ್ ವಿಧಾನವನ್ನನುಸರಿಸಿ ರಷ್ಯದ
ಕೆಪಿಟ್ಜ್ಞಾ ಗಾಳಿ ದ್ರವೀಕಾರಿಗಳನ್ನು
ರಚಿಸಿದ್ದಾನೆ. ಇದರಲ್ಲಿ 5.6-1.5
ವಾಯು ಮಾನಗಳವರೆಗೆ ಒತ್ತಡ
ವ್ಯತ್ಯಾಸ ಹೊಂದುವುದ ರಿಂದ ಹೆಚ್ಚಿನ
ಸಂಮರ್ದಕ
ಒತ್ತಡದಲ್ಲಿ ಪ್ರಯೋಗ ಗಳನ್ನು ಚಿತ್ರ 5. ಸುನರಾವರ್ತಿ ಕೃತೀಕರಣ
ನಡೆಸುವಾಗ ಅಪಾಯ ಉದ್ಭವಿಸುವು A - ಶೀತದ್ರವದ ಹೊರಕವಚ, C- ಕವಾಟ
ದಿಲ್ಲ.
D - ಡಿವಾ ಜಾಡಿ, E - ಒಳಕೊಳವೆ, F - ಹೂರಳವ
ಜಲಜನಕ ದ್ರವೀಕರಣ: ಬಹುವರ್ಷಗಳವರೆಗೆ ಜಲಜನಕದ ದ್ರವೀಕರಣ ಬಹಳ
ಕಷ್ಟವೆಂದೇ ತಿಳಿಯಲಾಗಿತ್ತು. ರೋಬ್ಲೆವ್ಸ್ಕಿ ಯವರು ಬಲು ಜಾಗರೂಕತೆ ಯಿಂದ
ಪ್ರಯೋಗಗಳನ್ನು ಮಾಡಿ ಜಲಜನಕದ ಅವಧಿಕ ಉಷ್ಣತೆ
240° ಸೆ. ಎಂದು ಅಂದಾಜು ಮಾಡಿದರು. ಓಲ್ ಸ್ಟೆವ್ಸ್ಕಿ ಎಂಬುವರು ಜಲಜನಕದ
ವಿಪರ್ಯ ಉಷ್ಣತೆ –79° ಸೆ. ಎಂದು ಪ್ರಯೋಗರೀತ್ಯಾ ಕಂಡುಹಿಡಿದರು. ಆದ್ದರಿಂದ
ಜಲಜನಕವನ್ನು ದ್ರವ ಗಾಳಿಯಿಂದ -194° ಸೆ. ಉಷ್ಣತೆಯವರೆಗೆ ತಂಪುಮಾಡಿ ಚೌಲ್-
ಥಾಮ್ಸನ್ ಪರಿಣಾಮವನ್ನನುಸರಿಸಿ ಮತ್ತೆ ಪುನರಾವರ್ತಿತ ಶೈತ್ಯಕರಣದಿಂದ
ದ್ರವಜಲಜನಕವನ್ನು ಪಡೆಯಬಹುದು. ಪೌಲ್-ಥಾಮ್ಸನ್ ಪರಿಣಾಮವನ್ನವಲಂಬಿಸಿ
ಡಿವಾರ್ (1902), ಟ್ರ್ಯಾವರ್ (1903), ನರಸ್ಟ್ (1911), ಓನ್ಸ್ (1906) ಮತ್ತು ಮೆಯಿಸ್ನ
(1925)-ಇವರು ಜಲಜನಕವನ್ನು
ದೈವೀಕರಿಸಿದ್ದಾರೆ.
ಹೀಲಿಯಂ ದ್ರವೀಕರಣ :
ಕೊನೆಯದಾಗಿ ದ್ರವೀಕರಣಮಾಡಿದ
ಶಾಶ್ವತ ಅನಿಲವೆಂದರೆ ಹೀಲಿಯಂ.
ಜಲಜನಕದ ದ್ರವೀಕರಣಕ್ಕಿಂತಲೂ
ಹೀಲಿಯಂನ ದ್ರವೀಕರಣ ಮತ್ತೂ
ಜಟಿಲವಾದುದೆಂದು ತಿಳಿಯಲಾಗಿತ್ತು.
ಇದರ ದ್ರವೀಕರಣ ಭೌತಶಾಸ್ತ್ರಜ್ಞರ
ಮತ್ತು ಎಂಜಿನಿಯರುಗಳ ಒಂದು
ಮಹಾ ಸಾಧನೆಗಳಲ್ಲೊಂದೆಂದು
ಹೇಳಬಹುದು. ದ್ರವಜಲಜನಕವನ್ನು
ಘನವನ್ನಾಗಿ ಪರಿವರ್ತಿಸಿ ಆ ಉಷ್ಣತೆಗೆ
ಚಿತ್ರ 6, ಲಿಂಡ ಉರಣ
ಹೆಚ್ಚು ಒತ್ತಡದಲ್ಲಿರುವ ಹೀಲಿಯಂ ಅನಿಲವನ್ನು ತಂಪುಮಾಡಿ ತಕ್ಷಣ ವಿಕಾಸಗೊಳಿಸಿ
ದ್ರವೀಕರಣಮಾಡಲು ಡಿವಾರ್ ಮಾಡಿದ ಪ್ರಯತ್ನ ವಿಫಲಗೊಂಡಿತು. ಇದೇ ರೀತಿಯಲ್ಲಿ
ಓಲ್ಸ್ಟೆವ್ಸ್ಕಿಯವರೂ ವಿಫಲಗೊಂಡರು. ಆದರೆ ಓನ್ಸ್ರವರು ತಮ್ಮ ಪ್ರಯೋಗಗಳನ್ನು
ಕ್ರಮವಾಗಿ ಮಾಡಿ ಹೀಲಿಯಂ ಅನಿಲದ ಉತ್ಕಟ ನಿಯತಾಂಕಗಳು P ಎಂಬುದು
2.26° ವಾಯುಮಾನಗಳು, Tc=5.25° ಆ್ಯ ಎಂದು ಕಂಡುಹಿಡಿದು ಹೀಲಿಯಂ
ಅನಿಲದ ಅವಧಿಕ ಉಷ್ಣತೆ 35ಲಿ ಆ್ಯ ಎಂಬುದಾಗಿ ನಿರ್ಧರಿಸಿದರು. ಆ ಪ್ರಕಾರ
ಹೀಲಿಯಂ ಅನಿಲವನ್ನು ದ್ರವಜಲಜನಕದಿಂದ ಶೈತ್ರೀಕರಿಸಿ ಲಿಂಡೆ ವಿಧಾನದಿಂದ 1908ರಲ್ಲಿ
ದ್ರವೀಕರಿಸಿದರಲ್ಲದೆ ತಮ್ಮ ಉಪಕರಣ ಪುನಃ 1922ರಲ್ಲಿ ಸ್ವಲ್ಪ ಮಾರ್ಪಾಟು ಮಾಡಿದರು.
962
1934ರಲ್ಲಿ ಕೆಪಿಟ್ಜ್ಞಾರವರು ಗಾಳಿಯನ್ನು ದ್ರವೀಕರಿಸಲು ಉಪಯೋಗಿಸುವ ಕ್ಲೋಡ್
ಮತ್ತು ಹೆಲಾಂಟ್ ವಿಧಾನದಿಂದ ಹೀಲಿಯಂ ಅನಿಲವನ್ನು ದ್ರವೀಕರಿಸಬಹುದೆಂದು
ತೋರಿಸಿದರು. ಉಷ್ಣತೆ ಕಡಿಮೆಯಾದಂತೆ ಸಾಮಾನ್ಯವಾಗಿ ಉಪಯೋಗಿಸುವ ಮೃದುಚಾಲಕ
ಗಳೆಲ್ಲವೂ (ಲ್ಯೂಬ್ರಿಕೆಂಟ್ಸ್) ಘನರೂಪ ಹೊಂದುತ್ತಿದ್ದುದು ಈ ವಿಧಾನದಲ್ಲಿ ಎದುರಿಸ
೧,
D
1868 ಒತ್ತಡದ ಗಾಳ
ಸಂಮರ್ದಕಗಳು
ಏಕಸಿತ ಅನಿಲ ತೆರಳುವ ಮಾರ್ಗ
I, II, III ಉಷ್ಣ ವಿನಿಮಯಕಾರಿಗಳು
ವಿಕಾಸಯಂತ್ರ
B
ಚಿತ್ರ 7. ಕ್ಲಾದ ಹಲಾಂಟ್ ವಿಧಾನ
ಬೇಕಾಗಿದ್ದ ಸಮಸ್ಯೆ ಕೆಪಿಟ್ಜ್ಞಾ
ಸಂಮರ್ದಕದ ಕೊಂತಕ್ಕೆ ಯಾವ
ಸಲಿಲ್ಲ, ತತ್ತರಿನಾಮವಾಗಿ ನಿಲ್ಲ
ಕೊಂತ ಮತ್ತು ಸಿಲಿಂಡರಿನ ಮಧ್ಯ
ವಿರುವ ಸಂದುಗಳಲ್ಲಿ ಹೊರಬರಬ
ಹುದು. ವಿಕಾಸಯಂತ್ರದಲ್ಲಿ ವಿಕಾಸದ
ಕಾಲ ಬಹಳ ಕಡಿಮೆಯಿರು ವಂತೆ
ಮಾಡಿದರೆ ಹೊರಹೋಗುವ
ಅನಿಲದ ಪ್ರಮಾಣ ಕಡಿಮೆಯಿರು
ವಂತೆ ಮಾಡಬಹುದು. ಸ್ಥಿರೋಷ್ಣ
ವಿಕಾಸದಿಂದ ತಂಪಾದ ಅನಿಲ
ಕ್ಲೋಡ್ ವಿಧಾನದಂತೆಯೇ ಅತಿ
ಒತ್ತಡದ ಅನಿಲವನ್ನು ಕೃತೀಕರಿಸು
ವುದು, ಶೃತೀಕರಣಹೊಂದಿ
ಅಲ್ಪದ್ರವೀಕರಣಹೊಂದಿದ ಮೇಲೆ
ದ್ರವಹೀಲಿಯಂ ಸಂಮರ್ದಕದ
ಕೊಂತ ಮತ್ತು ಸಿಲಿಂಡರ್ಗಳ ಮಧ್ಯೆ ಮೃದುಚಾಲಕದಂತೆ ವರ್ತಿಸುವುದು. ಅಂತಿಮವಾಗಿ
ಅನಿಲ ಚೌಲ್-ಥಾಮ್ಸನ್ ವಿಕಾಸದಿಂದ ದ್ರವೀಕರಣಗೊಳ್ಳುವುದು.
ಮೇಲಿನ ವಿಧಾನದಲ್ಲಿ ಹೀಲಿಯಂ ಅನಿಲವನ್ನು ದ್ರವಜಲಜನಕದಿಂದ ಮೊದಲೇ
ತಂಪುಮಾಡಬೇಕಾಗಿಲ್ಲ. ಇದನ್ನೇ ಮುಂದುವರಿಸಿ 1947ರಲ್ಲಿ ಕಾಲಿನ್ಸ್ ಹೀಲಿಯಂ
ದ್ರವೀಕರಣ ಯಂತ್ರಗಳನ್ನು ರಚಿಸಿ ಮಾರಾಟಕ್ಕಿಟ್ಟರು. ಕಾಲಿನ್ಸ್ ದ್ರವೀಕಾರಿಯಲ್ಲಿ ಗಂಟೆಗೆ
ಸುಮಾರು 0.7-1.3 ಲೀಟರ್ನಷ್ಟು ದ್ರವಹೀಲಿಯಂ ಉತ್ಪತ್ತಿಯಾಗುವುದು. ಇದಕ್ಕಿಂತ
ಹೆಚ್ಚಿನ ಪರಮಾಣದ ದ್ರವಹೀಲಿಯಂ ಉತ್ಪತ್ತಿಮಾಡುವ ಹೀಲಿಯಂ ದ್ರವೀಕಾರಿಗಳನ್ನು
ಪ್ರಪಂಚದ ವಿವಿಧ ಪ್ರಯೋಗಶಾಲೆಗಳಲ್ಲಿ ನಿರ್ಮಿಸಲಾಗಿದೆ.
(4.0)
ಅನಿಲಮಾಪಕ : ಅನಿಲಗಳ ಗಾತ್ರವನ್ನು ಅಳೆಯಲು ಉಪಯೋಗಿಸುವ ಸಾಧನ
(ಗ್ಯಾಸ್ ಮೀಟರ್), ನಿತ್ಯಬಳಕೆಯಲ್ಲಿ (ಅಡುಗೆ, ಕೊಠಡಿ ಬೆಚ್ಚಗಿಡುವುದು ಇತ್ಯಾದಿ)
ಅನಿಲದ ಉಪಯೋಗ ಅಧಿಕವಾಗಿರುವ ಪಾಶ್ಚಾತ್ಯ ದೇಶಗಳಲ್ಲಿ ಪ್ರತಿಮನೆಯಲ್ಲೂ ಇದರ
ಉಪಯೋಗವಿದೆ. ಗಾತ್ರವನ್ನು ಅಳೆಯಲು ಬೇರೆ ಬೇರೆ ತತ್ತ್ವಗಳ ಆಧಾರದ ಮೇಲೆ
ರಚಿತವಾಗಿರುವ ಮಾಪಕಗಳನ್ನು ಸಾಮಾನ್ಯವಾಗಿ ಈ ರೀತಿ ವಿಂಗಡಿಸಬಹುದು: 1
ಸ್ಥಾನಾಂತರ ಮಾಪಕ (ಡಿಸ್ಪ್ಲೇಸ್ ಮೆಂಟ್ ಮೀಟರ್), 2 ತಿರುಗುಮಾಪಕ (ರೋಟರಿ
ಮೀಟರ್), 3 ರಂಧ್ರಮಾಪಕ (ಆರಿಪ್ಲಿಸ್ ಮೀಟರ್) ಮತ್ತು 4 ಉಷ್ಣಧಾರಣಮಾಪಕ
(ಹೀಟ್ ಕೆಪ್ಯಾಸಿಟಿ ಮೀಟರ್).
ಮನೆಗಳಲ್ಲಿ ಬಳಸುವ ಅನಿಲದ ಗಾತ್ರವನ್ನು ತಿಳಿಯಲು ಸ್ಥಾನಾಂತರಮಾಪಕ
ಉಪಯೋಗದಲ್ಲಿದೆ. ಇದನ್ನು ಶುಷ್ಕಮಾಪಕವೆಂದೂ ಕರೆಯುವರು. ಇದರಲ್ಲಿ ಸಂಯೋಗ
ವಸ್ತು ಅಥವಾ ಚರ್ಮದಿಂದ ಮಾಡಿದ ಜೋಡಿ ತಿದಿಯಿದೆ. ಇದರ ಎರಡು ಭಾಗಗಳ
ಕ್ರಮಾನುಗತ ಹಿಗ್ಗು ಮತ್ತು ಕುಗ್ಗುವಿಕೆಯಿಂದ ಅನಿಲದ ಗಾತ್ರವನ್ನು ಅಳೆಯಬಹುದು.
ಕಬ್ಬಿಣ, ತವರ ಅಥವಾ ಅಲ್ಯೂಮಿನಿಯಂ ಹೊದಿಕೆಯಿರುವ ಈ ಮಾಪಕದಲ್ಲಿ ನಿರ್ದಿಷ್ಟ
ಗಾತ್ರವುಳ್ಳ ಎರಡು ಕಾರ್ಯವಿಭಾಗಗಳಿದ್ದು ಇವುಗಳಲ್ಲಿ ತಿಥಿಯ ಜೋಡಣೆ ಇದೆ.
ತಿದಿಯ ಮೇಲಿರುವ ಒಂದು ಸಮತಲ ವಿಭಾಗದಲ್ಲಿ ಕವಾಟ ಮತ್ತಿತರ ಸಲಕರಣೆಗಳಿವೆ.
ಒಳದ್ವಾರದಿಂದ ಬಂದ ಅನಿಲ ತಿದಿಯನ್ನು ತುಂಬಿಕೊಂಡು ಹೊರದ್ವಾರದ ಮೂಲಕ
ಹೊರಹೋದಾಗ, ಅದಕ್ಕೆ ಅಳವಡಿಸಿರುವ ಹಲ್ಲುಚಕ್ರಜೋಡಣೆಯ ಮತ್ತು ಚಲಿಸುವ
ಮಾಪಕದ ದರ್ಶಿನಿಯಿಂದ ಹೊರಬಂದ ಅನಿಲದ ಗಾತ್ರವನ್ನು ಅಳೆಯಬಹುದು.
ಮಾಪಕದ ಮೇಲ್ಬಾಗದಲ್ಲಿ ಅನೇಕ ಸೂಚೀಫಲಕಗಳಿದ್ದು ಅವುಗಳ ಸಂಖ್ಯೆ ಶುಷ್ಕ
ಮಾಪಕದ ಅಳತೆಯ ಸಾಮರ್ಥ್ಯವನ್ನವಲಂಬಿಸುವುದು. ಚಿತ್ರದಲ್ಲಿ ತೋರಿಸಿರುವ A
ಮತ್ತು B ಸೂಚೀಫಲಕಗಳನ್ನು ಪರೀಕ್ಷೆಗಾಗಿ ಉಪಯೋಗಿಸುವರು. ಅನಿಲದ ಕೊಳವೆಯಲ್ಲಿ
ಬಿರುಕೇನಾದರೂ ಇದ್ದು ಅನಿಲ ಹೊರಹೋಗುತ್ತಿರುವುದೇ ಎಂಬುದನ್ನು A ಫಲಕವನ್ನು
ಪಯೋಗಿಸಿ ಪತ್ತೆ ಹಚ್ಚುವರು. B ಫಲಕವನ್ನುಪಯೋಗಿಸಿ ಮಾಪಕ ಸರಿಯಾಗಿರುವುದನ್ನು
ಪರೀಕ್ಷಿಸುವರು. ಉಪಯೋಗಿಸಿದ ಅನಿಲದ ಒಟ್ಟು ಗಾತ್ರವನ್ನು ಕೆಳಗಿರುವ ಸೂಚೀಫಲಕಗಳು
ತೋರಿಸುವುವು. ಬಲಗಡೆಯ ಫಲಕದ ದರ್ಶಿನಿ ಪ್ರದಕ್ಷಿಣವಾಗಿ ತಿರುಗಿದರೆ ಅದರ<noinclude></noinclude>
98quytezsduma63edkpgcpkj7myxxvf
ಪುಟ:Mysore-University-Encyclopaedia-Vol-1-Part-1.pdf/೨೯೯
104
118617
314848
2026-05-01T17:42:58Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅನಿಶ್ಚಿತತ್ತ್ವ ನಿಯಮ ಉಷ್ಣತೆಯಲ್ಲಿ ಸುಲಭವಾಗಿ ವಿಭಜನೆ ಹೊಂದಿ ಫೀನಾಲ್ ಆಗುತ್ತದೆ. ಕಡಿಮೆ ಉಷ್ಣತೆಯಲ್ಲಿ ಬೇರೆ ಬೇರೆ ರಾಸಾಯನಿಕಗಳೊಂದಿಗೆ ಸೇರಿಕೊಂಡು ಬಲು ಉಪಯುಕ್ತವಾಗಿರುವ ಆಜ್ಞೆ ಬಣ್ಣಗಳನ್ನು ನೀಡುತ್ತದೆ....
314848
proofread-page
text/x-wiki
<noinclude><pagequality level="1" user="Pragathi. BH" /></noinclude>ಅನಿಶ್ಚಿತತ್ತ್ವ ನಿಯಮ
ಉಷ್ಣತೆಯಲ್ಲಿ ಸುಲಭವಾಗಿ ವಿಭಜನೆ ಹೊಂದಿ ಫೀನಾಲ್ ಆಗುತ್ತದೆ. ಕಡಿಮೆ ಉಷ್ಣತೆಯಲ್ಲಿ
ಬೇರೆ ಬೇರೆ ರಾಸಾಯನಿಕಗಳೊಂದಿಗೆ ಸೇರಿಕೊಂಡು ಬಲು ಉಪಯುಕ್ತವಾಗಿರುವ
ಆಜ್ಞೆ ಬಣ್ಣಗಳನ್ನು ನೀಡುತ್ತದೆ.
ಆಕೆ ಬಣ್ಣಗಳು, ಸಂಶ್ಲೇಷಿತ ನೀಲಿ, ಕ್ಷೀರಿಂಮಾರಕ ಸನಿಲಯ್ಯಡ್ ಮತ್ತು
ಉಳಿದ ಔಷಧಗಳೂ ಪ್ರಪಂಚದ ಮೊದಲ ಯುದ್ಧದಲ್ಲಿ ಮುಖ್ಯ ಸ್ಫೋಟಕವಾಗಿದ್ದ
ಟ್ರೈನೈಟ್ರೋ ಅನಿಲಿನ್-ಇವೆಲ್ಲ ವಸ್ತುಗಳ ತಯಾರಿಕೆಗೂ ಅನಿಲೀನ್ ಪ್ರಾರಂಭದ ಸಾಮಗ್ರಿ
ಸಮುದ್ರದ ನೀರಿನಿಂದ ಬೋಮಿನನ್ನು ತಯಾರಿಸಲು ಅನಿಲೀನ್ನನ್ನು ಉಪಯೋಗಿಸುತ್ತಾರೆ.
ಇದಲ್ಲದೆ ಛಾಯಾಚಿತ್ರ ಕೈಗಾರಿಕೆಯಲ್ಲಿ ಬೇಕಾಗುವ ರಾಸಾಯನಿಕಗಳು, ಪ್ಲಾಸ್ಟಿಕ್ ಕೈಗಾರಿಕೆಗೆ
ಬೇಕಾದ ಡೈಐಸೋ ಸಯನೇಟ್ ಉತ್ಪಾದನೆ. ರಾಕೆಟ್ಟಿನ ಇಂಧನ, ಪೆಟ್ರೋಲಿಯಂ
ಶುದ್ಧೋರಣ-ಈ ಮುಂತಾದವುಗಳಲ್ಲಿ ಅನಿಲಿನ್ನಿನ ಉಪಯೋಗ ಹೆಚ್ಚು. ಅನಿಲೀನ್
ಒಂದು ವಿಷ ಪದಾರ್ಥ. ಇದಕ್ಕೆ ರಕ್ತದಲ್ಲಿನ ಕೆಂಪುರಕ್ತಕಣಗಳನ್ನು ಹಾಳು ಮಾಡುವ
ಶಕ್ತಿಯಿದೆ. ಆದುದರಿಂದ ಇದನ್ನು ತಯಾರಿಸುವ ಮತ್ತು ಇದನ್ನುಪಯೋಗಿಸಿಕೊಂಡು
ಇತರ ರಾಸಾಯನಿಕಗಳನ್ನು ತಯಾರಿಸುವ ಕಾರ್ಖಾನೆಗಳಲ್ಲಿ ಸಾಕಷ್ಟು ಎಚ್ಚರಿಕೆ
ವಹಿಸಲಾಗುತ್ತದೆ. (ನೋಡಿ- ಆಜ್ಞೆ ಸಂಯುಕ್ತಗಳು) (ಎಚ್.ಎಸ್.ಎಸ್., ಎ.ಎಸ್.ಆರ್.
ಅನಿಶ್ಚಿತತ್ತ್ವ ನಿಯಮ : ಶಕಲಬಲವಿಜ್ಞಾನದ (ಕ್ವಾಂಟಮ್ ಮೆಕ್ಯಾನಿಕ್ಸ್)
ಸಾರಭೂತವಾದ ನಿಯಮ (ಅನ್ಸರ್ಟನ್ಸಿ ಪ್ರಿನ್ಸಿಪಲ್). ಇದನ್ನು ಹೈಸನ್ಬರ್ಗ್ ಎಂಬ
ಜರ್ಮನ್ ವಿಜ್ಞಾನಿ 1927ರಲ್ಲಿ ಬಹಿರಂಗಪಡಿಸಿದ. ಐನ್ಸ್ಟೈನನ ರಿಲೆಟಿವಿಟಿ ತತ್ತ್ವಶಾಸ್ತ್ರದಲ್ಲಿ
ಉಂಟುಮಾಡಿದ ಕ್ರಾಂತಿಯಷ್ಟೇ ಪರಿಣಾಮಕಾರಿಯಾದ ಆಂದೋಳನವನ್ನು
ಹೈಸನ್ಬರ್ಗ್ನ ನಿಯಮ ಪ್ರೇರೇಪಿಸಿದೆ. ಕಾರ್ಯಕಾರಣತತ್ತ್ವಕ್ಕೂ (ಪಿನ್ಸಿಪಲ್ ಆಫ್
ಕಾಸಾಲಿಟಿ) ಸ್ವಾತಂತ್ರ್ಯತತ್ತ್ವಕ್ಕೂ (ಪ್ರಿನ್ಸಿಪಲ್ ಆಫ್ ಬ್ರೇವಿಲ್) ನಿಕಟವಾದ ಸಂಬಂಧವಿರುವುದೇ
ಇದರ ಪ್ರಾಮುಖ್ಯಕ್ಕೆ ಕಾರಣ. ಭೌತವಿಜ್ಞಾನದ ಅನುಭವದಿಂದಲೂ ಅಲ್ಲಿ ಚರ್ಚಿಸಲಾಗುವ
ಸಂದರ್ಭಗಳಿಂದಲೂ ಹೊರಪಟ್ಟು ಈ ತತ್ತ್ವ ಆ ವಿಜ್ಞಾನದ ಮೇರೆಯನ್ನು ಬಿಟ್ಟು
ಪ್ರಯೋಗಾರ್ಹವೇ ಅಲ್ಲವೇ ಎಂಬುದನ್ನು ದೃಢಪಡಿಸುವುದು ಕಷ್ಟ. ಆದ್ದರಿಂದ ಈ
ವಿಷಯದಲ್ಲಿ ಅಂತಿಮ ನಿರ್ಧಾರ ಸಾಧ್ಯವಾಗಿಲ್ಲ. ಮತಭೇದಗಳು ಬೇಕಾದಷ್ಟಿದೆ. ಪ್ರಮುಖ
ಭೌತವಿಜ್ಞಾನಿಗಳಲ್ಲಿಯೇ ಒಮ್ಮತವಿಲ್ಲ. ಪ್ಲಾಂಕ್ ಮತ್ತು ಐನ್ಸ್ಟೈನ್ ಒಂದು ಅಭಿಪ್ರಾಯವನ್ನು
ಎತ್ತಿ ಹಿಡಿದರೆ, ಬೋರ್ ಮತ್ತು ಅವನ ಅನುಯಾಯಿಗಳು ಇದಕ್ಕೆ ವಿರುದ್ಧವಾದ
ಅಭಿಪ್ರಾಯವನ್ನು ಮಂಡಿಸಿದರು. ಅಲ್ಲದೆ ಶಕಲಬಲವಿಜ್ಞಾನದ ನಿಜವಾದ ಅರ್ಥ ಇನ್ನೂ
ಅಪೂರ್ಣವಾಗಿರುವುದರಿಂದ ಈ ನಿಯಮದ ವಿವೇಚನೆಗೆ ಅತ್ಯಂತ ಎಚ್ಚರ ಅವಶ್ಯ.
ನ್ಯೂಟನ್ನಿನ ಶೋಧನೆಗಳಿಂದ ಖಗೋಳವಿಜ್ಞಾನದ ಅನೇಕ ಸಮಸ್ಯೆಗಳಿಗೆ ಪರಿಹಾರ
ಒದಗಿ, ಬಲವಿಜ್ಞಾನದ ತತ್ತ್ವಗಳು ಸರ್ವತೋಮುಖವಾಗಿ ಪ್ರಯೋಗಾರ್ಹಗಳೆಂಬ
ಭಾವನೆ ಮೂಡಿತು. ಈ ಭಾವನೆಯನ್ನು ಲಾಪ್ಲಾಸ್ ಎಂಬಾತ ಈ ರೀತಿ ವಿವರಿಸಿದ:
ಪ್ರಪಂಚದ ಈಗಿನ ಸ್ಥಿತಿ ಹಿಂದಿನ ಸ್ಥಿತಿಯಿಂದ ಉಂಟಾದುದೆಂದೂ ಮುಂದಿನ ಸ್ಥಿತಿಗೆ
ಕಾರಣವೆಂದೂ ತಿಳಿಯಬೇಕು. ಒಂದು ಕಾಲದಲ್ಲಿ ಪ್ರಪಂಚದಲ್ಲಿರುವ ಎಲ್ಲ ಕಣಗಳ
ಮೇಲೆ ಪ್ರಯುಕ್ತಗಳಾದ ಬಲಗಳನ್ನೂ ಆ ಕಣಗಳ ಸ್ಥಾನ ಮತ್ತು ಚಲನೆಯನ್ನೂ
ಗಮನಕ್ಕೆ ತೆಗೆದುಕೊಂಡು ಬಲವಿಜ್ಞಾನ ನಿಯಮಗಳನ್ನು ಆ ಎಲ್ಲ ಕಣಗಳಿಗೂ ಅನ್ವಯಿಸಿ
ಲೆಕ್ಕಮಾಡಬಲ್ಲ ಮಹಚ್ಚೇತನವೊಂದಿದ್ದರೆ ಆ ಚೇತನಕ್ಕೆ ಭೂತಭವಿಷ್ಯದ್ವರ್ತಮಾನಗಳಲ್ಲಿ
ಅಜ್ಞಾತವೆನಿಸಿದ ವಿಷಯವೇ ಇರುವುದಿಲ್ಲ. ಈ ಅಭಿಪ್ರಾಯಕ್ಕೆ ನಿಶ್ಚಿತತ್ವ ನಿಯಮವೆಂದು
(ಡಿಟರ್ಮಿನಿಸಮ್) ಹೆಸರು. ಒಂದು ಕ್ಷಣದಲ್ಲಿ ಒಂದು ವ್ಯವಸ್ಥೆಗೆ (ಸಿಸ್ಟಮ್) ಸಂಬಂಧಪಟ್ಟ
ಯಾವುದೋ ಒಂದು ಗುಣ ಒಂದು ಸ್ಥಿತಿಯಲ್ಲಿದೆಯೆಂದು ನಮಗೆ ತಿಳಿದಿದ್ದರೆ, ಲೋಕದಲ್ಲಿ
ಎಲ್ಲ ಪದಾರ್ಥಗಳ ಸ್ಥಿತಿಗಳೂ ಆ ಕ್ಷಣದಲ್ಲಿದ್ದಂತೆಯೇ ಇದ್ದು, ಆ ಗುಣ ಮಾತ್ರ ಆ
ಸ್ಥಿತಿಯಲ್ಲಿಲ್ಲ ಅಥವಾ ಬದಲಾಯಿಸುತ್ತಿದೆ ಎಂದು ಹೇಳುವುದು ಸಾಧ್ಯವಿಲ್ಲ ಎಂದು
ತತ್ತ್ವಾಂಸ ಕೊಟ್ಟು ಸಿಕ್ಕಿಕತ್ವ ನಿಯಮವನ್ನು ವಿವರಿಸಿ, ಇದರಲ್ಲಿ ಸ್ಥಿತಿ ಒಂದೇ
ಆಗಿದೆ ಎಂಬುದಕ್ಕೆ ಅರ್ಥವೇನೆಂಬುದು ಅಷ್ಟು ಸ್ಪಷ್ಟವಾಗಿಲ್ಲ. ಲಾಪ್ಲಾಸನ ಭಾವನೆಯಲ್ಲಿ
ವ್ಯವಸ್ಥೆಗೆ ಸಂಬಂಧಪಟ್ಟ ಎಲ್ಲ ಕಣಗಳ ಸ್ಥಾನ, ವೇಗ ಮತ್ತು ಅವುಗಳ ಮೇಲೆ ಪ್ರಯುಕ್ತವಾದ
ಬಲಗಳು ತಿಳಿದಿದ್ದರೆ ಆ ವ್ಯವಸ್ಥೆಯ ಸ್ಥಿತಿ ಗೊತ್ತಿದೆಯೆಂದು ಹೇಳಬಹುದು. ಬಲಗಳು
ಗೊತ್ತಿರುವುದರಿಂದ ಚಲನೆಯ ಸಮೀಕರಣಗಳು ಗೊತ್ತಿವೆ. ಒಂದು ಕ್ಷಣದಲ್ಲಿ ಪ್ರತಿಯೊಂದೂ
ಕಣದ ಸ್ಥಾನ ಮತ್ತು ವೇಗಗಳು ಗೊತ್ತಿದ್ದರೆ ಈ ಸಮೀಕರಣಗಳ ಸಹಾಯದಿಂದ ಮತ್ತೆ
ಯಾವ ಕ್ಷಣದಲ್ಲಿ ಬೇಕಾದರೂ ಆ ಕಣಗಳ ಸ್ಥಾನ ಮತ್ತು ವೇಗಗಳನ್ನು ಲೆಕ್ಕ ಮಾಡಬಹುದು
ಎಂಬುದು ಲಾಪ್ಲಾಸನ ಭಾವನೆ. ಒಂದು ಕ್ಷಣದಲ್ಲಿ ಎಲ್ಲ ಕಣಗಳ ಸ್ಥಾನ ಮತ್ತು ವೇಗಗಳನ್ನು
ಕಂಡುಹಿಡಿಯಲು ಸಾಧ್ಯವೋ ಎಂದು ಕೇಳಿದರೆ ತತ್ತ್ವಶಃ ಸಾಧ್ಯವೆಂದು ಭೌತವಿಜ್ಞಾನಿಗಳ
ಆಗಿನ ನಂಬಿಕೆ. ಪ್ರಯೋಗರೀತ್ಯಾ ಸ್ಥಾನ, ವೇಗಗಳನ್ನು ಕಂಡುಹಿಡಿಯುವಾಗ
ಅನಿವಾರ್ಯವಾಗಿ ನ್ಯೂನತೆಗಳುಂಟಾಗುವುವಾದರೂ ತತ್ತ್ವಶಃ ಈ ನ್ಯೂನತೆಗಳನ್ನು
ನಮಗೆ ಬೇಕಾದಷ್ಟು ಅಲ್ಪವಾಗುವಂತೆ ಮಾಡಬಹುದು-ಎಂಬ ನಂಬಿಕೆಯೂ ಹರಡಿತ್ತು.
ಆದರೆ ಹೈಸನ್ಬರ್ಗ್ ವಾದದಿಂದ ಸ್ಥಾನ ಮತ್ತು ವೇಗಗಳನ್ನು ಏಕಕ್ಷಣದಲ್ಲಿ
ಕಂಡುಹಿಡಿಯುವ ಪ್ರಯತ್ನ ಒಂದು ರೀತಿಯಲ್ಲಿ ವಿಫಲವಾಗುವುದೆಂದು ಕಂಡುಬಂದಿತು.
ಸ್ಥಾನವನ್ನು ಕಂಡುಹಿಡಿಯಲು ಹೆಚ್ಚು ನಿಷ್ಕೃಷ್ಟವಾದ ಮಾರ್ಗವನ್ನು ಅನುಸರಿಸಿದಷ್ಟೂ
ಈ ಪ್ರಯತ್ನದ ಫಲವಾಗಿಯೇ ವೇಗದ ಮೌಲ್ಯ ಬದಲಾಯಿಸಿಹೋಗುವುದರಿಂದ
ವೇಗವನ್ನು ನಿಷ್ಕಷ್ಟವಾಗಿ ಕಂಡುಹಿಡಿodoಗುವುದಿಲ್ಲ ಎಂಬುದೇ ಹೈಸನ್ಬರ್ಗ್
ತಮ್ಮ
ಸ್ಥಾನ, ವೇಗ ಎಂಬವುಗಳಿಗೆ ಬದಲಾಗಿ ಹೆಚ್ಚು ವ್ಯಾಪ್ತಿಯುಳ್ಳ ಮತ್ತೊಂದು ರೀತಿಯಲ್ಲಿ
ಈ ತತ್ತ್ವವನ್ನು ಒಕ್ಕಣಿಸಬಹುದು. 4 ಎಂಬ ಸ್ಥಾನಸೂಚಕ ಚರವೂ ಅದಕ್ಕೆ ಅನುವರ್ತಿಯಾದ
(ಕಾಂಜುಗೇಟ್) p ಎಂಬ ಚಲನಪರಿಮಾಣಸೂಚಕ ಚರವೂ ಏಕಕಾಲದಲ್ಲಿ ತಿಳಿಯ
ಬೇಕಾದರೆ, ಅವುಗಳಲ್ಲಿ Ag, P ಎಂಬ ಅನಿಶ್ಚಿತತ್ವ ಸಹಜವಾಗಿ ಉದ್ಭವಿಸುವುದಲ್ಲದೆ
A9. AP ಎಂಬ ಗುಣಲಬ್ಧ ಪ್ಲಾಂಕನ ಭೇದರಹಿತ ಸಂಖ್ಯೆಯಾದ ೬ ಎಂಬುದಕ್ಕಿಂತ
ಕಡಿಮೆಯಾಗಿರಲಾರದು ಎಂಬುದೇ ಹೈಸನ್ಬರ್ಗ್ನ ತತ್ತ್ವ, ಶಕಲಬಲವಿಜ್ಞಾನದ ಪ್ರಕಾರ,
ಒಂದು ಕಣದ ಸ್ಥಾನ ತಿಳಿಯಬೇಕಾದರೆ ಅದಕ್ಕೆ ಸಂಬಂಧಪಟ್ಟ ವಸ್ತುತರಂಗದ (ಮ್ಯಾಟ
ವೇವ್) ಪಾರದ ವರ್ಗವನ್ನು ಗುಣಿಸಿದರೆ ಆ ಕಣ ಆ ಸ್ಥಾನದಲ್ಲಿರಬಹುದಾದ ಸಂಭಾವ್ಯತೆ
(ಪ್ರಾಬಬಿಲಿಟಿ) ಮಾತ್ರ ಗೊತ್ತಾಗುತ್ತದೆ. ಅದರ ಸ್ಥಾನ x=XX1 ಎಂಬ ಪರಿಮಿತಿಯೊಳಗೆ
ಇರಬೇಕಾದರೆ ವಸ್ತುತರಂಗದ ಪಾರ ಈ ಎಲ್ಲೆಗಳಿಂದಾಚೆ ಸೊನ್ನೆಯಾಗಬೇಕು. ಎರಡು
ಸುಲಭ ಸಂಗತ ಚಲನೆಗಳಿಗೆ (ಸಿಂಪಲ್ ಹಾರ್ಮೊನಿಕ್ ಮೋಷನ್ಸ್) ಸಂಬಂಧಿಸಿದ
ಆಂದೋಳನ ಸೊನ್ನೆಯಾಗಬೇಕಾದರೆ ಅವುಗಳ ದಶಾಂತರ (ಫೇಸ್ ಡಿಫರೆನ್ಸ್)
ಅಥವಾ - x ಆಗಿರಬೇಕು. P ಮತ್ತು P2 ಎಂಬ ಚಲನ ಪರಿಮಾಣಗಳಿಗೆ ಸಂಬಂಧಪಟ್ಟ
ತರಂಗಗಳ ದಶಾಂತರ X1 ಎಂಬಲ್ಲಿ
-
2π
2,
x, +
22
ಎಂದೂ ಇರಬೇಕಾದುದರಿಂದ
2π
h
2πP2
2πP
h
x 2
+
h
ಎಂದೂ X2 ಎಂಬಲ್ಲಿ
-P-Pj (X - X) 2 27 ಎಂದಾಗಿ Ap, X > h ಎಂದು
2xp₁
+
2πp2
-x₁
ಮತ್ತು ` ಎಂಬುದನ್ನು ಬಳಸಿದೆ.
P
ಈ ತತ್ತ್ವವನ್ನು ಪ್ರಯೋಗಮಾರ್ಗಕ್ಕೆ ಅನ್ವಯಿಸುವ ವಿಧಾನವನ್ನು ಹೈಸನ್ಬರ್ಗ್ನೇ
ವಿವರಿಸಿದ. ಕಣದ ಸ್ಥಾನವನ್ನು ಹೆಚ್ಚು ನಿಷ್ಕೃಷ್ಟವಾಗಿ ಕಂಡುಹಿಡಿಯಬೇಕಾದರೆ
ಸೂಕ್ಷ್ಮದರ್ಶಕವನ್ನು ಬಳಸಬೇಕಲ್ಲದೆ ಕಣವನ್ನು ವೀಕ್ಷಿಸಲು ಆದಷ್ಟು ಕಡಿಮೆ ತರಂಗಮಾನದ
ಬೆಳಕನ್ನು ಉಪಯೋಗಿಸಬೇಕಾಗಿ ಬರುವುದು, ಹಾಗೆ ಕಡಿಮೆ ತರಂಗಮಾನದ ಬೆಳಕನ್ನು
ಬಳಸಿದರೆ ಅದರ ಶಕಲ ಸ್ವಭಾವ (ಕ್ವಾಂಟಮ್ ನೇಚರ್) ಹೆಚ್ಚು ಮುಖ್ಯವಾಗಿ ಕಾಂಪ್ಟನ್
ಪರಿಣಾಮ (ಕಾಂಪ್ಟನ್ ಎಫೆಕ್ಟ್) ನಡೆದು ಶಕಲಚಲನಪರಿಮಾಣ ಅನಿಶ್ಚಿತವಾಗಿ
ಬದಲಾಯಿಸುವುದರಿಂದ ನಿಷ್ಕೃಷ್ಟವಾಗಿ ಚಲನಪರಿಮಾಣವನ್ನು ಕಂಡುಹಿಡಿಯಲಾಗುವುದಿಲ್ಲ
ಎಂದು ಹೈಸನ್ಬರ್ಗ್ ತೋರಿಸಿದ. ಹಾಗೆಯೇ ಚಲನಪರಿಮಾಣವನ್ನು ಹೆಚ್ಚು ನಿಷ್ಕೃಷ್ಟವಾಗಿ
ಕಂಡುಹಿಡಿಯಲು ಯತ್ನಿಸಿದರೆ ಕಣದ ಸ್ಥಾನ ಅನಿಶ್ಚಿತವಾಗಿ ಬದಲಾಯಿಸುವುದೆಂದೂ
ತೋರಿಸಿದ.
ಹೀಗೆ ಸ್ಥಾನ ಮತ್ತು ವೇಗಗಳನ್ನು ಏಕಕಾಲದಲ್ಲಿ ನಿಷ್ಕೃಷ್ಟವಾಗಿ ಕಂಡುಹಿಡಿಯುವುದು
ತತ್ತ್ವಶಃ ಅಸಾಧ್ಯವಾದರೆ ಲಾಪ್ಲಾಸನ ಭಾವನೆ ನಿಷ್ಟ್ರಯೋಜಕವಾಗುವುದು. ಇದರಿಂದಲೇ
ಹಲಬಲವಿಜ್ಞಾನದಲ್ಲಿ ಸಂಭಾವ್ಯತೆಯನ್ನು ನಿಯಮಾನುಸಾರ ಕಂಡು ಹಿಡಿಯಬಹುದೆಂದು
ಮಾತ್ರ ಅಂಗೀಕರಿಸಿ ಒಂದು ವೀಕ್ಷಣದ ಫಲವನ್ನು ಅನಿಶ್ಚಿತತ್ವವಿಲ್ಲದೆ ಲೆಕ್ಕಮಾಡಲಾಗುವುದಿಲ್ಲ
ಎಂದು ಪ್ರತಿಪಾದಿಸಲಾಗಿದೆ. ಆದರೆ ಇಂಥ ಅನಿಶ್ಚಿತತ್ವ ಜೀವನದಲ್ಲಿ ಯಾವ ರೀತಿ
ಪರಿಣಾಮಕಾರಿಯಾಗಬಹುದೆಂಬುದನ್ನು ಹೇಳುವುದು ಕಷ್ಟ ” ಎಂಬುದು ಬಹು ಅಲ್ಪ
ಸಂಖ್ಯೆಯಾದುದರಿಂದ (6x10-27) ಪರಮಾಣುಗಳು, ಎಲೆಕ್ಟ್ರಾನುಗಳು ಮುಂತಾದವುಗಳ
ವಿಷಯದಲ್ಲಿ ಹೊರತು ಸಾಮಾನ್ಯವಾಗಿ ಈ ಅನಿಶ್ಚಿತತ್ವ ಗಮನಾರ್ಹವಾಗಿಲ್ಲ. ಕಸೀರನಂಥ
ತತ್ತ್ವಶಾಸ್ತ್ರಜ್ಞರೂ ಕಾರ್ಯಕಾರಣತತ್ತ್ವವನ್ನು ಹೇಗೆ ಒಕ್ಕಣಿಸಿದರೆ ಹೈಸನ್ಬರ್ಗ್ನ ಅನಿಶ್ಚಿತತ್ವ
ನಿಯಮ ಅಡ್ಡಿಯಾಗಿ ಬರದಂತೆ ಮಾಡಬಹುದೆಂದು ತೋರಿಸಿದ್ದಾರೆ. ಷೋಡಿಂಗರ್,
ಜೋರ್ಡನ್ ಮೊದಲಾದವರು ಜೀವವಿಜ್ಞಾನದಲ್ಲಿ ಶಕಲಬಲವಿಜ್ಞಾನದ ನಿಯಮಗಳನ್ನು
ಹೇಗೆ ಅನ್ವಯಿಸಬಹುದೆಂದು ತೋರಿಸಲು ಪ್ರಯತ್ನಗಳನ್ನು ನಡೆಸಿದ್ದಾರೆ. ಆದರೆ ಈ
ವಿಷಯ ಸರ್ವಾನುಮತದಿಂದ ಒಂದು ಘಟ್ಟಕ್ಕೆ ಬಂದಂತಿಲ್ಲ. ನಿಜಸ್ಥಿತಿಯೆಂಬುದನ್ನು
ಹೇಗೆ ವಿವರಿಸಬೇಕು. ಈ ರೀತಿಯ ವಿವರಣೆಯಿಂದ ಶಕಲಬಲವಿಜ್ಞಾನ ನಿಜಸ್ಥಿತಿಯನ್ನು<noinclude></noinclude>
fq7q7s96piaiy637a1t5csij3u413q8
ಪುಟ:Mysore-University-Encyclopaedia-Vol-1-Part-1.pdf/೩೦೩
104
118618
314850
2026-05-01T17:43:43Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅನುಕರಣೆ ಅರಳಿದ ಹೂವಿನ ಮೇಲೆ ಕುಳಿತಾಗ, ಅದರೊಡನೆ ಸಮರಸವಾಗುವುದರಿಂದ ಸುರಕ್ಷಿತವಾಗಿರಬಲ್ಲದು. ಅದರ ಅಗಲವಾಗಿರುವ ತೊಡೆಯಭಾಗ ಹೂವಿನ ದಳವನ್ನು ಹೋಲುತ್ತದೆ. ದೇಹದ ಹಿಂಭಾಗದ ಮೇಲೆ ಲಘುವಾದ ಗೆರೆಗಳಿದ್ದು ಹೂವಿನ ಮಧ...
314850
proofread-page
text/x-wiki
<noinclude><pagequality level="1" user="Pragathi. BH" /></noinclude>ಅನುಕರಣೆ
ಅರಳಿದ ಹೂವಿನ ಮೇಲೆ ಕುಳಿತಾಗ, ಅದರೊಡನೆ ಸಮರಸವಾಗುವುದರಿಂದ
ಸುರಕ್ಷಿತವಾಗಿರಬಲ್ಲದು. ಅದರ ಅಗಲವಾಗಿರುವ ತೊಡೆಯಭಾಗ ಹೂವಿನ ದಳವನ್ನು
ಹೋಲುತ್ತದೆ. ದೇಹದ ಹಿಂಭಾಗದ ಮೇಲೆ ಲಘುವಾದ ಗೆರೆಗಳಿದ್ದು ಹೂವಿನ ಮಧ್ಯಭಾಗದಂತೆ
ಕಾಣುತ್ತದೆ. ಮರೆಮಾಚಿಕೊಂಡು ಹೂವಿನ ಮೇಲೆ ಕುಳಿತಾಗ ತನ್ನ ಶತ್ರುಗಳಿಂದ
ಪಾರಾಗುವುದಲ್ಲದೆ, ಇತರ ಸಣ್ಣ ಕೀಟಗಳನ್ನು ಹಿಡಿದು ತಿನ್ನಲೂ ಅನುಕೂಲವಾಗುತ್ತದೆ.
ಲೆಪಿಡಾಪಿಟರ ಉಪವರ್ಗಕ್ಕೆ ಸೇರಿದ ಅನೇಕ ಜಾತಿಗಳಲ್ಲೂ ಅನುಕರಣೆ
ಕಂಡುಬರುತ್ತದೆ. ಕೆಲವು ಹಸಿರು ಎಲೆಗಳನ್ನು ಅನುಕರಿಸುತ್ತವೆ. ಕೆಲವು ಉದುರಿದ ಒಣ
ಎಲೆಗಳನ್ನು ಕೇವಲ ಛಾಯೆಯಲ್ಲಿ ಮಾತ್ರವಲ್ಲದೆ ದೇಹರಚನೆಯಲ್ಲೂ ಅನುಕರಿಸುತ್ತವೆ.
ಬೊಲಿವಿಯಾ ದೇಶದ ಸಿನೊಪ್ಲೇಬಿಯಾ ಅರಿಡೋನ ಎಂಬ ಚಿಟ್ಟೆಯಲ್ಲಿ ಅದರ ಮುಂದಿನ
ಜೋಡಿ ರೆಕ್ಕೆಗಳ ಹೊರ ಅಂಚು ಕಾಂಡ ಅಥವಾ ಎಲೆಯನ್ನು ಹೋಲುತ್ತದೆ. ಭಾರತದ
ಚಿತ್ರ 2. ಗಿಡದ ರೆಂಬೆಯನ್ನಾಶ್ರಯಿಸಿರುವ ಹಸುರು ಹುಳು, ಚಿತ್ರದಲ್ಲಿ ಅಂಥವು ನಾಲ್ಕು ಇವೆ.
ಕಲ್ಲಿಮಾ ಪ್ರಾರಲೆಕ್ಟ್ ಎಂಬ ಚಿಟ್ಟೆಯ ಅನುಕರಣೆ ಬಹಳ ಪ್ರಸಿದ್ಧವಾಗಿದೆ. ಇದರ ರೆಕ್ಕೆಗಳು
ಕಾಂಡ ಮತ್ತು ಎಲೆಯನ್ನು ಏಕಕಾಲದಲ್ಲಿ ಅನುಕರಿಸಬಲ್ಲವು. ರೆಕ್ಕೆಗಳ ಮೇಲಿನ ಮತ್ತು
ಕೆಳಗಿನ ವರ್ಣವಿನ್ಯಾಸದಲ್ಲಿ ಗಮನಾರ್ಹವಾದ ವ್ಯತ್ಯಾಸವಿರುತ್ತದೆ. ರೆಕ್ಕೆಯ ಮೇಲ್ಬಾಗ
ಮುಗ್ಧಗೊಳಿಸುವ ಬಣ್ಣಗಳಿಂದ ಕೂಡಿರುತ್ತದೆ. (ನೀಲಗಪ್ಪಿನ ಮೇಲೆ ಹಳದಿಗೆಂಪಿನ
ಮತ್ತು ನೀಲಿಬಿಳುಪಿನ ಬರೆಗಳು ಆ ಪ್ರಭೇದದ ಗುರುತಿನ ಚಿಹ್ನೆಗಳು). ಆದರೆ ರೆಕ್ಕೆಗಳ
ತಳಭಾಗ ಬಣ್ಣದಲ್ಲಿ ಒಣಗಿದ ಎಲೆಯನ್ನು ಹೋಲುತ್ತದೆ. ಕೆಂಪು ಮತ್ತು ಕಂದು
ಬಣ್ಣಗಳ ಪರ್ಯಾಯವಾಗಿರುವ ಚುಕ್ಕೆಗಳು ಅದರ ಮಧ್ಯೆ ಇರುವ ಹೊರೆಗಳು (ಸೈಲ್)
ಎಲೆಯ ಮೇಲೆ ಬಿದ್ದಿರುವ ಮಂಜಿನ ಹನಿಗಳಂತೆ ಕಾಣುತ್ತವೆ. ಇದಲ್ಲದೆ ಎಲೆಯ
ಮೇಲೆ ಕಾಣುವಂತೆ ನರಗಳ ಬಲೆಗಟ್ಟೂ ಬೂಷ್ಟುಹಿಡಿದ ಗುರುತುಗಳೂ ಇರುತ್ತವೆ. ಈ
ಕಾರಣದಿಂದಾಗಿ ಇದು ಹಾರಾಡುವಾಗ ತನ್ನ ಮೋಹಕ ಬಣ್ಣದಿಂದ ಆಕರ್ಷಿಸುತ್ತದೆ;
ಆದರೆ ಯಾವುದಾದರೂ ಪ್ರದೇಶದ ಮೇಲೆ ಕುಳಿತೊಡನೆ ತನ್ನ ರೆಕ್ಕೆಗಳನ್ನು ದೇಹದ
ಮೇಲಕ್ಕೆ ಜೋಡಿಸಿ ಒಣಗಿದ ಎಲೆಯನ್ನು ಅನುಕರಿಸಿ ಆತ್ಮರಕ್ಷಣೆ ಮಾಡಿಕೊಳ್ಳುತ್ತದೆ.
ಪ್ರಮುಖಾನುಕರಣೆಯ ತಂತ್ರಗಳು ಎಚ್ಚರಿಕೆ ನೀಡತಕ್ಕ ಮಾದರಿಗೆ ಸೇರಿವೆ. ವಿಷವನ್ನು
ರಕ್ಷಣಾ ಆಯುಧವಾಗಿ ಪಡೆದಿರುವ ಪ್ರಾಣಿಗಳನ್ನೂ ತಿಂದರೆ ವಿಷವಾಗಿ ಪರಿಣಮಿಸುವ
ಪ್ರಾಣಿಗಳನ್ನೂ ಅವು ಅನುಕರಿಸುತ್ತವೆ. ಸಾಮಾನ್ಯವಾಗಿ ಅನುಕರಣೀಯ ವಸ್ತು ಅಥವಾ
೩೦೩
ಪ್ರಾಣಿಗಳು ಆಕರ್ಷಣೀಯ ಬಣ್ಣಗಳನ್ನು ಹೊಂದಿರುವುದರಿಂದ ತಾವೂ ಪ್ರಕಾಶಮಾನವಾದ
ಬಣ್ಣಗಳನ್ನು ಪಡೆದಿರುತ್ತವೆ. ಇಲಾಪಿಡೆ ಕುಟುಂಬಕ್ಕೆ ಸೇರಿದ ಅನೇಕ ಹಾವುಗಳು
ವಿಷಪೂರಿತವಾದುವು. ಅಮೆರಿಕದ ಹವಳದ ಹಾವುಗಳೂ (ಕೋರಲ್ ಸ್ನೇಕ್ಸ್) ಇದೇ
ಕುಟುಂಬಕ್ಕೆ ಸೇರಿದವು. ಆ ವಿಷದ ಹಾವುಗಳೆಲ್ಲ ಅತಿಪ್ರಕಾಶಮಾನವಾದ ಬಣ್ಣ ಹೊಂದಿರುತ್ತವೆ.
ಸಾಮಾನ್ಯವಾಗಿ ಅವುಗಳ ದೇಹದ ಮೇಲೆ ಪರ್ಯಾಯವಾಗಿ ಕೆಂಪು ಮತ್ತು ಕಪ್ಪು
ಬಣ್ಣದ ಪಟ್ಟೆಗಳಿರುತ್ತವೆ. ವಿಷವಿಲ್ಲದ ಹಾವುಗಳು ಹವಳದ ಹಾವುಗಳನ್ನು ಅನುಕರಿಸುತ್ತವೆ.
ವಿಷದ ಹಾವಿನ ಮೇಲಿರುವ ಗುರುತನ್ನು ಅಷ್ಟು ಚೆನ್ನಾಗಿ ಹೋಲದಿದ್ದರೂ ದೂರಕ್ಕೆ
ಹವಳದ ಹಾವಿನ ರೂಪವನ್ನು ತೋರಿಸಬಲ್ಲ ಈ ಹಾವುಗಳು ಆ ವಿಷದ ಹಾವುಗಳಂತೆಯೇ
ತಮ್ಮ ಶತ್ರುಗಳನ್ನು ಹೆದರಿಸಬಲ್ಲವು. ಆದರೆ ವಿಷದ ಹಾವಿನ ದೋಷದಿಂದ ಮನುಷ್ಯ ಈ
ವಿಷವಿಲ್ಲದ ಹಾವುಗಳನ್ನೂ ಕೊಲ್ಲಬಹುದಾದ್ದರಿಂದ ಆ ಅನುಕರಣೆ ಸ್ವಲ್ಪಮಟ್ಟಿಗೆ ಅಪಾಯ
ಕಾರಿಯೂ ಆಗಬಲ್ಲದು. ಈ ರೀತಿಯ ಅನುಕರಣೆ ಜಡರೀತಿಯ ಮಾದರಿಗೆ ಸೇರಿದ್ದು.
ವಿಷವಿಲ್ಲದ ಹಂದಿಮೂತಿಯ ಹಾವುಗಳು ಬಣ್ಣದಲ್ಲಿ ಬಹು ಪರಿಪಕ್ವವಾಗಿ ವಿಷದ ಹಾವುಗ
ಳಂತೆ ನಟಿಸಬಲ್ಲವು. ತಮ್ಮ ತಲೆಯನ್ನು ಅಗಲಿಸಿ, ಬುಸುಗುಟ್ಟಿ ಮತ್ತೆ ಕೆಲವು ವೇಳೆ
ತಲೆಯನ್ನು ನೆಲಕ್ಕೆ ಹೊಡೆದು ತಾವು ಕೂಡ ವಿಷದ ಹಾವಿನಷ್ಟೇ ಅಪಾಯಕಾರಿ ಎಂಬ
ಭಾವನೆಯನ್ನು ಮೂಡಿಸಿ ಶತ್ರುಗಳಿಂದ ಪಾರಾಗಬಲ್ಲವು. ಹೆಟೆರೋಡಾನ್ ಎಂಬ
ಹಾವು ಇದರಲ್ಲಿ ಪ್ರಸಿದ್ಧವಾದುದು. ಆದರೆ ವಿಷದ ಹಾವಿನ ಸ್ವಭಾವವನ್ನು ಅನುಕರಿಸುವುದರಿಂದ
ಮನುಷ್ಯನ ಪ್ರಕೋಪಕ್ಕೆ ಬಲಿಯಾಗಿ ಅದು ಸಾಯುವುದೂ ಉಂಟು. ಈ ಹಾವುಗಳ
ಅನುಕರಣೆಯಲ್ಲಿ ಕ್ರಿಯಾತ್ಮಕ ವರ್ತನೆಗಳಿರುವುದ ರಿಂದ ಇದು ಬುದ್ಧಿಪೂರ್ವಕವಾದ
ಅನುಕರಣೆ.
ಎಚ್ಚರಿಕೆಯನ್ನು ನೀಡುವ ಅನುಕರಣತಂತ್ರವನ್ನು ಪ್ರದರ್ಶಿಸುವ ಕೀಟಗಳೂ ಇವೆ.
ಕೂದಲಿಂದ ಆವೃತವಾದ ಆಕರ್ಷಣೀಯವಾದ ಬಣ್ಣವುಳ್ಳ ಕೆಲವು ಹೂ ಚಿಗಟಗಳು
(ಪ್ಲವರ್ಫ್ಟ್) ಕುಟುಕಬಲ್ಲ ಜೇನುನೋಣ ಮತ್ತು ಕಣಜಗಳನ್ನು (ವಾಸ್ಟ್) ಅನುಕರಿಸಬಲ್ಲವು.
ಶತ್ರುಗಳು ಸಾಮಾನ್ಯವಾಗಿ ಕುಟುಕುವ ಕೀಟಗಳ ಗೋಜಿಗೆ ಹೋಗದಿರುವುದರಿಂದ
ಹೂಚಿಗಟಗಳು ಶತ್ರುಗಳಿಂದ ಪಾರಾಗಬಲ್ಲವು. ದರೋಡೆನೊಣಕ್ಕೆ (ರಾಬರ್ ಫೈ)
ಕುಟುಕುವ ಅಂಗವಿಲ್ಲ. ಆದರೆ ಅದು ಬಣ್ಣ ಮತ್ತು ಆಕಾರದಲ್ಲಿ ಜೇನುನೊಣವನ್ನು
ಅನುಕರಿಸುತ್ತದೆ. ಕೀಟಾಹಾರಿ ಬುಲ್ ಜಾತಿಯ ಕಪ್ಪೆ ಜೇನನ್ನು ನಾಲಗೆಯಿಂದ ಹಿಡಿಯಲು
ಪ್ರಯತ್ನಿಸಿದಾಗ ಈ ಜೇನು ಕಟುವಾಗಿ ಕಚ್ಚುತ್ತದೆ. ಪದೇ ಪದೇ ಆದ ಆ ಅನುಭವದಿಂದ
ಕಪ್ಪೆ ಜೇನಿನ ಬಣ್ಣವನ್ನು ಅದರ ಕಡಿತದೊಡನೆ ಸಮೀಕರಿಸಿಕೊಳ್ಳುತ್ತದೆ. ಇನ್ನು ಮುಂದೆ
ಅದು ಆ ಜೇನಿನ ಬಣ್ಣದ ಯಾವ ಕೀಟದ ಗೋಜಿಗೂ ಹೋಗುವುದಿಲ್ಲ.
ಈ ಕಾರಣದಿಂದಲೇ
ದರೋಡೆನೊಣ ತನ್ನ ಈ ಅನುಕರಣಶಕ್ತಿಯಿಂದ ರಕ್ಷಣೆ ಪಡೆಯುತ್ತದೆ.
ಕೆಲವು ಜಾತಿಯ ಚಿಟ್ಟೆಗಳು ತಿನ್ನಲು ರುಚಿಯಾಗಿರುವುದಿಲ್ಲ. ಸಾಮಾನ್ಯವಾಗಿ ಅವು
ಪ್ರಕಾಶಮಾನವಾದ ಬಣ್ಣಗಳಿಂದ ಕೂಡಿರುತ್ತವೆ. ಶತ್ರುಪ್ರಾಣಿಗಳು ಅಭ್ಯಾಸ ಬಲದಿಂದ ಆ
ಬಣ್ಣದ ಕೀಟಗಳು ರುಚಿಯಿಲ್ಲದವೆಂದುಕೊಂಡು ಅವುಗಳ ಗೋಜಿಗೆ ಹೋಗುವುದಿಲ್ಲ.
ಇಂಥ ವರ್ಣಪ್ರದರ್ಶನಕ್ಕೆ ರಕ್ಷಣಾವರ್ಣತಂತ್ರ ಎಂಬ ಹೆಸರಿದೆ. ಈ ಎಚ್ಚರಿಕೆಯ
ವರ್ಣಪ್ರದರ್ಶನದಿಂದ ಆ ಕೀಟಗಳು ರಕ್ಷಣೆ ಪಡೆಯುತ್ತವೆ. ಕೆಲವು ಜಾತಿಯ ರುಚಿಯಾದ
ಚಿಟ್ಟೆಗಳು ರುಚಿಯಿಲ್ಲದ ಆ ಕೀಟಗಳನ್ನು ಅನುಕರಿಸಿ ಶತ್ರುಗಳಿಂದ ಪಾರಾಗುತ್ತವೆ.
ಬೆಸಿಲಾರಿಯ ಆಗ್ನಿಪಸ್' ಎಂಬ ವೈಸರಾಯ್ ಪಂಗಡದ ಚಿಟ್ಟೆ, ಪಕ್ಷಿಗಳಿಗೆ ಬಹಳ
ರುಚಿಕರವಾದ ಆಹಾರ, ಆ ಚಿಟ್ಟೆ ಅನೋಸಿಯ ಪ್ಲೆಕ್ಸಿಪಸ್ ಎಂಬ ತಿನ್ನಲಾಗದ ಮಾನಿಟರ್
ಚಿಟ್ಟೆಯನ್ನು ತೀವ್ರವಾಗಿ ಅನುಕರಿಸಿ ರಕ್ಷಣೆ ಪಡೆಯುತ್ತದೆ.
ಕೆಲವುವೇಳೆ ಹೆಣ್ಣುಚಿಟ್ಟೆ ಮಾತ್ರ ಅಬಾಧಿತಮೂರ್ತಿಯನ್ನು (ಇಮ್ಯೂನ್ ಮಾಡೆಲ್)
ಅನುಕರಿಸಬಲ್ಲದು. ಅದೇ ಪ್ರಭೇದದ ಗಂಡು ಯಾವ ಬದಲಾವಣೆಯನ್ನೂ
ತೋರಿಸುವುದಿಲ್ಲ. ಕೆಲವುವೇಳೆ ಅದು ವಾಸಿಸುವ ಪ್ರದೇಶದಲ್ಲಿರುವ ಬೇರೆ ಬೇರೆ ಶತ್ರುಗಳನ್ನು
ಅನುಕರಿಸಲು ಬಗೆ ಬಗೆಯ ರೂಪಾಂತರಗಳನ್ನು ಹೊಂದಿರುತ್ತದೆ. ಆಫ್ರಿಕದ ಪ್ಯಾಪಿಲಿಯೊ
ಮಿರೋಪ್ ಎಂಬ ಒಂದು ಪ್ರಭೇದದ ಚಿಟ್ಟೆ ಬಹಳ ರುಚಿಕರವಾದದ್ದು. ಅದೇ ದೇಶದ
ನಾರು ಜಾತಿಯ ಗಟ್ಟಿಗಳು ಯಾರನ್ನು ಗಂಡು ವಾಲಿಯ ಸೈಜಟಾದ
ರೂಪವನ್ನು ಇಟ್ಟುಕೊಂಡಿರುತ್ತದೆ; ಹೆಣ್ಣು ಪ್ಯಾಪಿಲಿಯೊಗಳು ಡಾನಾಯ್ಕ ಚಿಟ್ಟೆಗಳನ್ನು
ಹೊರರೂಪದಲ್ಲಿ ಅಣಕಿಸುತ್ತವೆ. ಹಾಡಾಂತ್ ಜತಿಯಲ್ಲೇ ಆನೇಕ ಪ್ರಭೇದಗಳಿವೆ.
ಆಯಾ ಪ್ರದೇಶದಲ್ಲಿರುವ ಡಾನಾಯ್ಡ್ ಪ್ರಭೇದವನ್ನು ಹೆಣ್ಣು ಪ್ಯಾಪಿಲಿಯೊ
ಅನುಡಿಸುವುದರಿಂದ, ಹಣ್ಣು ಪ್ಯಾಲಿಯೊಗಳು ಬಹುರೂಪಾಂತರಗಳನ್ನು ತೋರಿಸುತ್ತವೆ.
ಒಟ್ಟು ನಾಲ್ಕು ರೀತಿಯ ರೂಪಾಂತರ ಹೊಂದಿದ ಹೆಣ್ಣು ಪ್ಯಾಪಿಲಿಯೊ ಮಿರೋಪ್ಗಳು
ಆಫ್ರಿಕದಲ್ಲಿ ಕಂಡುಬಂದಿವೆ. ಈ ನಾಲ್ಕು ರೀತಿಯವು ಒಂದೇ ಪ್ರದೇಶದಲ್ಲಿರಬಹುದು
ಅಥವಾ ಬೇರೆ ಬೇರೆ ಪ್ರದೇಶಗಳಲ್ಲಿ ಹರಡಿರಬಹುದು. ಗಂಡು ಪ್ಯಾಪಿಲಿಯೊವಿನಂತೆ
ತನ್ನ ನೈಜವಾದ ಮೂಲರೂಪವನ್ನು ಇಟ್ಟುಕೊಂಡಿರುವ ಹೆಣ್ಣು ಪ್ಯಾಪಿಲಿಯೊಗಳು
ಅಬಿಸೀನಿಯದಲ್ಲಿ ಮಾತ್ರ ಇವೆಯೆಂದು ತಿಳಿದುಬಂದಿದೆ. ಕೆಲವುವೇಳೆ ಒಂದು ಉಪವರ್ಗದ<noinclude></noinclude>
ozs69tiv5i9d0xoikkyrunzu3sn2fs9
ಪುಟ:Mysore-University-Encyclopaedia-Vol-1-Part-1.pdf/೩೦೫
104
118619
314851
2026-05-01T17:43:58Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅನುಗಮನ (ದಕ್ಕೆ ಲಲಾಗುತ್ತದೆ. (00)0ವಿಶ್ಲೇಷಣೆಯಲ್ಲಿ (ಜಸ್ಸಿನಿಂದ್ ಆಲಿಸಿ) ಅವೇಕ್ಷಕ ಪ್ರಯೋಗದ ಮೊದಲೇ ಅವೇಕ್ಷಣೆಗಳ ಸಂಖ್ಯೆ ನಿರ್ಧರಿಸಿ ಪ್ರಯೋಗಾನಂತರ ಸಾಂಪ್ರದಾಯಿಕ ವಿಧಾನದಿಂದ ಫಲಿತಾಂಶಗಳ ವಿಶ್ಲೇಷಣೆ ಮಾಡುತ...
314851
proofread-page
text/x-wiki
<noinclude><pagequality level="1" user="Pragathi. BH" /></noinclude>ಅನುಗಮನ
(ದಕ್ಕೆ ಲಲಾಗುತ್ತದೆ. (00)0ವಿಶ್ಲೇಷಣೆಯಲ್ಲಿ (ಜಸ್ಸಿನಿಂದ್ ಆಲಿಸಿ)
ಅವೇಕ್ಷಕ ಪ್ರಯೋಗದ ಮೊದಲೇ ಅವೇಕ್ಷಣೆಗಳ ಸಂಖ್ಯೆ ನಿರ್ಧರಿಸಿ ಪ್ರಯೋಗಾನಂತರ
ಸಾಂಪ್ರದಾಯಿಕ ವಿಧಾನದಿಂದ ಫಲಿತಾಂಶಗಳ ವಿಶ್ಲೇಷಣೆ ಮಾಡುತ್ತಾನೆ. ಅನುಕ್ರಮ
ವಿಶ್ಲೇಷಣೆಯಲ್ಲಿ ಹೀಗಲ್ಲ. ಇಲ್ಲಿ ಅವೇಕ್ಷಣೆಗಳ ಸಂಖ್ಯೆ ಮೊದಲೇ ನಿರ್ಧಾರಿತವಾಗಿರುವುದಿಲ್ಲ;
ಪ್ರಯೋಗವನ್ನು ಕೊನೆಗೊಳಿಸುವ ತೀರಾನ ಪ್ರತಿ ಹಂತದಲ್ಲಿಯೂ ಹಿಂದಿನ ಅವೇಕ್ಷಣೆಗಳ
ಫಲಿತಾಂಶವನ್ನು ಅವಲಂಬಿಸಿರುತ್ತದೆ. ಅನುಮ ವಿಶ್ಲೇಷಣೆಯು ಈ ವಿಧಾನವನ್ನು
ಅನುಕ್ರಮ ಈ
ಸಾಮಾನ್ಯವಾಗಿ ಯಾವ ಪ್ರಾಯೋಗಿಕ ಸಮಸ್ಯೆಯ ಬಿಡಿಸಿಕೆಗೂ ಬಳಸಬಹುದು. ಆದರೆ
ಇದು ಬಹುವಾಗಿ ಔದ್ಯೋಗಿಕ ಗುಣನಿಯಂತ್ರಣ (ಇಂಡಸ್ಟ್ರಿಯಲ್ ಕ್ವಾಲಿಟಿ ಕಂಟ್ರೋಲ್),
ನಮೂನಾಪರೀಕ್ಷಾ ವಿಧಾನ (ಸ್ಟಾಂಪಿಂಗ್ ಇನ್ಸ್ಪೆಕ್ಷನ್ ಟೆಕ್ನಿಕ್) ಮತ್ತು ಇತ್ತೀಚೆಗೆ ವೈದ್ಯಕೀಯ
ಸಂಶೋಧನೆಗಳಲ್ಲಿ ವಿವಿಧ ಔಷಧಿಗಳ ಸಾಮರ್ಥ್ಯ ಹೋಲಿಕೆ-ಇಲ್ಲೆಲ್ಲ ಹೆಚ್ಚಾಗಿ ಬಳಕೆಯಲ್ಲಿದೆ.
ಒಂದು ಆಧಾರಭಾವನೆ ಸಾಧುವೆ ಅಲ್ಲವೆ ಎಂದು ಅನುಕ್ರಮ ವಿಶ್ಲೇಷಣೆಯ
ವಿಧಾನದಿಂದ ತೀರ್ಮಾನಿಸಲು
ಅನುಸರಿಸುವ ಮುಖ್ಯ ಹಂತಗಳು
ಈ ಮುಂದಿನಂತಿವೆ. (ಆಧಾರ
ಭಾವನೆಗೆ ಒಂದು ಉದಾ : ಒಂದು
ಬಲ್ಟ್ ತಯಾರಿಸುವ ಕಂಪೆನಿ ತಾನು
ತಯಾರಿಸಿರುವ ವಿದ್ಯುತ್ ಬಲ್ಬಗಳು
1000 ಗಂಟೆಗಳ ಕಾಲ ಉರಿಯು
ಇವೆ ಎಂಬ ಆಧಾರಭಾವನೆಯನ್ನು
ಸಂಖ್ಯಾಶಾಸ್ತ್ರಜ್ಞರ ಮುಂದೆ ಪರೀಕ್ಷೆ
A
ಗಾಗಿ ನಿರೂಪಿಸಬಹುದು), H ಎಂಬುದು ಆಧಾರಭಾವನೆ ಆಗಿರಲಿ. ಪ್ರಯೋಗದ
ಯಾವ ಹಂತದಲ್ಲಾದರೂ ಈ ಮುಂದಿನ ತೀರ್ಮಾನಗಳಲ್ಲಿ ಒಂದನ್ನು ಆರಿಸಬೇಕೆಂದು
ನಿಯಮ. 1. H ಸರಿಯೆಂದು ಒಪ್ಪುವುದು; 2. H ಸರಿಯಲ್ಲವೆಂದು ತಿರಸ್ಕರಿಸುವುದು;
3. ಮತ್ತೊಂದು ಅವೇಕ್ಷಣೆಯನ್ನು ಸೇರಿಸಿಕೊಂಡು ಪ್ರಯೋಗವನ್ನು ಮುಂದುವರಿಸುವುದು
ಮತ್ತು ತೀರ್ಮಾನಕ್ಕೆ ಬರುವುದು ಅಥವಾ ಮಗದೊಂದು ಅವೇಕ್ಷಣೆಯನ್ನು ಸೇರಿಸಿಕೊಂಡು
ಪುನಃ ಮುಂದುವರಿಸುವುದು.
1ನೆಯ ಅಥವಾ 2ನೆಯ ತೀರ್ಮಾನಗಳಲ್ಲಿ ಒಂದನ್ನು ನಿಶ್ಚಯಿಸಿದರೆ ಅಲ್ಲಿಗೆ
ಪ್ರಯೋಗಕ್ರಮ ಕೊನೆಗೊಳ್ಳುತ್ತದೆ. 3ನೆಯ ತೀರ್ಮಾನವನ್ನು ನಿಶ್ಚಯಿಸಿದರೆ ಪ್ರಯೋಗವನ್ನು
ಮುಂದುವರಿಸಬೇಕಾಗುತ್ತದೆ. ಹೀಗೆ 1ನೆಯ ಅಥವಾ 2ನೆಯ ತೀರ್ಮಾನಗಳಲ್ಲಿ ಒಂದನ್ನು
ಕೈಗೊಳ್ಳುವವರೆಗೂ ಪ್ರಯೋಗ ಮುಂದುವರಿಯುತ್ತಲೇ ಇರುವುದು. ಆದ್ದರಿಂದ ಅವೇಕ್ಷಣೆಗಳ
ಸಂಖ್ಯೆ n ಎಂದಾದರೆ ಅದರ ಬೆಲೆ ಅವೇಕ್ಷಣೆಗಳ ಫಲಿತಾಂಶಗಳನ್ನು ಅವಲಂಬಿಸಿರುವುದ
ರಿಂದ ಈ ಪ್ರಯೋಗಕ್ಕೆ ಎಷ್ಟು ಅವೇಕ್ಷಣೆಗಳು ಅವಶ್ಯವೆಂದು ನಿಖರವಾಗಿ ಮೊದಲೇ
ಹೇಳಲಾಗುವುದಿಲ್ಲ. 2 ಒಂದು ಯಾದೃಚ್ಛಿಕ ಚರ (ರಾಂಡಮ್ ವೇರಿಯೆಬಲ್).
ಇದನ್ನು ಸಾಮೂಹಿಕ ನಮೂನೆ ಸಂಖ್ಯೆ ಎಂದು ಕರೆಯುತ್ತೇವೆ.
ಅನುಕ್ರಮ ವಿಶ್ಲೇಷಣೆಯ ಮಾದರಿ ವಿಧಾನದ ನಕ್ಷೆಯನ್ನು ಇಲ್ಲಿ ತೋರಿಸಲಾಗಿದೆ.
L, ಮತ್ತು L, ಎಂಬ ಎರಡು ರೇಖೆಗಳು ನಕ್ಷೆಯಲ್ಲಿ ಪ್ರದೇಶವನ್ನು ಮೂರು ವಲಯಗಳಾಗಿ
ವಿಭಾಗಿಸುತ್ತವೆ. ಅಡ್ಡರೇಖೆ ಸಾಮೂಹಿಕ ನಮೂನೆ ಸಂಖ್ಯೆಯನ್ನೂ (ಕ್ಯುಮ್ಯುಲೇಟ್ಟೂ
ಸ್ಯಾಂಪಲ್ ಸೈಜ್) ನೀಟರೇಖೆ ಅವೇಕ್ಷಣೆಗಳಿಗೆ ಸಂಬಂಧಿಸಿದ ಅಳತೆ 7 ಯನ್ನೂ
(ಸ್ಟ್ಯಾಟಿಸ್ಟಿಕ್ 7, ಸರಾಸರಿ, ಅವೇಕ್ಷಣೆಗಳ ಸಂಕಲನ, ಸೇಕಡಾವಾರು ಇತ್ಯಾದಿ) ಸೂಚಿಸುತ್ತವೆ.
ಆಧಾರಭಾವನೆ H ಸಾಧುವೇ ಅಲ್ಲವೇ ಎಂದು ಪರಿಶೀಲಿಸಲು ನಿರ್ಮಿಸಿಕೊಂಡ
ಒಂದು ಸೂಚಕವನ್ನು ಅವಲಂಬಿಸಿ T ಇದೆ. A ಮತ್ತು B ವಲಯಗಳು ಕ್ರಮವಾಗಿ H
ಭಾವನೆಯ ಅಂಗೀಕಾರ ಮತ್ತು ತಿರಸ್ಕಾರ ವಲಯಗಳನ್ನೂ C
ಅನಿಶ್ಚಿತ ವಲಯವನ್ನೂ ಸೂಚಿಸುತ್ತವೆ. ಈ ವಲಯಗಳನ್ನು ನಿರ್ದೇಶಿಸುವ
L, ಗಡಿರೇಖೆಗಳ ಸಮೀಕರಣಗಳನ್ನು ಗೊತ್ತುಪಡಿಸಲು ಒಂದು ಗಣಿತ ನಿಯಮವಿದೆ.
ಮೊದಲನೆಯ ಅವೇಕ್ಷಣೆಯನ್ನು (xi) ಫಲಿತಾಂಶವನ್ನು ಗುರುತಿಸಿದಾಗ ಅದು A
ವಲಯದಲ್ಲಿದ್ದರೆ H ಅಂಗೀಕೃತವೆಂದೂ B ವಲಯದಲ್ಲಿದ್ದರೆ ತಿರಸ್ಕೃತವೆಂದೂ C
ವಲಯದಲ್ಲಿದ್ದರೆ ಇನ್ನೊಂದು ಅವೇಕ್ಷಣೆಯನ್ನು (x 2) ನಡೆಸಿ ಪ್ರಯೋಗವನ್ನು
ಮುಂದುವರಿಸ
ಬೇಕೆಂದೂ ನಿರ್ಧರಿಸಲಾಗುತ್ತದೆ. ಪ್ರಯೋಗದ ಯಾವುದೇ ಹಂತದಲ್ಲಿ ಅವೇಕ್ಷಣೆಯ
(ಅವೇಕ್ಷಣೆಗಳ) ಫಲಿತಾಂಶ ಈ ಮೂರು ವಲಯಗಳಲ್ಲಿ ಒಂದರಲ್ಲಿ ಇರಲೇಬೇಕೆಂಬುದು
ಸ್ಪಷ್ಟ. ಈ (x1), (x 2) ನಮೂನಾವೇಕ್ಷಣೆಗಳನ್ನೊಳಗೊಂಡ T ಬೆಲೆ A, B ಅಥವಾ C
ಈ ಮೂರರಲ್ಲೊಂದು ವಲಯದಲ್ಲಿದ್ದರೆ H ಕ್ರಮವಾಗಿ ಅಂಗೀಕೃತ, ತಿರಸ್ಕೃತ ಅಥವಾ
ಅನಿಶ್ಚಿತ (ಅವೇಕ್ಷಣೆಯನ್ನು ಮುಂದುವರಿಸಬೇಕು) ಎಂದು ತಿಳಿಯಲಾಗುವುದು. ಹೀಗೆಯ
ಈ ಪ್ರಯೋಗವನ್ನು ಅಂಗೀಕಾರ ಅಥವಾ ತಿರಸ್ಕಾರ ಎಂಬ ಒಂದು ಖಚಿತ ತೀರ್ಮಾನ
ಬರುವವರೆಗೂ ಮುಂದುವರಿಸಬೇಕು. ಆಗಲೇ ಪ್ರಯೋಗ ಕೊನೆಗೊಳ್ಳುವುದು.
20%
ಈ A, B, C ಪ್ರದೇಶಗಳನ್ನು ಹಲವಾರು ವಿಧಗಳಲ್ಲಿ ನಿರ್ದೇಶಿಸಬಹುದು. ಆದರೆ
ಇವುಗಳಲ್ಲಿ ಸಮರ್ಪಕರೀತಿಯನ್ನು ಆರಿಸುವುದೇ ಅನುಕ್ರಮ ವಿಶ್ಲೇಷಣೆಯಲ್ಲಿರುವ ಮೂಲ
ಸಮಸ್ಯೆ. ಈ ಮುಂದೆ ಹೇಳಿರುವ ಎರಡು ಧೈಯಗಳನ್ನು ಸಾಧಿಸಿಕೊಡುವ ರೀತಿಯೇ
ಅತ್ಯುತ್ತಮ ಎನ್ನಬಹುದು.
1 ಆಧಾರಭಾವನೆ # ನಿಜವಾಗಿದ್ದಾಗ ಅದನ್ನು ಅಂಗೀಕರಿಸುವ ಸಂಭಾವ್ಯತೆ
(ಪಿಟಲಿಟಿ ಆಫ್ ಅಪ್ಪನ್ ಗರಿಷ್ಠತಮನಾಗಿರಬೇಕು, ಅದು ನಿಜವಾಗಿಲ್ಲದಿದ್ದಲ್ಲಿ
ಆ್ಯಕ್ಸೆಪ್ಪನ್)
ಅದರ ಅಂಗೀಕಾರ ಸಂಭಾವ್ಯತೆ ಅತ್ಯಲ್ಪವಾಗಿರಬೇಕು.
2 # ನ ತೀರ್ಮಾನಕ್ಕೆ (ಅಂಗೀಕಾರ ಅಥವಾ ತಿರಸ್ಕಾರ) ಬರಲು ಅನುಕ್ರಮ
ವಿಶ್ಲೇಷಣಾ ಪದ್ಧತಿ ಅಪೇಕ್ಷಿಸುವ ಅಪೇಕ್ಷಣ ಸಂಸ್ಥೆಗಳು (ಸರಾಸರಿಂದು ಅರ್ಥದಲ್ಲಿ)
ಅತ್ಯಲ್ಪವಾಗಿರಬೇಕು.
ಹೀಗೆ ಮೊದಲನೆಯ ಧೈಯ H ವಿಷಯದಲ್ಲಿ ಸರಿಯಾದ ತೀರ್ಮಾನಕ್ಕೆ ಬರುವ
ಸಾಧ್ಯತೆಯ ಆಧಿಕ್ಯವನ್ನು ತೋರಿಸಿದರೆ ಎರಡನೆಯ ಧೈಯ ಇದಕ್ಕೆ ಅವೇಕ್ಷಣೆಯ
ರೂಪದಲ್ಲಿ ತೆರಬೇಕಾದ ಬೆಲೆಯನ್ನು ಪ್ರತಿನಿಧಿಸುತ್ತದೆ.
ಅಬ್ರಹಾಂ ವಾಲ್ಟನ ಅನುಕ್ರಮ ವಿಶ್ಲೇಷಣಾವಿಧಾನ ಬಳಕೆಗೆ ಬಂದ ಮೇಲೆ, ಹತ್ತಾರು
ವರ್ಷಗಳಿಂದೀಚೆಗೆ, ಹಲವಾರು ಹೊಸರೀತಿಗಳು ತಲೆದೋರಿವೆ. ನಿರ್ಬಂಧ ಅನುಕ್ರಮ
ವಿಶ್ಲೇಷಣಾವಿಧಾನಗಳು (ರೆಸ್ಪಿಕ್ಸೆಡ್ ಸೀಕ್ವೆನ್ಸಿಯಲ್ ಪ್ರೊಸೀಜರ್) ಎಂಬುದನ್ನು ಆರ್ಮಿಟೇಜ್
ಎಂಬಾತ ಸೂಚಿಸಿದ. ಇವುಗಳನ್ನು ವೈದ್ಯಕೀಯ ಪ್ರಯೋಗಗಳಲ್ಲಿ ಯಾವುದಾದರೂ
ಎರಡು ಬಗೆಯ ಚಿಕಿತ್ಸಾವಿಧಾನಗಳಲ್ಲಿ ಒಂದರ ಉತ್ತಮತೆಯನ್ನು ಕಂಡುಹಿಡಿಯುವ
ಸಂದರ್ಭಗಳಲ್ಲಿ ಉಪಯೋಗಿಸಬಹುದು. ಟಿ. ಡಬ್ಲ್ಯು, ಆ್ಯಂಡರ್ಸನ್ ಇನ್ನೊಂದು
ರೀತಿಯನ್ನು ಸೂಚಿಸಿದ್ದಾನೆ.
ವಿವಿಧ ಬೆಲೆಯ ತೀರ್ಮಾನಗಳ ಸಮಸ್ಯೆಗಳ (ಮಲ್ಟಿವ್ಯಾಲ್ಯೂಡ್ ಡಿಸಿಷನ್ ಪ್ರಾಬ್ಲೆಮ್ಸ್)-
ಅಂದರೆ, ಒಂದು ಮೂಲಭಾವನೆಗೆ ಅನೇಕ ಪರಸ್ಪರ ಸಂಬಂಧ ರಹಿತ K ಪರ್ಯಾಯ
ಸಿದ್ಧಾಂತಗಳಿದ್ದು ಇವುಗಳೆಲ್ಲದರಲ್ಲಿ ಯಾವುದಾದರೂ ಒಂದರ ತೀರ್ಮಾನಕ್ಕೆ ಬರುವ
ಸಂದರ್ಭಗಳಲ್ಲಿ – ಪರಿಹಾರದಲ್ಲಿ ಅನುಸರಿಸಬೇಕಾದ ಅನುಕ್ರಮ ವಿಶ್ಲೇಷಣೆಯ ವಿಧಾನದಲ್ಲಿ
ಇನ್ನೂ ಅನೇಕ ಸಂಶೋಧನೆಗಳು ನಡೆಯಬೇಕಾಗಿವೆ. ಇದರಂತೆಯೇ ನಾನುಕ್ರಮ
ಸಾಂಪ್ರದಾಯಿಕ ವಿಧಾನದಲ್ಲಿ ಬರುವುದಕ್ಕಿಂತಲೂ ಅಲ್ಪಾಂತರ ವಿಶ್ವಾಸದ ಅವಧಿಗಳನ್ನು
(ಷಾರ್ಟರ್ ಕಾನ್ಶಿಡೆನ್ಸ್ ಇಂಟರ್ವಲ್ಸ್) ಸೂಚಿಸುವ ಅನುಕ್ರಮ ಅಂದಾಜಿನ ಸಮಸ್ಯೆಗಳ
(ಸೀಕ್ವೆನ್ಸಿಯಲ್ ಎಸ್ಟಿಮೇಷನ್ ಪ್ರಾಬ್ಲೆಮ್ಸ್) ಸಾಧನೆಗಳಲ್ಲಿ ಉಪಯೋಗವಾಗುವ ಈ ಅನುಕ್ರಮ
ವಿಶ್ಲೇಷಣೆಯ ವಿಧಾನಗಳಲ್ಲಿಯೂ ಹೆಚ್ಚು ಸಂಶೋಧನೆಗೆ ಅವಕಾಶವಿದೆ. (ಎನ್.ಎಸ್.ಆರ್)
ಅನುಗಮನ : ಆಧುನಿಕ ಪಾಶ್ಚಾತ್ಯ ತಾರ್ಕಿಕರು ತರ್ಕಶಾಸ್ತ್ರವನ್ನು ನಿಗಮನ
(ಡಿಡಕ್ಷನ್) ಮತ್ತು ಅನುಗಮನ (ಇನ್ಡಕ್ಷನ್) ಎಂದು ಎರಡು ಭಾಗಗಳಾಗಿ ವಿಗಂಡಿಸುತ್ತಾರೆ.
ನಮ್ಮ ತಿಳಿವಿಗೆ ಎರಡು ಬಗೆಯಾದ ನಡಿಗೆ ಅಥವಾ ಗಮನಗಳುಂಟು. ಪೃಥಕ್ಕಾದ,
ಬಿಡಿಬಿಡಿಯಾದ ವಿಷಯಗಳನ್ನು ಸೂತ್ರಪ್ರಾಯವಾದ ಒಂದು ಸಾಮಾನ್ಯದಲ್ಲಿ
ಒಂದುಗೂಡಿಸುವುದು ನಮ್ಮ ಜ್ಞಾನಕ್ರಿಯೆಯ ಒಂದು ಬಗೆಯ ನಡೆ. ಇದೇ ಅನುಗಮನ.
ಹೀಗೆ ನಾವು ಬಿಡಿಬಿಡಿಯಾದ ವಿಷಯಗಳನ್ನು ಒಂದು ಸಾಮಾನ್ಯದ ಮೂಲಕ ಒಂದು
ಗೂಡಿಸಿದಾಗ ಪೃಥಕ್ಕಾದ ಎಲ್ಲ ವಿಷಯಗಳನ್ನು ಗಣನೆಗೆ ತೆಗೆದುಕೊಂಡಿರುವುದಿಲ್ಲ. ಈ
ಕಾರಣದಿಂದ ನಾವು ಏರ್ಪಡಿಸಿದ ಸಾಮಾನ್ಯ ಸ್ವಲ್ಪಮಟ್ಟಿಗೆ ಅವ್ಯಕ್ತವಾಗಿರುವುದು ಸಹಜ.
ಈ ಲೋಪವನ್ನು ತಿದ್ದಿಕೊಳ್ಳಲು ಹೊಸಹೊಸದಾಗಿ ಗೋಚರವಾಗುವ ಅದೇ ವಿಧವಾದ
ಬಿಡಿವಿಷಯಗಳಿಗೆ ನಾವು ಏರ್ಪಡಿಸಿಕೊಂಡಿದ್ದ ಸಾಮಾನ್ಯವನ್ನು ಅನ್ವಯಿಸಿ, ಅವುಗಳ
ಮೂಲಕ ಆ ಸಾಮಾನ್ಯವನ್ನು ಒರೆಹಚ್ಚಿ ನೋಡಬೇಕಾಗುತ್ತದೆ. ಹೀಗೆ ಒರೆಹಚ್ಚಿ ನೋಡಿದಾಗ
ಅವು ಆ ಸಾಮಾನ್ಯಕ್ಕೆ ಹೊಂದಿಕೆಯಾದರೆ ಆ ಸಾಮಾನ್ಯ ಹುಮಟ್ಟಿಗೆ ವ್ಯಕ್ತವಾಗುತ್ತದೆ;
ಸ್ಥಿರವಾಗುತ್ತದೆ. ಒಂದು ಪಕ್ಷ ಹಾಗೆ ಒರೆಹಚ್ಚಿ ನೋಡಿದಾಗ ಆ ಸಾಮಾನ್ಯ ಅವಕ್ಕೆ
ಹೊಂದಿಕೆಯಾಗದಿದ್ದರೆ ಅದನ್ನು ಮಾರ್ಪಡಿಸಿ, ಅದು ಹೆಚ್ಚು ಪರಿಣಾಮಕಾರಿಯಾಗುವಂತೆ
ಅದರ ಲಕ್ಷಣವನ್ನು ರೂಪಗೊಳಿಸುತ್ತೇವೆ. ಹೀಗೆ ಸಾಮಾನ್ಯವನ್ನು ವಿಶೇಷಗಳಿಗೆ ಅನ್ವಯಿಸುವ
ವಿಧಾನವನ್ನು ನಿಗಮನ ಎನ್ನುತ್ತಾರೆ.
ಈ ಎರಡು ಬಗೆಯ ಆಲೋಚನೆಯ ಗಮನಗಳು ಭಿನ್ನವಲ್ಲ, ವಿರುದ್ಧವಲ್ಲ, ಅವೆರಡೂ
ತಿಳಿವಿಗೆ ಅಗತ್ಯವಾದ, ಸರಸರಪೂರಕವಾದ ಜಾನಧಾರಗಳು ಒಂದನ್ನು ಬಿಟ್ಟು ಒಂದನ್ನೇ
ಹೆಚ್ಚಾಗಿ ಬಳಸಿದರೆ ಜ್ಞಾನದ ಪ್ರಗತಿಗೆ ಅಡಚಣೆಯುಂಟಾಗುತ್ತದೆ. ಅಂಥ ಸಂದರ್ಭ,
ಪಾಶ್ಚಾತ್ಯ ದೇಶಗಳಲ್ಲೂ ಭಾರತದಲ್ಲೂ ಒದಗಿತ್ತು. ಪ್ರಶಕದ ಆದಿಯಿಂದ 15ನೆಯ
ಶತಮಾನದವರೆಗೆ ಯುರೋಪಿನಲ್ಲಿ ವಿಶೇಷವಾಗಿ ಬಳಕೆಯಲ್ಲಿದ್ದುದು ನಿಗಮನತರ್ಕವೊಂದೇ.
ಅದಕ್ಕೆ ಜಾರಿತ್ರಿಕ ಕಾರಣಗಳುಂಟು. ಆ ಕಾಲದಲ್ಲಿ ತಾರ್ಕಿಕರು ವಿಶೇಷವಾಗಿ ಅರಿಸ್ಟಾಟಲನ
ತರ್ಕವನ್ನೇ ಆದರ್ಶವಾಗಿಟ್ಟುಕೊಂಡಿದ್ದರು. ಆತ ತನ್ನ ಗ್ರಂಥದಲ್ಲಿ ವಿಶೇಷವಾಗಿ
ನಿಗಮನತರ್ಕಕ್ಕೆ ಪ್ರಾಶಸ್ತ್ರಕೊಟ್ಟಿದ್ದ. ಅನುಗಮನತರ್ಕವಿಧಾನವನ್ನು ಸ್ವಲ್ಪಮಟ್ಟಿಗೆ
ಸೂಚಿಸಿದ್ದನಾದರೂ ಅದನ್ನು ಮಧ್ಯಯುಗದ ಯುರೋಪಿನ ತಾರ್ಕಿಕರು ಲಕ್ಷಿಸದೆ<noinclude></noinclude>
5ginv5d7k49pb8fdkxdk9co6z30xway
ಪುಟ:Mysore-University-Encyclopaedia-Vol-1-Part-1.pdf/೩೦೮
104
118620
314853
2026-05-01T17:44:26Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೩೦೮ ಅನುಗ್ರಹ - ಅನುತ್ರಿಜ್ಯವೇಗ ಎಂಬುದನ್ನು ತಿಳಿಯಬೇಕಾದಾಗ ಕೇವಲ ಬೌದ್ಧಿಕವಾಗಿ ತರ್ಕದಿಂದ ಊಹಿಸುವುದಾದರೆ ನಾಣ್ಯವನ್ನು ಎರಡುಸಲ ಹಾರಿಸಿದಾಗ ಒಂದುಸಲ ತಲೆ ಮೇಲಾಗಿ ಬೀಳುತ್ತದೆಂದು ಊಹಿಸಬಹುದು. ಆದರೆ ವಾಸ್ತವವ...
314853
proofread-page
text/x-wiki
<noinclude><pagequality level="1" user="Pragathi. BH" /></noinclude>೩೦೮
ಅನುಗ್ರಹ - ಅನುತ್ರಿಜ್ಯವೇಗ
ಎಂಬುದನ್ನು ತಿಳಿಯಬೇಕಾದಾಗ ಕೇವಲ ಬೌದ್ಧಿಕವಾಗಿ ತರ್ಕದಿಂದ ಊಹಿಸುವುದಾದರೆ
ನಾಣ್ಯವನ್ನು ಎರಡುಸಲ ಹಾರಿಸಿದಾಗ ಒಂದುಸಲ ತಲೆ ಮೇಲಾಗಿ ಬೀಳುತ್ತದೆಂದು
ಊಹಿಸಬಹುದು. ಆದರೆ ವಾಸ್ತವವಾಗಿ ಎರಡುಸಲ ನಾಣ್ಯವನ್ನು ಹಾರಿಸಿದಾಗ ಎರಡುಸಲವೂ
ತಲೆಮೇಲಾಗಿ ಬೀಳಬಹುದು. ಅಥವಾ ಎರಡುಸಲವೂ ತಲೆಕೆಳಗಾಗಿ ಬೀಳದಿರಬಹುದು,
ಆದರೆ ಐದುನೂರು ಸಲ ಹಾರಿಸಿದಾಗ ಅವುಗಳ ಸರಾಸರಿ ಸಾಹಚರ್ಯದಷ್ಟು 1/2
ದಷ್ಟು ಇರುತ್ತದೆ. ಇಲ್ಲಿನದು ಸರಾಸರಿ ಸತ್ಯ ಆದ್ದರಿಂದ ಹೆಚ್ಚುಸಲ ಹಾರಿಸಿ ಸರಾಸರಿಯನ್ನು
ನಿರ್ಧರಿಸಿದರೆ ಅದರ ಸಂಭವನೀಯತೆ ಹೆಚ್ಚು ನಿರ್ದಿಷ್ಟವಾಗುತ್ತದೆ.
ಈ ಎಲ್ಲ ಬಗೆಯ ಅನುಗಮನವಿಧಾನಗಳನ್ನೂ ತಿಳಿದುಕೊಂಡಮೇಲೆ ಮುಖ್ಯವಾಗಿ
ಲಕ್ಷಿಸಬೇಕಾದ ತಾರ್ಕಿಕ ಸತ್ಯವೇನೆಂಬುದನ್ನು ನೋಡೋಣ. ತರ್ಕದಲ್ಲಿ ಅನುಗಮನ
ಮತ್ತು ನಿಗಮನ ಎಂಬ ಭಾಗಗಳು ಒಂದಕ್ಕೊಂದು ಸೇರದೆ ಒಂದಕ್ಕೊಂದು ಪೋಷಕವಾಗದೆ
ಇರಲಾರವು. ಸತ್ತ್ವಯುತವಾದ ಜೀವಂತವಾದ ನಮ್ಮ ಆಲೋಚನೆಯ ನಡೆ ಕೇವಲ
ಒಮ್ಮುಖವಾದುದಲ್ಲ. ಅದರ ಗಮನ ಹಿಂದಕ್ಕೂ ಮುಂದಕ್ಕೂ ಹರಿಯುತ್ತದೆ; ಹಿಂದಿನದನ್ನು
ಮುಂದಿನದಕ್ಕೂ ಮುಂದಿನದನ್ನು ಹಿಂದಿನದಕ್ಕೂ ಸೇರಿಸುತ್ತ ವ್ಯವಹರಿಸುತ್ತದೆ. ಅದಕ್ಕೆ
ಹಿನ್ನೋಟ ಮುನ್ನೋಟಗಳು ಎರಡು ರೆಕ್ಕೆಗಳಿದ್ದಂತೆ. ಆ ಎರಡು ರೆಕ್ಕೆಗಳು ಸಮಸಮನಾಗಿ
ಬಡಿದಾಗಲೆಲ್ಲ ಮೇಲೆ ಏರುವುದಕ್ಕೂ ಕೆಳಗೆ ಇಳಿಯುವುದಕ್ಕೂ ಸುತ್ತುವುದಕ್ಕೂ ಸಾಧ್ಯವಾಗುವ
ವುದು. ಸತ್ತ್ವಯುತವಾದ ಆಲೋಚನೆಯಲ್ಲಿ ಅನುಗಮನವೂ ನಿಗಮನವೂ ಪರಸ್ಪರವಾಗಿ
ಸಹಕರಿಸಿ ಪರಸ್ಪರತೆಯಿಂದ ಪ್ರಬಲಗೊಳ್ಳುತ್ತವೆ. (ನೋಡಿ- ನಿಗಮನ)
(ಜಿ.ಎಚ್.)
ಅನುಗ್ರಹ : ದೇವರು ಮಾನವನಿಗೆ ತೋರುವ ಕೃಪೆ. ಅದರಂತೆ ಗುರು ಶೀಷ್ಯನಿಗೆ,
ರಾಜ ಪ್ರಜೆಗೆ, ತಂದೆ ಮಗನಿಗೆ ತೋರುವ ಕೃಪೆಯೂ ಅನುಗ್ರಹವಾಗಬಲ್ಲದು. ಎಲ್ಲ
ಆಸ್ತಿಕಮತದವರೂ ದೇವರ ಅನುಗ್ರಹವನ್ನು ನೆಚ್ಚಿರುತ್ತಾರೆ. ಕ್ರೈಸ್ತಧರ್ಮದಲ್ಲಿ ಮುಖ್ಯವಾಗಿ
ರೋಮನ್ ಕೆಥೊಲಿಕ್ ಪಂಥದಲ್ಲಿ ಅನುಗ್ರಹಕ್ಕೆ ಹೆಚ್ಚಿನ ಪ್ರಾಶಸ್ತ್ರವಿದೆ. ಹಿಂದೂಧರ್ಮದಲ್ಲಿ
ಕರ್ಮ ಮತ್ತು ಕೃಪೆಗಳನ್ನು ಸಮನ್ವಯಗೊಳಿಸುವ ಪ್ರಯತ್ನ ನಡೆದಿದೆ. ಕರ್ಮದ
ಶೃಂಖಲೆಯನ್ನು ಬಿಡಿಸಿಕೊಳ್ಳಲು ದುರ್ಬಲಮಾನವನ ಪ್ರಯತ್ನ ಸಾಲದೆಂದು, ಭಗವಂತನ
ಅನುಗ್ರಹ ಬೇಕೆಂದು ತಿಳಿಸಿದ್ದಾರೆ. ಇದನ್ನೇ ವೈಷ್ಣವ ಹಾಗೂ ಶೈವಭಕ್ತರು ಅರುಳ್
ಎನ್ನುತ್ತಾರೆ. ಕನ್ನಡ ನಾಡಿನ ಶಿವಶರಣರೂ ಹರಿದಾಸರೂ ತಮ್ಮ ಕೀರ್ತನೆಗಳಲ್ಲಿ ದೇವರ
ಅನುಗ್ರಹಕ್ಕೆ ಹಾತೊರೆಯುವುದನ್ನು ಕಾಣುತ್ತೇವೆ.
ದೇವರ ಕೃಪೆ ಎರಡು ವಿಧ : ಒಂದು ಮನುಷ್ಯನ ಪ್ರಯತ್ನವಿಲ್ಲದೆ ದೊರೆಯುವ
ಕೃಪೆ, ಮತ್ತೊಂದು ಮನುಷ್ಯಯತ್ನಕ್ಕೆ ದೇವರು ತೋರಿಸುವ ಕೃಷಿ ವೈಷ್ಣವ ದಾರ್ಶನಿಕರಲ್ಲಿ
ಮಾರ್ಜಾಲ ಕಿಶೋರನ್ಯಾಯ, ಮರ್ಕಟ ಕಿಶೋರನ್ಯಾಯ ಎಂಬ ವಾದಗಳಿವೆ. ಮಂಗನ
ಮರಿ ಬದುಕಬೇಕಾದರೆ ತನ್ನ ತಾಯಿಯನ್ನು ಅಪ್ಪಿಕೊಳ್ಳಬೇಕು ಹಾಗೆ ಜೀವಾತ್ಮರು ಪ್ರಯತ್ನ
ಮಾಡಿದಾಗ ಮಾತ್ರ ಉದ್ಧಾರದ ಸಲುವಾಗಿ ಭಗವಂತ ಅನುಗ್ರಹ ನೀಡುತ್ತಾನೆ ಎಂಬು
ದೊಂದು ವಾದ. ಬೆಕ್ಕು ತನ್ನಮರಿಯನ್ನು ತಾನೆ ಎತ್ತಿಕೊಂಡು ಸ್ಥಳಾಂತರಿಸಿ ಸಲಹುವಂತೆ
ಪರಮಾತ್ಮ ಜೀವಿಗಳನ್ನು ಉದ್ಧಾರ ಮಾಡಲು ತಾನೇ ಕೈಹಿಡಿದು ನಡೆಸುತ್ತಾನೆ ಎಂಬುದು
ಇನ್ನೊಂದು ವಾದ. ಈ ರೀತಿಯ ವಿಭಿನ್ನವಾದಗಳು ಕ್ರೈಸ್ತಧರ್ಮದಲ್ಲೂ ಕಾಣಬರುತ್ತವೆ.
ಇದನ್ನು ಪೆಲೇಜಿಯನ್ ವಾದ ಎನ್ನುತ್ತಾರೆ. (ನೋಡಿ - ಪ್ರಪತ್ತಿ) (ಜಿ.ಎಚ್.; ಎಂ.ವೈ.)
ಅನುಜ್ಞೆ ಅಳುತ್ತಾದ್ದಾರಿ : ಒಂದು ಸ್ಥಿರ ಆಸ್ತಿಯನ್ನು ನಿರ್ದಿಷ್ಟ ರೀತಿಯಲ್ಲಿ
ಉಪಯೋಗಿಸಲು ಅದರ ಒಡೆಯನಿಂದ ಅನುಜ್ಞೆ (ಅನುಮತಿ; ಲೈಸೆನ್ಸ್) ಪಡೆದವ
(ಲೈಸೆನ್ಸಿ), ಇಂಡಿಯನ್ ಈಸ್ಮೆಂಟ್ಸ್ ಆಕ್ಸ್ನ 52ನೆಯ ಸೆಕ್ಷನ್ ಅನುಜ್ಞೆಯ ಅರ್ಥವನ್ನು
ನಿರ್ದಿಷ್ಟಪಡಿಸಿದೆ. ಅಂಥ ಅನುಜ್ಞೆಯಿಲ್ಲದೆ ನಡೆಸುವ ಪರಾಸ್ತಿಯ ಅನುಭೋಗ ನ್ಯಾಯಬಾಹಿರ
ವಾಗುತ್ತದೆ. ಇದರಲ್ಲಿ ಆಸ್ತಿಯ ಹಕ್ಕಿನ ಹಸ್ತಾಂತರವಿಲ್ಲ. ಮನೆಗೆ ಬರುವ ಅತಿಥಿ, ನಾಟಕ
ಇತ್ಯಾದಿಯನ್ನು ನೋಡಲು ಟಿಕೀಟು ಪಡೆದವ-ಇಂಥವರ ವಿಚಾರದಲ್ಲಿ ಅನುಜ್ಞೆ
ವ್ಯಕ್ತಿರೂಪದಲ್ಲಿರಬಹುದು, ಇಲ್ಲವೆ ಅನಣಂಕನ (ಲೈಸನ್ಸರ್) ನಡವಳಿಕೆಯನ್ನು ರಿಷಿ
ಅವ್ಯಕ್ತವಾಗಿರಬಹುದು. ಅನುಜ್ಞೆಯ ಮುಖ್ಯ ಅಂಶಗಳೆಂದರೆ, ಅದು ವೈಯಕ್ತಿಕವಾಗಿ
ಅನುಗ್ರಹಿಸಲ್ಪಟ್ಟಿದ್ದು ಮಸ್ತಾಂತರ ಮಾಡಟ್ಟರುವಂಥದಲ್ಲ. ನಾನು ಆಸ್ತಿಯನ್ನು ಉಪಯೋಗಿಸು
ವುದಕ್ಕೆ ಇನ್ನೊಬ್ಬ ಬಾಧಕ ಮಾಡಿದನೆಂದು ದೂರುವ ಹಕ್ಕು ಅನುಜ್ಞಾಧಾರಿಗಿಲ್ಲ ;
ಅನುಭಕೊಟ್ಟವ ಅಂಥ ಅನುಮತಿಯನ್ನು ರದ್ದು ಮಾಡಬಹುದು, ಅನುಷ್ಠಾದಾತ ಆಸ್ತಿಯನ್ನು
ಹಂದಮಾಡಿದರೆ ಕೊಟ್ಟೆ ಆರುವಂತೆ ರುಗುವುದು, ಆ ಸಂಧಾರಿಗೆ ನಾನು ಆಸ್ತಿಯನ್ನು
ಅನುಭೋಗಿಸುವಾಗ ಅದಕ್ಕೆ ಲಭ್ಯವಾಗಬಹುದಾದ ಆಸ್ತಿವೃದ್ಧಿಯ ಮೇಲೆ ಹಕ್ಕಿರುವುದಿಲ್ಲ.
ಅನುವಾದಂತಾಗಿ ಆಸ್ತಿಯಲ್ಲಿರುವ ಹಕ್ಕಿಗೆ ಮುನ್ನ ಒಳಗಾಗಿರಬೇಕು
ವಸತಿಗೃಹ, ಪ್ರವಾಸಿ ಮಂದಿರ, ನಾಟ್ಯಗೃಹ ಮುಂತಾದುವುಗಳಿಗೆ ಪ್ರವೇಶ ಪಡೆಯುವ
ವ್ಯಕ್ತಿಗಳು ಕೇವಲ ಅನುಜ್ಞಾಧಾರಿಗಳಾಗಿರುತ್ತಾರೆ. ಒಬ್ಬ ಒಡೆಯ ತನ್ನ ಮನೆಯ ಒಂದು
ಭಾಗದಲ್ಲಿರಲು ಒಬ್ಬನಿಗೆ ಅನುಮತಿಕೊಟ್ಟು ಆ ಭಾಗವನ್ನು ತನ್ನ ನಿಯಂತ್ರಣದಲ್ಲೇ
ಇಟ್ಟುಕೊಂಡರೆ ಅಂಥ ಅತಿಥಿ ಅನುಜ್ಞಾಧಾರಿಯಾಗುತ್ತಾನೆ. ಅನುಮತಿ ನೀಡಿಕೆಗೆ
ಮೌಲ್ಯವಿರಬಹುದು. ನಾಟ್ಯಗೃಹಪ್ರವೇಶದ ಅನುಮತಿಗೆ ಅವಧಿ ನಿರ್ದಿಷ್ಟವಿರಬಹುದು;
ಅನಂತರ ಅನುಜ್ಞೆ ಪಡೆದವನು ಅಲ್ಲಿರಕೂಡದು. ಆದರೆ ಆ ಅವಧಿಯ ಮಧ್ಯೆ ಅವನನ್ನು
ಅನುಜ್ಞೆಕೊಟ್ಟವ ಹೊರಗೆ ಹಾಕಲಾರ. ಜಮೀನಿನಲ್ಲಿರುವ ಮರಗಳನ್ನು ಕಡಿಯುವುದೇ
ಮುಂತಾದ ಕಾಮಗಾರಿಗಳಿಗೆ ಪಡೆದ ಅನುಮತಿ ಅಂಥ ಕೆಲಸ ಮುಗಿಯುವ ತನಕ
ಊರ್ಜಿತದಲ್ಲಿರುತ್ತದೆ. ಅಲ್ಲದೆ, ಆ ಬಗ್ಗೆ ಆ ಜಮೀನಿಗೆ ಹೋಗುವ ಅವ್ಯಕ್ತ ಅನುಜ್ಞೆಯನ್ನು
ಅದು ಒಳಗೊಂಡಿರುತ್ತದೆ.
ಅನುಜ್ಞಾಧಾರಿ ತನ್ನ ಅನುಮತಿಯನ್ನು ಹಸ್ತಾಂತರ ಮಾಡಕೂಡದೆಂಬ ವಿಧಿಗೆ
ಅಪವಾದಗಳಿವೆ. ತದ್ವಿರುದ್ಧ ವ್ಯಕ್ತ ಅಥವಾ ಅವ್ಯಕ್ತ ನಿಷೇಧವಿಲ್ಲದಿದ್ದಲ್ಲಿ, ಸಾರ್ವಜನಿಕ
ಮನರಂಜನೆಯ ಜಾಗಕ್ಕೆ ಪ್ರವೇಶಿಸುವ ಅನುಮತಿಯನ್ನು ಹಸ್ತಾಂತರ ಮಾಡಬಹುದು.
ಒಬ್ಬನ ಜಮೀನಿನಲ್ಲಿ ಕಾಮಗಾರಿ ನಡೆಸಲು ಅನುಮತಿ ಪಡೆದರೆ, ಅನುಜ್ಞಾಧಾರಿಯ
ಕೆಲಸದವರು, ತದ್ವಿರುದ್ಧ ವ್ಯಕ್ತ ನಿಷೇಧವಿಲ್ಲದ ಸಂದರ್ಭದಲ್ಲಿ, ಆ ಜಮೀನನ್ನು ಪ್ರವೇಶಿಸಲು
ಅವ್ಯಕ್ತಾನುಮತಿ ಪಡೆದವರಾಗುತ್ತಾರೆ.
ಅನುಮತಿ ನೀಡಲ್ಪಟ್ಟ ಆಸ್ತಿಯಲ್ಲಿರುವ ಅಥವಾ ಇರಬಹುದಾದ ದೋಷಗಳನ್ನು
ದಾತ ಧಾರಿಗೆ ತಿಳಿಸಬೇಕು. ಧಾರಿಯ ಸುರಕ್ಷಿತತೆಗೆ ದಾತ ಜವಾಬ್ದಾರ. ಆದರೆ ಅವ್ಯಕ್ತ
ಅನುಮತಿಧಾರನ ದಾತನ ನಿಭ್ಯತೆಯನ್ನು ನಿರ್ಲಕ್ಷಿಸಿ ಅಪಾಯಗೆಳಗಾದರೆ ಬಾಕ
ನಿರ್ದೋಷಿ, ದಾತ ಅನುಜ್ಞೆಗೆ ಸಂಬಂಧಿಸಿದ ಆಸ್ತಿಯಲ್ಲಿ ಧಾರಿಗೆ ಅಥವಾ ಅವನ ಆಸ್ತಿಗೆ
ಅಪಾಯವಾಗುವ ಕೃತ್ಯವನ್ನು ಮಾಡಬಾರದು. ಅಪ್ರಾಯಸ್ಥ ಧಾರಿಯನ್ನು ಕುರಿತು ಹೆಚ್ಚಿನ
ಎಚ್ಚರಿಕೆ ವಹಿಸಬೇಕು.
ಹಸ್ತಾಂತರದ ಅವಧಿಯ ತನಕ ಅನುಜ್ಞೆ ಊರ್ಜಿತವಿರುತ್ತದೆ. ಧಾರಿ ಅನುಜ್ಞೆಯಂತೆ
ಅನುಮತಿಯ ಜೊತೆಗೆ ಸಂಬಂಧಿಸಿದ ಆಸ್ತಿಯನ್ನು ಹಸ್ತಾಂತರ ಮಾಡಿದ್ದರೆ ಅಂಥ
ಶಾಶ್ವತರೀತಿಯ ಕೆಲಸ ಮಾಡಿದರೆ ಅನುಮತಿಯನ್ನು ರದ್ದುಮಾಡಲಾಗದು. ಅನುಮತಿಯನ್ನು
ವ್ಯಕ್ತ ಅಥವಾ ಅವ್ಯಕ್ತ ರೀತಿಯಲ್ಲಿ ಕೊನೆಗೊಳಿಸಬಹುದು. ಅನುಮತಿಗೆ ಸಂಬಂಧಿಸಿದ
ಆಸ್ತಿ ನಾಶವಾದಲ್ಲಿ ಅಥವಾ ಶಾಶ್ವತವಾಗಿ ಬದಲಾದಲ್ಲಿ ಧಾರಿ ಅದರ ಒಡೆತನವನ್ನು
ಗಳಿಸಿದಲ್ಲಿ, ಅನುಮತಿಯ ಅವಧಿ ಅಥವಾ ಉದ್ದೇಶ ಮುಗಿದಲ್ಲಿ, ಅನುಮತಿಯನ್ನು
ಇಪ್ಪತ್ತುವರ್ಷಕಾಲ ನಿರಂತರ ಉಪಯೋಗಿಸದಿದ್ದಲ್ಲಿ ಅದನ್ನು ರದ್ದುಪಡಿಸಲಾಗಿದೆ ಎಂದು
ಪರಿಗಣಿಸಬೇಕು. ಅನುಮತಿಗೆ ಸಂಬಂಧಿಸಿದ ಆಸ್ತಿಯಿಂದ ನಿರ್ಗಮಿಸಲು ಮತ್ತು ತನ್ನ
ಸ್ವತ್ತುಗಳೇನಾದರೂ ಇದ್ದರೆ ಅವನ್ನು ತೆಗೆದುಕೊಂಡು ಹೋಗಲು ಧಾರಿಗೆ ಯೋಗ್ಯವಾದ
ಕಾಲಾವಕಾಶವನ್ನು ದಾನ ಕೊಡಬೇಕು. ಪ್ರತಿಫಲಯುಕ್ತವಾದ ಅನುಮತಿಯಾದರೆ, ಧಾರಿಯ
ತಂದೆ ಅವನನ್ನು ಹೊರಹಾಕಿದರೆ ದಾಹ ಅವನಿಗೆ ಪರಿಹಾರ ತರಲು ಬದ್ಧ.
ಅನುವಂತಿದ್ದನ್ನು ನೀಡಲಾಗುತ್ತದೆ.
ಉತ್ಪಾದನೆ, ಮಾರಾಟ ಮುಂತಾದ ವಿಶಿಷ್ಟಕೃತ್ಯಗಳ ಬಗ್ಗೆ ಆಯಾ ಷರತ್ತುಗಳಿಗೊಳಪಟ್ಟು
(ANY.AT.10.)
ಅನುತ್ರಿಜ್ಯವೇಗ : ವಕ್ರರೇಖೆಯ ಮೇಲೆ ಚಲಿಸುವ ವಸ್ತುವಿನ ವೇಗ ಸ್ಪರ್ಶಕದ
ದಿಕ್ಕಿನಲ್ಲಿರುತ್ತದೆ. ಎರಡು ಪರಸ್ಪರ ಲಂಬದಿಕ್ಕುಗಳಲ್ಲಿ ಈ ವೇಗದ ಘಟಕಗಳನ್ನು
(ಕಾಂಪೊನೆಂಟ್ಸ್) ತಿಳಿಯಬಹುದು.
ಮೂಲ ಬಿಂದುವನ್ನು ವಸ್ತುವಿಗೆ
ಜೋಡಿಸುವ ರೇಖೆ ಮತ್ತು ವಸ್ತುವಿ
ನಲ್ಲಿ ಈ ರೇಖೆಗೆ ಲಂಬವಾಗಿ ಎಳೆದ
ರೇಖೆ ಇವೇ ಇಂಥ ಎರಡು ದಿಕ್ಕುಗಳು.
263).
T
ಅನುತ್ರಿಜ್ಯವೇ ಗ
OL ದಿಕ್ಕಿನ ಅಸುಜ್ಯವೇಗ
PM ದಿಕ್ಕಿನ ವೇಗ
dt
ಮೊದಲಿನ ರೇಖೆಯ ಹೆಸರು
ಅನುತ್ರಿಜ್ಯ ಅಥವಾ ಆರೆ. ಈ ರೇಖೆ
ಯ ದಿಕ್ಕಿನಲ್ಲಿರುವ ವಸ್ತುವಿನ ವೇಗ
ಘಟಕ ಅನುತ್ರಿಜ್ಯವೇಗ ಅಥವಾ
ಆರೀಯವೇಗ (ರೇಡಿಯಲ್ ವೆಲಾ
ಗ್ರಹಗಳ ಚಲನೆಯನ್ನು ಕುರಿತು ವಿಚಾರ ಮಾಡುವಾಗ, ಮೂಲಬಿಂದುವನ್ನು
ಸೂರ್ಯನ ಸ್ಥಾನದಲ್ಲಿ ತೆಗೆದುಕೊಳ್ಳಬಹುದು. ಗ್ರಹದ ಕಕ್ಷೆ ಸೂರ್ಯ ನಾಭಿಯಲ್ಲಿರುವ
ದೀರ್ಘವೃತ್ತ ಸೂರ್ಯ ಆಕರ್ಷಣಕೇಂದ್ರ ಗ್ರಹದ ಸ್ಥಾನಗಳನ್ನು ಸೂರ್ಯನಿಗೆ ಸೇರಿಸುವ
ರೇಖೆಗಳು ಅನುತ್ರಿಜ್ಯಗಳು. ಗ್ರಹದ ವೇಗವನ್ನು ಅನುತ್ರಿಜ್ಯವೇಗ ಮತ್ತು ಅದಕ್ಕೆ ಲಂಬದ
ದಿಕ್ಕಿನಲ್ಲಿರುವ ವೇಗಘಟಕಗಳಾಗಿ ವಿಭಜಿಸಬಹುದು.<noinclude></noinclude>
5z9z8213m0qa4fukiuy1gypo34j0jt9
ಪುಟ:Mysore-University-Encyclopaedia-Vol-1-Part-1.pdf/೩೧೦
104
118621
314854
2026-05-01T17:44:51Z
Pragathi. BH
7585
/* ಪರಿಶೀಲಿಸಲಾಗಿಲ್ಲ */ Created blank page
314854
proofread-page
text/x-wiki
<noinclude><pagequality level="1" user="Pragathi. BH" /></noinclude><noinclude></noinclude>
3uq0n7ipjkaodnvj6yf4n0loaxlwacq
314855
314854
2026-05-01T17:44:59Z
Pragathi. BH
7585
314855
proofread-page
text/x-wiki
<noinclude><pagequality level="1" user="Pragathi. BH" /></noinclude>೩೧೦
ಅನುಬೋಧೆ - ಅನುಭವ
ಆಕಾರ ಬಣ್ಣ ಪ್ರಕಾಶ ಮುಂತಾದವು ನಮಗೆ ಕಾಣುತ್ತವೆ. ಆ ವಸ್ತುವನ್ನು ದಿಟ್ಟಿಸಿನೋಡಿ
ಕಣ್ಣು ಮುಚ್ಚಿಕೊಂಡರೆ ಅಥವಾ ಒಂದು ಬಿಳಿಯ ಪ್ರದೇಶವನ್ನೂ ಅಥವಾ ಕಪ್ಪು
ಪ್ರದೇಶವನ್ನೂ ನೋಡಿದಾಗ ಆ ಹಿಂದಿನ ವಸ್ತುವಿನ ಅನುಬಿಂಬ ಕಣ್ಣಿಗೆ ಕಾಣಿಸುವುದು.
ಇದಕ್ಕೆ ಕಾರಣ ವಸ್ತು ಇಲ್ಲದಿದ್ದರೂ ಪ್ರಚೋದನೆ ಮುಂದುವರಿಯುವುದೇ ಆಗಿದೆ.
ಒಂದು ಕೆಂಪುಬಣ್ಣದ ಆಕೃತಿಯನ್ನು ಸ್ವಲ್ಪ ಹೊತ್ತು ದಿಟ್ಟಿಸಿನೋಡಿ ಅನಂತರ
ಒಂದು ಬಿಳಿ ಕಾಗದವನ್ನು ನೋಡಿದಾಗ ಹಸಿರು ಬಣ್ಣದ ಆಕೃತಿ ಕಾಣುವುದು. ಹಳದಿ
ಬಣ್ಣದ ಆಕೃತಿಯನ್ನು ನೋಡಿ ಬಿಳಿ ಕಾಗದದ ಮೇಲೆ ಕಣ್ಣನ್ನು ಹಾಯಿಸಿದರೆ ನೀಲಿಬಣ್ಣದ
ಆಕೃತಿ ಕಾಣುವುದು. ಇಷ್ಟೇ ಅಲ್ಲದೆ ವರ್ಣಮಿಶ್ರಣವೂ ಅನುಬಿಂಬದ ಮೂಲಕ
ಉಂಟಾಗುವುದು. ಒಂದು ಹಸಿರು ಬಣ್ಣದ ಗೋಳಾಕಾರವನ್ನು ದಿಟ್ಟಿಸಿ ನೋಡಿ
ಅನಂತರ ಅದೇ ಪ್ರಮಾಣದ ಹಳದಿ ಆಕೃತಿಯನ್ನು ನೋಡಿದರೆ ಅದು ಕಿತ್ತಲೆಹಣ್ಣಿನ
ಬಣ್ಣದ್ದಾಗಿ ಕಾಣಿಸುವುದು. ಹೆರಿಂಗ್ನ ಆಧಾರಕಲ್ಪನೆಯ (ಹೈಪಾಥಿಸಿಸ್) ಪ್ರಕಾರ
ಹಸಿರು ಬಣ್ಣದ ವಸ್ತುವನ್ನು ನೋಡಿದಲ್ಲಿ ಅದರ ಅನುಬಿಂಬದಲ್ಲಿ ಅದಕ್ಕೆ ವಿರೋಧವಾದ
ಕೆಂಪುಬಣ್ಣದ ಸಂವೇದನೆ ನಮ್ಮಲ್ಲಿ ಉಂಟಾಗುವುದು. ಈ ಅನುಬಿಂಬಸಂವೇದನೆ
ಹಳದಿ ಬಣ್ಣದೊಂದಿಗೆ ಮಿಶ್ರವಾಗಿ ಕಿತ್ತಲೆಹಣ್ಣಿನ ಬಣ್ಣದ ಸಂವೇದನೆಯನ್ನು
ಉಂಟುಮಾಡುವುದು.
(ಬಿ.ಕೆ.)
ಅನುಬೋಧೆ : ಯಾವುದಾದರೂ ಗೋಚರವಾದ ವಿಷಯವನ್ನು ಮನೋಗತ
ವಿಷಯಗಳೊಡನೆ ಯೋಚಿಸಿ ಅನುಭವಕ್ಕೆ ತಂದುಕೊಂಡು ತಿಳಿದುಕೊಳ್ಳುವುದು
(ಅಪರ್ಸೆಪ್ಪನ್), ಇದೊಂದು ಹಳೆಯ ಸಿದ್ಧಾಂತ.
ಈ ಪದವನ್ನು ಸು. 300 ವರ್ಷಗಳ ಹಿಂದೆ ಜರ್ಮನಿಯ ತತ್ತ್ವಶಾಸ್ತ್ರಜ್ಞ ಲೀಬ್ನಿಟ್ಸ್
(1646-1716) ಉಪಯೋಗಿಸಿದ. ಈತನ ಪ್ರಕಾರ ಅನುಬೋಧ ಪ್ರತ್ಯಕ್ಷಾನುಭವ
ಸೃಷ್ಟಿಕರಣ ಮಾಡುವ ವಿಧಾನ. ಅಲ್ಲದೆ ಪ್ರಜ್ಞೆಗೆ ನಿಲುಕದಿರುವ ಅಂಶಗಳು ಒಟ್ಟುಗೂಡಿ
ತಿಳಿವಳಿಕೆಗೆ ಬರುವುವು. ಉದಾ: ಸಮುದ್ರತೀರದಲ್ಲಿ ನಿಂತುಕೊಂಡರೆ ಅಲೆಗಳ ಶಬ್ದ
ಕೇಳಿಸುವುದು. ಒಂದೊಂದು ಅಲೆಯೂ ನೀರಿನ ಹನಿಗಳಿಂದ ಕೂಡಿರುವುದು; ಆದರೆ
ಒಂದು ಹನಿ ಬೀಳುವುದರಿಂದ ಉಂಟಾದ ಶಬ್ದ ನಮಗೆ ಕೇಳಿಸುವುದಿಲ್ಲ. ಅನೇಕ
ಹನಿಗಳು ಕೂಡಿದಾಗಲೆ ಶಬ್ದ ಕೇಳಿಸುವುದು. ಆದ್ದರಿಂದ ಆ ಶಬ್ದ ಅನುಬೋಧೆಯ
ಮೂಲಕ ಗೊತ್ತಾಗುವುದು. ಈತನ ಪ್ರಕಾರ ಅವಧಾನ (ಅಟೆನ್ಷನ್) ಅನುಬೋಧೆಯಲ್ಲಿ
ಪ್ರಮುಖ ಪಾತ್ರವಹಿಸುತ್ತದೆ.
ඒ
ಹರ್ಬಾರ್ಟ್ (1776-1841) ಎಂಬ ಜರ್ಮನ್ ತತ್ತ್ವಜ್ಞ ಲೀಬ್ನಿಟ್ಸ್ನ ಅನುಬೋಧೆ
ಸಿದ್ಧಾಂತವನ್ನು ಮುಂದುವರಿಸಿದ. ಪ್ರತ್ಯಕ್ಷಾನುಭವ ಸ್ಪಷ್ಟಿಕರಣ ಮಾಡುವ ಒಂದು
ವಿಧಾನವೆಂದು ಈತನೂ ನಂಬಿದ್ದ. ಮನಸ್ಸಿನಲ್ಲಿನ ಅನೇಕಾನೇಕ ಭಾವಗಳೆಲ್ಲ ಪ್ರಜ್ಞೆಗೆ
ಸಿಲುಕುವುದಿಲ್ಲ. ಅನುಬೋಧೆಯ ಮೂಲಕ ಮನಸ್ಸಿನ ಅಂತರಾಳದಲ್ಲಿರುವ ಭಾವ
ಮೇಲೆ ಬಂದಾಗ ಮಾತ್ರ ಪ್ರಜ್ಞೆಗೆ ಸಿಲುಕುವುದು. ಅಂದರೆ ಅನುಬೋಧೆಯ ಮೂಲಕ
ಪ್ರಜ್ಞಾಮಟ್ಟದ ಕೆಳಗಿರುವ ಭಾವಗಳು ಮೇಲಕ್ಕೆ ಏರುವುವು. ಅಲ್ಲದೆ ಹೊಸ ಭಾವಗಳು
ಪ್ರಜ್ಞೆಯಲ್ಲಿರುವ ಭಾವಗಳು ಜೊತೆಯಲ್ಲಿ ಕೂಡಿ ತಿಳಿವಳಿಕೆಗೆ ಬರುವುವು.
ಈತನ ಪ್ರಕಾರ ಮನಸ್ಸಿನ ಒಳಗಿರುವ ಅನೇಕ ಭಾವಗಳಲ್ಲಿ ಕೆಲವು ಮಾತ್ರ ಮೇಲೆ
ಬಂದು ತಿಳಿವಳಿಕೆಗೆ ಬರುವುವು. ಇನ್ನುಳಿದವು ತಿಳಿವಳಿಕೆಗೆ ಬಾರದೆ ಕೆಳಗೇ ಇರುವುವು.
ಈ ವಿಧಾನದಲ್ಲಿ ಮೂರು ಬಗೆಗಳಿವೆ. 1 ಒಂದು ಭಾವಕ್ಕೂ ಮತ್ತೊಂದು ಭಾವ
ಒಂದು ಅನುಭವಕ್ಕೂ ಮತ್ತೊಂದು ಅನುಭವಕ್ಕೆ ವಿರುದ್ಧವಿಲ್ಲದಿದ್ದರೆ, ಅವೆರಡೂ
ಒಂದೇ ಸರಣಿಗೆ ಸೇರಿದ್ದರೆ ಅವುಗಳ ಐಕ್ಯವಾಗುವುವು. ಉದಾ:ಕೆಂಪುಬಣ್ಣ ಮತ್ತು
ನೀಲಿಬಣ್ಣ ಐಕ್ಯವಾಗಿ ನೇರಿಳೆ ಬಣ್ಣ ಉಂಟಾಗುವುದು. 2 ಎರಡು ಭಾವಗಳಲ್ಲಿ ವಿರುದ್ಧ
ವಿಲ್ಲದಿದ್ದು ಅವು ಬೇರೆ ಬೇರೆ ಸರಣಿಗಳಿಗೆ ಸೇರಿದ್ದರೆ ಅವು ಒಟ್ಟುಗೂಡಿ ಸಮ್ಮಿಶ್ರವಾಗುವುವು.
ಉದಾ: ರೈಲುಗಾಡಿ ಓಡುತ್ತಿರುವಾಗ ದೃಶ್ಯ ಮತ್ತು ಶಬ್ದ ಸಮ್ಮಿಶ್ರವಾಗುವುವು. 3 ಒಂದು
ಭಾವಕ್ಕೂ ಮತ್ತೊಂದು ಭಾವಕ್ಕೂ ವಿರೋಧವಿದ್ದರೆ ಒಂದು ಮತ್ತೊಂದನ್ನು
ನಿರೋಧಿಸುವುದು ಅಥವಾ ತಡೆಗಟ್ಟುವುದು. ಆದ್ದರಿಂದ ಯಾವ ಭಾವವೂ ಪ್ರಜ್ಞೆಗೆ
ಬರುವುದಿಲ್ಲ.
ಹರ್ಬಾರ್ಟ್ನ ಅನುಬೋಧತತ್ತ್ವ ವಿದ್ಯಾಭ್ಯಾಸದಲ್ಲಿ ದೊಡ್ಡ ಪರಿಣಾಮ ವನ್ನುಂಟು
ಮಾಡಿತು. ಹೊಸ ವಿಷಯವನ್ನು ಮಗುವಿಗಾಗಲಿ, ವಯಸ್ಕರಿಗಾಗಲಿ ತಿಳಿಸಬೇಕಾದರೆ
ಅದಕ್ಕೂ ಆ ವ್ಯಕ್ತಿಯ ಅನುಭವಕ್ಕೂ ಒಂದು ಸಂಬಂಧವನ್ನು ಏರ್ಪಡಿಸಿದರೆ ಹೊಸ
ವಿಷಯವನ್ನು ಸುಲಭವಾಗಿ ಮತ್ತು ವೇಗವಾಗಿ ಗ್ರಹಿಸುವುದಕ್ಕೆ ಸಾಧ್ಯ. ಇಲ್ಲದಿದ್ದರೆ
ಮನಸ್ಸು ಹೊಸವಿಷಯವನ್ನು ಸ್ವೀಕರಿಸದೆ ತಳ್ಳಿಹಾಕಬಹುದು.
ಜರ್ಮನಿಯ ಮನಶ್ಯಾಸ್ತ್ರಜ್ಞ ವುಂಟ್ (1832-1920) ಈ ಸಿದ್ಧಾಂತವನ್ನು ಒಪ್ಪಿಕೊಂಡು
ಅದನ್ನು ವೈಜ್ಞಾನಿಕವಾಗಿ ಅಳವಡಿಸಲು ಪ್ರಯತ್ನ ಮಾಡಿದ. ಅನುಬೋಧೆ ನಮ್ಮ ಮನಸ್ಸಿಗೆ
ಗೋಚರವಾಗುವ ವಿಷಯ ಎಂದು ತೋರಿಸಿದ. ಪ್ರಜ್ಞೆಯಲ್ಲಿ ಎರಡು ಅಂಶಗಳನ್ನು
ಕಾಣಬಹುದು. ಒಂದು ವಿಶಾಲಕ್ಷೇತ್ರ, ಮತ್ತೊಂದು ಸ್ಪಷ್ಟವಾಗಿ ಕಾಣುವ ನಾಭಿ. ಪ್ರಜ್ಞೆಯ
ನಾಭಿಯಲ್ಲಿರುವ ವಿಷಯವೂ ನಮಗೆ ಗೋಚರವಾಗುವುದು. ಅಂದರೆ ಆ ವಿಷಯದ
ಮೇಲೆ ನಮ್ಮ ಗಮನ ಇರುವುದು. ಆದ್ದರಿಂದ ಗಮನದ ಮೂಲಕ ಅನುಬೋಧೆಯನ್ನು
ಅಳೆಯಬಹುದು. ಈ ವಿಧವಾಗಿ ಅನುಬೋಧೆ ಪ್ರಾಯೋಗಿಕ ಮಾರ್ಗಕ್ಕೆ ಒಳಪಟ್ಟಿದೆ.
ಪ್ರಯೋಗಗಳ ಮೂಲಕ ನಮ್ಮ ಪ್ರಜ್ಞೆಯ ನಾಭಿಯಲ್ಲಿ ಸರಾಸರಿ ಆರು ವಸ್ತುಗಳು
ಅಥವಾ ಆರು ಗುಂಪಿಗೆ ಸೇರಿದ ವಸ್ತುಗಳು ಗೋಚರವಾಗುವುವೆಂದು ತಿಳಿದುಬಂದಿದೆ.
ಇದಕ್ಕಿಂತ ಹೆಚ್ಚು ಇದ್ದರೆ ಗ್ರಹಿಸಲು ಸಾಧ್ಯವಿಲ್ಲ. ವುಂಟ್ ಪ್ರತಿಕ್ರಿಯಾ ವೇಳೆಯನ್ನು
ಅಳೆದು ನಮ್ಮ ವರ್ತನೆಯ ಅನೇಕ ನಿಯಮಗಳನ್ನು ಕಂಡುಹಿಡಿದ. ಇದರಲ್ಲಿ ಒಂದು
ಮುಖ್ಯವಾದ ಅಂಶವೆಂದರೆ, ಸ್ನಾಯುಪ್ರತಿಕ್ರಿಯಾವೇಳೆಗೂ (ಮಸ್ಕ್ಯುಲರ್ ರಿಆ್ಯಕ್ಷನ್
ಟೈಂ) ಇಂದ್ರಿಯಾನುಭವಪ್ರತಿಕ್ರಿಯಾವೇಳೆಗೂ (ಸೆನ್ಸರಿ ರಿಆ್ಯಕ್ಷನ್ ಟೈಂ) ವ್ಯತ್ಯಾಸವಿರುವು
ದೆಂಬುದು ಸಿದ್ಧವಾಯಿತು. ಇಂದ್ರಿಯಾನುಭವ ಪ್ರತಿಕ್ರಿಯೆ ಸಾಧಾರಣವಾಗಿ ಕ್ಷಣದ
ಹತ್ತನೆಯ ಒಂದು ಭಾಗದಷ್ಟು ಸ್ನಾಯು ಪ್ರತಿಕ್ರಿಯಾವೇಳೆಗಿಂತ ಹೆಚ್ಚಾಗಿರುವುದು. ಆದ್ದರಿಂದ
ಅನುಬೋಧೆಯ ಕಾಲ ಕ್ಷಣದ ಹತ್ತನೆಯ ಭಾಗದಷ್ಟು ಇರುವುದೆಂದು ವುಂಟ್ ಪ್ರತಿಪಾದಿಸಿದ.
ಆದರೆ ಜರ್ಮನಿಯ ಮತ್ತೊಬ್ಬ ಮನಶ್ಯಾಸ್ತ್ರಜ್ಞ ಕುಪ್ಪೆ (1862-1915) ಮತ್ತು
ಆತನ ಉಬರ್ಗ್ ಸಂಪ್ರದಾಯಕ್ಕೆ ಸೇರಿದ ವೈಜ್ಞಾನಿಕರು ಚಿಂತನೆಯ ಪ್ರಾಯೋಗಿಕ
ಮಾರ್ಗವನ್ನು ಅನುಸರಿಸಿ ಅಧ್ಯಯನ ಮಾಡಿದರು. ಇದರ ಫಲವಾಗಿ ವುಂಟನ
ಅನುಮೋಧಯ ವಾದಕ್ಕೆ ಆಧಾರವಿಲ್ಲವೆಂಬುದನ್ನು ತೋರಿಸಿಕೊಟ್ಟರು. ಆದ್ದರಿಂದ ಈಗ
ಅನುಬೋಧಸಿದ್ಧಾಂತವನ್ನು ಆಧುನಿಕ ಮನಶ್ಯಾಪಾರ ಉಪಯೋಗಿಸುವುದಿಲ್ಲ.
(ಬಿ.ಕೆ.)
ಅನುಭವ : ಕೆಲವು ವಿಷಯಗಳು ಪ್ರತ್ಯಕ್ಷವಾಗಿ ಅಂದರೆ ಅಪರೋಕ್ಷವಾಗಿ
ತಿಳಿಯುತ್ತವೆ. ಇನ್ನು ಕೆಲವು ಪರೋಕ್ಷವಾಗಿ ತಿಳಿಯುತ್ತವೆ. ಪ್ರತ್ಯಕ್ಷವಾಗಿ ತಿಳಿದ ವಿಷಯಗಳು
ಸಾಕ್ಷಾತ್ತಾಗಿ ಮುಂದೆ ಇರುತ್ತವೆಯಾದ್ದರಿಂದ ಆ ತಿಳಿವಿಗಾಗಿ ಅದರಿಂದ ಹೊರಗಿನ
ಯಾವುದನ್ನೂ ಆಶ್ರಯಿಸಬೇಕಾಗಿಲ್ಲ. ಪರೋಕ್ಷವಾಗಿ ತಿಳಿದ ವಿಷಯಗಳಾದರೋ ಸಾಕ್ಷಾತ್ತಾಗಿ
ಮುಂದೆ ಇರುವುದಿಲ್ಲವಾದ್ದರಿಂದ ಅವುಗಳನ್ನು ತಿಳಿಯಲು ಬೇರೆಯದರ ಆಶ್ರಯವನ್ನು
ಪಡೆಯಬೇಕಾಗುತ್ತದೆ. ಇತರರು ಹೇಳಿದ್ದನ್ನು ಕೇಳಿ ತಿಳಿಯುವುದು ಅಥವಾ ಸ್ಮೃತಿ
ಅಥವಾ ನೆನಪಿನಿಂದ ತಿಳಿಯುವುದು ಪರೋಕ್ಷ ಜ್ಞಾನಕ್ಕೆ ಉದಾಹರಣೆಗಳು, ಅಂತಿಮದಲ್ಲಿ
ಇತರರ ಹೇಳಿಕೆಗೂ ತನ್ನ ನೆನಪಿಗೂ ಪ್ರತ್ಯಕ್ಷಾನುಭವವೇ ಆಧಾರವಾದ್ದರಿಂದ ಪ್ರತ್ಯಕ್ಷಾನುಭವ
ಎಲ್ಲಕ್ಕೂ ಮೂಲಾಧಾರ.
ಅನುಭವವಾದಿಗಳೆಂದು ಕರೆದುಕೊಳ್ಳುವ ಒಂದು ಗುಂಪಿನ ತಾತ್ವಿಕರು ಅನುಭವಕ್ಕೆ
(ಎಕ್ಸ್ಪೀರಿಯನ್ಸ್ ; ಕಾನ್ಸಸ್ನೆಸ್ ; ಅವೇರ್ನೆಸ್) ಸಂಕುಚಿತ ಅರ್ಥ ಕೊಡುತ್ತಾರೆ.
ಅನುಭವ ಎಂದರೆ ಕೇವಲ ಇಂದ್ರಿಯಪಕ್ಷವೆಂದು ಇವರು ಭಾವಿಸಿರುತ್ತಾರೆ. ಇನ್ನೊಂದು
ಗುಂಪಿನವರು ಅನುಭವಕ್ಕೆ ಇನ್ನೂ ವಿಶಾಲವಾದ ಅರ್ಥ ಕೊಡುತ್ತಾರೆ. ಪ್ರತ್ಯಕ್ಷಾನುಭವ
ಇಂದ್ರಿಯಾನುಭವ ಮಾತ್ರವೇ ಅಲ್ಲ, ಏಕೆಂದರೆ ಇಂದ್ರಿಯ ವಿಷಯಗಳಲ್ಲದೆ ಬುದ್ಧಾರೂಢ
ವಿಷಯಗಳ ಪ್ರತ್ಯಕ್ಷಾನುಭವವಿದೆ. ಇವರು ಈ ಪ್ರತ್ಯಕ್ಷಾನುಭವಕ್ಕೆ ಕೊಟ್ಟಿರುವ ಹೆಸರು
ಮಾನಸಿಕ ಪ್ರತ್ಯಕ್ಷ. ಆತ್ಮ ಮತ್ತು ಆತ್ಮಚೇತನಾಂತರ್ಗತ ಭಾವನೆಗಳು (ಇನ್ನೇಟ್ ಐಡಿಯಾಸ್)
ಮಾನಸಿಕ ಪ್ರತ್ಯಕ್ಷಾನುಭವಕ್ಕೆ ಉದಾಹರಣೆಗಳು. ಈ ಬಗೆಯ ತಾತ್ವಿಕರು ಭಾವನಾವಾದಿಗಳು.
ಬೇರೆ ಕೆಲವರು ಅನುಭವಕ್ಕೆ ಇನ್ನೂ ವಿಶಾಲಾರ್ಥ ಕೊಟ್ಟಿರುತ್ತಾರೆ. ನಮ್ಮ ಅನುಭವ
ಕೇವಲ ಇಂದ್ರಿಯಾರೂರಜ್ಞಾನಕ್ಕಾಗಲಿ, ಬುದ್ಧಾರೂಡಜ್ಞಾನವಾಗಲಿ ಸೀಮಿತವಾಗಿಲ್ಲ.
ನಮಗೆ ರಮ್ಯ, ಜುಗುಪ್ಪಿತ, ಉದಾರ, ನೀಚ, ಉಗ್ರ, ಪ್ರಸಾದಿ, ಗಹನ, ವಿಕೃತ ಮುಂತಾದ
ಭಾವಗಳ ಸಾಕ್ಷಾತ್ ಅನುಭವವಿದೆ. ವೇದನೆ (ಸೆನ್ಸೇಷನ್), ಭಾವನೆ (ಐಡಿಯ) ಮತ್ತು
ಭಾವ (ಫೀಲಿಂಗ್) ಈ ಎಲ್ಲವೂ ಪ್ರತ್ಯಕ್ಷಾನುಭವ ವಿಷಯಗಳು. ಎ. ಎನ್. ವೈಟೆಡ್
ಹೇಳುವಂತೆ ಅನುಭವ ಜಾಗ್ರತ್, ಸುಷುಪ್ತಿ, ಸ್ವಪ್ನ ರೂಪವಾಗಿರಬಹುದು. ಅದು
ವಿವೇಕವಾಗಿರಬಹುದು, ಅವಿವೇಕವಾಗಿರಬಹುದು, ಅಪಸ್ಮಾರವಾಗಿರಬಹುದು, ಹೀಗೆ
ತುಂಬ ವಿಶಾಲವ್ಯಾಪ್ತಿಯುಳ್ಳ ಅನುಭವವನ್ನು ತತ್ತ್ವಶಾಸ್ತ್ರ ಆಧಾರವಾಗಿ ಮಾಡಿಕೊಳ್ಳಬೇಕು
ಎಂದು ಈ ತಾತ್ವಿಕನ ನಿಲವು. ಈ ವಿಶಾಲಾನುಭವಾರೂಢತತ್ತ್ವದಿಂದ ನಮ್ಮ ತಾತ್ವಿಕದೃಷ್ಟಿ
ಹೆಚ್ಚು ವಿಶಾಲವಾಗುತ್ತದೆ ಎಂದು ಇವನ ಭಾವನೆ. ಇದು ಗಮನಾರ್ಹವಾದ ಅಂಶ.
(ಜಿ.ಎಚ್.)
ಅನುಭವ : ಮನಶ್ಯಾಸ್ತ್ರದ ರೀತ್ಯ ನಿಯತ ಗಳಿಗೆಯಲ್ಲಿ ಅಥವಾ ಕಾಲದಲ್ಲಿ ವ್ಯಕ್ತಿ
ಮಾನಸಿಕವಾಗಿ ಗ್ರಹಿಸುವುದೆಲ್ಲಕ್ಕೆ ಅಥವಾ ಅದರ ಒಂದು ಭಾಗಕ್ಕೆ ಈ ಹೆಸರಿದೆ. ಈ
ಗ್ರಹಿಕೆ ಬಹು ಸಂಕೀರ್ಣವಾದುದು. ಇದರಲ್ಲಿ ಪ್ರಜ್ಞಾವಸ್ಥೆಯಂತೆ ಸುಪ್ತಮಾನಸ ಕ್ರಿಯೆಯೂ
ಸೇರಿದೆಯಲ್ಲದೆ ಮಾತುಗಳ ಮೂಲಕ ವರ್ಣಿತವಾದಂತೆ ಮೂಕ ಅನುಭವಗಳೂ
ಸೇರಿವೆ. ಇದು ಅನುಮಾನಾದಿಗಳ ಮುಖೇನ ಬಂದುದಲ್ಲ. ನೇರವಾದದ್ದು ಎಂಬ
ವಾದವೂ ಇದೆ. ಇಂದ್ರಿಯಾನುಭವದಿಂದ ಬರುವ ತಿಳಿವಳಿಕೆಗೆ ಈ ಹೆಸರಿದೆಯೆಂದು
ಮತ್ತೆ ಕೆಲವರ ವಾದ.<noinclude></noinclude>
7x3y76003qe367yjr93gvpxevximdjx
ಪುಟ:Mysore-University-Encyclopaedia-Vol-1-Part-1.pdf/೩೧೨
104
118622
314856
2026-05-01T17:45:14Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೩೧೨ ಅನುಭವ ಮಂಟಪ – ಅನುಭೋಗ ಮಾನವನ ಸಾಮಾನ್ಯಾನುಭವ. ಸಂಕುಚಿತವಾದ ಅರ್ಥದಲ್ಲಿ ನಮ್ಮ ಜ್ಞಾನ ಇಂದ್ರಿಯಜನ್ಯ ಜ್ಞಾನದಿಂದ ಪ್ರಾರಂಭವಾಗುತ್ತದೆ. ಇಂದ್ರಿಯಗಳೇ ಅದರ ಪ್ರಮಾಣ. ಇಂದ್ರಿಯ ಜ್ಞಾನದ ಆಧಾರದಿಂದಲೇ ವಸ್ತುಗಳ ಯ...
314856
proofread-page
text/x-wiki
<noinclude><pagequality level="1" user="Pragathi. BH" /></noinclude>೩೧೨
ಅನುಭವ ಮಂಟಪ – ಅನುಭೋಗ
ಮಾನವನ ಸಾಮಾನ್ಯಾನುಭವ. ಸಂಕುಚಿತವಾದ ಅರ್ಥದಲ್ಲಿ ನಮ್ಮ ಜ್ಞಾನ ಇಂದ್ರಿಯಜನ್ಯ
ಜ್ಞಾನದಿಂದ ಪ್ರಾರಂಭವಾಗುತ್ತದೆ. ಇಂದ್ರಿಯಗಳೇ ಅದರ ಪ್ರಮಾಣ. ಇಂದ್ರಿಯ ಜ್ಞಾನದ
ಆಧಾರದಿಂದಲೇ ವಸ್ತುಗಳ ಯಥಾರ್ಥ ಸ್ವರೂಪವನ್ನು ನಿರ್ಣಯಿಸಬೇಕೆಂಬುದು ಈ
ವಾದದ ಜೀವಾಳ,
ಅನುಭವವೇ ಎಲ್ಲ ಜ್ಞಾನದ ಆಧಾರ ಎಂದು ಎಲ್ಲ ದರ್ಶನಗಳು ಒಂದಲ್ಲ ಒಂದು
ರೀತಿಯಲ್ಲಿ ಒಪ್ಪಿಕೊಂಡಿರುತ್ತವೆ. ಅನುಭವ ಪ್ರಧಾನವಾದದಲ್ಲಿ ಅನುಭವ ಎಂಬ ಮಾತನ್ನು
ಸಂಕುಚಿತವಾದ ಅರ್ಥದಲ್ಲಿ ಪ್ರಯೋಗಮಾಡಿದೆ. ಇಂದ್ರಿಯಾತೀತವಾದ ಅನುಭವ
ಸಾಧ್ಯವಿಲ್ಲವೆಂದು ಇದು ಒಪ್ಪುವುದಿಲ್ಲ. ನಮ್ಮ ಸಾಮಾನ್ಯವಾದ ಅನುಭವಕ್ಕೆ ನಿಲುಕದ
ಅಂದರೆ ಇಂದ್ರಿಯಾತೀತವಾದ ವಸ್ತುವಿನ ತಿಳಿವು ಸಾಧ್ಯವಿಲ್ಲವೆಂದು ಹೇಳುತ್ತಾರೆ.
ಪ್ರಾಚೀನ ದರ್ಶನಗಳಲ್ಲಿ ಪ್ರಸಿದ್ಧವಾದ ಗ್ರೀಕ್ ಮತ್ತು ಭಾರತೀಯ ದರ್ಶನಗಳಲ್ಲಿ
ಮೂಲಭೂತವಾದ ಒಂದು ವ್ಯತ್ಯಾಸ ಕಂಡುಬರುತ್ತದೆ. ಭಾರತದ ದಾರ್ಶನಿಕರು
ಆಂತರಿಕಾನುಭವದಲ್ಲಿ ಆಸಕ್ತರಾಗಿದ್ದರು. ಗ್ರೀಕ್ ದಾರ್ಶನಿಕರು ಬಾಹ್ಯವಸ್ತುಗಳ ಅನುಭವದಲ್ಲಿ
ಆಸಕ್ತರಾಗಿದ್ದರು. ಭಾರತದರ್ಶನ ಆ ನಿಷ್ಠವಾಗಿತ್ತು ಗ್ರೀಕರ ದರ್ಶನ ವಸ್ತುನಿಷ್ಠವಾಗಿತ್ತು.
ಇದು ಈ ದರ್ಶನಗಳ ಸಾಮಾನ್ಯಧೋರಣೆ ಎಂದು ಮಾತ್ರ ಹೇಳಬಹುದು. ಗ್ರೀಕರು
ಬಾಹ್ಯಪ್ರಕೃತಿಯಲ್ಲಿ ತೋರ್ಪಡಿಸಿದ ಈ ಆಸಕ್ತಿ ಆಧುನಿಕ ವಿಜ್ಞಾನಕ್ಕೂ ಸ್ವಭಾವವಾದಕ್ಕೂ
(ಹಾಗಾದಲ್ಲಿಸಂ) ಗಾದಿ ಮಾತು, ಕಲ್ಲರ್, ಗಜಿಬಿಸಿ ನ್ಯೂಟನ್ ಮೊದಲಾದವರು
ಬಾಹ್ಯಜಗತ್ತಿನ ಸ್ವರೂಪವನ್ನು ಅರಿಯುವುದರಲ್ಲಿ ಉದ್ಯುಕ್ತರಾದರು. ಇವರ ಸಂಶೋಧನೆಗಳ
ಹಿಂದೆ ಮೂಡಿದ್ದ ವೈಜ್ಞಾನಿಕ ಪದ್ಧತಿಯನ್ನು, ಇಂದ್ರಿಯಾನುಭವ ವಿಮರ್ಶೆಯನ್ನು ಕೈಗೊಂಡು
ಅದನ್ನು ವ್ಯವಸ್ಥಿತವಾದ ರೀತಿಯಲ್ಲಿ ನಿವಾರಿಸಲು ಪ್ರಯತ್ನಮಾಡಿದವನು ಫ್ರಾನ್ಸಿಸ್ ಬೇಕನ್.
ಈತ ಹೂಡಿದ ತರ್ಕ ಅನುಗಮನ ತರ್ಕ (ಇಂಡಕ್ಟಿವ್ ಲಾಜಿಕ್) ಎನಿಸಿಕೊಂಡಿದೆ.
ಇಂದ್ರಿಯಾನುಭವ ತರ್ಕದ ಆಧಾರವೆಂದು ಇವನ ಮತ. ಸಾಮಾನ್ಯದಿಂದ ವಿಶೇಷಕ್ಕೆ
ಇಳಿದು ಬರುವ ತರ್ಕಕ್ಕಿಂತಲೂ ವಿಶೇಷದಿಂದ ಸಾಮಾನ್ಯಕ್ಕೆ ಏರುವ ತರ್ಕ ಹೆಚ್ಚು
ಫಲಕಾರಿಯಾಗುವುದೆಂದು ಈತ ಪ್ರತಿಪಾದಿಸಿದ್ದಾನೆ. ವಿಶ್ವದಲ್ಲಿ ಕಾರ್ಯಕಾರಣ ಭಾವವನ್ನು
ಅನ್ವೇಷಣೆ ಮಾಡುವುದೇ ವಿಜ್ಞಾನದ ಮುಖ್ಯಗುರಿ ಎಂಬುದು ಇವನ ಅಭಿಪ್ರಾಯವಾಯಿತು.
ಕೇವಲ ಪ್ರತ್ಯಕ್ಷಪ್ರಮಾಣ ಒಂದೇ ಸರಿಯಾದದ್ದೆಂದು ಬೋಧಿಸಿದವರಲ್ಲಿ ಹಾಬ್ ಎಂಬ
ಆಂಗ್ಲ ದಾರ್ಶನಿಕನೂ ಒಬ್ಬ. ಭಾರತದಲ್ಲಿ ಚಾರ್ವಾಕ ದರ್ಶನದ ಮತವೂ ಇದೇ ರೀತಿಯಾಗಿತ್ತು.
ಇಂದ್ರಿಯಗಳಿಗೆ ಗೋಚರವಾಗದುದನ್ನು ಸತ್ಯವೆಂದು ಅಂಗೀಕರಿಸಲು ಹಾಬ್ ನಿರಾಕರಿಸಿದ.
ಅನುಭವಪ್ರಧಾನವಾದದ ಪ್ರಮುಖ ದಾರ್ಶನಿಕರಲ್ಲಿ ಪ್ರಸಿದ್ಧಿ ಪಡೆದವರು ಲಾಕ್,
ಬರ್ಕ್ಲಿ ಮತ್ತು ಹೂಮ್, ಇವರ ಕಾಲ ಹದಿನೇಳು ಹದಿನೆಂಟನೆಯ ಶತಮಾನಗಳು,
ಲಾಕ್ ತನ್ನ ಗ್ರಂಥದಲ್ಲಿ ಅನುಭವದ ವ್ಯಾಪ್ತಿ ಮತ್ತು ಇತಿಮಿತಿಗಳನ್ನು ವಿವರಿಸಿ ಇಂದ್ರಿಯಜನ್ಯ
ಶಾನವೊಂದೇ ನಿಶ್ಚಿತ ಶಾರದಂದು ಬೋಧಿಸಿದ್ದಾನ. ಇವರ ಅಭಿಪ್ರಾಯದಲ್ಲಿ ಆರಂಭವ
ಹುಟ್ಟುವುದಕ್ಕೆ ಮೊದಲು ನಮ್ಮ ಮನಸ್ಸು ಒಂದು ಖಾಲಿ ಪ್ಲೇಟಿನಂತೆ ಇರುತ್ತದೆ; ಮೊದಲೇ
ಏನೂ ಬರೆದಿರುವುದಿಲ್ಲ. ಆದ್ದರಿಂದ ನಮ್ಮ ಮನಸ್ಸಿಗೆ ಯಾವ ಅನುಭವ ಬೋಧೆಯಾಗ
ಬೇಕಾದರೂ ಅದು ಹೊರಗಿನ ಪದಾರ್ಥಗಳು ನಮ್ಮ ಮನಸ್ಸಿನ ಮೇಲೆ ಒತ್ತಿದ ಮುದ್ರೆಯೆಂದು
ಭಾವಿಸಬೇಕು. ಈ ಮುದ್ರೆಗಳು ಬಾಹ್ಯಭಾವಗಳು, ಬಾಹ್ಯಭಾವಗಳನ್ನು ಸೇರಿಸುವ ಭಾವಗಳು
ಅಂತರಂಗದವು. ಹೀಗೆ ಲಾಕನು ಬಾಹ್ಯ ಮತ್ತು ಆಂತರಿಕ ಭಾವನೆಗಳೆಂದು ಎರಡು
ಭೇದಗಳನ್ನೂ ಕಲ್ಪಿಸಿದ.
ಲಾಕನ ತರುವಾಯ ಬಂದ ಬರ್ಕ್ಲಿ ಈ ತರ್ಕವನ್ನು ಮುಂದುವರಿಸಿ ಒಂದು
ಪದಾರ್ಥ ವಾಸ್ತವವಾಗಿ ಇದೆ ಎನ್ನಬೇಕಾದರೆ ಅದು ನಮಗೆ ಕಂಡಿರಬೇಕು ಎಂದು
ವಾದಿಸಿದ. ಇರುವುದು ಎಂದರೆ ಪ್ರತ್ಯಕ್ಷ ನೋಡಿದ್ದು ಎಂಬುದು ಅವನು ಮಂಡಿಸಿದ
ಸೂತ್ರ. ಆದ್ದರಿಂದ ನಮಗೆ ತಿಳಿದಿರುವುದೆಲ್ಲ ಈ ಇಂದ್ರಿಯಭಾವಗಳು ಮಾತ್ರವೇ.
ಇವುಗಳಿಗೆ ಆಧಾರವಾಗಿ ಜಡವಸ್ತು ಇದೆ ಎಂದು ವಾದಿಸುವುದಕ್ಕಾಗುವುದಿಲ್ಲ. ಏಕೆಂದರೆ
ಅದು ನಮ್ಮ ಮನಸ್ಸಿಗೆ ಅರಿವಾದ ಇಂದ್ರಿಯಭಾವನೆಯಲ್ಲ, ನಮಗೆ ನೇರವಾಗಿ ಅರಿವಾಗುವು
ನಮ್ಮ ಆತ್ಮ ಮತ್ತು ಅದು ಕಂಡ ಭಾವನೆಗಳು ಮಾತ್ರವೇ. ಬಾಹ್ಯ ವಿಶ್ವ ಒಂದಿದೆ ಅನ್ನುವ
ಅರವು ಲಭ್ಯವಾಗುದಿಲ್ಲ. ಅದರಿಂದ ಬಾಹ್ಯಜಗತ್ತು ಇದೆಯೋ ಇಲ್ಲವೇ ನಾವಯವ
ನಮ್ಮ ಅಂತಃಕರಣ ಒಂದನ್ನೇ ನಮ್ಮ ಆತ್ಮವಸ್ತು ಒಂದನ್ನೇ ನಾವರಿಯಬಲ್ಲೆವು. ಹೀಗೆಂದು
ಇವನ ತರ್ಕ ಮುಂದುವರಿಯಿತು.
ಡೇವಿಡ್ ಹೂಮ್ ಇದೇ ತರ್ಕವನ್ನೇ ಅವಲಂಬಿಸಿ ಬರ್ಕ್ಲಿ ಯಾವ ತರ್ಕದಿಂದ
ಬಾಹ್ಯವಾದ ಜಡವಸ್ತು ಇಲ್ಲವೆಂದು ವಾದಿಸಿದನೋ ಅದೇ ತರ್ಕವನ್ನೇ ಬೆಳೆಸಿಕೊಂಡು
ನಮ್ಮ ಕಣ್ಣಿಗೆ ಗೋಚರವಾದ ಆತ್ಮವಸ್ತು ಇಲ್ಲವೆಂದು ವಾದಿಸಿದ. ವಾಸ್ತವಿಕ ಜಗತ್ತು,
ಅಂತರಾತ್ಮ ಇವೆರಡರ ವಿಷಯದಲ್ಲಿ ಸಂಶಯಪಡಬೇಕಾದುದು ಅಗತ್ಯವೆಂದು ವಾದಿಸಿ
ಈ ಅನುಭವಪ್ರಧಾನವಾದ ಹೇಗೆ ಸಂದೇಹವಾದದಲ್ಲಿ ನಿರ್ವಾಹವಿಲ್ಲದ ಮುಕ್ತಾಯಗೊಳ್ಳುವು
ದೆಂಬುದನ್ನು ತೋರಿಸಿಕೊಟ್ಟ ಅಂದರೆ ಈ ವಿಚಾರತರಂಗದಲ್ಲಿ ಅನುಭವೈಕವಾದದ
ತಾರ್ಕಿಕ ಪರ್ಯವಸಾನ ಸಂಶಯವಾದುದೆಂದು ಡೇವಿಡ್ ಟ್ಯೂಮ್ ಯುಕ್ತಿಯುಕ್ತವಾಗಿ
-
ತೋರಿಸಿಕೊಟ್ಟ, ಆದರೆ ಸಮಕಾಲೀನ ಯುರೋಪಿನ ಮತ್ತು ಅಮೆರಿಕದ ದಾರ್ಶನಿಕರಲ್ಲಿ
ಅನುಭವ ಪ್ರಧಾನವಾದ ರೂಪಾಂತರಗೊಂಡಿರುವುದನ್ನು ಜಿ. ಇ. ಮೂರ್, ವಿಲಿಯಂ
ಜೇಮ್ಸ್, ಜಾನ್ ಡ್ಯೂಯಿ ಮತ್ತು ಬರ್ಟ್ರೆಂಡ್ ರಸೆಲ್ರವರ ವಾದಗಳಲ್ಲಿ ಕಾಣಬಹುದು.
ಭಾರತದ ದಾರ್ಶನಿಕರಲ್ಲೂ ಈ ವಾದದ ಛಾಯೆಯನ್ನು ಅನೇಕ ಕಡೆ ನೋಡುತ್ತೇವೆ.
ಸಾಮಾನ್ಯವಾಗಿ ಅನುಮಾನಪ್ರಮಾಣದ ನಿರಾಕರಣೆ ಈ ವಾದದ ಮುಖ್ಯಸಾರಾಂಶ. ಈ
ವಾದದವರಲ್ಲಿ ಎರಡು ಪಕ್ಷಗಳಿವೆ. ಪ್ರತ್ಯಕ್ಷದ ವಿನಾ ಬೇರೆ ಪ್ರಮಾಣವಿಲ್ಲವೆಂಬುದು
ಒಂದು. ಅನುಮಾನವನ್ನು ಒಪ್ಪಿದರೂ ಅದರಿಂದ ಅನುಭವಾತೀತವಾದ ಆತ್ಮ ಮತ್ತು
ಈಶ್ವರ ಮುಂತಾದ ವಸ್ತುಗಳನ್ನು ಸಾಧಿಸಲಾಗುವುದಿಲ್ಲವೆಂಬುದು ಮತ್ತೊಂದು.
(00.5)
ಅನುಭವ ಮಂಟಪ : ಬೀದರ್ ಜಿಲ್ಲೆಯ ಕಲ್ಯಾಣಪಟ್ಟಣದಲ್ಲಿ ಕಳಚುರಿ ಅರಸ
ಬಿಜ್ಜಳನ ಆಳ್ವಿಕೆಯಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವೇಶ್ವರರು ಸ್ಥಾಪಿಸಿದ ಒಂದು
ತತ್ತ್ವ ಜಿಜ್ಞಾಸಾ ಸಂಸ್ಥೆ, ಪಾಯಶಃ ಇದು 1160ರಲ್ಲಿ ಕಲ್ಯಾಣ ಪಟ್ಟಣದ ತಿಪುರಾಂತಕ
ಕರೆಯ ಮೇಲಿನ ತಿಪ್ಪರಾಂತ ಗುಡ್ಡದಲ್ಲಿ ಸ್ಥಾಪಿಸಲ್ಪಟ್ಟಿತೆಂದು ಹೇಳುತ್ತಾರೆ. ಇದರ ಅಧ್ಯಕ್ಷ
ಪ್ರಭುದೇವ ಕಾಲದರ್ಶಿ ಚನ್ನಬಸವಣ್ಣ, ಸದಸ್ಯರು ಅಖಿಲಭಾರತದ ಶಿವಶರಣರು.
ಇದು ನಾಲ್ಕು ಮಹಾದ್ವಾರ, 36 ಕಂಬಗಳಿಂದ ಕೂಡಿತ್ತೆಂದು ತಿಳಿದುಬಂದಿದೆ. ಇದರ
ಅಧ್ಯಕ್ಷಪೀಠವೇ ಶೂನ್ಯಸಿಂಹಾಸನ, ಅನುಭವ ಮಂಟಪದ ಹೆಸರು ವಿಶೇಷವಾಗಿ
ಕಾಲಜ್ಞಾನವಚನಗಳಲ್ಲಿ ಕಂಡುಬಂದಿದೆ. ಇದನ್ನು ವೀರಶೈವರ ಹೃದಯವೆಂದು ಹಲವು
ವಿದ್ವಾಂಸರು ಕರೆದಿದ್ದಾರೆ. ಈ ಮಂಟಪ ಕನ್ನಡ ಸಾಹಿತ್ಯಾಭಿವೃದ್ಧಿಗೆ ಬಹಳವಾಗಿ ಸಹಾಯ
ಮಾಡಿತೆಂದು ಹೇಳಬಹುದು.
ಅನುಭವಮುದ್ರೆ : ವೀರಶೈವಸಿದ್ಧಾಂತವನ್ನು ಸಾಂಗತ್ಯದಲ್ಲಿ ನಿರೂಪಿಸುವ
ಕನ್ನಡಗ್ರಂಥ. ಬರೆದ ಕವಿ ಶಾಂತಮಲ್ಲ (ಸು. 1650). ಈತ ಸಿದ್ಧಲಿಂಗೇಶನ ಪರಂಪರೆಗೆ
ಸೇರಿದವನೆಂದು ತೋರುತ್ತದೆ. ಇದರಲ್ಲಿ 29 ಸ್ಥಲಗಳಿವೆ. ಈ ಗ್ರಂಥವನ್ನು ಅನಾದಿ
ಪ್ರಭುದೇವರು ಪ್ರಭುಸ್ವಾಮಿ ಎಂಬ ಶಿಷ್ಯನಿಗೆ ಉಪದೇಶಿಸಿದಂತೆ ಕವಿ ಹೇಳಿದ್ದಾನೆ.(ಬಿ.ಎಸ್.)
ಅನುಭವಸೂತ್ರ: ನೀರಶೈವ ಸಟಸ್ಥಲ ಸಿದ್ಧಾಂತವನ್ನು ನಿರೂಪಿಸುವ ಎಂಟು
ಅಧಿಕರಣಗಳಿಂದ ಕೂಡಿದ ಧರ್ಮಗ್ರಂಥ, ಕರ್ತೃ ಬಿಜಾಪುರ ಜಿಲ್ಲೆಯ ಮಧ್ಯೆ ಊರಿನ
ಮಾಯಿದೇವ. ಈತ ಕನ್ನಡದಲ್ಲಿ ಶತಕಾಯ, ಷಟ್ ಸ್ಥಲ ಗದ್ಯ, ಏಕೋತ್ತರ ಷಟ್ಸ್ಥಲ
ಗದ್ಯ ಎಂಬ ಗ್ರಂಥಗಳನ್ನೂ ಸಂಸ್ಕೃತದಲ್ಲಿ ವಿಶೇಷಾರ್ಥ ಪ್ರಕಾಶಿಕೆ, ಶತಕತ್ರಯಂ,
ಮಂತ್ರಭಾಷ್ಯ ಎಂಬ ಗ್ರಂಥಗಳನ್ನೂ ಬರೆದಿದ್ದಾನೆ. ಅನುಭವಸೂತ್ರದಲ್ಲಿ ವಾತುಲಾಗಮದ
ಉತ್ತರಭಾಗದಲ್ಲಿ ಹೇಳಿರುವ ಷಟ್ ಸ್ಥಲ ಸಿದ್ಧಾಂತವನ್ನು ಸಂಗ್ರಹಿಸಲಾಗಿದೆ. (ಬಿ.ಎಸ್.)
ಅನುಭೂತಿ : ವೇದಾಂತದಲ್ಲಿ ವಿಶೇಷವಾಗಿ ಅನುಭವಕ್ಕೆ ಪರ್ಯಾಯವಾಗಿ
ಬಳಸುವ ಮಾತು. ಈ ಮಾತಿನಲ್ಲಿ ನೇರವಾದ, ಪ್ರತ್ಯಕ್ಷಸಿದ್ಧವಾದ, ಸಾಕ್ಷಾತ್ತಾದ ಅನುಭವಕ್ಕೆ
ಹೆಚ್ಚಿನ ಪ್ರಾಶಸ್ತ್ರವಿದೆ. ಬ್ರಹ್ಮಜ್ಞಾನದಿಂದ ಬ್ರಹ್ಮಪ್ರಾಪ್ತಿಯಾಗುತ್ತದೆ ಎನ್ನುವುದು ವೇದಾಂತದ
ಕಲ್ಪನೆ (ಬ್ರಹ್ಮವಿದ್ ಬ್ರಹ್ಮ ಏವ ಭವತಿ), ಜ್ಞಾನದ ಆವಿರ್ಭಾವ ಮತ್ತು ಅವಿದ್ಯಾಂಧಕಾರದ
ಅಸ್ತಂಗಮ ಎರಡೂ ಏಕಕಾಲಿಕವಾದವು. ಈ ನೆಲೆಯಲ್ಲಿ ಸಚ್ಛಾಸ್ತ್ರದ ಅಧ್ಯಯನದಿಂದಲೂ
ನಿದಿಧ್ಯಾಸದಿಂದಲೂ ಮಹಾವಾಕ್ಯಗಳ ಅನುಷ್ಠಾನದಿಂದಲೂ ಔಪಾಸನೆಯಿಂದಲೂ
ಧ್ಯಾನದಿಂದಲೂ ಪರತತ್ತ್ವದ ಸಾಕ್ಷಾತ್ಕಾರವಾಗುತ್ತದೆ; ಕೇವಲಜ್ಞಾನದಿಂದಲೇ ಮುಕ್ತಿಬಾರದು
ಎನ್ನುವ ದೈ ಸದರ್ಶನದಲ್ಲಿ ಕೂಡ ಜ್ಞಾನದ ಆಧಿಕ್ಯವನ್ನು ಒಪ್ಪಿಕೊಂಡಿದ್ದಾರೆ. ಬ್ರಹ್ಮನ
ಸ್ವರೂಪ ಅನಿರ್ವಚನೀಯವೆಂದೂ ಮುಕ್ತಿಸುಖ ಅನುಭವದಿಂದಲೇ ವೇದ್ಯವಾಗುವುದೆಂದೂ
ಹೇಳುತ್ತಾರಷ್ಟೆ ಹೀಗೆ ಅತಾನುಭವಕ್ಕೆ ನೆರವಾಗುವ ಸಾಧನವನ್ನು ಅನುಭೂತಿ ಎಂದು
ವ್ಯವಹರಿಸಿದ್ದಾರೆ. ವಿದ್ಯಾರಣ್ಯಸ್ವಾಮಿಗಳ ಅನುಭೂತಿಪ್ರಕಾಶದಲ್ಲಿ ಇದೇ ಅರ್ಥವನ್ನು
ಕಾಣಬಹುದು. ಯಥಾರ್ಥಾನುಭವವಾದ ಅನುಭವವೇ ಅನುಭೂತಿಯೆಂದು ಒಂದು
ಮತ (ಅನುಮಿತಿ, ಉಪಮಿತಿ, ಶಾಬ್ದ ಇವು ಯಥಾರ್ಥಾನುಭವದಲ್ಲಿ ಸೇರುತ್ತವೆಯೇ
ಎಂಬ ಒಂದು ಶಂಕೆಯಂಟು. ನೈಯಾಯಿಕರು ನಾಲ್ಕು ವಿಧವಾದ ಜ್ಞಾನವನ್ನೂ
ವೇದಾಂತಿಗಳು, ಮೀಮಾಂಸಕರು ಈ ನಾಲ್ಕಕ್ಕೆ ಅರ್ಥಾಪತ್ತಿ ಮತ್ತು ಅನುಪಲಬ್ಧ ಎರಡನ್ನೂ
ಗ್ರಹಿಸಿದ್ದಾರೆ, ಇನ್ನೂ ಅನುಭೂತಿಯಲ್ಲಿ ಸೇರುತ್ತವೆ),
(ಎಸ್.ಕೆ.ಆರ್.)
ಅನುಭೋಗ : ಸರಕು, ಸೇವೆಗಳಲ್ಲಿರುವ ತುಷ್ಟಿಗುಣವನ್ನು ಅನುಭವಿಸುವುದು
(ಕನ್ನಮ್ಮನ್). ಈ ಕ್ರಿಯೆ ಆರ್ಥಿಕ ಚಟುವಟಿಕೆಗಳಲ್ಲಿ ಒಂದು ಮುಖ್ಯ ಭಾಗ. ಸರಕು,
ಸೇವೆಗಳ ಉತ್ಪಾದನೆಗೆ ಅನುಭೋಗವೇ ಮೂಲ ಪ್ರಚೋದನೆ.
ಎಲ್ಲರೂ ಅನುಭೋಗಿಗಳಾಗಿರುತ್ತಾರಾದ್ದರಿಂದ ಇವರ ಬಯಕೆಗಳೇನು? ಬಯಕೆ,
ಬೇಡಿಕೆ ಮತ್ತು ಬೆಲೆ ಇವುಗಳ ಸಂಬಂಧವೇನು? ಜನರ ಅನುಭೋಗ ಪ್ರವೃತ್ತಿಯ
ನಿರ್ಣಯಾಂಶಗಳೇನು? ಆರ್ಥಿಕಾಭಿವೃದ್ಧಿಯಲ್ಲಿಯೂ ಅರ್ಥಮಂಡಲದ ಆರ್ಥಿಕತೆಯ
ಯೋಜಿತ ಮುನ್ನಡೆಯಲ್ಲಿಯೂ ಅನುಭೋಗದ ಪಾತ್ರವಂಥದು? ಅನುಭೋಗಿಗಳಲ್ಲಿ
ಬಹುಭಾಗ ಉತ್ಪಾದಕರೂ ಆಗಿರುವುದರಿಂದ ಈ ಎರಡೂ ಆರ್ಥಿಕಗುಂಪಿನ ಪರಸ್ಪರ
ಹಿತಾಸಕ್ತಿಗಳು ಹೇಗೆ ಸಮನ್ವಯಗೊಳ್ಳಬೇಕು? ಅನುಭೋಗಿಗೆ ಪೂರ್ಣ ಸ್ವಾತಂತ್ರ್ಯ ಇರುವ<noinclude></noinclude>
h8vnhonnk3qk1fjr82o1cr4cemxgzme
ಪುಟ:Mysore-University-Encyclopaedia-Vol-1-Part-1.pdf/೩೧೪
104
118623
314857
2026-05-01T17:45:28Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೩೧೪ ಅನುಭೋಗ ಹಕ್ಕು ಮತ್ತು ಅನುಜ್ಞೆ ಇವೆರಡರಲ್ಲೂ ಒಂದು ಸಮತೂಕವಿರುವಂತೆ ವರಮಾನ ಹಂಚಿಕೆಯಾಗಬೇಕು. ಇದು ಜನರ ಅನುಭೋಗಪ್ರವೃತ್ತಿ ಮತ್ತು ಉಳಿಸುವ ಪ್ರವೃತ್ತಿಗಳನ್ನು ಅವಲಂಬಿಸಿದೆ. ವರಮಾನ ಮಟ್ಟಕ್ಕೂ ಈ ವರಮಾನದಿಂ...
314857
proofread-page
text/x-wiki
<noinclude><pagequality level="1" user="Pragathi. BH" /></noinclude>೩೧೪
ಅನುಭೋಗ ಹಕ್ಕು ಮತ್ತು ಅನುಜ್ಞೆ
ಇವೆರಡರಲ್ಲೂ ಒಂದು ಸಮತೂಕವಿರುವಂತೆ ವರಮಾನ ಹಂಚಿಕೆಯಾಗಬೇಕು. ಇದು
ಜನರ ಅನುಭೋಗಪ್ರವೃತ್ತಿ ಮತ್ತು ಉಳಿಸುವ ಪ್ರವೃತ್ತಿಗಳನ್ನು ಅವಲಂಬಿಸಿದೆ. ವರಮಾನ
ಮಟ್ಟಕ್ಕೂ ಈ ವರಮಾನದಿಂದ ಮಾಡಲಾಗುವ ಅನುಭೋಗವೆಚ್ಚದ ಮಟ್ಟಕ್ಕೂ ಇರುವ
ಅನುಚರಿ (ಫಂಕ್ಷನಲ್) ಸಂಬಂಧವೇ ಅನುಭೋಗಪ್ರವೃತ್ತಿ. ಇದು ಕೆಲವು ವಸ್ತುನಿಷ್ಠ
ಅಥವಾ ವಾಸ್ತವಿಕಾಂಶಗಳಿಂದಲೂ ಕೆಲವು ವ್ಯಕ್ತಿನಿಷ್ಠ ಅಥವಾ ಮಾನಸಿಕಾಂಶಗಳಿಂದಲೂ
ನಿರ್ಣಯವಾಗುವುದು. ಸಹಜ ವರಮಾನ, ನಿವ್ವಳ ವರಮಾನ, ವಟ್ಟಾದರಗಳು, ಸರಕಾರದ
ಖಜಾನನೀತಿ, ಇವುಗಳಲ್ಲಿ ಸಂಭವಿಸುವ ಬದಲಾವಣೆಗಳೂ ಇಂದಿನ ಹಾಗೂ ಮುಂದಿನ
ವರಮಾನಗಳ ಸಂಬಂಧಗಳ ಬಗ್ಗೆ ಇರುವ ನಿರೀಕ್ಷೆಗಳ ಬದಲಾವಣೆಯೂ ಆಸ್ತಿಪಾಸ್ತಿಗಳ
ಬೆಲೆಯಲ್ಲಿ ಅನಿರೀಕ್ಷಿತವಾಗಿ ಸಂಭವಿಸುವ ಬದಲಾವಣೆಯೂ ಅನುಭೋಗ ಪ್ರವೃತ್ತಿಯ
ಮೇಲೆ ಪ್ರಭಾವಬೀರುವ ವಾಸ್ತವಾಂಶಗಳು, ಮುಂಜಾಗ್ರತೆ, ಭವಿಷ್ಯದೃಷ್ಟಿ, ತುಲನಾಪ್ರವೃತ್ತಿ
ಶ್ರೀಮಂತಿಕೆಯ ಉತ್ತಮಸ್ಥಿತಿಯನ್ನು ಹೊಂದುವ ಅಭಿಲಾಷೆ, ಸ್ವಾತಂತ್ರ್ಯ, ಉದ್ಯಮಶೀಲತೆ,
ಹೆಮ್ಮೆ ಮತ್ತು ಜಿಪುಣತೆ ಇವು ವರಮಾನವನ್ನು ಅನುಭೋಗಿಸದೆ ಉಳಿಸಲು ಕಾರಣವಾಗುವ
ಮಾನಸಿಕ ಪ್ರೇರಕಾಂಶಗಳು, ಅಂದ ಮೇಲೆ, ಇವುಗಳ ವಿರೋಧಗುಣಗಳಾದ ಇಂದು
ಸುಖಪಡಬೇಕೆಂಬ ಆಸೆ, ದೂರದೃಷ್ಟಿ ಇಲ್ಲದಿರುವುದು, ಧಾರಾಳತನ, ತಪ್ಪು ಎಣಿಕೆ,
ಆಡಂಬರ ಮತ್ತು ದುಂದುಗಾರಿಕೆ-ಇವು ಅನುಭೋಗ ಹೆಚ್ಚಿಸುವ ಮಾನಸಿಕ ಪ್ರೇರಕಾಂಶಗಳು.
ಸಾಧಾರಣವಾಗಿ ಐಶ್ವರ್ಯವಂತರಲ್ಲಿ ಅನುಭೋಗ ಪ್ರವೃತ್ತಿ ಬಡವರಲ್ಲಿರುವುದಕ್ಕಿಂತ
ಕಡಿಮೆಯಾಗಿರುವುದು. ಐಶ್ವರ್ಯವಂತರು ಬಡವರಿಗಿಂತಲೂ ಕಡಿಮೆ ಅನುಭೋಗಿಸುತ್ತಾ
ರೆಂದು ಇದರ ಅರ್ಥವಲ್ಲ; ಅವರ ಒಟ್ಟು ವರಮಾನದಲ್ಲಿ ಅನುಭೋಗಕ್ಕಾಗಿ ಅವರು
ಮಾಡುವ ವೆಚ್ಚಭಾಗ ಕಡಿಮೆ ಎಂದು ಮಾತ್ರ ಹೇಳಬಹುದು. ಬಡವರು ಅವರ ವರಮಾನದ
ಪೂರ್ಣಭಾಗವನ್ನು ಅನುಭೋಗಕ್ಕಾಗಿ ವೆಚ್ಚ ಮಾಡುವುದಾದರೆ ಸಿರಿವಂತರು ಬಹುಶಃ
ಶೇ.40 ಅಥವಾ ಶೇ.50 ಮಾತ್ರ ಹಾಗೆ ಅನುಭೋಗಕ್ಕೆ ವೆಚ್ಚ ಮಾಡುವರೆಂದು ಹೇಳಬಹುದು.
ಲಭಿಸಬಹುದಾದ ಸು. ಶೇ.10ರಷ್ಟು ಹೆಚ್ಚುವರಿ ವರಮಾನವನ್ನು ಬಡವರು ಹೆಚ್ಚಾಗಿ
ಅನುಭೋಗಕ್ಕೆ ಬಳಸುವುದಾದರೆ ಸಿರಿವಂತರು ಹೆಚ್ಚಾಗಿ ಉಳಿಸುವ ಪ್ರವೃತ್ತಿ ಹೊಂದಿರುತ್ತಾರೆ.
ಇದು ಸ್ವಾಭಾವಿಕ. ಏಕೆಂದರೆ ಉಳಿತಾಯ ಮಾಡುವ ಯೋಚನೆಗೆ ಮೊದಲು ಅನುಭೋಗದ
ಆವಶ್ಯಕತೆಗಳೆಲ್ಲವೂ ತೃಪ್ತಿಯಾಗಬೇಕು. ಆದ್ದರಿಂದ ಕಡಿಮೆ ವರಮಾನ ಉಳ್ಳವರ ವರಮಾನ
ಹೆಚ್ಚುವರಿದಂತೆ ಅವರ ಅನುಭೋಗದ ವೆಚ್ಚ ಹೆಚ್ಚಿಸಿಕೊಳ್ಳುವ ಬಯಕೆ ಉಳಿತಾಯ
ಮಾಡುವ ಬಯಕೆಗಿಂತ ಬಲವಾಗುವುದು. ಜೀವನಮಟ್ಟಗಳಲ್ಲಿ ಅಂತರವಿರುವಾಗ
ಕೆಳತರಗತಿಯವರು ಮೇಲರಗತಿಯವರ ಅನುಭೋಗಮಟ್ಟವನ್ನು ಅನುಕರಿಸಬೇಕೆಂಬ
ಹಂಬಲ ಹೆಚ್ಚುವುದು. ಅಲ್ಲದೆ ಹಿಂದುಳಿದಿರುವ ರಾಷ್ಟ್ರಗಳಲ್ಲಿ ಐಶ್ವರ್ಯವಂತರು ಅವರ
ಐಶ್ವರ್ಯವನ್ನು ಸಮಾಜದೆದುರು ಪ್ರದರ್ಶಿಸಬೇಕೆಂಬ ಒಂದು ಧೋರಣೆ ಹೊಂದಿರುವರು.
ಸಾಮಾಜಿಕ ಬಂಧನಗಳಿಗೆ ಒಳಗಾಗಿ ಬಡಬಗ್ಗರು ಸಹ ಮದುವೆ, ಹಬ್ಬ ಇತ್ಯಾದಿ
ಸಂದರ್ಭಗಳಲ್ಲಿ ಶಕ್ತಿಮೀರಿ ಅನುಭೋಗವೆಚ್ಚ ಮಾಡುವ ಹವ್ಯಾಸ ಈಚೆಗೆ ಕಂಡುಬರುತ್ತಿದೆ.
ಈ ಎಲ್ಲ ಕಾರಣಗಳಿಂದ ಹೆಚ್ಚು ಬಡವರಿಂದ ಕೂಡಿರುವ ಹಾಗೂ ವಿಶೇಷ ಸಾಮಾಜಿಕ
ಸಾಂಪ್ರದಾಯಗಳಿಗೆ ಕಟ್ಟುಬಿದ್ದಿರುವ ಹಿಂದುಳಿದ ರಾಷ್ಟ್ರಗಳಲ್ಲಿ ಅನುಭೋಗಪ್ರವೃತ್ತಿ
ಬಲವತ್ತರವಾಗಿರುವುದು. ಈ ಪ್ರಬಲ ಪ್ರವೃತ್ತಿ ಆ ರಾಷ್ಟ್ರಗಳಲ್ಲಿ ಬಂಡವಾಳಗಳ ಸಂಚಯನಕ್ಕೆ
ಒಂದು ದೊಡ್ಡ ಅಡಚಣೆ. ಆದ್ದರಿಂದ, ಆ ರಾಷ್ಟ್ರಗಳು ಅಭಿವೃದ್ಧಿಯೊಡನೆ ಲಭಿಸುವ
ವರಮಾನಹೆಚ್ಚುವರಿಯಲ್ಲಿ, ಒಂದು ಭಾಗವನ್ನು ಬಂಡವಾಳಕ್ಕಾಗಿ ಸಿಗುವ ಹಾಗೆ ಮಾಡಲು
ವಿಶೇಷ ಕ್ರಮಗಳನ್ನು ಕೈಗೊಳ್ಳಬೇಕಾಗುವುದು. ಅನುಭೋಗಹತೋಟಿ, ತೆರಿಗೆ, ಅಲ್ಪ
ಉಳಿತಾಯ ಯೋಜನೆ, ಸಾರ್ವಜನಿಕ ಸಾಲ, ಹೆಚ್ಚುವರಿ ಇವು ಹೆಚ್ಚುವರಿ ವರಮಾನ
ಕೇವಲ ಅನುಭೋಗ ವೆಚ್ಚಕ್ಕಾಗಿ ಹೋಗುವುದನ್ನು ತಡೆಯುವ ಸಲುವಾಗಿ ಅಂಥ
ರಾಷ್ಟ್ರಗಳು ಕೈಗೊಳ್ಳಬಹುದಾದ ಮುಖ್ಯ ಕ್ರಮಗಳು,
ಅಭಿವೃದ್ಧಿ ಪಥದಲ್ಲಿರುವ ರಾಷ್ಟ್ರಗಳ ಸಮಸ್ಯೆ ಅನುಭೋಗಪ್ರವೃತ್ತಿಯನ್ನು ತಡೆಹಿಡಿವು
ದಾದರೆ, ಮುಂದುವರಿದಿರುವ ರಾಷ್ಟ್ರಗಳಲ್ಲಿ ಅನುಭೋಗಕ್ಕೆ ಮತ್ತಷ್ಟು ಉತ್ತೇಜನ ನೀಡಬೇಕಾದ
ಸಂದರ್ಭವೇ ಹೆಚ್ಚು. ಉತ್ಪನ್ನ ಮತ್ತು ಉದ್ಯೋಗಮಟ್ಟಗಳು ಸಾಕಷ್ಟು ಉನ್ನತಮಟ್ಟದಲ್ಲಿರ
ಬೇಕಾದರೆ ಅನುಭೋಗಿಗಳ ಬೇಡಿಕೆ ಅವುಗಳಿಗೆ ಅನುಗುಣವಾದ ಪ್ರಮಾಣದಲ್ಲಿರ
ಬೇಕಾದುದು ಅವಶ್ಯಕ. ಈ ಪರಿಣಾಮಕಾರಿ ಬೇಡಿಕೆ ಇಳಿವರಿಯಾದಾಗ ಅನುಭೋಗ
ಪ್ರವೃತ್ತಿಯನ್ನು ಉತ್ತೇಜಿಸುವ ಸಮಸ್ಯೆ ಏಳುತ್ತದೆ. ಹೀಗೆ ಅನುಭೋಗಪ್ರವೃತ್ತಿ ಆರ್ಥಿಕಾಭಿವೃದ್ಧಿ
ಯಲ್ಲೂ ಆರ್ಥಿಕ ಸ್ಥಿಮಿತೆಯಲ್ಲೂ ಪರಿಗಣಿಸಬೇಕಾದ ಒಂದು ಮುಖ್ಯ ಅಂಶವಾಗಿದೆ.
ಅರ್ಥಶಾಸ್ತ್ರದಲ್ಲಿ ಅನುಭೋಗದ ಪ್ರಾಮುಖ್ಯವನ್ನು ಇನ್ನೊಂದು ದೃಷ್ಟಿಯಿಂದ
ವಿವರಿಸಬಹುದು. ಉತ್ಪಾದನಾವಿಧಾನ ಸುಗಮವಾಗಿ ಏರುಪೇರುಗಳಿಲ್ಲದೆ
ಮುಂದುವರಿಯಬೇಕಾದರೆ ಉತ್ಪಾದನೆಯಾಗುವ ಸರಕುಗಳು ಅವುಗಳ ಅನುಭೋಗದ
ಕಾಲಕ್ರಮಕ್ಕೆ ಸರಿಯಾಗಿ ಹೊಂದಿಕೊಳ್ಳಬೇಕು. ಸರಕುಗಳ ಅನುಭೋಗದ ಕಾಲಕ್ರಮ
ಮತ್ತು ಕಾಲಾಂತರಗಳು ಏಕರೀತಿ ಇರುವುದಿಲ್ಲ. ಈ ಬಗ್ಗೆ ತುಂಬ ವ್ಯತ್ಯಾಸಗಳೇ ಎದ್ದು
ಕಾಣುವುವು. ಸರಕುಗಳನ್ನು ಅನುಭೋಗಿಯ ಸರಕು ಉತ್ಪಾದಕರ ಸರಕು ಎಂದು
ಎರಡು ಭಾಗವಾಗಿ ವಿಂಗಡಿಸಬಹುದು. ಉತ್ಪಾದನಾ ಹಂತಗಳಲ್ಲಿ ಉಪಯೋಗಿಸುವ
ಸರಕುಗಳನ್ನು ಉತ್ಪಾದಕರ ಸರಕುಗಳೆಂದೂ ಇತರ ಸರಕುಗಳನ್ನು ಅಂದರೆ ಜನರು
ಅವರ ವೈಯಕ್ತಿಕ ಬಯಕೆಗಳ ತೃಪ್ತಿಗಾಗಿ ಉಪಯೋಗಿಸುವ ಸರಕುಗಳೆಲ್ಲವನ್ನೂ
ಅನುಭೋಗಿಯ ಸರಕುಗಳೆಂದೂ ಹೇಳಬಹುದು. ಅನುಭೋಗಿಯ ಸರಕುಗಳು ಎರಡು
ವಿಧ : 1 ಕೇವಲ ಒಂದು ಸಲ ಉಪಯೋಗಿಸಬಲ್ಲ ಸರಕುಗಳು, ಸಾಮಾನ್ಯವಾಗಿ
ತಿನ್ನುವ, ಕುಡಿಯುವ ಪದಾರ್ಥಗಳು ಈ ಗುಂಪಿಗೆ ಸೇರಿವೆ. 2. ಹೆಚ್ಚು ಕಾಲ ಬಳಸಬಹುದಾದ
ಅಂದರೆ ಬಾಳಿಕೆ ಬರುವ ಸರಕುಗಳು, ಉಡುಪು, ಮನೆ ವಾಹನಗಳು, ಪುಸ್ತಕಗಳು
ಇತ್ಯಾದಿ ಸರಕುಗಳು ಈ ಗುಂಪಿಗೆ ಸೇರಿವೆ. ಮೊದಲನೆಯ ಗುಂಪಿನ ಸರಕುಗಳ
ಅನುಭೋಗ ಕಾಲಾಂತರದಲ್ಲಿ ಸಾಮಾನ್ಯವಾಗಿ ಒಂದು ಕ್ರಮವಿರುವುದು. ಆಹಾರಸೇವನೆ
ಸಾಮಾನ್ಯವಾಗಿ ಒಂದು ಕಾಲಾವಧಿಯ ಪ್ರಕಾರ ನಡೆಯುವ ಕ್ರಿಯೆಯಾದುದರಿಂದ
ಇದಕ್ಕೆ ಸಂಬಂಧಪಟ್ಟ ಸರಕು ಸೇವೆಗಳ ಬೇಡಿಕೆಯ ಪ್ರಮಾಣ ಹಾಗೂ ಕಾಲಕ್ರಮವನ್ನು
ಸುಲಭವಾಗಿ ಅಂದಾಜು ಮಾಡಬಹುದು. ಎರಡನೆಯ ಗುಂಪಿಗೆ ಸೇರಿದ ಸರಕುಗಳ
ಬಗ್ಗೆ ಇಂಥ ಅಂದಾಜು ಹಾಕುವುದು ಹೆಚ್ಚು ಕಷ್ಟ. ಆದರೆ, ಉತ್ಪಾದನಾ ವಿಧಾನದ
ಸ್ಥಿಮಿತಕ್ಕೆ ಸಾಧನೆಯ ದೃಷ್ಟಿಯಿಂದ ಈ ಎಲ್ಲ ವಿಧದ ಅನುಭೋಗ ಸರಕುಗಳ ಬೇಡಿಕೆ
ಪ್ರತೀಕ್ಷೆಯ ವಿವರವಾದ ಪರಿಶೀಲನೆ ಅಗತ್ಯ.
ಬಹುಭಾಗ ಅನುಭೋಗಿಗಳು ಉತ್ಪಾದಕರೂ ಆಗಿರುವುದರಿಂದ ಈ ಎರಡು
ಗುಂಪಿನವರ ದೃಷ್ಟಿಕೋನಗಳಲ್ಲಿ ಹೇಗೆ ಹೊಂದಿಕೆಯಾದೀತು ಎಂಬುದು ವಿಚಾರಿಸಬೇಕಾದ
ಇನ್ನೊಂದು ಪ್ರಶ್ನೆ, ಉತ್ಪಾದಕನಾಗಿ ಹೆಚ್ಚು ಬೆಲೆಗೆ ಮಾರುವ ಆಕಾಂಕ್ಷೆಯನ್ನೂ
ಅನುಭೋಗಿಯಾಗಿ ಕಡಿಮೆ ಬೆಲೆಗೆ ಸರಕು ಸೇವೆಗಳನ್ನು ಕೊಳ್ಳುವ ಅಪೇಕ್ಷೆಯನ್ನೂ
ಜನ ಹೊಂದಿರುವುದು ಸ್ವಾಭಾವಿಕ. ಬೇಡಿಕೆಡಿಕೆಗಳು ಸಲೀಸಾಗಿ ಪರಸ್ಪರ ಕ್ರಿಯಾತ್ಮಕವಾಗಿ
ವರ್ತಿಸುವ ಸ್ವತಂತ್ರೋದ್ಯಮ ಆರ್ಥಿಕಪದ್ಧತಿಯಲ್ಲಿ ಈ ವಿಧದ ವ್ಯತಿರಿಕ್ತ ಹಿತಾಸಕ್ತಿಗಳು
ಮಾರುಕಟ್ಟೆಯ ಚಲನವಲನಗಳ ಮೂಲಕ ಒಂದು ರೀತಿಯಲ್ಲಿ ಸಮನ್ವಯಗೊಳ್ಳುವುವು.
ಆದರೆ, ಸಾಮಾನ್ಯವಾಗಿ ಉತ್ಪಾದಕದಲ್ಲಿರುವಷ್ಟು ಸಂಘಶಕ್ತಿ ಅನುಭೋಗಿಗಳಲ್ಲಿ ಸಲೀಸಾಗಿ
ಸ್ಥಾಪನೆಯಾಗಲು ಸಾಧ್ಯವಿಲ್ಲ. ಆದ್ದರಿಂದ ಅನುಭೋಗಿಗಳ ಹಿತರಕ್ಷಣೆಗೆ ಸರ್ಕಾರವಾಗಲಿ,
ಸಾರ್ವಜನಿಕರಾಗಲಿ ವಿಶೇಷಕ್ರಮಗಳನ್ನು ಕೈಗೊಳ್ಳಬೇಕಾಗುವುದು. ಅನುಭೋಗಿಗಳಲ್ಲಿ
ಸಹಕಾರಪದ್ಧತಿ ಬೆಳೆಸುವುದು, ಉತ್ಪಾದಕರ ಏಕಸ್ವಾಮ್ಯಗಳ ನಿಯಂತ್ರಣ ಮಾಡುವುದು-
ಇಂದಿಗಳು ವಿಶೇಷವಗಳಲ್ಲಿ ಮುಖ್ಯವಾದುವು ಅಥಿ ಆಂಟೋದ್ಧತಿಯಲ್ಲಿ ಹಿಂದ
ಹೇಳಿರುವಂತೆ ವಿವಿಧ ಆರ್ಥಿಕನಿಯಂತ್ರಣಗಳಲ್ಲಿ ಅನುಭೋಗ ನಿಯಂತ್ರ ಸೇರಿರುವುದರಿಂದ
ಅನುಭೋಗಿಗಳ ಹಾಗೂ ಉತ್ಪಾದಕರ ಹಿತಾಸಕ್ತಿಗಳೆರಡನ್ನೂ ಸೂಕ್ತ ರೀತಿಯಲ್ಲಿ
ಸಮನ್ವಯಗೊಳಿಸುವ ಪ್ರಶ್ನೆಯೂ ಯೋಜನೆಗೆ ಒಳಪಟ್ಟ ವಿಷಯ ಒಟ್ಟಿನಲ್ಲಿ, ಅನುಭೋಗಿಗಳ
ಸ್ಥಾನಮಾನಗಳೂ ಅವರು ಪಡೆಯುವ ಸಂತುಷ್ಟಿ ಮಟ್ಟವೂ ಆರ್ಥಿಕವ್ಯವಸ್ಥೆಯ ಸ್ವರೂಪವನ್ನು
ಅವಲಂಬಿಸಿದೆ. ವಿವಿಧ ಆರ್ಥಿಕ ಪದ್ಧತಿಗಳ ಗುಣಾವಗುಣಗಳನ್ನು ಹೋಲಿಸುವಾಗ
ಅನುಭೋಗಿಗಳ ದೃಷ್ಟಿಕೋನವೂ ಮುಖ್ಯ ಎಂಬುದು ಇದರಿಂದ ಸುಸ್ಪಷ್ಟ. (ಎ.ಪಿ.ಎಸ್.)
ಅನುಭೋಗ ಹಕ್ಕು ಮತ್ತು ಅನುಜ್ಞೆ: ಸ್ಥಿರಾಸ್ತಿಯ (ಭೂಮಿ, ಮನೆ
ಮುಂತಾದವು) ಮಾಲೀಕ ಅಥವಾ ಅನುಭವದಾರ ತನ್ನ ಆಸ್ತಿಯ ಲಾಭದಾಯಕ
ಉಪಯೋಗಕ್ಕಾಗಿ ಸೌಕರ್ಯಕ್ಕಾಗಿ ಮತ್ತೊಬ್ಬನ ಸ್ಥಿರಾಸ್ತಿಗೆ ಸಂಬಂಧಪಟ್ಟಂತೆ ವ್ಯವಹಾರ
ನಡೆಸಲು ಹಾಗೂ ನಡೆಸಿಕೊಂಡು ಬರಲು ಅಥವಾ ವ್ಯವಹಾರ ನಡೆಯದಂತೆ ತಡೆಹಿಡಿದು
ಆಸ್ತಿಯನ್ನು ಅನುಭೋಗಿಸುವ ಹಕ್ಕಿಗೆ ಅನುಭೋಗ ಹಕ್ಕು (ದಿ ಲಾ ರಿಲೇಟಿಂಗ್ ಟು
ಈಸ್ಮೆಂಟ್ಸ್ ಅಂಡ್ ಲೈಸೆನ್ಸಸ್) ಎಂದು ಹೆಸರಿದೆ.
ಅಸಂಭೋಗ ಮತ್ತು ಅನುಜ್ಞೆಗೆ ಸಂಬಂಧಪಟ್ಟ ಕಾಯದಲ್ಲಿರುವ
(ದಿ ಇಂಡಿಯನ್ ಈಸ್ಟ್ಮೆಂಟ್ಸ್ ಆ್ಯಕ್ಟ್) ನಿಯಮಗಳು ಇಲ್ಲವೆ ಅದರಲ್ಲಿ ಅಡಕವಾಗಿರುವ
ತತ್ತ್ವಗಳು ಸಾಧಾರಣವಾಗಿ ಭಾರತದ ಎಲ್ಲ ಭಾಗಗಳಿಗೂ ಅನ್ವಯಿಸುತ್ತವೆ.
ಅನುಭೋಗಹಕ್ಕಿಗೆ ಕೆಲವು ವಿಶಿಷ್ಟ ಲಕ್ಷಣಗಳಿವೆ. 1. ಹಕ್ಕುಳ್ಳ ಆಸ್ತಿ ಮತ್ತು ಹಕ್ಕಿಗೆ
ಅಧೀನವಾದ ಆಸ್ತಿ ಎಂದು ಎರಡು ಬಗೆ. ಅನುಭೋಗಹಕ್ಕುಳ್ಳ ಆಸ್ತಿದಾರ ಮತ್ತು ಹಕ್ಕಿಗೆ
ಒಳಪಟ್ಟ ಆಸ್ತಿದಾರ ಬೇರೆ ಬೇರೆಯವರಾಗಿರುತ್ತಾರೆ. 2. ಹಕ್ಕು ಆಸ್ತಿಯ ಅಂಗ, ಆಸ್ತಿಯ
ಒಡೆತನಕ್ಕೆ ಅಂಟಿಕೊಂಡು ಹಸ್ತಾಂತರವಾಗುತ್ತ ಹೋಗುವುದಲ್ಲದೆ ಅದರಿಂದ ಪ್ರತ್ಯೇಕಿಸಲ್ಪಟ್ಟು
ವ್ಯಕ್ತಿಗತವಾಗುವುದಿಲ್ಲ. 3. ಹಕ್ಕುಳ್ಳ ಆಸ್ತಿಯನ್ನು ಸತ್ತ್ವಪೂರ್ಣವಾಗಿ ಉಪಯೋಗಿಸಿಕೊಳ್ಳಲು
3
ಹಕ್ಕು ಅನುಕೂಲವಾಗಿರುತ್ತದೆ.
ಇವುಗಳಲ್ಲಿ ಮೂರನೆಯ ಗುಣದ ವಿಶಿಷ್ಟ ಲಕ್ಷಣವೆಂದರೆ, ಹಕ್ಕುಳ್ಳ ಆಸ್ತಿಗೂ ಹಕ್ಕಿಗೆ
ಒಳಪಟ್ಟ ಆಸ್ತಿಗೂ ಭೂಮಿಯ ಸಂಬಂಧವಿರಬೇಕು. ಅನುಭೋಗ ಹಕ್ಕು ಹಕ್ಕುಳ್ಳ ಆಸ್ತಿಗೆ
ಸಂಬಂಧಿಸಿರಬೇಕಲ್ಲದೆ, ಆ ಆಸ್ತಿಯನ್ನು ಸ್ವಾಭಾವಿಕವಾಗಿ ಉಪಯೋಗಿಸಿ ಕೊಳ್ಳುವಂತಿರ
ಬೇಕು. ಮತ್ತೊಬ್ಬನ ಆಸ್ತಿಯ ಮೇಲೆ ಅನುಭವಿಸುವ ಎಲ್ಲ ಹಕ್ಕುಗಳೂ ಅನುಭೋಗ
ಹಕ್ಕುಗಳಾಗುವುದಿಲ್ಲ. ಅನುಭೋಗಹಕ್ಕಾಗಲು ಮೇಲೆ ತಿಳಿಸಿದ ಸಂಬಂಧ ಹಾಗೂ
ಉಪಯುಕ್ತತೆ ಇರಬೇಕು. ಇಲ್ಲದಿದ್ದರೆ ಅವು ಕೇವಲ ಕರಾರಿನ ಹಕ್ಕುಗಳಾಗುತ್ತವೆ. ಇಂಥ<noinclude></noinclude>
9erbqkj9hs6b3ooxgzxl4yzrrqx3nzt
ಪುಟ:Mysore-University-Encyclopaedia-Vol-1-Part-1.pdf/೩೧೫
104
118624
314858
2026-05-01T17:45:41Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅನುಭೋಗಿಯ ಪ್ರಭುತ್ವ ಸಂಬಂಧವಿದೆಯೇ ಇಲ್ಲವೆ ಎಂಬುದನ್ನು ವಾಸ್ತವಿಕವಾಗಿ ಪರಿಶೀಲಿಸಬೇಕು. ಹಕ್ಕುಳ್ಳ ಆಸ್ತಿಯ ಸ್ಥಿತಿ ಮತ್ತು ಹಕ್ಕಿನ ರೀತಿ ವ್ಯಾಪ್ತಿಗಳನ್ನು ಗಮನಿಸಬೇಕು. ಎ ಎಂಬ ಆಸ್ತಿದಾರ ಬಿ ಎಂಬುವನ ಆಸ್ತಿಯ...
314858
proofread-page
text/x-wiki
<noinclude><pagequality level="1" user="Pragathi. BH" /></noinclude>ಅನುಭೋಗಿಯ ಪ್ರಭುತ್ವ
ಸಂಬಂಧವಿದೆಯೇ ಇಲ್ಲವೆ ಎಂಬುದನ್ನು ವಾಸ್ತವಿಕವಾಗಿ ಪರಿಶೀಲಿಸಬೇಕು. ಹಕ್ಕುಳ್ಳ
ಆಸ್ತಿಯ ಸ್ಥಿತಿ ಮತ್ತು ಹಕ್ಕಿನ ರೀತಿ ವ್ಯಾಪ್ತಿಗಳನ್ನು ಗಮನಿಸಬೇಕು. ಎ ಎಂಬ ಆಸ್ತಿದಾರ
ಬಿ ಎಂಬುವನ ಆಸ್ತಿಯ ಮೇಲೆ ಹೋಗಿ, ಅಲ್ಲಿರುವ ಒಂದು ಬಾವಿಯಿಂದ ನೀರನ್ನು
ತರುವ ಹಕ್ಕು ಅನುಭೋಗದ ಹಕ್ಕು ಎಗೆ ತಾನು ಹೋಗಿಬರುವ ಬಿಯ ಆಸ್ತಿಯ
ಮೇಲೆ ಮಾಲೀಕತ್ವವಿರುವುದಿಲ್ಲ. ಹೋಗಿ ನೀರು ತರುವ ವಿಶೇಷಾಧಿಕಾರವಿರುತ್ತದೆ.
ಅನುಭೋಗ ಹಕ್ಕುಗಳನ್ನು ಪಡೆಯಲು 5 ವಿಧಾನಗಳಿವೆ. 1. ಅನುಮತಿಸಿ ಹಕ್ಕನ್ನು
ಕೊಡುವುದು (ಗ್ರಾಂಟ್); 2. ತಾನು ಯಾವ ಹಕ್ಕನ್ನೂ ಚಲಾಯಿಸುವುದಿಲ್ಲವೆಂದು
ಒಪ್ಪಿಕೊಳ್ಳುವುದು (ಕಾವನೆಂಟ್); 3. ಆಸ್ತಿಯ ಪರಭಾರೆಯಿಂದ; 4. ಸ್ವಾಧೀನಾನುಭವದ
ಮೂಲಕ; 5. ಪದ್ಧತಿ ಪ್ರಕಾರ,
ಮುಖ್ಯವಾದ ಗಾಳಿ, ಬೆಳಕಿಗೆ ಸಂಬಂಧಪಟ್ಟ ಅನುಭೋಗಹಕ್ಕನ್ನು ಸ್ವಾಧೀನಾನುಭವದ
ಮೂಲಕ ಪಡೆಯಬಹುದು. ಗಾಳಿ ಬೆಳಕನ್ನು ಇಪ್ಪತ್ತು ವರ್ಷಗಳ ಕಾಲ, ಅವಿಚ್ಛಿನ್ನವಾಗಿ
ಅನುಭೋಗಹಕ್ಕೆಂದು ತಿಳಿದು, ಯಾವ ಅಡ್ಡಿಯೂ ಇಲ್ಲದೆ, ನೆಮ್ಮದಿಯಿಂದ ಅನುಭವಿಸಿದ್ದರೆ,
ಆಗ ಗಾಳಿ ಬೆಳಕನ್ನು ಪಡೆಯುವ ಹಕ್ಕು ಅನುಭೋಗ ಹಕ್ಕಾಗುತ್ತದೆ.
ಅನುಭೋಗದ ವ್ಯಾಪ್ತಿಯ ಬಗ್ಗೆ ಹಲವು ನಿಯಮಗಳನ್ನು ವಿಧಿಸಲಾಗಿದೆ. ಅನುಭೋಗದ
ಹಕ್ಕನ್ನು ನಿಯಮಿತ ಉದ್ದೇಶಕ್ಕಲ್ಲದೆ ಮಿಕ್ಕಾವ ಉದ್ದೇಶಕ್ಕೂ ಉಪಯೋಗಿಸಬಾರದು.
ಹಕ್ಕುಳ್ಳ ಆಸ್ತಿದಾರ ಹಕ್ಕಿಗೆ ಸಂಬಂಧಪಟ್ಟ ಆಸ್ತಿಯ ಮಾಲೀಕನಿಗೆ ಕನಿಷ್ಠಹೊರೆಯಾಗುವಂತೆ
ತನ್ನ ಹಕ್ಕನ್ನು ಚಲಾಯಿಸಬೇಕು. ಹಲವು ನಿಯಮಿತ ಸಂದರ್ಭಗಳಲ್ಲಿ ಮಾತ್ರ ಹಕ್ಕುಳ್ಳ
ಆಸ್ತಿದಾರ ತಾನು ಉಪಯೋಗಿಸುವ ರೀತಿ ಮತ್ತು ಸ್ಥಳವನ್ನು ವ್ಯತ್ಯಾಸ ಮಾಡಬಹುದು.
ತನ್ನ ಹಕ್ಕನ್ನು ಸಕ್ಷ ಮಳ ವಾಗಿ ಜು, ಆಗ ಎಲ್ಲ ಕ್ರಮಗಳನ್ನೂ ತೆಗೆದು
ಕೊಳ್ಳಬಹುದು. ಆದರೆ, ಅವು ಹಕ್ಕಿಗೊಳಪಟ್ಟ ಆಸ್ತಿದಾರನಿಗೆ ಬಾಧಕವಾಗಿರಬಾರದು.
ಹಕ್ಕಿಗೊಳಪಟ್ಟ ಆಸ್ತಿದಾರ ತನ್ನ ಇಚ್ಛಾನುಸಾರ ತನ್ನ ಆಸ್ತಿಯನ್ನು ಉಪಯೋಗಿಸಬಹುದು.
ಆದರೆ, ಅನುಭೋಗದ ಹಕ್ಕಿನ ಮೇಲೆ ನಿಬಂಧನೆಗಳನ್ನು ವಿಧಿಸುವಂತಿಲ್ಲ. ಆ ಹಕ್ಕು
ಸಂಕುಚಿತಗೊಳ್ಳುವಂತೆ ನಡೆದುಕೊಳ್ಳಬಾರದು.
ಅನುಜ್ಞೆ: ಇದು ಒಂದು ವೈಯಕ್ತಿಕ ಹಕ್ಕು. ಒಬ್ಬ ಮತ್ತೊಬ್ಬನಿಗೆ ಸ್ತಿರಾಸ್ತಿಯ ಮೇಲೆ
ಯಾವುದಾದರೊಂದು ಕೆಲಸ ಮಾಡಲು ಅನುಮತಿಸಿ ಕೊಡುವ ಹಕ್ಕಿಗೆ ಈ ಹೆಸರಿದೆ
(ಸನ್ನದು, ಅನುಮತಿ, ಲೈಸೆನ್ಸ್). ಅಂದರೆ, ಹಾಗೆ ಅನುಜ್ಞೆ ಪಡೆಯದಿದ್ದರೆ, ಆ ಕೆಲಸ
ಸಿವಿಲ್ ಕಾನೂನು ಬದ್ಧವಾಗಿರುವುದಿಲ್ಲ. ಅನುಜ್ಞೆ ಕೊಡುವಾತನ ಮೇಲೆ ಹಕ್ಕು ಬಾಧ್ಯತೆ
ಗೆಳೇನಿರುವುದಿಲ್ಲ. ಅವನು ಅದನ್ನು ಕಾಯಿದೆಯ ಹಲವು ನಿಯಮಗಳಿಗನುಗುಣವಾಗಿ,
ತನ್ನ ಇಚ್ಛಾನುಸಾರ ರದ್ದು ಮಾಡಬಹುದು. ಹಾಗೆ ರದ್ದು ಮಾಡುವಾಗ ಪೂರ್ವಭಾವಿಯಾಗಿ
ತಿಳಿವಳಿಕೆ (ನೋಟಿಸ್) ಕೊಡಬೇಕು.
(ಆರ್.ಕೆ.)
ಅನುಭೋಗಿಯ ಪ್ರಭುತ್ವ : ಸರಕು ಸೇವೆಗಳ ಬೆಲೆ, ಪ್ರಮಾಣ, ಬಳಕೆಗಳ
ವಿಷಯದಲ್ಲಿ ಉತ್ಪಾದಕನಿಗಿಂತ ಅನುಭೋಗಿಯದೇ ಕೊನೆಯ ಮಾತು ಎಂಬ ವಾದ
(ಕನ್ಪ್ಯೂಮರ್ ಸಾವಿನ್ಟಿ), ಅನೇಕ ವ್ಯಕ್ತಿಗಳು ಉತ್ಪಾದಕರಾಗಿದ್ದು ತಮ್ಮ ಭೌತಿಕ ಮತ್ತು
ಮಾನಸಿಕಶಕ್ತಿಯನ್ನು ಉಪಯೋಗಿಸಿ ಸರಕು ಮತ್ತು ಸೇವೆಗಳನ್ನು ಉತ್ಪಾದಿಸುವುದರ
ಮೂಲಕ ವ್ಯಾಪಾರ ವ್ಯವಹಾರದಲ್ಲಿ ಸಾಕಷ್ಟು ಜವಾಬ್ದಾರಿ ಹೊರುತ್ತಾರಾದರೂ ಯಾವ
ರೀತಿಯ ಸರಳು ಮತ್ತು ಸೇವೆಗಳನ್ನು ಎಷ್ಟು ಪ್ರಮಾಣದಲ್ಲಿ ಬಳಸಬೇಕೆಂಬುದನ್ನು
ಅನುಭೋಗಿಗಳೇ ನಿರ್ಧರಿಸಬೇಕಾಗುತ್ತದೆ. ಎಲ್ಲರೂ ಅನುಭೋಗಿಗಳೇ ಆಗಿರುವುದರಿಂದ
ವಿವಿಧ ಆರ್ಥಿಕವ್ಯವಸ್ಥೆಗಳಲ್ಲಿ ಅನುಭೋಗಿಯ ಸಾರ್ವಭೌಮತ್ವದ ಇತಿಮಿತಿಗಳೇನೆಂಬುದನ್ನು
ಪರಿಶೀಲಿಸಬೇಕು.
ಬಂಡವಾಳ ವ್ಯವಸ್ಥೆಯಲ್ಲಿ ಅನುಭೋಗಿಯ ಪ್ರಭುತ್ವ: ಎಲ್ಲ ಆರ್ಥಿಕವ್ಯವಸ್ಥೆಯಲ್ಲೂ
ಸಂಕಟಗಳನ್ನು ಆಡಿಸಿ ಬೇಡಿಕೆಗಳನ್ನು ತೃಪ್ತಿಗೊಳಿಸುವ ದೃಷ್ಟಿಯಿಂದ ಮಿಜವಾದ ಸಂಪತ್ತನ್ನು
ಹೆಚ್ಚು ಫಲದಾಯಕವಾಗಿ ವಿತರಣೆ ಮಾಡುವುದು ಅತ್ಯಾವಶ್ಯಕ. ಬಂಡವಾಳಶಾಹಿಯಲ್ಲಿ
ಈ ಸಂಪತ್ತಿನ ವಿತರಣೆ ಅನುಭೋಗಿಯ ಬೇಡಿಕೆಯ ಪ್ರಭಾವಕ್ಕೊಳಗಾಗಿದೆ. ಆದ್ದರಿಂದ
ಈ ವಿಧದ ಆರ್ಥಿಕವ್ಯವಸ್ಥೆಯಲ್ಲಿ ಅನುಭೋಗಿಯನ್ನು ಸಾರ್ವಭೌಮನಿಗೆ ಹೋಲಿಸಬಹುದು.
ಎಲ್ಲ ಉತ್ಪಾದನಾಸಮುದಾಯ ಆತನ ಸಾರ್ವಭೌಮತ್ವದ ಮಾರ್ಗದರ್ಶಿತ್ವದಲ್ಲಿ
ಕಾರ್ಯಮಾಡುವುದೆಂದೂ ಹೇಳಬಹುದು.
ಅನಿರ್ಬಂಧಿತ ಮಾರುಕಟ್ಟೆ ಇರುವ ಆರ್ಥಿಕ ವ್ಯವಸ್ಥೆ ಬಂಡವಾಳಶಾಹಿಯ
ಸರ್ವಗುಣಗಳನ್ನೂ ಪ್ರದರ್ಶಿಸುತ್ತದೆ. ಈ ಆರ್ಥಿಕ ವ್ಯವಸ್ಥೆಯಲ್ಲಿ ಮಾರುಕಟ್ಟೆ
ಕೇಂದಜಸಾಸಂಸ್ಥೆಯಿಂದ ನಿಯಂತ್ರಿಸಬ್ಬಡುವದಿಲ್ಲ ಈ ವ್ಯವಸ್ಥೆಯಲ್ಲಿ ಜನ ಕೆಲಸದ
ಈ
ವಿಷಯದಲ್ಲಾಗಲಿ ಉತ್ಪಾದನೆ ಅಥವಾ ಬಳಕೆಯ ವಿಷಯದಲ್ಲಾಗಲಿ ಸರ್ಕಾರದ ನಿರ್ದೇಶನಕ್ಕೆ
ಒಳಪಟ್ಟಿರದೆ ಕೆಲಸವನ್ನು ಆರಿಸಿಕೊಳ್ಳುವ ತಮ್ಮ ಆದಾಯವನ್ನು ಸರಕುಗಳ ಮೇಲೆ
ಸ್ಟೇಚ್ಛೆಯಾಗಿ ವೆಚ್ಚ ಮಾಡುವ ಮತ್ತು ಉಳಿಸುವ ಸ್ವಾತಂತ್ರ್ಯವನ್ನು ಪಡೆದಿರುತ್ತಾರೆ.
ಕೇಂದ್ರಸಮಿತಿ ರೂಪಿಸಿದ ಯೋಜನೆ ಇಲ್ಲದಿರುವಾಗ ಉತ್ಪಾದನೆ ಅನುಭೋಗಿಯ
ಬೇಡಿಕೆಯ ಪ್ರಭಾವಕ್ಕೊಳಗಾಗಿರುತ್ತದೆ. ಕೇವಲ ಒಬ್ಬ ಅನುಭೋಗಿಯ ಬೇಡಿಕೆ
ಆರ್ಥಿಕವ್ಯವಸ್ಥೆಯ ಮೇಲೆ ಯಾವ ಪರಿಣಾಮವನ್ನೂ ಉಂಟುಮಾಡದಿರಬಹುದು.
ಆದರೆ ಎಲ್ಲ ಅನುಭೋಗಿಗಳೂ ಸೇರಿದರೆ ಅವರೆಲ್ಲರ ಒಟ್ಟು ಬೇಡಿಕೆ ಸರಕು ಮತ್ತು
ಸೇವೆಗಳ ಉತ್ಪಾದನೆಯನ್ನು ನಿಯಂತ್ರಿಸುವ ದಿಸೆಯಲ್ಲಿ ಬಹು ಪರಿಣಾಮಕಾರಿಯಾಗಿರುತ್ತದೆ.
ಅನುಭೋಗಿಯ ಬೇಡಿಕೆ ಈ ಅಂಶಗಳನ್ನು ಅವಲಂಬಿಸಿರುತ್ತದೆ. 1. ಅನುಭೋಗಿ ಕೊಳ್ಳುವ
ಸರಕು ಮತ್ತು ಸೇವೆಗಳ ಬೆಲೆಗಳು. 2. ಆತನು ಕೊಳ್ಳಬಹುದಾದ ಇತರ ಸರಕು ಮತ್ತು
ಸೇವೆಗಳ ಬೆಲೆಗಳು, 3. ಆತನ ವೈಯಕ್ತಿಕ ವೈಶಿಷ್ಟ್ಯಗಳು, 4. ಆತನ ವೈಯಕ್ತಿಕ ಆದಾಯ.
5. ಬಳಕೆ ವಸ್ತುಗಳ ಮೇಲೆ ವೆಚ್ಚಮಾಡುವ ಆದಾಯ.
ಬಂಡವಾಳಶಾಹಿಯಲ್ಲಿ ಅನುಭೋಗಿ ಹೊಂದಬಹುದಾದ ಸ್ವಾತಂತ್ರ್ಯವನ್ನು ಆತನ
ಸಾರ್ವಭೌಮತ್ವವೆಂದು ಉಲ್ಲೇಖಿಸುವಾಗ ಇದರ ಬಗ್ಗೆ ಸ್ಪಷ್ಟ ಅಭಿಪ್ರಾಯವಿರುವುದು
ಅವಶ್ಯಕ. ಕೇಂದ್ರಯೋಜಿತವ್ಯವಸ್ಥೆಯಲ್ಲಿಯೂ ವ್ಯಕ್ತಿಗಳು ಆದಾಯವನ್ನು ಪಡೆದು ತಮಗೆ
ಬೇಕಾದವುಗಳ ಮೇಲೆ ವೆಚ್ಚ ಮಾಡುವ ಸ್ವಾತಂತ್ರ್ಯವನ್ನು ಹೊಂದಿರಬಹುದು. ಆದರೆ
ಅನುಭೋಗಿರು ಬೇಡಿಕೆಯಲ್ಲಿರುವ ಸಾಂತ್ಯ ಉದನೆಯನ್ನು ನಿರ್ದೇಶಿಸುವುದಿಲ್ಲವಾದ
ಕಾರಣ ಈ ಸ್ವಾತಂತ್ರ್ಯವನ್ನು ಆತನ ಸಾರ್ವಭೌಮತ್ವಕ್ಕೆ ಹೋಲಿಸಲಾಗುವುದಿಲ್ಲ. ಇದರಿಂದಾಗಿ,
ಅನುಭೋಗಿಯ ಸಾರ್ವಭೌಮತ್ವವನ್ನು ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಮಾತ್ರ ಪೂರ್ಣವಾಗಿ
ಕಾಣಬಹುದು.
ಸಮಾಜವಾದಿ ವ್ಯವಸ್ಥೆಯಲ್ಲಿ ಅನುಭೋಗಿಯ ಪ್ರಭುತ್ವ: ಇಂಥ ವ್ಯವಸ್ಥೆಯಲ್ಲಿ
ಅನುಭೋಗಿ ತನ್ನ ಸಾರ್ವಭೌಮತ್ವನ್ನು ಕಳೆದುಕೊಳ್ಳುವನು. ಉತ್ಪಾದನಾ ಸಮಿತಿಯ
ಬನು ಆಯೋಜಿಸುವುದು, ಕೇಂದ್ರ ಯೋ ಸಂಸ್ಥೆಯಿಂದ ಬೆಲೆಗಳು
ನಿರ್ಘಪಟ್ಟರೂ ಇವು ತಮ್ಮ ನಿಷ್ಠವಾದವನ್ನು ನಿರ್ವಹಿಸಲಾರವು.
ಆದರೆ ಯೋಜಿತ ಆರ್ಥಿಕವ್ಯವಸ್ಥೆಯ ಚಟುವಟಿಕೆಗಳೂ ಬೆಲೆಗಳಿಂದ ಪ್ರಭಾವಿತ
ವಾಗುವುದೆಂದು ಕಂಡುಬರುತ್ತದೆ. ಅನುಭೋಗಿಯ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವುದರಿಂದ
ಬೆಲೆಗಳ ವಿಶಿಷ್ಟಪಾತ್ರವನ್ನು ಅಲ್ಲಗಳೆದಂತಾಗುವುದಿಲ್ಲ. ಈ ಅಭಿಪ್ರಾಯದ ಪ್ರಾಮುಖ್ಯವನ್ನು
ಯೋಜನಾ ಆರ್ಥಿಕವ್ಯವಸ್ಥೆಯ ಉದಾಹರಣೆಯಿಂದ ಸ್ಪಷ್ಟಪಡಿಸಬಹುದು. ಯೋಜನೆಯನ್ನು
ಉತ್ತೇಜಿತ ಯೋಜನೆ ಮತ್ತು ನಿರ್ದೇಶಿತ ಯೋಜನೆ ಎಂದು ವಿಂಗಡಿಸಬಹುದು. ಉತ್ತೇಜಿತ
ಯೋಜನೆಯಲ್ಲಿ ಮಾರುಕಟ್ಟೆಯ ಪ್ರಭಾವವಿದ್ದು ಅದರ ಚಟುವಟಿಕೆಗಳು ಸಮಾಜದ ಧೈಯಗಳಿಗೆ
ಸರಿಹೊಂದುವ ಹಾಗೆ ಯೋಜನಾ ಸಂಸ್ಥೆ ನಿಯಂತ್ರಿಸಬಹುದು. ಕೇಂದ್ರ ಯೋಜನಾ
ಸಂಸ್ಥೆ ಅನುಭೋಗಿಗಳಿಗೆ ಮತ್ತು ಉತ್ಪಾದಕರಿಗೆ ಆರ್ಥಿಕ ಹಾಗೂ ಇತರ ಉತ್ತೇಜನಗಳನ್ನಿತ್ತು
ಸಮಾಜದ ಧೈಯಗಳನ್ನು ಸಾಧಿಸುವುದು. ಇದರಿಂದಾಗಿ ಉತ್ತೇಜಿತ ಯೋಜನೆಯಲ್ಲಿ
ಮಾರುಕಟ್ಟೆಯ ಪ್ರಾಮುಖ್ಯ ಸ್ವಲ್ಪವಾಗಿ ಕಂಡುಬಂದು ಅನುಭೋಗಿ ಸ್ವಾತಂತ್ರ್ಯವನ್ನು
ಪಡೆಯುತ್ತಾನೆ. ಈ ಸ್ವಾತಂತ್ರ್ಯದ ಪರಿಣಾಮಗಳನ್ನು ಉತ್ಪಾದನಾರಂಗಗಳಲ್ಲಿ ಸ್ಪಷ್ಟವಾಗಿ
ಕಾಣಬಹುದು. ಆದರೆ ನಿರ್ದೇಶಿತ ಯೋಜನೆಯನ್ನು ಪರಿಶೀಲಿಸುವಾಗ ಸರ್ಕಾರದ
ಪರಮಾಧಿಕಾರವನ್ನು ಕಾಣುತ್ತೇವೆ. ಸರ್ಕಾರದಿಂದ ಮಾತ್ರ ದೇಶದ ಆರ್ಥಿಕಚಟುವಟಿಕೆಗಳು
ನಿಯಂತ್ರಿಸಲ್ಪಡುತ್ತವೆ. ಪರಿಣಾಮವಾಗಿ ಅನುಭೋಗಿಯ ಸಾರ್ವಭೌಮತ್ವ ನಶಿಸಿಹೋಗುತ್ತದೆ.
ಅನುಭೋಗಿಯ ಪ್ರಭುತ್ವದ ಮಿತಿಗಳು: ಮೇಲೆ ಹೇಳಿರುವ ರೀತಿಯಲ್ಲಿ ಬಂಡವಾಳಶಾಹಿ
ವ್ಯಕ್ತಿಯಲ್ಲಿ ಅನುಭೋಗಿಯು ಸಂತಂತ್ರ್ಯವನ್ನು ಸಾರ್ವಭೌಮತ್ವಕ್ಕೆ ಹೋಲಿಸಬಹುದಾಗಿದ್ದರೂ
ಅದರ ಬಗ್ಗೆ ಕೆಲವು ಮಿತಿಗಳನ್ನು ಕಾಣಬಹುದು. ಮೊದಲನೆಯದಾಗಿ ಅನುಭೋಗಿಯ
ಸಾರ್ವಭೌಮತ್ವ ಸರಕು ಮತ್ತು ಸೇವೆಗಳನ್ನು ಕೊಳ್ಳುವ ಆತನ ಶಕ್ತಿಯನ್ನು ಅವಲಂಬಿಸಿರುತ್ತದೆ.
ಎರಡನೆಯದಾಗಿ ಯಾವುದಾದರೂ ಗೊತ್ತಾದ ಕಾಲದಲ್ಲಿರತಕ್ಕ ತಾಂತ್ರಿಕ ಜ್ಞಾನದ ಮಟ್ಟವೂ
ಸಾರ್ವಭೌಮತ್ವವನ್ನು ಮಿತಿಗೊಳಿಸಿವುದು. ಸಾಮಾನ್ಯವಾಗಿ ತಾಂಕಾಭಿವೃದ್ಧಿ ಅನುಭೋಗಿಯ
ಆಸೆಗಿಂತ ಹಿಂದುಳಿದಿರುತ್ತದೆ. ಮೂರನೆಯದಾಗಿ, ಸಾರ್ವಜನಿಕ ಹಿತದೃಷ್ಟಿಯಿಂದ ಸರ್ಕಾರವೇ
ಮುಂದೆ ಬಂದು ಅನುಭೋಗಿಯ ಸ್ವಾತಂತ್ರ್ಯವನ್ನು ಮೊಟಕುಗೊಳಿಸಬಹುದು. ಸಾರ್ವಜನಿಕ
ಆರೋಗ್ಯಕ್ಕೆ ಧಕ್ಕೆ ತರುವಂಥ ಸರಕುಗಳ ಮಾರಾಟವನ್ನು ನಿಯಂತ್ರಿಸುವ ಪ್ರಯತ್ನವನ್ನು
ಇಲ್ಲಿ ಸ್ಮರಿಸಿಕೊಳ್ಳಬಹುದು. ನಾಲ್ಕನಯ, ಟ್ಟದ ಮಾರಾಟಗಾರಿಕೆ ಮತ್ತು
ಆಧುನಿಕ ಕ್ರಮವನ್ನನುಸರಿಸಿ ಹೊರಡಿಸಿದ ಜಾಹೀರಾತುಗಳ ಪ್ರಭಾವದಿಂದ ಅನುಭೋಗಿಯ
ಸ್ವಾತಂತ್ರ್ಯವನ್ನು ಮಿತಿಗೊಳಿಸಬಹುದು. ಅಂದರೆ ಈ ಮೂಲಕ ಅನುಭೋಗಿಯ ನೈಜವಾದ
ಬಯಕೆಗಳನ್ನು ಬದಲಿಸಿ ಆತನ ನಿರ್ಧಾರವನ್ನು ಸ್ವಲ್ಪಮಟ್ಟಿಗೆ ನಿಯಂತ್ರಿಸಬಹುದು.
ಐದನೆಯದಾಗಿ, ಏಕಸ್ವಾಮ್ಯ ಇರುವ ಕ್ಷೇತ್ರಗಳಲ್ಲಿ ಅನುಭೋಗಿಯ ಸಾರ್ವಭೌಮತ್ವಕ್ಕೆ
ಧಕ್ಕಿಂತಲಟಾಗುತ್ತದೆ. ಈ ಪರಿಸ್ಥಿತಿಯಲ್ಲಿ ಅನುಭೋಗಿಯ ಭಾವವನ್ನು, ಬೆಲೆಗಳ
ವಿಷಯದಲ್ಲಾಗಲಿ ಅಥವಾ ಉತ್ಪಾದನಾರಂಗದಲ್ಲಾಗಲಿ, ಕಾಣಲು ಸಾಧ್ಯವಿಲ್ಲ. ಆರನೆಯದಾಗಿ
ಅನುಭೋಗಿಯ ಸಾಂಪ್ರದಾಯಿಕ ನೀತಿ ಮತ್ತು ಪದ್ಧತಿಗಳೂ ಆತನ ಸಾರ್ವಭೌಮತ್ವವನ್ನು
ಮಿತಿಗೊಳಿಸುವಲ್ಲಿ ಪರಿಣಾಮಕಾರಿಗಳಾಗಿವೆ.<noinclude></noinclude>
r5yrt03h26pb4rfnwh633nxaptagrb2
ಪುಟ:Mysore-University-Encyclopaedia-Vol-1-Part-1.pdf/೩೧೬
104
118625
314859
2026-05-01T17:45:55Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೩೧೬ ಅನುಭೋಗಿಯ ಹೆಚ್ಚಳ ಈ ಹಿನ್ನೆಲೆಯಲ್ಲಿ ಪರಿಶೀಲಿಸುವಾಗ ಬಂಡವಾಳಶಾಹಿ ವ್ಯವಸ್ಥೆಯಲ್ಲೂ ಅನುಭೋಗಿ ಅಮಿತವಾದ ಸಾರ್ವಭೌಮತ್ವವನ್ನು ಹೊಂದಿರದೆ ಮಿತವಾದ ಸಾರ್ವಭೌಮತ್ವವನ್ನು ಹೊಂದಿರುವನೆಂದು ಸ್ಪಷ್ಟವಾಗುತ್ತದ...
314859
proofread-page
text/x-wiki
<noinclude><pagequality level="1" user="Pragathi. BH" /></noinclude>೩೧೬
ಅನುಭೋಗಿಯ ಹೆಚ್ಚಳ
ಈ ಹಿನ್ನೆಲೆಯಲ್ಲಿ ಪರಿಶೀಲಿಸುವಾಗ ಬಂಡವಾಳಶಾಹಿ ವ್ಯವಸ್ಥೆಯಲ್ಲೂ ಅನುಭೋಗಿ
ಅಮಿತವಾದ ಸಾರ್ವಭೌಮತ್ವವನ್ನು ಹೊಂದಿರದೆ ಮಿತವಾದ ಸಾರ್ವಭೌಮತ್ವವನ್ನು
ಹೊಂದಿರುವನೆಂದು ಸ್ಪಷ್ಟವಾಗುತ್ತದೆ.
ಅನುಭೋಗಿಯ ಸ್ವಾತಂತ್ರ್ಯದ ಆವಶ್ಯಕತೆ; ಅನುಭೋಗಿಯ ಸಾರ್ವಭೌಮತ್ವದ
ಅಭೀಷ್ಟದ ಬಗ್ಗೆ ಅನೇಕ ಲೇಖಕರಿಂದ ವಿಧವಿಧವಾದ ಅಭಿಪ್ರಾಯಗಳು ವ್ಯಕ್ತಪಟ್ಟಿವೆ.
ವಾನಮೈಸಸ್ನ ಅಭಿಪ್ರಾಯದಲ್ಲಿ ಸರಕುಗಳನ್ನು ಬಳಸುವಾಗ ಅನುಭೋಗಿಗೆ ಸಂಪೂರ್ಣ
ಸ್ವಾತಂತ್ರವಿರಬೇಕು. ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಅನುಭೋಗಿಯ ಸ್ವಾತಂತ್ರ್ಯ ಅವಶ್ಯಕವಾದ
ಅಂಶ. ಏಕೆಂದರೆ ಈ ಅಂಶದ ಮೂಲಕವೇ ರಾಷ್ಟ್ರೀಯ ಸಂಪತ್ತಿನ
ವಿತರಣೆಯಾಗಬೇಕು.
ಮೀಡ್ ಮತ್ತು ಬಾರ್ಬರ ಲೂಟಿನ್ ಅನುಭೋಗಿಯ ಸ್ವಾತಂತ್ರ್ಯಕ್ಕೆ ವಿರೋಧ
ಸೂಚಿಸುವ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಪರಿಪೂರ್ಣ ಪೈಪೋಟಿಯ ಸ್ಥಿತಿಯಲ್ಲಿ
ಅನುಭೋಗಿಯ ಆಯ್ಕೆ ಪರಿಪೂರ್ಣತೆಯಿಂದಿರುವುದಿಲ್ಲವೆಂದು ಗೊತ್ತಾಗುತ್ತದೆ. ಆದ್ದರಿಂದ
ಅನುಭೋಗಿಗಳು ಸ್ವತಂತ್ರರಾಗಿದ್ದರೂ ಸರಿಯಾದ ಆಯ್ಕೆಯ ಬಗ್ಗೆ ಅವರಿಗೆ ತಿಳಿವಳಿಕೆ
ಇಲ್ಲದಿರುವುದರಿಂದ ಸರ್ಕಾರದ ಅಥವಾ ಇತರ ಸಂಸ್ಥೆಯಿಂದ ಮಾರ್ಗದರ್ಶನ ಅತ್ಯಗತ್ಯ.
ಇದು ಮೀಡ್ನ ಅಭಿಪ್ರಾಯ.
ಆಧುನಿಕ ಪ್ರಪಂಚದಲ್ಲಿನ ಕೈಗಾರಿಕೆ ಹಾಗೂ ವಾಣಿಜ್ಯ ಕ್ಷೇತ್ರಗಳಲ್ಲಿ ಪೈಪೋಟಿ
ಅಪಾರವಾಗಿದ್ದು, ಅನುಭೋಗಿ ಅನೇಕ ಸರಕುಗಳನ್ನು ಕೊಳ್ಳಲು ಅವಕಾಶವಿರುವುದರಿಂದ.
ಅವರುಗಳು ಸರಿಯಾದ ಆಯ್ಕೆ ಮಾಡುವುದರಲ್ಲಿ ವಿಫಲವಾಗುವರೆಂಬುದು ಬಾರ್ಬರ
ಲೂಟನ್ನ ಅಭಿಪ್ರಾಯವಾಗಿದೆ. ಈ ಕಾರಣದಿಂದಾಗಿ ಆತ ಪೈಪೋಟಿಯ ಮತ್ತು
ಅನುಭೋಗಿಯ ಸ್ವಾತಂತ್ರ್ಯದ ವಿರುದ್ಧ ವಾದಿಸಿದ್ದಾರೆ.
ಒಟ್ಟಿನಲ್ಲಿ ಹೇಳುವುದಾದರೆ, ಅನುಭೋಗಿಗಳೊಬ್ಬರೇ ಅಥವಾ ಉತ್ಪಾದಕರೊಬ್ಬರೇ
ಸಾರ್ವಭೌಮತ್ವವನ್ನು ಹೊಂದಲು ಸಾಧ್ಯವಿಲ್ಲವೆಂದು ತಿಳಿದುಬರುತ್ತದೆ. ಏಕೆಂದರೆ, ಆರ್ಥಿಕ
ಏಳಿಗೆಯ ದೃಷ್ಟಿಯಿಂದ ಬಳಕೆ ಮತ್ತು ಉತ್ಪಾದನೆಗಳೆರಡರ ನಡುವೆ ಸಮತೋಲನ
ವೇರ್ಪಡುವುದು ಅತ್ಯಾವಶ್ಯಕವಾಗಿರುತ್ತದೆ. ಅರ್ಥಶಾಸ್ತ್ರಜ್ಞ ಎಲಿ ಹೇಳಿರುವ ಹಾಗೆ, ರಾಷ್ಟ್ರದ
ಪ್ರಗತಿ ಅನುಭೋಗಿಗಳನ್ನು ಮಾತ್ರವೇ ಅಲ್ಲದೆ ಉತ್ಪಾದಕರನ್ನೂ ಅವಲಂಬಿಸಿದೆ. (ಜಿಟಿ.ಎಚ್.)
ಅನುಭೋಗಿಯ ಹೆಚ್ಚಳ : ಒಂದು ಸರಕು ಅಥವಾ ಸೇವೆಯನ್ನು ಅನುಭೋಗಿಸು
ವುದರಿಂದ ಲಭಿಸುವ ಒಟ್ಟು ತುಪ್ಪಿಗೂ (ಟೋಟಲ್ ಯುಟಿಲಿಟಿ) ಅದನ್ನು ಪಡೆಯಲು
ಹಣ ಕೊಡುವುದರ ಮೂಲಕ ಮಾಡಬೇಕಾದ ತ್ಯಾಗಕ್ಕೂ ನಡುವೆ ಇರುವ ವ್ಯತ್ಯಾಸವೇ
ಅನುಭೋಗಿಯ ಹೆಚ್ಚಳ (ಕನ್ಸ್ಯಮ ಸರ್ಪ್ಲಸ್), ಸರಕನ್ನು ಪಡೆಯಲು ಅನುಭೋಗಿ
ಕೊಡಲು ಸಿದ್ಧವಾಗಿರುವ ಬೆಲೆ (ಮೊಟೆನ್ಸಿಯಲ್ ಪ್ರೈಸ್) ಒಟ್ಟು ತುಷ್ಟಿಯ ಅಳತೆಯಾಗಿದೆ.
ಹೀಗೆ ಕೊಳ್ಳುವ ಸರಕಿನ ಮೊದಲ ಘಟಕಗಳಿಗೆ ಹೆಚ್ಚು ಬೆಲೆಯನ್ನೂ ತರುವಾಯ
ಬಯಸುವ ಹೆಚ್ಚು ಹೆಚ್ಚು ಘಟಕಗಳಿಗೆ ಇಳಿವರಿ ಬೆಲೆಯನ್ನೂ ಅನುಭೋಗಿ ಕೊಡಲು
ಸಿದ್ಧನಾಗಿರುವುದು. ಇಳುವರಿ ಅಂಚಿನ ತುಷ್ಟಿಗುಣ ನಿಯಮಕ್ಕೆ (ಲಾ ಆಫ್ ಡಿಮಿನಿಷಿಂಗ್
ಮಾರ್ಜಿನಲ್ ಯುಟಿಲಿಟಿ) ಅನುಸಾರವಾಗಿರುತ್ತದೆ. ಆದರೆ ಸರಕಿನ ಎಲ್ಲ ಘಟಕಗಳಿಗೂ
ಆತ ಕೊಡುವುದು ಒಂದೇ ಬೆಲೆ. ಅದು ಅಂಚಿನ
ಘಟಕದ ತುಷ್ಟಿಗುಣಕ್ಕೆ ಸಮವಾಗಿರುತ್ತದೆ.
ಅಂಚಿನ ಘಟಕಕ್ಕೆ ಅನುಭೋಗಿ ಕೊಡುವ ಬೆಲೆಯೂ ಕೊಡಲು ಸಿದ್ಧನಿರುವ ಬೆಲೆಯೂ
ಒಂದೇ ಆಗಿರುತ್ತದೆ. ಮೊದಲ ಘಟಕಗಳಿಗೆ ಕೊಡಲು ಸಿದ್ಧವಾಗಿರುವ ಬೆಲೆ ಅಂಚಿನ
ಘಟಕಕ್ಕೆ ಕೊಡುವ ಬೆಲೆಗಿಂತ ಹೆಚ್ಚಾಗಿರುವುದು. ಹೀಗೆ ಅನುಭೋಗಿ ಕೊಡಲು
ಸಿದ್ಧವಾಗಿರುವ ಬೆಲೆ ವಾಸ್ತವವಾಗಿ ಕೊಡುವ ಬೆಲೆಗಿಂತ ಎಷ್ಟು ಹೆಚ್ಚಾಗಿರುವುದೋ
ಅದು ಆತ ಅನುಭವಿಸುವ ತುಪ್ಪಿ ಹೆಚ್ಚಳದ (ಸರ್ಪ್ಲಸ್ ಯುಟಿಲಿಟಿ) ಆರ್ಥಿಕ
ಅಳತೆಯೊಳಗಿರುತ್ತದೆ ಎಂದು ಆಂಗ್ಲ ಆರ್ಥಶಾಸ್ತ್ರಜ್ಞ ಆಲ್ಫ್ರೆಡ್ ಮಾರ್ಷಲ್ ನಿರೂಪಿಸಿ
ಅದರ ಪ್ರಾಮುಖ್ಯವನ್ನು ಪ್ರಥಮತಃ ಎತ್ತಿ ತೋರಿಸಿದ.
ಉದಾ: ಕಿತ್ತಲೆಹಣ್ಣಿಗೆ ನಾವು ಕೊಡಲು ಸಿದ್ಧವಿರುವ ಬೆಲೆ ಮತ್ತು ವಾಸ್ತವವಾಗಿ
ಕೊಡುವ ಬೆಲೆ ಹೀಗಿರುವುವೆಂದು ಊಹಿಸೋಣ.
ಸರಕಿನ ಘಟಕ ಕೊಡಲು ಸಿದ್ಧವಿರುವ
ಬೆಲೆ ರೂ.
ವಾಸ್ತವವಾಗಿ ಕೊಡುವ
ಬೆಲೆ ರೂ.
1
1.00
0.20
2
0.80
0.20
3
0.70
0.20
4
0.50
0.20
S
0.40
0.20
6
0.30
0.20
7
0.25
0.20
8
0.20
0.20
8 ಕಿತ್ತಲೆ ಹಣ್ಣಿಗೆ ರೂ. 4.15 ಕೊಡಲು ಸಿದ್ಧವಿರುವಾಗ ಕೇವಲ ರೂ. 1.50 ಕ್ಕೆ
ಸಿಗುವುದರಿಂದ ರೂ. 2.55 ಸೂಚಿಸುವ ಹೆಚ್ಚಳ ತುಪ್ಪಿ ಲಭಿಸಿದಂತಾಯಿತೆಂಬುದೇ
ಅನುಭೋಗಿಯ ಹೆಚ್ಚಳ ಸಿದ್ಧಾಂತದ ವಾದ. ಅನುಭೋಗಿಯ ಹೆಚ್ಚಳವನ್ನು ಈ ಕೆಳಗಣ
ರೇಖಾಚಿತ್ರದ ಮೂಲಕ ತೋರಿಸಬಹುದು.
DD ಎಂಬ ಬೇಡಿಕೆ ಕಮಾನು ಸರಕಿನ ಘಟಕಗಳಿಗೆ ಅನುಕ್ರಮವಾಗಿ ಅನುಭೋಗಿ
ಕೊಡಲು ಸಿದ್ಧವಿರುವ ಬೆಲೆಯನ್ನು ಸೂಚಿಸುತ್ತದೆ. PP' ಆತ ವಾಸ್ತವವಾಗಿ ಕೊಡುವ
ಸರಕಿನ ಒಂದು ಘಟಕದ ಬೆಲೆಯನ್ನೂ AP ರೇಖೆ ಮಾರುಕಟ್ಟೆಯಲ್ಲಿ ಎಲ್ಲ ಘಟಕಗಳಿಗೂ
ಇರುವ ಸಮ ಬೆಲೆಯನ್ನೂ ಸೂಚಿಸುತ್ತವೆ.
ಒಟ್ಟು ಅನುಭೋಗ OP' ಘಟಕಗಳಾದರೆ ಇವುಗಳಿಗೆ ನೀಡಿರುವ ಬೆಲೆಯನ್ನು
AOP'P ಭಾಗ ಸೂಚಿಸುವುದು. ಅನುಭೋಗದ ಒಟ್ಟು ತುಷ್ಟಿಯನ್ನೂ ಆ ತುಪ್ಪಿಗೆ
ಅನುಸಾರವಾಗಿ ಅನುಭೋಗಿ ಕೊಡಲು ಸಿದ್ಧವಾಗಿರುವ ಬೆಲೆಯನ್ನೂ DOP'P ಯೂ
PP
ಸೂಚಿಸುತ್ತದೆ. ಅನುಭೋಗಿ ಕೊಡಲು
ಸಿದ್ಧವಿರುವ ಬೆಲೆಗೂ ವಾಸ್ತವವಾಗಿ
ನೀಡುವ ಬೆಲೆಗೂ ಇರುವ ವ್ಯತ್ಯಾಸ
ವನ್ನು ಅಂಕ ಸೂಚಿಸುತ್ತದೆ. ಇದೇ
ಅನುಭೋಗಿಯ ಹೆಚ್ಚಳ.
ಅನುಭೋಗಿ ಸರಕುಗಳಿಗೆ
ತಾನು ಕೊಡುವ ಬೆಲೆಗಿಂತ ಹೆಚ್ಚಿನ
ತುಪ್ಪಿಯನ್ನು ಪಡೆಯುತ್ತಾನೆ. ಮತ್ತು
ಈ ಹೆಚ್ಚಳ ತುಪ್ಪಿಯನ್ನು ಆತನು
ಕೊಡಲು ಸಿದ್ಧವಾಗಿರುವ ಬೆಲೆ ಮತ್ತು
ವಾಸ್ತವವಾಗಿ ಕೊಡುವ ಬೆಲೆ ಇವುಗಳ ವ್ಯತ್ಯಾಸ ಅಳೆದು ತೋರಿಸುತ್ತದೆ ಎಂಬ ಭಾವನೆ
ಕೆಲವು ಆಕ್ಷೇಪಗಳಿಗೆ ಒಳಗಾಗಿದೆ.
ಕೊಳ್ಳುವ ಸರಕನ್ನು ಅನುಭೋಗಿ ಅನೇಕ ಸಣ್ಣ ಘಟಕಗಳಾಗಿ ಬಿಡಿಸಿ ಮೊದಲ
ಘಟಕಕ್ಕೆ ಎಷ್ಟು ಬೆಲೆ ಕೊಡಬಹುದು. ಮುಂದಿನ ಘಟಕಗಳಿಗೆ ಎಷ್ಟೆಷ್ಟು ಕೊಡಬಹುದು
ಎಂದು ಆಲೋಚಿಸುವನೆಂದು ಊಹಿಸುವುದು ಅವಾಸ್ತವಿಕ ಎಂಬುದು ಒಂದು ಆಕ್ಷೇಪಣೆ.
ಹೀಗೆ ಬಿಡಿಸಿ ಆಲೋಚಿಸಿವುದು ಅಸ್ವಾಭಾವಿಕವೇ ಸರಿ. ಇರತಕ್ಕ ಬೆಲೆಗಿಂತ ಸ್ವಲ್ಪ ಹೆಚ್ಚು
ಕಡಿಮೆ ಆದರೆ ಬೇಡಿಕೆ ಹೀಗೆ ವ್ಯತ್ಯಾಸವಾಗಬಹುದೆಂಬುದನ್ನು ಹೇಳಬಹುದಾದರೂ
ಜನರು ಬಯಸುವ ಸರಕುಗಳ ಮೊದಮೊದಲ ಘಟಕಗಳಿಗೆ ಎಷ್ಟು ಬೆಲೆ ನೀಡಲು
ಸಿದ್ಧವಿರುವರೆಂಬುದನ್ನು ಊಹಿಸಲು ಸರಿಯಾದ ಆಧಾರ ಸಿಗುವುದಿಲ್ಲ. ಅದರಲ್ಲೂ
ಅತ್ಯಾವಶ್ಯಕವಾಗಿರುವ ಸರಕುಗಳ ಬಗ್ಗೆ ಹೀಗೆ ನೀಡಲು ಸಿದ್ಧವಿರುವ ಬೆಲೆಗೆ ಮೇಲ್ಮೀತಿ
ಊಹಿಸುವುದಂತೂ ಕಾರ್ಯತಃ ಕಷ್ಟ, ಕನಿಷ್ಠಪ್ರಮಾಣದ ದೈನಂದಿನ ಆಹಾರ
ಪದಾರ್ಥಗಳಿಗಾಗಲಿ ಅತಿ ತುರ್ತಾಗಿ ಬೇಕಾಗಿರಬಹುದಾದ ಇತರ ಸರಕುಗಳಿಗಾಗಲಿ
ಎಷ್ಟೇ ಹೆಚ್ಚಿನ ಬೆಲೆಯನ್ನಾದರೂ ಕೊಡಲು ಸಿದ್ಧವಿರಬಹುದು. ಈ ಬೆಲೆಗೂ ವಾಸ್ತವವಾಗಿ
ಮಾರುಕಟ್ಟೆಯಲ್ಲಿ ಅವುಗಳಿಗೆ ಕೊಡುವ ಬೆಲೆಗೂ ಇರುವ ವ್ಯತ್ಯಾಸ ಆ ಅನುಭೋಗಿಯ
ಹೆಚ್ಚಳ ತುಪ್ಪಿಯನ್ನು ಅಳೆಯುವುದೆಂದು ಹೇಳುವುದು ಕೇವಲ ಕಾಲ್ಪನಿಕವಾಗುವುದು.
ಹೆಚ್ಚಳ ತುಷ್ಟಿಯನ್ನು ಹೀಗೆ ಅಳೆಯುವುದಕ್ಕೆ ಇದು ಮಿತಿ ಸೂಚಿಸಿದಂತಾಯಿತು.
ಆದ್ದರಿಂದಲೇ ಮಾರ್ಷಲ್ ಅವರ ಅನುಭೋಗಿಯ ಹೆಚ್ಚಳದ ಭಾವನೆ ನಿಷ್ಟ್ರಯೋಜಕವೆಂಬ
ಟೀಕೆಯನ್ನು ಪ್ರಥಮತಃ ನಿಕಲ್ಸನ್ ಪ್ರಶ್ನಿಸಿ ಸು. 100 ಪೌಂಡ್ ವಾರ್ಷಿಕ ವರಮಾನ
ಸು. 1000 ಪೌಂಡುಗಳಿಗೆ ಸಮ ಎಂದು ಹೇಳುವುದರಲ್ಲಿ ಯಾವ ಪ್ರಯೋಜನವಾದರೂ
ಇದೆಯೇ ಎಂದು ಕೇಳಿದ್ದಕ್ಕೆ ಮಾರ್ಷಲ್ ನೀಡಿದ ಉತ್ತರ ಹೀಗಿದೆ: ಹಾಗೆ ಹೇಳುವುದರಲ್ಲಿ
ಪ್ರಯೋಜನವಿಲ್ಲದಿರಬಹುದು, ಆದರೆ ಮಧ್ಯ ಆಫ್ರಿಕದವರ ಜೀವನವನ್ನು ಇಂಗ್ಲೆಂಡಿನವರ
ಜೀವನದೊಡನೆ ಹೋಲಿಸಿದರೆ ಅನುಭೋಗ ಹೆಚ್ಚಳ ಭಾವನೆಯ ಪ್ರಯೋಜನ ತಿಳಿದೀತು.
ಏಕೆಂದರೆ ಮಧ್ಯ ಆಫ್ರಿಕದಲ್ಲಿ ಸಿಗಬಹುದಾದ ಸರಕು ಸೇವೆಗಳ ಬೆಲೆ ಒಟ್ಟಿನಲ್ಲಿ ಇಂಗ್ಲೆಂಡಿನಲ್ಲಿ
ಸಿಗುವ ಬೆಲೆಗಳಷ್ಟೆ ಇರಬಹುದಾದರೂ ಇಂಗ್ಲೆಂಡಿನಲ್ಲಿ ಸಿಗುವ ಅನೇಕ ಸರಕು ಸೇವೆಗಳು
ಅಲ್ಲಿ ಇರುವುದಿಲ್ಲವಾದುದರಿಂದ ಅಲ್ಲಿ ಸು.1000 ಪೌಂಡುಗಳಷ್ಟು ವಾರ್ಷಿಕ
ವರಮಾನವಿರುವವನು ಇಲ್ಲಿ ಸು. 300-400 ಪೌಂಡುಗಳಷ್ಟು ವಾರ್ಷಿಕ ವರಮಾನ
ಹೊಂದಿರುವವನಷ್ಟು ಸುಖವಾಗಿರುವುದಿಲ್ಲ.
ತಾತ್ಪರ್ಯವೇನೆಂದರೆ, ಆಯಾ ಸನ್ನಿವೇಶ ಸೌಕರ್ಯಗಳಿಗೆ ಅನುಗುಣವಾಗಿ
ಅನುಭೋಗಿಗೆ ಹೆಚ್ಚಳತುಪ್ಪಿ ಲಭಿಸುತ್ತದೆ. ಆರ್ಥಿಕವಾಗಿ ಮುಂದುವರಿದ ರಾಷ್ಟ್ರಗಳಲ್ಲೂ
ದೇಶದೊಳಗಿನ ಅಭಿವೃದ್ಧಿಯಾಗದಿರುವ ಪ್ರದೇಶಗಳಲ್ಲಿ ಇರುವುದಕ್ಕಿಂತ ಹೆಚ್ಚು
ಅನುಭೋಗಾವಕಾಶಗಳಿರುವುವು ಅಲ್ಲದೆ ಅನೇಕ ಸರಕು ಸೇವೆಗಳು ಅಂಥ
ಮುಂದುವರಿದಿರುವ ರಾಷ್ಟ್ರ ಅಥವಾ ಪ್ರದೇಶಗಳಲ್ಲಿ ಅನುಭೋಗಿಗಳು ಕೊಡಲು ಸಿದ್ಧವಿರುವ
ಬೆಲೆಗಿಂತ ಕಡಿಮೆ ಬೆಲೆಗೆ ಲಭಿಸುವುದೂ ಅನುಭವ ಸಿದ್ಧ ವಿಷಯವಾಗಿದೆ. ಆದ್ದರಿಂದ<noinclude></noinclude>
g890v2ukl8ocycopqc2p64ijjgummhl
ಪುಟ:Mysore-University-Encyclopaedia-Vol-1-Part-1.pdf/೩೧೭
104
118626
314860
2026-05-01T17:46:08Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅನುಮಾಪನ ಅನುರಾಧಮರ ಅನುಭೋಗಿಯ ಹೆಚ್ಚಳ ಸನ್ನಿವೇಶ ಮತ್ತು ಅವಕಾಶಗಳಿಂದ ಉದ್ಭವಿಸುವ ಪ್ರಯೋಜನ ವಿಶೇಷವೆಂದು ಹೇಳಬಹುದು. ವಿವಿಧ ರಾಷ್ಟ್ರಗಳ ಅನುಭೋಗಿಗಳ ಅಥವಾ ವಿವಿಧ ಸನ್ನಿವೇಶಗಳಲ್ಲಿ ಒಬ್ಬನೇ ಅನುಭೋಗಿಯ ಐಹಿಕಕ...
314860
proofread-page
text/x-wiki
<noinclude><pagequality level="1" user="Pragathi. BH" /></noinclude>ಅನುಮಾಪನ ಅನುರಾಧಮರ
ಅನುಭೋಗಿಯ ಹೆಚ್ಚಳ ಸನ್ನಿವೇಶ ಮತ್ತು ಅವಕಾಶಗಳಿಂದ ಉದ್ಭವಿಸುವ ಪ್ರಯೋಜನ
ವಿಶೇಷವೆಂದು ಹೇಳಬಹುದು. ವಿವಿಧ ರಾಷ್ಟ್ರಗಳ ಅನುಭೋಗಿಗಳ ಅಥವಾ ವಿವಿಧ
ಸನ್ನಿವೇಶಗಳಲ್ಲಿ ಒಬ್ಬನೇ ಅನುಭೋಗಿಯ ಐಹಿಕಕ್ಷೇಮವನ್ನು ಸ್ಕೂಲವಾಗಿ ಹೋಲಿಸಲು
ಮತ್ತು ಅನುಭೋಗಿಗಳು ಅನುಭವಿಸುವ ತುಪ್ಪಿ ವ್ಯತ್ಯಾಸವನ್ನು ಗ್ರಹಿಸಲು ಅನುಭೋಗಿಯ
ಹೆಚ್ಚಳದ ಭಾವನೆ ಉಪಯೋಗವಾದೀತೆಂಬುದು ಇದರ ಪ್ರತಿಪಾದಕರ ಆಕಾಂಕ್ಷೆ.
ಹಣದ ಅಂಚಿನ ತುಪ್ಪಿ ಅನುಭೋಗಿಗಳ ವರಮಾನ ಹಾಗೂ ಇತರ ಸ್ಥಿತಿಗತಿ
ಗಳಿಗನುಸಾರವಾಗಿ ವ್ಯತ್ಯಾಸವಾಗಿರುವುದರಿಂದ ಬೆಲೆಗಳ ಮೂಲಕ ತುಷ್ಟಿಯನ್ನು
ಅಳೆಯುವುದೂ ಹೋಲಿಸುವುದೂ ಕಷ್ಟ ಅಂದಮೇಲೆ, ಅನುಭೋಗಿಗಳು ಅನುಭವಿಸುವ
ತುಪ್ಪಿ ಹೆಚ್ಚಳವನ್ನು ಬೆಲೆಗಳ ಮೂಲಕ ಅಳೆಯುವ ಪ್ರಯತ್ನ ನಿಷ್ಟ್ರಯೋಜಕ ಎಂಬುದು
ಅನುಭೋಗಿಯ ಹೆಚ್ಚಳದ ಬಗ್ಗೆ ಹೇಳಲಾಗಿರುವ ಇನ್ನೊಂದು ಆಕ್ಷೇಪಣೆ.
ಆಧುನಿಕ ಅರ್ಥಶಾಸ್ತ್ರಜ್ಞರಲ್ಲಿ ಕೆಲವರು ಅನುಭೋಗಿಯ ಹೆಚ್ಚಳ ಭಾವನೆಯನ್ನು
ಹೆಚ್ಚು ಭಾವಗರ್ಭಿತವಾಗಿ ಮಾಡುವ ಪ್ರಯತ್ನ ಮಾಡಿರುತ್ತಾರೆ. ಉದಾಹರಣೆಗೆ, ಇತರ
ಸಂದರ್ಭಗಳು ಏಕರೀತಿಯಲ್ಲಿದ್ದು, ಒಂದು ಸರಕಿನ ಬೆಲೆ ಮಾತ್ರವೇ ಇಳಿವರಿಯಾದಾಗ
ಅನುಭೋಗಿಗಳು ಪಡೆಯುವ ಲಾಭವನ್ನು ಅನುಭೋಗಿಸಲು ಹೆಚ್ಚಳವೆಂದೂ ಹಿಕ್ಸ್
ಪರಿಗಣಿಸಿದ್ದಾನೆ. ಬೆಲೆ ಇಳಿವರಿಯಾಗದ ಸರಕಿನ ಬದಲಿಗೆ ಬೆಲೆ ಇಳಿವರಿಯಾದ ಸರಕನ್ನು
ಸ್ವಲ್ಪ ಹೆಚ್ಚಾಗಿ ಕೊಂಡುಕೊಳ್ಳುವುದರಿಂದ ಅನುಭೋಗಿ ಹೆಚ್ಚಳ ತುಷ್ಟಿ ಪಡೆಯುವನು.
ಇಂಥ ಪುನರವಲೋಕಿಸಿದ ಉಕ್ತಿಗಳು ಮೂಲ ಭಾವನೆಯನ್ನು ಪುಷ್ಟಿಕರಿಸುವುವೆಂದು
ಹೇಳಬಹುದು. ಅನುಭೋಗಿಯ ಹೆಚ್ಚಳವನ್ನು ಕರಾರುವಾಕ್ಕಾಗಿ ಅಳೆಯುವುದು ಕಷ್ಟದ
ಕೆಲಸವಾದರೂ ಈ ಭಾವನೆಯಲ್ಲಿ ನಿಜಾಂಶವಿದೆ ಮತ್ತು ಆರ್ಥಿಕ ವಿಶ್ಲೇಷಣೆಯಲ್ಲಿ ಈ
ಭಾವನೆಯಿಂದ ಪ್ರಯೋಜನವುಂಟು ಎಂಬುದು ಅನೇಕ ಅರ್ಥಶಾಸ್ತ್ರಜ್ಞರ ಅಭಿಪ್ರಾಯ.
ಏಕಸ್ವಾಮ್ಯ ಹೊಂದಿರುವ ಉದ್ಯಮಿಗೆ ಅನುಭೋಗಿಯ ಹೆಚ್ಚಳದ ಪರಿಶೀಲನೆ
ಪ್ರಯೋಜನಕರವೆಂದು ಹೇಳಲಾಗಿದೆ; ಏಕೆಂದರೆ, ಅಂಥ ಏಕಾಧಿಕಾರಿ ತನ್ನ ಸರಕಿನ
ಮಾರಾಟದ ಬೆಲೆ ಗೊತ್ತುಮಾಡಲು ತನಗಿರುವ ಶಕ್ತಿಯನ್ನು ಉಪಯೋಗಿಸುವಾಗ
ಅನುಭೋಗಿಗಳ ಹೆಚ್ಚಳದಲ್ಲಿ ಆದಷ್ಟು ಭಾಗವನ್ನು ತಾನೂ ಪಡೆಯಲು ಪ್ರಯತ್ನಿಸುತ್ತಾನೆ.
ಅಂದರೆ ಅನುಭೋಗಿಗಳು ಕೊಡಲು ಸಿದ್ಧರಿರುವ ಪರಮಾವಧಿ ಬೆಲೆಯ ಅಂದಾಜು
ಏಕಸ್ವಾಮ್ಯ ವ್ಯಾಪಾರಕ್ಕೆ ಅವಶ್ಯ
ತೆರಿಗೆ ಅಥವಾ ಸಹಾಯಧನದ ಪರಿಣಾಮಗಳ ಪರಿಶೀಲನೆಯಲ್ಲಿ ಸರಕಿನ ಮೇಲೆ
ತೆರಿಗೆ ವಿಧಿಸುವುದರಿಂದ ಬೆಲೆ ಏರಿ ಅನುಭೋಗಿಯ ಹೆಚ್ಚಳ ಕಡಿಮೆಯಾಗಬಹುದು.
ಇಂಥ ಸಂದರ್ಭದಲ್ಲಿ ತೆರಿಗೆಯ ಮೂಲಕ ಸರ್ಕಾರಕ್ಕೆ ಲಭಿಸುವ ಆದಾಯವನ್ನು
ಅನುಭೋಗಿಗಳಿಗೆ ಆಗುವ ನಪ್ಪದೊಡನೆ ಹೋಲಿಸಿ ತೆರಿಗೆಯನ್ನು ವಿಧಿಸುವುದರ ಔಚಿತ್ಯವನ್ನು
ನಿರ್ಧರಿಸಬೇಕಾಗುವುದು. ಈ ರೀತಿಯಲ್ಲಿ ಕೈಗಾರಿಕೆಯೊಂದಕ್ಕೆ ಸರ್ಕಾರ ನೀಡುವ
ಸಹಾಯಧನದ ಪರಿಣಾಮವನ್ನು ಪರಿಶೀಲಿಸುವಾಗಲೂ ಅನುಭೋಗಿಯ ಹೆಚ್ಚಳದ ಭಾವನೆ
ಸಹಾಯಕವಾಗುವುದು. ಅನುಭೋಗಿಗಳ ಬೇಡಿಕೆ ಹೆಚ್ಚಿಸುವಂತೆ ಸರಕಿನ ಬೆಲೆ ಇಳಿಸುವ
ಉದ್ದೇಶದಿಂದ ಸರ್ಕಾರ ಸರಕು ತಯಾರಿಸುವವರಿಗೆ ಸಹಾಯಧನ ನೀಡಬಹುದು. ಹೀಗೆ
ಮಾಡುವಾಗ ಅನುಭೋಗಿಗಳಿಗೆ ಲಭಿಸುವ ಹೆಚ್ಚುವರಿ ಸರ್ಕಾರಕ್ಕೆ ಆಗುವ ವ್ಯಯಕ್ಕಿಂತ
ಹೆಚ್ಚಾದರೆ ಮಾತ್ರ ಈ ರೀತಿಯ ಸಹಾಯಧನ ನೀಡಿಕೆ ಒಳ್ಳೆಯದೆಂದು ಹೇಳಬಹುದು.
ಅನುಭೋಗಿಯ ಹೆಚ್ಚಳದ ಭಾವನೆ ತುಷ್ಟಿಗುಣಕ್ಕೂ ಬೆಲೆಗೂ ಇರುವ ಭೇದವನ್ನು
ಸ್ಪಷ್ಟಗೊಳಿಸಲು ಸಹಾಯಕವಾಗಿದೆ. ಒಂದು ಸರಕಿಗೆ ಕೊಡುವ ಬೆಲೆ ಈ ಸರಕಿನ ವಾಸ್ತವವಾದ
ತೃಪ್ತಿದಾಯಕ ಶಕ್ತಿಯನ್ನು ಸಾಮಾನ್ಯವಾಗಿ ಸೂಚಿಸುವುದಿಲ್ಲ ಎಂಬ ಅಂಶವನ್ನು ಅದು ಎತ್ತಿ
ತೋರಿಸುತ್ತದೆ. ಅನುಭೋಗಿಯ ಪಟ್ಟಿಯಲ್ಲಿ ಹೆಚ್ಚು ತುಷ್ಟಿಗುಣ ಹೊಂದಿರುವ ವೃತ್ತಾಂತ
ಪತ್ರಿಕೆ, ಪೋಸ್ಟ್
ಕಾರ್ಡು, ಬೆಂಕಿಪೊಟ್ಟಣ, ಉಪ್ಪು ಇತ್ಯಾದಿ ಅನೇಕ ಕಡಿಮೆ ಬೆಲೆಯ
ಸರಕುಗಳಿರುತ್ತವೆ, ಆಥಿ ಕಭಿ ವೃದ್ಧಿಗೆ ಕಬಡಿ ಬರುವ ಉತ್ತಮ ಭಾವೇಶದಿಂದ
ಲಭಿಸುವ ತುಷ್ಟಿಗುಣದ ಹೆಚ್ಚುವರಿಯೂ ಸಾಮಾನ್ಯವಾಗಿ ಅನುಭೋಗಿಯ ಹೆಚ್ಚಳ ರೂಪದಲ್ಲೇ
ಬರುವುದು. ಅದ್ದರಿಂದ ಅನುಭೋಗಿಯ ಯೋಗಕ್ಷೇಮ ವಿಚಾರದ ಅಧ್ಯಯನದಲ್ಲಿ
ಅನುಭೋಗಿಯ ಹೆಚ್ಚಳದ ಭಾವನೆ ಅರ್ಥಪೂರ್ಣವಾಗಿ ಉಳಿದುಬಂದಿದೆ. (ಎ.ಪಿ.ಎಸ್.)
ಅನುಮಾಪನ : ನಿರ್ದಿಷ್ಟ ಗಾತ್ರದ ಒಂದು ದ್ರಾವಣದೊಡನೆ ಸಂಪೂರ್ಣವಾಗಿ
ವರ್ತಿಸಲು ಅಗತ್ಯವಾದ ಮತ್ತೊಂದು ದ್ರಾವಣದ ಗಾತ್ರವನ್ನು ನಿರ್ಣಯಿಸುವ ಪ್ರಯೋಗವಿಧಾನ
(ಟೈಟ್ರೇಷನ್), ಕ್ರಿಯಾಭಾಗಿಗಳಾದ ದ್ರಾವಣಗಳ ಪೈಕಿ ಒಂದರ ನಾರ್ಮ್ಯಾಲಿಟಿ ಅಥವಾ
ಅದರ ಪ್ರಬಲತೆ ತಿಳಿದಿದ್ದರೆ ಮತ್ತೊಂದರ ನಾರ್ಮ್ಯಾಲಿಟಿಯನ್ನು NIV]= N2*2 ಎಂಬ
ಸೂತ್ರದ ಸಹಾಯದಿಂದ ಕಂಡುಹಿಡಿಯಬಹುದು. ಅನುಮಾನಕ್ಕೆ ಪೂರ್ವಸಿದ್ಧತೆಯಾಗಿ
1. ನಾರ್ಮ್ಯಾಲಿಟಿ ಗೊತ್ತಿರುವ ದ್ರಾವಣ; ಇಂಥ ಪ್ರಮಾಣಿಕ (ಸ್ಟ್ಯಾಂಡರ್ಡ್) ದ್ರಾವಣವನ್ನು
ತಯಾರಿಸಲು ಬೇಕಾದ ಪರಿಶುದ್ಧ ರಾಸಾಯನಿಕ ವಸ್ತುಗಳು, 2 ಕ್ರಿಯಾಂತ್ಯವನ್ನು (ಎಂಡ್
ಪಾಯಿಂಟ್) ನಿಖರವಾಗಿ ಸೂಚಿಸುವ ಸಾಧನ; 3. ಬ್ಯೂರೆಟ್, ಪಿಪೆಟ್, ಆಲಿಕೆ,
-
202
ಅನುಮಾಪನಕ್ಕಾಗಿಯೇ ನಿರ್ಮಿಸಿರುವ ಪ್ಲಾಸ್ತುಗಳು (ಜಾಡಿ) ಇತ್ಯಾದಿಗಳನ್ನು ಒದಗಿಸಿಕೊಳ್ಳಬೇಕು.
ಉಪಕರಣಗಳನ್ನೆಲ್ಲಾ ಶುಭವಾಗಿ ತೊಳೆದು ಬಟ್ಟಿ ಇಳಿಸಿದ ನೀರಿನಿಂದ ಗಲಬರಿಸಿರಬೇಕು.
ಬ್ಯೂರೆಟ್ ಮತ್ತು ಪಿಪೆಟ್ಗಳಲ್ಲಿ ದ್ರಾವಣಗಳನ್ನು ತುಂಬುವ ಮುನ್ನ, ಅವುಗಳನ್ನು ಆಯಾ
ದ್ರಾವಣದಿಂದ ಗಲಬರಿಸಬೇಕು. ಪ್ಲಾಸ್ಕಿನಲ್ಲಿರುವ ನಿರ್ದಿಷ್ಟಗಾತ್ರ ದ್ರಾವಣಕ್ಕೆ (ಉದಾ: 25
ಮಿ.ಲೀ.) ಬ್ಯೂರೆಟ್ಟಿನಲ್ಲಿರುವ ದ್ರಾವಣವನ್ನು ಸ್ವಲ್ಪ ಸೇರಿಸಿ, ಎಚ್ಚರಿಕೆಯಿಂದ ಕುಲುಕಬೇಕು.
ಕ್ರಿಯಾಂತ್ಯ ಸನಿಹದಲ್ಲಿ ಬ್ಯೂರೆಟ್ಟಿನಿಂದ ದ್ರಾವಣವನ್ನು ತೊಟ್ಟುತೊಟ್ಟಾಗಿ ಹಾಕಿ ಪರೀಕ್ಷಿಸಬೇಕು.
ಕ್ಲೋರೈಡ್ ಸಿಲ್ವರ್ ನೈಟೇಟ್ ಕ್ರಿಯೆಯಂತೆ ಒತ್ತಡ ಉಂಟಾಗುತ್ತಿದ್ದರೆ ಅಥವಾ ಆಕ್ಸಾಲಿಕ್
ಆಮ್ಲ ಪೊಟ್ಯಾಸಿಯಂ ಪರ್ಮ್ಯಾಂಗನೇಟ್ ಕ್ರಿಯೆಯಂತೆ ಬಣ್ಣ ಮಾಯವಾಗುತ್ತಿದ್ದರೆ,
ಕ್ರಿಯಾಂತ್ಯದ ನಿರ್ಣಯ ಸುಲಭ ಇಲ್ಲದಿದ್ದರೆ ಆಯಾ ರಾಸಾಯನಿಕ ಕ್ರಿಯೆಯಲ್ಲಿ ನಿರ್ಲಿಪ್ತವಾಗಿ
ರುವ ಸೂಚಕಗಳನ್ನು (ಇಂಡಿಕೇಟರ್ ಬಳಸಬೇಕಾಗುತ್ತದೆ, ಲಿಟ್ಟನ್, ಮೀಫೈಲ್ ಆರೆಂಜ್,
ಮೀಥೈಲ್ ರೆಡ್ ಮತ್ತು ಫೀನಾಲ್ಸ್ಥಲೀನುಗಳು ಆಮ್ಲ-ಕ್ಷಾರಗಳ ಅನುಮಾಪನದಲ್ಲಿ
ಉಪಯೋಗಿಸುವ ಪರಿಚಿತ ಸೂಚಕಗಳು, ಆಮ್ಲ-ಕಾರಗಳ ಬಲ ಮತ್ತು ಕ್ರಿಯಾಂತ್ಯದಲ್ಲಿ
ಆಗುವ pH ವ್ಯತ್ಯಾಸಗಳನ್ನು ಅನುಸರಿಸಿ ನಿರ್ದಿಷ್ಟಸೂಚಕವನ್ನು ಚುನಾಯಿಸಬೇಕಾಗುತ್ತದೆ.
ಪ್ರಸಕ್ತ ರಾಸಾಯನಿಕ ಕ್ರಿಯೆಯಲ್ಲಿ ವ್ಯಕ್ತವಾಗುವ, ವಿದ್ಯುದ್ವಿಭಜನೆ, ವಿದ್ಯುದ್ವಾಹಕತ್ವ, ರೋಧ,
ಶಾಖ, ವಕ್ರೀಭವನಾಂಕ, ಸ್ನಿಗ್ಧತೆ, ಪ್ರಭಾವಪಟುತ್ವ-ಇತ್ಯಾದಿ ಭೌತಬದಲಾವಣೆಗಳನ್ನು
ಗಮನಿಸಿಯೂ ಅನುಮಾಪನ ಮಾಡುವುದುಂಟು. ಇದಕ್ಕಾಗಿ ವಿಶಿಷ್ಟ ತಾಂತ್ರಿಕ ವ್ಯವಸ್ಥೆಗಳು
ರೂಪಿತವಾಗಿವೆ. ಅನುಮಾಪನದಲ್ಲಿ ಬಳಸುವ ದ್ರಾವಣಗಳನ್ನು ಸಾಮಾನ್ಯವಾಗಿ, ನೀರಿನಿಂದ
ತಯಾರಿಸುತ್ತಾರೆ. ಸಾವಯವ ವಸ್ತುಗಳಾದರೆ (ಆರ್ಗ್ಯಾನಿಕ್) ಇತರ ಸೂಕ್ತ ದ್ರಾವಣಗಳಲ್ಲಿ
ವಿಲೀನಮಾಡಿ ಡಾನಾರೂಪಕ್ಕೆ ತರಬೇಕಾಗುತ್ತದೆ. ಅನುಮಾನನ ಕ್ರಿಯೆಶ್ವರೂಪವನ್ನು
ರೇಖಾನಕ್ಷೆಯ (ಗ್ರಾಫ್) ರೂಪದಲ್ಲಿ ಗುರುತಿಸಿಕೊಂಡು ಹೋಗುವ ಸ್ವಯಂಚಾಲಿತ
ಸಾಧನಗಳಿಗೆ ಪ್ರಾಶಸ್ಯ ಹೆಚ್ಚುತ್ತಿದೆ.
(ಎಚ್.ಜಿ.ಎಸ್.)
ಅನುಮಿತ : ಒಂದು ಪ್ರಮೇಯದಿಂದ ಸುಲಭವಾಗಿ ಬರತಕ್ಕ ಮತ್ತೊಂದು
ಉಪಪ್ರಮೇಯ (ಕರೊಲ್ಲರಿ), ಉದಾ: ಪ್ರಮೇಯ-ಎರಡು ಸಮಾನ ಕೋನೀಯ (ಈಕ್ವಿ
ಆ್ಯಂಗ್ಯುಲರ್) ತ್ರಿಭುಜಗಳು ಸಮರೂಪವಾಗಿವೆ (ಸಿಮಿಲರ್), ಇದರ ಒಂದು ಅನುಮಿತ:
ಎರಡು ಸಮಭುಜತಿಭುಜಗಳು (ಈಕ್ವಿಲ್ಯಾಟರಲ್ ಟ್ರೈ ಆಂಗಲ್ಸ್) ಸಮರೂಪವಾಗಿವೆ.
(ಸಿ.ಎನ್.ಎಸ್.)
ಅನುಯೋಗಿ : ತರ್ಕಶಾಸ್ತ್ರಪ್ರಕ್ರಿಯೆಯಲ್ಲಿ ಅಧಿಕವಾಗಿ ಬಳಕೆಯಲ್ಲಿರುವ ಸಂಬಂಧ
ದ್ಯೋತಕವಾದ ಒಂದು ಸಂಕೇತ. ಉದಾ: ಚಂದ್ರಸದೃಶಮುಖ ಎಂಬ ಕಡೆಯಲ್ಲಿ
ಚಂದ್ರಪತಿಯೋಗಿಕಸಾದೃಶ್ಯಾನುಯೋಗಿಮುಖ ಎಂದು ತರ್ಕಶಾಸ್ತ್ರ ಪದ್ಧತಿಯಲ್ಲಿ ವಿವರಣೆ
ಇದೆ.
(ಎಸ್.ಎನ್.ಕೆ.)
ಅನುರಾಧಪುರ : ಶ್ರೀಲಂಕದ ಮಧ್ಯಪ್ರಾಂತ್ಯದ ರಾಜಧಾನಿ ಕೊಲಂಬೊವಿನಿಂದ
ಸು. 205 ಕಿಮೀ ದೂರದಲ್ಲಿ ಕೊಲಂಬೊ ಮತ್ತು ಉತ್ತರ ತಮಿಳರ ಮುಖ್ಯ ನಗರ
ಜಾಹ್ನದ ಮಧ್ಯದಲ್ಲಿದೆ. ವಿಸ್ತೀರ್ಣ 7179 ಚಕಿಮೀ. ಜನಸಂಖ್ಯೆ ಸು. 900,000 (2001)
ಪ್ರಶ.ಪೂ. 5ನೆಯ ಶತಮಾನದಿಂದ 10ನೆಯ ಶತಮಾನದವರೆಗೆ ಹೆಸರಾಗಿದ್ದ ಶ್ರೀಲಂಕದ
ಪ್ರಾಚೀನ ನಗರ. ಈಗಲೂ ಇದು ಬೌದ್ಧರ ಯಾತ್ರಾಸ್ಥಳ. 19ನೆಯ ಶತಮಾನದ
ಕೊನೆಯ ಭಾಗದಲ್ಲಿ ಶ್ರೀಲಂಕ ಜಾಫ್ಟ್ ರೈಲ್ವೆಯನ್ನು ಹಾಕಿದುದರಿಂದ ಅನುರಾಧಪುರ
ಬೇಗನೆ ಅಭಿವೃದ್ಧಿ ಹೊಂದಿತು. ಸುತ್ತಣ ಕಾಡು ಕಡಿದು ಹೊಸ ಹಾಗೂ ದುರಸ್ತಿಮಾಡಿದ
ಕೆರೆಗಳ ಸಹಾಯದಿಂದ ಬತ್ತದ ಬೆಳೆಗೆ ಅನುಕೂಲ ಕಲ್ಪಿಸಲಾಗಿದೆ. ಟಾಲಮಿಯ ಭೂಪಟದಲ್ಲಿ
ಇದನ್ನು ಅನುರಾಧಗಗ್ರಾಮನ್ ಎಂದು ಗುರುತಿಸಲಾಗಿದೆ.
15 ಶತಮಾನಗಳವರೆಗೆ ತೊಂಬತ್ತು ಚಕ್ರವರ್ತಿಗಳು ಆಳಿದುದರಿಂದ ಈ ಹೆಸರು
ಬಂದಿತೆಂದು ಹೇಳಲಾಗಿದೆ. ಅಶೋಕ ಚಕ್ರವರ್ತಿಯ ಮಗ ಮಹೇಂದ್ರ ಪ್ರ.ಶ.ಪೂ.
2ನೆಯ ಶತಮಾನದಲ್ಲಿ ಇಲ್ಲಿಂದ ಎಂಟು ಮೈಲಿ ಅಂತರದಲ್ಲಿರುವ ಮಹಂತಲೆ ಎಂಬಲ್ಲಿಗೆ
ಬೌದ್ಧಧರ್ಮ ತಂದನೆಂದು ನಂಬಲಾಗಿದೆ. ಬುದ್ಧನಿಗೆ ಬೆಳಕು ಕೊಟ್ಟ ಪವಿತ್ರ ಬೋಧಿವೃಕ್ಷದ
ಒಂದು ಶಾಖೆಯನ್ನು ತಂದು ಈ ಪಟ್ಟಣದಲ್ಲಿ ಪ್ರಶ.ಪೂ.ದಲ್ಲಿ ನೆಟ್ಟಿದ್ದು ಈಗಲೂ ಇದೆ.
ಬುದ್ಧಗಯೆಯಿಂದ ಇದನ್ನು ತರಲಾಯಿತು ಎಂದು ಭಾವಿಸಿದುದರಿಂದ ಈ ನಗರ
ಒಂದು ಪುಣ್ಯಸ್ಥಳ ಎನಿಸಿದೆ.
(ಕೆ.ಕೆ.ಆರ್.)
ಮೌರ್ಯರು ಭಾರತದಲ್ಲಿ ಆಳುತ್ತಿದ್ದಾಗ ದೇವನಾಂಪ್ರಿಯ ಟಸ್ಸಾ ಅನುರಾಧಪುರದ
08ದ್ದ. ಬೌದ್ಧಥಮ ಪಾದಕ್ಕೆ ಹೊರಟ ಅಶೋಕನ ಅನೇಕ ಬೌದ್ಧ ಭಿಕ್ಷುಗಳನ್ನು
ಬರಮಾಡಿಕೊಂಡು ಇಲ್ಲಿ ವಸತಿ ಕಲ್ಪಿಸಿಕೊಟ್ಟ ರಾಜಧಾನಿಯಾಗುವುದಕ್ಕೆ ಎಲ್ಲ ಅನುಕೂಲತೆ
ಗಳೂ ಈ ಪಟ್ಟಣದಲ್ಲಿದ್ದವು. ಮೂಲತಃ ಓಯಾ ನದಿಯ ತೀರದಲ್ಲಿರುವುದರಿಂದ
ಇದರ ಕಾಂತಿ ಹೆಚ್ಚು. ಇದು ಸಮುದ್ರತೀರದಿಂದ ದೂರವಿರುವುದರಿಂದ ಶತ್ರುಗಳ ಭಯ
ಕಡಿಮೆ. ದೇವನಾಂಪ್ರಿಯ ಕಾಲವಾದಮೇಲೆ ದಕ್ಷಿಣ ಭಾರತದಿಂದ ಕೆಲವು ಆಕ್ರಮಣಕಾರರು
ಎರಡು ಬಾರಿ ಶ್ರೀಲಂಕದ ಮೇಲೆ ದಾಳಿಮಾಡಿ ಊರನ್ನು ಲೂಟಿಮಾಡಿದರು. ಎರಡನೆಯ<noinclude></noinclude>
s30ieht3gydpubxkhteh36swqr6lj7q
ಪುಟ:Mysore-University-Encyclopaedia-Vol-1-Part-1.pdf/೩೧೮
104
118627
314861
2026-05-01T17:46:17Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೩೧೮ ಅನುರಾಧಾ – ಅನುರೂಪ ಚಿತ್ರಣ ದಾಳಿಮಾಡಿದವ ಎಲಾರಾ (ಪ್ರಶ.ಪೂ. 145-101) ಎಂಬ ತಮಿಳ, ಸ್ವಲ್ಪಕಾಲ ಪಾಂಡ್ಯರು ತಮ್ಮ ಆಧೀರವನ್ನು ಇಲ್ಲಿ ಸ್ಥಾಪಿಸಿದ್ದರು, ಅನೇಕ ಕೊಳಗಳನ್ನು ನಿರ್ಮಿಸಲಾಯಿತು. ಕೊಳಗಳನ್ನು ಮತ್ತು ನಾಲೆಗಳನ...
314861
proofread-page
text/x-wiki
<noinclude><pagequality level="1" user="Pragathi. BH" /></noinclude>೩೧೮
ಅನುರಾಧಾ – ಅನುರೂಪ ಚಿತ್ರಣ
ದಾಳಿಮಾಡಿದವ ಎಲಾರಾ (ಪ್ರಶ.ಪೂ. 145-101) ಎಂಬ ತಮಿಳ, ಸ್ವಲ್ಪಕಾಲ ಪಾಂಡ್ಯರು
ತಮ್ಮ ಆಧೀರವನ್ನು ಇಲ್ಲಿ ಸ್ಥಾಪಿಸಿದ್ದರು, ಅನೇಕ ಕೊಳಗಳನ್ನು ನಿರ್ಮಿಸಲಾಯಿತು.
ಕೊಳಗಳನ್ನು ಮತ್ತು ನಾಲೆಗಳನ್ನು ನಿರ್ಮಿಸಿದುದರಿಂದ ವ್ಯವಸಾಯ ಮುಂದುವರಿ
ಯುವುದಕ್ಕೂ ಜನಸಂಖ್ಯೆ ಹೆಚ್ಚಾಗುವುದಕ್ಕೂ ಕಾರಣವಾಯಿತು. 2, 3, ಮತ್ತು 4ನೆಯ
ಶತಮಾನಗಳಲ್ಲಿ ಕೊಳಗಳ ನಿರ್ಮಾಣಕಾರ್ಯ ಹೆಚ್ಚಿತು. ಬೌದ್ಧಧರ್ಮಕ್ಕೆ ಮುಖ್ಯ
ಕೇಂದ್ರವಾಗಿದ್ದ ಅನುರಾಧಪುರ ಜೈನಧರ್ಮದ ಕ್ಷೇತ್ರವೂ ಆಯಿತು. ಅನೇಕ ಬೌದ್ಧ
ವಿಹಾರಗಳು ಮತ್ತು ಜೈನ ಬಸದಿಗಳು ನಿರ್ಮಾಣವಾದುವು. ಇದರಲ್ಲಿ ಅಭಯಗಿರಿ
ವಿಹಾರ ಬಹಳ ರಮ್ಯವಾದದ್ದು. ಅಲ್ಲಿ ಅನೇಕ ದೇವಾಲಯಗಳಿರುವುದರಿಂದ ಅದು
ಒಂದು ಪವಿತಕ್ಷೇತ್ರವಾಗಿದೆ. ಬೌದ್ಧಭಿಕ್ಷುಗಳ ನಿವಾಸವಾಗಿದೆ. ಪಲ್ಲವರು ಮತ್ತು ಚೋಳರು
ಈ ಪಟ್ಟಣದ ಮೇಲೆ ಅನೇಕ ಬಾರಿ ದಾಳಿ ಮಾಡಿದರು. ಪಲ್ಲವ ರಾಜನಾದ ಒಂದನೆಯ
ನರಸಿಂಹವರ್ಮ (630-68) ಮಾನವರ್ಮನ ಸಹಾಯಕ್ಕಾಗಿ ಎರಡು ನೌಕಾದಾಳಿಯನ್ನು
ಶ್ರೀಲಂಕದ ಮೇಲೆ ನಡೆಸಿದ. ಅನುರಾಧಪುರ ಆಗ ಮಾನವರ್ಮನ ವಶವಾಯಿತು.
ಆದರೆ ಅವನ ಅಧಿಕಾರ ಊರ್ಜಿತವಾಗಲಿಲ್ಲ. ಪಾಂಡ್ಯರ ರಾಜನಾದ ಶ್ರೀಮಾರ (815-
60) ಅನುರಾಧಪುರದ ಮೇಲೆ ಆಕ್ರಮಣ ಮಾಡಿ, ಅಲ್ಲಿ ದೊರಕಿದ ಐಶ್ವರ್ಯವೆಲ್ಲವನ್ನೂ
ದೋಚಿಕೊಂಡು ಹೋದ. ಆನಂತರ ಚೋಳರ ದಾಳಿಗೆ ಸಿಕ್ಕಿ ನಗರ ಮತ್ತಷ್ಟು
ಕ್ಷೀಣಗೊಂಡಿತು. ರಾಜರಾಜ (985-1016) ಮತ್ತು ಅವನ ಮಗ ರಾಜೇಂದ್ರಚೋಳ
ಇಬ್ಬರೂ ಮತ್ತೆ ದಾಳಿಮಾಡಲಾಗಿ ಮತ್ತೂ ಕ್ಷೀಣಗೊಂಡಿತು. 1017ರಿಂದ 1335ರವರೆಗೆ
ಪೋಲನ್ನಾರುವ ನಗರ ಶ್ರೀಲಂಕದ ರಾಜಧಾನಿಯಾದುದರಿಂದ ಅನುರಾಧಪುರ ತನ್ನ
ಕಾಂತಿಯನ್ನು ಕಳೆದುಕೊಂಡಿತು.
(23.090.)
ಈ ಪಟ್ಟಣದಲ್ಲಿ ಅನೇಕ ಸ್ತೂಪಗಳು, ತೋಟಗಳು, ಶುಶೂಷಾಲಯಗಳು ಇದ್ದವು.
ಈಗ ಅಲ್ಲಿ 6-7 ಪ್ರಾಚೀನ ಸ್ತೂಪಗಳು ಉಳಿದುಕೊಂಡಿವೆ. ಮುಖ್ಯವಾದ ಅಭಯಗಿರಿ
ಸ್ತೂಪ 100 ಮೀ ಎತ್ತರವಿದ್ದು, ಅದರ ಪರಿಘ 305 ಮೀ ಇದೆ. ಮಹಾವಂಶವೆಂಬ
ಗ್ರಂಥ ಈ ಕಟ್ಟಡವನ್ನು ಉಲ್ಲೇಖಿಸುತ್ತದೆ. ಗಾಮಿನಿ ಅಭಯ (ಪ್ರಶಪೂ. 1 ನೆಯ
ಶತಮಾನ) ಇದನ್ನು ಮತ್ತು ಇನ್ನೊಂದು ವಿಹಾರವನ್ನು ಕಟ್ಟಿದ. ಪ್ರಶ. 2ನೆಯ ಶತಮಾನದಲ್ಲಿ
1ನೆಯ ಗಜಬಾಹು ಇದನ್ನು ಎತ್ತರಿಸಿ ಅದಕ್ಕೆ ನಾಲ್ಕು ಮಹಾದ್ವಾರಗಳನ್ನು ನಿರ್ಮಿಸಿದನೆಂದು
ಮಹಾವಂಶದಿಂದ ತಿಳಿಯುವುದು.
ಎರಡನೆಯ ಸ್ತೂಪವನ್ನು ಮಹಾಸೇನರಾಜ ಕಟ್ಟಲು ಪ್ರಾರಂಭಿಸಿದ್ದನ್ನು ಕಿತ್ತರ-
ಸಿರಿ-ಮೇಘವಾಹನನು ಪೂರ್ಣಗೊಳಿಸಿದ. ಧೂಪರಾಮ ಡಾಗೋಬ ಮಹತ್ವದ್ದಾಗಿದೆ.
ದೇವನಾಂಪ್ರಿಯ ತಿಸ್ಸಾ ಇದರ ಹತ್ತಿರದ ಒಂದು ವಿಹಾರದಲ್ಲಿ ಭಾರತದಿಂದ ತಂದ
ಬುದ್ಧನ ಹಲ್ಲನ್ನು ಇಟ್ಟ. ಇಲ್ಲಿನ ಲೋಹಪಸಾದವೆಂಬ ಕಟ್ಟಡ ಮತ್ತು ಬುದ್ಧನ ಬೃಹದಾಕಾರದ
ಪರಿನಿರ್ಮಾಣಶಿಲ್ಪ, ಹಿತ್ತಾಳೆಯ ಅರಮನೆ, ಅನೇಕ ಹಳೆಯ ಡಾಗೊಬಗಳು ಹಾಗೂ
ಇನ್ನಿತರ ವಾಸ್ತುಶಿಲ್ಪಗಳಿಗೆ ಪ್ರಸಿದ್ಧಿ ಪಡೆದ ಪ್ರಾಚೀನ ಅವಶೇಷಗಳು ಇಲ್ಲಿವೆ.
(02.000..)
ಅನುರಾಧಾ : ಅಶ್ವಿನ್ಯಾದಿ 27 ನಕ್ಷತ್ರಗಳಲ್ಲಿ ರಾಧಾ (ಅಂದರೆ ವಿಶಾಖಾ) ನಕ್ಷತ್ರವನ್ನು
ಅನುಸರಿಸಿ ಬರುವ 17ನೆಯದು. ವೃಶ್ಚಿಕರಾಶಿಯಲ್ಲಿ ಮೊದಲು ಮೂಡಿ ಬರುವ ಮೂರು
ಪಾತ್ರಗಳಲ್ಲಿ ನುಚ್ಚನ್ನು
ಡೆಲ್ಪ ಸ್ಥಾರ್ಪಿ ಹೈ ಎಂಬುದು ಶಾಸ್ತ್ರೀಯ ನಾಮ ಈ ನೀಲಿ ನಕ್ಷತ್ರ 1999ರಿಂದೀಚೆಗೆ
ಪ್ರಕಾಶದ ಏರಿಳಿತ ಗಳನ್ನು ಪ್ರದರ್ಶಿಸುತ್ತಿದೆ. ಇದರ ಸುತ್ತ ವಿಸ್ತರಿಸು ತ್ತಿರುವ ಅನಿಲ ವನ್ನು
ರೋಹಿತಗಳಿಂದ ಪತ್ತೆ ಮಾಡಲಾಗಿದೆ.
ಅನುರಾಧಾ, ಧಾರೇಶ್ವರ : 1938, ಕನ್ನಡ ಸುಗಮ ಸಂಗೀತ ಕಲಾವಿದೆ.
ಇವರ ಮೊದಲ ಹೆಸರು ಶಾಂತಮತಿ 1938 ನವೆಂಬರ್ 24ರಂದು ಜನಿಸಿದರು. ತಂದೆ
ನಾಗೇಶರಾವ್, ತಾಯಿ ಉಮಾಬಾಯಿ. ರಾಮಚಂದ್ರಜಂಟ್ಲಿ ಅವರಿಂದ ಸಂಗೀತಪಾಠ
ಕಲಿತ ಇವರು ಹದಿನಾಲ್ಕನೆಯ ವಯಸ್ಸಿನಲ್ಲಿ ಆಕಾಶವಾಣಿಯ ಕಾರ್ಯ ಕ್ರಮದಲ್ಲಿ
ಪಾಲ್ಗೊಂಡರು. ಸಂಗೀತ ಶಾಸ್ತ್ರದಲ್ಲಿ ಪದವಿ ಪಡೆದು ಧಾರವಾಡದ ಬಾಸೆಲ್
ಮಿಶನ್
ಹೆಣ್ಣು ಮಕ್ಕಳ ಪ್ರೌಢಶಾಲೆಯಲ್ಲಿ ಸಂಗೀತ ಶಿಕ್ಷಕಿಯಾಗಿ ನೇಮಕಗೊಂಡರು. ಅನಂತರ
ಧಾರವಾಡ ಆಕಾಶವಾಣಿ ಕೇಂದ್ರದಲ್ಲಿ ಮೂರು ದಶಕಗಳ ಕಾಲ ಉದ್ಯೋ ಷಕಿಯಾಗಿ
ಕಾರ್ಯನಿರ್ವ ಹಿಸಿದರು. ಭಾರತ ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ (1965) “ಏ
ಮೇರೆ ವತನಕೆ ಲೋಗೋ” ಹಿಂದಿ ಗೀತೆಯನ್ನು ರಾಘವೇಂದ್ರ ಇಟಗಿಯವರು “ಓ
ನನ್ನ ದೇಶ ಬಾಂಧವರೆಕಂಬನಿಗಳೆರಡಾ ಚಿಮ್ಮಿ! ಪ್ರಾಣಾಹುತಿ ನೀಡಿದ ಅವರ ಸಂಸ್ಕರಿಸಿರಿ
ಬಲಿದಾನ” ಎಂದು ಕನ್ನಡದಲ್ಲಿ ಅನುವಾದಿಸಿದ್ದನ್ನು ಮಧುರ ಕಂಠದಿಂದ ಹಾಡಿ
ಜನಪ್ರಿಯರಾದರು. ಕನ್ನಡದ ಪ್ರಮುಖ ಭಾವಗೀತಕಾರರಾದ ಕುವೆಂಪು, ಬೇಂದ್ರೆ,
ಆನಂದಕಂದ, ಚನ್ನವೀರ ಕಣವಿ, ಡಿ.ಎಸ್.ಕರ್ಕಿ ಮೊದಲಾದವರ ಭಾವಗೀತೆಗಳನ್ನು
ಮನದುಂಬಿ ಹಾಡಿದರು. ಸುಗಮಸಂಗೀತ ಕಲಾವಿದೆಯಾಗಿ ಜನಪ್ರಿಯತೆ ಗಳಿಸಿದರು.
ರಂಗಭೂಮಿ, ನಾಟಕಗಳಲ್ಲೂ ಅಭಿನಯಿಸಿದ ಅನುಭವ ಇವರಿಗಿದೆ. ಶರಣರ ವಚನಗಳು,
ದಾಸರ ಕೀರ್ತನೆಗಳು, ಉತ್ತರ ಕರ್ನಾಟಕದ ರಂಗಗೀತೆಗಳು, ಜನಪದ ಗೀತೆಗಳು
ಇವರ ಮಧುರ ಕಂಠದಿಂದ ಕೇಳುಗ
ರನ್ನು ಆಕರ್ಷಿಸಿವೆ. ಪಸಾರ ಕಾರ್ಯ
ಕ್ರಮ, ಪುಸ್ತಕ ಬಿಡುಗಡೆ, ಸುಗಮ
ಸಂಗೀತೋತ್ಸವ, ವಿಶ್ವಕೊಂಕಣಿ
ಸಮ್ಮೇಳನ, ಬೇಲೂರು, ಸೋಮನಾಥ
ಪುರಗಳ ಭಾವಗೀತೋತ್ಸವಗಳಲ್ಲಿ
ಹಾಡಿದ್ದಾರೆ. ಮರಾಠಿ, ಕೊಂಕಣಿ,
ಹಿಂದಿ, ಬಂಗಾಲಿ, ತೆಲುಗು ಗೀತೆಗ
ಳನ್ನೂ ಇವರು ಹಾಡಿದ್ದಾರೆ. ನಾಡಿನಾ
ದ್ಯಂತ ಅಸಂಖ್ಯ ಕಾರ್ಯಕ್ರಮ
ನೀಡಿದ್ದಾರೆ. ಆಕಾಶವಾಣಿಯ ಹಿರಿಯ
ಕಲಾವಿದೆಯಾಗಿ ಇವರು ಈಗಲೂ
ಕಾರ್ಯಕ್ರಮ ನೀಡುತ್ತಿದ್ದಾರೆ.
ಪ್ರಶಸ್ತಿ
ಇವರಿಗೆ ಅನೇಕ ಗೌರವ
ಗಳು ದೊರಕಿವೆ. ಕರ್ನಾಟಕ ಸಂಗೀತ
ನೃತ್ಯ ಅಕಾಡೆಮಿ ಪ್ರಶಸ್ತಿ (1988),
ಗೌಡಸಾರಸ್ವತ ಸಮಾಜದ ಪ್ರಶಸ್ತಿ (1991), ಬೆಂಗಳೂರಿನ ಸುಗಮಸಂಗೀತ ಅಕಾಡೆಮಿ
ಹಾಗೂ ಸಾಧನಾ ಸಂಗೀತಶಾಲೆಯ ಸನ್ಮಾನ (1995), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
(1995), ಕೊಂಕಣಿ ಸುಗಮಸಂಗೀತ ಪ್ರಶಸ್ತಿ (1997) ಹಾಗೂ ಕರ್ನಾಟಕ ಸರ್ಕಾರ
ನೀಡುವ ಸಂತ ಶಿಶುನಾಳ ಷರೀಫ್ ಪ್ರಶಸ್ತಿ (1998) ಲಭಿಸಿವೆ.
(ಜಿ.ಎಂ.ಎಚ್.)
ಅನುರೂಪ ಚಿತ್ರಣ : ಒಂದು ನಿರ್ದೇಶಕ ವ್ಯವಸ್ಥೆಯಲ್ಲಿರುವ (ಕೊ ಆರ್ಡಿನೇಟ್
ಸಿಸ್ಟಮ್) ಬಿಂದುಗುಣವನ್ನು ಇನ್ನೊಂದು ನಿರ್ದೇಶಕ ವ್ಯವಸ್ಥೆಗೆ ಬಿಂಬಿಸುವ ಅಥವಾ
ಚಿತ್ರಿಸುವ ಒಂದು ವಿಶೇಷ ಪರಿಕರ್ಮ (ಕನ್ಫಾರ್ಮಲ್ ಮ್ಯಾಪಿಂಗ್), ಭೂಮಿಯ
ನಕ್ಷೆಯನ್ನು ತಯಾರಿಸುವ ಪ್ರಯತ್ನದಲ್ಲಿ ಈ ಸಮಸ್ಯೆ ತಲೆದೋರಿತು. ಪ್ರಸಿದ್ಧ ಗಣಿತಶಾಸ್ತ್ರಜ್ಞ
ಹಿಸ್ಪಾರ್ಕಸ್ (ಪ್ರ.ಶ.ಪೂ. 140) ಮತ್ತು ಆನಂತರ ಬಂದ ಗಣಿತಜ್ಞರ ಪ್ರಯತ್ನಗಳ
ಫಲವಾಗಿ ಘನಚಿತ್ರಣ ನಕ್ಷೆ (ಸ್ಪಿರಿಯೋಗ್ರಾಫಿಕ್ ಪ್ರೊಜೆಕ್ಷನ್), ಮರ್ಕೆಟರ್ ಪಕ್ಷೇಪಣಗಳಂಥ
ವಿಧಾನಗಳು ಬಳಕೆಗೆ ಬಂದು ಜ್ಯಾಮಿತಿ ಬಹುವಾಗಿ ಬೆಳೆಯಿತು. ಇವು ಅನುರೂಪ
ಚಿತ್ರಣಕ್ಕೆ ನಿದರ್ಶನಗಳು.
ಒಂದು ಸಮತಲದ ಮೇಲೆ ಭೂಮಿಯ ಮೇಲ್ಮೀಯ ಸಾಮಾನ್ಯ ಅನುರೂಪ
ಚಿತ್ರಣವನ್ನು ತಯಾರಿಸಲು ಲ್ಯಾಂಬರ್ಟ್ ಪ್ರಯತ್ನಿಸಿದ (1772). ಮಿಶ್ರಚರ ಉತ್ಪನ್ನಗಳ
ಸಿದ್ಧಾಂತಕ್ಕೂ (ಥಿಯೊರಿ ಆಫ್ ಕಾಂಪ್ಲೆಕ್ಸ್ ವೇರಿಯಬಲ್ಸ್) ಅನುರೂಪ ಚಿತ್ರಣಕ್ಕೂ
ಇರುವ ಸಂಬಂಧವನ್ನು ಮೊದಲು ಗುರುತಿಸಿದವನು ಇವನೇ. ಒಂದು ಚಿತ್ರಣ ಅದರ
ಅತಿಸೂಕ್ಷ್ಮ ಭಾಗಗಳಲ್ಲಿ ದತ್ತವಲಯಕ್ಕೆ ಸಮರೂಪವಾಗಿರುವಂತೆ, ಒಂದು ವಲಯದ
ಭಾಗಗಳನ್ನು ಇನ್ನೊಂದು ವಲಯದ ಮೇಲೆ ಚಿತ್ರಿಸಬೇಕು. ಈ ಸಮಸ್ಯೆ ಬಿಡಿಸಿದರೆ
ಒಂದು ಪಾರಿತೋಷಕ ಕೊಡುವುದಾಗಿ ಕೋಪನ್ಹೇಗನ್ನಿನ ವಿಜ್ಞಾನಸಂಘ ಪ್ರಕಟಿಸಿತು
(1822), ಗಾಸ್ ಇದನ್ನು ಯಶಸ್ವಿಯಾಗಿ ಬಿಡಿಸಿದ (1825), ಅನುರೂಪ ಚಿತ್ರಣದ
ಸಾಮಾನ್ಯ ಸಿದ್ಧಾಂತದ ಆರಂಭವನ್ನು ಇಲ್ಲಿ ಕಾಣುತ್ತೇವೆ. 1899ರಲ್ಲಿ ಮಾನನ
ಆನಂತರ ಶ್ವಾರ್ಸ್ ಮತ್ತು ಕೊನರೂ ಈ ಭಾವನೆಯನ್ನು ಬೆಳೆಸಿದರು.
ಎರಡು ವಲಯಗಳ ಬಿಂದುಗಣಗಳಲ್ಲಿ ಒಂದು-ಒಂದು ಹೊಂದಾಣಿಕೆ ಇದ್ದು,
ಒಂದರ ಒಂದು ಚಿಕ್ಕ ತ್ರಿಕೋನ ಮತ್ತು ಇನ್ನೊಂದರ ಮೇಲಿನ ಅದರ ಬಿಂಬ ತ್ರಿಕೋನ
ಸುಮಾರಾಗಿ ಸಮರೂಪವಾಗಿದ್ದು, ಅವು ಅನಂತಸೂಕ್ಷ್ಮವಾಗಿ ಕಿರಿದಾದಂತೆ ಸರ್ವಸಮ
ವಾದರೆ, ಆ ಪರಿಕರ್ಮದ ಹೆಸರು ಒಂದು ವಲಯದ ಮೇಲೆ ಇನ್ನೊಂದು ವಲಯದ
ಅವಿಚ್ಛಿನ್ನ ಚಿತ್ರಣ. ಇದರ ಅರ್ಥವಿಷ್ಟು: ಅನುರೂಪ ಚಿತ್ರಣದಿಂದ ABC ತ್ರಿಕೋನ
A'B'C' ತ್ರಿಕೋನವಾದರೆ ಅವೆರಡರ ಭುಜಗಳು ಅನುಪಾತವಾಗಿವೆ.
ಈ ತ್ರಿಕೋನಗಳು ಅನಂತಸೂಕ್ಷ್ಮವಾಗಿ ಕಿರಿದಾಗುವಾಗ ಪರಸ್ಪರ ಸರ್ವಸಮವಾಗುತ್ತವೆ.
ಆದ್ದರಿಂದ ಅನುರೂಪ ಚಿತ್ರಣದಲ್ಲಿ ಒಂದು ದತ್ತವಲಯದ ಮೇಲಿರುವ ಯಾವುದೇ
ಮುಚ್ಚಿದ ಚಿಕ್ಕ ವಕ್ರರೇಖೆ ಇನ್ನೊಂದು ದತ್ತವಲಯದ ಮೇಲೆ ಮೊದಲಿನದಕ್ಕೆ ಸುಮಾರಾಗಿ
ಸಮರೂಪವಾಗಿರುವಂತೆ ಒಂದು ಮುಚ್ಚಿದ ಚಿಕ್ಕ ವಕ್ರರೇಖೆಯಾಗಿ ಚಿತ್ರಣಗೊಳ್ಳುವುದು.<noinclude></noinclude>
mwy5axxcgz1n5igxdedevy4btrt7i0c
ಪುಟ:Mysore-University-Encyclopaedia-Vol-1-Part-1.pdf/೩೧೯
104
118628
314862
2026-05-01T17:46:26Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅನುರೂಪತೆ ಸಮತಲದ ಮೇಲೆ ಅನುರೂಪ ಚಿತ್ರಣ : (x, ೨) ಎಂಬ ಕಾರ್ಟಿಸಿಯನ್ ನಿರ್ದೇಶಕಗಳ ಸಹಾಯದಿಂದ ಸಮತಲದ ಮೇಲಿನ ಒಂದು ಬಿಂದುವನ್ನು ಸೂಚಿಸಬಹುದು. ಇದೇ ಬಿಂದುವನ್ನು 2 = x + iy, (i = -1)ಎಂಬ ಮಿಶ್ರ ಸಂಖ್ಯೆಯಿಂದಲೂ ನಿರ್ದೇಶಿಸಬಹುದ...
314862
proofread-page
text/x-wiki
<noinclude><pagequality level="1" user="Pragathi. BH" /></noinclude>ಅನುರೂಪತೆ
ಸಮತಲದ ಮೇಲೆ ಅನುರೂಪ ಚಿತ್ರಣ : (x, ೨) ಎಂಬ ಕಾರ್ಟಿಸಿಯನ್
ನಿರ್ದೇಶಕಗಳ ಸಹಾಯದಿಂದ ಸಮತಲದ ಮೇಲಿನ ಒಂದು ಬಿಂದುವನ್ನು
ಸೂಚಿಸಬಹುದು. ಇದೇ ಬಿಂದುವನ್ನು 2 = x + iy, (i = -1)ಎಂಬ ಮಿಶ್ರ
ಸಂಖ್ಯೆಯಿಂದಲೂ ನಿರ್ದೇಶಿಸಬಹುದು. ಈ ಸಮತಲದ ಒಂದು ಪ್ರದೇಶವನ್ನು (4, v)
ನಿರ್ದೇಶಕಗಳಿರುವ ಇನ್ನೊಂದು ಸಮತಲದ ಪ್ರದೇಶಕ್ಕೆ ಪರಿವರ್ತಿಸುವುದು ಎಂದರೆ
ಅವೆರಡರ ಬಿಂದುಗಳ ನಡುವೆ / = U (X, ೨, ೪ = ೪ (x,y) ಎಂಬ ಒಂದು
A
B
ಚಿತ್ರ 1
ಸಂಬಂಧವಿದೆ ಎಂದು ಅರ್ಥ. ಒಂದು-ಒಂದು ಚಿತ್ರಣದಲ್ಲಿ (x, y) ಎಂಬ ವಿಭಿನ್ನ
ಬಿಂದುಗಳು (4, v) ಎಂಬ ವಿಭಿನ್ನ ಬಿಂದುಗಳಾಗಿ ಚಿತ್ರಣಗೊಳ್ಳುತ್ತವೆ; ಇದರ ವಿಲೋಮವೂ
ನಿಜ. x, y - ಸಮತಲದ ಒಂದು ಪ್ರದೇಶದ ಒಳಭಾಗವನ್ನು 107 - ಸಮತಲದ ಒಂದು
ಪ್ರದೇಶದ ಒಳಭಾಗವಾಗಿ U = U (x,y), = ೪ (x, y) ಸಂಬಂಧಗಳ ಮೂಲಕ
ಚಿತ್ರಿಸುವ ಒಂದು ಅವಿಚ್ಛಿನ್ನ, ಉತ್ಕಮಣೀಯ (ರಿವರ್ಸಿಬಲ್) ಬಿಂದು ಬಿಂದು ಪರಿವರ್ತನೆ
-U (x, y), v (x,y) ಉತ್ಪನ್ನಗಳಿಗೆ ಮೊದಲ ದರ್ಜೆಯ (ಫಸ್ಟ್ ಆರ್ಡರ್) ಅವಿಚ್ಛಿನ್ನ
ನಿಷ್ಪನ್ನಗಳು (ಡಿಲೈಟಿಸ್ಟ್ ಇದ್ದರೆ ಮತ್ತು ಈ ನಿನ್ನಗಳು, ಕೋಶಿ Baaca
ಸಮೀಕರಣಗಳನ್ನು (ಅಂದರೆ E
), ತಾಳೆಪಡಿಸಿದರೆ, ಮತ್ತು
ಹೀಗಾದರೆ ಮಾತ್ರ ಅನುರೂಪ ಚಿತ್ರಣವೆನ್ನಿಸುವುದು. 4 + i = fx = iy)
ಉತ್ಪನ್ನದ ವಿಶ್ಲೇಷವಾಗಿದ್ದು (ಅನಲಿಟಿಕ್) (x + 1) ಉತ್ಪನ್ನದ ಮಿನಿ ಶೂನ್ಯವಾದಾಗ
x, y + (U, v) ಒಂದು ಅನುರೂಪ ಚಿತ್ರಣ ಎಂದೂ ಇದನ್ನು ಹೇಳಬಹುದು.
೩೧೯
ಚಿತ್ರಣವಾಗಿದೆ. ಇದೊಂದೇ ವೃತ್ತಗಳನ್ನು ವೃತ್ತಗಳಾಗಿಯೇ ಉಳಿಸಿಕೊಳ್ಳುವ ಪರಿವರ್ತನೆ.
ಸರಳವಾಗಿ ರೂಪುಗೊಂಡಿರುವ ಯಾವುದೇ ಒಂದು ಪ್ರದೇಶವನ್ನು (ಅಂದರೆ ಮುಚ್ಚಿದ
ಗಡಿಯಿರುವ ಮತ್ತು ಅದರೊಳಗೆ ರಂಧ್ರವಿಲ್ಲದಿರುವ) ಇನ್ನೊಂದು ಅಂಥ ಪ್ರದೇಶದ
ಮೇಲೆ ಅನುರೂಪ ಚಿತ್ರಣ ಮಾಡಬಹುದೇ? ಎಂಬುದು ಅನುರೂಪ ಚಿತ್ರಣದ ಮುಖ್ಯ
ಸಮಸ್ಯೆ. ರೀಮಾನ್ ಎಂಬ ಜರ್ಮನಿಯ ಗಣಿತಶಾಸ್ತ್ರಜ್ಞ ಸಮಸ್ಯೆಯ ಪರಿಶೀಲನೆ ನಡೆಸಿ
(1851) ಅದರ ಬಿಡಿಸಿಕೆಗೆ ಸರಿಯಾದ ಹಾದಿಹಾಕಿದ. ಆದರೆ ಅಸ್ಟಡ್ನಿಂದ 1900ರಲ್ಲಿ
ಈ ಸಮಸ್ಯೆಗೆ ಸರಳ ಮತ್ತು ನಿಖರ ಸಾಧನೆ ದೊರೆಯಿತು. (ಎಸ್.ಕೆ.ಎಲ್.)
ಅನುರೂಪತೆ : ಶಿಲಾಸ್ತರಗಳು ಅನುಕ್ರಮವಾಗಿ ಒಂದಾದ ಮೇಲೊಂದು
ಕಂಡುಬರುವುದೇ ಅನುರೂಪತೆ (ಕನ್ಾರಿಟ). ಈ ಕಾರಣ ಇವು ಒಂದು ನಿರ್ದಿಷ್ಟ
ಭೂಕಾಲಮಾನದ ವಿವಿಧ ಹಂತಗಳ ಪ್ರತೀಕಗಳಾಗಿದ್ದು ಆ ಯುಗಗಳನ್ನು ಪ್ರತಿಬಿಂಬಿಸುತ್ತವೆ.
ಅನುರೂಪತೆಯನ್ನು ತೋರುವ ಶಿಲಾಸಮುದಾಯದಲ್ಲಿ ವಯಸ್ಸಿನಲ್ಲಿ ಅತ್ಯಂತ ಹಳೆಯದಾದ
ಶಿಲಾಸ್ತರ ತಳಭಾಗದಲ್ಲಿದ್ದು ಕ್ರಮೇಣ ಅದರ ಮೇಲೆ ಕಂಡುಬರುವ ಶಿಲಾಸ್ತರಗಳು
ವಯಸ್ಸಿನಲ್ಲಿ ಕಿರಿಯವಾಗುತ್ತ ಕೊನೆಗೆ ಸಮುದಾಯದ ಮೇಲ್ಬಾಗದಲ್ಲಿ ಅತ್ಯಂತ
ಕಿರಿಯುತ್ತರವನ್ನು ಕಾಣುತ್ತೇವೆ. ಸ್ತರಗಳ ನಡುವೆ ಯದುಗಿತು ಕೃಫಲ್ಯವ
ಕಂಡುಬರುವುದಿಲ್ಲ
ಪ್ರತಿ ಪದರವೂ ಮೇಲಣ ಪದರಕ್ಕಿಂತ ಹಿರಿದಾಗಿಯೂ ಕೆಳಗಣ ಪದರಕ್ಕಿಂತ ಕಿರಿದಾಗಿಯೂ
ಇದನ್ನು ಸಾಮಾನ್ಯವಾಗಿ ಜಲಜಶಿಲಾಸಮೂಹಗಳಲ್ಲಿ ಸುಲಭವಾಗಿ ಗುರುತಿಸಬಹುದು.
ಇರುತ್ತದೆ. ಇದನ್ನೇ ಅನುಸರಿಸಿ ಭೂ ಇತಿಹಾಸದ ಅತಿ ಮುಖ್ಯ ನಿಯಮವಾದ
ಶಿಲಾಪೇರಿಕೆಯ ಅನುಕ್ರಮವನ್ನು (ಆರ್ಡರ್ ಆಫ್ ಸೂಪರ್ಪೊಸಿಷನ್) ರೂಪಿಸಲಾಗಿದೆ.
D
+C
B
A
3- ಸಮತಲ
yad
30=0
ಚಿತ್ರ 2.
- ಸಮತಲ
* (2 ಒಂದು ಧನಪೂರ್ಣಾಂಕ), sing, expz, logg ಮುಂತಾದ ಪ್ರಾಥಮಿಕ
ಉತ್ಪನ್ನಗಳು ಒಂದು ಸಮತಲದ ಮೇಲಿನ ಅನುರೂಪ ಚಿತ್ರಣಕ್ಕೆ ಸ್ವಾರಸ್ಯಕರ ನಿದರ್ಶನಗಳು.
ಉದಾಹರಣೆಗೆ, w = U + i = sinz = sin(x + 1y) ಆಗಿರುವಾಗ - ಸಮತಲದ
x = C ಸರಳರೇಖೆಗಳು w- ಸಮತಲದಲ್ಲಿ
= 1 ಎಂಬ ಸಂನಾಭೀ
ಅತಿಪರವಲಯಗಳಾಗಿಯೂ (ಕನ್ಫೋಕಲ್ ಹೈಪರ್ಬೊಲ) 2- ಸಮತಲದ y = d
sin²c cos²c
u²
ಸರಳರೇಖೆಗಳು w- ಸಮತಲದಲ್ಲಿ coshid sinh d
ದೀರ್ಘವೃತ್ತಗಳಾಗಿಯೂ ಅನುರೂಪ ಚಿತ್ರಣಗೊಳ್ಳುವುವು.
W=
az+b
cz+d
=1
ಸಂನಾಭೀ
,a,b,c,d ಗಳು ವಾಸ್ತವ ಅಥವಾ ಮಿಶ್ರ ಸ್ಥಿರಾಂಕಗಳು ಮತ್ತು
ad - bc' 0 ಎಂಬ ಸಂಬಂಧ - ಸಮತಲದ ವೃತ್ತಗಳನ್ನು W- ಸಮತಲದಲ್ಲಿ ವೃತ್ತಗಳಾಗಿ
(ವಿಕೃತರೂಪವಾದ ಸರಳರೇಖೆಯೂ ಇದರಲ್ಲಿ ಸೇರಿದೆ) ಪರಿವರ್ತಿಸುವ ಅನುರೂಪ
ಚಿತ್ರ-1
ಚಿತ್ರ 1ರಲ್ಲಿ ತೋರಿಸಿದಂತೆ Aಯಿಂದ Dರವರೆಗಿನ ಸ್ತರಗಳು ಒಂದು ನಿರ್ದಿಷ್ಟ
ಭೂಕಾಲಮಾನಕ್ಕೆ ಸೇರಿದ ಅನುರೂಪಶಿಲೆಯವು. ನಡುವೆ ಯಾವ ತಡೆ ಅಥವಾ
ಶೈಥಿಲ್ಯ ಕಂಡುಬರದೆ ಇವು ಏಕಪ್ರಕಾರವಾಗಿ ಸಾಗರತಳದಲ್ಲಿ ಉಂಟಾದುವು. ಇವುಗಳ
ಸಂಯೋಜನೆ, ಕಣರಚನೆ ಮತ್ತು ಜೀವಾವಶೇಷಗಳನ್ನು ಅಧ್ಯಯನ ಮಾಡಿದಾಗ ಇವುಗಳ
ಅನುರೂಪತೆ ಮತ್ತಷ್ಟು ಸ್ಪಷ್ಟವಾಗಿ ಗೋಚರವಾಗುತ್ತದೆ. ಅಂದರೆ ಈ ನಾಲ್ಕೂ ಸ್ತರಗಳು
ಒಂದು ನಿರ್ದಿಷ್ಟ ಭೂಕಾಲಮಾನದ ನಾಲ್ಕು ವಿವಿಧಹಂತಗಳಲ್ಲಿ ಸಾಗರವೊಂದರ ತಳದಲ್ಲಿ
ಯಾವ ತಡೆಯೂ ಇಲ್ಲದೆ ಏಕಪ್ರಕಾರವಾಗಿ ಒಂದಾದ ಮೇಲೊಂದು ಮೈದೋರಿದುವೆಂದು
ಅರ್ಥ, ಅಲ್ಲದೆ ಈ ಕಾಲದುದ್ದಕ್ಕೂ ಆ ಭೂಪ್ರದೇಶದಲ್ಲಿ ಬಹುಮಟ್ಟಿಗೆ ಒಂದೇ ತೆರನಾದ
ಅಥವಾ ಅಷ್ಟು ಏರುಪೇರಿಲ್ಲದ ಭೂಪರಿಸ್ಥಿತಿ ಇದ್ದಿತೆಂದೂ ಊಹಿಸಬಹುದು.
ಈ ಅನುರೂಪ ಶಿಲಾಸಮುದಾಯದಲ್ಲಿ ತಳಭಾಗದ Aಸ್ತರ ವಯಸ್ಸಿನಲ್ಲಿ ಅತ್ಯಂತ
ಹಿರಿಯದು. D ಸ್ತರ, ಶಿಲಾಪೇರಿಕೆಯ ಅನುಕ್ರಮ ಸಿದ್ಧಾಂತಕ್ಕನುಗುಣವಾಗಿ ಅತ್ಯಂತ
ಕಿರಿಯದು. ಹೀಗೆಯೇ Bಸ್ತರ Aಗಿಂತ ಕಿರಿಯದಾಗಿಯೂ Cಗಿಂತ ಹಿರಿಯದಾಗಿಯೂ
ಆಗುತ್ತದೆ. ಈ ಮೂಲಭೂತ ತತ್ತ್ವವನ್ನು ಭೂವಿಜ್ಞಾನಿಗಳು ವಿವಿಧ ಪ್ರದೇಶಗಳಲ್ಲಿರುವ
ತಿಲಾಸದಹಗಳ ಅಧ್ಯಯನದಲ್ಲಿ ಅದರಲ್ಲೂ ಅವುಗಳ ವಯೋನಿರ್ಧಾರದಲ್ಲಿ
ಉಪಯೋಗಿಸಿಕೊಂಡಿದ್ದಾರೆ.
(ಬಿ.ಎ.ಜಿ.)
ಅನನುರೂಪತೆ : ಒಂದು ನಿಶ್ಚಿತ ಅವಧಿಯಲ್ಲಿ ಶೇಖರವಾದ ಸ್ತರಗಳು ಸಾಮಾನ್ಯವಾಗಿ
ಸಮಾನಾಂತರವಾಗಿರುತ್ತವೆ ಮತ್ತು ಮಟ್ಟಸವಾಗಿರುತ್ತವೆ. ಇವು ಆಮೇಲೆ ಬಾಗಿ ಮಡಿಕೆ
ಮಡಿಕೆಯಾಗಿದ್ದು ಸರಭಂಗ ಮೊದಲಾದ ರಚನೆಗಳನ್ನು ತೋರಬಹುದು. ಸಮಾನಾಂತರ
ಸ್ತರಗಳು ಅವು ಉತ್ಪನ್ನವಾದ ಜಲಾಶಯದಲ್ಲಿಯೇ ಮುಳುಗಿರುವವರೆಗೆ
ಅವುಗಳ ತೇಮಾನ, ಸವೆತ, ಕ್ಷಯ ಮೊದಲಾಗುತ್ತವೆ. ಬಹುಕಾಲದ ಮೇಲೆ ಅವುಗಳ
ವಿರೂಪಗೊಳ್ಳುವುದಿಲ್ಲ. ಅವು ಎತ್ತರಿಸಲ್ಪಟ್ಟು ಭೂಮಿಯ ಭಾಗವಾಗಿ ಸೇರಿದೊಡನೆ
ಮೇಲೆ ನೀರು ನುಗ್ಗಿ ಬಂದು ಹೊಸ ಶಿಲೆಗಳು ಶೇಖರವಾಗಬಹುದು. ಹೀಗೆ ಬೆಳೆಯುವ
ಎರಡನೆಯ ಸ್ತರಗಳ ಸಮೂಹ, ಸವೆಯದೆ ಉಳಿದಿರುವ ಮೊದಲಿನ ಸ್ತರಗಳ ಸಮೂಹ<noinclude></noinclude>
cehsx3beukcqbu3e0rudqb9ahbcj2fy
ಪುಟ:Mysore-University-Encyclopaedia-Vol-1-Part-1.pdf/೩೨೧
104
118629
314863
2026-05-01T17:46:40Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅನುವಂಶೀಯತೆ ಮತ್ತೊಂದಕ್ಕೆ ಪ್ರತ್ಯೇಕವಾಗಿಯೇ ಬಂದರೂ ತಂದೆತಾಯಿಯರಿಂದ ಬಂದವುಗಳು ಪುನಃ ಒಂದುಗೂಡುವಾಗ ಹೊಸ ಸಂಯೋಜನೆಗಳು ಆಗಬಹುದು. ಏಕೆಂದರೆ ಅಂತರತಳೀಕರಣ ದಿಂದ (ಇನ್ಬೀಡಿಂಗ್) ಜನಿಸಿದ ಮೊಮ್ಮಕ್ಕಳು ಮಕ್ಕಳಷ್...
314863
proofread-page
text/x-wiki
<noinclude><pagequality level="1" user="Pragathi. BH" /></noinclude>ಅನುವಂಶೀಯತೆ
ಮತ್ತೊಂದಕ್ಕೆ ಪ್ರತ್ಯೇಕವಾಗಿಯೇ ಬಂದರೂ ತಂದೆತಾಯಿಯರಿಂದ ಬಂದವುಗಳು ಪುನಃ
ಒಂದುಗೂಡುವಾಗ ಹೊಸ ಸಂಯೋಜನೆಗಳು ಆಗಬಹುದು. ಏಕೆಂದರೆ ಅಂತರತಳೀಕರಣ
ದಿಂದ (ಇನ್ಬೀಡಿಂಗ್) ಜನಿಸಿದ ಮೊಮ್ಮಕ್ಕಳು ಮಕ್ಕಳಷ್ಟೇ ಬದಲಾಯಿಸುವುದಿರಲಿ
ಇನ್ನೂ ಹೆಚ್ಚಾಗಿಯೇ ಬದಲಾಯಿಸಿರುತ್ತಾರೆ.
ಇಷ್ಟೆಲ್ಲ ಸತ್ಯಾಂಶಗಳನ್ನು ಗಮನದಲ್ಲಿರಿಸಿಕೊಂಡು ಮುಂದಿನ ಪರಿಶೀಲನೆ ನಡೆಸಬಹುದು.
ತಂದೆ ತಾಯಿಗಳಿಬ್ಬರೂ ಅವರ ಮಕ್ಕಳ ಅನುವಂಶೀಯ ಗುಣಗಳ ವಿಷಯದಲ್ಲಿ
ಸಮಾನಪ್ರಾಧಾನ್ಯ ಹೊಂದಿರುವುದರಿಂದ ಒಂದು ಗೊತ್ತಾದ ಗುಣದ ನಿಯಂತ್ರಣಕ್ಕೆ
ಇವರಲ್ಲಿ ಪ್ರತಿಯೊಬ್ಬರೂ ಒಂದೊಂದು ಅನುವಂಶೀಯ ಮೂಲಘಟಕವನ್ನು ನೀಡಿರುತ್ತಾರೆ.
P bryr
Modnen
ಅವಕಣಗಳು
CC
F, bru
CC
ಜೀವಕಣಗಳು
F₂
CC CC
C
C'C
[CC₁₁
೭ ೨೪ಹಳ್ಳದಿ
CC
ಚಿತ್ರ 1. ಕರೆಂಟ್ ಮಾತ್ರ ಕೀಟದಲ್ಲಿ ಬಣ್ಣದ ಅನುವಂಶೀಯತ ಪ್ರತ್ಯೇಕತೆಯ ಪ್ರಮಾಣ 1:2:1
ಆದ್ದರಿಂದ ಪ್ರತಿ ಲಕ್ಷಣವೂ ಜೀನ್ಗಳು ಎಂಬ ಅನುವಂಶೀಯ ಘಟಕಗಳ ವರ್ತನೆಯಿಂದ
ನಿರ್ಧರಿಸಲ್ಪಡಬೇಕು. ಈ ಎರಡರಲ್ಲಿ ಒಂದು ತಾಯಿಯಿಂದ ಮತ್ತೊಂದು ತಂದೆಯಿಂದ
ಬಂದಿರುತ್ತವೆ. ಆದ್ದರಿಂದ ಈ ಜೀನ್ಗಳು ಜೊತೆಯಾಗಿಯೇ ಇರಬೇಕಾಗಿದೆ. ಇವನ್ನು
ಅನ್ಯರೂಪಿಗಳು ಅಥವಾ ಪ್ರತಿರೂಪಿಗಳು (ಅಲೆಲೋಮಾರ್ಫ್) ಎಂದು ಕರೆಯುತ್ತಾರೆ.
ಒಂದೇ ಪ್ರವೃತ್ತಿಯಿರುವ ಜೀನ್ಗಳಿಂದ ರಚನೆಗೊಂಡಿದ್ದರೆ ಸಮಜೋಡಿ (ಹೊಮೊಜೈಗಸ್)
ಎಂದೂ ಒಂದೇ ಗುಣವನ್ನು ನಿಯಂತ್ರಿಸುವ ಬೇರೆ ಬೇರೆ ಪ್ರವೃತ್ತಿಯುಳ್ಳವುಗಳಿಂದ
ರಚನಗೊಂಡಿದ್ದರೆ ಮಿಶ್ರತೋಡಿ (ಜೆಟ್ರೋಜೈಗಸ್) ಎಂದೂ ಈ ಪತಿರೂಪಿಗಳನ್ನು
ಈ
ಕರೆಯುತ್ತಾರೆ. ಈ ವಿಚಾರ ನಾವು ಮಕ್ಕಳ ಕಡೆಯಿಂದ ತಂದೆತಾಯಿಗಳ ಕಡೆ ನೋಡಿದಾಗ
ಸರಳವಾಗಿ ಕಂಡರೂ ಈ ಮಕ್ಕಳ ಕಡೆಯಿಂದ ಮೊಮ್ಮಕ್ಕಳ ಕಡೆ ನೋಡಿದಾಗಲೂ
ಪ್ರತಿರೂಪಿಗಳನ್ನು ಜೀನ್
ಜೊತೆಗಳಿಂದ ಮಾಡಲಾಗಿದೆ ಮತ್ತು ಅವು ತಂದೆತಾಯಿಗಳಿಂದ
ಬೇರೆ ಬೇರೆಯಾಗಿಯೇ ಬಂದಿವೆ ಎಂದು ಹೇಳುವಂತಿರಬೇಕು. ಇದನ್ನು ಸ್ಪಷ್ಟಪಡಿಸುವಂತೆ
ಪ್ರತಿರೂಪಿ ಜೊತೆಗಳಲ್ಲಿ ಒಂದೊಂದು ಪ್ರತಿರೂಪಿಯೂ ಅಂಡ ಹಾಗೂ ರೇತಾಣು
ಉತ್ಪತ್ತಿಲದಲ್ಲಿ ಬೇವು ಪ್ರಶ್ನೆ ಸಂಜೀವಕ್ಕೂ ಒಂದೊಂದ
ಸೇರಿಕೊಂಡಿರುತ್ತದೆ. ಆದ್ದರಿಂದ ಪ್ರತಿ ಲಕ್ಷಣವೂ ಎರಡು ಅನುವಂಶೀಯ
ಘಟಕವನ್ನವಲಂಬಿಸಿರುತ್ತದೆ; ಇವುಗಳಲ್ಲಿ ಒಂದೊಂದು ವಿವಿಧ ಗ್ಯಾಮೀಟ್ಗಳಲ್ಲಿರುತ್ತದೆ
ಗರ್ಭಾಂಕುರವಾದಾಗ ಮತ್ತೆ ಬಂದು ಜೊತೆಗೂಡುತ್ತದೆ ಎಂಬ ತೀರ್ಮಾನಕ್ಕೆ
ಬಂದಂತಾಯಿತು. (ಗ್ಯಾಮೀಟ್ಗೆ ಉದಾಹರಣೆ: ಅಂಡಾಣು, ರೇತ್ರಾಣು ಅಂದರೆ
ಸ್ಪರ್ಮ್, ಓವ) ಅಂತೆಯೇ ಗ್ಯಾಮೀಟ್ ಉತ್ಪತ್ತಿಯ ಕಾಲದಲ್ಲಿ ಪ್ರತಿರೂಪಿ ಜೊತೆಗಳ
ಒಂದೊಂದು ಘಟಕವೂ ಬೇರ್ಪಟ್ಟು ಪ್ರತ್ಯೇಕವಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸಿದಂತಾಗಿದೆ.
ಮೆಂಡಲ್' ವಾದ : ಗ್ರೆಗರ್ ಮೆಂಡಲ್ (ಅರ್ಥಪೂರ್ಣವಾಗಿ) ಆಧುನಿಕ ತಳಿವಿಜ್ಞಾನದ
ಪಿತಾಮಹ. ಅವನಿಗೆ ಪ್ರಪ್ರಥಮವಾಗಿ ಪ್ರತ್ಯೇಕತಾ ವಿಧಾನವನ್ನು (ಸೆಗ್ರಗೇಷನ್ ಪ್ರೋಸೆಸ್)
ಊಹಿಸಿ ಸಾದರಪಡಿಸಿದ ಹಿರಿಮೆ ಸಲ್ಲುತ್ತದೆ. ಮೆಂಡಲ್ ಬನ್ ಪಟ್ಟಣದ ಒಂದು ಕ್ರೈಸ್ತ
ದೇವಾಲಯದಲ್ಲಿ ಸಂನ್ಯಾಸಿಯಾಗಿದ್ದ. ದೇವಾಲಯದ ತೋಟದಲ್ಲಿ ಬಟಾಣಿಕಾಳುಗಳನ್ನು
ಬೆಳೆಸಿ ಅನುವಂಶೀಯತೆಯ ವಿಷಯವಾಗಿ ಅನೇಕ ಪ್ರಯೋಗಗಳನ್ನು ನಡೆಸಿದ. ಅವನ
ತಳಿವಿಜ್ಞಾನದ ವಿದ್ಯಾಪ್ರೌಢಿಮೆ, ತಿಳಿವಳಿಕೆಗಳು ಅಂದಿನ ಕಾಲಕ್ಕಿಂತ ಬಹಳ ಮುಂದಿದ್ದುವು.
ತನ್ನ ಪ್ರಯೋಗಗಳ ಸಾರಾಂಶವನ್ನು ಮೆಂಡಲ್ 1865ರಲ್ಲಿ ಬ್ರನ್ನಲ್ಲಿ ನ್ಯಾಚುರಲ್
ಸಿದ್ದು ಸೊಳ್ಳೆಯ ಆಶ್ರಯದಲ್ಲಿ ನಡೆದ ವೈಜ್ಞರ ಸಮ್ಮೇಳನದಲ್ಲಿ ಘಟಿಸಿದ ಅವನ
೩೨೧
ಪ್ರಯೋಗ ಫಲಿತಾಂಶಗಳು ಒಂದು ಸಾಧಾರಣ ಪತ್ರಿಕೆಯಲ್ಲಿ ಬಂದುವು. ಅದು ಅಷ್ಟೇನೂ
ಪ್ರಸಿದ್ಧವಾದದ್ದಲ್ಲದಿದ್ದರೂ ಅದರ ಪ್ರತಿಗಳು ಯುರೋಪಿನ ಅನೇಕ ದೇಶಗಳಿಗೆ ಹೋದವು.
ಆದರೂ ಮಂಡಲ್ನ ಈ ಕಾರ್ಯ ಯಾರ ವಿಶೇಷ ಗಮನವನ್ನೂ ಸೆಳೆಯಲಿಲ್ಲ.
ಅವನ ಕಾರ್ಯದ ಪ್ರಾಮುಖ್ಯವನ್ನು ಯಾರೂ ಅರಿಯಲಾಗಲಿಲ್ಲ. 1906ರಲ್ಲಿ ಅಂದರೆ
ಮೆಂಡಲ್ ನಿಧನನಾದ 16 ವರ್ಷಗಳ ಅನಂತರ ಡ, ಕಾರೆನ್ಸ್ ಮತ್ತು ಷರ್ಮಾಕ್
ಇವರು ಪ್ರತ್ಯೇಕವಾಗಿ ಮೆಂಡಲ್ ತತ್ವಗಳ ಫಲಿತಾಂಶಗಳನ್ನು ಕಂಡುಹಿಡಿದರು; ಮೆಂಡಲ್ನ
ಕಾಣಿಕೆಯ ಮಹತ್ವವನ್ನು ಆಗ ಪ್ರಪಂಚ ಅರಿಯಿತು. ತಕ್ಷಣವೇ ಮೆಂಡಲ್ ಪ್ರಪಂಚಪ್ರಸಿದ್ಧ
ಪ್ರತ್ಯೇಕತೆಯ ಪರಿಣಾಮವನ್ನು ಸುಲಭವಾಗಿ ಊಹಿಸಿಕೊಳ್ಳಬಹುದು. ಸಾಮಾನ್ಯ
ಕರೆಂಟ್ಮಾತ್ ಕೀಟದಲ್ಲಿ ಒಂದು ಜೊತೆ ಭಿನ್ನಲಕ್ಷಣಗಳನ್ನು ತೆಗೆದುಕೊಳ್ಳೋಣ. ಈ
ಕೀಟದಲ್ಲಿ 139 ಮತ್ತು WAKI ಬಣ್ಣದವುಗಳಿವೆ. ಇವುಗಳಲ್ಲಿ ಬಿಳಿಬಣ್ಣ ಸಮಷ್ಟಿ ಬಂದದ್ದು
ಒಂದು ಜೊತೆ ಪ್ರತಿರೂಪಿ ಜೀನ್ಗಳ ವರ್ತನೆಯಿಂದುಂಟಾಗುತ್ತದೆ. ಇವೆರಡನ್ನೂ
ಸಾಂಕೇತಿಕವಾಗಿ CW ಎಂದು ಕರೆಯೋಣ. ಆದ್ದರಿಂದ ಸಮಜೋಡಿ ಪ್ರತಿರೂಪಿಗಳ
ಜೊತೆ CW CW ಆಗುತ್ತದೆ. ಹಳದಿ ಕರೆಂಟ್ಮಾತ್ ಒಂದು ಪೂರ್ವ ಮಾದರಿಯಾಗಿದ್ದು
ಅದರ ಬಣ್ಣ ಸಮಜೋಡಿ ಪ್ರತಿರೂಪಿಗಳ CCCC ಜೊತೆಗಳಿಂದುಂಟಾಗಿರುತ್ತದೆ.
ಪ್ರತ್ಯೇಕತೆಯ ಕಾಲದಲ್ಲಿ (ಸೆರಗೇಷನ್) ಬಿಳಿಬಣ್ಣವಿರುವ ಕೀಟ ತನ್ನ ಪ್ರತಿಸಂಯೋಗಿ
ಜೀವಕಣಕ್ಕೂ CW ವನ್ನೇ ಕೊಟ್ಟಿರುತ್ತದೆ. ಅಂತೆಯೇ ಹಳದಿಬಣ್ಣದ ಕೀಟ ಯನ್ನು
ನೀಡಿರುತ್ತದೆ. ಈ ಬಿಳಿ ಮತ್ತು ಹಳದಿಬಣ್ಣದ ಕೀಟಗಳೆರಡೂ ಸಂಯೋಗ ಹೊಂದುವಂತೆ
ಮಾಡಬಹುದು. ಈ ಸಂಯೋಗದಲ್ಲಿ ಪ್ರಪ್ರಥಮವಾಗಿ ಭಾಗವಹಿಸುವ ಗಂಡು ಮತ್ತು
ಹೆಣ್ಣು ಕೀಟಗಳನ್ನು ತಂದೆ ತಾಯಿಗಳ ಪೀಳಿಗೆ ಅಥವಾ P] ಪೀಳಿಗೆ ಎಂದು ಕರೆಯುತ್ತಾರೆ.
ಈ ಅಡ್ಡಹಾಯುವಿಕೆಯಲ್ಲಿ ಗಂಡು ಬೆಳ್ಳಗಿರಲಿ ಇಲ್ಲವೆ ಹಳದಿ ಬಣ್ಣದ್ದಾಗಿರಲಿ ಇಲ್ಲವೆ
ಹೆಣ್ಣು ಕೀಟ ಹಳದಿಬಣ್ಣದ್ದೊ ಬಿಳಿಯದೊ ಇರಲಿ ಅದೇನೂ ಬಾಧಕ ವಿಚಾರವಾಗಿರುವುದಿಲ್ಲ.
ಇದಾವುದರಲ್ಲೆ ಆಗಲಿ ಒಂದು ತರಹ ಕೀಟದಿಂದ ಬಂದ ಅಂಡಗಳನ್ನು ಇನ್ನೊಂದು
ಬಣ್ಣದ ಕೀಟದಿಂದ ಬಂದ ರೇತ್ರಾಣುಗಳು ಗರ್ಭಾಂಕುರಗೊಳಿಸುವುದರಿಂದ ಮಿಶ್ರಜೋಡಿ
ಪ್ರತಿರೂಪಿಗಳು (ಹೆಟ್ರೋಜೈಗಸ್ ಅಲೆಲೊವಮಾರ್ಕ್ಸ್, ಉದ್ಭವವಾಗುತ್ತವೆ. CW, CO.
ಈ ಅಡ್ಡಹಾಯುವಿಕೆಯಿಂದ ಉಂಟಾದ ಮರಿಗಳು ಮೊದಲನೆಯ ತಳಿಸಂತಾನ ಅಥವಾ
FI ಪೀಳಿಗೆಯವಾಗಿರುತ್ತವೆ. ಈ ಸಂತಾನ ತನ್ನ ಬಣ್ಣದಲ್ಲಿ ತಂದೆತಾಯಿಯರ
ಬಣ್ಣವಾವುದನ್ನೂ ಹೋಲದೆ ಮಧ್ಯಸ್ಥ ತಿಳಿಹಳದಿ ಬಣ್ಣವನ್ನು ಹೊಂದಿರುತ್ತದೆ. ಇದಕ್ಕೆ
ಬಿಳಿ ಮತ್ತು ಹಳದಿ ಬಣ್ಣ ನಿರ್ಧರಣಾಘಟಕಗಳು ಜೊತೆಗೂಡಿದ ವರ್ತನೆಯೇ ಕಾರಣ.
ಇಂಥ F] ಪೀಳಿಗೆಯ ಅಂತರತಳೀಕರಣದಿಂದ F2 ಪೀಳಿಗೆಯ ಸಂತತಿ ಉತ್ಪತ್ತಿ
ಯಾಗುತ್ತದೆ. ಈ F2 ಸಂತತಿಯಲ್ಲಿ ಗಮನಿಸಬೇಕಾದ ಅನೇಕ ಸಂಗತಿಗಳಿವೆ. F
ಪೀಳಿಗೆಯಲ್ಲಿ ತಳೀಕರಣ ಪ್ರಯೋಗಕ್ಕೆ ಉಪಯೋಗಿಸಿರುವ ಎರಡು ಕೀಟಗಳಲ್ಲೂ
ಮಿಶ್ರಜೋಡಿ ಪ್ರತಿರೂಪಿಗಳಾದCWC ಗಳಿರುತ್ತವೆ. ಇದರಿಂದಲೇ ಇವುಗಳಿಂದ
ಉತ್ಪತ್ತಿಯಾಗುವ ಅಂಡಗಳ ಮತ್ತು ರೇಸ್ತಾನುಗಳ ಅರ್ಧಭಾಗದಷ್ಟರಲ್ಲಿ ೯೪ ಮತ್ತು
ಇನ್ನು ಅರ್ಧದಲ್ಲಿ C ಇರುತ್ತವೆ. ಇದರಿಂದ ಗರ್ಭಾಂಕುರತೆಯ ಕಾಲದಲ್ಲೂ CW
ಅಥವಾ CY ಇರುವ ಅಂಡಗಳೊಡನೆ ಅಥವಾ CW ಇರುವ ರೇತಾಣುಗಳು
C
3vvh [cc] [CC ಬಸ್ ಗಳಿರುತ್ತವೆ. ಅದ್ದರಿಂದಲೇ F
ಸೇರುವುದಕ್ಕೆ ಸಮಾನ ಅವಕಾಶ
Seth C C C C
ಪೀಳಿಗೆಯಲ್ಲಿ CW (W ಮತ್ತು CW
C) ಶುದ್ಧ ಸಂತಾನಗಳ ಜೊತೆಗೆ
ಮಿಶ್ರಸಂತಾನಗಳಾದ (WC, O
Wಗಳೂ ಇರುತ್ತವೆ.
ಈ ಫಲಿತಾಂಶಗಳು ಕಣೀಯ
F: ಅನುವಂಶೀಯತೆಯ ನಿಯಮಗಳಿಗೆ
ಚಿತ್ರ 2. ಕರೆಂಟ್ ಮಾತ್ರ ಕೀಟದಲ್ಲಿ ಬಣ್ಣದ
ಬದ್ಧವಾಗಿದ್ದು ಸಮ್ಮಿಳಿತ ಅನುವಂಶೀ
ಅನುವಂಶೀಯತೆ ಪ್ರತ್ಯೇಕತೆಯ ಪ್ರಮಾಣ 1:1 ಯತೆಗೆ ಪೂರ್ಣವಿರುದ್ಧವಾಗಿವೆ.
ಎರಡು ಪ್ರತ್ಯೇಕ ಬಣ್ಣಗಳುಳ್ಳವನ್ನು ಅಡ್ಡಹಾಯಿಸಿದಾಗ ಒಂದೇ ತರಹದ F ಪೀಳಿಗೆ
ಉತ್ಪತ್ತಿಯಾಯಿತು. ಇವನ್ನು ಅಂತರ ತಳೀಕರಣಗೊಳಿಸಿದಾಗ ಬಂದ F2 ಪೀಳಿಗೆ
ಮೂರು ವಿಧದ ಕೀಟಗಳನ್ನು ಹೊಂದಿತ್ತು. ಅಂದರೆ ಅಂತರತಳೀಕರಣದಿಂದ ಬಂದ
ಮೊಮ್ಮಕ್ಕಳು (F2 ಪೀಳಿಗೆಯ ಕೀಟಗಳು) ಮಕ್ಕಳಿಗಿಂತ (FI) ಹೆಚ್ಚು ಬದಲಾವಣೆಗಳನ್ನು
ಹೊಂದಿವೆ ಎಂದಂತಾಯಿತು. ಈಗ ತಿಳಿಹಳದಿ ಬಣ್ಣವುಳ್ಳ ಹಾಗೂ ಮಿಶ್ರಜೋಡಿ
ಪ್ರತಿರೂಪಿ ಜೀನ್ಗಳನ್ನು ಹೊಂದಿದ (CWC) ಕೀಟವನ್ನು ಸಮಜೋಡಿ ಪ್ರತಿರೂಪ
ಜೀನ್ಗಳಿರುವ ಕೀಟವೊಂದಕ್ಕೆ ಅಡ್ಡ ಹಾಯಿಸಿದಾಗ ಏನಾಗುತ್ತದೆ ಎಂದು ನೋಡೋಣ.
CW CY ಇರುವ ಕೆಂಪುಮಿಶ್ರ ಹಳದಿ ಬಣ್ಣದ ಕೀಟ ಸಮಸಂಖ್ಯೆಯಲ್ಲಿರುವ CWC/<noinclude></noinclude>
nicw6mz1iyii6pl7s0brj8k6417kdum
ಪುಟ:Mysore-University-Encyclopaedia-Vol-1-Part-1.pdf/೩೨೨
104
118630
314864
2026-05-01T17:46:48Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೩೨೨ ಅನುವಂಶೀಯತೆ ಸಂಯೋಗಿ ಜೀವಕಣಗಳನ್ನು ಉತ್ಪತ್ತಿ ಮಾಡುತ್ತದೆ. ಆದರೆ ಸಮಜೋಡಿ (homozygous) ಪ್ರತಿರೂಪಿಗಳಿರುವ ಕೀಟ ಉತ್ಪತ್ತಿ ಮಾಡುವ ಎಲ್ಲ ಸಂಯೋಗಿ ಜೀವಕಣಗಳು ಒಂದೇ ರೀತಿಯವಾಗಿರುತ್ತವೆ. (ಎಲ್ಲವೂ CW ಇಲ್ಲವೆ C ಆಗಿರುತ...
314864
proofread-page
text/x-wiki
<noinclude><pagequality level="1" user="Pragathi. BH" /></noinclude>೩೨೨
ಅನುವಂಶೀಯತೆ
ಸಂಯೋಗಿ ಜೀವಕಣಗಳನ್ನು ಉತ್ಪತ್ತಿ ಮಾಡುತ್ತದೆ. ಆದರೆ ಸಮಜೋಡಿ (homozygous)
ಪ್ರತಿರೂಪಿಗಳಿರುವ ಕೀಟ ಉತ್ಪತ್ತಿ ಮಾಡುವ ಎಲ್ಲ ಸಂಯೋಗಿ ಜೀವಕಣಗಳು ಒಂದೇ
ರೀತಿಯವಾಗಿರುತ್ತವೆ. (ಎಲ್ಲವೂ CW ಇಲ್ಲವೆ C ಆಗಿರುತ್ತವೆ).
ಆದ್ದರಿಂದ F] ಪೀಳಿಗೆ ಸಮಸಂಖ್ಯೆಯಲ್ಲಿ ಎರಡು ತರದ ಕೀಟಗಳನ್ನು ಹೊಂದಿರುತ್ತದೆ
(ತಿಳಿಹಳದಿ ಮತ್ತು ಬಿಳಿಯದು ಇಲ್ಲವೇ ತಿಳಿ ಹಳದಿ ಮತ್ತು ಕಡು ಹಳದಿ-ಇದು ಯಾವ
ಸಮಜೋಡಿ ಪ್ರತಿರೂಪಿ ಜೀನ್ಗಳಿರುವ ಕೀಟವನ್ನು ಅಡ್ಡಹಾಯಿಸಲು ಉಪಯೋಗಿ
ಸಲಾಗಿದೆ ಎಂಬುದನ್ನು ಅವಲಂಬಿ
ಸಿರುತ್ತದೆ). ಇಲ್ಲಿ ಪ್ರತ್ಯೇಕತೆ ಎರಡು ವರ್ಗದ ಮರಿಗಳನ್ನು 1 :1 ಪ್ರಮಾಣದಲ್ಲಿ
ಅವಕಾಶಮಾಡಿಕೊಡುತ್ತದೆ. ಇಂಥ ಅಡ್ಡಹಾಯುವಿಕೆಗೆ ಹಿಮ್ಮೊಗ ಅಡ್ಡಹಾಯಿಕೆ
(ಬ್ಯಾಕ್ ಕ್ರಾಸ್) ಎಂದು ಹೆಸರು. ಇದರಲ್ಲಿ ಯಾವಾಗಲೂ ಎರಡು ವಿಧದ ಕೀಟಗಳೂ
ಸಮಪ್ರಮಾಣದಲ್ಲಿರುತ್ತವೆ.
ಪ್ರಾಬಲ್ಯ (ಡಾಮಿನೆನ್ಸ್) : ಇಲ್ಲಿ ಒಂದು ಸಣ್ಣ ತೊಡಕಾದ ಸಮಸ್ಯೆಯನ್ನು
ಸೇರಿಸಬೇಕಾಗಿದೆ. ಕೆಂಪು ಮತ್ತು ನೇರಳೆಬಣ್ಣದ ಹೂಗಳನ್ನು ಬಿಡುವ ಬಟಾಣಿಗಳನ್ನು
ನಾವು ಅಡ್ಡಹಾಯಿಸಿದರೆ F] ಪೀಳಿಗೆಯವೆಲ್ಲ ತಮ್ಮ ಹಿಂದಿನ ಪೀಳಿಗೆಯ ಒಂದು
(ಮಿಶ್ರಜೋಡಿ ಪ್ರತಿರೂಪಿಗಳಿರುವುವು) ಅಂತರತಳೀಕರಣಗೊಳಿಸಿದಾಗ ಉತ್ಪತ್ತಿಯಾಗುವ
ಪೀಳಿಗೆಯಲ್ಲಿ 3 : 1 ಪ್ರಮಾಣದಲ್ಲಿ ನೇರಳೆ ಮತ್ತು ಕೆಂಪು ಬಣ್ಣವಿರುತ್ತವೆ. ಇದನ್ನು
ನೋಡಿದ ತತ್ಕ್ಷಣವೇ ಕೆಲವರು ಈ ಪ್ರಮಾಣ ಮಾರ್ಪಾಟು ಹೊಂದಿದ 1 : 2:1
ಪ್ರಮಾಣವಿರಬಹುದು ಎಂದು ಅನುಮಾನ ಪಡಬಹುದು. ಇಲ್ಲಿ ಮಿಶ್ರಜೋಡಿ
ಪ್ರತಿರೂಪಿಗಳಿರುವ ನೇರಳೆಬಣ್ಣದವುಗಳಿಂದ ಪ್ರತ್ಯೇಕಿಸಲಾಗುವುದಿಲ್ಲ. ಇದನ್ನು ಪರಿಶೀಲಿಸಿ
ಪರೀಕ್ಷಿಸಲು ನಾವು F2 ಪೀಳಿಗೆಯ ನೇರಳೆಬಣ್ಣದ ಅನೇಕ ಗಿಡಗಳನ್ನು ಕೆಂಪು ಹೂಬಿಡುವ
ಗಿಡಗಳೊಡನೆ ಅಡ್ಡಹಾಯಿಸಬಹುದು. ಆಗಲೂ ಕೂಡ 1/3 ಭಾಗ ಬರಿ ನೇರಳೆಬಣ್ಣವನ್ನೂ
ಮತ್ತು ಉಳಿದ 2/3 ಭಾಗದವು 1 ನೇರಳೆ ಮತ್ತು 1 ಕೆಂಪು-ಈ ಸಮಪ್ರಮಾಣದಲ್ಲಿ
ಉತ್ಪತ್ತಿಮಾಡುತ್ತವೆ. ಆದ್ದರಿಂದ ಸ್ಪಷ್ಟವಾಗಿ ಪೀಳಿಗೆಯ ಎಲ್ಲ ನೇರಳೆ ಬಣ್ಣದವುಗಳ
F2
ದೇಹಪ್ರಕೃತಿ (ಕಾನ್ಸ್ಟಿಟ್ಯೂಷನ್) ಒಂದೇ ತೆರನಾಗಿರುವುದಿಲ್ಲ. ಇವುಗಳಲ್ಲಿ 1/3 ಭಾಗ
ಸಮಜೋಡಿಗಳನ್ನು ಹೊಂದಿದ್ದು ಕೆಂಪಿನವುಗಳೊಡನೆ ಅಡ್ಡಹಾಯಿಸಿದಾಗ ಮಿಶ್ರಜೋಡಿಗಳುಳ್ಳ
ನೇರಳೆಬಣ್ಣದ ಹೂಗಳುಳ್ಳ ಗಿಡಗಳನ್ನೇ ಉತ್ಪತ್ತಿಮಾಡುತ್ತವೆ. ಆದರೆ ಉಳಿದ 2/3 ಭಾಗದವುಗಳು
ಮಿಜೋಡಿಗಳಾಗಿದ್ದು ಕೆಂಪಿನವುಗಳೊಡನೆ ಇವುಗಳ ಅಡ್ಡಹಾಯುವಿಕೆ ಬ್ಯಾಕ್ಕ್ರಾಸ್ನಂತಿದ್ದು
ಇದರಲ್ಲಿ ಮಿಶ್ರಜೋಡಿಗಳುಳ್ಳ ನೇರಳೆಯವು ಮತ್ತು ಕೆಂಪುಹೂಬಿಡುವ ಸಮಜೋಡಿಯುಳ್ಳ
ಬಟಾಣಿ ಗಿಡಗಳು 1 : 1 ಪ್ರಮಾಣಗಳಲ್ಲಿ ಉತ್ಪತ್ತಿಯಾಗುತ್ತವೆ.
ಈ ಪ್ರಸಂಗದ ಮುಖ್ಯಗುಣವಾಗಿ ಮಿಶ್ರಜೋಡಿಗಳಲ್ಲಿ ಉತ್ಪತ್ತಿಯಾಗುವ ನೇರಳೆ ಬಣ್ಣದ
ಪುಷ್ಪವರ್ಣವನ್ನು ಪ್ರಬಲಗುಣ (ಡಾಮಿನೆಂಟ್) ಎಂದೂ ಮಿಶ್ರಜೋಡಿಯುಳ್ಳ ಗಿಡದಲ್ಲಿ
ಅಡಗಿರುವ, ತಡೆಹಿಡಿಯಲ್ಪಟ್ಟಿರುವ ಕೆಂಪುಬಣ್ಣದ ಗುಣವನ್ನು ಅಬಲಗುಣ (ರಿಸೆಸಿವ್)
ಎಂದೂ ಕರೆಯುತ್ತಾರೆ. ಪ್ರಾಬಲ್ಯದ ಈ ಚಮತ್ಕಾರ ಮೆಂಡಲ್ನ ಅನುವಂಶೀಯತೆಯಲ್ಲಿ
ಚಿಕ್ಕದಾದರೂ ಅತಿ ಪ್ರಾಮುಖ್ಯವಿರುವ ವಿಷಯ.
ಸ್ವತಂತ್ರ ವಿಂಗಡನೆ (ಇಂಡಿಪೆಂಡೆಂಟ್ ಅಸಾರ್ಟ್ಮೆಂಟ್): ಒಂದು ಜೊತೆ ಪ್ರತಿರೂಪಿಗಳ
ವರ್ತನೆ ಇತರ ಪ್ರತಿರೂಪಿಗಳ ವರ್ತನೆಯಿಂದ ಸ್ವತಂತ್ರವಾಗಿರುತ್ತದೆ ಎಂದು ಮೆಂಡಲ್
ಹೇಳಿದ್ದಾನೆ. ಮೆಂಡಲ್ನ ಈ ಸೂತ್ರವನ್ನು ನಿರೂಪಿಸಲು ಮೊಲದಲ್ಲಿ ಎರಡುಜೊತೆ
ಪ್ರತಿರೂಪಿಗಳ ವರ್ತನೆಯನ್ನು ಅಭ್ಯಸಿಸಬಹುದು. ಈ ಮೊಲಗಳಲ್ಲಿ ಕಪ್ಪುಬಣ್ಣಕ್ಕಿಂತ
ಸಾಮಾನ್ಯವರ್ಣವಾದ ಕಂದುಬಣ್ಣದ್ದು ಪ್ರಾಬಲ್ಯ ಹೊಂದಿರುತ್ತದೆ. ಮೋಟು ತುಪ್ಪಳವಿರುವುದು
ಅಂಗೋರ ತುಪ್ಪಳದ ಮೇಲೆ ಪ್ರಾಬಲ್ಯಹೊಂದಿರುತ್ತದೆ. ಒಂದು ಸಾಮಾನ್ಯ ಮೊಲವನ್ನು
(ಕಂದು ಮತ್ತು ಮೋಟುತುಪ್ಪಳವುಳ್ಳದ್ದು) ಕಪ್ಪು ಅಂಗೋರ ತುಪ್ಪಳವಿರುವ ಮೊಲದೊಡನೆ
ಅಡ್ಡಹಾಯಿಸಿದಾಗ ಎಲ್ಲ ಮರಿಗಳೂ (F]) ಸಾಮಾನ್ಯ ಮೊಲಗಳಂತೆಯೇ ಇರುತ್ತವೆ.
ಆದರೆ ಈ F1 ಸಂತತಿಯ ಮೊಲಗಳನ್ನೇ ಅಂತರತಳೀಕರಣಗೊಳಿಸಿದಾಗ ಕಪ್ಪು
ಮತ್ತು ಮೋಟು ಕೂದಲಿನ ಗುಣಗಳು ಮೋಟು ತುಪ್ಪಳ ಮತ್ತು ಅಂಗೋರದಂತೆಯೇ
3 :1 ಪ್ರಮಾಣದಲ್ಲಿ ಪ್ರತ್ಯೇಕತೆ ಹೊಂದುತ್ತವೆ. ಇವೆರಡು ಪ್ರಮಾಣಗಳೂ ಸ್ವತಂತ್ರವಾಗಿಯೇ
ಇರುತ್ತವೆ. ಆದ್ದರಿಂದ F2 ಪೀಳಿಗೆಯಲ್ಲಿ 9 : 3 : 3 :1 ಪ್ರಮಾಣವಿರುತ್ತದೆ. ಇವುಗಳಲ್ಲಿ
9ಕಂದುಬಣ್ಣದ ಗಿಡ್ಡ ತುಪ್ಪಳದವುಗಳೂ ಅಂಗೋರಗಳೂ 3 ಕಂದುಬಣ್ಣದ ಅಂಗೋರಗಳೂ
3 ಕಪ್ಪುಬಣ್ಣದ ಮೋಟು ತುಪ್ಪಳ ಹೊಂದಿದವುಗಳೂ 1 ಕಪ್ಪು ಅಂಗೋರವೂ ಇರುತ್ತವೆ.
ಆದ್ದರಿಂದ ಎರಡೂ ಪ್ರಬಲ ಗುಣಗಳಿರುವ ಪ್ರಾಣಿಗಳು ಸಾಮಾನ್ಯ. ಆದರೆ ಎರಡೂ
ದುರ್ಬಲ ಇಲ್ಲವೆ ಅಪ್ರಬಲಗುಣಗಳುಳ್ಳವುಗಳು ಬಹಳ ಕಡಿಮೆ ಪ್ರಮಾಣದಲ್ಲಿರುತ್ತವೆ.
ಇವೆರಡೂ ಇವುಗಳ ಅಜ್ಜಂದಿರುಗಳ ವಿಧದವೇ ಆಗಿರುತ್ತವೆ. ಆದ್ದರಿಂದ ಇವನ್ನು ಪುನಃ
ಸಂಯೋಗವಾಗದ ವರ್ಗದವು (ನಾನ್ಡಿಕಾಂಬಿನೇಷನ್ ಕ್ಲಾಸ್) ಎಂದು ಕರೆಯುತ್ತಾರೆ.
ಆದರೆ ಈ ಸಂಯೋಜನೆಗಳೇ (ಕಾಂಬಿನೇಷನ್ಸ್) ಹೊಸರೀತಿಯಲ್ಲಿ ಪುನಃ ಸಂಯೋಜನೆ
ಹೊಂದಿ ಕಪ್ಪು ಮೋಟು ತುಪ್ಪಳ ಮತ್ತು ಕಪ್ಪು ಅಂಗೋರ ವಿಧಗಳು ಉತ್ಪತ್ತಿಯಾಗುವುದಕ್ಕೆ
ಅವಕಾಶ ಮಾಡಿಕೊಟ್ಟಿವೆ. ಇವನ್ನು ಪುನರ್ಸಂಯೋಜನೆಗಳು (ರಿಕಾಂಬಿನೇಷನ್ಸ್) ಎಂದು
ಕರೆಯುತ್ತಾರೆ.
ಎರಡು ಸೂತ್ರಗಳ ಮೂಲಕ ಮೆಂಡಲ್ ತನ್ನ ಪ್ರಯೋಗಗಳ ಸಾರಾಂಶವನ್ನೇ
ಕೊಟ್ಟಿದ್ದಾನೆ. ಇದರಲ್ಲಿ ಮೊದಲನೆಯದು ಹಿಂದೆಯೇ ತಿಳಿಸಿದಂತೆ ಪ್ರತ್ಯೇಕತೆಯ ನಿಯಮ
(ಲಾ ಆಫ್ ಸೆಗ್ರಗೇಷನ್). ಎರಡನೆಯದು ಸ್ವತಂತ್ರವಿಂಗಡನೆಯ ನಿಯಮ (ಲಾ ಆಫ್
ಇಂಡಿಪೆಂಡೆಂಟ್ ಅಸಾರ್ಟ್ಮೆಂಟ್), ದುರದೃಷ್ಟವಶಾತ್ ಮೆಂಡಲ್ ಈ ನಿಯಮವನ್ನು
ಬರೆದಾಗ ಜೀನ್ಗಳು ಹೇಗೆ ವರ್ಗಾವಣೆಯಾಗುವುವೆಂಬ ವಿಚಾರವಾಗಲಿ ಪ್ರತ್ಯೇಕತೆ
ಹೇಗೆ ಆಗುತ್ತದೆ ಎಂಬುದರ ಸ್ಪಷ್ಟಕಲ್ಪನೆಯಾಗಲಿ ಇರಲಿಲ್ಲ. ಅವನ ಕಾರ್ಯವನ್ನು
ಪುನಃ ಕಂಡುಹಿಡಿದು ಅದರ ಮಹತ್ತ್ವವನ್ನು ಕಂಡುಕೊಳ್ಳುವ ಮೊದಲೇ ಅವುಗಳ ಬಗ್ಗೆ
ಹೆಚ್ಚಿನ ಮಾಹಿತಿ ದೊರಕಿದ್ದು ನಿಜಕ್ಕೂ ಒಂದು ಪ್ರಶಂಸನಾರ್ಹ ಸಂಗತಿ. ಈ ಮಾಹಿತಿಗಳ
ಸಂಕ್ಷಿಪ್ತವಿವರಣೆಗಳನ್ನು ಇಲ್ಲಿ ಕೊಡಬಹುದು.
ಚಿತ್ರ 3. ಅಡ್ಡಹಾಯಿಕೆಗಳ ವಿನ್ಯಾಸ
ವರ್ಣತಂತುಗಳು (ಕ್ರೋಮೊಫೋಮ್ಸ್) ಮತ್ತು ಜೀನ್ಗಳು: ಪ್ರತಿ ನ್ಯೂಕ್ಲಿಯಸಿನಲ್ಲೂ
ಸೂಕ್ಷ್ಮ ದರ್ಶಕದಲ್ಲಿ ನೋಡಬಹುದಾದ ಕೆಲವು ವರ್ಣತಂತುಗಳಿರುತ್ತವೆ. ಈ ವರ್ಣತಂತುಗಳ
ಆಕಾರ ಅವಿರುವ ಸ್ಥಿತಿಗಳನ್ನು ಅವಲಂಬಿಸಿದ್ದರೂ ಅವುಗಳ ಸಂಖ್ಯೆ ಒಂದು ಪ್ರಭೇದದ
ಪಾಣಿಗಳಲ್ಲೆಲ್ಲ ನಿಖರವಾಗಿರುತ್ತದೆ. ದೇಹದ ಪ್ರತಿಯೊಂದು ಜೀವಕಣದಲ್ಲೂ ಅವು
ಜೋಡಿಗಳಾಗಿ ಇರುತ್ತವೆ. ಸಂಯೋಗಿ ಜೀವಕಣಗಳು (ಗ್ಯಾಮೀಟ್ಸ್) ಉತ್ಪತ್ತಿಯಾಗುವ
ಕಾಲದಲ್ಲಿ ಈ ಸಮಜೋಡಿಗಳ ವರ್ಣತಂತುಗಳು ಬೇರ್ಪಟ್ಟು ಪ್ರತ್ಯೇಕತೆ ಹೊಂದಿರುತ್ತವೆ.
ಆದ್ದರಿಂದ ಸಂಯೋಗಿ ಜೀವಕಣಗಳಲ್ಲಿ ಯಾವಾಗಲೂ ಜೀವಿಯ ಒಟ್ಟು ವರ್ಣತಂತುಗಳ
ಸಂಖ್ಯೆಯ ಅರ್ಧದಷ್ಟು ವರ್ಣತಂತುಗಳು ಮಾತ್ರ ಇರುತ್ತವೆ. ಅಂಡ ಮತ್ತು ವೀರ್ಯಾಣುಗಳು
ಗರ್ಭಾಂಕುರವಾಗುವಾಗ ಅಂಡವೀರ್ಯ ಜಂತುವಿನೊಡನೆ ಸಂಯೋಗಹೊಂದಿದ ಮೇಲೆ
ಮೊದಲಿನ ಒಟ್ಟು ವರ್ಣತಂತುಗಳ ಸಂಖ್ಯೆಯೇ ಸ್ಥಾಪಿತವಾಗುತ್ತದೆ.
ಮೆಂಡಲ್ನ ನಿಯಮಗಳನ್ನು ಪುನಃ ಪರಿಶೀಲಿಸಿದಾಗ ನ್ಯೂಕ್ಲಿಯಸಿನಲ್ಲಿರುವ ಜೀನ್ಗಳ
ವರ್ತನೆ ಹಾಗೂ ವರ್ಣರೇಖೆಗಳ ವರ್ತನೆ, ಇವುಗಳಿಗಿರುವ ಸಮಾನಾಂತರತೆ ಕಳೆದು
ಕೊಳ್ಳದಷ್ಟು ಸ್ಪಷ್ಟವಾಗಿತ್ತು. ಸಟ್ಟನ್ ಎಂಬ ವಿಜ್ಞಾನಿ ಇದಾದ ಒಂದು ವರ್ಷದಲ್ಲಿ ಈ
ವಿಷಯದ ಬಗ್ಗೆ ಎಲ್ಲರ ಗಮನ ಸೆಳೆದು ನಾವು ಈಗ ತಿಳಿದಿರುವಂತೆ ವರ್ಣತಂತುಗಳು
ಅನುವಂಶೀಯ ವಸ್ತುವನ್ನು ಒಯ್ಯುವ ವಾಹನಗಳು ಎಂದು ಸ್ಪಷ್ಟವಾಗಿ ಸೂಚಿಸಿದ.
ಜೀನ್ಗಳು ಮತ್ತು ವರ್ಣತಂತುಗಳು ಬೇರೆ ಬೇರೆಯಾಗುತ್ತವೆ. ಆದ್ದರಿಂದ ಒಟ್ಟು
ಸಂಖ್ಯೆಯ ಅರ್ಧ ಅಂದರೆ ಜೋಡಿಗೆ ಒದೊಂದರಂತೆ ಪ್ರತಿ ಸಂಯೋಗಿ ಜೀವಕ್ಕೂ
ವರ್ಣತಂತುಗಳು ಬಂದಿರುತ್ತವೆ. ಒಟ್ಟು ಜೀನ್ ಹಾಗೂ ವರ್ಣತಂತುಗಳ ಸಂಖ್ಯೆಯ
ಸಹಜಸ್ಥಿತಿ ಗರ್ಭಾಂಕುರತೆಯಿಂದ ಪೂರ್ಣವಾಗುತ್ತದೆ.
ಲಿಂಕೇಜ್ ಮತ್ತು ಅಡ್ಡಹಾಯುವಿಕೆ: ವರ್ಣತಂತುಗಳಲ್ಲಿ ಜೀನ್ಗಳಿರುವುದರಿಂದ
ಪ್ರತಿ ವರ್ಣತಂತುವಿನಮೇಲೂ ಅನೇಕ ಜೀನ್ಗಳಿರಬಹುದು ಎಂಬುದು ಸೂಚ್ಯಸಂಗತಿ.
ಒಂದೇ ಈ ವರ್ಣತಂತುವಿನ ಮೇಲಿರುವ ಜೇನುಗಳು ಒಂದಕ್ಕೊಂದು ಸಂಬಂಧ
ಹೊಂದಿರುತ್ತವೆ. ಮತ್ತು ಈ ಜೀನ್ಗಳು ತಂದೆತಾಯಿಯರಿಂದ ಮುಂದಿನ ಸಂತತಿಗೆ
ಒಟ್ಟಾಗಿ ಸಾಗಿಸಲ್ಪಡುತ್ತವೆ. ಜೀನ್ಗಳ ಈ ಸಾಹಚರ್ಯೆಯ ಹೆಸರು ಲಿಂಕೇಜ್. 1909ರಲ್ಲಿ
ಟಿ.ಎಚ್. ಮೋರ್ಗನ್ ಅಡ್ಡಹಾಯುವಿಕೆಯ ಸಿದ್ಧಾಂತವನ್ನು ಮಂಡಿಸಿದ. ಅವನ ಹೇಳಿಕೆಯ
ಪ್ರಕಾರ ಒಂದೇ ವರ್ಣರೇಖೆಯ ಬೇರೆ ಬೇರೆ ಜಾಗಗಳಲ್ಲಿ A ಮತ್ತು B ಗಳೆಂಬ ಎರಡು
ಜೀನ್ಗಳಿದ್ದರೆ ಅವು ಸಾಮಾನ್ಯವಾಗಿ ಅನುಗತವಾಗಿ ಬರುವ ಕೋಶಗಳ ಒಂದೇ
ವರ್ಣತಂತುಗಳಲ್ಲೇ ಒಟ್ಟಾಗಿ ಇರುತ್ತವೆ. ಆದರೆ ಕೆಲವುವೇಳೆಗಳಲ್ಲಿ ವರ್ಣತಂತು ಒಡೆಯುವಿಕೆ
ಮತ್ತು ಪುನರ್ ಜೋಡಣೆಗಳ ಪರಿಣಾಮದಿಂದ ಎರಡು ಜೀನ್ಗಳು ಬೇರ್ಪಡಬಹುದು.
ಹೀಗಾಗುವುದರಿಂದ A ಜೀನ್ ಒಂದು ವರ್ಣರೇಖೆಯಲ್ಲೂ B ಮತ್ತೊಂದರಲ್ಲೂ
ಸೇರಿಕೊಳ್ಳುವ ಅವಕಾಶವಿರುತ್ತದೆ. ಆದ್ದರಿಂದ ಒಂದು ಜೀವಿ ಎರಡು ಮಿಶ್ರಜೋಡಿ
ಸಂಬಂಧಕ ಜೀನ್ಗಳನ್ನು ಹೊಂದಿದ್ದರೆ (ABab) ಅದರ ಅನೇಕ ಸಂಯೋಗಿಜೀವಕಣ
ಗಳು AB ಅಥವಾ ab ಗಳನ್ನು ಹೊಂದಿರುತ್ತದೆ. ಆದರೆ ಅದರಲ್ಲಿ ಕೆಲವು ಸಂಯೋಗಿ<noinclude></noinclude>
eun18vic2m4yphqirwsoio7rmvosakr
ಪುಟ:Mysore-University-Encyclopaedia-Vol-1-Part-1.pdf/೩೨೩
104
118631
314866
2026-05-01T17:54:56Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅನುವಂಶೀಯತೆ ಜೀವಕಣಗಳು ಅಡ್ಡಹಾದ ವಿಧಗಳಾಗಿದ್ದು Ab ಅಥವಾ B ಗಳಾಗಿರುತ್ತವೆ. ಇಂಥವು ಹೊಸ ಜೀವಿಗಳ ಉದ್ಭವಕ್ಕೆ ಕಾರಣಕರ್ತೃಗಳಾದರೆ ಅವು ಉತ್ಪತ್ತಿಮಾಡುವ ಹೊಸ ಲಕ್ಷಣಗಳ ಜೊತೆಗಳಿಂದ ಅವನ್ನು ಗುರುತಿಸಬಹುದು. ಡ್ರಸಾ...
314866
proofread-page
text/x-wiki
<noinclude><pagequality level="1" user="Pragathi. BH" /></noinclude>ಅನುವಂಶೀಯತೆ
ಜೀವಕಣಗಳು ಅಡ್ಡಹಾದ ವಿಧಗಳಾಗಿದ್ದು Ab ಅಥವಾ B ಗಳಾಗಿರುತ್ತವೆ. ಇಂಥವು
ಹೊಸ ಜೀವಿಗಳ ಉದ್ಭವಕ್ಕೆ ಕಾರಣಕರ್ತೃಗಳಾದರೆ ಅವು ಉತ್ಪತ್ತಿಮಾಡುವ ಹೊಸ
ಲಕ್ಷಣಗಳ ಜೊತೆಗಳಿಂದ ಅವನ್ನು ಗುರುತಿಸಬಹುದು.
ಡ್ರಸಾಫಿಲ ಕೀಟದಲ್ಲಿ ಮಾಸಲು ಕೆಂಪುಗಣ್ಣು (ರೂಬಿ ಐ, rb) ಹರಿದ ರಕ್ಕೆ (ಕಟ್ವಿಂಗ್,
ct) ಮತ್ತು ಸಿಂಧೂರವರ್ಣದ ಕಣ್ಣು (ವರ್ಮಿಲಿಯನ್ ಐ. v) ಮುಂತಾದ ಮೂರು
ಜೀನ್ಗಳ ಏಕಕಾಲಿಕ ಅನುವಂಶೀಯತಾಪರಿಯನ್ನು ಸಿ.ಬಿ. ಬ್ರಿಡಸ್ ಅಭ್ಯಸಿಸಿದ. ಇವುಗಳ
ಅಡ್ಡಹಾಯಿಕೆಯ ಮೌಲ್ಯ ಈ ರೀತಿ ಇತ್ತು. rb ಮತ್ತು ct ಗಳ ಮಧ್ಯೆ ಶೇ.16.7, ct
ಮತ್ತು ” ಗಳ ನಡುವೆ ಶೇ.14.5, rb ಮತ್ತು ೪ ಗಳ ನಡುವೆ ಶೇ.31.2. ಆದ್ದರಿಂದ
ವರ್ಣರೇಖೆಯ ಮೇಲೆ ಈ ಮೂರು ಜೀನ್ಗಳ ನಕ್ಷೆಯನ್ನು ಹೀಗೆ ಮಾಡಬಹುದಾಗಿದೆ.
ಲಿಂಕೇಜ್ ವಿಷಯವಾಗಿ ಪ್ರಸಾಫಿಲ ಕೀಟದಲ್ಲಿ ಬಹಳ ಅಧ್ಯಯನ ನಡೆದಿದೆ. ಈ
ಕೀಟದಲ್ಲಿ ಮೂರು ದೊಡ್ಡ ಲಿಂಕೇಜ್ ಗುಂಪುಗಳಿದ್ದು (ಇವುಗಳಲ್ಲಿ ಒಂದು ಲಿಂಗಸಂಬಂಧಕ
ವಾದದ್ದು, ಸೆಕ್ಸ್ಲಿಂಕ್) ನಾಲ್ಕನೆಯದು ಒಂದು ಸಣ್ಣ ಗುಂಪಾಗಿದೆ. ಒಂದು ಗೊತ್ತಾದ
ಭಾಗದಲ್ಲಿ ಅಡ್ಡಹಾಯುವಿಕೆ ನಡೆದರೆ ಅದು ಸಾಮಾನ್ಯವಾಗಿ ವರ್ಣತಂತುಗಳ ಜೋಡಿಯ
(ಬೈವೇಲೆಂಟ್) ನಾಲ್ಕರಲ್ಲಿ ಎರಡು ಎಳೆಗಳನ್ನು (ಸ್ಟಾಂಡ್) ಮಾತ್ರ ಅವಲಂಬಿಸಿರುತ್ತದೆ
ಎಂದು ತಿಳಿದುಬಂದಿದೆ. ಈ ನಾಲ್ಕರಲ್ಲಿ ಎರಡು ಅಡ್ಡಹಾಯಿಕೆಗಳನ್ನು ಹೊಂದಿದ್ದು
ಇನ್ನೆರಡರಲ್ಲಿ ಅಡ್ಡಹಾಯಿಕೆಗಳಿರುವುದಿಲ್ಲ.
ಅನೇಕ ಜೀವಗಳ ವಿವರಣಾತ್ಮಕ ವರ್ಣರೇಖಾನಕ್ಷೆಗಳನ್ನು ಈಗಾಗಲೆ ರಚಿಸಲಾಗಿದೆ.
ಡಸಾಫಿಲ ಮೆಲನೊಗ್ಯಾಸ್ಟರ್ ಬಗ್ಗೆ ಅತಿವಿವರವಾದ ನಕ್ಷೆಯನ್ನು ಮಾಡಲಾಗಿದೆ. ಈ
ಜೀವಿಯ ಲಾಲಾರಸ ಗ್ರಂಥಿಗಳಲ್ಲಿ ದೈತ್ಯ ವರ್ಣರೇಖೆಗಳಿರುವುದೇ (ಜೈಯಂಟ್
ಕ್ರೋಮೊಸೋಮ್ಸ್) ಇದಕ್ಕೆ ಮುಖ್ಯಕಾರಣ. ಆದ್ದರಿಂದ ಕೋಶಾನುವಂಶೀಯತೆಯ
ವಿಜ್ಞಾನಿಗಳಿಗೆ ಜೀನ್ಗಳ ನಿರ್ದಿಷ್ಟ ಜಾಗಗಳನ್ನು ಸರಿಯಾಗಿ ಗುರುತಿಸಿ ನಕ್ಷೆ ಮಾಡಲು
ಅನುಕೂಲವಾಯಿತು. ಮುಸುಕಿನಜೋಳದಲ್ಲಿ ಹೆಚ್ಚು ವರ್ಣತಂತುವಿನ ನಕ್ಷೆಗಳನ್ನು
ಮಾಡಲಾಗಿದೆ. ಈ ಸಸ್ಯದಲ್ಲಿ 10 ಲಿಂಕೇಜ್ ಗುಂಪುಗಳಿವೆಯೆಂದು ತಿಳಿದುಬಂದಿದೆ.
ವರ್ಣತಂತುಗಳ ಸಂಖ್ಯೆ ಅಧಿಕವಾಗಿರುವ ಜೀವಿಗಳಲ್ಲಿ ಲಿಂಕೇಜ್ ಬಗ್ಗೆ ಸಂಶೋಧನೆ
ನಡೆಸುವುದು ಬಹು ಪ್ರಯಾಸದ ಕೆಲಸ. ಮಾನವಗುಂಪಿನಲ್ಲಂತೂ ಇದು ಅತಿ ಕ್ಲಿಷ್ಟ
ಎನಿಸಿದೆ. ಮಾನವನಲ್ಲಿ ಕೆಲವು ಅಪೂರ್ವ ಜೀನ್ಗಳು ಸಂಬಂಧಕ ಜೀನ್ಗಳಾಗಿವೆ
(ಲಿಂಕ್ ಜೀನ್ಸ್) ಎಂಬ ಅನುಮಾನವಿದ್ದರೂ ಇದನ್ನು ಸ್ಥಿರೀಕರಿಸುವ ಕಾರ್ಯ
ಯಶಸ್ವಿಯಾಗಿಲ್ಲ. ಮಾನವನನ್ನು ಪ್ರಯೋಗಶಾಲೆಯ ಇಲಿ, ಮೊಲಗಳಂತೆ ಕೋಶಶಾಸ್ತ್ರಜ್ಞರು
ಬಳಸಿಕೊಳ್ಳಲಾಗದಿರುವುದೇ ಇದಕ್ಕೆ ಮುಖ್ಯ ಕಾರಣ. ಸೂಕ್ಷ್ಮದರ್ಶಕದ ಸಹಾಯದಿಂದ
ವರ್ಣತಂತುಗಳ ವರ್ತನೆಗಳ ಅಭ್ಯಾಸ, ತಳೀಕರಣ ಪ್ರಯೋಗಗಳಿಂದ ಬರುವ ಲಿಂಕೇಜ್
ಗುಂಪುಗಳ ಅನಾಮಿಕ ಅಭಿಪ್ರಾಯ -ಇವು ವರ್ಣತಂತುಗಳ ಅನುವಂಶೀಯತಾ
ವಾದಕ್ಕೆ ಒಳ್ಳೆಯ ಆಧಾರಗಳನ್ನೊದಗಿಸುತ್ತದೆ. ಇದಕ್ಕೆ ಇನ್ನೂ ಹೆಚ್ಚಿನ ಆಧಾರಗಳು
ವರ್ಣತಂತುಗಳ ಕೆಲವು ರಚನಾ ಪರಿವರ್ತನೆಯಿಂದಲೂ ಅವುಗಳ ಪರಿಣಾಮವಾಗಿ
ಆಗುವ ಆವರಣ ತಂತುವಿನ ಮೇಲಿನ ಜೀನ್ಗಳ ಬದಲಾದ ವರ್ತನೆಯಿಂದಲೂ
ದೊರೆಯುತ್ತವೆ. ವರ್ಣತಂತುವಿನ ರಚನಾ ಪರಿವರ್ತನೆಗಳಲ್ಲಿ ಪ್ರಕೃತಿಯಲ್ಲಿ ನ್ಯೂನತೆ,
ವಿಪರ್ಯಯ (ಇನ್ವರ್ಷನ್), ದ್ವಿಪ್ರತಿಯಾಗುವಿಕೆ, ವರ್ಣತಂತು ಭಾಗಗಳ ಸ್ಥಳಾಂತರ
ಕಾರ್ಯ ಇವೆಲ್ಲ ಸಂಭವಿಸುವುದು ಕಂಡುಬಂದಿದೆ.
ಲಿಂಗಸಂಬಂಧಿ ಅನುವಂಶೀಯತೆ: ಲೈಂಗಿಕ ವರ್ಣತಂತುಗಳಾದ X ಮತ್ತು Y
ವರ್ಣತಂತುಗಳಲ್ಲಿ ಲಿಂಗನಿಯಂತ್ರಣದ ಜೀನ್ಗಳೇ ಅಲ್ಲದೆ ಬೇರೆಯವೂ ಇರುತ್ತವೆ.
ಆದ್ದರಿಂದ ಇವು ಲಿಂಗಸ್ಥಿತಿಗೆ ಸಂಬಂಧಿಸಿಕೊಂಡೇ daoc8ea0ಗಿ ಒಯ್ಯಲ್ಪಡುತ್ತಿವೆ.
ಇವು ಒಂದೇ ವರ್ಣತಂತುವಿನಲ್ಲಿರುವುದರಿಂದ ಲಿಂಗನಿರ್ಧಾರಕ ಜೀನ್ಗಳೊಂದಿಗೆ
ಸಂಬಂಧಹೊಂದಿರುತ್ತವೆ. ಲೈಂಗಿಕ ವರ್ಣರೇಖೆಗಳಲ್ಲಿ ಜೀನ್ಗಳ ಅನುವಂಶೀಯತೆಯ
ಬಗ್ಗೆ ನಾವು ಅಭ್ಯಾಸಮಾಡುವಾಗ ವ್ಯಕ್ತಿಯ ಲಿಂಗವಾವುದು ಎಂಬುದೇ ಪ್ರಮುಖ
ವಿಷಯವಾಗುತ್ತದೆ.
ಗಂಡಸಿನ ಉದಾಹರಣೆಯನ್ನೇ ತೆಗೆದುಕೊಳ್ಳುವುದಾದರೆ, ಆತನ X ವರ್ಣತಂತು
ಅವನ ಎಲ್ಲ ಹೆಣ್ಣುಮಕ್ಕಳಿಗೂ ಬರುವುದಾದರೂ ಗಂಡುಮಕ್ಕಳಿಗೆ ಬರುವುದಿಲ್ಲ. ಹೆಣ್ಣುಮಕ್ಕಳ
ಇನ್ನೊಂದು Y ವರ್ಣತಂತು ತಾಯಿಯಿಂದ ಬರುತ್ತದೆ. ಆದ್ದರಿಂದ ಒಬ್ಬ ತಂದೆಯಲ್ಲಿ
ಏನಾದರೂ ಒಂದು ಲಿಂಗಸಂಬಂಧವಾದ ದುರ್ಬಲಗುಣವೇನಾದರೂ ಇದ್ದು, ತಾಯಿ
ಸಾಧಾರಣ ಸಾಮಾನ್ಯಸ್ಥಿತಿಯವಳಾಗಿದ್ದಲ್ಲಿ ತಂದೆಯ ಆ ಗುಣ ಹೆಣ್ಣುಮಕ್ಕಳಲ್ಲಿ ಎದ್ದು
ಕಾಣುವುದಿಲ್ಲ. ಆದರೆ ಇವರ ಗಂಡುಮಕ್ಕಳಲ್ಲಿ ಅರ್ಧದಷ್ಟು ಮಂದಿಗೆ ಈ ಗುಣ ಬಂದೇ
ಬರುತ್ತದೆ. ಮಾನವಪೀಳಿಗೆಯಲ್ಲಿ ಕಂಡುಬರುವ ಬಣ್ಣ ಕುರುಡುತನ (ಕಲರ್ ಫ್ರೆಂಡ್ನೆಸ್)
ಈ ರೀತಿಯ ಒಂದು ಗುಣವಾಗಿದೆ. ಬಣ್ಣಗುರುಡುತನವಿರುವ ಒಬ್ಬ ಗಂಡಸು ಸಹಜದೃಷ್ಟಿಯ
ಯುವತಿಯೊಬ್ಬಳನ್ನು ಮದುವೆಯಾದರೆ ಆ ಲಿಂಗಸಂಬಂಧ ಜೀನ್ ವರ್ತನೆ ಈ
ಕೆಳಗಿನಂತಿರುತ್ತದೆ. ಈಗ ಬಣ್ಣಗುರುಡುತನಕ್ಕೆ ಕಾರಣವಾದ ಜೀನನ್ನು C ಎಂದು
೩೨೩
ಸಾಂಕೇತಿಕವಾಗಿ ಕರೆಯೋಣ. ಅಂತೆಯೇ ಸಹಜದೃಷ್ಟಿಗೆ ಆಧಾರವಾದ ಜೇನನ್ನು C
ಎಂದು ಇಟ್ಟುಕೊಳ್ಳೋಣ. ಈ ಜೀನ್ಗಳು ನಮಗೆಲ್ಲ ತಿಳಿದಿರುವಂತೆ X ವರ್ಣತಂತುವಿನಿಂದ
ಸುಡುತ್ತವೆ.
ಈ ದಂಪತಿಗಳ ಮಕ್ಕಳು, ಮೊಮ್ಮಕ್ಕಳುಗಳಲ್ಲಿ ಈ ಬಣ್ಣಗುರುಡುತನಕ್ಕೆ ಕಾರಣವಾದ
ಜೀನ್ ವಿತರಣೆ ಹೇಗಾಗುತ್ತದೆ ಎಂಬುದನ್ನು ಚಿತ್ರ 4ರಲ್ಲಿ ತೋರಿಸಿದೆ. ಇದರಿಂದ
ನಮಗೆ ಮೊಮ್ಮಕ್ಕಳಲ್ಲಿ ಸಹಜಸ್ಥಿತಿಯು ಮತ್ತು ಬಣ್ಣ ಕುರುಡುತನವಿರುವ ಮೊಮ್ಮಕ್ಕಳುಗಳ
ಪ್ರಮಾಣ 3:1 ಆಗಿದೆ ಎಂಬುದು ತಿಳಿದುಬರುತ್ತದೆ. ಆದರೆ ಈ ಪ್ರಮಾಣ ಲಿಂಗಸಂಬಂಧ
ವಾದದ್ದು. ಏಕೆಂದರೆ ಅರ್ಧಭಾಗದಷ್ಟು ಗಂಡುಮಕ್ಕಳು ಮಾತ್ರ ಈ ಪಿಡುಗಿಗೆ ತುತ್ತಾಗಿದ್ದು
ಹೆಣ್ಣುಮಕ್ಕಳಲ್ಲಿ ಈ ಜೀನಿನ ಬಾಹ್ಯಪ್ರಭಾವ ಕಂಡುಬರುವುದಿಲ್ಲ.
ಹಿಂದೆ ತಿಳಿದಿದ್ದಂತೆ Yವರ್ಣತಂತುವಿನಲ್ಲಿ ಜೀನ್ಗಳು ಇಲ್ಲದೆ ಇಲ್ಲ. ಸ್ತನಿಗಳ Y
ವರ್ಣತಂತುವಿನ ಕೆಲವು ಜೀನ್ಗಳು ಬರಿ ಗಂಡುಸಂತತಿಗೆ ಮೀಸಲಾಗಿದ್ದು ಹೆಣ್ಣು
ಸಂತತಿಗೆ ಒಯ್ಯಲ್ಪಡುವುದಿಲ್ಲ. Yವರ್ಣತಂತುವಿನಲ್ಲಿ ಕೇವಲ ಕೆಲವೇ ಲಿಂಗಸಂಬಂಧ
ಜೀನ್ಗಳ ಇರುವಿಕೆಯನ್ನು ಗಮನಿಸಲಾಗಿದೆ. ಇಲ್ಲಿಯವರೆಗೂ ತಿಳಿದಿರುವಂತೆ, ಮಾನವನಲ್ಲಿ
ಕಿವಿಯಮೇಲೆ ಬೆಳೆಯುವ ಕೂದಲುಗಳು, ಜಾಲಾಂಗುಲಿಗಳು (ವೆಬ್ ಟೋಸ್) ಇವಕ್ಕೆ
ಕೆಲವು ಉದಾಹರಣೆಗಳಾಗಿವೆ.
P
F
ತಂದೆ
Goodarn
ಜೀವಕಣಗಳು
ಸಹಜ ದೃಷ್ಟಿಯ ]Y(xC) XXC
[(xC)(c)]
ಸಿಹಿ ಜದೃಷ್ಟಿಯ
Ý (xe)
(XC) (XC)
ಸಲು ಒದೃಷ್ಟಿಯ
ಜೀವಕಣಗಳ
Y
Ỵ (XG) (Xe) (XG)
F₂
YXe YXC XCX XCXXC
ಗಂಡುಮಕ್ಕಳ
ಚಿತ್ರ 4. ಮಾನವನಲ್ಲಿ ಲಿಂಗಸಂಬಂಧದ ಅನುವಂಶೀಯತ
ಅನುವಂಶೀಯ ಮಾರುಟ್ಟುವೆಗಳು (ಮ್ಯುಟೇಷನ್ಸ್) : ಜೀನ್ಗಳು ಸಾಮಾನ್ಯವಾಗಿ
ಸ್ಥಿರ ಅಥವಾ ದೃಢ ಸ್ವಭಾವವುಳ್ಳವಾಗಿರುತ್ತವೆ. ಆದರೆ ಒಮ್ಮೊಮ್ಮೆ ಜೀನ್ಗಳಲ್ಲೂ
ಬದಲಾವಣೆಗಳಾಗಿರುತ್ತವೆ. ಇಂಥ ಬದಲಾವಣೆಗಳ ಹೆಸರು ಮಾರುಟ್ಟುವೆಗಳು. ಇವುಗಳಿಂದ
ಉಂಟಾದ ಹೊಸ ಪ್ರತಿರೂಪಿ ಮೂಲ ಜೀನಿನಂತೆಯೇ ಪುನರುತ್ಪತ್ತಿ ಹೊಂದುತ್ತದೆ.
ಪೂರ್ವಸ್ಥಿತಿಗೆ ತರುವ ಮಾರುಟ್ಟುವೆ (ರಿವರ್ಸ್ ಮ್ಯುಟೇಷನ್) ಮಾರುಟ್ಟಿದ ಜೇನನ್ನು
ಸಾಸ್ಥಿತಿಗೆ ತರುತ್ತದೆ. ದ್ವಿಗುಡಿ ಜೀವಿಗಳಲ್ಲಿ ಸಾಮಾಗಿ ಮುರುಟ್ಟುಮೆಗಳು ಪ್ರತಿಕೋಶದ
ವರ್ಣತಂತುಗಳ ಸಮಸ್ಥಿತಿಯ ಸ್ಥಳಗಳಲ್ಲಿ (ಹೊಮಾಲೊಗಸ್ ಲೋಸೈ) ಒಂದು ಅಥವಾ
ಎರಡು ಜೀನ್ಗಳಲ್ಲಾಗಬಹುದು. ಇದರಿಂದ ಮಾರುಟ್ಟುವೆಗಳಿಗೆ ಅತಿಸೂಕ್ಷ್ಮ ಕಾರಣಗಳಿರು
ವುದೂ ಆ ಮಾರುಟ್ಟುವೆಗಳು ಜೀನಿಗೆ ಸೀಮಿತವಾಗಿರುವುದೂ ವ್ಯಕ್ತವಾಗುತ್ತವೆ. ಪ್ರಕೃತಿಯಲ್ಲಿ
ಒಂದು ಗೊತ್ತಾದ ಪ್ರಮಾಣದಲ್ಲಿ ಆಗುವ ಈ ಮಾರುಟ್ಟುವೆಗಳ ವ್ಯಾಪ್ತಿಯನ್ನು ರಾಸಾಯನಿಕ
ದ್ರವ್ಯಗಳು, ವಿದ್ಯುದ್ವಾಹಿ ಕಣಗಳಾಗಿ ಪರಿವರ್ತಿಸುವ ವಿಕಿರಣ ವಸ್ತುಗಳು ಮುಂತಾದ
ಮಾರುಟ್ಟುವ ಜನಕವಸ್ತುಗಳ ಸಹಾಯದಿಂದ ಹೆಚ್ಚಿಸಬಹುದು. ಒಂದು ಜೀನ್ಗೆ ಎಷ್ಟು
ಮಾರುಟ್ಟುವ ಜಾಗಗಳುಂಟೆಂಬುದು ಗೊತ್ತಿಲ್ಲದಿದ್ದರೂ ಬ್ಯಾಕ್ಟಿರಿಯೊಫಾಜ್ ಒಂದರಲ್ಲಿ
ಇವು 300ಕ್ಕೂ ಹೆಚ್ಚು ಇರುವುದು ಕಂಡುಬಂದಿದೆ. ಹೆಚ್ಚು ಸಂತತಿಯನ್ನು ಪರಿಶೀಲಿಸಿದಂತೆಲ್ಲ
ಒಂದು ಅಪೂರ್ವ ಅಡ್ಡಹಾಯುವಿಕೆಯನ್ನು ಕಂಡುಹಿಡಿಯುವ ಸಂಭವವೇ ಹೆಚ್ಚು.
ಆದ್ದರಿಂದಲೇ ಒಂದು ಸ್ಥಳದ ಅನೇಕ ಮಾರುಟ್ಟುವ ಜಾಗಗಳು ಸೂಕ್ಷ್ಮಾಣು ಜೀವಿಗಳ
ಗುಂಪುಗಳಲ್ಲಿ ಕಂಡುಬಂದಿರುವುದು. ಒಂದು ಜೀನ್ನ ಬೇರೆ ಬೇರೆ ಜಾಗಗಳಲ್ಲಾದ
ಮಾರುಟ್ಟುವೆಗಳ ಒಂದೇ ಜೀವರಾಸಾಯನಿಕಕ್ರಿಯೆಯ ವಿವಿಧ ಹಂತಗಳ ಮೇಲೆ ತಮ್ಮ
ಪ್ರಭಾವಬೀರುವುದು ಕಂಡುಬಂದಿದೆ. ಆಂಗ್ಲಭಾಷೆಯ ಮ್ಯುಟೇಷನ್ (ಮಾರುಟ್ಟುವ)
ಎಂಬ ಪದವನ್ನು ಬದಲಾವಣೆ ಕ್ರಿಯೆಗೆ ಮಾತ್ರ ಮೀಸಲಾಗಿಡಬೇಕಾಗಿದೆ. ಈ ಕ್ರಿಯೆಯಿಂದ<noinclude></noinclude>
97kuzcnag4ml8x06cd67gc94dejnzo6
ಪುಟ:Mysore-University-Encyclopaedia-Vol-1-Part-1.pdf/೩೨೪
104
118632
314867
2026-05-01T17:55:06Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೩೨೪ ಅನುವಂಶೀಯತೆ ಉತ್ಪತ್ತಿಯಾದ ಹೊಸ ಜೀನನ್ನು ಮಾರುಟ್ಟಿದ ಜೀನ್ (ಮೂಟೆಂಟ್ ಜೀನ್) ಎಂದು ಕರೆಯುತ್ತಾರೆ. ಈ ಮಾರುಟ್ಟಿದ ಜೀನ್ನಿಂದ ಮಾರುಟ್ಟುವ ಲಕ್ಷಣಗಳು (ಮ್ಯೂಟೆಂಟ್ ಕ್ಯಾರೆಕ್ಟರ್) ಬೆಳಕಿಗೆ ಬರುತ್ತವೆ. ಮಾರುಟ...
314867
proofread-page
text/x-wiki
<noinclude><pagequality level="1" user="Pragathi. BH" /></noinclude>೩೨೪
ಅನುವಂಶೀಯತೆ
ಉತ್ಪತ್ತಿಯಾದ ಹೊಸ ಜೀನನ್ನು ಮಾರುಟ್ಟಿದ ಜೀನ್ (ಮೂಟೆಂಟ್ ಜೀನ್) ಎಂದು
ಕರೆಯುತ್ತಾರೆ. ಈ ಮಾರುಟ್ಟಿದ ಜೀನ್ನಿಂದ ಮಾರುಟ್ಟುವ ಲಕ್ಷಣಗಳು (ಮ್ಯೂಟೆಂಟ್
ಕ್ಯಾರೆಕ್ಟರ್) ಬೆಳಕಿಗೆ ಬರುತ್ತವೆ. ಮಾರುಟ್ಟುವೆಗಳು ದೈಹಿಕ ಜೀವಕೋಶಗಳಲ್ಲೂ ಆಗಬಹುದು.
ಅಂತೆಯೇ ಅವು ಪಜನನ ಅಂಗಾಂಶಗಳಲ್ಲೂ ಆಗಬಹುದು. ದೈಹಿಕ ಮಾರುಟ್ಟುವೆಗಳು
ದೇಹದಲ್ಲಿ ಮಚ್ಚೆಗಳನ್ನು ಉತ್ಪತ್ತಿಮಾಡಬಹುದು. ಕೆಲಮೊಮ್ಮೆ ಸಸ್ಯಗಳ ಕೆಲವು ಅಸಾಧಾರಣ
ರೀತಿಯ ಎಲೆಗಳು, ಹೂಗಳು, ಹಣ್ಣುಗಳು ಅಥವಾ ಅವುಗಳ ಕೆಲಭಾಗಗಳು ದೈಹಿಕ
ಮುರುಟ್ಟಾಸೆಗಳಿಂದ 000630ಗಿರುತ್ತದೆ ಪೆನ ಮುರುಟ್ಟುನೆಗಳು ಯಾವ ದಿಕ್ಕಿನಲ್ಲಾದರೂ
ಜೀನ್ನ
ಆಗಬಹುದು, ಕೆಲವೊಮ್ಮೆ ಅವು ಸಹಜಸ್ಥಿತಿಯಿಂದ ಮಾರುಟ್ಟಿಗಸ್ಥಿತಿಯ ಕಡೆಗಿದ್ದರೆ
ಮತ್ತೊಮ್ಮೆ ಅದಕ್ಕೆ ವಿರುದ್ಧ ದಿಕ್ಕಿನಲ್ಲಿ ಆಗಬಹುದು. ಅನುವಂಶೀಯತೆಯ
ಮೂಲಘಟಕಗಳಲ್ಲಿ ಏನೇ ಬದಲಾವಣೆಗಳಾಗಲಿ ಅವು ಮಾರುಟ್ಟುವೆಗಳ ಉದ್ಭವಕ್ಕೆ
ಕಾರಣವಾಗುತ್ತವೆ.
ವರ್ಣತಂತುಗಳಲ್ಲಾದ ಮಾರುಟ್ಟುವೆಗಳನ್ನು ನಾವು 3 ಗುಂಪುಗಳಾಗಿ
ವಿಂಗಡಿಸಬಹುದು:
1. ಒಡೆಯುವಿಕೆಗೆ ಅಥವಾ ಒಂದು ಗೊತ್ತಾದ ವರ್ಣತಂತುವಿನಲ್ಲಾಗುವ ಪುನಾರಚನೆ
2. ಒಂದು ವರ್ಣತಂತುವಿನ ಕೊಡುವಿಕೆ ಅಥವಾ ಕಳೆದುಕೊಳ್ಳುವಿಕೆ; 3. ಇಡೀ
ವರ್ಣತಂತುಗಳ ಜೊತೆಗಳೇ ಗುಣಿತವಾಗುವಿಕೆ.
ವರ್ಣತಂತುವಿನ ಮಾರುಟ್ಟುವೆಗಳಿಗೆ ಕೋಶವಿಭಜನೆಯಲ್ಲುಂಟಾಗುವ ಕೆಲವು
ವಿಫಲತೆಗಳೇ ಕಾರಣವಾದರೂ ಜೀನ್ ಮಾರುಟ್ಟುವೆಗಳಿಗೆ ದೊಡ್ಡ ಗಾತ್ರದ ಪರಮಾಣುಗಳ
ಅವಶ್ಯ ಅಸ್ಥಿರತೆಯೇ ಪ್ರಮುಖ ಕಾರಣ ಎಂದು ತಿಳಿದುಬಂದಿದೆ.
ಅನುವಂಶೀಯ ಮಾರುಟ್ಟುವಗಳು ಮತ್ತು ಜೀವವಿಕಾಸ: ಪ್ರಪಂಚದ ಎಲ್ಲ ಜೀವಿಗಳೂ
ಪರಿಸರಕ್ಕೆ ಹೊಂದಿಕೊಂಡಿವೆ. ಮಾರಟ್ಟನೆಗಳು ಅನುವಂಶೀಯ ವಸ್ತುವಿನಲ್ಲಾಂಟಾಗುವ
ರಾಸಾಯನಿಕ ಬದಲಾವಣೆಗಳಾದ್ದರಿಂದ ಅವುಗಳ ಪರಿಣಾಮಗಳು ಶರೀರದ ಆವಶ್ಯಕತೆಗಳಿಗೆ
ಹೊಂದಿಕೊಡಿರಬೇಕೆಂದೇನೂ ಇಲ್ಲ. ಬಹಳ ಸುವ್ಯವಸ್ಥಿತ ರಚನೆಗಳಲ್ಲಿ ಆಗಿಂದಾಗ್ಗೆ ಆಗುವ
ಬದಲಾವಣೆಗಳು ಅವುಗಳ ಕ್ರಿಯಾಸಾಮರ್ಥ್ಯವನ್ನು ಹೆಚ್ಚಿಸುವುದಕ್ಕಿಂತ ಅವುಗಳಿಗೆ ಅಪಾಯ
ತರುವ ಸಂಭವವೇ ಹೆಚ್ಚು. ಆದ್ದರಿಂದ ಮಿತಿಮೀರಿದ ಸಂಖ್ಯೆಯ ಮಾರುಟ್ಟುವೆಗಳೆಲ್ಲ
ಜೀವಿಗೆ ತೊಂದರೆ ತಂದು ಆ ಜೀವಿಯು ವಿಕಾಸದ ಹಾದಿಯಲ್ಲಿ ಮುಂದುವರಿಯ
ದಂತೆಯೇ ಮಾಡಿವೆ. ಜೀವಿಗೆ ಒಳ್ಳೆಯದಾಗುವ ಮಾರುಟ್ಟುವೆಗಳ ಪ್ರವಾಹದಿಂದಲೂ
ಜೀವವಿಕಾಸ ಮುಂದುವರಿಯಲಾರದು. ಇದಕ್ಕೆ ವಿರುದ್ಧವಾಗಿಯೇ ವಿಕಾಸ ಹೆಚ್ಚಾಗಿ
ಅನನುಕೂಲ, ಅನುಪಯುಕ್ತ ಮಾರುಟ್ಟುವೆಗಳ ಹಾದಿಯಲ್ಲಿ ಮುಂದುವರಿಯಬೇಕಾಯಿತು.
ಇದು ಎರಡು ಮಾರ್ಗಗಳಿಂದ ಸಾಧಿಸಲ್ಪಟ್ಟಿದೆ. ಪ್ರಥಮವಾಗಿ, ಅನಿರೀಕ್ಷಿತವಾಗಿ ರೂಪಿಸುವ
ಮಾರುಟ್ಟುವೆಗಳಿಂದಲೂ ಎರಡನೆಯದಾಗಿ, ಅಂಥ ವಿಭೇದಗಳನ್ನು ಪಡೆದ ಜೀವಿಗಳ
ಪ್ರತ್ಯೇಕೀಕರಣ ಮತ್ತು ಅದರ ಮೇಲೆ ಜರುಗುವ ನೈಸರ್ಗಿಕ ಆಯ್ಕೆಯಿಂದಲೂ ಜೀವ
ವಿಕಾಸವಾಗುತ್ತ ಬಂದಿದೆ.
ಈ ಆವಶ್ಯಕತೆಗಳನ್ನು ಕೇವಲ ಕಣೀಯ ಅನುವಂಶೀಯತೆ ಮಾತ್ರ ಪೂರೈಸಬಲ್ಲುದು.
ಅನುವಂಶೀಯತೆ ಸಮ್ಮಿಳಿತವಾಗುವ ತರಹದ್ದಾಗಿದ್ದರೆ ಅನುವಂಶೀಯ ಬದಲಾವಣೆಗಳೆಲ್ಲ
ಜಾಗ್ರತೆಯಾಗಿ ನಶಿಸಿಹೋಗುತ್ತಿದ್ದುವು. ಹಾಗೇನಾದರೂ ಇದ್ದಿದ್ದರೆ ಪ್ರಕೃತಿಯಲ್ಲಿ ಜೀವಿಗಳು
ಅನುವಂಶೀಯ ಬದಲಾವಣೆಗಳನ್ನು ಹೊಂದದಂತೆಯೇ ಅಥವಾ ಹೆಚ್ಚು ಅನುವಂಶೀಯ
ಬದಲಾವಣೆಗಳಿದ್ದರೆ ಅವುಗಳನ್ನು ಕಾಪಾಡಿಕೊಳ್ಳಲು ಮತ್ತು ಸಮ್ಮಿಳಿತ ಪರಿಣಾಮಗಳನ್ನು
ಎದುರಿಸಲು ಹೆಚ್ಚಿನ ಪರಿಮಾಣದ ಮಾರುಟ್ಟುವೆ ವ್ಯಾಪ್ತಿ ಇರಬೇಕಾಗುತ್ತಿತ್ತು. ತಂದೆತಾಯಿಗಳಿಬ್ಬ
ರಿಂದಲೂ ಮಕ್ಕಳ ಅನುವಂಶೀಯ ಸಮಭಾಗ ಬರುವುದರಿಂದ ಅರ್ಧಭಾಗದಷ್ಟು ಜೀನ್ಗಳು
ಪ್ರತಿಪೀಳಿಗೆಯಲ್ಲೂ ಮಾರುಟ್ಟುವೆಗೊಳ್ಳುತ್ತವೆ ಎಂದು ಇದರರ್ಥ ವಾಗುತ್ತದೆ. ಇದು ಪ್ರಯೋಗಗಳಿಂದ
ಕಂಡುಹಿಡಿದಿರುವ ಸಾಮಾನ್ಯಸ್ಥಿತಿಯ ಸರಾಸರಿ ಮಾರುಟ್ಟುವೆಯ ವ್ಯಾಪ್ತಿಗಿಂತ ನೂರು ಅಥವಾ
ಸಾವಿರಪಾಲು ಹೆಚ್ಚಾಗಬೇಕಾಗುತ್ತದೆ. ಆರ್. ಎ. ಫಿಷರ್ ಹೇಳಿರುವಂತೆ ಈ ತರಹದ ಮಾರುಟ್ಟುವ
ವ್ಯಾಪ್ತಿಗಳು ಇಲ್ಲದಿರುವುದಕ್ಕೆ ಪೂರ್ಣ ಆಧಾರಗಳಿವೆ. ಏಕೆಂದರೆ, ಅವೇನಾದರೂ ಇದ್ದಿದ್ದರೆ,
ಜೀವಿಗಳಿಗೆ ಶುದ್ಧಸಂತತಿಯ ಸ್ಥಿತಿಯನ್ನು ತಲುಪುವುದು ಅಸಾಧ್ಯವಾಗುತ್ತಿತ್ತು. ಮಾರುಟ್ಟುವೆಗಳ
ಹೆಚ್ಚಿನ ವ್ಯಾಪ್ತಿ ಹಚ್ಚಾಗಿ ಮಿಡಿಗಳ ಹಾಗುವಂತೆ ಮಾಡುತ್ತದೆ.
ನಮಗೆ ಗೊತ್ತಿರುವಂತೆ ಈ ಮಾರುಟ್ಟುವೆಗಳು ಅಪೂರ್ವವಾಗಿ ಕಂಡುಬರುವುದು
ಕಣೀಯ ಅನುವಂಶೀಯತೆಗೆ ಅವಿರೋಧ ವಿಷಯವಾಗಿದೆ. ಇದಕ್ಕಿಂತ ಹೆಚ್ಚಾಗಿ ಇದು
ಮಾರುಟ್ಟುವೆಗಳ ಸ್ಥಿತಿಗತಿಗಳ ನಿಯಂತ್ರಣ ಮಾಡುವ ಬಗ್ಗೆ ಊಹಿಸಲ್ಪಟ್ಟಿರುವ ಅನುವಂಶೀಯ
ವಾದಗಳ ಮೇಲೆಲ್ಲ ತೀರ ಅನುಮಾನ ಬೀರುತ್ತದೆ. ಡಾರ್ವಿನ್ನನಿಗೆ ಅತಿಕ್ಲಿಷ್ಟವಾಗಿದ್ದ ಅಂಶಕ್ಕೆ
ಉತ್ತರ ಇಂದು ಸಿದ್ಧವಾಗಿದೆ. ತನ್ನ ವಾದದ ಕೆಲವು ಅಂಶಗಳು ಸರಿಯಿರಲಾರವೆಂದು ಅವನು
ತಿಳಿದಿದ್ದರೂ ಜೀವವಿಕಾಸ ದೀರ್ಘಕಾಲಾವಧಿಯಲ್ಲಿ ಕೆಲವು ಸೂಕ್ಷ್ಮ ಪ್ರಯೋಜನಕಾರಿ
ಬದಲಾವಣೆಗಳ ಆಯ್ಕೆಯಿಂದುಂಟಾಗುತ್ತದೆ ಎಂದು ಭಾವಿಸಿದ್ದ ಸಮ್ಮಿಳಿತ ಅನುವಂಶೀಯತೆಯ
ಮುಖ್ಯತತ್ತ್ವಗಳನ್ನು ಒಪ್ಪಿಕೊಂಡ ಡಾರ್ವಿನ್ ಅಂದು ಒಂದು ದೊಡ್ಡ ಇಕ್ಕಟ್ಟಿನಲ್ಲಿ ಸಿಕ್ಕಿದ್ದ. ಈ
ಇಕ್ಕಟ್ಟಿನಿಂದ ಪಾರಾಗಲು ಮೆಂಡಲ್ಲನ ತತ್ತ್ವಗಳ ಮನಃಪರಿಶೀಲನೆಯಿಂದ ಸಾಧ್ಯವಾಯಿತು.
ಅನುವಂಶೀಯತೆ ನ್ಯೂಕ್ಲಿಯಸ್ನ ಒಳಗಿರುವ ಜೀನ್ಗಳಿಗೆ ಮೀಸಲಾದ ಕ್ರಿಯೆ ಒಂದೇ
ಅಲ್ಲ. ಇದನ್ನು ನ್ಯೂಕ್ಲಿಯಸ್ನ ಹೊರಗಿರುವ ಜೀವದ್ರವ್ಯದಲ್ಲಿರುವ ಜೀನ್ಗಳು ಕೂಡ
ನಿರ್ವಹಿಸುತ್ತವೆ. ಇದನ್ನು ಸೈಟೋಜೀನ್, ಸೈಟೋ ಪ್ಲಾಸ್ಟಿಕ್ ಜೀನ್, ಪ್ಲಾಸ್ಟಜೀನ್ ಮುಂತಾದ
ಹೆಸರುಗಳಿಂದ ಕರೆದಿದ್ದಾರೆ. ಪ್ರಸಾಫಿಲ ನೊಣದ ಇಂಗಾಲದ ಡೈ ಆಡಿನ ನಿರೋಧಕ್ಕೆ
ಕಾರಣವಾದ ಜೀನ್, ಯೀಸ್ಟಿನಲ್ಲಿ ಪಟ್ಟ ಸಮುದಾಯವಾಗುವುದಕ್ಕೆ ಕಾರಣವಾದ ಜೀನ್,
ಮುಸುಕಿನಜೋಳದಲ್ಲಿ ಗಂಡು ಹೂವಿನ ಜಡೆತನಕ್ಕೆ ಮೂಲಎಂದ ಜೇನ್ ಹಾಗೂ
ನ್ಯೂರೊಂದ ಬಸ್ಸಿನಲ್ಲಿ ಬದುಕು ಲಕ್ಷಕ್ಕೆ ಕಾರಣವಾದ ಜೀನ್-ಇವೆಲ್ಲ ಸೈಟೋಪ್ಲಾಸಂ
ನಲ್ಲಿದ್ದು ಅನುವಂಶೀಯತೆಯನ್ನು ನಿರ್ದೇಶಿಸುವ ಜೀನ್ಗಳಿಗೆ ಉದಾಹರಣೆ ಗಳು, ಈ
ಸಂದರ್ಭಗಳಲ್ಲಿ ಜೀವದ್ರವ್ಯದಲ್ಲಿ ಇರುವ, ಅದರಲ್ಲಿಯೂ ಮಾತೃವಿನಿಂದ ಅಂಡದ ಮೂಲಕ
ಬರುವ ಜೀನ್ಗಳು ಅನುವಂಶೀಯ ಮಾದರಿಗಳನ್ನು ನಿರ್ಧರಿಸುತ್ತವೆ. (ನೋಡಿ-
ಪ್ರತಿರೂಪಿ ಚೀನಿ).
(ಎಂ.ಆರ್.ಆರ್.ಎಸ್.)
ಮನಶಾಸ್ತ್ರ ಮತ್ತು ಅನುವಂಶೀಯತೆ : ವಂಶಾನುಗತ ಗುಣಲಕ್ಷಣಗಳನ್ನು ಕುರಿತು
ಹಲವಾರು ಪ್ರಾಯೋಗಿಕ ಪರೀಕ್ಷೆಗಳನ್ನು ಅನೇಕ ವಿಜ್ಞಾನಿಗಳು ನಡೆಸಿದ್ದಾರೆ. ಜೀವಿಗಳ
ವಿಕಸನ ಕ್ರಮದಲ್ಲಿ ಬದಲಾವಣೆಗಳು ಆಗುತ್ತಲೇ ಇರುತ್ತವೆ. ಸಂತತಿಯಿಂದ ಸಂತತಿಗೆ
ಹರಿಯುವಾಗ ಅನುವಂಶೀಯ ಗುಣಲಕ್ಷಣಗಳು ಬದಲಾವಣೆ ಹೊಂದಬಹುದು. ಅವುಗಳ
ಪ್ರಯೋಗದಲ್ಲಾಗಲಿ, ಪ್ರತ್ಯೇಕವಾಗಿಯೇ ಆಗಲಿ, ಒಂದು ಸಂತತಿಯಲ್ಲಿ ಕಂಡುಬಂದ
ಗುಣಲಕ್ಷಣಗಳು ಮುಂದಿನ ಸಂತತಿಯಲ್ಲಿ ವ್ಯತ್ಯಾಸ ಹೊಂದಿರುತ್ತವೆ. ಇದು 1800ರಲ್ಲಿ
ಲಮಾರ್ಕ್ ಎಂಬುವನು ಮಂಡಿಸಿದ ವಿಚಾರಸರಣಿ. ಒಂದಾನೊಂದು ಕಾಲದಲ್ಲಿ
ಜಿರಾಫೆಯಂಥ ಪ್ರಾಣಿಗೆ ಕತ್ತು ಮೊಟಕಾಗಿತ್ತು ಎಂಬುದು ಲಮಾರ್ಕನ ಭಾವನೆ. ಜಿರಾಫೆಯು
ಚಿಕ್ಕ ಗಿಡದ ಎಲೆಗಳನ್ನು ತಿನ್ನುತ್ತಿದ್ದು ಎತ್ತರದ ಗೊಂಬೆಗಳಲ್ಲಿರುವ ಎಲೆಗಳನ್ನು ತಿನ್ನಲು
ತನ್ನ ಕತ್ತನ್ನು ಚಾಚುತ್ತಿತ್ತು. ಇದರ ಪರಿಣಾಮವಾಗಿ ಜಿರಾಫೆಯ ಕತ್ತು ಉದ್ದವಾಗುತ್ತ
ಹೋಯಿತು. ಉದ್ದದಲ್ಲಾದ ಈ ಹೆಚ್ಚಳ ಅದರ ಮರಿಗಳಿಗೂ ಬಂದಿತು. ಹೀಗೆ ವಂಶಗಳು
ಕಳೆದಂತೆ ಕತ್ತು ಉದ್ದವಾಗುತ್ತ ಹೋಗಿ ಎತ್ತರದ ಕೊಂಬೆಗಳೂ ಅದರ ಬಾಯಿಗೆ
ನಿಲುಕುವಂತಾಗಿ ಕತ್ತನ್ನು ಚಾಚುವ ಆವಶ್ಯಕತೆಯೇ ಇಲ್ಲದಂತಾಯಿತು. ಇದನ್ನು ಅಭ್ಯಾಸದಿಂದ
ಬಂದ ಅನುವಂಶೀಯ ಲಕ್ಷಣ ಎಂದು ಹೇಳುತ್ತಾರೆ. ಲಮಾರ್ಕನ ಅಭಿಪ್ರಾಯದಲ್ಲಿ
ಇಲ್ಲೆ ಸುತ್ತಣ ಪರಿಸರಕ್ಕೆ ಹೊಂದಿಕೊಳ್ಳುವುದಕ್ಕಾಗಿ ಸಂತತ ಪ್ರಯತ್ನ ಅವಶ್ಯವಾಗುತ್ತದೆಯೋ
ಅಲ್ಲಿ ಶಾಶ್ವತ ದೈಹಿಕ ಬದಲಾವಣೆಗಳು ಆಗುತ್ತವೆ; ಅವೇ ಮುಂದೆ ಅನುವಂಶೀಯವಾಗುತ್ತವೆ.
ಆದರೆ ಲಮಾರ್ಕನ ಈ ಭಾವನೆ ಇಂದು ಒಪ್ಪಿಗೆಯಾಗಿಲ್ಲ. ಮೆಂಡಲ್ವಾದವನ್ನು ಇಲ್ಲಿ
ಸ್ಮರಿಸಿಕೊಳ್ಳಬಹುದು.
ಸಾಮಾನ್ಯವಾಗಿ ಪರಿಸರದಲ್ಲುಂಟಾಗುವ ಬದಲಾವಣೆಯಿಂದ ನ್ಯೂಕ್ಲಿಯಸುಗಳ
ಮೇಲೆ ಯಾವ ರೀತಿಯ ಪರಿಣಾಮವೂ ಆಗುವುದಿಲ್ಲ. ಅಪೂರ್ವವಾಗಿ ನ್ಯೂಕ್ಲಿಯಸಿನ
ವ್ಯವಸ್ಥೆಯಲ್ಲಿ ಇದ್ದಕ್ಕಿದ್ದಂತೆ ಏರುಪೇರುಗಳು ತಲೆದೋರಿ ಹೊಸ ವೈಲಕ್ಷಣ್ಯಗಳು ಇದ್ದಕ್ಕಿದ್ದಂತೆ
ಕಾಣಿಸಿಕೊಳ್ಳುತ್ತವೆ. ಇಂಥ ಬದಲಾವಣೆಗಳು ಪರಿಸರದಿಂದ ಪ್ರಭಾವಿತರಾದ ಮಾತಾಪಿತೃಗಳ
ಮಕ್ಕಳಲ್ಲಿ ವಂಶಾರ್ಜಿತವಾಗುತ್ತವೆ. ಈ ತತ್ತ್ವವನ್ನು ಡಸ್ ಎಂಬುವವ ಮಂಡಿಸಿ
ಇದನ್ನು ಉತ್ಪರಿವರ್ತನೆಯ ತತ್ತ್ವವೆಂದು ಕರೆದ. ವಿಜ್ಞಾನಿಗಳು ಇದನ್ನು ವರ್ಣತಂತುಗಳ
ಮತ್ತು ಜೀನ್ಗಳ ವ್ಯತ್ಯಾಸಗಳಿಂದಾಗಿ ಒದಗುವ ವಂಶಾರ್ಜಿತ ದೈಹಿಕ ಬದಲಾವಣೆಗಳು
ಎಂದು ಭಾವಿಸುತ್ತಾರೆ. ಇಂಥ ವ್ಯತ್ಯಾಸ ಅಥವಾ ಉತ್ಪರಿವರ್ತನೆಯನ್ನು ಸಾಮಾನ್ಯವಾಗಿ
5000-10000 ಹುಳಗಳಲ್ಲೊಂದರಲ್ಲಿ ನೋಡಬಹುದೆಂಬುದು ಮಾರ್ಗನ್ನ ಅಭಿಪ್ರಾಯ.
ಕೂದಲಿನ ಮತ್ತು ಕಣ್ಣಿನ ಬಣ್ಣ, ದೇಹದಾರ್ಡ್ಯ ಮತ್ತು ರಕ್ತ ಜಾತಿಗಳಂಥ ದೈಹಿಕ
ವೈಲಕ್ಷಣ್ಯಗಳು ಮತ್ತು ಬುದ್ಧಿಶಕ್ತಿ, ಭಾವೋದ್ರೇಕತೆ ಅಥವಾ ಆಕ್ರಮಣ ಪ್ರವೃತ್ತಿಯಂಥ
ವೈಲಕ್ಷಣ್ಯಗಳು ವಿಕಾಸವಾದದ ತತ್ತ್ವವನ್ನನುಸರಿಸಿ ಸಂಭವಿಸುತ್ತವೆ. ವಿಜ್ಞಾನಿಗಳು ಆಯ್ಕೆ
ರೀತಿಯ ಮರಿಮಾಡಿಸುವ ವಿಧಾನದ ಮೂಲಕ ಪ್ರಾಣಿಗಳ ಮೇಲೆ ಅನೇಕ ಪ್ರಯೋಗಗಳನ್ನು
ನಡೆಸಿದ್ದಾರೆ, ಮತ್ತು ಮರಿಹಾಕುವಿಕೆ ಅಥವಾ ಪ್ರಭೇದಗಳಲ್ಲಿ ಇವುಗಳಿಗೆ ಸಂಬಂಧಿಸಿದಂತೆ
ಮಾನಸಿಕ ಲಕ್ಷಣಗಳು ಬದಲಾಯಿಸುವುದನ್ನು ಕಂಡುಹಿಡಿದಿದ್ದಾರೆ. ಪ್ರಿಯಾನ್ ಎಂಬುವನು
ಆಯ್ಕೆ ವಿಧಾನದಲ್ಲಿ ಮರಿಮಾಡಿಸುವ ವಿಧಾನವನ್ನು ಬಳಸಿ ಇಲಿಗಳು ಕಲಿಯುವ
ಕ್ರಿಯೆಯ ಬಗ್ಗೆ ಅನೇಕ ಅಂಶಗಳನ್ನು ಸಂಗ್ರಹಿಸಿದ. ಅವನು 7 ಆಕಾರದ ವ್ಯೂಹದ
ರಪಕರೆದನು, ರು, ಪಷಾಗ್ರಹರಾಗಿ ಅರ್ಥ ಮಾಡಿಕೊಳುವ ಮತ್ತು ಇಂಥ ಸಂದರ್ಭ ವಿಲ್ಲದೇ
ಇರುವ ಇಲಿಗಳ ಗುಂಪನ್ನು ಪ್ರತ್ಯೇಕಿಸಿದ. ಇಲಿಗಳನ್ನು ಈ ಗುಂಪುಗಳನ್ನಾಗಿ ವಿಭಾಗಿಸ
ಬೇಕಾದರೆ ಇವುಗಳು ವ್ಯೂಹದ ರಚನೆಯನ್ನು ಅರ್ಥಮಾಡಿಕೊಳ್ಳದೇ ತಪ್ಪುಗಳನ್ನು
ಮಾಡುತ್ತಿದ್ದುದನ್ನು ಆಧಾರವನ್ನಾಗಿ ಇಟ್ಟುಕೊಳ್ಳಬೇಕಾಯಿತು. ವ್ಯೂಹದ ರಚನೆಯನ್ನು
ಕಲಿತುಕೊಳ್ಳುವುದರಲ್ಲಿ ಚುರುಕಾಗಿದ್ದ ಇಲಿಯನ್ನು ಇದೇ ರೀತಿಯಲ್ಲಿ ಚುರುಕಾಗಿದ್ದ
ಅನ್ಯಲಿಂಗದ ಇಲಿಯೊಡನೆ ಒಟ್ಟುಗೂಡಿಸುವುದರಿಂದ ಮರಿ ಮಾಡಿಸುವ ಕ್ರಮವನ್ನು
ಟ್ರಿಯಾನ್ ಅನುಸರಿಸಿದ. ಇದರಂತೆಯೇ ಈತನ ವ್ಯೂಹದ ರಚನೆಯನ್ನು<noinclude></noinclude>
pd089suhnvvv7ncy615rh1eqpazvm9k
ಪುಟ:Mysore-University-Encyclopaedia-Vol-1-Part-1.pdf/೩೨೬
104
118633
314868
2026-05-01T17:55:18Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: a ಅನುವರ್ಷ ಅವಸಾದನ ಉತ್ತಮಗೊಳಿಸಲು ಅನೇಕ ಪ್ರಯತ್ನಗಳು ನಡೆದಿವೆ. ಉಚಿತ ಒತ್ತಾಯದ ವಿದ್ಯಾಭ್ಯಾಸ, ಶಿಶುವಿಹಾರಗಳು, ಉಚಿತದೇಶೀಯ ಆರೋಗ್ಯ ಸೇವೆ, ಉಚಿತ ಸಾರ್ವಜನಿಕ ಪುಸ್ತಕ ಭಂಡಾರಗಳು, ವಾಚನಾಲಯಗಳು, ಮಧ್ಯಾಹ್ನದ ಊಟದ...
314868
proofread-page
text/x-wiki
<noinclude><pagequality level="1" user="Pragathi. BH" /></noinclude>a
ಅನುವರ್ಷ ಅವಸಾದನ
ಉತ್ತಮಗೊಳಿಸಲು ಅನೇಕ ಪ್ರಯತ್ನಗಳು ನಡೆದಿವೆ. ಉಚಿತ ಒತ್ತಾಯದ ವಿದ್ಯಾಭ್ಯಾಸ,
ಶಿಶುವಿಹಾರಗಳು, ಉಚಿತದೇಶೀಯ ಆರೋಗ್ಯ ಸೇವೆ, ಉಚಿತ ಸಾರ್ವಜನಿಕ ಪುಸ್ತಕ
ಭಂಡಾರಗಳು, ವಾಚನಾಲಯಗಳು, ಮಧ್ಯಾಹ್ನದ ಊಟದ ವಿತರಣೆ, ಸಾರ್ವಜನಿಕ
ಆಟದಮೈದಾನಗಳು, ಸಾಮಾಜಿಕ ಚಟುವಟಿಕೆಗಳು, ಉಚಿತ ಕಲಾಪ್ರದರ್ಶನಗಳು, ಪ್ರವಾಸ
ಸೌಲಭ್ಯಗಳು, ರೇಡಿಯೊ, ಚಲನಚಿತ್ರಗಳು, ಟೆಲಿವಿಷನ್ ಇವುಗಳ ಅವಕಾಶವನ್ನು ಕಲ್ಪಿಸಿದರೆ
ಮಕ್ಕಳಿಗೆ ಶ್ರೇಷ್ಠವೂ ಸೂಕ್ತವೂ ಆದ ಸನ್ನಿವೇಶದ ಸೌಲಭ್ಯ ದೊರೆತು ಅವರ ಬೆಳೆವಣಿಗೆ
ಪರಿಪೂರ್ಣಗೊಳ್ಳುತ್ತದೆ.
ವ್ಯಕ್ತಿಯ ಬೆಳೆವಣಿಗೆಯಲ್ಲಿ ಅನುವಂಶೀಯತೆ, ಪರಿಸರಗಳ ಪ್ರಮುಖ್ಯ ಮತ್ತು
ಪ್ರಭಾವಗಳ ಚರ್ಚೆಯಲ್ಲಿ ನನ್ ಮತ್ತು ವುಡ್ವರ್ತ್ರವರು ಒಂದು ಹೊಸಬೆಳಕನ್ನು
ಬೀರಿದ್ದಾರೆ. ಅವರ ಪ್ರಕಾರ, ಮಗು ತನ್ನ ಅಭಿವೃದ್ಧಿಯನ್ನು ತಾನೇ ನಿರ್ಧರಿಸಿಕೊಳ್ಳಬಲ್ಲ
ಒಂದು ಚೈತನ್ಯಪೂರಿತ ಜೀವಿ. ಅದು ತನ್ನ ಅನುವಂಶೀಯತೆಯನ್ನೂ ಸನ್ನಿವೇಶವನ್ನೂ
ಸಾಧನಗಳಾಗಿ ಉಪಯೋಗಿಸಬಲ್ಲ ಶಕ್ತಿಯಿಂದ ಕೂಡಿದ ಒಂದು ಕೇಂದ್ರ ಆದ್ದರಿಂದ
ಕೇವಲ ಅನುವಂಶೀಯತೆಯೇ ಆಗಲಿ, ಪರಿಸರವೇ ಆಗಲಿ ಅದರ ಅಭಿವೃದ್ಧಿಗೆ
ಕಾರಣವಾಗಲಾರದು. ಆದರೆ ಇವೆರಡು ಅದರ ಸ್ವತಂತ್ರ ವರ್ತನೆಗೆ ಆಧಾರಗಳು. ಆದ್ದರಿಂದ
ವಿವಿಧಶಕ್ತಿ, ಅಭಿರುಚಿ, ಚಟುವಟಿಕೆಗಳನ್ನು ಪ್ರದರ್ಶಿಸುವ ಮಕ್ಕಳಿಗೆ ಸ್ವಪ್ರಯತ್ನದಿಂದ
ವಿಕಸಿಸಲು ಅವಕಾಶ ಒದಗಿಸುವುದೂ ಶಿಕ್ಷಣದ ಧೈಯವಾಗಿರಬೇಕು.
(A.Gσ)
ಅನುವರ್ಷ ಅವಸಾದನ : ಯಾವ ಅವಸಾದನ (ಸಂಚಯನ) ತಲವಾಗಲಿ
ಅಥವಾ ಸ್ತರವಾಗಲಿ ಒಂದು ವರ್ಷದೊಳಗಾಗಿ ನಿಕ್ಷಿಪ್ತವಾದರೆ ಅದಕ್ಕೆ ವಾರ್ವ್ ಅಥವಾ
ವಾರ್ಷಿಕವೆಂದು ಹೆಸರು. ಅನುವರ್ಷ ಅವಸಾದನದಲ್ಲಿ (ವಾರ್ವ್ ಸೆಡಿಮೆಂಟೇಷನ್)
ಎರಡು ರೂಪಗಳನ್ನು ಗುರುತಿಸಬಹುದು. 1. ಹಿಮನದೀಯ ವಾರ್ಷಿಕಗಳು (ಪ್ಲೇಸಿಯಲ್
ವಾವ್ರ್ರಸ್); 2. ಇತರ ವಾರ್ಷಿಕಗಳು (ನಾನ್ಪ್ಲೇಸಿಯಲ್ ವಾರ್ನ್ಸ್), ನದೀಜ
ವಾರ್ಷಿಕಗಳು ಹಿಮನದಿಪರವಾದ ಸರೋವರಗಳಲ್ಲಿ ಆ ಯುಗದ ಹಿಮಪರಾವರ್ತನ
ಪಟ್ಟದಲ್ಲಿ ಕ್ಷಿಪ್ತವಾದ ಜೇಡಿಮಣ್ಣ ಮತ್ತು ಮಕ್ಕಲೂಗಳ ಲಕ್ಷಣವನ್ನು ತಳೆದಿವೆ. ಪ್ರತಿಯೊಂದು
ವಾರ್ಷಿಕವೂ ಬೇಸಗೆಯ ತೆಳುಬಣ್ಣದ ಮೆಕ್ಕಲಿನಿಂದ ಹಿಡಿದು ಚಳಿಗಾಲದ ಕರಿಜೇಡಿಮಣ್ಣಿನ
ದರ್ಜೆಯವರೆಗಿನ ನಿಕ್ಷಿಪ್ತಗಳ ಯುಗವಾಗಿದೆ. ಸಾಮಾನ್ಯವಾಗಿ ಪದರಗಳ ಬಣ್ಣ
ತೆಳುಬೂದಿನಿಂದ ಹಿಡಿದು ಕರಿಬೂದಿನವರೆಗೆ ವಿಸ್ತರಿಸಿದೆ. ಆದರೆ ಅಲ್ಲಲ್ಲಿ ಸ್ಥಳೀಯ
ಸನ್ನಿವೇಶಕ್ಕನುಗುಣವಾಗಿ ಇವುಗಳ ಬಣ್ಣ ಮಾಸಲುಹಳದಿ ಅಥವಾ ಕೆಂಪಗಿರುವುದೂ
ಉಂಟು. ಪ್ರತಿಯೊಂದು ವಾರ್ಷಿಕದ ಗಾತ್ರ ನಿರ್ದಿಷ್ಟಪದರದಲ್ಲಿ ಅದರ ಕೆಳಭಾಗದಿಂದ
ಮೇಲು ಭಾಗಕ್ಕೇರುತ್ತ ಏರುತ್ತ ತೆಳುವಾಗುವ ಪ್ರವೃತ್ತಿಯನ್ನು ತೋರಿಸುತ್ತಿದ್ದರೂ ಸಣ್ಣಗೆ
ಒಂದೇ ಸಮನಾಗಿರುತ್ತದೆ. ಅತ್ಯಂತ ಕೆಳಪದರಗಳು ಸಾಮಾನ್ಯವಾಗಿ ಮರಳಿನಿಂದ ಕೂಡಿದ್ದು
ಕೆಲವು ಸೆಂಮೀಗಳಿಂದ ಹಿಡಿದು ಅನೇಕ ಮೀ.ಗಳಷ್ಟು ದಪ್ಪವಾಗಿರಬಹುದು. ಆದರೆ
ಅನೇಕ ವಾರ್ಷಿಕಗಳು 0.75 ಸೆಂಮೀ ಮತ್ತು ಅದಕ್ಕೂ ಕಡಿಮೆ ದಪ್ಪವಾಗಿರುತ್ತವೆ.
ಪ್ರತಿಯೊಂದು ಪದರವೂ ತನ್ನ ನೆರೆಹೊರೆಯ ಪದರಕ್ಕಿಂತ ಗಾತ್ರದಲ್ಲಿ ಭಿನ್ನವಾಗಿರುತ್ತದೆ.
ಗಾತ್ರದಲ್ಲಿ ಈ ವ್ಯತ್ಯಾಸಗಳು ಸಾಮಾನ್ಯವಾಗಿ ಬೇಸಿಗೆಯ ಮಕ್ಕಲಿನ ಗಾತ್ರದಲ್ಲಿನ ವ್ಯತ್ಯಾಸಗಳಿಂದ
ಉಂಟಾಗುತ್ತವೆ; ಚಳಿಗಾಲದ ಜೇಡಿಮಣ್ಣು ಗಾತ್ರದಲ್ಲಿ ಹೆಚ್ಚು ಸಮನಾಗಿದೆ.
ಇತರ ವಾರ್ಷಿಕಗಳು ಅನೇಕ ಸಿಹಿನೀರಿನ ಸರೋವರ ನಿಕ್ಷೇಪಗಳಲ್ಲಿ ಕಂಡುಬರುತ್ತವೆ.
ಕಾರ್ಬೊನೇಟ್ ಹೆಚ್ಚಾಗಿರುವ ಮತ್ತು ಕಾರ್ಬೊನೇಟ್ ಹೆಚ್ಚಾಗಿರದ ಪರ್ಯಾಯಕ್ರಮದ
ಪದರಗಳ ಎಳೆಗಳಲ್ಲಿನ
ಕ್ರಮಬದ್ಧವಾದ ವ್ಯತ್ಯಾಸಗಳಿಂದ ಈ ವಾರ್ಷಿಕದಂಥ ತೆಳುಪದರಗಳು
ಉಂಟಾಗಬಹುದು. ಈ ಪೊರೆಗಳು ಬಹಳ ತೆಳುವಾಗಿದ್ದರೂ (0.01-0.10 ಮಿ.ಮೀ)
ಕೆಲವು ಸಮಯಗಳಲ್ಲಿ ವಾರ್ಷಿಕಪದರಗಳಾಗಿರುವುದು ಕಂಡುಬರುತ್ತದೆ.
ಅನುವಾದ ಕಲೆ : ನೋಡಿ - ಭಾಷಾಂತರ ಕಲೆ.
(A.2)
ಅನುವೃದ್ಧಿ : ಆಸ್ತಿವೃದ್ಧಿಯೇ (ಅಕ್ಸೆಷನ್) ಅನುವೃದ್ಧಿ, ವಸ್ತುವಿನ ಸ್ವಾಮಿಯೇ ತನ್ನ
ಆಸ್ತಿಯಿಂದ ಉದ್ಭವಿಸಿದ, ಅದರೊಡನೆ ಅಭೇದವಾಗಿರುವ, ಅದರಿಂದಲೇ
ಸಿದ್ಧವಾದವುಗಳಿಗೆಲ್ಲ ಸ್ವಾಭಾವಿಕವಾಗಿಯೇ ಒಡೆಯನಾಗುವನು ಎಂಬ ತತ್ತ್ವ ನೈಸರ್ಗಿಕ
ಕಾಯಿದೆ ಎನ್ನುವಂತೆ ಎಲ್ಲ ಕಾಯಿದೆಗಳಲ್ಲಿಯೂ ರೂಢವಾಗಿದೆ. ಅಂದರೆ ಆಸ್ತಿಯ
ಮಾಲೀಕನೇ ಈ ಎಲ್ಲ ತರಹದ ಅನುವೃದ್ಧಿಗೂ ಮಾಲೀಕನಾಗುವನು. ರೋಮನ್
ಕಾಯಿದೆಯಂತೆ ನಿಸರ್ಗಜನ್ಯ ಅನುವೃದ್ಧಿ (ಗಿಡಮರ, ದವಸಧಾನ್ಯ, ದನಕರುಗಳು)
ಮಾಲೀಕನಿಗೆ ಸೇರುತ್ತದೆ. ಮನುಷ್ಯಪ್ರಯತ್ನದಿಂದಾದ ವಸ್ತುವಿನ ಮೌಲ್ಯವೃದ್ಧಿಯನ್ನು
ಪ್ರಸ್ತಾಪಿಸಿ (ಮರದಿಂದ ಮಾಡಿದ ಹಲಗೆ, ಕಸೂತಿ ಹೊಂದಿದ ವಸ್ತ್ರ ಧಾತುವಿನಿಂದ
ಸಿದ್ಧಪಡಿಸಿದ ಪಾತ್ರೆಗಳು) – ಇಂಥವು ಆಸ್ತಿಯ ಅನುವೃದ್ಧಿಯೆಂದೇ ಪರಿಗಣಿಸಿ ಆ
ಮೂಲವಸ್ತುವಿನ ಮಾಲೀಕನಿಗೆ ಸುಧಾರಿತ ವಸ್ತುವಿನ ಸ್ವಾಮ್ಯವನ್ನು ಕೊಟ್ಟಿರುವರು (ಆದರೆ
ಅದರಿಂದ ಹುಟ್ಟಿದ ವಸ್ತು ವ್ಯಾವಹಾರಿಕವಾಗಿ ಅದರಿಂದ ಸಂಪೂರ್ಣ ಭಿನ್ನವೆಂದು
ಎಣಿಸಲ್ಪಟ್ಟಾಗ ಉದಾ: ದಾಕ್ಷಿಯಿಂದಾದ ಮದ್ಯ, ಕಾಳಿನಿಂದ ಬಂದ ಎಣ್ಣೆ, ಗೋದಿಯಿಂದಾದ
-
-
-
ಅನುವೃದ್ಧಿ
ಬ್ರೆಡ್ಡು – ಇವುಗಳಿಗೆ ಈ ನಿಯಮ ಅನ್ವಯಿಸುತ್ತಿರಲಿಲ್ಲ. ಆದರೆ ಇಂಗ್ಲಿಷ್ ಕಾಯಿದೆ ಈ
ತರಹದ ಮೌಲ್ಯವೃದ್ಧಿಯ ಪ್ರಸಂಗಗಳಲ್ಲಿ ಈ ಎಲ್ಲ ತತ್ತ್ವಗಳನ್ನೂ ಒಪ್ಪಿಕೊಂಡಿಲ್ಲ.
ನೈಸರ್ಗಿಕಾನುವೃದ್ಧಿಯ ವಿಚಾರದಲ್ಲಿ ಈ ತತ್ತ್ವವನ್ನು ಅನುಸರಿಸಿದ್ದರೂ ಕೃತಿಮಾನುವೃದ್ಧಿಯ
ವಿಚಾರದಲ್ಲಿ ಅನುಸರಿಸಿಲ್ಲ. ಮೂಲವಸ್ತುವಿನ ಬೆಲೆ, ಕೃತ್ರಿಮವಾಗಿ ಸುಧಾರಿತವಸ್ತುವಿನ
ಬೆಲೆ ಇವೆರಡನ್ನೂ ವಿಮರ್ಶಿಸಿ ನೋಡಿ ಅವುಗಳ ಮೌಲ್ಯಮಾಪನದಿಂದ ಯಾವನು
ಹೆಚ್ಚು ಅರ್ಹನೆಂದು ತೋರುವನೋ ಅವನಿಗೆ ಆ ಪೂರ್ಣವಸ್ತುವಿನ ಸ್ವಾಮ್ಯವನ್ನು
ಕೊಟ್ಟು, ಮತ್ತೊಬ್ಬನಿಗೆ ಅವನು ಕಳೆದುಕೊಂಡ ಅಂಶಗಳಿಗೆ ಪರಿಹಾರವನ್ನು
ಒದಗಿಸಲಾಗುತ್ತದೆ. ಭಾರತೀಯ ಕಾಯಿದೆಯೂ ಇದೇ ರೀತಿಯದು. ಸ್ಥಿರಾಸ್ತಿಯ
ಅನುವೃದ್ಧಿ ಅನೇಕ ವಿಧವಾಗಿರುತ್ತದೆ. ಹೊಳೆ, ಹಳ್ಳ, ಸಮುದ್ರ ಇವುಗಳ ಪ್ರವಾಹದ
ಪರಿಣಾಮವಾಗಿ ಅಲ್ಪಸ್ವಲ್ಪವಾಗಿ ಸಂಚಯಿಸುವ ನೆರೆಮಣ್ಣಿನಿಂದ ದಂಡೆಯ ಭೂಮಿ
ಬೆಳೆಯುವುದು. ಹೀಗೆ ನೆರೆಮಣ್ಣಿನ ನೆಲ ದಂಡೆಯ ನೆಲದಿಂದ ಅಭಿನ್ನವಾಗಿ ಬೆಳೆದರೆ
ಅದು ಸಾರ್ವಜನಿಕ ಹೊಳೆಯ ಭಾಗವನ್ನು ವ್ಯಾಪಿಸಿದರೂ ಅದರ ಸ್ವಾಮ್ಯ ದಂಡೆಯ
ನೆಲದ ಒಡೆಯನಿಗೇ ಸೇರುವುದು. ಆದರೆ ದಂಡೆಯ ನೆಲದಿಂದ ಭಿನ್ನವಾಗಿ ತೋರುವಂತೆ
ಬೇರ್ಪಡಿಸಲ್ಪಟ್ಟ ಭಾಗದಲ್ಲಿನ ಮಣ್ಣು, ಮರಳು ಮುಂತಾದವುಗಳ ಮೇಲೆ ನೆರೆಯ
ತೀರದ ಭೂಮಿಯ ಒಡೆಯನಿಗೆ ಹಕ್ಕಿಲ್ಲ (ಸೆಕ್ರೆಟರಿ ಆಫ್ ಸ್ಟೇಟ್ ವರ್ಸಸ್ ರಾಜ ಆಫ್
ವಿಜಯನಗರಂ 40, ಇಂಡಿಯನ್ ಕೇಸಸ್ 897). ಅದರಂತೆ ಆಕಸ್ಮಿಕವಾಗಿ ಬಂದ
ವಿಪರೀತ ಪ್ರವಾಹದ ಪ್ರಭಾವದಿಂದ ಒಂದು ಕಡೆಯ ಭೂಮಿ ಕತ್ತರಿಸಿ ಬಂದು ಇನ್ನೊಂದು
ಕಡೆಯಲ್ಲಿ ಹೊಂದಿಸಲ್ಪಟ್ಟರೆ ಇಂಥವರದೇ, ಇಂಥದೇ ಭೂಮಿ ಎಂದು ಗುರುತಿಸಲ್ಪಡುವಂತಿ
ದ್ದರೆ ಅದು ತನ್ನ ಮಾಲೀಕನ ಒಡೆತನವನ್ನು ಕಳೆದುಕೊಳ್ಳುವುದಿಲ್ಲ. ಈ ರೀತಿ ಹೊಸ
ನೆಲವುಂಟಾಗುವ ರೀತಿಗಳು ಎರಡು ಬಗೆ ಸಾವಕಾಶವಾಗಿ ಅದೃಶ್ಯ ರೀತಿಯಲ್ಲಿ ಯಾವಾಗ
ಎಷ್ಟು ಎಂದು ಗೋಚರವಾಗದೆ ಕಾಲಕಳೆದಂತೆ ಸಾಕಷ್ಟು ದೊಡ್ಡದಾಗಿ ತೋರಿಬರುವ,
ಮೇಲೆ ವಿವರಿಸಿದ ಮೆಕ್ಕಲು ನೆಲದ್ದು, ಒಂದು ರೀತಿ, ಪ್ರವಾಹ ಆಕಸ್ಮಿಕವಾಗಿ ತಂದುಕೂಡಿಸಿದ್ದು
ಎರಡನೆಯ ರೀತಿ. ಎರಡನೆಯ ರೀತಿಯಲ್ಲಿ ಸ್ಥಳಾಂತರ ಹೊಂದಿದ ಭೂಭಾಗದ
ವಿಷಯದಲ್ಲಿ ಖಾಸಗಿ ಒಡೆತನ ಸಿದ್ಧವಾದರೆ ಅದು ಊರ್ಜಿತವಾಗುತ್ತದೆ. ಇಲ್ಲವಾದರೆ
ಅದು ಸರ್ಕಾರಕ್ಕೆ ಸೇರುತ್ತದೆ (ಪಿವಿ ಕೌನ್ಸಿಲ್ ನಿರ್ಣಯ ಐ.ಎಲ್.ಆರ್. 47 ಮದ್ರಾಸ್
207). ಈ ರೀತಿ ಸ್ಥಳಾಂತರವಾಗುವ ಅಥವಾ ಅದೃಶ್ಯ ಬೆಳೆವಣಿಗೆಯ ಅಳತೆಗೋಲು
ಎಲ್ಲ ದೇಶಗಳಲ್ಲೂ ಒಂದೇ ಆಗಿರುವುದಿಲ್ಲ, ಇಂಗ್ಲೆಂಡ್ನಲ್ಲಿಯ ಮಂದಪ್ರವಾಹದ ನದಿಗಳಿಗೆ
ಸಂಚಯಿಸಲು ತಲೆಮಾರುಗಳು ಬೇಕಾದಲ್ಲಿ ಭಾರತದ ದೃಪ್ತಪ್ರವಾಹದ ನದಿಗಳಲ್ಲಿ ಅಷ್ಟೇ
ವಿಸ್ತಾರದ ನೆರೆಮಣ್ಣಿನ ನೆಲ ಮೂರು ನಾಲ್ಕು ವರ್ಷಗಳಲ್ಲಿ ಆಗಬಹುದು. ಕಾಲಾವಕಾಶ
ತದನುಷಂಗಿಯಾದ ಅದೃಶ್ಯಾನುವೃದ್ಧಿ - ಇವು ಆಕಸ್ಮಿಕವಲ್ಲದ ಕ್ರಮವಾದ ಬೆಳೆವಣಿಗೆಯ
ಛಾಯೆಗಳು ಮತ್ತು ಕಾಲದೇಶಾವಲಂಬಿಗಳು.
ಇದಲ್ಲದೆ ಒಮ್ಮೊಮ್ಮೆ ಪ್ರವಾಹದ ದಿಶೆ ಬದಲಾಗಿ ಖಾಸಗಿ ಭೂಮಿಯನ್ನು ಮುಳುಗಿಸಿ
ಭಿನ್ನಪಾತ್ರವನ್ನು ಹೊಂದಿದಾಗ ಮೊದಲು ಅದರ ದಂಡೆಯ ಮೇಲೆ ಕಾಣದ ನೆಲಗಳು
ಕಂಡುಬಂದು ಅವೇ ದಂಡೆಯ ಹೊಸ ನೆಲಗಳಾಗುವುವು. ಆಗ ಮುಳುಗಿ ಹೋದ
ನೆಲಗಳು ಮನಃ ಕೆಲವು ಕಾಲದ ಮೇಲೆ ಕಾಣಬಂದರೆ ಅವು ತಮ್ಮ ಮೂಲ ಒಡೆತನವನ್ನು
ಕಳೆದುಕೊಳ್ಳುವುದಿಲ್ಲ (ಸೆಕ್ರೆಟರಿ ಆಫ್ ಸ್ಟೇಟ್ ವರ್ಸಸ್ ಮಹಾರಾಜ ಆಫ್ ಪಿಥಾಪುರು
ಎ.ಜೆ.ಆರ್. ಮದ್ರಾಸ್, 1938, 470 ಮತ್ತು ಋತ್ರಾಜ್ ವರ್ಸಸ್ ಸರ್ಫ್ರಾಜ್ 27
ಅಲಹಾಬಾದ್ 655; ಲೋಪೆಸ್ ವರ್ಸಸ್ ಮದನ್ ಮೋಹನ್ ಠಾಕೂರ್ 13 ಮೂರ್
ಐ.ಎ. 457). ಹೀಗೆ ಸ್ವಾಭಾವಿಕವಾಗಿ ಉಂಟಾದ ನೆರೆಮಣ್ಣಿನ ನೆಲ ತೀರದ ಭೂಸ್ವಾಮಿಗೆ
ಸೇರುವುದಾದರೂ ತೀರದ ಭೂಮಿಯ ಮಾಲೀಕ ಕೃತಿಮೋಪಾಯಗಳನ್ನು ಕಲ್ಪಿಸಿ ನದಿಯ
ಪಾತ್ರವನ್ನು ಆಕ್ರಮಿಸುವ ದುರುದ್ದೇಶವನ್ನು ಸಾಧಿಸಿದರೆ ಅಂಥ ಕೃತಿಮ ರೀತಿಯಿಂದ
ಸಾಧಿಸಿದ ಮೆಕ್ಕಲುಭೂಮಿ ಸರಕಾರದ್ದೇ ಆಗುವುದು. ಆದರೆ ಭೂಮಿಯ ರಕ್ಷಣೆಗೆಂದು
ಮಾಡಿದ ಉಪಾಯಗಳಿಂದ ಆದ ಅನುವೃದ್ಧಿ ಸ್ವಾಭಾವಿಕಾನುವೃದ್ಧಿಯಂತೆಯೇ
ಪರಿಗಣಿಸಲ್ಪಡುತ್ತದೆ. ಇದರಂತೆ ಗೇಣಿದಾರ ಅಥವಾ ಬಾಡಿಗೆದಾರ ಉಪಭೋಗ ಮಾಡುವ
ಕಾಲದಲ್ಲಿ, ಆ ಆಸ್ತಿಗೆ ಏನಾದರೂ ಅನುವೃದ್ಧಿಯಾದರೆ ಅದು ಮೂಲ ಮಾಲೀಕನಿಗೇ
ಸೇರುವುದು. ಆದರೆ ಗೇಣಿಯ ಅವಧಿಯಲ್ಲಿ ದಾಮಾಶಾಹಿ ಹೆಚ್ಚು ಗೇಣಿಕೊಟ್ಟು ಗೇಣಿದಾರ
ಅನುಭೋಗಿಸಲು ಅಡ್ಡಿಯಿಲ್ಲ. ಗೇಣಿಯ ಅವಧಿಯ ಅನಂತರ ಮಾತ್ರ ಅನುವೃದ್ಧಿಯನ್ನೂ
ಮೂಲ ಭೂಮಿಯ ಒಡೆಯನಿಗೆ ಬಿಟ್ಟುಕೊಡತಕ್ಕದ್ದು (ಆಸ್ತಿ ಹಸ್ತಾಂತರ ಕಾಯ್ದೆ 108-
ದಿ ಟ್ರಾನ್ಸ್ಫರ್ ಆಫ್ ಪ್ರಾಪರ್ಟಿ ಆಕ್ಟ್).
ಇದರಂತೆ ಭೋಗ್ಯದಾರನ (ಪೊಸೆಸಿಂಗ್ ಮಾರ್ಟ್ಗೇಜ್) ಉಪಭೋಗಕಾಲದಲ್ಲಿ
ಅಡವಿಗೊಳಪಟ್ಟ ಭೂದಿಂ: ಆ ಸುವೃದ್ಧಿ ಹೊಂದಿದರೆ ಅಡವನ್ನು ಸಾಲಗಾರ ಬಿಡಿಸಿಕೊಳ್ಳುಎರಿಗೆ
ಅನುವೃದ್ಧಿಯನ್ನು ಸಹ ಸಾಲಗಾರನಿಗೇ ಕೊಡಬೇಕಾಗುವುದು. ಇಲ್ಲಿ ಕೇವಲ ಭೌತಿಕ
ಅನುವೃದ್ಧಿಯೊಂದಲ್ಲದೆ ಆಸ್ತಿಯ ಸುಧಾರಣೆ ಅಥವಾ ಆಸ್ತಿಯ ಹಕ್ಕುಗಳ ವಿಸ್ತರಣೆಯನ್ನು
ಸಹ ಅನುವೃದ್ಧಿ ಎಂದು ಗಣಿಸಿರುವರು. ಉದಾ : ಅಡವುದಾರ ಮಾಲೀಕತನದ ಹಕ್ಕಿನಿಂದ<noinclude></noinclude>
5lcr1aybk1am07fmxhf9qf009f2m2zf
ಪುಟ:Mysore-University-Encyclopaedia-Vol-1-Part-1.pdf/೩೨೭
104
118634
314869
2026-05-01T17:55:35Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅನುಷ್ಟುಭ್ - ಅನುಸೂಚಿತ ಜಾತಿಗಳು ಗೇಣಿ ರೈತನನ್ನು ಹೊರತಳ್ಳಿ ಕಬ್ಬಾ ಪಡೆದರೆ ಅಥವಾ ಆ ಮಾಲೀಕತ್ವದ ಹಕ್ಕಿನ ಬಲದಿಂದ ಬೇರೆ ಆಸ್ತಿಯನ್ನು ಪಡೆದರೆ ಇಂಥ ಮಾಲೀಕತ್ವದಿಂದ ಆನುಷಂಗಿಕವಾಗಿ ಬಂದ ಕಚ್ಚಾ ಮತ್ತು ಇತರ ಹಕ್ಕು...
314869
proofread-page
text/x-wiki
<noinclude><pagequality level="1" user="Pragathi. BH" /></noinclude>ಅನುಷ್ಟುಭ್ - ಅನುಸೂಚಿತ ಜಾತಿಗಳು
ಗೇಣಿ ರೈತನನ್ನು ಹೊರತಳ್ಳಿ ಕಬ್ಬಾ ಪಡೆದರೆ ಅಥವಾ ಆ ಮಾಲೀಕತ್ವದ ಹಕ್ಕಿನ ಬಲದಿಂದ
ಬೇರೆ ಆಸ್ತಿಯನ್ನು ಪಡೆದರೆ ಇಂಥ ಮಾಲೀಕತ್ವದಿಂದ ಆನುಷಂಗಿಕವಾಗಿ ಬಂದ ಕಚ್ಚಾ
ಮತ್ತು ಇತರ ಹಕ್ಕುಗಳೂ ಮಾಲೀಕತ್ವದ ಅನುವೃದ್ಧಿ ಎಂದು ಗಣಿಸಲ್ಪಡುತ್ತವೆ (ಸೊರು
ವರ್ಸಸ್ ದ್ವಾರಕದಾಸ್, ಎ.ಜೆ.ಆರ್. 1932 ಪ್ರಿವಿ ಕೌನ್ಸಿಲ್ 199). ಹೀಗೆ ಆಸ್ತಿಯನ್ನು
ಸುಧಾರಿಸುವಲ್ಲಿ ಹಕ್ಕುಗಳ ವಿಸ್ತರಣೆoದಲ್ಲಿ ಆದ ವರ್ಕಿನ ಪ್ರಶ್ನೆಯ ಬಗ್ಗೆ ಆಸ್ತಿ ಹಸು ಕರು
ಹಸ್ತಾಂತರ,
ಕಾಯಿದೆಯ 63ನೆಯ ಭಾಗ ವಿವರಗಳನ್ನು ಕೊಟ್ಟಿದೆ. ಇದರಂತೆಯೇ ಅಡವಿಗೆ ಕೊಟ್ಟ
ಭೂಮಿಯಲ್ಲಿ ಅನುವೃದ್ಧಿಯಾದರೆ ಆ ಅನುವೃದ್ಧಿ ಅಡವಿಗೆ ಒಳಪಡುವುದು (ಇದೇ ಕಾಯಿದೆಯ
ಸೆಕ್ಷನ್ 70).
ಆನಂತರ ಅನುವೃದ್ಧಿಯ ಪ್ರಶ್ನೆಯನ್ನು ದಂಡೆಗೆ ಲಗತ್ತಾದ ಭೂಮಿ ಖಾಸಗಿ
ಒಡೆತನಕ್ಕೆ ಸೇರಿದ್ದೆಂಬ ತಳಹದಿಯ ಮೇಲೆ ವಿವರಿಸಲಾಗಿದೆ. ಇದು ಭಾರತದ ಸಾಧಾರಣ
ಕಾಯಿದೆ. ಇದು ಮೊದಲಿಗೆ ಬಂಗಾಳದಲ್ಲಿ 1825ರ ರೆಗ್ಯುಲೇಷನ್ XIರಲ್ಲಿ
ಶ್ರುತಗೊಳಿಸಲ್ಪಟ್ಟಿದ್ದು ಇಡೀ ಭಾರತಕ್ಕೆ ಅನ್ವಯಿಸುವ ತತ್ತ್ವವನ್ನೊಳಗೊಂಡಿದೆ. (ಎ.ಐ.ಆರ್.
1949 ಪಿವಿ ಕೌನ್ಸಿಲ್ 3: ಮಹಾರಾಜ ಆಫ್ ಪಿಥಾಪುರಂ ವರ್ಸಸ್ ಮದ್ರಾಸ್ ಪ್ರಾವಿನ್ಸ್).
ಇಂಥ ಸಂಸ್ಥಾನಿಕರ ಅಥವಾ ದೊಡ್ಡ ಜಹಗೀರುದಾರರು ಭೂಮಿಗಳು ಅವರ
ಒಡೆತನದ್ದಿರುತ್ತವೆ. ಅವುಗಳ ಸಂಬಂಧದಲ್ಲಿ ಮೈಸೂರು ಲ್ಯಾಂಡ್ ರೆವಿನ್ಯೂ ಆಕ್ಟ್ 1964,
67ನೆಯ ಸೆಕ್ಷನ್, ಬಾಂಬೆ ಲ್ಯಾಂಡ್ ರೆವಿನ್ಯೂ ಕೋಡ್, ಸಕ್ಷನ್ 37, ಇವುಗಳಲ್ಲಿ ಹೇಳಿದ
ಎಲ್ಲಾ ಆಸ್ತಿಗಳು ಸರ್ಕಾರದ ಒಡೆತನದವು. ಎಂಬ ತತ್ತ್ವ ಅನ್ವಯಿಸುವುದಿಲ್ಲ. (ನಹನ್ಸಿಂಗ್ಜಿ
ವರ್ಸಸ್ ಸೆಕ್ರೆಟರಿ ಆಫ್ ಸ್ಟೇಟ್ 43, ಬಾಂಬೆ ಲಾ ರಿಪೋರ್ಟರ್ 167). ಆದರೆ ಇಂಥ
ಸಂಸ್ಥಾನಿಕರು ಜಹಗೀರುದಾರರನ್ನು ಬಿಟ್ಟರೆ ಸರ್ವಸಾಧಾರಣವಾಗಿ ಎಲ್ಲ ಆಸ್ತಿಗಳು
ಸರ್ಕಾರದ ಒಡೆತನಕ್ಕೆ ಸೇರಿದುವು. ಅದನ್ನು ಭೋಗಿಸುವವನು ಕೇವಲ ಅನುಭವದಾರ
(ಆಕ್ಯುಪೆಂಟ್) ಅಥವಾ ಸರ್ಕಾರದ ಭೂಮಿಯನ್ನು ಹೊಂದಿದ ಭೂಧಾರಕ ಅವರ
ವಿಷಯದಲ್ಲಿ ಮೈಸೂರು ಭೂಮಿ ಕಂದಾಯ ಕಾಯಿದೆ ಸೆಕ್ಷನ್ 1ರಲ್ಲಿ ಪ್ರಸ್ತಾವಿಸಿರುವಂತೆ
ನೆರೆಮಣ್ಣಿನ ನೆಲಗಳಸಿ, ಹೊಸದಾಗಿ ಉದ್ಭವಿಸಿದ ದ್ವೀಪಗಳು, ಸುತ್ತುವಾದ ನದೀಪಾತ್ರಗಳು
ಸರ್ಕಾರೀ ಒಡೆತನಕ್ಕೆ ಸೇರಿದುವು; ಮತ್ತು ದಂಡೆಯ ಅನುಭವದಾರ ಇಲ್ಲವೆ ಭೂಧಾರಕ
ಆ ಭಾಗದ ಕ್ಷೇತ್ರ ಒಂದು ಎಕರೆ ಮೀರುವವರೆಗೆ ಕಂದಾಯವಿಲ್ಲದೆ ತಾತ್ಕಾಲಿಕವಾಗಿ
ಉಪಯೋಗ ಮಾಡಬಹುದು. ಹಾಗೂ ಒಂದು ಎಕರೆ ಮೀರಿದ ಅನಂತರ ಜಿಲ್ಲಾಧಿಕಾರಿ
(ಅದೇ ಕಾಯಿದೆಯ 92 ಸೆಕ್ಷನ್) ಆ ಭೂಮಿಯನ್ನು ಸಾರ್ವಜನಿಕ ಕಂದಾಯದ
ಹಿತದೃಷ್ಟಿಯನ್ನಿಟ್ಟುಕೊಂಡು ವಿಲೇವಾರಿ ಮಾಡಬಹುದು. ಆದರೆ ಆ ಭೂಮಿಯನ್ನು
ಮೊದಲು ದಂಡ ಅಥವಾ ತೀರದ ಅನುಭವದಾರ ಅಥವಾ ಭೂಧಾರಕನಿಗೆ ವಾರ್ಷಿಕ
ಕಂದಾಯದ ಮೂರು ಪಟ್ಟಿಗೂ ಮೀರದ ಬೆಲೆಗೆ ಕೊಡಬೇಕು. ಅವನು ಪಡೆದುಕೊಳ್ಳಲು
ನಿರಾಕರಿಸಿದರೆ ಯುಕ್ತ ಕಂಡ ಕ್ರಯಕ್ಕೆ ಅನ್ಯರಿಗೆ ಆ ನೆರೆ ಭೂಮಿ, ಪರಿತ್ಯಕ್ತ ಪಾತ್ರ ಅಥವಾ
ಹೊಸ ದ್ವೀಪವನ್ನು ಕೊಡಬಹುದು.
(2.60.29.)
ಅನುಷ್ಟುಭ್ : ವೈದಿಕ ಛಂದಸ್ಸಿನ ವು ವಿಧಗಳಲ್ಲೊಂದು. ಶಕದ ಮತ್ತೊಂದು
ಮುಖ್ಯ ಶ್ಲೋಕದ
ಹೆಸರು. ಕೆಲವು ಮಾರ್ಪಾಡುಗಳನ್ನು ಹೊಂದಿ ಸಂಸ್ಕೃತದ ಲೌಕಿಕ ಛಂದಸ್ಸಿನಲ್ಲಿ ಬಂದಿರುವ
ವರ್ಣವೃತ್ತ ಸಮವೃತ್ತ ಅರ್ಧಸಮವೃತ್ತ ವಿಷಮವೃತ್ತ ಎಂಬ ಬಗೆಗಳುಳ್ಳ ಈ ವರ್ಣವೃತ್ತದಲ್ಲಿ
ಮೊದಲನೆಯದರ ಇಪ್ಪತ್ತಾರು ವಿಧಗಳಲ್ಲೊಂದಾಗಿ ಪ್ರತಿಪಾದದಲ್ಲೂ ಎಂಟಕ್ಷರಗಳಿಂದ
ಕೂಡಿರುವುದಲ್ಲದೆ ಶ್ಲೋಕ, ಗಜಗತಿ, ಪ್ರಮಾಣಿಕಾ ಮುಂತಾದ ಪ್ರಭೇದಗಳನ್ನೂ ತಾಳಿದೆ.
ಲಕ್ಷಣ ಹೀಗಿದೆ:
ಪ್ರೋ ಷಷ್ಠ ಗುರುಸೇವ
ಸರ್ವತ್ರ ಲಘು ಪಂಚಮಮ್ |
ದ್ವಿಚತುಃಪಾದಯೋರ್ಹಸ್ವಂ
ಸಪ್ತಮಂ ದೀರ್ಘಮನ್ಯಯೋಃ ॥
ಪ್ರತಿ ಪಾದದ ಐದನೆಯ ಅಕ್ಷರ ಲಘು, ಆರನೆಯದು ಗುರು, ಏಳನೆಯ ಅಕ್ಷರ
ಎರಡನೆಯ ನಾಲ್ಕನೆಯ ಪಾದಗಳಲ್ಲಿ ಪ್ರಸ್ವ, ಉಳಿದೆರಡರಲ್ಲಿ ದೀರ್ಘ.
ವಾಗರ್ಥಾವಿವ ಸಂಪ್ಯಕ್
ವಾಗರ್ಥಪ್ರತಿಪತ್ತಯೇ |
ಜಗತಃ ಪಿತ ವಂದೇ
ಪಾರ್ವತೀ ಪರಮೇಶ್ವರ್ ॥ (ರಘುವಂಶ)
ಮೇಲ್ದಂಡ ಲಕ್ಷಣನಿಂದ ಸ್ವಲ್ಪ ಭಿನ್ನವಾಗಿರುವ ಮತ್ತೊಂದು ಕೆಳಕಂಡಂತಿದೆ
ಪಂಚಮಂ ಲಘು ಸರ್ವತ್ರ
ಸಪ್ತಮಂ ದ್ವಿಚತುರ್ಥಯೋಃ |
ಗುರು ಷಷ್ಠಂ ಚ ಪಾದಾನಾಂ
ಶೆಷೇಷ್ಟನಿಯಮೋ ಮತಃ ||
2.92
ನಾಲ್ಕು ಪಾದಗಳಲ್ಲೂ ಐದನೆಯ ಅಕ್ಷರವೂ ಎರಡನೆಯ ಮತ್ತು ನಾಲ್ಕನೆಯ
ಪಾದಗಳಲ್ಲಿ ಏಳನೆಯದೂ ಲಘು; ನಾಲ್ಕು ಪಾದಗಳ ಆರನೆಯ ಅಕ್ಷರ ಗುರು; ಉಳಿದವುಗಳಲ್ಲಿ
ನಿಂತಪಲ್ಲ
ಇಂಥ ಭಿನ್ನ ಲಕ್ಷಣ ಇದರ ಬೆಳೆವಣಿಗೆಯಲ್ಲಿನ ಮಾರ್ಪಾಡನ್ನೂ ಇದರ ನಿಯಮಗಳು
ಅಷ್ಟು ಕಟ್ಟುನಿಟ್ಟಿಲ್ಲವೆಂಬ ವಿಚಾರವನ್ನೂ ಸೂಚಿಸುತ್ತದೆ. ಇದು ಸಂಸ್ಕೃತದಲ್ಲಿ ಹೆಚ್ಚು
ಬಳಕೆಯಲ್ಲಿದೆ. ರಾಮಾಯಣ, ಮಹಾಭಾರತಗಳೂ ಪುರಾಣಗಳೂ ವಿಶೇಷವಾಗಿ ಈ
ವೃತ್ತದಲ್ಲಿವೆ.
ಕನ್ನಡ ಕವಿಗಳು ಮೊದಲು ಛಂದಸ್ಸನ್ನು ಹೆಚ್ಚಾಗಿ ಬಳಸಿಕೊಂಡರೋ ಇಲ್ಲವೋ
ಹೇಳುವುದು ಕಷ್ಟ: ಸಾಕಷ್ಟು ನಿದರ್ಶನಗಳಿಲ್ಲ; ಆದರೆ ಕವಿರಾಜಮಾರ್ಗದಲ್ಲಿ ಇದರ
ಸುಳಿವು ಕಾಣತ್ತದೆ. ಒಟ್ಟಿನಲ್ಲಿ ಇದರ ಬಳಕೆ ಬಹು ಸ್ವಲ್ಪವೆಂದೇ ಹೇಳಬೇಕು.
(ಬಿ.ಕೆ.ಎಸ್.)
ಅನುಸೂಚಿತ ಜಾತಿಗಳು : ಸಹಸ್ರಾರು ವರ್ಷಗಳಿಂದಲೂ ಹಿಂದೂಧರ್ಮದ
ಹೊರವಲಯದಲ್ಲೇ ಉಳಿದುಕೊಂಡು, ಚತುರ್ವಣ್ರಗಳಿಗೆ ಹೊರತಾಗಿದ್ದ ಅಂತ್ಯಜ,
ಅತಿಶೂದ್ರ, ಪಂಚಮ, ಚಂಡಾಲ ಇತ್ಯಾದಿ ಹೆಸರುಗಳಿಂದ ಕರೆಯಲಾಗುತ್ತಿದ್ದ ಅನೇಕ
ಜಾತಿಗಳನ್ನು ಒಟ್ಟಿಗೆ ಸೇರಿಸಿ ಅವನ್ನು 1950ರ ಭಾರತ ರಾಜ್ಯಾಂಗರಚನೆಯಲ್ಲಿ ಅನುಸೂಚಿತ
ಜಾತಿಗಳು (ಷೆಡ್ಯೂಲ್ಡ್ ಕಾಸ್ಟ್) ಎಂದು ಹೆಸರಿಸಲಾಯಿತು. ಆದರೆ ಆ ಜಾತಿಗಳು
ಯಾವುವೆಂಬುದನ್ನು ವಿಶದವಾಗಿ ಅಲ್ಲಿ ಸೂಚಿಸಿಲ್ಲ. ರಾಜ್ಯಾಂಗ ರಚನೆಯ 341ನೆಯ
ವಿಭಾಗದಲ್ಲಿ ಒಂದೊಂದು ರಾಜ್ಯದ ಸರ್ಕಾರದೊಡನೆಯೂ ಸಮಾಲೋಚನೆ ನಡೆಸಿ
ರಾಜ್ಯಾಂಗರಚನೆಯ ಉದ್ದೇಶಕ್ಕಾಗಿ, ಆಯಾ ರಾಜ್ಯಕ್ಕೆ ಸಂಬಂಧಿಸಿದಂತೆ ಅಲ್ಲಿನ ಕೆಲವು
ಜಾತಿ, ಕುಲ, ಪಂಗಡ ಅಥವಾ ಅವುಗಳ ಭಾಗಗಳನ್ನು ಅಥವಾ ಅಂತರ್ವಿಭಾಗಗಳನ್ನು
ಅನುಸೂಚಿತ ಜಾತಿಗಳನ್ನಾಗಿ ಪ್ರಕಟಿಸಲು ರಾಷ್ಟ್ರಾಧ್ಯಕ್ಷರಿಗೆ ಅಧಿಕಾರ ನೀಡಿದೆ. ಅದೇ
ವಿಭಾಗದ ಎರಡನೆಯ ಅಂಶದಲ್ಲಿ, ಹಾಗೆ ಪ್ರಕಟಿಸಿದ ಪಟ್ಟಿಗೆ ಹೊಸ ಜಾತಿಗಳನ್ನು
ಸೇರಿಸುವ ಹಾಗೂ ಸೇರಿರುವ ಜಾತಿಗಳನ್ನು ಪಟ್ಟಿಯಿಂದ ತೆಗೆದುಹಾಕುವ ಅಧಿಕಾರವನ್ನು
ಸಂಸತ್ತಿಗೆ (ಪಾರ್ಲಿಮೆಂಟ್) ಕೊಡಲಾಗಿದೆ. ಆದ್ದರಿಂದ ಆಯಾ ಕಾಲದಲ್ಲಿ ಆಯಾ
ರಾಜ್ಯಕ್ಕೆ ಸಂಬಂಧಿಸಿದಂತೆ ಪ್ರಕಟಿಸಿರುವ ಅನುಸೂಚಿತ ಜಾತಿಗಳ ಪಟ್ಟಿಯಲ್ಲಿ ಅಧಿಕೃತವಾಗಿ
ಸೇರಿಸಿರುವ ವರ್ಗಗಳನ್ನು ಅನುಸೂಚಿತ ಜಾತಿಗಳೆಂದು ಹೇಳಬಹುದು.
ಪ್ರಾಚೀನ ಕಾಲದಿಂದಲೂ ಭಾರತದ ಸಾಮಾಜಿಕಜೀವನ ಜಾತಿಪದ್ಧತಿಗೆ ಹೆಸರಾಗಿದೆ.
ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬವು ಸಹಸ್ರಾರು ವರ್ಷಗಳಿಂದಲೂ ಬಳಕೆಯಲ್ಲಿರುವ
ಚತುರ್ವಣ್ರಗಳು. ಈ ಚತುರ್ವಣ್ರಗಳಿಗೆ ಸೇರದ ಅನೇಕ ಜಾತಿಗಳೂ ನಡೆದುಕೊಂಡು
ಬರುತ್ತಿವೆ. ಅಂಥ ಪಂಗಡದವರು ಅನುಸರಿಸುತ್ತಿದ್ದ ವೃತ್ತಿ, ಅವರ ಜನ್ಮಮೂಲ ಇತ್ಯಾದಿ
ಕಾರಣಗಳಿಂದ ಅವರು ಸಮಾಜದ ಅತ್ಯಂತ ಕೆಳವರ್ಗದವರೆಂದೂ ಅವರ ಸಂಪರ್ಕ
ದೂಷ್ಯವೆಂದೂ ಪರಿಗಣಿಸಿದುದರ ಫಲವಾಗಿ ಅವರೆಲ್ಲ ಹಿಂದೂಧರ್ಮದ
ಹೊರವಲಯದಲ್ಲೇ ಇದ್ದುಕೊಂಡು ಅಸ್ಪಶ್ಯರೆನಿಸಿದರು. ಭಾರತದಲ್ಲಿ ಅಸ್ಪೃಶ್ಯತೆಯ
ಸಂಪ್ರದಾಯ 1955ರವರೆಗೂ ನಡೆದುಕೊಂಡೇ ಬಂದಿರುವುದೆಂದು ಹೇಳಿದರೆ ಭಾರತೀಯ
ಸಮಾಜಜೀವನದಲ್ಲೂ ಧರ್ಮ ಸಂಸ್ಕೃತಿಗಳಲ್ಲೂ ಆ ಸಂಪ್ರದಾಯದ ಬಗ್ಗೆ ಇರತಕ್ಕ
ಅಭಿಪ್ರಾಯಗಳು ಪರಿಶೀಲನಾರ್ಹವೆನಿಸುತ್ತವೆ.
ಅಸ್ಪೃಶ್ಯತೆ ಒಂದು ಪ್ರಬಲ ಸಂಪ್ರದಾಯವಾಗಿ ಬೆಳೆದುದಕ್ಕೆ ಸವರ್ಣೀಯರ ಆಚಾರ
ವ್ಯವಹಾರಗಳ ಮತ್ತು ಅನುಸರಿಸುತ್ತಿದ್ದ ವೃತ್ತಿಗಳ ಮಡಿವಂತಿಕೆಯ ಮನೋಭಾವ ಮೂಲ
ಕಾರಣವೆನ್ನಬಹುದು. ಆದರೂ ಪ್ರಾಚೀನ ಕಾಲದಲ್ಲಿ ಈ ಸಂಪ್ರದಾಯದ ಉಗಮಕ್ಕೆ
ಇತರ ಕಾರಣಗಳೂ ಇದ್ದಿರಬೇಕೆನ್ನಲು ಆಧಾರಗಳಿವೆ. ಬ್ರಾಹ್ಮಣಮಹಿಳೆಗೂ ಶೂದನಿಗೂ
ಜನಿಸಿದ ಸಂತತಿಯನ್ನು ಚಂಡಾಲನೆಂದು ಧರ್ಮ ಸೂತಕಾರರು ವಿಭೇದೀಕರಿಸಿ ಚತುರ್ವಣಿ್ರ
ಯರಿಂದ ಧಾರ್ಮಿಕವಾಗಿ, ಸಾಮಾಜಿಕವಾಗಿ ದೂರೀಕೃತರೆಂದು ಸೂಚಿಸಿರುವರು;
ಪ್ರ.ಶ.ಪೂ. 800ರ ಸುಮಾರಿನಲ್ಲಿ ಅವರು ಹಂದಿ, ನಾಯಿಗಳಿಗಿಂತ ಕೀಳಾದವರೆಂದು
ಹೇಳಿದೆ (ಛಾಂದೋಗೋಪನಿಷತ್ತು). ಕೌಟಿಲ್ಯನ ಕಾಲಕ್ಕೆ ಈ ಭಾವನೆಗಳು ಬಲಗೊಂಡು
ಅಂಥ ಸಂಕರಜಾತಿಯವರು ತಮ್ಮ ತಮ್ಮೊಳಗೇ ವಿವಾಹವಾಗಬೇಕೆಂಬ ಕಟ್ಟು ಬೆಳೆದುಬರುತ್ತದೆ;
ಜೊತೆಗೆ, ಅವರೊಡನೆ ಎಲ್ಲ ಸಮಾಜಸಂಪರ್ಕಗಳೂ ನಿಷಿದ್ಧವೆನಿಸಿದವು. ಮನು ತನ್ನ
ಧರ್ಮಶಾಸ್ತ್ರದಲ್ಲಿ, ಅವರು ಕೇವಲ ಕನಿಷ್ಠವೃತ್ತಿಗಳ ಆಚರಣೆಗೆ ಮಾತ್ರ ಅರ್ಹರೆಂದು
ಸೂಚಿಸಿ, ಅವರನ್ನು ಒಂದು ವರ್ಗ ಅಥವಾ ಜಾತಿಯನ್ನಾಗಿ ಪರಿಗಣಿಸುತ್ತಾನೆ. ಕೌಟಿಲ್ಯ
ಅಂಥವರು ಊರ ಹೊರವಲಯದಲ್ಲಿ ವಾಸಿಸಬೇಕೆಂದು ನಿಷ್ಕರ್ಷಿಸಿರುತ್ತಾನೆ. ಪತಂಜಲಿ
ಅವರನ್ನು ಶೂದ್ರರಲ್ಲೇ ಒಂದು ಪಂಗಡವೆಂದು ಪರಿಗಣಿಸುವಂತೆ ತೋರುತ್ತದೆ. ಪ್ರಶ.ಪೂ.
500ರ ಸುಮಾರಿನವರೆಗೂ ಅವರು ಊರಿನಲ್ಲಿ ಶೂದ್ರರ ಅಕ್ಕಪಕ್ಕಗಳಲ್ಲಿ ವಾಸಿಸುತ್ತಿದ್ದರು.
ಆದರೆ ಕ್ರಮಕ್ರಮವಾಗಿ ಅಂಥ ಜಾತಿಗಳಲ್ಲಿ ಅಂತದ್ವಿಭೇದ ಕಲ್ಪನೆಯಾಯಿತು. ಬಡಗಿ,
ಕಮ್ಮಾರ, ಅಗಸ ಇತ್ಯಾದಿ ವೃತ್ತಿಯವರು ಬಳಸುತ್ತಿದ್ದ ಪಾತ್ರೆಗಳನ್ನು ಶುದ್ಧಿ ಮಾಡಿಕೊಳ್ಳ
ಬಹುದೆಂಬ, ಚಂಡಾಲರು ಬಳಸಿದ ಪಾತ್ರೆಗಳನ್ನು ಯಾವ ರೀತಿಯಲ್ಲೂ ಶುದ್ಧಿಮಾಡಲು
ಸಾಧ್ಯವೇ ಇಲ್ಲವೆಂಬ ಭಾವನೆ ರೂಢಿಗೆ ಬಂತು. ಬೋಧಾಯನನಂಥ ಧರ್ಮಸೂಕಾರರು,<noinclude></noinclude>
bmgnuw2mq3fiv4u057q3p6yp6mfhvcl
ಪುಟ:Mysore-University-Encyclopaedia-Vol-1-Part-1.pdf/೩೨೮
104
118635
314870
2026-05-01T17:55:44Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೩೨೮ ಅನುಸೂಚಿತ ಜಾತಿಗಳು ಚಂಡಾಲರು ಕೇಳುವಂತೆ ವೇದಪಠಣ ಮಾಡಕೂಡದೆಂದು ನಿಷೇಧವನ್ನು ವ್ಯಕ್ತಪಡಿಸಿರುವರು. ಇವೆಲ್ಲ ಕಾರಣಗಳಿಂದ ಚಂಡಾಲರಾಗಿ ಕೆಲವು ವರ್ಗದವರು ಊರ ಹೊರಗೆ ವಾಸಿಸುತ್ತ ತೀರ ಅಧಮವೆಂದು ಪರಿಗಣಿಸಲಾಗಿ...
314870
proofread-page
text/x-wiki
<noinclude><pagequality level="1" user="Pragathi. BH" /></noinclude>೩೨೮
ಅನುಸೂಚಿತ ಜಾತಿಗಳು
ಚಂಡಾಲರು ಕೇಳುವಂತೆ ವೇದಪಠಣ ಮಾಡಕೂಡದೆಂದು ನಿಷೇಧವನ್ನು ವ್ಯಕ್ತಪಡಿಸಿರುವರು.
ಇವೆಲ್ಲ ಕಾರಣಗಳಿಂದ ಚಂಡಾಲರಾಗಿ ಕೆಲವು ವರ್ಗದವರು ಊರ ಹೊರಗೆ ವಾಸಿಸುತ್ತ
ತೀರ ಅಧಮವೆಂದು ಪರಿಗಣಿಸಲಾಗಿದ್ದ ವೃತ್ತಿಗಳಲ್ಲಿ ಮಾತ್ರ ತೊಡಗಬಹುದಾಯಿತು.
ಪ್ರ.ಶ. 2ನೆಯ ಶತಮಾನದ ಸುಮಾರಿಗೆ ಅವರನ್ನು ಕಾಣುವುದೂ ದೂಷ್ಯವೆನಿಸಿದ್ದು,
ಕೇವಲ ಗ್ರಾಮಪಾಕೀಜು ಮಾಡುವುದು ಅವರ ವೃತ್ತಿಯಾಗುತ್ತ ಬಂತು. ಒಟ್ಟಿನಲ್ಲಿ,
ಆಚಾರ ವ್ಯವಹಾರಾದಿಗಳ ಮಡಿವಂತಿಕೆಯಂತೆ ಅವರು ಅನುಸರಿಸಬೇಕಾದ ಅಧಮ
ವೃತ್ತಿಗಳೂ ಜನ್ಮಮೂಲವೂ ಅಸ್ಪೃಶ್ಯತೆಯ ಸಂಪ್ರದಾಯದ ಉಗಮಕ್ಕೆ
ಕಾರಣಗಳಾದುವೆನ್ನಬಹುದು. ಆ ಸಂಪ್ರದಾಯ ಬಲಗೊಂಡು, ಒಂದನೆಯ ಶತಮಾನದ
ವೇಳೆಗೆ ಅವರು ತಾವು ಬರುವುದನ್ನು ಸೂಚಿಸಲು ಕೋಲನ್ನು ಹಿಡಿದು ಬರಬೇಕೆಂದು
ಸಮಾಜ ನಿರ್ಬಂಧಿಸುವ ಮಟ್ಟಕ್ಕೆ ಹೋಯಿತು. ವರ್ಣಚತುಷ್ಪಯಕ್ಕೆ ಸೇರದ ಅವರಲ್ಲಿ
ಕೆಲವರನ್ನು ಅಂತಾರೆಂದು ಕರೆಯಲಾಗುತ್ತಿದ್ದು ಅವರವರು ಆನುಸರಿಸುತ್ತಿದ್ದ ವೃತ್ತಿಯ
ಆಧಾರದ ಮೇಲೆ ಅವರಲ್ಲೇ ಭಿನ್ನಭಿನ್ನ ಜಾತಿಗಳೇರ್ಪಟ್ಟುವು. ಭಾರತದ ಬೇರೆ ಬೇರೆ
ಭಾಗಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಅವುಗಳಲ್ಲಿ ಅನೇಕ ಜಾತಿಗಳು ಇಂದಿಗೂ
ಉಳಿದುಬಂದಿವೆ. ಪಂಜಾಬ್, ಪಶ್ಚಿಮ ಬಂಗಾಲ ಮುಂತಾದ ರಾಜ್ಯಗಳಲ್ಲಿ ಬಿದಿರು
ಕೆಲಸದ ದೊಂಬರೂ ಚರ್ಮಗೆಲಸದ ಚಮ್ಮಾರರೂ ರಾಜಸ್ತಾನ, ಬೊಂಬಾಯಿಗಳಲ್ಲಿ
ಗ್ರಾಮಪಾಕೀಜು ವೃತ್ತಿಯ ಭಂಗಿಗಳೂ ತಮಿಳುನಾಡಿನ ಪರೆಯರೂ, ಆಂಧ್ರದ ಮಾಲರೂ,
ಅಸ್ಸಾಮ್ ಬಿಹಾರ್ಗಳಲ್ಲಿರುವ ನಾಮಶೂದ್ರರೂ ಇತರರೂ ಇದಕ್ಕೆ ನಿದರ್ಶನವೆನ್ನಬಹುದು.
ಇಷ್ಟು ವಿಶಾಲ ಕ್ಷೇತ್ರದಲ್ಲೆಲ್ಲ ಅಸ್ಪೃಶ್ಯತೆಯ ಸಂಪ್ರದಾಯ ಹರಡಿರುವುದು, ಆರ್ಯರು
ಇಲ್ಲಿನ ಕೆಲವು ಮೂಲನಿವಾಸಿಗಳನ್ನು ಪರಾಭವಗೊಳಿಸಿದುದರ ಫಲವಾಗಿರಬಹುದೇ
ಎಂದು ವಾದಿಸುವ ಕೆಲವರ ಅಭಿಪ್ರಾಯಕ್ಕೆ ಇದರಿಂದ ಪುಷ್ಟಿ ಸಿಕ್ಕಿದೆ.
ಚರ್ಮವೃತ್ತಿಯನ್ನನುಸರಿಸುವ ಚಮ್ಮಾರರೆಂಬ ಅಂತ್ಯಜರು ಆಸೇತು ಹಿಮಾಚಲ
ಹರಡಿಕೊಂಡಿದ್ದಾರೆ. ವೇದಗಳ ಕಾಲದಿಂದಲೂ ಈ ವೃತ್ತಿ ನಡೆದುಕೊಂಡೇ ಬಂದಿದೆ;
ಆದರೆ ಈ ವೃತ್ತಿ ನೀಚ ಜಾತಿಯವರದೆಂಬ ಭಾವನೆ ಆಗ ಇತ್ತೇ ಎಂಬುದು ಸಂದೇಹಾಸ್ಪದ.
ಸತ್ತಪ್ರಾಣಿಯ ದೇಹವನ್ನು ಮುಟ್ಟಿ ಕೆಲಸಮಾಡಬೇಕಾಗಿದ್ದ ಇವರು ಮನುವಿನ ಕಾಲಕ್ಕೆ
ನೀಚವೃತ್ತಿಯವರೆಂದು ಪರಿಗಣಿತರಾಗಿ ಅಸ್ಪೃಶ್ಯರೊಡನೆ ಸೇರಬೇಕಾಯಿತು. ಇವರು
ಸಂಖ್ಯೆಯಲ್ಲಿ ಹೆಚ್ಚಿದಂತೆ ಹಳ್ಳಿಗಳಲ್ಲಿ ತೋಟಿ, ತಳವಾರ ಮುಂತಾದ ಸಮಾಜದ ಊಳಿಗದ
ಕೆಲಸವನ್ನೂ ವಹಿಸಿಕೊಳ್ಳಬೇಕಾಯಿತು. ಇವರು ದೇಶದ ಎಲ್ಲ ಭಾಗಗಳಲ್ಲೂ
ಹರಡಿಕೊಂಡಿದ್ದು ಸದ್ಯಕ್ಕೆ ಉತ್ತಮ ಸಾಮಾಜಿಕ ಮಟ್ಟವನ್ನೂ ಮುಟ್ಟಿರುವ
ಸಮುದಾಯಗಳನ್ನೊಳಗೊಂಡಿದ್ದಾರೆ. ಇತ್ತೀಚೆಗೆ ಗುಜರಾತು ರಾಜ್ಯದ ಅನುಸೂಚಿತ
ಪಟ್ಟಿಯಿಂದ ಅವರನ್ನು ತೆಗೆದುಹಾಕಿದ್ದು ಈ ಅಭಿಪ್ರಾಯಕ್ಕೆ ಪುಷ್ಟಿ ಕೊಡುವಂತಿದೆ.
ಅನುಸೂಚಿತ ಜಾತಿಗಳು (ಷೆಡ್ಯೂಲ್ಡ್ ಕಾಸ್ಟ್) ಎಂಬ ಹೆಸರನ್ನು ಮೊದಲು
1927ರಲ್ಲಿ ಸೈಮನ್ ಕಮಿಷನ್ ಬಳಸಿತು; ಅನಂತರ ಭಾರತಸರ್ಕಾರ 1935ರ ಕಾನೂನಿನ
300ನೆಯ ವಿಭಾಗದಲ್ಲಿ ಆ ಹೆಸರನ್ನು ಬಳಸಿತು. ಅದುವರೆಗೂ ಅಸ್ಪಶ್ಯರು ನಿಮ್ಮ
ವರ್ಗದವರು, ಹಿಂದುಳಿದವರು ಎನ್ನಲಾಗುತ್ತಿದ್ದವರೆಲ್ಲ ಅದರಲ್ಲಿ ಸೇರಿದ್ದರು. ಅಸ್ಪಶ್ಯರ
ಕಲ್ಯಾಣಕ್ಕಾಗಿ ಪ್ರಚಾರ ಉಪವಾಸಾದಿಗಳನ್ನು ಕೈಕೊಂಡ ಗಾಂಧೀಜಿಯವರು ಅವರನ್ನು
ಅಸ್ಪೃಶ್ಯರನ್ನುವುದು ಪಾಪಕರವೆಂದು ಘೋಷಿಸಿ, ಹರಿಜನರೆಂದು ಕರೆದರು. ಆದರೂ
ರಾಜ್ಯಾಂಗರಚನೆಯಲ್ಲಿ ಅವರಿಗೆ ಸೈಮನ್ ಕಮಿಷನ್ ಬಳಸಿದ ಹೆಸರೇ ಉಳಿದುಕೊಂಡಿತು.
ಅಸ್ಪೃಶ್ಯತೆ ಹಿಂದೂಧರ್ಮಕ್ಕೂ ಭರತಖಂಡಕ್ಕೂ ಕಳಂಕ ತಂದಿದೆಯೆಂದು ಸಮಾಜ
ಸುಧಾರಕರು ಹೇಳುತ್ತಲೇ ಬಂದಿದ್ದಾರೆ; ಕಳೆದ ಶತಮಾನದ ಮಧ್ಯಭಾಗದಲ್ಲಿ ಅದನ್ನು
ತೊಡೆದು ಹಾಕಲು ನಿರ್ದಿಷ್ಟ ಯತ್ನ ಆರಂಭವಾಯಿತೆನ್ನಬಹುದು. ಪುಣೆಯ ಜ್ಯೋತಿಬಾ
ಮಲೆ ಎಂಬುವರು ಆ ಕಾರ್ಯವನ್ನು ಆರಂಭಿಸಿದ ಅಗ್ರಗಣ್ಯರೆನ್ನಬಹುದು. ಅವರಂತೆ
1865ರಲ್ಲಿ ಬಂಗಾಲದ ಶಶಿಪಾದ ಬಂದೋಪಾಧ್ಯಾಯರು ಆ ಯತ್ನಕ್ಕೆ ರಚನಾತ್ಮಕ
ಸ್ವರೂಪವನ್ನು ಕೊಟ್ಟರು; ಅಸ್ಪೃಶ್ಯರ ಮಕ್ಕಳ ಲಾಲನೆ ಪಾಲನೆ, ಅವರ ಶಿಕ್ಷಣ, ಸಹಪಂಕ್ತಿ
ಭೋಜನ, ಸಮಾಜ ಸಂಪರ್ಕ ಇತ್ಯಾದಿ ಕಾರ್ಯಕ್ರಮಗಳನ್ನು ಹಾಕಿಕೊಂಡು ಸವರ್ಣಿಯರ
ಪ್ರತಿಭಟನೆಯಿದ್ದರೂ ಧೈರ್ಯದಿಂದ ಸೇವೆ ಸಲ್ಲಿಸಿದರು. 1895ರಲ್ಲಿ ಬೊಂಬಾಯಿಯ
ಆರ್.ಜಿ. ಭಂಡಾರ್ಕರ್, ಅಖಿಲ ಭಾರತದ ಸಮಾಜಸಂಘದ ಒಂಬತ್ತನೆಯ ಸಮ್ಮೇಳನದಲ್ಲಿ
ಅಧ್ಯಕ್ಷೀಲರು ಭಾಷಣ ಮಾಡುತ್ತ ಅವರ ಉದ್ಧರಣಕಾಯ ವನ್ನು ರಾಷ್ಟ್ರೀಲಮಟ್ಟದಲ್ಲಿ
ನಡೆಸಬೇಕಾದ ಅಗತ್ಯವನ್ನು ಸೂಚಿಸಿದರು. ಈ ಶತಮಾನದ ಆದಿಯಲ್ಲಿ ಬೊಂಬಾಯಿಯಲ್ಲಿ
ವಿ. ಆರ್. ಸಿಂಧೆ ಅವರು ಅಸ್ಪಶ್ಯರ ಏಳಿಗೆಗಾಗಿ ಒಂದು ಸಂಸ್ಥೆಯನ್ನು ಆರಂಭಿಸಿ
ರಚನಾತ್ಮಕ ಕಾರ್ಯಗಳನ್ನು ಕೈಕೊಂಡರು. 1924ರಲ್ಲಿ ಗಾಂಧೀಜಿಯವರು ಅವರ ಬಗ್ಗೆ
ಅನುಕಂಪೆಯಿಂದ ಲೇಖನಗಳನ್ನು ಬರೆದು ಅವರ ಉದ್ಧಾರಕ್ಕಾಗಿ ವಿವಿಧ ರೀತಿಯ
ಪ್ರಚಾರಕಾರ್ಯವನ್ನೂ ರಚನಾತ್ಮಕ ಕಾರ್ಯಕ್ರಮಗಳನ್ನೂ ಹಾಕಿಕೊಂಡು ನಡೆಸುತ್ತ ಬಂದರು.
ಅವರ ಯತ್ನದ ಪೂರ್ಣಫಲ ಭಾರತದಲ್ಲಿ ರಾಷ್ಟ್ರೀಯ ಸರ್ಕಾರ ರೂಪುಗೊಂಡ ಮೇಲೆ
ಕಾರ್ಯರೂಪಕ್ಕೆ ಬರಲಾರಂಭಿಸಿತು. ಎಲ್ಲ ರಾಜ್ಯಸರ್ಕಾರಗಳೂ ತಮ್ಮ ತಮ್ಮ ಎಲ್ಲೆಕಟ್ಟಿನೊಳಗಿನ
ಅನುಸೂಚಿತ ಜಾತಿಗಳ ಕಲ್ಯಾಣಕ್ಕಾಗಿ ಪ್ರಾರಂಭದಿಂದ ವಿಶಿಷ್ಟ ಕಾರ್ಯಕ್ರಮ ಹಾಕಿಕೊಂಡು
ಅವರ ಏಳಿಗೆಗೆ ಕಾರ್ಯತಃ ನೆರವಾಗುತ್ತಿವೆ; ಅವರ ಮಕ್ಕಳಿಗೆ ವಿದ್ಯಾರ್ಥಿವೇತನ, ಬಟ್ಟೆಬರೆಗಳು,
ಪುಸ್ತಕ ಪ್ಲೇಟುಗಳು ಇತ್ಯಾದಿಗಳನ್ನು ಉಚಿತವಾಗಿ ಒದಗಿಸಿ ಅವರ ಶಿಕ್ಷಣಕ್ಕೆ ಪ್ರೋತ್ಸಾಹ
ನೀಡುತ್ತಿವೆ. ಅವರಿಗಾಗಿ ಊಟವಸತಿ ಸೌಲಭ್ಯಗಳನ್ನೂ ಕಲ್ಪಿಸುತ್ತಿವೆ.
1950ರಲ್ಲಿ ರೂಪುಗೊಂಡ ರಾಜ್ಯಾಂಗರಚನೆಯಲ್ಲಿ ಅನುಸೂಚಿತ ಜಾತಿಯವರ
ಏಳಿಗೆಗಾಗಿ ರಾಷ್ಟ್ರೀಯ ಮಟ್ಟದಲ್ಲಿ ನಿರ್ದಿಷ್ಟ ಕಾಲರ್ತ ಕೃಕೊಂಡಿರುವುದು ಕಂಡುಬರುತ್ತದೆ.
ಅವರಿಗೆ ಶಾಸನಸಭೆಗಳಲ್ಲಿ ವಿಶಿಷ್ಟ ಪ್ರಾತಿನಿಧ್ಯವನ್ನೂ ಶಿಕ್ಷಣ, ನೌಕರಿ ಇತ್ಯಾದಿಗಳಲ್ಲಿ
ವಿಶೇಷ ಸೌಲಭ್ಯಗಳನ್ನೂ ನೀಡಲಾಗಿದೆ. ಅದರಲ್ಲಿ ಅಧಿಕಾರ ನೀಡಿರುವಂತೆ, ರಾಷ್ಟ್ರಪತಿಗಳು
1951ರಲ್ಲಿ ಅನುಸೂಚಿತ ಜಾತಿಗಳ ಮತ್ತು ವರ್ಗಗಳ ಕಮೀಷನರವರನ್ನು ನೇಮಿಸಿ
ಅವರ ಅಭಿವೃದ್ಧಿಗಾಗಿ ವ್ಯವಸ್ಥೆಯನ್ನೂ ಸಿಬ್ಬಂದಿಯನ್ನೂ ಒದಗಿಸಿದರು. ಈ ಕಮೀಷನರ್
1952ರಲ್ಲಿ ತಮ್ಮ ಎಂದಿಯ ಸಿಟಿಸಿ, ತಮ್ಮ ಮತ್ತು ತತ್ತು ಸಿಬ್ಬಂದಿಯು ಕತ ಮಗಳನ್ನೂ
ಅನುಸೂಚಿತ ಜಾತಿಗಳ ಉನ್ನತಿಗಾಗಿ ಒದಗಿಸಿದ ಹಣದ ಮೊತ್ತವನ್ನೂ ಅದನ್ನು
ವಿನಿಯೋಗಿಸಲು ಗೊತ್ತುಮಾಡಿದ ಕಾರ್ಯಕ್ರಮಗಳನ್ನೂ ಆ ಕಾರ್ಯವನ್ನು ನಿರ್ವಹಿಸಿಲು
ನೆರವಾದ ಸಂಘಸಂಸ್ಥೆಗಳನ್ನೂ ವಿವರವಾಗಿ ತಿಳಿಸಿರುವರು. ಅನಂತರ ಪ್ರತಿವರ್ಷವೂ ಆ
ಜನತೆಯ ಅಭಿವೃದ್ಧಿಗಾಗಿ ನಡೆದ ಕಾರ್ಯಕ್ರಮಗಳನ್ನು ಕುರಿತ ವರದಿಗಳು ಬರುತ್ತಿವೆ.
ಅನುಸೂಚಿತ ಜಾತಿಗಳ ಮತ್ತು ಮಾರ್ಗಗಳ ಕಮೀಷನರಿಗೆ ಸಹಾಯಕರಾಗಿ ಆರುಮಂದಿ
ಕಮೀಷನರೂ ಇರುವರು. ಅವರಲ್ಲಿ ಒಬ್ಬರು ದೆಹಲಿಯಲ್ಲೂ ಮಿಕ್ಕ ಐವರು ಭಾರತದ
ವಿವಿಧ ಪ್ರಾದೇಶಿಕ ಕೇಂದ್ರಗಳಲ್ಲೂ ಇರುವರು. ಅನುಸೂಚಿತ ಜಾತಿಗಳ ಕಲ್ಯಾಣಕ್ಕಾಗಿ
ಕೇಂದ್ರಸರ್ಕಾರ ಅಪಾರ ಧನವನ್ನು ಮೀಸಲಿಡುತ್ತಿದೆ.
ಭಾರತಸರ್ಕಾರ ಎಷ್ಟೇ ಆಸಕ್ತಿವಹಿಸಿ ಕೆಲಸಮಾಡುತ್ತಿದ್ದರೂ ಅನುಸೂಚಿತ ಜಾತಿಯ
ಬಗ್ಗೆ ಜನತೆ ತನ್ನ ಮನೋಭಾವವನ್ನು ಪರಿವರ್ತಿಸಿಕೊಳ್ಳುವುದು ಅಗತ್ಯ. ಈ ಕಾರ್ಯ
ಉದ್ದೇಶಿಸಿದಷ್ಟು ತೀವ್ರಗತಿಯಲ್ಲಿ ಸಾಗಲಿಲ್ಲ. ಸವರ್ಣಿಯರು ಅವರನ್ನು ವಿವಿಧ ರೀತಿಯಲ್ಲಿ
ಹಿಂಸಿಸಿದ ವರದಿಗಳು ಬರಹತ್ತಿದುವು. ಆಗ 1955ರಲ್ಲಿ, ಭಾರತಸರ್ಕಾರ ಅಸ್ಪೃಶ್ಯತೆ
ಕಾನೂನುಬಾಹಿರವೆಂದು ಶಾಸನಮಾಡಿತು. ಅದರ ಫಲವಾಗಿ ಶತಶತಮಾನಗಳಿಂದ
ದೇಶದಲ್ಲಿ ಬೇರೂರಿದ್ದ ಆ ದೀನಜನತೆಯ ಬಗ್ಗೆ ಸಾಮಾಜಿಕ ಹೀನಭಾವನೆ ಕಡಿಮೆಯಾಗುತ್ತ
ಬಂತು. ದೇವಸ್ಥಾನಗಳಂಥ ಧಾರ್ಮಿಕ ಕ್ಷೇತ್ರಗಳಿಗೂ ಬಾವಿ, ಕೆರೆ, ಹೋಟೆಲ್, ಸಿನಿಮಾ,
ಪಾಠಶಾಲೆ ಇತ್ಯಾದಿ ಸಾಮಾಜಿಕಸ್ಥಳಗಳಿಗೂ ಅವರ ಪ್ರವೇಶಕ್ಕೆ ಹಿಂದಿದ್ದ ಅಡ್ಡಿ ಅಡಚಣೆಗಳು
ನಿವಾರಣೆಯಾದುವು. ಅನುಸೂಚಿತಜಾತಿಯ ಜನರಲ್ಲೂ ಈಚೆಗೆ ತಮ್ಮ ಪ್ರಗತಿಯ ಬಗ್ಗೆ
ಆಸಕ್ತಿ ಮೂಡಿದೆ; ಅವರು ಕಾನೂನುಬದ್ಧವಾಗಿಯೂ ಚಳವಳಿಯ ಮೂಲಕವೂ
ರಾಜ್ಯಾಂಗದತ್ತ ಹಕ್ಕುಬಾಧ್ಯತೆಗಳನ್ನೂ ಸೌಲಭ್ಯಗಳನ್ನೂ ಪಡೆದುಕೊಳ್ಳಲು ಯತ್ನಿಸುತ್ತಿರುವರು.
1958ರಲ್ಲಿ ದೆಹಲಿಯಲ್ಲಿ ಸೇರಿದ್ದ TN ಸಚಿವರ ಸಭೆಯಲ್ಲಿ ತಮ್ಮ ತಮ್ಮ ರಾಜ್ಯಗಳ
ಅನುಸೂಚಿತ ಗಾತಿಯವರಿಗೆ ವಲಭ್ಯ, ಸಂಸ್ಥೆ, ಇನ್ನಾದಿಗಳಲ್ಲಿ ಸ್ಥಾನವನ್ನು
ಮೀಸಲಿಡುವ ಅಗತ್ಯವನ್ನು ಒಪ್ಪಿದರು; ಅನುಸೂಚಿತ ಜಾತಿಯವರ ವಸತಿಗೃಹಗಳಲ್ಲಿ
ಸವರ್ಣೀಯರಿಗೂ ಸ್ಥಳಕೊಡುವ ಅಗತ್ಯವನ್ನೂ ಸ್ವಾಗತಿಸಿದರು. ಇವು ನಿಧಾನವಾಗಿ
ಕಾರ್ಯರೂಪಕ್ಕೆ ಬರುತ್ತಿವೆ. 1956ರಲ್ಲಿ ಸಹಸ್ರಗಟ್ಟಲೆ ಅನುಸೂಚಿತ ಜಾತಿಯ ಜನರು
ಬೌದ್ಧಧರ್ಮವನ್ನು ಸ್ವೀಕರಿಸಿದರು; ಆದರೂ ಅವರಿಗೆ ರಾಜ್ಯಾಂಗದತ್ತ ಸೌಲಭ್ಯಗಳೆಲ್ಲ
ದೊರಕುತ್ತಿವೆ. ನಮ್ಮ ದೇಶದಲ್ಲಿ ಒಟ್ಟು 13.82 ಕೋಟಿ ಜನ ಅನುಸೂಚಿತ ಜಾತಿಗೆ
ಸೇರಿದವರಿದ್ದಾರೆ. ಇದು ದೇಶದ ಜನಸಂಖ್ಯೆಯ ಶೇ. 16.48ರಷ್ಟು (2009).
ಅನುಸೂಚಿತ ಜಾತಿಗಳು ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆಯಾಗಿರುವುದರಿಂದ
ಅವನ್ನೆಲ್ಲ ಒಟ್ಟಾರೆ ಉಲ್ಲೇಖಿಸುವುದು ಅಗತ್ಯವೆನಿಸಲಾರದು. ಆದರೆ ಕರ್ನಾಟಕ ರಾಜ್ಯದ
ಬೇರೆ ಬೇರೆ ಪ್ರದೇಶಗಳಲ್ಲಿ ನಿಗದಿಯಾಗಿರುವ ಅನುಸೂಚಿತ ಜಾತಿಗಳ ಪಟ್ಟಿಯನ್ನು
ಕೆಳಗೆ ಕೊಟ್ಟಿದೆ.
I ಕೊಡಗು, ಬೆಳಗಾಂವಿ, ಬಿಜಾಪುರ, ಧಾರವಾಡ, ಉತ್ತರ ಕನ್ನಡ, ದಕ್ಷಿಣ ಕನ್ನಡ,
ಗುಲ್ಬರ್ಗ, ರಾಯಚೂರು ಮತ್ತು ಬೀದರ್ ಜಿಲ್ಲೆ, ಮೈಸೂರು ಜಿಲ್ಲೆಯ ಕೊಳ್ಳೇಗಾಲ
ತಾಲ್ಲೂಕನ್ನುಳಿದು ಮಿಕ್ಕೆಲ್ಲ ಕರ್ನಾಟಕ ರಾಜ್ಯದಲ್ಲಿನ ಅನುಸೂಚಿತ ಜಾತಿಗಳು : (1) ಆದಿ
ಆಂಧ್ರ (2) ಆದಿದ್ರಾವಿಡ, (3) ಆದಿ ಕರ್ನಾಟಕ, (4) ಬಂಜಾರ ಅಥವಾ ಲಂಬಾಣಿ,
(5) ಭೋವಿ, (6) ಒಕ್ಕಲಿಗ, (7) ಗಂಟೆಕೋರ (8) ಹಂಡೆಜೋಗಿ; (9) ಕೆಫ್ಮಾರಿ;
(10) ಕೊರಚ; (11) ಕೊರಮ; (12) ಮಾಚಲ; (13) ಮೋಚಿ; (14) ಸಿಳ್ಳೆಕ್ಯಾತ; (15)
ಸುಡುಗಾಡು ಸಿದ್ಧ.
II ಬೆಳಗಾಂವಿ, ಬಿಜಾಪುರ, ಧಾರವಾಡ ಮತ್ತು ಉತ್ತರಕನ್ನಡ ಜಿಲ್ಲೆಗಳಲ್ಲಿ ಅನುಸೂಚಿತ
ಜಾತಿಗಳು: (1) ಅಗೆರ್, (2) ಬಕಡ ಅಥವಾ ಬಂಟ (3) ಬಾಂಬಿ, ಬಾಂಭಿ, ಅಸಾದರು,
ಅಸೋಡಿ, ಚಮಡಿಯ, ಚಮ್ಮಾರ, ಚಂಬಾರ, ಚಾಮಗಾರ, ಹರಳಯ್ಯ, ಹರಳೆ, ಖಾಲ್,
ಮಾಚಿಗರು, ಮಾದರು, ಮೋಚಿ, ತೆಲುಗು ಮೋಚಿ, ಕಾಮಾಟಿ ಮೋಚಿ, ರಾಣಿಗರು,
ರೋಹಿದಾಸ್, ರೋಹಿತ ಅಥವಾ ಸಂಗರ; (4) ಭಂಗಿ, ಮೆಹರ್, ಒಲ್ದಾಣ, ಭುಕ್ಕಿ,<noinclude></noinclude>
5d54traenm6tbe6mmkboicf5i6e8i3h
ಪುಟ:Mysore-University-Encyclopaedia-Vol-1-Part-1.pdf/೩೨೯
104
118636
314871
2026-05-01T17:55:53Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅನೃತಶೋಧ – ಅನೆಮನಿ ಮಲ್ಕಣ, ಹಲಾಲಕೊರ, ಲಾಲಿಬಿಗಿಬಲಕಿ, ಕೊರರು, ಜಾಡಮಾಲಿ, (5) ಚಲವಾದಿ ಅಥವಾ ಚನ್ನಯ್ಯ: (6) ಜನ್ನದಾಸರು ಅಥವಾ ಹೊಲೆಯದಾಸರು (1) ಹೊರ, ಕಕ್ಕಯ್ಯ ಅಥವಾ ಕಂಕಯ್ಯ; (8) ಗಾರೋಡ ಅಥವಾ ಗಾರೋ; (9) ಹಳ್ಳಿರು; (10) ಹಲ್ಲರು, ಹಸ...
314871
proofread-page
text/x-wiki
<noinclude><pagequality level="1" user="Pragathi. BH" /></noinclude>ಅನೃತಶೋಧ – ಅನೆಮನಿ
ಮಲ್ಕಣ, ಹಲಾಲಕೊರ, ಲಾಲಿಬಿಗಿಬಲಕಿ, ಕೊರರು, ಜಾಡಮಾಲಿ, (5) ಚಲವಾದಿ
ಅಥವಾ ಚನ್ನಯ್ಯ: (6) ಜನ್ನದಾಸರು ಅಥವಾ ಹೊಲೆಯದಾಸರು (1) ಹೊರ, ಕಕ್ಕಯ್ಯ
ಅಥವಾ ಕಂಕಯ್ಯ; (8) ಗಾರೋಡ ಅಥವಾ ಗಾರೋ; (9) ಹಳ್ಳಿರು; (10) ಹಲ್ಲರು,
ಹಸರು, ಹುಳಸ್ವರು ಅಥವಾ ಹಳಸ್ವರು; (11) ಹೊಲರ ಅಥವಾ ವಲ್ಲರು, (12) ಹೊಲೆಯ
ಅಥವಾ ಹೊಲೇರು; (13) ಲಿಂಗದೇರ; (14) ಮಹರ್ ತರಲ್ ಅಥವಾ ದೇಗುಮೇಗು;
(15) ಮಹ್ಯಾವಂಶಿ, ಧೇಡ್ವಂಕರು ಅಥವಾ ಮಾರುವಂಕರು; (16) ಮಂಗರು, ಮಾತಂಗರು
ಅಥವಾ ಮಿನಿಮಾದಿಗರು; (17) ಮಂಗಗರುಡಿ: (18) ಮೇಘವಾಲ್ ಅಥವಾ ಮೆಂಗವಾರ್;
(19) ಮುಕ್ತಿ (20) ನದಿಯ ಅಥವಾ ಹಾದಿ; (21) ಪಾಸಿ; (22) ಬೆನ್ನ, ಚನ್ನ ಅಥವಾ
ಸೇಡ್ಕ ಅಥವಾ ರಾವತ; (23) ತೀರ್ಗಾರ ಅಥವಾ ತೀರ್ಬಂದ; (24) ತುರಿ, ಉ.
ಕನ್ನಡ ಜಿಲ್ಲೆಯಲ್ಲಿ: ಕೋಟೆಗಾರ ಅಥವಾ ಮೇಟಿ
III ಗುಲ್ಬರ್ಗ, ಬೀದರ್ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಅನುಸೂಚಿತಜಾತಿಗಳು
: (1) ಅನಾಮುಕ; (2) ಆರೆ (ಮಾಲ), (3) ಆಶ್ವಮಾಲ; (4) ಬೇಡ ಜಂಗಂ;
(5) ಚಂಡ್ಲ: (6) ಬ್ಯಾಗರ; (7) ಚಲ್ವಾದಿ; (8) ಚಂಬಾರ; (9) ದಕ್ಕಲ್; (10) ಧೋರ್;
(11) ಎಲ್ಲಮಲ್ವರ್; (12) ಹೊಲೆಯ; (13) ಹೊಲೆಯದಾಸರಿ; (14) ಕೋಲು ಪುಲ್ವಂಡ್ಲು
(15) ಮಾದಿಗ; (16) ಮಹರ್; (17) ಮಲ; (18) ಮಲದಾಸರಿ; (19) ಮಲಹ;
(20) ಮಲಜಂಗಮ; (21) ಮಲಮಾಸ್ತಿ; (22) ಮಲಸಾಲೆ; (23) ಮಲಸನ್ಯಾಸಿ
(24) ಮಂಗ್; (25) ಮಂಗ್ಗರೂಡಿ; (26) ಮನ್ನೆ; (27) ಮಾಸ್ತಿ: (28) ಮೆಹರು;
(29) ಮಿತ್ತ ಅಯ್ಯಲ್ಟರ್; (30) ಮೋಚಿ; (31) ಸಾಮಗಾರ; (32) ಚಿಂಡೊಳ್ಳು
IV ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನುಸೂಚಿತಜಾತಿಗಳು : (1) ಆದಿಆಂಧ್ರ
(2) ಆದಿದ್ರಾವಿಡ, (3) ಆದಿಕರ್ನಾಟಕ; (4) ಅಜಿಲ; (5) ಆರುಂತತಿಯರು; (6) ಬೈರ;
(7) ಬಕುಂಡ; (8) ಬಂಡಿ; (9) ಬೆಲ್ಲಾರ; (10) ಚಕ್ಕಿಲಿಯನ್ (11) ಚಲವಾದಿ;
(12) ಚಮ್ಮಾರ ಅಥವಾ ಮೋಚಿ; (13) ಚಂಡಾಲ; (14) ಚೆರುಮನ್; (15) ದೇವೇಂದ್ರ
ಕುಲದನ್; (16) ದೊಮ್ಮ, ದೊಂಬರು (17) ಗೊಡಗಾಲಿ; (18) ದೊಡ್ಡ (19) ಗೋಸಂಗಿ
(20) ಹೊಲೆಯ; (21) ಜಗ್ಗಲಿ; (22) ಜಾಂಬುವುಲು; (23) ಕದಯನ್;
(24) ಕಲ್ಲಾಡಿ; (25) ಕಂಪಲನ್; (26) ಕೂಸು (27) ಕುಡುಂಬನ್; (28) ಕುರವನ್;
(29) ಮಾದಾರಿ; (30) ಮಾದಿಗ; (31) ಮೈಲ; (32) ಮಾಲ; (33) ಮಾವಿಲನ್
(34) ಮೊಗರ್; (35) ಮುಂಡಲ; (36) ನಲಕೆಯವ; (37) ನಾಯಡಿ; (38) ಪಗಡೆ;
(39) ಪಲ್ಲನ್; (40) ಪಂಬದ (41) ಪಂಚಮ (42) ಪಣ್ಣಿಯಂಡಿ; (43) ಪರೈಯನ್;
(44) ಮುತ್ತಿರೈವನ್ನನ್; (45) ರಾನೆಯರ್; (46) ಸಾಮಗಾರ; (47) ಸಾಮ್ಬನ್;
(48) ಸಾಪರಿ; (49) ಸೆಮ್ಮನ್ (50) ತೋಟ; (51) ತಿರುವಲ್ಲುವರ್; (52) ವಲ್ಲುವನ್.
V ಕೊಳ್ಳೇಗಾಲ ತಾಲ್ಲೂಕಿನ ಅನುಸೂಚಿತ ಜಾತಿಗಳು : (1) ಪನ್ನಡಿ:
(2) ವಾತಿರಿಯನ್.
VI ದಕ್ಷಿಣಕನ್ನಡ ಜಿಲ್ಲೆಯ ಅನುಸೂಚಿತ ಜಾತಿಗಳು : (1) ಭತಡ; (2) ಹಾಸ;
(3) ನಾಲ್ಕದಯ; (4) ಪರವನ್.
VII ಕೊಡಗು ಜಿಲ್ಲೆಯ ಅನುಸೂಚಿತ ಜಾತಿಗಳು : (1) ಆದಿದ್ರಾವಿಡ;
(2) ಆದಿಕರ್ನಾಟಕ; (3) ಆದಿಯ; (4) ಬಲಗೈ; (5) ಹೊಲೆಯ: (6) ಮಾದಿಗ
(7) ಮೂಚಿ; (8) ಮುಂಡಲ (9) ಪಾಲೆ; (10) ಪಂಚಮ; (11) ಪರಯ; (12)
(ಎನ್.ಎಸ್.ಎ.)
ಸಾಮಗಾರ.
ಅನ್ನತ ಶೋಧ : ಪತ್ನಪೂರ್ವಕವಾಗಿ ಸುಳ್ಳು ಹೇಳುತ್ತಿರುವ ಅಪರಾಧಿಯಿಂದ
ಸತ್ಯಾಂಶವನ್ನು ಹೊರಗೆಡಹಲು ಮನಶ್ಯಾಸ್ತ್ರದ ರೀತ್ಯ ಏರ್ಪಾಟಾದ ಕ್ರಮ (ಲೈ ಡಿಟೆಕ್ಷನ್).
ಅಪರಾಧಿ ತನ್ನ ಅಪರಾಧವನ್ನು ಬಯಲು ಮಾಡಲು ಇಚ್ಛಿಸುವುದಿಲ್ಲ. ಗೋಪ್ಯವಾಗಿಡಲು
ಸಕಲಪ್ರಯತ್ನ ನಡೆಸುತ್ತಾನೆ. ತಾನು ನಿರಪರಾಧಿ ಎಂದು ಖಚಿತಪಡಿಸಲು ಸುಳ್ಳು ಮತ್ತು
ನಟನೆಯನ್ನು ತನ್ನ ಮಾತು, ಮುಖಚರ್ಯೆ ಮತ್ತು ಚಲನವಲನಗಳಲ್ಲಿ ಯಶಸ್ವಿಯಾಗಿ
ಬಳಸಿಕೊಳ್ಳುತ್ತಾನೆ. ಆದರೆ ಅಪರಾಧಕ್ಕೆ ಸಂಬಂಧಿಸಿದ ಗುಪ್ತಆಲೋಚನೆಗಳು ಬಂದಾಗ
ಉದ್ಭವಿಸುವ ಭಾವನಾತರಂಗ ಹಾಗೂ ದೈಹಿಕ ಮಾರ್ಪಾಡುಗಳು ಅವನ ಹತೋಟಿಗೆ
ಮೀರಿದ್ದು. ಅಂದರೆ ಎಂಥ ನಿಸ್ಸಿಮ ಅಪರಾಧಿಯೇ ಆಗಲಿ ಆಂತರಿಕ ಭಾವಪ್ರದರ್ಶನವನ್ನು
ಅಡಗಿಸಲಾರ. ಆದ್ದರಿಂದ ಆಂತರಿಕ ಭಾವಪ್ರದರ್ಶನವನ್ನು ಅಳತೆಗೆ ಒಳಪಡಿಸಿದರೆ
ಅಪರಾಧದ ಜಾಡು ಸಿಕ್ಕಿ ಅಪರಾಧಿ ಯಾರೆಂಬುದನ್ನು ಪತ್ತೆ ಹಚ್ಚಬಹುದು.
ಭಾವೋದ್ರೇಕದಲ್ಲಿ ಆನುಷಂಗಿಕವಾಗಿ ಆಗುವ ಆಂತರಿಕ ಹಾಗೂ ದೈಹಿಕ
ಮಾರ್ಪಾಡುಗಳೆಂದರೆ: ವೇಗವಾದ ಗುಂಡಿಗೆ ಬಡಿತ, ಉದ್ವೇಗದ ಉಸಿರಾಟ, ಹೊಟ್ಟೆಯಲ್ಲಿ
ಸಂಕಟ, ಬೆವರುವುದು, ನಡುಕ, ರಕ್ತದ ಹೆಚ್ಚಾದ ಒತ್ತಡ ಮುಂತಾದುವು; ಅನೇಕ
ಬಗೆಯ ಸಲಕರಣೆಗಳಿಂದ ಈ ಆನುಷಂಗಿಕ ಮಾರ್ಪಾಡುಗಳನ್ನು ಅವಲೋಕನೆಗೆ
ಮತ್ತು ಅಳತೆಗೆ ಒಳಪಡಿಸುವುದು ಸಾಧ್ಯ. ಈ ಎಲ್ಲ ಸಲಕರಣೆಗಳಿಗೂ ಒಟ್ಟಿನಲ್ಲಿ ಅಪರಾಧ
ಪತ್ತೆಯ ಸಲಕರಣೆಗಳೆಂದು ಹೇಳುತ್ತಾರೆ. ಗುಂಡಿಗೆಬಡಿತ, ಉಸಿರಾಟ, ರಕ್ತದ ಒತ್ತಡ
-
೩೨೯
ಮತ್ತು ಜೆ.ಎಸ್.ಆರ್ (ಗ್ಯಾಲ್ವನಿಸ್ಕಿನ್ ರೆಸ್ಪಾನ್ಸ್) ಇವುಗಳ ಮಾಪನಕ್ಕೆ ಹಲವು ಉಪಕರಣಗಳಿವೆ.
ವ್ಯಕ್ತಿ ಭಾವೋದ್ರೇಕಗೊಂಡಾಗ ಆತನ ದೇಹದಲ್ಲಿ ಉಂಟಾಗುವ ಮಾರ್ಪಾಡುಗಳನ್ನು
ಈ ಉಪಕರಣಗಳಿಂದ ಪತ್ತೆಹಚ್ಚಬಹುದು. ಈ ಮಾರ್ಪಾಡುಗಳು ಚಲಿಸುತ್ತಿರುವ ಪಾಲಿಗ್ರಾಫ್
ಟೇನಲ್ಲಿ ಮುದ್ರಿತವಾಗುವುದು ಪ್ರಯೋಗಕ್ಕೆ ಒಳಗಾದ ವ್ಯಕ್ತಿಯು ತಲೆ, ಎದೆ, ಹೊಟ್ಟೆ
ಮತ್ತು ತೋಳಿಗೆ ಪಟ್ಟಿ (ಬೆಲ್ಟ್) ಕಟ್ಟಿ, ಆಯಾ ಅಂಗಗಳಲ್ಲಿ ಉಂಟಾಗುವ ಆನುಷಂಗಿಕ
ಮಾರ್ಪಾಡುಗಳನ್ನು ಪಾಲಿಗಾಸ್ನಲ್ಲಿ ಮುಗಿಸುತ್ತಾರೆ, ಅಂಗೈಗೆ ಎಲೆಂಡ್ ಕಟ್ಟಿ,
ಭಾವೋದ್ರೇಕವಾದಾಗ ವಿದ್ಯುತ್ಪ್ರವಾಹ ತಡೆಯಿಲ್ಲದೆ ಹರಿಯುವುದನ್ನು
ಸೈಕೋಗ್ಯಾಲ್ವನೋಮೀಟರಿನಲ್ಲಿ ಅಳೆಯಬಹುದು. ಸಹಜ ಸನ್ನಿವೇಶಗಳಲ್ಲಿ ವಿದ್ಯುತ್ ಪ್ರವಾಹಕ್ಕೆ
ಚರ್ಮದಿಂದ ತಡೆಯುಂಟು. ಭಾವೋದ್ರೇಕವಾದಾಗ ಬೆವರುಗ್ರಂಥಿಗಳು ಪ್ರಚೋದಿಸಲ್ಪಟ್ಟು
ಪತಿಕ್ರಿಯಾರೂಪದಲ್ಲಿ ವ್ಯಕ್ತಿ ಬೆವರುತ್ತಾರೆ. ಹಾಗೆ ಬೆತಾಗ ವಿದ್ಯುತ್ಪ್ರವಾಹ ಮೊದಲಿನ
ಹಾಗೆ ತಡೆಯಲ್ಪಡದೆ, ಮುಂದುವರಿಯುವುದು.
ಅಪರಾಧಪತ್ತೆಯ ಪ್ರಯೋಗ ಒಳಗಾಗುವ ವ್ಯಕ್ತಿ ಪಶ್ನೆಗಳಿಗೆ ಉತ್ತರ ಕೊಡಬೇಕು.
ಅಪರಾಧಕ್ಕೆ ಸಂಬಂಧಪಟ್ಟ ಪ್ರಶ್ನೆಗಳಿಗೆ ಸುಳ್ಳು ಉತ್ತರ ಕೊಡುವಾಗ ಅಪರಾಧಿ ಭಾವೋದ್ರೇಕ
ಗೊಳ್ಳುವುದು ಸಹಜ. ಬಹಿರಂಗಭಾವಪ್ರದರ್ಶನಗಳನ್ನು ಆತ ತೋರಗೊಡದಿದ್ದರೂ
ಆನುಷಂಗಿಕ ದೈಹಿಕಮಾರ್ಪಾಡುಗಳನ್ನು ಸಲಕರಣೆಗಳ ಮೂಲಕ ಗೊತ್ತುಪಡಿಸಿಕೊಳ್ಳುವುದು
ಸಾಧ್ಯವಾದುದರಿಂದ ಆತ ಅಪರಾಧಿ ಎಂದು ತಿಳಿಯಬಹುದು. ನಿರಪರಾಧಿ ಯಾವ
ನಿರ್ದಿಷ್ಟ ಪ್ರಶ್ನೆಗಳಿಗೂ ಭಾವೋದ್ರೇಕಗೊಳ್ಳುವುದಿಲ್ಲ. ಎಲ್ಲ ಬಗೆಯ ಪ್ರಶ್ನೆಗಳಿಗೂ ಆತ
ಉದ್ವೇಗರಹಿತವಾಗಿರುತ್ತಾನೆ. ಇದು ಶಾಲೆಗಾಫ್ ಮುದ್ರಿಕೆಯಲ್ಲಿ ಏರುತಗ್ಗುಗಳಿಲ್ಲದೆ
ಮುದ್ರಿತವಾಗುವುದು. ಪಾಲಿಗ್ರಾಫ್ ಮುದ್ರಿಕೆಯಲ್ಲಿನ ಏರುತಗ್ಗು ಮುದ್ರಣಗಳಿಂದ
ಅನೃತಶೋಧ ಸುಲಭವಾಗುತ್ತದೆ.
ಒಮ್ಮೊಮ್ಮೆ ನಿರಪರಾಧಿ ಕೂಡ ತಾನು ಅಪರಾಧವೆಸಗದಿದ್ದರೂ ಅಪರಾಧದ ತಿಳಿವಳಿಕೆ
ಇದ್ದಲ್ಲಿ, ಅದಕ್ಕೆ ಸಂಬಂಧಪಟ್ಟ ಪ್ರಶ್ನೆಗಳಿಗೆ ಉತ್ತರಿಸುವಾಗ ಭಾವೋದ್ರೇಕಗೊಳ್ಳುವುದು
ಸಹಜ. ಅದರಿಂದಾಗಿ ನಿರ್ದೋಷಿ ಸಿಕ್ಕಿಬೀಳುವುದುಂಟು. ಈ ಸಾಧನೆ ಇಂಥ ಸಂದರ್ಭಗಳಲ್ಲಿ
ಯಶಸ್ವಿಯಾಗಲಾರರು, ಆದರೆ ಅನುಮಾನಿತರನ್ನು ನಿರ್ದಿಷ್ಟಗೊಳಿಸುವಲ್ಲಿ ಎಂದಿಗೂ
ಇದು ಬಹು ಉಪಯುಕ್ತ ಸಾಧನವಾಗಿದೆ.
(ಎನ್.ಎಸ್.ಎಸ್.)
ಅನೆಮನಿ : ಬ್ಯಾನನ್ಕ್ಯುಲೇಸೀ ಕುಟುಂಬಕ್ಕೆ ಸೇರಿದ ಅಲಂಕಾರ ಸಸ್ಯ. ಈ ಸಸ್ಯ
ಸ್ವಲ್ಪಮಟ್ಟಿಗೆ ಮೊಪಿ (ಗಸಗಸೆ ಜಾತಿ) ಮತ್ತು ಸೇವಂತಿಗೆಗಳಂತೆ ಸುಂದರವಾಗಿ ಹೂಬಿಡುತ್ತದೆ.
ಕುಳ್ಳಾಗಿ ಬೆಳೆದು ಅವ್ಯವಸ್ಥಿತವಾಗಿ ಬಾಗಿದ ಎಲೆಗಳ ಮಧ್ಯೆ ಬಿಡುವ ಇದರ ಬಿಳುಪು,
ನಸುಗೆಂಪು, ಕಂದು, ಕೇಸರಿ ಮತ್ತು ನೀಲಿ ಬಣ್ಣಗಳ
ಹೂಗಳು ಜನರಿಗೆ ಅಚ್ಚುಮೆಚ್ಚು. ಒಂದು ಅಥವಾ
ಎರಡು ಸುತ್ತು ದಳಗಳಿರುವ ಇದರ ಹೂಗಳ ಬಣ್ಣ,
ಆಕಾರ, ಗಾತ್ರ ವಿಧವಿಧವಾಗಿರುವುದರಿಂದ ಆಕರ್ಷಕ
ವಾಗಿ ಆಣುತ್ತದೆ, ಈ ಸರಗಳನ್ನು ಉಪವನದ
ಅಂಚು ಸಸ್ಯಗಳಾಗಿ, ಕಲ್ಲೇರಿ ಸಸ್ಯಗಳಾಗಿ ಮತ್ತು
ಕುಂಡ ಸಸ್ಯಗಳಾಗಿ ಬೆಳೆಸುವುದುಂಟು.
ಅನೆಮನಿ ಜಾತಿಯಲ್ಲಿ ಸು. 100 ಪ್ರಭೇದಗಳಿವೆ.
ಹೂವು ಬಿಡುವ ಬಹುವಾರ್ಷಿಕ ಸಸ್ಯಗಳಾದ ಇವುಗಳಲ್ಲಿ
ಕೆಲವು ಮಾತ್ರ ತೋಟಗಾರಿಕೆಯಲ್ಲಿ ಪ್ರಾಮುಖ್ಯ
ಪಡೆದಿವೆ. ಈ ಸಸ್ಯಗಳ ಎಲೆಗಳು ಹಲವಾರು ಹಾಲೆಗ
ಳಾಗಿ ವಿಭಾಗಗೊಂಡಿರುವುವು. ಅಥವಾ ಪ್ರತ್ಯೇಕಿಸಿದ
ಸಂಯುಕ್ತ ಎಲೆಯಾಗಿರುತ್ತವೆ. ಹೂಗಳು ಒಂಟೊಂಟಿ
ದ್ವಿಲಿಂಗಿಗಳಾದ ಇವುಗಳಲ್ಲಿ ಬಹುಸಂಖ್ಯೆಯ ಕೇಸರ
ಸಮೂಹವೂ ಬಹುಭಾಗದ ಅಂಡಾಶಯವೂ ಇವೆ.
ಅಂಡಾಶಯ ಉತ್ತಮ ಸ್ಥಿತಿಯದಾಗಿದ್ದು ಒಂದೊಂದು
ಅಂಡವನ್ನು ಹೊಂದಿರುತ್ತದೆ. ಫಲ ಒಂದು ಬೀಜದ
ಅಕೀನ್ ಮಾದರಿಯದು.
ಅನೆಮನಿ ಕೊರೊನೇರಿಯ ಎಂಬ ಪ್ರಭೇದ
[30 ಸೆಂಮೀ ಎತ್ತರಕ್ಕೆ ಬೆಳೆಯುತ್ತದೆ. ಕಾಂಡ ಬಹು
ಕುಳ್ಳು; ಇದರ ಮೇಲೆ ತೊಟ್ಟಿರುವ ಅಥವಾ ತೊಟ್ಟಿಲ್ಲದ ನಯವಾದ ಎಲೆಗಳಿರುತ್ತವೆ.
ಕಾಂಡದ ಕೆಳತುದಿಯಲ್ಲಿ ಗೆಡ್ಡಬೇರುಗಳಿವೆ. ತುದಿಯಲ್ಲಿರುವ ಒಂಟಿ ಹೂ ಬಿಳುಪು,
ನೀಲಿ, ಕೆಂಪು ಅಥವಾ ಇವುಗಳ ಮಿಶ್ರಣದ ಬಣ್ಣಗಳಲ್ಲಿರುತ್ತದೆ. ಕೇಸರಗಳು ಅಧಿಕ
ಸಂಖ್ಯೆಯಲ್ಲಿರುತ್ತವೆ. ಅನೆಮನಿ ಜಪಾನಿಕ ಎಂಬುದು ಸು. 1 ಮೀ. ಎತ್ತರ ಬೆಳೆಯುವ
ಬಹು ವಾರ್ಷಿಕ ಪ್ರಭೇದ. ಇದರ ತವರು ಜಪಾನ್. ಬುಡದ ಎಲೆಗಳು ಉದ್ದವಾಗಿವೆ.
ಮೂರರಿಂದ ಐದು ಭಾಗಗಳುಳ್ಳ ಎಲೆಯ ಅಂಚು ಗರಗಸದಂತಿದೆ. ತುದಿ<noinclude></noinclude>
5rcdxswo30g6larrfup1sjj0sthd8i0
ಪುಟ:Mysore-University-Encyclopaedia-Vol-1-Part-1.pdf/೩೩೦
104
118637
314872
2026-05-01T17:56:01Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೩೩೦ ಅದೇ ಕಷ್ಟವಾದ ಲಂಬಾಗ್ರವಾಗಿರುತ್ತದೆ. ಹೂವಿಗೆ ಉದ್ದವಾದ ತೊಟ್ಟು ಇರುತ್ತದೆ. ಪುಷ್ಪಪತ್ರಗಳು 1-3 ವೃತ್ತಗಳಲ್ಲಿರುತ್ತವೆ. ಉದ್ದವಾದ ಒಂಟಿಹೂ ತೊಟ್ಟಿನ ತುದಿಯಲ್ಲಿರುತ್ತದೆ. ಕೇಸರಗಳು ಹಳದಿ ಬಣ್ಣ, ಫಲ ಅಕೀನ್ ಮಾ...
314872
proofread-page
text/x-wiki
<noinclude><pagequality level="1" user="Pragathi. BH" /></noinclude>೩೩೦
ಅದೇ ಕಷ್ಟವಾದ
ಲಂಬಾಗ್ರವಾಗಿರುತ್ತದೆ. ಹೂವಿಗೆ ಉದ್ದವಾದ ತೊಟ್ಟು ಇರುತ್ತದೆ. ಪುಷ್ಪಪತ್ರಗಳು 1-3
ವೃತ್ತಗಳಲ್ಲಿರುತ್ತವೆ. ಉದ್ದವಾದ ಒಂಟಿಹೂ ತೊಟ್ಟಿನ ತುದಿಯಲ್ಲಿರುತ್ತದೆ. ಕೇಸರಗಳು
ಹಳದಿ ಬಣ್ಣ, ಫಲ ಅಕೀನ್ ಮಾದರಿಯದು; ರೇಷ್ಮೆದಾರದಂಥ ಶಿಖೆಗಳಿಂದ ಕೂಡಿರುತ್ತದೆ.
ಈ ಪ್ರಭೇದವನ್ನು ಅಡ್ಡತಳಿಎಬ್ಬಿಕೆ ಕಾರ್ಯಕ್ಕಾಗಿ ಅಧಿಕವಾಗಿ ಬಳಸುತ್ತಾರೆ. ಮೇಲೆ
ಕಾಣಿಸಿರುವ ಜಾತಿಗಳು ಸಸ್ಯಶಾಸ್ತ್ರದ ಶಾಸ್ತ್ರೀಯ ವಿಂಗಡಣೆಯ ಮೂಲ ಪ್ರಭೇದಗಳು.
ಬೇಸಾಯದಲ್ಲಿ ಕೆಲವು ವಿವಿಧ ಹೆಸರುಗಳುಳ್ಳ ಸ್ಥಳೀಯವಾದ ಅನೇಕ ತಳಿಗಳಿವೆ. ಅವುಗಳಲ್ಲಿ
ಹಾಲೆಂಡಿಯಾ ಎಂಬುದು ಅನೇಕ ಬಣ್ಣದ, ಪೋಕರ್ ಎಂಬುದು ನೀಲಿ ಬಣ್ಣದ,
ಸೈಲ್ ಪೈಡ್ ಎಂಬುದು ಕೆಂಪು ಬಣ್ಣದ, ಅಡ್ಮಿರಲ್ ಎಂಬುದು ನಸುಗೆಂಪು ಬಣ್ಣದ,
ಗವರ್ನರ್ ಎಂಬುದು ಕೇಸರಿ ಬಣ್ಣದ ಹೂಗಳನ್ನು ಬಿಡುತ್ತವೆ.
ಅನೆಮನಿ ಸಸ್ಯಗಳನ್ನು ಬೀಜ ಮತ್ತು ಗೆಡ್ಡೆಗಳಿಂದ ವೃದ್ಧಿ ಮಾಡಬಹುದು. ಬೀಜಗಳಿಂದ
ವೃದ್ಧಿ ಮಾಡುವಾಗ ಬೀಜಗಳನ್ನು 2 ದಿವಸ ನೀರಿನಲ್ಲಿ ನೆನೆಸಿ ಅನಂತರ ಬಿತ್ತನೆ ಮಾಡಿದರೆ
ಬೇಗ ಮೊಳೆಯುತ್ತವೆ. ಹೂಬಿಟ್ಟ ಸಸ್ಯಗಳ ಗಡ್ಡೆಗಳನ್ನು ತೆಗೆದು ಪೊಟ್ಯಾಸಿಯಮ್
ಪರ್ಮಾಂಗನೇಟ್ ದ್ರಾವಣದಲ್ಲಿ ಸ್ವಲ್ಪಕಾಲ ಹಾಕಿ, ಒಣ ಮರಳಿನಲ್ಲಿ ಮುಂದಿನ ಸಾರಿ
ನೆಡುವ ತನಕ, ಶೇಖರಿಸಬೇಕು.
ಈ ಸಸ್ಯಗಳು ಮೈದಾನ ಪ್ರದೇಶಗಳಲ್ಲಿ ಬೆಳೆಯಬಹುದಾದರೂ ಹೆಚ್ಚು ಎತ್ತರದಲ್ಲಿ
ಉತ್ಕೃಷ್ಟವಾಗಿ ಬೆಳೆಯುತ್ತವೆ. ಅಕ್ಟೋಬರ್ ತಿಂಗಳು ಈ ಸಸ್ಯಗಳನ್ನು ನೆಡಲು ಯೋಗ್ಯವಾದ
ಕಾಲ. ಗಡ್ಡೆಗಳನ್ನು 50-60 ಸೆಂಮೀ ಆಳದಲ್ಲಿ 10 ಸೆಂಮೀ ಇರುವಂತೆ ಅಂತರ
ಕೊಟ್ಟು 15 ಸೆಂಮೀ ಸಾಲುಗಳಲ್ಲಿ ನೆಡಬೇಕು. ಚೌಗಿಲ್ಲದ ಮರಳುಗೋಡು ಮಣ್ಣಿನಲ್ಲಿ
ಇವು ಸೊಗಸಾಗಿ ಬೆಳೆಯುತ್ತವೆ. ನೆಟ್ಟಮೇಲೆ ಸಸಿಗಳು ಬೆಳೆಯುವ ಸ್ಥಿತಿಯಲ್ಲಿರುವಾಗ
ದ್ರಾವಣದ ಗೊಬ್ಬರ ಕೊಟ್ಟರೆ ಉತ್ತಮ. ಸಸಿ ನೆಟ್ಟ ಆರು ತಿಂಗಳಿಗೆ ಹೂ ಕಾಣುತ್ತದೆ.
ಫೆಬ್ರವರಿ ಮಾರ್ಚ್ ತಿಂಗಳಲ್ಲಿ ಇವು ಹೂ ಬಿಡುತ್ತವೆ.
(08.00.)
ಅನೇಕತ್ಯವಾದ : ಅಂತಿಮಸತ್ಯ ಒಂದಕ್ಕಿಂತ ಹೆಚ್ಚಿನದಲ್ಲ ಎ೦ದು ಮಹತ್ವವಾದ
ಹೇಳಿದರೆ ಅನೇಕತ್ವವಾದ ಸತ್ಯ ಒಂದೇ ಅಲ್ಲ ಎರಡಿರಬಹುದು ಅಥವಾ ಇನ್ನೂ ಅನೇಕ
ಇರಬಹುದು ಎಂಬ ವಾದವನ್ನು ಪ್ರತಿಪಾದಿಸುತ್ತದೆ.
ಸತ್ಯ ಅನೇಕವಾಗಿದ್ದಲ್ಲಿ ಎಲ್ಲವೂ ಒಂದೇ ಮೌಲ್ಯ ಅಥವಾ ದರ್ಜೆಯದೇ ಅಥವಾ
ಅವುಗಳಲ್ಲಿ ಉರತಮ್ಯವೇನಾದರೂ ಇದೆಯೇ ಎಂಬ ಪ್ರಶ್ನೆ ಏಳುತ್ತದೆ. ಇನ್ನೊಂದು
ವಿಧವಾಗಿಯೂ ಪ್ರಶ್ನೆ ಮಾಡಬಹುದು. ಇವು ಸಚೇತನವಾದುವ ಅಥವಾ ಜಡಜಗತ್ತಿಗೆ
ಸೇರಿದ ಸತ್ಯಗಳು ಮಾತ್ರವೆ ಅಥವಾ ಚೇತನಾಚೇತನಗಳೆರಡರಲ್ಲಿಯೂ ಅನೇಕತ್ವವಿದೆಯೆ
ಎಂಬ ಪ್ರಶ್ನೆಗಳನ್ನು ಹಾಕಬಹುದು. ಒಂದೇ ಸತ್ಯದಲ್ಲಿ ಗುಣಗಳ ಅನೇಕತ್ವವಿದೆ ಎಂದು
ಕೆಲವು ಅನೇಕಶ್ವವಾದಿಗಳು ನಿರೂಪಿಸಿರುತ್ತಾರೆ. ಎರಡೇ ಸತ್ಯಗಳನ್ನು ಅನೇಕತವೆಂದು
ಹೇಳುವುದು ದೈತವಾದ. ಅನೇಕತ್ವವನ್ನು ಹೇಳಿ ಆ ಸತ್ಯಗಳಲ್ಲಿ ಪರಸ್ಪರ ಸಂಬಂಧವೇನಾದರೂ
ಇದೆಯೆ ಅಥವಾ ಒಂದೊಂದೂ ಸ್ವತಂತ್ರವಾದುದೆ ಎಂಬ ಪ್ರಶ್ನೆಗಳಿಗೆ ಅನೇಕತ್ವವಾದಿಗಳಾದ
ದಾರ್ಶನಿಕರು ಉತ್ತರ ಕೊಡಲು ಪ್ರಯತ್ನಿಸಿದ್ದಾರೆ. ಹಾಗೆಯೆ ಮೇಲಿನ ಪ್ರಶ್ನೆಗಳನ್ನೂ
ಪರೀಕ್ಷಿಸಿದ್ದಾರೆ.
ಅನೇಕತ್ವ ತೋರಿಕೆ ಮಾತ್ರವೇ ಇದೆ ಎಂದು ನಿಷ್ಪಪಂಚವಾದಿಗಳೂ ಅದೈತ
ದರ್ಶನಕಾರರೂ ಹೇಳಿದರು. ಹಿಂದೂದರ್ಶನಗಳಲ್ಲಿ ಅದೈತವು ಜೀವಾತ್ಮ ಪರಮಾತ್ಮರೆಂಬ
ಭೇದವನ್ನು ಖಂಡಿಸಿ ಜಗತ್ತನ್ನು ಮಿಥ್ಯ ಎಂದು ಹೇಳಿ ಏಕತ್ವವನ್ನು ಪ್ರತಿಪಾದಿಸಿದೆ.
ದೈತದರ್ಶನವೂ ವಿಶಿಷ್ಟಾದ್ವತವೂ ಜೀವಾತ್ಮ ಪರಮಾತ್ಮರ ಭೇದವನ್ನು ಒಪ್ಪಿಕೊಂಡು
ಅನೇಕರಾದ ಜೀವಾತ್ಮರು ಮುಕ್ತರಾದಾಗಲೂ ಪರಮಾತ್ಮನಿಂದ ಬೇರೆಯಾಗಿಯೇ
ಉಳಿಯುತ್ತಾರೆಂದು ಅನೇಕತ್ವವಾದವನ್ನು ಸಮರ್ಥಿಸುತ್ತವೆ. ದೈತದರ್ಶನ
ಪಂಚಭೇದಗಳಿಂದಲೂ ಚರಾಚರಜಗತ್ತಿನಲ್ಲಿ, ಪಕೃತಿ ಪುರುಷರಲ್ಲಿ ತಾರತಮ್ಯಗಳಿಂದಲೂ
ಅನೇಕತ್ವವಿದೆ ಎಂದು ವಾದಿಸುತ್ತದೆ.
ಪಾಶ್ಚಾತ್ಯ ಅನೇಕತ್ವವಾದಿಗಳು ಚೇತನಶಕ್ತಿಯಲ್ಲಿ ಪ್ರತಿಯೊಂದು ಭಾಗಕ್ಕೂ ತನ್ನದೇ
ಆದ ಪ್ರತ್ಯೇಕ ಅನುಭವವಿದೆಯಾದುದರಿಂದಲೇ ಅದು ಬೆಳೆದು ಅಭಿವೃದ್ಧಿಯಾಗುತ್ತದೆ
ಎಂದು ನಿರೂಪಿಸಿದ್ದಾರೆ. ಇವರಲ್ಲಿ ಮುಖ್ಯರಾದವರು ಬೀಟ್ಸ್, ಮ್ಯಾಗ ಮತ್ತು
ವಾರ್ಡ್.
17ನೆಯ ಶತಮಾನದ ಅಂತ್ಯದಲ್ಲಿ ಲೀಬಿಟ್ಸ್ ಅನೇಕತ್ವವಾದವನ್ನು ತನ್ನದೇ ಆದ
ಒಂದು ಶೈಲಿಯಲ್ಲಿ ನಿರೂಪಿಸಿದ. ಈತನ ಪ್ರಕಾರ ಜಡವಾದುದಾವುದೂ ಸತ್ಯವಲ್ಲ. ಅದು
ತೋರಿಕೆಯೇ ಹೊರತು ವಾಸ್ತವವಾದುದಲ್ಲ. ವಿಶ್ವ ಚೇತನಮಯವಾದುದು ಮತ್ತು
ಅಸಂಖ್ಯಾತ ಚೇತನಾಣುಗಳಿಂದ (ಮೊನ್ಯಾಡ್ಸ್) ತುಂಬಿದುದು. ಪ್ರತಿಯೊಂದು ಚೇತನಾಣುವೂ
ತನ್ನದೇ ವೈಶಿಷ್ಟ್ಯವನ್ನೂ ವ್ಯಕ್ತಿತ್ವವನ್ನೂ ಹೊಂದಿದೆ. ಅದರ ವ್ಯಕ್ತಿತ್ವ ಇದರ ಚೇತನಾಣುಗಳಿಂದ
ಬದಲಾವಣೆಯಾಗುವಂಥದಲ್ಲ; ಚೇತನ ಶಕ್ತಿಯನ್ನು ಪೂರ್ತಿಯಾಗಿ ಹೊಂದಿರುವುದಿಲ್ಲ.
ಸುಪ್ತಸ್ಥಿತಿಯಲ್ಲಿ ಇರಬಹುದು. ಕೆಲವು ಸ್ವಪ್ನಾವಸ್ಥೆಯಲ್ಲಿ ಇದ್ದಂತೆ ಇರಬಹುದು. ಮತ್ತೆ
ಕೆಲವು ಇನ್ನೂ ಸ್ಪಷ್ಟವಾದ ಜಾಗೃದಾವಸ್ಥೆಯನ್ನು ಹೊಂದಿರಬಹುದು. ಸಂಪೂರ್ಣ
ಚೇತನವಾದ ವ್ಯಕ್ತಿ ದೇವರೊಬ್ಬನೇ, ಪ್ರತಿಯೊಂದು ಚೇತನಾಣುವಿಗೂ ಅಂತರ್ಗತವಾದ
ಕ್ರಿಯಾಶಕ್ತಿ ಇದೆ. ಇತರ ಚೇತನಾಣುಗಳ ಸಹಾಯದಿಂದ ಅದು ಕ್ರಿಯೆಯನ್ನು ಮಾಡುವುದಿಲ್ಲ.
ಎಲ್ಲವೂ ಸ್ವಸಂಪೂರ್ಣವಾಗಿಯೇ ಭಗವಂತನಿಂದ ಸೃಷ್ಟಿಸಲ್ಪಟ್ಟವು. ಅವನು ಸೃಷ್ಟಿಸುವಾಗಲೇ
ಅವುಗಳ ಸ್ವತಂತ್ರ ಇರುವಿಕೆಯನ್ನು ಉಂಟುಮಾಡಿದ್ದಾನೆ. ಅವನಿಂದಲೇ ಚೇತನಾಣುಗಳು
ಅಭಿವ್ಯಕ್ತವಾಗಿ ಬಂದಿವೆ. ಪ್ರತಿಯೊಂದು ಚೇತನಾಣುವೂ ವಿಶ್ವವನ್ನು ಪ್ರತಿನಿಧಿಸುತ್ತದೆ.
ಯಾವುದೇ ಒಂದು ಚೇತರ್ನಾಣುವೂ ಇರದಿದ್ದಲ್ಲಿ ವಿಶ್ವವೇ ಬದಲಾಗಿರುತ್ತಿತ್ತು. ಪ್ರತಿಯೊಂದು
ಚೇತನಾಣುವೂ ದೋಷರಹಿತವಾದ ಗಡಿಯಾರದಂತೆ ತನ್ನ ಕ್ರಿಯೆಯನ್ನು ಮಾಡುತ್ತಿರುತ್ತದೆ.
ಅದು ಬದಲಾವಣೆ ಹೊಂದಿದರೂ ಇತರ ಚೇತನಾಣುಗಳ ಬದಲಾವಣೆಯನ್ನು
ಅನುಸರಿಸುವಂತೆ ಮೊದಲೇ ನಿಯಮಿಸಲ್ಪಟ್ಟಿರುತ್ತದೆ. ಪರಮಾತ್ಮನಿಂದ ವಿಶ್ವದಲ್ಲಿ ಸಾಮರಸ್ಯ
ಪೂರ್ವಭಾವಿಯಾಗಿ ಸ್ಥಾಪಿಸಲ್ಪಟ್ಟಿದೆ, ಆ ಸಾಮಥಕ್ಕೆ ಸ್ವಲ್ಪವೂ ವ್ಯತ್ಯಾಸವಾಗದಂತೆ
ಚೇತನಾಣುಗಳು ಸ್ವತಂತ್ರವಾಗಿ ಜೀವಿಸುತ್ತವೆ.
ಭೀತರ್ವಾಣಿಗಳಲ್ಲಿ ಕೆಲವು ಪ್ರಧಾನವಾದುವು ಕೆಲವು ಅಧೀನವಾದುವು, ಹೆಚ್ಚಾದ
ವಿಷಯಗ್ರಹಣಶಕ್ತಿಯನ್ನು ಪಡೆದವು ಪ್ರಧಾನವಾದುವು. ಚೇತನಾಣುಗಳ ಸಂಘಟನೆಯಿಂದ
ಮಾನವ, ಪ್ರಾಣಿ, ಸಸ್ಯಗಳು ರೂಪಿಸಲ್ಪಟ್ಟಿವೆ. ಮಾನವನಲ್ಲಿ ವಿಚಾರಶಕ್ತಿ ಪ್ರಧಾನವಾಗಿದ್ದು
ಅವನ ವಿಕಾಸಕ್ಕೆ ಅನುಗುಣವಾದ ಅಂಶಗಳೆಲ್ಲವೂ ಅವನು ಜನಿಸುವಾಗಲೇ ಅವರೀತಿಯಲ್ಲಿ
ಅಡಗಿರುತ್ತವೆ. ಪ್ರಧಾನವಾದ ಚೇತನಾಣುವೇ ಆತ್ಮ. ಕ್ರಿಯಾಶಕ್ತಿ ಇರುವ ಚೇತನಾಣುಗಳಿಗೆ
ಕ್ರಿಯಾಶಕ್ತಿಹೀನವಾದ ಚೇತನಾಣುಗಳು ಅಧೀನ. ಹೀಗೆ ಆತ್ಮಕ್ಕೆ ದೇಹ ಅಧೀನ, ದೇಹಕ್ಕೆ
ವಿಷಯಗ್ರಹಣಶಕ್ತಿ ಇಲ್ಲ. ಆದರೆ ಅದೂ ಆತ್ಮದಂತೆಯೇ ಅಭೌತಿಕ, ಎಲ್ಲ ಚೇತನಾಣುಗಳಿಗೂ
ಯಾವಾಗಲೂ ಒಂದು ಚೇತನಶಕ್ತಿ ಇರುವುದಿಲ್ಲ. ಹೀಗೆ ಆತ್ಮವೂ ಕೆಲವು ವೇಳೆ ತನ್ನ
ವಿಷಯಗ್ರಹಣಶಕ್ತಿಯಲ್ಲಿ ಕುಗ್ಗಿ ದೇಹದಂತೆಯೇ ಕ್ರಿಯಾಶಕ್ತಿಯನ್ನು ಕಳೆದುಕೊಳ್ಳಬಹುದು.
ಚೇತನಾಣುಗಳ ಸಂಘಟನೆ ಯಾವಾಗಲೂ ಒಂದೇ ರೀತಿ ಇರುವುದಿಲ್ಲ. ಮಾನವ
ಶರೀರದಲ್ಲಿರುವ ಕೆಲವು ಚೇತನಾಣುಗಳು ಹೋಗುತ್ತಿರುತ್ತವೆ. ಕೆಲವು ಹೊಸದಾಗಿ
ಬಂದು ಸೇರುತ್ತಿರುತ್ತವೆ. ವಿಷಯಗ್ರಹಣಶಕ್ತಿ ಕಡಿಮೆ ಇರುವ ಚೇತನಾಣುಗಳಿಂದ ಪ್ರಾಣಿ
ಮತ್ತು ಸಸ್ಯಗಳು ಆಗಿವೆ.
ತನ್ನ
ಲೀಬಿಟ್ಸ್ ಮುಂದೆ ಬರುವ ಮುಖ್ಯವಾದ ಪಾಶ್ಚಾತ್ಯ ದಾರ್ಶನಿಕರೆಲ್ಲರ ಮೇಲೂ
(ಮೊನ್ಯಾಡಾಲಜಿ)
ತಪ್ಪದಿಂದ (ಪಾಲ) ಒಂದಲ್ಲ ಒಂದು ರೀತಿಯಲ್ಲಿ ಭಾವವನ್ನು ಬೀರಿದ್ದಾರೆ.
ಮಾರ್ಚ್: ಈತ ಹೆಲ್ನ ಶಿಷ್ಯವೃಂದಕ್ಕೆ ಸೇರಿದವನನ್ನಬ ಹುದು. 19ನೆಯ
ಶತಮಾನದಲ್ಲಿ ಅನೇಕತ್ವವಾದವನ್ನು ಪಾಶ್ಚಾತ್ಯರಲ್ಲಿ ಪ್ರತಿಪಾದಿಸಿದ. ಈತ ಮತಸಂಬಂಧವಿಲ್ಲದ
ಅನೇಕತ್ವವಾದಿ. ಇವನ ಹಿಂದೆ ಹೆಗಲ್, ಬ್ರಾಡ್ಲೆ ಬೊಸಾಂಕೆ ಮೊದಲಾದವರು ಏಕತ್ವವಾದಿಗ
ನಾಗಿದ್ದರು. ಹಗಲ್ನ ತತ್ತ್ವವನ್ನು ಸ್ಕೂಲವಾಗಿ ಒಪ್ಪಿಕೊಂಡರೂ ಈತ ಏತ್ವವನ್ನು
ಖಂಡಿಸಿದ. ಲೀಬ್ರಿಟ್ನಿಂದಲೂ ಪ್ರಭಾವಿತನಾದ. ಆದರೆ ಈತ ಅನೇಕತ್ವ ಸ್ವತಸ್ಸಿದ್ಧವೆಂದು
ಸಷ್ಟವಾಗಿವೆಯೆಂದೂ ಅವುಗಳಲ್ಲಿ ಗುಣಭೇದವಿರುವುದರಿಂದ ಅವು ಅನೇಕವಾಗಿವೆಯೆಂದೂ
ಹೇಳಿ ಅದನ್ನು ಇಂದ್ರಿಯಜನಿತವಾದ ಅನುಭವದಿಂದ ಸಮರ್ಥಿಸಿದ. ವಸ್ತುವಿನ ಭೇದಗಳು
ಅವುಗಳಿಗೆ ಪರಸ್ಪರ ಸಂಬಂಧವಿದೆಯೆಂದೂ ವಾದಿಸಿದ. ಗುಣಸಂಬಂಧವಿಲ್ಲದಿದ್ದರೂ
ವಸ್ತುಗಳೆಲ್ಲ ವಿಶ್ವದ ಭಾಗಗಳು. ಆದರೆ ವಿಶ್ವದಲ್ಲಿ ಪೂರ್ಣತ್ವವಿದೆ. ಈ ಪೂರ್ಣತ್ವದ
ಎಲ್ಲ ವಸ್ತುಗಳಿಗೂ ಪರಸ್ಪರ ಸಂಬಂಧವಿರಲೇಬೇಕು ಎಂದು ಇವನ ಅಭಿಪ್ರಾಯ.
ಭಾಗಗಳು ಪೂರ್ಣತ್ವಕ್ಕೆ ಸಂಬಂಧಿಸಿದುವುಗಳಾಗಿ ಹೊಂದಿಕೊಂಡಿರುವುದರಿಂದ
ವಿಶ್ವನೈಜವಾದ ಏಕತ್ವವನ್ನು ಹೊಂದಿದೆ.
ವಸ್ತುಗಳು ಭಿನ್ನತೆಯನ್ನು ಹೊಂದಿರುತ್ತವ. ಈ ಭಿನ್ನತೆ ಆತಿ ಕೊಡಲಾಗಿದ್ದರೂ
ಅವುಗಳಲ್ಲಿ ಒಂದು ಹೊಂದಿಕೆಯನ್ನು ಕಾಣಬಹುದು. ಕಾರ್ಯಕಾರಣ ಸಂಬಂಧದಿಂದ
ಮಾತ್ರ ಈ ತೊಡಕನ್ನು ಬಿಡಿಸಬಹುದು. ಒಂದೇ ವಸ್ತು ವಿಭಾಗವಾಗುತ್ತ ಬಂದು ಹಂತಹಂತ
ವಾದ ಭಿನ್ನತೆ ಏರ್ಪಟ್ಟಿದೆ. ಒಂದು ವಸ್ತುವಿನ ಭಾಗಗಳೆಲ್ಲವನ್ನೂ ಅವುಗಳ ಸಂಬಂಧವನ್ನೂ
ಅರಿತರೆ ಮಾತ್ರ ವಸ್ತುವನ್ನು ಅರಿಯಬಹುದು. ಮ್ಯಾಕ್ಸ್ರ್ಟ್ ಏಕತ್ವವನ್ನು ಸಂಪೂರ್ಣವಾಗಿ
ಖಂಡಿಸಿಲ್ಲವೆನ್ನಬಹುದು. ಆದರೆ ಅನೇಕತ್ವದ ಕಡೆಗೆ ಅವನ ಮನಸ್ಸು ವಾಲಿದೆ.
ವಿಶ್ವದ ಸತ್ಯ ಭಾವಪ್ರಧಾನವಾದುದೆಂದೂ ಚೇತನಾಮಯವಾದುದೆಂದೂ ಮುಂದೆ
ಆತ ಹೇಳಿದ್ದಾನೆ ಸತ್ಯದ ಸರನ ಭಿನ್ನತೆಯಲ್ಲಿ ಹತ್ತು ಸಷ್ಟವಾಗಿದೆ. ವಿದ್ಯಾಸಂಸ್ಥೆಯಲ್ಲಿರುವ
ಸ್ವರೂಪ
ವಿದ್ಯಾರ್ಥಿಗಳು ಸಂಸ್ಥೆಗಿಂತ ಸತ್ಯ ಎನ್ನಬಹುದೆಂದು ಉದಾಹರಣೆ ಕೊಡುತ್ತಾನೆ. ಅಂದರೆ
ಅನೇಕತ್ವವೇ ಹೆಚ್ಚು ವಾಸ್ತವವಾದುದು. ಪ್ರತಿಯೊಂದು ಚೇತನವೂ ಸ್ವತಂತ್ರವಾದುದೆಂದು
ಮತ್ತು ಅದರ ಅಸ್ತಿತ್ವಕ್ಕೆ ದೇವರಾಗಲಿ ಮತ್ತೊಂದು ಪರವಸ್ತುವಾಗಲಿ ಕಾರಣವಲ್ಲವೆಂದು
ಇವನ ವಾದ. ವ್ಯಕ್ತಿತ್ವ-ವೈಶಿಷ್ಟ್ಯವನ್ನು ಸಮರ್ಥಿಸಿದವರಲ್ಲಿ ಈತ ಅಗ್ರಗಣ್ಯ, ಆತ್ಮ ಅನಾದಿ,
ಅನಂತನೆಂದೂ ಅದನ್ನು ಸೃಷ್ಟಿಸುವುದಕ್ಕೆ ಬೇರಾವುದೂ ಕಾರಣವಲ್ಲವೆಂದೂ ಇವನ
ಅಭಿಪ್ರಾಯ. ಕಾಲವೆನ್ನುವುದು ಬರಿ ತೋರಿಕೆಯೆಂದೂ ವ್ಯಕ್ತಿತ್ವ ಅನಾದಿಯಾದಂತೆ ಕಾಲಾತೀತ
ವೆಂದೂ ಮರಣದಿಂದ ಜೀವ ನಾಶವಾಗುವುದಿಲ್ಲವೆಂದೂ ಈತ ಹೇಳಿದ್ದಾನೆ. ಇವನು
ಭಗವಂತನನ್ನು ಒಪ್ಪಿಕೊಳ್ಳುವ ಆವಶ್ಯಕತೆಯೇ ಇಲ್ಲವೆನ್ನುತ್ತಾನೆ. ಇವನ ವಾದವನ್ನು
ಬುದ್ಧನ ತತ್ತ್ವಕ್ಕೆ ಹೋಲಿಸಬಹುದು.<noinclude></noinclude>
kfeb5q0vh6cs2j76cgaieyv2juyaefg
ಪುಟ:Mysore-University-Encyclopaedia-Vol-1-Part-1.pdf/೩೩೨
104
118638
314873
2026-05-01T17:56:15Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೩೩೨ ಅನೇಕದೇವತಾವಾದ ಜ್ಞಾನಪ್ರಭೆಯ ಆವರಣದ ಕ್ಷಯದಿಂದ ಸರ್ವಜ್ಞರಾದ ಮಹಾಪುರುಷರು ಪ್ರವಾಹರೂಪವಾಗಿ ಬಂದು ಪ್ರಪಂಚಾನುಗ್ರಹಕ್ಕಾಗಿ ತತ್ರೋಪದೇಶವನ್ನು ಮಾಡುತ್ತಿರುವರು. ಆದ್ದರಿಂದ ಅನಾದಿಸರ್ವಜ್ಞವೆಂಬ ಪರಮೇಶ್ವ...
314873
proofread-page
text/x-wiki
<noinclude><pagequality level="1" user="Pragathi. BH" /></noinclude>೩೩೨
ಅನೇಕದೇವತಾವಾದ
ಜ್ಞಾನಪ್ರಭೆಯ ಆವರಣದ ಕ್ಷಯದಿಂದ ಸರ್ವಜ್ಞರಾದ ಮಹಾಪುರುಷರು ಪ್ರವಾಹರೂಪವಾಗಿ
ಬಂದು ಪ್ರಪಂಚಾನುಗ್ರಹಕ್ಕಾಗಿ ತತ್ರೋಪದೇಶವನ್ನು ಮಾಡುತ್ತಿರುವರು. ಆದ್ದರಿಂದ
ಅನಾದಿಸರ್ವಜ್ಞವೆಂಬ ಪರಮೇಶ್ವರ ಬೇಕಾಗಿಲ್ಲ. ಪ್ರಪಂಚಕ್ಕೆ ಸೃಷ್ಟಿ ಪ್ರಳಯಗಳಿಲ್ಲದುದರಿಂದ
ನಿತ್ಯಸರ್ವಶಕ್ತನೂ ನಿತ್ಯಪರಮಕಾರುಣಿಕನೂ ಬೇಕಾಗಿಲ್ಲ, ಬೀಜಾಂಕುರ ನ್ಯಾಯದಿಂದ
ಸರ್ವಜ್ಞಪರಂಪರೆಯೂ ಪ್ರವಚನಪರಂಪರೆಯೂ ಪ್ರಪಂಚೋದ್ಧಾರ ಪರಂಪರೆಯೂ
ನಡೆಯುತ್ತವೆಂದು ಜೈನದರ್ಶನದ ನಿರ್ಣಯ. ಜೀವರುಗಳು ಮುಕ್ತಸ್ಥಿತಿಯಲ್ಲೂ ಪ್ರತ್ಯೇಕ
ಪ್ರತ್ಯೇಕ ಎಂದಮೇ ಉಳಿದಿರುತ್ತಾರೆ.
ಜೀವದಲ್ಲಿ ಸಮಗ್ರರ್ಶನ, ಸಮ್ಯಕ್ ಜ್ಞಾನ, ಸಮನಾಗಿತ್ರ ಎಂಬ ರತ್ನನಯಪಟ್ಟ
ವುಳ್ಳವನು ಭವ್ಯ. ಅದಿಲ್ಲದವನು ಅಭವ್ಯ ಜನ್ಮಪರಂಪರೆಯಲ್ಲಿರುವವನು ಬದ್ಧ ಮಹಾತ್ಮರ
ಅನುಗ್ರಹದಿಂದಲೂ ಜನ್ಮಾಂತರಸುಕೃತದಿಂದಲೂ ಸಮ್ಯಗ್ಧರ್ಶನವೂ ಜಿನೋಕತತ್ತ್ವಗಳಿಂದ
ಸಮ್ಯಗ್ಜ್ಞಾನವೂ ಉಂಟಾಗುತ್ತವೆ. ಪಾಪಪರಿಹಾರದಿಂದ ಸಮ್ಯಕ್ ಚಾರಿತ್ರ ಉಂಟಾಗುತ್ತದೆ.
ಒಳ್ಳೆಯ ಕೆಲಸ ಮಾಡುವುದಕ್ಕಿಂತಲೂ ಪಂಚವ್ರತಗಳಲ್ಲಿ ಹೇಳಿರುವ ಐದು ಪ್ರಕಾರಗಳಿಂದ
ಕೆಟ್ಟದ್ದನ್ನು ಬಿಡುವುದೇ ಉತ್ತಮವೆಂದು ಈ ದರ್ಶನದ ಬೋಧೆ.
ಸಾಂಖ್ಯದರ್ಶನ : ಬೌದ್ಧಧರ್ಮಕ್ಕೆ ಪ್ರತಿಯಾಗಿ ಇದು ಸರ್ವವಸ್ತುಗಳಿಗೂ ಸತ್ಯವೆಂಬ
ಭಾವವನ್ನು ಕೊಟ್ಟಿದೆ. ಸರ್ವವೂ ಸತ್ಯವಾದುದು. ಒಂದು ವಸ್ತುವನ್ನು ಮತ್ತೊಂದು
ವಸ್ತುವಾಗಿ ತಿಳಿಯುವುದೇ ಭ್ರಮೆ, ಸತ್ತ್ವವೆಂದರೆ ಪ್ರಕೃತಿ, ಪುರುಷನೆಂದರೆ ಆತ್ಮ ಇವುಗಳಿಗಿರುವ
ವ್ಯತ್ಯಾಸನಿಶ್ಚಯಕ್ಕೆ ಅನ್ಯತಾಖ್ಯಾತಿ ಎಂದು ಹೇಳಿದೆ. ಮೊದಲ ತತ್ತ್ವವೇ ಮೂಲಕೃತಿ.
ಇದೇ ಮಹಾಸಮುದ್ರದಂತೆ ಸರ್ವದೇಶ ಸರ್ವಕಾಲ ಸರ್ವವಸ್ತುಗಳನ್ನು ವ್ಯಾಪಿಸಿಕೊಂಡಿರು
ವುದರಿಂದ ಇದೇ ಬ್ರಹ್ಮ. ಪುರುಷ ಇಂದ್ರಿಯಗಳ ಮೂಲಕ ವಸ್ತುಗಳನ್ನು ತಿಳಿದುಕೊಳ್ಳುತ್ತಾನೆ.
ಆತ್ಮಪದಕ್ಕೆ ಚೇತನ, ಚೈತನ್ಯ ಪುರುಷ, ಚಿಚ್ಛಕ್ತಿ ಮುಂತಾದ ಅರ್ಥಗಳಿವೆ. ಆದರೆ
ಅದಕ್ಕೆ ಯಾವ ಗುಣವೂ ಇಲ್ಲ, ದೋಷವೂ ಇಲ್ಲ, ಶಕ್ತಿಯೂ ಇಲ್ಲ, ವಿಶೇಷವೂ ಇಲ್ಲ.
ಅದು ಶುದ್ಧವಾದ ಕನ್ನಡಿಯಂತಿರುವುದು, ಇಂಥ ಚಿಕ್ಶಕ್ತಿಗಳೆಂಬ ಆತ್ಮರು ಅಸಂಖ್ಯಾತ
ರಾಗಿರುವರು. ಇತರ ದಾರ್ಶನಿಕರು ಆತ್ಮನಿಗೆ ಯಾವ ಸ್ವಭಾವವನ್ನು ಹೇಳಿರುವರೋ
ಅವೆಲ್ಲವನ್ನೂ ಸಾಂಖ್ಯಕಾರರು ಬುದ್ಧಿಗೇ ಹೇಳಿರುವರು. ಪ್ರಕೃತಿ ಅಚೇತನವಾದುದರಿಂದ
ಇಚ್ಛಾಶಕ್ತಿಯಿಲ್ಲದೆ ಪಂಗುಸ್ಥಾನದಲ್ಲಿಯ. ಇದ್ದು ಅಂಧಾಂಗುನ್ಯಾಯದಿಂದ ಸೃಷ್ಟಾರಿಸಕಲ
ವ್ಯಾಪಾರಗಳು ನಡೆಯುವುವು. ಪುರುಷನಿಗೆ ಕೈವಲ್ಯ ಬೇಕಾಗಿರುವುದರಿಂದ ಪ್ರಕೃತಿ
ಪ್ರಾಕೃತವಸ್ತುಗಳಿರಬೇಕು. ಆ ವಸ್ತುಗಳು ಭೋಗ್ಯಗಳಾದುದರಿಂದ ಭೋಕ್ತ (ಪುರುಷ)
ಬೇಕು. ಸರ್ವವಸ್ತುಗಳೂ ಸರ್ವಸ್ವಭಾವವುಳ್ಳವು. ಅಂದರೆ ತ್ರಿಗುಣಯುಕ್ತವಾದವು. ಸುಖ
ದುಃಖ ಮೋಹ ಸ್ವಭಾವವುಳ್ಳವು. ಪ್ರಾಚೀನವಾಸನೆಯೆಂಬ ಕರ್ಮಕ್ಕಧೀನವಾಗಿ ಪುರುಷನಲ್ಲಿ
ಒಂದೊಂದು ಕಾಲದಲ್ಲಿ ಒಂದೊಂದು ಗುಣ ಉತ್ಕಟವಾಗಿ ಪ್ರಬಲವಾಗುವುದು.
ಪುರುಷಾರ್ಥವೆಂಬ ಪದ ಸಾಂಖ್ಯದರ್ಶನದಲ್ಲಿಯೇ ಪ್ರಾರಂಭವಾಯಿತು. ಪ್ರಕೃತಿ ಎಂಬ
ಮೂಲತತ್ತ್ವ ಸ್ವಾರ್ಥಕ್ಕಾಗಿ ಯಾವ ವ್ಯಾಪಾರವನ್ನೂ ಮಾಡುವುದಿಲ್ಲ: ಪುರುಷಾರ್ಥಕ್ಕಾಗಿಯೂ
ಪರಾರ್ಥಕ್ಕಾಗಿಯೂ ಮಾಡುತ್ತದೆ. ಪುರುಷನೆಂಬ ಜೀವಾತ್ಮನಿಗೆ ಅವುಗಳ ಉಪಯೋಗ,
ಅವುಗಳಲ್ಲಿ ಅನುಕೂಲವಾಗಿಯೂ ಪ್ರತಿಕೂಲವಾಗಿಯೂ ತಿಳಿಯುವ, ಸುಖದುಃಖಗಳನ್ನು
ಅನುಭವಿಸುವ, ಸರ್ವವೂ ದೃಶ್ಯವಾಗಿರುವ ಪ್ರಕೃತಿಗೆ ದ್ರಷ್ಟಾ ಆಗಿರುವ ಜೀವಾತ್ಮ ಭೋಕ್ಷ
ಅವನ ಭೋತ್ವದಲ್ಲಿ ವ್ಯಕ್ತಿತ್ವವಿರುವುದರಿಂದ ಅಸಂಖ್ಯಾತ ಜೀವಂತರಲ್ಲಿ ಭೇದಗಳಿವೆ.
ತತ್ತ್ವಜ್ಞಾನವೇ ದುಃಖನಿವೃತ್ತಿಗೆ ಸಾಧನವೆಂದು ಸಾಂಖ್ಯರ ಮತ. ಪಕೃತಿ ಪುರುಷರ
ಸಂಯೋಗವೆಂಬ ಅಜ್ಞಾನದಿಂದ ಬಂಧನ. ಪುರುಷನಿಗೆ ರಾಜನ ಸ್ಥಾನವನ್ನೂ ಬುದ್ಧಿಗೆ
ಮಂತ್ರಿಯ ಸ್ಥಾನವನ್ನೂ ಸಾಂಖ್ಯದರ್ಶನದಲ್ಲಿ ಕೊಡಲಾಗಿದೆ. ಪುರುಷ ಉದಾಸೀನ,
ನಿರ್ಲಿಪ್ತ, ಸರ್ವ
ನಿಲಿಗೆ ಪ್ತ, ಸವ" ಕ್ಕಿ003ah ಬುದ್ಧಿಗೆ ಸಾಧಕರವನ್ನು ಕೊಟ್ಟಿದ್ದಾನೆ. ಕೊನೆಯಲ್ಲಿ
ಭೋಗದಿಂದ ವೈರಾಗ್ಯವುಂಟಾಗಿ ಪುರುಷನಿಗೆ ಬುದ್ಧಿಯ ಮೂಲಕ ಬಂಧಮೋಕ್ಷವೆಂದು
ಹೇಳಿದ್ದಾರೆ. ಪ್ರಕೃತಿಯೊಡನೆ ಸೇರಿರುವವರೆಗೂ ಬಂಧ. ಕೈವಲ್ಯವೆಂದರೆ ಪ್ರಕೃತಿಯಿಂದ
ಅಗಲುವಿಕೆ.
ಸಾಂಖ್ಯದರ್ಶನಕಾರರು ಈಶ್ವರನನ್ನು ಒಪ್ಪಿಕೊಂಡಿಲ್ಲ. ಸೃಷ್ಟಿಪೂರ್ವದಲ್ಲಿ ಜೀವಾತ್ಮರಿಗೆ
ದೇಹೇಂದ್ರಿಯಾದಿಗಳಿಲ್ಲದಿರುವುದರಿಂದ ಸುಖದುಃಖಗಳಿಲ್ಲ. ಪ್ರಳಯಕಾಲದಲ್ಲಿ
ಮುಕ್ತಪ್ರಾಯರಾಗಿರುತ್ತಾರೆ. ಅಂಥವರಿಗೆ ದೇಹೇಂದ್ರಿಯಾದಿಗಳನ್ನು ಕೊಟ್ಟು
ದುಃಖಪಡಿಸುವುದು ಈಶ್ವರನಿಗೆ ಯುಕ್ತವಲ್ಲ. ಅವನು ಸ್ವಾರ್ಥಿಯಲ್ಲ; ಪರಾರ್ಥಕ್ಕಾಗಿ
ಸೃಷ್ಟಿ ಮಾಡಬೇಕಾದರೆ ಕರುಣೆಗೆ ಪಾತ್ರರಿರಬೇಕು. ಆದರೆ ಸೃಷ್ಟಿಗೆ ಮುಂಚೆ ಜೀವಾತ್ಮರಿಗೆ
ದುಃಖವೇ ಇಲ್ಲದಿರುವುದರಿಂದ ಅವರಿಗೆ ದಯೆಯ ಆವಶ್ಯಕತೆ ಇಲ್ಲ. ಹೀಗೆ ತರ್ಕಮಾಡಿ
ಸಾಂಖ್ಯರು ಈಶ್ವರನನ್ನು ನಿರಾಕರಿಸಿದ್ದಾರೆ. (ಇಲ್ಲಿ ಮ್ಯಾಕ್ಸ್ಗರ್ಟಿನ ವಾದದ ಛಾಯೆಯನ್ನು
ಕಾಣಬಹುದು).
ನಾರಿ ಶೇಷಿಕ ದರ್ಶನದಲ್ಲೂ ಆನೇಕತವಾದವಿದೆ ಪ್ರಪಂಚ ವನ್ನು ದ್ರವ್ಯ, ಗುಣ,
ಕರ್ಮ, ಸಾಮಾನ್ಯ, ವಿಶೇಷ, ಸಮವಾಯ ಮತ್ತು ಅಭಾವವೆಂದು ಏಳು ಪದಾರ್ಥಗಳಾಗಿ
ವಿಂಗಡಿಸಲಾಗಿದೆ, ಆತ್ಮನಾತ್ಮಕವಾಗಿ ಪ್ರಮಾಣ ಪ್ರಮೇಯ, ಸಂಶಯ, ಪ್ರಯೋಜನ,
ದೃಷ್ಟಾಂತ, ಸಿದ್ಧಾಂತ, ಅವಯವ, ತರ್ಕ, ನಿರ್ಣಯ, ನಾದ, ಜಲ್ವ, ವಿತಂಡ, ಹೇತ್ವಾಭಾಸ,
ಫಲ, ಜಾತಿ, ನಿಗ್ರಹಸ್ಥಾನ ಎಂಬ ಹದಿನಾರು ಪದಾರ್ಥಗಳು ಆವಶ್ಯಕ. ಸಕಲವಸ್ತುಗಳಿಗೂ
ಸತ್ತ್ವರೂಪ ಉಂಟು, ಅಸತ್ಸ್ವರೂಪವೂ ಉಂಟು. ಘಟಪಟಾದಿ ವಸ್ತುಗಳೂ ಅವುಗಳ
ಅಭಾವಗಳೂ ಉಂಟು, ಆಕಾಶಾದಿ ಕೆಲವು ನಿತ್ಯದ ವಸ್ತುಗಳೂ, ಗವಾಶ್ವಾದಿಗಳು ಅನಿತ್ಯಗಳು.
ಆತ್ಮನೆಂದರೆ ಸರ್ವವನ್ನೂ ನೋಡತಕ್ಕವನು, ಅನುಭವಿಸತಕ್ಕವನು, ತಿಳಿಯತಕ್ಕವನು,
ಮೋಕ್ಷಕ್ಕೆ ಅಧಿಕಾರಿ. ಇವನ ಭೋಗಕ್ಕೆ ಆಶ್ರಯ ಶರೀರ. ಇಂದ್ರಿಯಗಳೇ ಸಾಧನಗಳು.
ವಿಷಯಗಳೇ ಅರ್ಥಗಳು, ಬುದ್ಧಿಯೇ ಭೋಗ.
ಪ್ರಳಯಕಾಲದಲ್ಲಿ ಪರಮಾಣುಗಳು ಸ್ವತಂತ್ರಗಳಾಗಿ ಬೇರೆ ಬೇರೆ ಇರುವುವು.
ಸೃಷ್ಟಿಗೆ ಪ್ರಾರಂಭವಾದರೆ ಎರಡು ಮೂರು ಪರಮಾಣು ಸೇರಿ ಕ್ರಮವಾಗಿ ವಸ್ತುಗಳಾಗುವುವು.
ಆಗ ಯಾವ ಮನುಷ್ಯಾದಿಗಳೂ ಇಲ್ಲದಿರುವುದರಿಂದ ಅವುಗಳನ್ನು ಸೇರಿಸುವಂಥ ಪುರುಷನೇ
ಪರಮಾತ್ಮ, ಪ್ರಪಂಚಕ್ಕೆ ಕರ್ತ, ಪರಮಾತ್ಮನನ್ನು ಶಾಸ್ತ್ರಾಧಾರವಿಲ್ಲದೆ, ತರ್ಕದಿಂದಲೂ
ಸಾಧಿಸಬಹುದೆಂದು ನ್ಯಾಯವೈಶೇಷಿಕಮತ, ಪರಮಾತ್ಮತತ್ತ್ವ ಪ್ರಪಂಚಕ್ಕಿಂತ, ಜೀವಾತ್ಮರಿಗಿಂತ
ಅತ್ಯಂತ ಭಿನ್ನವಾಗಿ ಇರುವುದರಿಂದಲೂ ವೇದಾಂತದಲ್ಲಿ
ಹೇಳುವಂತೆ, ಅದು ಸರ್ವಾಂತ
ರ್ಯಾಮಿಯಲ್ಲದಿರುವುದರಿಂದಲೂ ಅದರ ಅಂಗೀಕಾರದಿಂದ ಅನೇಕತ್ವಕ್ಕೆ ವಿಶೇಷಚ್ಯುತಿ
ಆಗುವುದಿಲ್ಲ. ಹೀಗಿದ್ದರೂ ಸಾಮಾನ್ಯ ಮತ್ತು ಸಮವಾಯ ಪದಾರ್ಥಗಳ ದೆಸೆಯಿಂದ
ಅನೇಕತ್ವವಾದ ಸ್ವಲ್ಪ ಮಾರ್ಪಾಡಾಗುತ್ತದೆ. ಸಾಮಾನ್ಯವೆಂದರೆ ಒಂದೇ ಜಾತಿಯ ಅನೇಕ
ದ್ರವ್ಯಗಳಲ್ಲಿ ಅನುಗತವಾಗಿರುವ ಒಂದು ಸಮಾನಧರ್ಮ. ಇದರಿಂದ ಒಂದು ದೃಷ್ಟಿಯಲ್ಲಿ
ಒಂದು ಜಾತಿಯ ವ್ಯಕ್ತಿಗಳಲ್ಲಿ ಕಿಂಚಿತ್ ಏಕತ್ವವನ್ನು ಅಂಗೀಕರಿಸಿದಂತಾಯಿತು. ಸಮವಾಯ
ವೆಂದರೆ ನಿಕಟವಾದ ಸಂಬಂಧ, ದ್ರವ್ಯ ಮತ್ತು ಗುಣ, ಕರ್ತ ಮತ್ತು ಕರ್ಮ, ಸಾಮಾನ್ಯ
ಮತ್ತು ವಿಶೇಷ, ವ್ಯಕ್ತಿಗಳು ಮತ್ತು ವಿಶೇಷ, ಕಾರ್ಯ ಮತ್ತು ಕಾರಣ-ಇವುಗಳಲ್ಲಿ
ಪರಸ್ಪರ ನಿಕಟಸಂಬಂಧವಿದೆ ಎಂದಂತಾಯಿತು. ಪದಾರ್ಥಗಳು ಭಿನ್ನವಾಗಿದ್ದರೂ ಈ
ಸಂಬಂಧದ ದೃಷ್ಟಿಯಿಂದ ಏಕತ್ವಕ್ಕೆ ಸಮರ್ಥನೆ ದೊರೆಯುತ್ತದೆ.
ಅನೇಕತ್ವವಾದಿಗಳು ಚೇತನಗಳ ಅನುಭವದಲ್ಲಿ ಒಂದಕ್ಕೂ ಮತ್ತೊಂದಕ್ಕೂ
ಪರಸ್ಪರಸಂಬಂಧವುಂಟೆಂದೂ ಅವುಗಳೆಲ್ಲವೂ ಒಂದೇ ಪೂರ್ಣತ್ವದ ಭಾಗಗಳೆಂದೂ
ಆ ಪೂರ್ಣತ್ವ ಭಾಗಗಳ ಬೆಳೆವಣಿಗೆಯ ರೀತಿಯನ್ನೂ ಕ್ರಮವನ್ನೂ ಹತೋಟಿಯಲ್ಲಿಟ್ಟು
ಕೊಂಡಿರುವುದೆಂದೂ ಹೇಳಿದ್ದಾರೆ. ಹೀಗೆ ಏಕತ್ವದಲ್ಲಿ ಅನೇಕತ್ವ ಎಂಬ ಭಾವನೆ
ಪ್ರತಿಪಾದಿತವಾಗಿದೆ. ಪರಸ್ಪರ ಸಂಬಂಧವಾದ ಅಭಿವೃದ್ಧಿಯಾಗಬೇಕಾದರೆ ಒಂದೇ ಪ್ರಕೃತಿ
ಅಥವಾ ಆವರಣ ಅವುಗಳಿಗಿರಬೇಕೆಂದು ವಾದಿಸಿದ್ದಾರೆ. ಅವೆಲ್ಲವೂ ಅಂತಿಮವಾಗಿ
ಒಂದೇ ಸತ್ಯದ ಪರಿಪೂರ್ಣತೆಯನ್ನು ಅನೇಕ ಮುಖಗಳಿಂದ ಪ್ರತಿಪಾದಿಸುತ್ತವೆಂದು
ಹೇಳುವುದರಿಂದ ಏಕತ್ವಕ್ಕೂ ಅನೇಕತ್ವಕ್ಕೂ ವಿರೋಧವಿಲ್ಲ.
ಜಡಜಗತ್ತನ್ನು ಮಾತ್ರ ಸತ್ಯದೆನ್ನುವ ಸ್ತಿಕಲು ಅಣುಗಳ ಅನೇಕತ್ವವನ್ನು ಹೇಳುತ್ತಾರೆ.
ಅವರೂ ಅಣುಗಳು ಸತತವಾಗಿ ಚಲಿಸುತ್ತ ಗರ್ಜಿಸುತ್ತ ಪರಸ್ಪರ ಪ್ರಭಾವವನ್ನು ಬೀರುತ್ತಿರುತ್ತ
ವೆಂದು ವಾದಿಸುತ್ತಾರೆ. ಇವರು ಅವುಗಳ ಇರುವಿಕೆಯಲ್ಲಾಗಲಿ ನಾಶದಲ್ಲಾಗಲಿ ಉದ್ದೇಶವನ್ನು
ಕಾಣುವುದಿಲ್ಲ. ಆದರೆ ಆಸ್ತಿಕರಾದ ಅನೇಕತ್ವವಾದಿಗಳು ಚರಾಚರ ಜಗತ್ತಿನಲ್ಲಿರುವ ಅನೇಕತ್ವಕ್ಕೆ
ಸೃಷ್ಟಿಕರ್ತನ ಉದ್ದೇಶಕಲ್ಪನೆಯು ಸಂಬಂಧವನ್ನು ತರುತ್ತಾರೆ. ಆತ ಅನಂತ. ತಿಬ್ರಹ್ಮಾಂಡ
ಗಳನ್ನು ಜೀವರಾಶಿಗಳನ್ನು ಸೃಷ್ಟಿಸಿ ಅವುಗಳ ಸ್ಥಿತಿ ಮತ್ತು ಲಯಗಳಿಗೆ ಆರುತ್ತಿತ್ತ
ನೆಂದೂ ಹೇಳುತ್ತಾರೆ. ಹೀಗೆ ಪರಮಾತ್ಮ ಏಕತ್ವಕ್ಕೆ ಕಾರಣವೆಂದಂತಾಯಿತು.
ಅಂತಿಮವಾಗಿ ಅನೇಕತ್ವದಲ್ಲಿ ಯಾವುದಾದರೂ ಒಂದು ರೀತಿಯಲ್ಲಿ ಏಕತ್ವದ
ಸಮರ್ಥನೆಯನ್ನೂ ಕಾಣಬಹುದು. (ನೋಡಿ- ಅದೈತ)
(ಎಸ್.ಎಸ್.ಆರ್.)
ಅನೇಕದೇವತಾವಾದ : ಮಾನವ ಮೊಟ್ಟಮೊದಲು ಯಾವುದೋ ಒಂದು
ಅವ್ಯಕ್ತವಾದ ಶಕ್ತಿಯ ಪ್ರಭಾವ ತನ್ನ ಮೇಲಿರುವುದನ್ನು ಗುರುತಿಸಿ ಆ ಶಕ್ತಿ ತನ್ನನ್ನು
ಮೀರಿದುದೆಂದೂ ಅದು ಪ್ರಕೃತಿಯ ಅದ್ಭುತಶಕ್ತಿಗಳ ರೂಪಗಳನ್ನು ತಾಳಿರುವುದೆಂದೂ
ಭಾವಿಸಿರಬೇಕೆಂದು ಮತಧರ್ಮಗಳ ವಿಕಾಸವನ್ನು ಅಧ್ಯಯನ ಮಾಡಿದ ಮಾನವಶಾಸ್ತ್ರಜ್ಞರು
ನಿರೂಪಿಸುತ್ತಾರೆ. ಈ ರೀತಿಯ ಪ್ರಕೃತಿಪೂಜೆಯೇ ಅನೇಕದೇವತಾವಾದಕ್ಕೆ ಕಾರಣವಾಯಿ
ತೆಂದು ಹೇಳಬಹುದು. ಒಂದೊಂದು ದೇವತೆಯೂ ಒಂದೊಂದು ಶಕ್ತಿಯ ಅಧಿದೇವತೆ
ಎಂಬ ಭಾವನೆ ಉದಯವಾಯಿತು. ಹೀಗೆ ಸೂರ್ಯ, ಅಗ್ನಿ, ವರುಣ, ವಾಯು, ಈ
ದೇವತೆಗಳನ್ನು ಪ್ರಾಚೀನ ಮಾನವ ಆರಾಧಿಸತೊಡಗಿದ. ದೇವತೆಗಳು ಅಯಾ ಜೀವನಮಟ್ಟದ
ಆವಶ್ಯಕತೆಗಳಿಗನುಸಾರವಾಗಿ ಪ್ರಾಧಾನ್ಯವನ್ನು ಪಡೆದರು. ಆರ್ಯರ ಕೃಷಿಕ ಸಮಾಜದಲ್ಲಿ
ಮಳೆಬೆಳೆಗಳಿಗೆ ಕಾರಣನಾದ ಇಂದ್ರನಿಗೂ, ಪರ್ಜನ್ಯದೇವತೆಯಾದ ವರುಣನಿಗೂ
ಪ್ರಾಶಸ್ತ್ರವಿತ್ತು. ಹೀಗೆಯ ಪ್ರಾಚೀನ ಗ್ರೀಸ್ ದೇಶದಲ್ಲೂ ರೋಮಿನಲ್ಲೂ ಇಂಥ ಅನೇಕ
ದೇವತೆಗಳ ಆರಾಧನೆ ಇತ್ತು ಹೋಮ ತನ್ನ ಮಹಾಕಾವ್ಯದಲ್ಲಿ ಅನೇಕ ದೇವತೆಗಳನ್ನು
ಹೆಸರಿಸಿದ್ದಾನಲ್ಲದ ಅವರ ಅಭ್ಯಾಸಗಳನ್ನು ಚಿತ್ರಿಸಿದ್ದಾರ ವಿಲೀನ ಮಾನವ ಗುಂಪುಗಳ
ಬಿಂದು ಕಾಡುಮೇಡುಗಳಲ್ಲಿ ವಾಸಿಸುತ್ತಿರು ದರಿಂದ ಪ್ರಕೃತಿಯ ಕೈಗೊಂಬೆಯಾಗಿದ್ದ
ಆಹಾರವನ್ನೊದಗಿಸಿಕೊಳ್ಳವುದೇ ದುಸ್ತರವಾಗಿದ್ದುದರಿಂದ ಆಹಾರವನ್ನು ನೀಡುವ<noinclude></noinclude>
pyo4kwy9i3gwp57y4z3kq46702frmfv
ಪುಟ:Mysore-University-Encyclopaedia-Vol-1-Part-1.pdf/೩೩೬
104
118639
314874
2026-05-01T17:56:39Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: - ಅನ್ಯಶಿಲೆ – ಅನ್ನೋಕ್ತಿ ತಿಳಿದುಬಂದಿಲ್ಲ. ಇದಲ್ಲದೆ ಯಾವ ಪರಿಸ್ಥಿತಿಯಲ್ಲಿ ಈ ಶಕ್ತಿ ರೂಪಗೊಳ್ಳುವುದೆಂಬುದನ್ನು ಇನ್ನೂ ನಿರ್ಧರಿಸಿಲ್ಲ. ಕಡೆಯದಾಗಿ ಇಂಥ ಜ್ಞಾನ ಯಾವ ರೀತಿಯಿಂದ ಉತ್ಪನ್ನವಾಗುವುದೆಂಬುದನ್ನೂ ಇ...
314874
proofread-page
text/x-wiki
<noinclude><pagequality level="1" user="Pragathi. BH" /></noinclude>-
ಅನ್ಯಶಿಲೆ – ಅನ್ನೋಕ್ತಿ
ತಿಳಿದುಬಂದಿಲ್ಲ. ಇದಲ್ಲದೆ ಯಾವ ಪರಿಸ್ಥಿತಿಯಲ್ಲಿ ಈ ಶಕ್ತಿ ರೂಪಗೊಳ್ಳುವುದೆಂಬುದನ್ನು
ಇನ್ನೂ ನಿರ್ಧರಿಸಿಲ್ಲ. ಕಡೆಯದಾಗಿ ಇಂಥ ಜ್ಞಾನ ಯಾವ ರೀತಿಯಿಂದ
ಉತ್ಪನ್ನವಾಗುವುದೆಂಬುದನ್ನೂ ಇನ್ನೂ ಸರಿಯಾಗಿ ತಿಳಿದಿಲ್ಲ.
ಅಂದರೆ ಅನ್ಯಮನಃಸ್ಪರ್ಶನೆ ಕೆಲ ವ್ಯಕ್ತಿಗಳಲ್ಲಿ, ಕೆಲ ಸಂದರ್ಭಗಳಲ್ಲಿ ಉಂಟಾಗು
ವುದೆಂಬುದು ಮಾತ್ರ ಈಗ ಖಚಿತವಾಗಿ ತಿಳಿದುಬಂದಿದೆ. ಆದರೆ ಈ ಶಕ್ತಿ ಎಂಥ
ವ್ಯಕ್ತಿಗಳಲ್ಲಿ, ಎಂಥ ಸನ್ನಿವೇಶಗಳಲ್ಲಿ, ಎಂಥ ಮಾರ್ಗದಿಂದ ಉಂಟಾಗುವುದೆಂದು ಈಗ
ನಮಗೆ ದೊರೆತಿರುವ ಜ್ಞಾನದ ಆಧಾರದ ಮೇಲೆ ನಿಖರವಾಗಿ ಹೇಳಲು ಸಾಧ್ಯವಿಲ್ಲ.(ಬಿ.ಕೆ.)
ಅನ್ಯಶಿಲೆ : ಅಗ್ನಿಶಿಲೆಯಲ್ಲಿ ಕಂಡುಬರುವ ಅನ್ಯ ಜಾತಿಯ ಶಿಲೆ (ಸೆನೊಲಿತ್).
ಇವು ಸಾಮಾನ್ಯವಾಗಿ ತಿಳಿಬಣ್ಣದ ಗ್ರಾನೈಟ್ಗಳಲ್ಲಿ ಕಪ್ಪನೆಯ ತೇಪೆಗಳಂತೆ ಕಂಡುಬರುತ್ತವೆ.
ಇವು ಗಾತ್ರದಲ್ಲಿ ಬಹುಸೂಕ್ಷ್ಮವಾದ ಛಿದ್ರಗಳಿಂದ ಹಿಡಿದು ಹಲವಾರು ಅಡಿಗಳಷ್ಟು
ದೊಡ್ಡವಾಗಿರುವುದೂ ಉಂಟು. ಭೂಗರ್ಭದಿಂದ ಮ್ಯಾಗ್ನ ಮೇಲ್ಪದರಗಳಲ್ಲಿರುವ ಶಿಲೆಗಳ
ಮೂಲಕ ತೂರಿ ಬರುವಾಗ, ಅಕ್ಕಪಕ್ಕದಲ್ಲಿರುವ ಶಿಲೆಗಳು ಹೆಚ್ಚಿನ ಒತ್ತಡಕ್ಕೆ ಒಳಗಾಗಿ
ಒಂದುಚೂರಾಗುತ್ತದೆ. ಹಲ ಕೆಲವು ದೂರುಗಳು ಸಾಧು ಮೇಲಕ್ಕೆ ಹೋಗುತ್ತಿರುವ
ಮ್ಯಾಗದೊಡನೆ ಸೇರಿ ಅನ್ಯಶಿಲೆಯಾಗಿ ಕಾಣಿಸಿಕೊಳ್ಳುತ್ತವೆ. ಇವು ಅಗ್ನಿ, ಜಲಜ ಅಥವಾ
ರೂಪಾಂತರ ಶಿಲಾವರ್ಗಕ್ಕೆ ಸೇರಿದಬಹುದು. ಅನೇಕ ಬಾರಿ ಅನ್ಯಸ್ಥಿತ ಮತ್ತು ಅದನ್ನು
ಒಳಗೊಂಡಿರುವ ಅಗ್ನಿಶಿಲೆ ಇವುಗಳ ನಡುವೆ ಪರಸ್ಪರ ಬದಲಾವಣೆಗಳಾಗಿ ಕ್ರಮೇಣ
ಅವ್ಯಕ್ತಿಲೆ ಅಗ್ನಿಶಿಲೆಯ ರೂಪರೇಷೆಗಳನ್ನೇ ಹೋಲುವದೂ ಉಂಟು,
(ax.8.0.)
ಅನ್ಯಾಕ್ಸಾಗೊರಾಸ್ : ಪ್ರಶ.ಪೂ. ಸು. 500-428. ಪ್ರಾಚೀನ ಗ್ರೀಕ್ ದಾರ್ಶನಿಕರಲ್ಲಿ
ಹೆಸರಾದವ. ಕ್ಲಾಸೋಮಿನ ಎಂಬಲ್ಲಿ ಹುಟ್ಟಿದ. ಪ್ರ.ಶ.ಪೂ. 480 ರಲ್ಲಿ ಅಥೆನ್ಸ್ಗೆ ತೆರಳಿ
ಪೆರಿಕ್ಲಿಸ್ನೊಡನೆ ಸ್ನೇಹ ಬೆಳೆಸಿದ. ಸೂರ್ಯ ಪೆಲೋಮೊನೀಸ್ಗಿಂತಲೂ ದೊಡ್ಡ
ಆಕಾರದ, ಕೆಂಪಗೆ ಕಾದ ವಸ್ತು ಎಂದು ಹೇಳಿದ್ದರಿಂದ ಈತನನ್ನು ನಾಸ್ತಿಕವಾದಿ ಎಂದು
ಕರೆದು, ಹಳಿದರು. ನಿಸರ್ಗದ ಮೇಲಿನ ಇವನ ಕೆಲವು ಗ್ರಂಥಗಳು ಉಪಲಬ್ಧವಾಗಿವೆ.
ವೈಜ್ಞಾನಿಕ ವಿಚಾರಾತ್ಮಕ ಸಂಪ್ರದಾಯದಲ್ಲಿ ಬೆಳೆದ ಇವನ ಶೈಲಿ ಸರಳತೆ ಹಾಗೂ
ಸಂಯಮಗಳಿಂದ ಕೂಡಿದೆ. ವಿಶ್ವನಿರ್ಮಾಣಕ್ಕೆ ಬಳಕೆಯಾಗಿರುವ ಅಸಂಖ್ಯಾತ
ಘಟನಾಂಶಗಳನ್ನು ನಿಯಂತ್ರಿಸುವ ಬೌದ್ಧಿಕಶಕ್ತಿ, ಚೇತನಾಂಶ ಒಂದುಂಟು ಎಂದು
ಪ್ರತಿಪಾದಿಸಿ ಅಥೆನ್ಸ್ ಜನರನ್ನು ಪೇಚಿಗೆ ಸಿಕ್ಕಿಸಿದ. ವಿಚಾರಣೆಗೆ ಗುರಿಯಾಗುವ ಮುನ್ನ
ಈತ ಅಥೆನ್ಸ್ ತ್ಯಜಿಸಿ ಲೇಂಪಾಕಸ್ ಅನ್ನುವ ಸ್ಥಳಕ್ಕೆ ಹೋಗಿ ಏಕಾಂತ ವಾಸಮಾಡಿದ.
ಅಲ್ಲಿಗೆ ಹೋದ ಸ್ವಲ್ಪ ದಿನದಲ್ಲೇ ಮಡಿದ. ಇವನ ಹಿಂದಿನ ದಾರ್ಶನಿಕರು ಇಡೀ ಜಗತ್ತು
ಅಚೇತನವಾದ ಮೂಲಪ್ರಕೃತಿಯಿಂದ ಉತ್ಪನ್ನವಾಯಿತೆಂದು ವಾದಿಸಿದರು. ಇವನು
ಮಾತ್ರ ಜಗತ್ತು ಒಂದು ಚಿತ್ ಶಕ್ತಿಯ ಸೃಷ್ಟಿ ಎಂದೂ ಇದಿಲ್ಲದೆ ಜಗತ್ತು ಶೂನ್ಯವೆಂದೂ
ಬೋಧಿಸಿದ. ಅವನ ಇತರ ಸಿದ್ಧಾಂತಗಳಲ್ಲಿ, ಆಕಾಶಕಾಯಗಳು ಭೂಮಿಯಿಂದ ಎಸೆದ
ಕಲ್ಲಿನಿಂದ ಆದವು, ಪ್ರಾಣಿಗಳೂ ಮಾನವನೂ ಹಸಿ ಜೇಡಿಮಣ್ಣಿನಿಂದ ಆದುವು ಎಂಬುವೂ
ಕೆಲವು. ಇವನ ಪ್ರಾಪಂಚಿಕ ಅಭಿಪ್ರಾಯಗಳು ಯೂರಿಪಿಡೀಸ್ನಂಥ ನಾಟಕಕಾರನ
ಮೇಲೂ ಪ್ರಭಾವ ಬೀರಿದುವು. ಇವನ ನಿರ್ಭಯ ಹಾಗೂ ಸ್ಪಷ್ಟವಿಚಾರಸರಣಿ
ಗೌರವಾನ್ವಿತವಾದದ್ದು, ಅರಿಸ್ಟಾಟಲ್ ಇವರ ಅಭಿಪ್ರಾಯಗಳನ್ನು ಟೀಕಿಸಿದರೂ ಹರಟೆಮಲ್ಲರ
ಗುಂಪಿನಲ್ಲಿ ಇದು ದನನೇನು ಗೌರವಿಸಿದ್ದ,
ಅನ್ಯಾಕ್ಸಿಮೆಂಡರ್ : (ಪ್ರಶ.ಪೂ. 61-547) ಗ್ರೀಸ್ದೇಶದ ತತ್ತ್ವಶಾಸ್ತ್ರಜ್ಞ
ಹಾಗೂ ಖಗೋಳ ಶಾಸ್ತ್ರ, ಖಗೋಳ ವಿಜ್ಞಾನದ ಬಗ್ಗೆ ಹಲವು ವಿಚಿತ್ರ ಭಾವನೆಗಳನ್ನು
ಹೊಂದಿದ್ದ, ಭೂಪಟಗಳನ್ನು ಮೊಟ್ಟಮೊದಲು ರಚಿಸಿದ ಖ್ಯಾತಿ ಇವನದು. ಅಯನಸಂಕ್ರಾಂತಿ
ಮತ್ತು ವಿಷುವತ್ಸಂಕ್ರಾಂತಿಯನ್ನು ನಿರ್ಧರಿಸಲು ನೆರಳುಗಡಿಯಾರದ ಸಮತಲಕಂಬಿಯನ್ನು
ಬಳಸಿದವರಲ್ಲಿ ಈತ ಮೊದಲಿಗೆ, ಸೂರ್ಯ, ಚಂದ್ರ ಮತ್ತು ಭೂಮಿ-ಇವು ಉರುಳೆಯಂತಿವ
ಯೆಂದೂ ಸೂರ್ಯನ ಸುತ್ತಳತೆ ಭೂಮಿಯ 28ರಷ್ಟೂ ಚಂದ್ರನ ಸುತ್ತಳತೆ ಭೂಮಿಯ
19ರಷ್ಟೂ ಇದೆ ಎಂಬುದಾಗಿ ಭಾವಿಸಿದ್ದ. ಅಸೀಮವಾದ ಒಂದು ನಿರ್ಲಿಪ್ತ ವಸ್ತುವಿನಿಂದ
ಈ ಎಲ್ಲ ವಿಷಮ ಸೃಷ್ಟಿಕಾರ್ಯ ಆಯಿತೆಂದೂ ವಿಷಮ ವಸ್ತುಗಳ ಸಂಘರ್ಷದಿಂದ
ವಿವಿಧರೂಪಭೇದಗಳು ಹುಟ್ಟಿದುವೆಂದೂ ತಿಳಿಸಿದ. ಜಲಚರಕ್ರಿಯೆಯ, ರೂಪದ ಯಾವುದೇ
ಒಂದು ವಿಕಾಸಾತ್ಮಕ ಸರಣಿಯೇ ಮಾನವಜೀವದ ಉಗಮಕ್ಕೆ ಕಾರಣವಾಯಿತು ಎಂಬುದು
ಇವನ ಭಾವನೆಯಾಗಿತ್ತು.
ಅನ್ಯಾತಿಯನ್ : ಮಯನ್ಮಾರಿನ ಇರವಾಡಿ ನದೀಕಣಿವೆಯಲ್ಲಿನ ಶಿಲಾಯುಗದ
ಜನರ ಸಂಸ್ಕೃತಿ, ಮಧ್ಯ ಪ್ಲೇಸ್ಟೋಸೀನ್ಯುಗದ ಆರಂಭದಲ್ಲಿ ಹುಟ್ಟಿರಬಹುದಾದ ಈ
ಜೀವನಕ್ರಮ ಯುಗದ ಕೊನೆಯವರೆಗೂ ಅಥವಾ ಇನ್ನೂ ಈಚಿನವರೆಗೂ
ಮುಂದುವರಿಯಿತು (ಪ್ರಶ.ಪೂ ಸು. 300,000 ದಿಂದ ಪ್ರಶ.ಪೂ. 12,000 ವರ್ಷದವರೆಗೆ).
ಹೆರೆಯುವ, ಕೊಚ್ಚುವ ಸಾಧನಗಳು ಮತ್ತು ವಿಶೇಷ ತರಹದ ಕೈಬಾಚಿಗಳು ಈ ಕಾಲದ
ಸಾಮಾನ್ಯ ಶಿಲೋಪಕರಣಗಳು. ಇವೆಲ್ಲ ಒಂದು ರೀತಿಯ ವೃಕ್ಷಶಿಲೆಗಳಿಂದ (ಫಾಸಿಲ್ವುಡ್)
ಮಾಡಿದವು. ಈ ಸಂಸ್ಕೃತಿ ಆಗೇಯ ಏಷ್ಯ, ಚೀನ ಮತ್ತು ಉತ್ತರ ಪಂಜಾಬ್ಗಳನ್ನು
ಒಳಗೊಂಡ ವಿಶಾಲಪ್ರದೇಶದಲ್ಲಿದ್ದ ಸಮಕಾಲೀನ ಸಂಸ್ಕೃತಿಯ ಕೂಟಕ್ಕೆ ಸೇರಿದ್ದಾಗಿದೆ.
(ಎಸ್.ಎನ್.)
ಅನ್ನೋಕ್ತಿ : ವಾಚ್ಯಾರ್ಥವನ್ನೂ ಅದರಿಂದ ಭಿನ್ನವಾದ ಸೂಚ್ಯಾರ್ಥವನ್ನೂ
ಪ್ರತಿಪಾದಿಸುವ ಒಂದು ವಿಧಾನ (ಅಲಿಗರಿ). ಅನ್ನೋಕ್ತಿ ಕೃತಿಯಲ್ಲಿ ಒಂದು ಘಟನೆ, ಪ್ರಸಂಗ
ಅಥವಾ ಕಥೆಯ ವರ್ಣನೆ ಪ್ರತಿಪಾದಿತವಾಗಿರುತ್ತದೆ. ಇದರ ಹಿಂದಿರುವ ಅಭಿಪ್ರಾಯಸರಣಿ
ಅನ್ನೋಕ್ತಿಯ ಇತರ ಹೆಸರುಗಳಾದ ಅನ್ಯಾರ್ಥ, ವ್ಯಾಜೋಕ್ತಿ, ಅರ್ಥಾಂತರೋಕ್ತಿ, ರೂಪಕಕಥೆ,
ರಹಸ್ಯಾರ್ಥ, ಗೂಢಾರ್ಥದ್ಯೋತಕ ಎಂಬ ಮಾತುಗಳಿಂದಲೂ ಸ್ಪಷ್ಟವಾಗುತ್ತದೆ. ಪಾಶ್ಚಾತ್ಯ
ಸಾಹಿತ್ಯದಲ್ಲಿ ಸಾಮಾನ್ಯವಾಗಿ ಅನ್ನೋಕ್ತಿ ಒಂದು ಅಲಂಕಾರಪ್ರಭೇದವೆಂದು ಪರಿಗಣಿಸಲ್ಪಟ್ಟಿದೆ.
ಅನ್ನೋಕ್ತಿ ರಚನೆ ಬರೀ ಸಾಹಿತ್ಯದಲ್ಲೇ ಇರಬೇಕಾದುದಿಲ್ಲ. ಶಿಲ್ಪ, ಚಿತ್ರ ಮೊದಲಾದ
ಅನುಕರಣಕಲೆಗಳಲ್ಲಿಯೂ ಇರಬಹುದು ಅನ್ನೋ ರೂಪಕ್ಕೂ ಕೆಲವು ವ್ಯತ್ಯಾಸಗಳಿವೆ
ಅನ್ನೋಕ್ತಿಯಲ್ಲಿ ರೂಪಕಕ್ಕಿಂತ ಹೆಚ್ಚಿನ ವ್ಯಾಪಕತೆ ಇರುತ್ತದೆ. ಅಲ್ಲದೆ ಅದರಲ್ಲಿ ರೂಪಕದ
ಎಲ್ಲ ಅಂಶಗಳನ್ನೂ ವಿವರವಾಗಿ ಪ್ರತಿಪಾದಿಸಲಾಗಿರುತ್ತದೆ. ಆ ಸಿಕ್ಕಿಲರಲ್ಲಿನ ಸಾದೃಶ್ಯ
ನಮ್ಮ ಕಟ್ಟಪಾಠಕ್ತಿಗೆ ಕೆಲಸ ಕೊಡುತ್ತದೆ, ರೂಪಕವಾದರೋ ನನ್ನು ವಿಚಾರಶಕ್ತಿಗೆ ಹೆಚ್ಚು
ಆಪ್ಯಾಯಮಾನ, ನೀತಿಕಥೆ, ದೃಷ್ಟಾಂತಕಥೆಗಳು (ಸಾಮತಿ) ನಿರ್ದಿಷ್ಟವಾದ ನೀತಿಗಳ
ನ್ನೊಳಗೊಂಡ ಚಿಕ್ಕ ಚಿಕ್ಕ ಅನ್ನೋಕ್ತಿಗಳೇ ಆಗಿವೆ. ಈಸೋಪನ ನೀತಿಕಥೆಗಳು
ಶ್ರೀರಾಮಕೃಷ್ಣಪರಮಹಂಸರ ಸಾಮತಿಗಳು ಈ ಗುಂಪಿಗೆ ಸೇರುತ್ತವೆ.
ಅನ್ನೋಕ್ತಿ ಹೆಚ್ಚು ಕಡಿಮೆ ಎಲ್ಲ ದೇಶಗಳ ಎಲ್ಲ ಕಾಲದ ಜನಪ್ರಿಯ ಸಾಹಿತ್ಯ ಪ್ರಕಾರ.
ಹಳೆಯ ಕಾಲದ ಹೀಬ್ರೂ ಗ್ರಂಥಗಳಲ್ಲಿ ನಮಗೆ ಇದರ ಉದಾಹರಣೆಗಳು ಧಾರಾಳವಾಗಿ
ಸಿಕ್ಕುತ್ತವೆ. ಉದಾಹರಣೆಗಾಗಿ, ಹಳೆಯ ಒಡಂಬಡಿಕೆಯ (ಓಲ್ಡ್' ಟೆಸ್ಟಮೆಂಟ್) ಎಂಬತ್ತನೆಯ
ಸ್ತೋತ್ರದಲ್ಲಿ (ಸಾಮ್) ಇಸ್ರೇಲಿನ ಚರಿತ್ರೆಯನ್ನು ದಾಕ್ಷಿ ಬಳ್ಳಿಯ ಬೆಳೆವಣಿಗೆಯೊಡನೆ
ಹಾಸುಹೊಕ್ಕಾಗಿ ಹೋಲಿಸುವ ಒಂದು ಸನ್ನಿವೇಶವಿದೆ. ಪಾಶ್ಚಾತ್ಯ ಪ್ರಾಚೀನ ಸಾಂಪ್ರದಾಯಿಕ
ಸಾಹಿತ್ಯದಲ್ಲಿ (ಕ್ಲಾಸಿಕಲ್ ಲಿಟರೇಚರ್) ಕೂಡ ಉತ್ತಮ ಅನ್ನೋ ನಿದರ್ಶನಗಳು
ದೊರೆಯುತ್ತವೆ. ಪ್ಲಟಾರ್ಕನ ಲೈಫ್ ಆಫ್ ಕೊರಿಯೊಲೇನಸ್ದಲ್ಲಿನ ಮೆನಿನಿಯಸ್
ಅಗ್ನಿಪ ತನ್ನ ಭಾಷಣದಲ್ಲಿ ಉದಾಹರಿಸುವ ಉದರ ಮತ್ತು ಅವಯವಗಳ ಕಥೆ ತುಂಬ
ಪ್ರಸಿದ್ಧವಾದ ಅನ್ನೋಕ್ತಿ. ಇದೇ ಕಥೆ ಷೇಕ್ಸ್ಪಿಯರ್ ನಾಟಕ ಕೊರಿಯೊಲೇನಸ್ದಲ್ಲೂ
ಬರುತ್ತಿದೆ. ಇಂಗ್ಲಿಷ್ ಸಾಹಿತ್ಯದಲ್ಲಿ ಅನ್ನೋಕ್ಕೆ ಹೇರಳವಾಗಿ ಕಂಡುಬರುತ್ತದೆ. ಮಧ್ಯಯುಗಿದ
ಯುರೋಪಿನ ಸಾಹಿತಿಗಳು ಸ್ತ್ರೀಪುರುಷ ಪ್ರೇಮಕ್ಕೆ ಸಂಬಂಧಪಟ್ಟಂತೆ ಒಂದು
ಅನ್ನೋಕ್ತಿಪದ್ಧತಿಯನ್ನೇ ಬೆಳೆಸಿದ್ದಾರೆ. ಉದಾಹರಣೆ, ಫ್ರೆಂಚ್ ಭಾಷೆಯಿಂದ ಬಂದ
ರೊಮಾನ್ಸ್ ಆಫ್ ದಿ ರೋಸ್, 16ನೆಯ ಶತಮಾನದ ಎಡ್ಮಂಡ್ ಸ್ಪೆನ್ಸರ್ ಕವಿಯ
ಫೇರಿ ಕ್ವಿನ್, 18ನೆಯ ಶತಮಾನದ ಜೊನಾಥನ್ ಸ್ವಿಫ್ಟ್ನ ಟೇಲ್ ಆಫ್ ಎ ಟಬ್,
ಜೋಸೆಫ್ ಅಡಿಸನ್ನನ ವಿಷನ್ ಆಫ್ ಮಿರ್ಜಾ ಎಂಬ ಪ್ರಬಂಧ - ಇವೆಲ್ಲ ಉತ್ತಮ
ನಿದರ್ಶನಗಳು. ಇವೆಲ್ಲಕ್ಕಿಂತಲೂ ಅತ್ಯುತ್ತಮವಾದುದು 17ನೆಯ ಶತಮಾನಕ್ಕೆ ಸೇರಿದ
ಜಾನ್ ಬನಿಯನ್ನನ ಪಿಲ್ಗ್ರಿಮ್ಸ್ ಪ್ರೋಗ್ರೆಸ್. ಈ ಗ್ರಂಥದಲ್ಲಿ ಹೆಚ್ಚುಕಡಿಮೆ ಸದ್ಗುಣ
ದುರ್ಗುಣಗಳಿಗೆ ಮನುಷ್ಯತ್ವವನ್ನು ಆರೋಪಿಸಿ ಕಥೆಯನ್ನು ಹೆಣೆಯಲಾಗಿದೆ. ಇವುಗಳೊಂದಿಗೆ
ಸ್ವಿಫ್ಟ್ನ ಗಲಿವರನ ಪ್ರವಾಸಗಳು, ಸ್ಯಾಮುಯಲ್ ಬಟ್ಲರನ ಎರವಾನ್ ಎಂಬ ಕಥೆಗಳನ್ನು
ಅವುಗಳ ವಿಡಂಬನೆಗಾಗಿ ಪರಿಶೀಲಿಸಬಹುದು.
ರವೀಂದ್ರನಾಥ ಠಾಕೂರರ ಒಂದು ಕಥೆ ಹೀಗಿದೆ : ಒಂದು ಮರಕುಟಿಗನ ಹಕ್ಕಿ
ಮತ್ತು ಒಂದು ಬಾತುಕೋಳಿ ಪ್ರಪಂಚವೀಕ್ಷಣಕ್ಕಾಗಿ ಹೊರಟವಂತೆ. ಕೆಲಕಾಲಾನಂತರ
ಅವು ಪರಸ್ಪರ ಭೇಟಿಯಾಗಿ ಅಭಿಪ್ರಾಯ ವಿನಿಮಯಮಾಡಿಕೊಳ್ಳುವಾಗ ಮರಕುಟಿಗ,
'ಪ್ರಪಂಚವೆಲ್ಲ ಕೀಟಮಯ, ರಂಧ್ರಮಯ' ಎಂದಿತಂತೆ. ಬಾತು, ಪ್ರಪಂಚದಲ್ಲಿ ಎಲ್ಲಿ
ನೋಡಿದರೂ ಚರಂಡಿ, ಕೊಳಚೆ, ಹುಳು, ಇಷ್ಟೆ' ಎಂದಿತಂತೆ. ದೃಷ್ಟಿಯ ದೋಷವನ್ನು
ಈ ಕಥೆ ಚೆನ್ನಾಗಿ ವಿಡಂಬಿಸಿದೆ. ಠಾಕೂರರ ಸ್ಟೇ ಬರ್ ಎಂಬ ಕವನ ಸಂಕಲನದಲ್ಲಿ
ಅನ್ನೋಕ್ತಿಗೆ ವಿಪುಲ ಉದಾಹರಣೆಗಳಿವೆ.
ಆಧುನಿಕ ಯುಗದಲ್ಲಿ ಕೆಲವು ಅನ್ನೋಕ್ತಿಕಾದಂಬರಿಗಳು ನಿರ್ಮಾಣಗೊಂಡಿವೆ.
ಉದಾಹರಣೆಗೆ, ಜಾರ್ಜ್ ಆರೆಲ್ಲರ ಅನಿಮಲ್ ಫಾರಂ, ಆಲ್ಬಸ್ ಹಕ್ಸ್ಲಿಯ ಬ್ರೇವ್ ನ್ಯೂ
ವರ್ಲ್ಡ್. ಅನಿಮಲ್ ಫಾರಂನಲ್ಲಿ ರಾಜಕೀಯ ಆಶಯವಿದೆ. ಇದು ಸರ್ವಾಧಿಕಾರವನ್ನು
ವಿಡಂಬನೆ ಮಾಡುವ ಕೃತಿ. ಎಲ್ಲರೂ ಸಮಾನರು, ಆದರೆ ಕೆಲವರು ಹೆಚ್ಚು ಸಮಾನರು
ಎನ್ನುವ ಪ್ರಸಿದ್ಧ ವಿಡಂಬನ ವಾದವನ್ನು ಈ ಕೃತಿಯಲ್ಲಿ ಚಿತ್ರಿಸಲಾಗಿದೆ. (ಎಚ್.ಎಚ್.ಎ.)
ಹಲವು ಸುಭಾಷಿತಗಳಲ್ಲಿ ಅನ್ನೋಕ್ತಿ ಇದೆ. ಒಂದು ಸುಭಾಷಿತ ಹೀಗಿದೆ : ರಾತ್ರಿ
ಕಳೆಯುವುದು, ಸುಪ್ರಭಾತವಾಗುವುದು, ಸೂರ್ಯನು ಹುಟ್ಟುವನು, ತಾವರೆ ಅರಳುವುದು,
ಎಂದು ತಾವರೆಯ ಮೊಗ್ಗಿನಲ್ಲಿ ಸಿಕ್ಕಿಕೊಂಡಿದ್ದ ದುಂಬಿ ಆಲೋಚಿಸುತ್ತಿರಲು, ಆನೆ
ಬಂದು ತಾವರೆ ಗಿಡವನ್ನು ಕಿತ್ತೆಸೆಯಿತು'. ಇಲ್ಲಿ ಕಷ್ಟದಲ್ಲಿ ಸಿಲುಕಿ ಒಳ್ಳೆಯ ಕಾಲದ<noinclude></noinclude>
jgvtxz7iqjyto7idanf6gamjo3cg1np
ಪುಟ:Mysore-University-Encyclopaedia-Vol-1-Part-1.pdf/೩೩೭
104
118640
314875
2026-05-01T17:56:47Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅನ್ನೋಕ್ತಿ ರೂಪಕಗಳು ಆಸೆಯಿಂದ ಬದುಕುವವನಿಗೆ ವಿಧಿಯಿಂದ ಆಗುವ ಅಪಘಾತದ ಚಿತ್ರವಿದೆ. ಕನ್ನಡ ಕಾವ್ಯದಲ್ಲಿ ಒಂದು ಸೊಗಸಾದ ಅನ್ನೋಕ್ತಿ ಕನಕದಾಸರ ರಾಮಧಾನ್ಯ ಚರಿತ್ರೆ. ಕುಲಕುಲಕುಲವೆಂದು ಹೊಡೆದಾಡದಿರಿ ಎಂಬ ಕೃತಿಯನ...
314875
proofread-page
text/x-wiki
<noinclude><pagequality level="1" user="Pragathi. BH" /></noinclude>ಅನ್ನೋಕ್ತಿ ರೂಪಕಗಳು
ಆಸೆಯಿಂದ ಬದುಕುವವನಿಗೆ ವಿಧಿಯಿಂದ ಆಗುವ ಅಪಘಾತದ ಚಿತ್ರವಿದೆ. ಕನ್ನಡ
ಕಾವ್ಯದಲ್ಲಿ ಒಂದು ಸೊಗಸಾದ ಅನ್ನೋಕ್ತಿ ಕನಕದಾಸರ ರಾಮಧಾನ್ಯ ಚರಿತ್ರೆ.
ಕುಲಕುಲಕುಲವೆಂದು ಹೊಡೆದಾಡದಿರಿ ಎಂಬ ಕೃತಿಯನ್ನು ರಚಿಸಿದ ಚಿಂತನಾರೀತಿಯೇ
ಈ ಅನ್ನೋಕ್ತಿಯನ್ನೂ ರೂಪಿಸಿದೆ. ಇದು ತನ್ನ ಹುಟ್ಟಿನ ಬಗ್ಗೆ ಹೆಮ್ಮೆಪಡುವ ಬತ್ತ ತನ್ನ
ಸತ್ವದಿಂದ ಶೋಭಿಸುವ ರಾಗಿ ಇವುಗಳ ಕಥೆ. ಪ್ರೀಹಿಗೆ-ಬತ್ತಕ್ಕೆ ಸೋಲಾಗುತ್ತದೆ, ಕಥೆಯ
ಆಶಯ ಸ್ಪಷ್ಟವಾಗಿದೆ.
(ಎಲ್. ಎಸ್. ಎಸ್)
ಅನ್ನೋಕ್ತಿ ರೂಪಕಗಳು : ಒಂದು ವಿಷಯವನ್ನು ಸ್ಪಷ್ಟಪಡಿಸಲು ಅದೇ
ರೀತಿಯ ಬೇರೊಂದು ವಿಷಯವನ್ನು ಬಳಸಿಕೊಂಡು ರಚಿಸಿರುವ ರೂಪಕ (ಅಲಿಗಾರಿಕಲ್
ಪ್ಲೇಸ್). ಅನ್ನೋಕ್ತಿಯ ಇತರ ಹೆಸರುಗಳಾದ ಅನ್ಯಾರ್ಥ, ವ್ಯಾಜೋಕ್ತಿ, ಅರ್ಥಾಂತರೋಕ್ತಿ
ರೂಪಕಕಥೆ, ರಹಸ್ಯಾರ್ಥ, ಗೂಢಾರ್ಥದ್ಯೋತಕ ಎಂಬ ಮಾತುಗಳನ್ನು ನೋಡಿದರೆ
ಅದರ ಅರ್ಥ ಸ್ಪಷ್ಟವಾಗುತ್ತದೆ. ಸಂಸ್ಕೃತಸಾಹಿತ್ಯದಲ್ಲಿ ಇದು ಹೊಸದೇನೂ ಅಲ್ಲ.
ಉಪನಿಷತ್ತುಗಳ ಕಾಲದಿಂದಲೂ ಇದು ನಡೆದುಬಂದಿದೆ. ಕೃಷ್ಣಯಜುರ್ವೇದ, ಬೃಹದಾರಣ್ಯ
ಕೋಪನಿಷತ್ತು ಮೊದಲಾದುವುಗಳಲ್ಲಿ ಇಂಥ ವಿಷಯವನ್ನು ನೋಡಬಹುದು. ಪ್ರಬೋಧ
ಚಂದ್ರೋದಯ ನಾಟಕಾರನಾದ ಕೃಷ್ಣಮಿಶನೇ ಈ ತರನಾದ ಧಾರ್ಮಿಕ ಅನ್ನೋ
ನಾಟಕಕ್ಕೆ ಸಂಸ್ಕೃತಸಾಹಿತ್ಯದಲ್ಲಿ ಮೊದಲಿಗನೆಂಬ ತಿಳುವಳಿಕೆಯಿತ್ತು. ಆದರೆ ಮಧ್ಯ ಏಷ್ಯದ
ಟುರ್ಫಾನ್ ಎಂಬಲ್ಲಿ ಭಾಗಶಃ ದೊರೆತ ಮೂರು ರೂಪಕಗಳಲ್ಲಿ ಒಂದು ಕೃಷ್ಣಮಿಶನ
ಪ್ರಬೋಧಚಂದ್ರೋದಯವನ್ನು ಹೋಲುತ್ತದೆಂದು ವಿದ್ವಾಂಸರ ಅಭಿಪ್ರಾಯ. ಆದುದರಿಂದ
ಕೃಷ್ಣಮಿಶನಿಗೂ ಇಂಥ ಧಾರ್ಮಿಕ ಅನ್ನೋಕ್ತಿ ನಾಟಕಗಳನ್ನು ಬರೆಯಲು ಒಂದು
ಮಾರ್ಗದರ್ಶನ ದೊರೆತಿರಬಹುದೆಂದು ಊಹಿಸಬಹುದು. ಅಶ್ವಘೋಷನೂ ಇಂಥ
ಒಂದು ನಾಟಕವನ್ನು ಬರೆದಿದ್ದನೆಂದು ಈಗ ಗೊತ್ತಾಗಿದೆ. ಅಲ್ಲಿಂದ ಅಲ್ಲೊಂದು ಇಲ್ಲೊಂದು
ಕೃತಿ ಕಾಣಿಸಿಕೊಂಡು ಕೃಷ್ಣಮಿಶನ ಕಾಲಕ್ಕೆ ಈ ಪ್ರಕಾರ ಮತ್ತೆ ಬೆಳೆದಿರಬಹುದು. ಕೃಷ್ಣಮಿಶ್ರ
19ನೆಯ ಶತಮಾನದವನಿರಬಹುದು. ಏಕೆಂದರೆ 1040-1070ರವರೆಗೆ ಆಳಿದ ಗಂಗದೇವನ
ಮಗನಾದ ಚೇದಿರಾಜ ಕರ್ಣದೇವ ಕೀರ್ತಿವರ್ಮನನ್ನು ಸೋಲಿಸಲು, ಅವನನ್ನು
ಗೋಪಾಲರು ಜಯಿಸಿ ಕೀರ್ತಿವರ್ಮನನ್ನು ಅವನ ರಾಜ್ಯದಲ್ಲಿ ಪ್ರತಿಷ್ಠಾಪಿಸಿದಂತೆಯೂ
ಆ ರಣಕೋಲಾಹಲ ಮುಗಿದಮೇಲೆ ಶಾಂತರಸಪ್ರಧಾನವಾದ ಪ್ರಬೋಧಚಂದ್ರೋದಯ
ಕೀರ್ತಿವರ್ಮನ ಮುಂದೆ ಅಭಿನಯಿಸಲ್ಪಟ್ಟಂತೆ ಈ ನಾಟಕದ ಪ್ರಸ್ತಾವನೆಯಿಂದ ತಿಳಿದು
ಬಂದಿದೆ. ಕೃಷ್ಣಮಿಶ್ರ ಒಬ್ಬ ಯತಿ, ಅದ್ರೆ ತಮತ ಪ್ರಸಾರಕನೆಂದು ಅವನ ನಾಟಕದಿಂದ
ತಿಳಿದುಬರುವುದು. ವೇದಾಂತ ಪ್ರವೃತ್ತಿಯಿಲ್ಲದ ಕಾವ್ಯಪ್ರಿಯನಾದ ಶಿಷ್ಯನಿಗೆ ವೇದಾಂತ
ಬೋಧನೆಗೋಸುಗ ಈ ನಾಟಕವನ್ನು ರಚಿಸಿದನೆಂಬ ಹೇಳಿಕೆ ಇದೆ. ಆರು ಅಂಕಗಳನ್ನುಳ್ಳ
ಈ ನಾಟಕ ಒಂದು ಬಗೆಯ ಜೀವನ ಹೋರಾಟದ ಚಿತ್ರಣ; ಇಂದ್ರಿಯವ್ಯಾಪಾರಗಳ
ತುಮುಲಸಂಗ್ರಾಮಕ್ಕೊಂದು ನಿದರ್ಶನ. ಕಾಮಕ್ರೋಧಾದಿ ಷಡ್ರಿಪುಗಳ ಉದ್ಧಟತನ
ಒಂದು ಕಡೆಗಾದರೆ ತದ್ವಿರುದ್ಧವಾಗಿ ಪ್ರಬೋಧ, ವಿವೇಕ, ಪುರುಷ, ಉಪನಿಷದ್ದೇವಿ
ಮೊದಲಾದ ಉದಾತ್ತಪಾತ್ರಗಳ ಹೋರಾಟ ಇನ್ನೊಂದು ಕಡೆ. ಈ ಹೋರಾಟದ
ಕೊನೆಯಲ್ಲಿ ತತ್ತ್ವದರ್ಶನ ಸುರಿಸುವಂತೆ ಕಥೆ ಕಟ್ಟಲಾಗಿದೆ. ಜೀವನದ ಹೋರಾಟದಲ್ಲಿ
ಎದೆಗುಂದಿ ಬಗೆಗಾಣದ ಮಾನವನಿಗೆ ಪರಾತ್ಪರಧೇಯವನ್ನು ನಿರೂಪಿಸಿ ಜೀವೇಶ್ವರೈಕ್ಯವನ್ನು
ಬೋಧಿಸುಲೋಸುಗ ಈ ನಾಟಕವನ್ನು ರಚಿಸಲಾಗಿದೆ. ಪಾತ್ರರಚನಾ ಚಾತುರ್ಯ
ಕಾವ್ಯಸ್ವಾರಸ್ಯ ಸಮರ್ಪಕವಾಗಿವೆ. ಕಥಾವಸ್ತು ಸಂವಿಧಾನಕೌಶಲದಿಂದ ಕೂಡಿದೆ.
ಕಾಮಕ್ರೋಧಾದಿ ಮಾನವಜನ್ಯಗುಣಗಳು ನಿರಾಕಾರವಾಗಿದ್ದರೂ ರಂಗಭೂಮಿಯ ಮೇಲೆ
ಪಾತ್ರಗಳಾಗಿ ಬರುವುದರಿಂದ ನಾಟಕ ಪರಿಣಾಮಕಾರಿಯಾಗುತ್ತದೆ. ಸ್ವಲ್ಪದರಲ್ಲಿ ರಸಮಯ
ವಾಗಿ, ಸುಸ್ಪಷ್ಟವಾಗಿ ಮನನೀಯ ತತ್ತ್ವಪದೇಶವನ್ನು ನಿರೂಪಿಸುವಲ್ಲಿ ಕೃಷ್ಣಮಿಶ್ರ
ಅಪ್ರತಿಮನಾಗಿದ್ದಾನೆ. ಸ್ಪೇನಿನ ಕಾಲೆರಾನ್ ತನ್ನ ಅನ್ನೋಕ್ತಿರೂಪಕಗಳಿಂದ ಕೆಥೊಲಿಕ್
ಧರ್ಮವನ್ನು ಎತ್ತಿ ಹಿಡಿದಂತೆ ಕೃಷ್ಣಮಿಶ್ರ ತನ್ನ ಕೃತಿಯಲ್ಲಿ ವೈಷ್ಣವತತ್ತ್ವವನ್ನು ಪರಿಣಾಮಕಾರಿ
ಯಾಗಿ ಸಿದ್ಧಾಂತ ಮಾಡಿದ್ದಾನೆ. ಕೃಷ್ಣಮಿಶ್ರನ ಸರಣಿಯನ್ನು ಅನುಸರಿಸಿ ಅನುಮಿತಿ
ಪರಿಣಯ, ಅಮೃತೋದಯ, ಆನಂದಚಂದ್ರೋದಯ ಮುಂತಾದ 36 ಧಾರ್ಮಿಕ
ನಾಟಕಗಳು ರಚಿಸಲ್ಪಟ್ಟಿವೆಯೆಂದು ಇತಿಹಾಸಕಾರರು ತಿಳಿಸುತ್ತಾರೆ. ಕೃಷ್ಣಮಿಶ್ರನ ಕೃತಿಗೆ
ಹೋಲಿಸಿದಾಗ ಇವು ತೀರ ನೀರಸ ವಿಸ್ಕೃತಗಳಾಗಿ ಕಾಣುತ್ತವೆ. (ಎ.ಎಲ್.ಎಚ್.)
ಅನ್ನೋನ್ಯಾಶ್ರಯ ದೋಷ : ನಿಗಮನನ್ಯಾಯದ ದೋಷಗಳಲ್ಲಿ ಒಂದು.
ಇದನ್ನು ಚಕ್ತಕದೋಷವೆಂದೂ ಕರೆಯುವುದುಂಟು. ಚಕ್ರಕದೋಷಕ್ಕೆ ಸಂವಾದಿಯಾಗಿ
ಪಾಶ್ಚಾತ್ಯರಲ್ಲುಪಯೋಗಿಸುವ ಪದ ಸರ್ಕ್ಯುಲರ್ ರೀಸನಿಂಗ್, ಈ ದೋಷವನ್ನು
ಲಕ್ಷಣನಿರೂಪಣೆಯಲ್ಲೂ ಅನುಮಾನವಾಕ್ಯದಲ್ಲೂ (ಸಿಲೋಜಿಸಮ್) ಕಾಣಬಹುದು. ಒಂದು
ಪದದ ಲಕ್ಷಣ ನಿರೂಪಣೆಯಲ್ಲಿ ಆ ಪದವನ್ನಾಗಲಿ, ಅದಕ್ಕೆ ಪರ್ಯಾಯವಾದ (ಸಿನನಿಮ್)
ಪದವನ್ನಾಗಲಿ ಉಪಯೋಗಿಸಿದಾಗ ಅದನ್ನು ಪಾಶ್ಚಾತ್ಯ ತಾರ್ಕಿಕರು ಸರ್ಕ್ಯುಲಸ್
ಡೆನಿಯನ್ನೂ ಎಂದು ಕರೆಯುತ್ತಾರೆ. ನ್ಯಾಯ ಎಂದರೆ ನ್ಯಾಯವಾಗಿ ನಡೆದುಕೊಳ್ಳುವುದು,
-
ಅನ್ನಿಡಿಯಮ್
೩೩೭
ಜೀರ್ಣಶಕ್ತಿ ಎಂದರೆ ಜೀರಕಶಕ್ತಿ: ಕುರುಡ ಎಂದರೆ ಅಂಧ-ಇವು ಲಕ್ಷಣನಿರೂಪಣೆಯ
ಚಕ್ರಕದೋಷಕ್ಕೆ ಉದಾಹರಣೆಗಳು. ಇಲ್ಲಿ ಯಾವ ಶಬ್ದದ ಲಕ್ಷಣವನ್ನು ತಿಳಿಸಬೇಕೆ
ಅದೇ ಶಬ್ದದ ಬೇರೆ ರೂಪವನ್ನು ಅಥವಾ ಪರ್ಯಾಯರೂಪವನ್ನು ಬಳಸಿದೆ. ವಾದದಲ್ಲಿ
ಯಾವುದಾದರೂ ಒಂದು ಅನುಮಿತಿಗೆ ಕಾರಣ ಕೊಡಲು ಹೊರಟು ಕಾರಣ ಕೊಡದೆ
ಅದೇ ಪ್ರತಿಜ್ಞೆಯನ್ನು ಅದೇ ಅರ್ಥವಿರುವ ಬೇರೆ ಮಾತಿನಲ್ಲಿ ತಿಳಿಸಿ ಆ ಪ್ರತಿಜ್ಞೆಯನ್ನು
ಕಾರಣಬದ್ಧವಾಗಿ ಸಾಧಿಸಿದಂತಾಯಿತೆಂದು ಬಗೆಯುವುದು ಚಕ್ರಕದೋಷ. ಇದು ಕೆಟ್ಟ
ನಡೆವಳಿಕೆ, ಏಕೆಂದರೆ ಇದು ಅಧರ್ಮ; ಭಿಕ್ಷೆ ಕೊಡಬೇಕು. ಏಕೆಂದರೆ ದಾನಮಾಡುವುದು
ನಮ್ಮ ಕರ್ತವ್ಯ ನಾನು ಈ ಕೆಲಸವನ್ನು ಮಾಡಕೂಡದು; ಏಕೆಂದರೆ ಅದು ತಪ್ಪು ಅದು
ತಪ್ಪು ಏಕೆಂದರೆ ಅದನ್ನು ಮಾಡಕೂಡದು ಎಂದು ನನಗೆ ಗೊತ್ತು: ಅವನು ಕಳ್ಳ
ಏಕೆಂದರೆ ಕದ್ದದ್ದನ್ನು ಅವರು ಬಟ್ಟಿಟ್ಟಿದ್ದಾರೆ ಕಳ್ಳಪಲ್ಲದವನು ಬತ್ತಿರುತ್ತಾನೆ ಇದು
ಸ್ಪಷ್ಟ-ಇವು ಚಕ್ತಕದೋಷಕ್ಕೆ ಉದಾಹರಣೆಗಳು, ಯಾವುದನ್ನು ಸ್ಥಾಪಿಸಬೇಕೊ ಅದನ್ನೇ
ಬೇರೆ ಮಾತಿನಲ್ಲಿ ಹೇಳಿ ಅದನ್ನು ಸಾಧಿಸಿದಂತೆ ಇವುಗಳಲ್ಲಿ ಭಾವಿಸಲಾಗಿದೆ. ಇಂಥ
ವಾದಗಳಲ್ಲಿ ದೋಷವನ್ನು ಮುಚ್ಚಿಡಲು ವಾದದ ಕೊನೆಯಲ್ಲಿ ಇದು ಸ್ಪಷ್ಟ, ಇದು
ನಿರ್ವಿವಾದವಾದದ್ದು, ಇದನ್ನು ಪ್ರಾಜ್ಞರಲ್ಲರೂ ಒಪ್ಪುತ್ತಾರೆ ಎಂಬ ಮಾತುಗಳನ್ನು
ಸೇರಿಸುವುದುಂಟು.
(ಜಿ.ಎಚ್.)
ಅನ್ಸಾರಿ, ಮುಖಾರ್ ಅಹಮದ್ : ರಾಷ್ಟ್ರೀಯತಾಭಾವನೆ ಎಲ್ಲರಲ್ಲೂ
ಬೆಳೆಯುವುದೊಂದೇ ಸುಭದ್ರಭವ್ಯಭಾರತ ನಿರ್ಮಾಣಕ್ಕೆ ದಾರಿ ಎಂದು ನಂಬಿ, ಹಿಂದೂ
ಮುಸ್ಲಿಂ ಐಕ್ಯಕ್ಕಾಗಿ ಭಾರತದಲ್ಲಿ ಆಜೀವಪರ್ಯಂತ ದುಡಿದ ದೇಶಭಕ್ತ, ಸಂಯುಕ್ತಪ್ರಾಂತ್ಯದ
ಶ್ರೀಮಂತ ಮನೆತನವೊಂದರಲ್ಲಿ ಜನ್ಮವೆತ್ತಿ (1880), ಮದರಾಸ್ ವಿಶ್ವವಿದ್ಯಾನಿಲಯದ
ಬಿ.ಎ. ಪದವಿಗಳಿಸಿದರು. ವೈದ್ಯಕೀಯ ಶಿಕ್ಷಣಕ್ಕೆಂದು 1900ರಲ್ಲಿ ಇಂಗ್ಲೆಂಡಿಗೆ ತೆರಳಿ ಅಲ್ಲಿ
ಎಂ.ಡಿ., ಎಂ.ಎಸ್., ಮತ್ತು ಎಲ್.ಆರ್.ಸಿ.ಪಿ. ಪ್ರೌಢಪದವಿಗಳನ್ನು ಸಂಪಾದಿಸಿದರು.
1911ರವರೆಗೂ ಇಂಗ್ಲೆಂಡಿನಲ್ಲೇ ನಿಂತು, ಹೌಸ್ ಸರ್ಜನ್, ರೆಸಿಡೆಂಟ್ ಮೆಡಿಕಲ್
ಆಫೀಸರ್ ಹುದ್ದೆಗಳಲ್ಲಿ ದುಡಿದು, ಅಪಾರ ಅನುಭವ ಹಾಗೂ ಜನಾನುರಾಗವನ್ನು ಗಳಿಸಿ
ಸ್ವದೇಶಕ್ಕೆ ಹಿಂತಿರುಗಿದರು.
ದೆಹಲಿಯಲ್ಲಿ ವೈದ್ಯವೃತ್ತಿಯನ್ನು ಪ್ರಾರಂಭಿಸಿ, ಕೆಲವು ದಿನಗಳಲ್ಲೇ ದೇಶದ ಅತ್ಯಂತ
ಸಮರ್ಥ ವೈದ್ಯರಲ್ಲೊಬ್ಬರೆಂಬ ಖ್ಯಾತಿಗಳಿಸಿ, ಶ್ರೀಮಂತರು ಬಡವರು ಎಂಬ ಭೇದಭಾವ
ವಿಲ್ಲದೆ, ಎಲ್ಲ ರೋಗಿಗಳನ್ನೂ ಉಪಚರಿಸಿ, ವೈದ್ಯನ ಮನೋಧರ್ಮ ಹೇಗಿರಬೇಕೆಂಬುದನ್ನು
ತೋರಿಸಿಕೊಟ್ಟರು.
ಆಗಿನ ರಾಜಕೀಯ ಪರಿಸ್ಥಿತಿಯಿಂದಾಗಿ ಜನತೆಯಲ್ಲಿ ಉಂಟಾಗಿದ್ದ ಅಲ್ಲೋಲ
ಕಲ್ಲೋಲ, ಹಿಂದೂಗಳಿಗೂ ಮುಸ್ಲಿಮರಿಗೂ ಮಧ್ಯೆ ವೈರವನ್ನುಂಟುಮಾಡಲು ನಡೆಯುತ್ತಿದ್ದ
ಸಂಚು ಸಂಧಾನಗಳು, ಆರ್ಥಿಕ ಶೋಷಣೆಯಿಂದಾಗಿ ಜನರಲ್ಲಿ ಹರಡಿದ್ದ ದಾರಿದ್ರ,
ನಿರಾಶೆ, ಇವನ್ನು ಸರಿಪಡಿಸಿ ನಾಡಿನ ಭವ್ಯ ಭವಿಷ್ಯವನ್ನು ರೂಪಿಸಲೆತ್ನಿಸುತ್ತಿದ್ದ ಗಾಧೀಜಿಯವರ
ವ್ಯಕ್ತಿತ್ವ ಅನ್ಸಾರಿಯವರ ಹೃದಯವನ್ನು ಸೆಳೆಯಿತು. ರಾಜಕೀಯವೇನೂ ಇವರಿಗೆ
ಹೊಸದಾಗಿರಲಿಲ್ಲ. 1899ರಲ್ಲೇ ಮದರಾಸಿನಲ್ಲಿ ಜರುಗಿದ ಕಾಂಗ್ರೆಸ್ ಅಧಿವೇಶನದಲ್ಲಿ
ಭಾಗವಹಿಸಿದ್ದರು. 1912-13ರಲ್ಲಿ ಟರ್ಕಿ-ಬಾಲ್ಕನ್ ರಾಷ್ಟ್ರಗಳ ನಡುವೆ ಯುದ್ಧನಡೆದಾಗ,
ಗಾಯಗೊಂಡವರ ಶುಶೂಷೆಗಾಗಿ ವೈದ್ಯಕೀಯ ತಂಡವೊಂದನ್ನು ಕಳುಹಿಸಿದ್ದರು. 1918ರಲ್ಲಿ
ಮುಸ್ಲಿಂ ಲೀಗ್ ಕಾಂಗ್ರೆಸ್ನೊಂದಿಗೆ ವಿಲೀನವಾದಾಗ ಲೀಗಿನ ಸ್ವಾಗತಾಧ್ಯಕ್ಷರಾಗಿ
ದುಡಿದಿದ್ದರು. ಪ್ರತಿಯೊಂದು ಕಾಂಗ್ರೆಸ್ ಅಧಿವೇಶನದಲ್ಲೂ ಹಾಜರಿದ್ದು ಅದರ ಕಾರ್ಯಕಲಾಪ
ಗಳಲ್ಲಿ ಭಾಗವಹಿಸಿದ್ದರು. ಹಿಂದೂ ಮುಸ್ಲಿಂ ಏಕತೆ ಅವರ ಜೀವನದ ಉಸಿರಾಗಿತ್ತು.
ಮುಸ್ಲಿಮರಲ್ಲಿ ರಾಷ್ಟ್ರೀಯತಾ ಮನೋಭಾವವನ್ನು ಬಲಗೊಳಿಸಲು ರಾಷ್ಟ್ರೀಯ ಮುಸ್ಲಿಮ
ದಳವನ್ನು ನಿರ್ಮಿಸಿದ್ದರು. 1927ರಲ್ಲಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾದರು.
ಗಾಂಧೀಜಿಯವರು ಪ್ರಾರಂಭಿಸಿದ ಅಸಹಕಾರ ಚಳವಳಿಯಲ್ಲಿ ಎಲ್ಲರೂ ಒಟ್ಟಾಗಿ ಯಶಸ್ಸನ್ನು
ತಂದರೂ ಕೂಡಿಬಾಳುವ ವಿಷಯದಲ್ಲಿ ವಿಫಲರಾಗಿರುವ ಜನತೆಯ ವಿಷಯದಲ್ಲಿ
ತಮಗಿದ್ದ ದುಃಖಾತಂಕಗಳನ್ನು ತೋಡಿಕೊಂಡರು. ಕೌನ್ಸಿಲ್ ಪ್ರವೇಶಕ್ಕೆ ಅವರ ವಿರೋಧ
ವಿದ್ದರೂ 1934ರ ಚುನಾವಣೆಯಲ್ಲಿ ಹೋರಾಡಬೇಕೆಂದು ನಿರ್ಣಯವಾದಾಗ ಅದಕ್ಕೆ
ತಮ್ಮ ಬೆಂಬಲ ನೀಡಿದರು; ಆದರೆ ತಾವು ಮಾತ್ರ ಚುನಾವಣೆಗೆ ನಿಲ್ಲಲಿಲ್ಲ. ಗಾಂಧೀಜಿಯವರು
ಇವರ ಸರಳತೆ, ನಿರ್ವ್ಯಾಜಮನೋಭಾವ, ರಾಷ್ಟ್ರಪೇಮ ಇವುಗಳನ್ನು ತುಂಬಾ ಮೆಚ್ಚಿದ್ದರು.
ಅನ್ಸಾರಿಯಂಥ ದೇಶಭಕ್ತರು ಸೂತ್ರಧಾರಿಗಳಾಗಿರುವಾಗ ನಾಡಿನ ಅಭ್ಯುದಯಕ್ಕೆ ಯಾವ
ಕೊರತೆಯೂ ಇಲ್ಲ ಎಂದು ಅವರು ಹೇಳಿದರು. ವೈದ್ಯನಾಗಿ, ರಾಜಕೀಯ ಮುಂದಾಳಾಗಿ,
ನಿರಂತರ ದುಡಿದು ತಮ್ಮ ಐವತ್ತಾರನೆಯ ವಯಸ್ಸಿನಲ್ಲಿ ನಿಧನರಾದರು.
ಅನ್ನಿಡಿಯಮ್ : ಆರ್ಕಿಡೇಸೀ ಕುಟುಂಬಕ್ಕೆ ಸೇರಿದ ಒಂದು ಜಾತಿಯ ಅಲಂಕಾರ
ಸಸ್ಯ. ಇದರಲ್ಲಿ ಸು. 750 ಪ್ರಭೇದಗಳಿವೆ. ಈ ಜಾತಿಯ ಅನೇಕ ಸಸ್ಯಗಳು ಮರಗಳ
ಮೇಲೆ ಅಷ್ಟುಸಸ್ಯಗಳಾಗಿ ಕೆಲವು ಮಾತ್ರ ನೆಲಸಸ್ಯ, ಮತ್ತು ಶಿಲಾಸಸ್ಯಗಳಾಗಿಯೂ<noinclude></noinclude>
015c4xzlft86qcao7f2c6iahs30e03t
ಪುಟ:Mysore-University-Encyclopaedia-Vol-1-Part-1.pdf/೩೩೮
104
118641
314876
2026-05-01T17:56:55Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೩೩೮ ಅಪಕೃತ್ಯ (ಲಿತೋಫೈಟ್) ಬೆಳೆಯುತ್ತವೆ. ಇವುಗಳನ್ನು ಪೂರ್ಣವಾಗಿ ವಿವರಿಸುವುದು ಕಷ್ಟವಾದರೂ ಮೂಲಗುಣಗಳನ್ನು ಸ್ವಲ್ಪಮಟ್ಟಿಗೆ ಪರಿಶೀಲಿಸಬಹುದು. ಅನ್ನಿಡಿಯಮ್ ಜಾತಿಯಲ್ಲಿ, ಮಿಥ್ಯಾಲಶುನ (ಸೂಡೊಬಲ್ಸ್) ಇರುವ ಮತ್...
314876
proofread-page
text/x-wiki
<noinclude><pagequality level="1" user="Pragathi. BH" /></noinclude>೩೩೮
ಅಪಕೃತ್ಯ
(ಲಿತೋಫೈಟ್) ಬೆಳೆಯುತ್ತವೆ. ಇವುಗಳನ್ನು ಪೂರ್ಣವಾಗಿ ವಿವರಿಸುವುದು ಕಷ್ಟವಾದರೂ
ಮೂಲಗುಣಗಳನ್ನು ಸ್ವಲ್ಪಮಟ್ಟಿಗೆ ಪರಿಶೀಲಿಸಬಹುದು. ಅನ್ನಿಡಿಯಮ್ ಜಾತಿಯಲ್ಲಿ,
ಮಿಥ್ಯಾಲಶುನ (ಸೂಡೊಬಲ್ಸ್) ಇರುವ ಮತ್ತು ಇಲ್ಲದೆ ಇರುವ ಪ್ರಭೇದಗಳಿವೆ.
ಮಿಥ್ಯಾಲಶುನಗಳಿರುವ ಪ್ರಭೇದಗಳಲ್ಲಿ ಇವು ಮೊರೆಯಂತಿರುವ ಉಪಎಲೆಗಳಿಂದ (ಬಾಕ್ಸ್ )
ಆವರಿಸುತ್ತವೆ. ಮಿಥ್ಯಾಲಶುನಗಳು
ಇಲ್ಲದೆ ಇರುವ ಪ್ರಭೇದಗಳಲ್ಲಿ ಎಲೆಗಳಿ
ರುತ್ತವೆ. ಸಾಮಾನ್ಯವಾಗಿ ಪ್ರತಿಸಸ್ಯ
ಒಂದು ಹೂಗೊಂಚಲನ್ನು ಮಾತ್ರ
ಬಿಡುತ್ತದೆ. ಹೂಗೊಂಚಲು ಉದ್ದ
ವಾಗಿ ನೇರವಾಗಿ ಓಲಾಡುತ್ತಿರುತ್ತದೆ.
ಅಥವಾ ಕಮಾನಿನಂತೆ ಬಾಗಿರುವುದೂ
ಉಂಟು. ಹೂಗಳ ಬಣ್ಣ ಹಳದಿಯಿಂದ
ಕಂದಿನವರೆಗೂ ಇರಬಹುದು. ಮಿಶ್ರ
ಬಣ್ಣದ ಹೂಗಳೂ ಇರುವುದುಂಟು.
ಹೂಗಳ ಆಕಾರ, ಗಾತ್ರಗಳಲ್ಲಿ ಬಹಳ
ವೈವಿಧ್ಯವಿದೆ. ಸಾಮಾನ್ಯವಾಗಿ ಹೂಗಳ
ತುಟಿ (ಲಿಪ್) ಮೂರು ಭಾಗವಾಗಿರು
ತ್ತದೆ. ಇದರ ಮಧ್ಯಭಾಗದಲ್ಲಿ ಗುಂಡಾಗಿ
ಎತ್ತರಿಸಿದ ಜಿಲ್ಲಿ (MA) ಇರುತ್ತದೆ.
ಈ ಜಿಲ್ಲೆಗಳು ಮಧ್ಯದಲ್ಲಿದ್ದು ಅವುಗಳ ಆಕಾರ
ಚಿತ್ರ 1. ಅಡಿಯಮ್ ಆಂಪ್ಲಿಯೆಟಮ್
ಗಾತ್ರ, ಬಣ್ಣ ಮತ್ತು ಸಂಖ್ಯೆಯ ಆಧಾರದ ಮೇಲೆ ಹಲವು ಜಾತಿಗಳ ವಿಂಗಡಣೆ
ಆಗಿದೆ. ಹೂವಿನ ಮಧ್ಯದಲ್ಲಿರುವ ಹೂಕಂಬ (ಕಾಲಮ್) ಕುಳ್ಳಾಗಿ ದಪ್ಪವಾಗಿದೆ. ಇದರ
ಪಕ್ಕಗಳು ಶಿಖೆಗಳಂತೆ ಹರಡಿರುವುದುಂಟು. ಅನ್ಸಿಡಿಯಮ್ ಆರ್ಕಿಡ್ಗಳು ವರ್ಷದ
ಬಹುಭಾಗದಲ್ಲಿ ಬೆಚ್ಚಗಿರುವ ಹಿತಕರವಾದ ಹವಾಗುಣದಲ್ಲಿ ಯಶಸ್ವಿಯಾಗಿ ಬೆಳೆಯುತ್ತವೆ.
ಅನ್ನಿಡಿಯಮ್ ಕ್ರಿಸ್ಪಮ್' ಎಂಬ ಪ್ರಭೇದದ ಸಸ್ಯಗಳಲ್ಲಿ ಗುಂಪಾದ ಆಯತಾಕಾರದ
ಚಪ್ಪಟೆಯಾಗಿರುವ ಮಿಥ್ಯಾ ಲಶುನಗಳು ಇವೆ. ಇವುಗಳ ಎಲೆಗಳು ಆಯಾತಾಕಾರವಾಗಿದ್ದು
15-20 ಸೆಂಮೀ ಉದ್ದ 5 ಸೆಂಮೀ
ಅಗಲ ಇರುತ್ತವೆ. ಹೂಗೊಂಚ
ಲಿನಲ್ಲಿ 80 ಹೂಗಳಿರುತ್ತವೆ. ಬಣ್ಣ
ಕಂದು, ತುದಿ ಹಳದಿ. ಗೊಂಚಲಲ್ಲಿ
ಹೂಗಳು ಸಡಿಲವಾಗಿ ಜೋಡಣೆ |
ಅನ್ಸಿಡಿಯಮ್ ಲುರಿಡಮ್
ಎಂಬ ಪ್ರಭೇದದಲ್ಲಿ ಮಿಥ್ಯಾಲ
ಶುನಗಳು ಇರುವುದಿಲ್ಲ. ಗುಪ್ತಕಾಂಡ
ದಿಂದ ಕರನೆಯಾಕಾರದ ಚರ್ಮದಂತೆ
ಒರಟಾಗಿರುವ ಎಲೆಗಳು ಹೊರ
ಬಂದಿರುತ್ತವೆ. ಹೂಗೊಂಚಲಿನ ಉದ್ದ
ಸು. 20 ಸೆಂಮೀ. ಇದರ ಕಾವಿನ |
ಬಣ್ಣ ಕೆಂಪು ಮಿಶ್ರಿತ ಕಂದು. ಪ್ರತಿ
ಚಿತ್ರ 2. ಅನ್ಸಿಯಮ್ ಕ್ರಿಸ್ ಪವರ್
ಹೂವಿನ ಅಗಲ ಸುಮಾರು 2.5 ಸೆಂಮೀ. ಬಣ್ಣ ಕಂದು, ಹಳದಿ ಅಥವಾ ಕೆಂಪು
ಮಿಶ್ರಿತ, ಒಂದು ಗೊಂಚಲಿನಲ್ಲಿ 6ರವರೆಗೆ ಹೂಗಳಿರುತ್ತವೆ.
ಅನ್ನಿಡಿಯಮ್ ಲಾಂಗಿ ಫೋಲಿಯ ಎಂಬ ಮಗುದೊಂದು ಪ್ರಬೇಧದಲ್ಲಿ ದಪ್ಪನೆಯ
ಗುಪ್ತಕಾಂಡದ
ಮೇಲೆ ಸಣ್ಣದಾಗಿರುವ ಮಿಥ್ಯಾ ಲಶುನಗಳಿರುತ್ತವೆ. ಪ್ರತಿ ಮಿಥ್ಯಾ ಲಶುನದಲ್ಲೂ
ಕಿರಿದಾಗಿ ಉದ್ದವಾಗಿ ಅರ್ಧ ಕೊಳವೆಯಾಕಾರದ ಎಲೆಗಳು ಇರುತ್ತವೆ. ಹೂಗೊಂಚಲು
ನೇರವಾಗಿದ್ದು ಹೂಗಳ ಸಂಖ್ಯೆ ನಿರ್ದಿಷ್ಟವಲ್ಲ. ಅವುಗಳ ಬಣ್ಣ ಹಳದಿ, ಗಾತ್ರ ಏಕರೀತಿಯದಲ್ಲ.
(88.00.)
ಅಪಕೃತ್ಯ : ವ್ಯಕ್ತಿಯ ನಮ್ಮ ಸಮಾಜದ ವಿರುದ್ಧವಾಗಿದ್ದರೆ ಅದು ಅಪರಾಧವಾಗುತ್ತದೆ.
ಮತ್ತೊಬ್ಬ ವ್ಯಕ್ತಿಗೆ ವಿರುದ್ಧವಾಗಿದ್ದರೆ ಅದು ಅವಕೃತವಾಗುತ್ತದೆ. ಅಪರಾಧಿಯನ್ನು ಅವನ
ರಾಜ್ಯ ಶಿಕ್ಷಿಸುತ್ತದೆ. ಅಪಕೃತ್ಯ ವ್ಯಾವಹಾರಿಕ (ಸಿವಿಲ್) ತಪ್ಪು ಅದರ ನೀತಿಯನ್ನು
ಸ್ವಾಂತಂಬಲಗಳು ಹೆಚ್ಚುಭಾಗ ತೀರ್ಮಾನಿಸುತ್ತವೆ, ತೋಂದರೆ ಚಂದವ ವ್ಯವಹಾರ
ಮೊಕದ್ದಮೆ ಹೂಡಿ ಪರಿಹಾರ ಪಡೆಯಬಹುದು. ಅಪಕೃತ್ಯಗಳು ಅನೇಕ. ಅವುಗಳ
ರೂಪುರೇಖೆಗಳನ್ನು ಸೂಕ್ಷ್ಮವಾಗಿ ಇಲ್ಲಿ ವಿವರಿಸಲಾಗಿದೆ.
ಪ್ರಾಚೀನ ನ್ಯಾಯಶಾಸ್ತ್ರದಲ್ಲಿ ಎಲ್ಲ ತಪಗಳನ್ನೂ ಅಪಕೃತ್ಯಗಳೆಂದು ಸರಿಗರಿಸಲಾಗಿತ್ತು
ತೊಂದರೆಗೀಡಾದವ ಪರಿಹಾರ ಪಡೆಯುತ್ತಿದ್ದ. ಕೊಲೆ, ದರೋಡೆ, ಕಳ್ಳತನ ಮುಂತಾದುವು
ಅಪಕೃತ್ಯಗಳಾಗಿದ್ದುವು. ಸಮಾಜ ತನ್ನ ಪ್ರಗತಿಪರ ಹೆಜ್ಜೆಯಲ್ಲಿ ಮುನ್ನಡೆದಂತೆ, ಅನೇಕ
ವಿಧವಾದ ಅಪಕೃತ್ಯಗಳು ಬೆಳೆದುಬಂದುವು. ರಾಜ್ಯಗಳ ರಚನೆಯಾಗಿ ಅವುಗಳ ಅಧಿಕಾರವ್ಯಾಪ್ತಿ
ವಿಸ್ತರಣೆಯಾದ ಮೇಲೆ, ಸಮಾಜಕ್ಕೆ ವಿರೋಧವಾದ ತಪ್ಪುಗಳನ್ನು ರಾಜ್ಯಶಾಸನಗಳ
ಮೂಲಕ ಅಪರಾಧಗಳೆಂದು ನಿರ್ಣಯಿಸಲಾರಂಭಿಸಿದವು. ನ್ಯಾಯಾಲಯ ಸ್ಥಾಪಿತವಾಗಿ
ನಡೆವಳಿ ಬೆಳೆಯುತ್ತ ಬಂತು. ಆಧುನಿಕ ರಾಜ್ಯಗಳಲ್ಲಿ ಅಪರಾಧಗಳನ್ನು ನಿರ್ಣಯಿಸುವ
ಮತ್ತು ನ್ಯಾಯಾಲಯಗಳ ನಡೆವಳಿಯನ್ನು ಕೊಡುವ ಗಾಂಜಿಗಳವ ಭಾರತದಲ್ಲಿ
ದಿ ಇಂಡಿಯನ್ ಪೀನಲ್ ಕೋಡ್ (1960) ಮತ್ತು ದಿ ಕ್ರಿಮಿನಲ್ ಪ್ರೊಸೀಜರ್ ಕೋಡ್
(1908) ಜಾರಿಯಲ್ಲಿವೆ, ಮತ್ತೊಬ್ಬ ವ್ಯಕ್ತಿಯ ಹಕ್ಕು ಬಾಧ್ಯತೆಗಳಿಗೆ ಲೋಪತರುವ
ತಪ್ಪುಗಳು ಅಪಕೃತ್ಯಗಳಾಗಿಯೇ ಉಳಿದುಬಂದಿವೆ.
ಅಪಕೃತ್ಯಗಳ ತಳಹದಿ ಇಂಗ್ಲಿಷ್ ಕಾಮನ್ ಲಾ ದಲ್ಲಿದೆ ಮತ್ತು ಹೆಚ್ಚು ಭಾಗ
ನ್ಯಾಯಾಲಯಗಳ ತೀರ್ಪುಗಳ ಮೇಲೆ ಬೆಳೆದುಬಂದಿದೆ. ಅಪಕೃತ್ಯದ ಬಗ್ಗೆ ಎರಡು
ವಾದಗಳಿವೆ; ಕಾನೂನು ಪ್ರಕಾರ ಸಮರ್ಥಿಸಬಲ್ಲ ಎಲ್ಲ ಬಾಧೆಗಳೂ ಅಪಕೃತ್ಯವೆಂಬುದು
ಒಂದು; ಅಪಕೃತ್ಯಗಳು ಯಾವುವೆಂಬುದು ನಿರ್ಣಯವಾಗಿದ್ದು ಆ ಪಟ್ಟಿಯಲ್ಲಿಲ್ಲದವು
ಅಪಕೃತ್ಯಗಳಲ್ಲವೆಂಬುದು ಎರಡನೆಯದು.
ಅಪಕೃತ್ಯದ ಹೊಣೆ ಮುಖ್ಯವಾಗಿ ಕಾನೂನು ನಿಯಮಿಸಿದ ಒಂದು ಕರ್ತವ್ಯವನ್ನು
ಲ್ಲಂಘಿಸುವುದರಿಂದ ಉದ್ಭವಿಸುತ್ತದೆ. ಈ ಕರ್ತವ್ಯ ಒಬ್ಬನು ಸಾಮಾನ್ಯವಾಗಿ ಇತರರಿಗೆ
ಮಾಡಬೇಕಾದ್ದಾಗಿದ್ದು ಅದರ ಉಲ್ಲಂಘನೆ ನ್ಯಾಯಾಲಯ ನಿರ್ಣಯಿಸುವ ಪರಿಹಾರ
ಪಡೆಯುವುದರ ಮೂಲಕ ಇತ್ಯರ್ಥವಾಗುತ್ತದೆ.
ಅಪಕೃತ್ಯಗಳನ್ನು ಸ್ಕೂಲವಾಗಿ ನಾಲ್ಕು ಭಾಗಗಳಾಗಿ ವಿಂಗಡಿಸಬಹುದು: 1. ಶರೀರಕ್ಕೆ
ಸಂಬಂಧಪಟ್ಟವು ; 2. ಆಸ್ತಿಗೆ ಸಂಬಂಧಪಟ್ಟವು ; 3. ಕೀರ್ತಿಗೆ ಸಂಬಂಧಪಟ್ಟವು ;
4. ಇತರ ತಪ್ಪುಗಳು. (ಸೂಚನೆ: ರಾಜ್ಯವೇ ಅಪಕೃತ್ಯವೆಸಗಿದರೆ, ಸಂವಿಧಾನ ಘಟಕ
299 ಮತ್ತು 300ರ ಪ್ರಕಾರ ಪರಿಹಾರ ಕೊಡಬೇಕಾಗುತ್ತದೆ).
1. ಶರೀರಕ್ಕೆ ಸಂಬಂಧಪಟ್ಟವು : ಬಲಪ್ರಯೋಗ ಮಾಡುವುದು (ಬ್ಯಾಟರಿ),
ಭಯೋತ್ಪಾದನೆ ಮಾಡುವುದು. ಇನ್ನೊಬ್ಬನ ಮೇಲೆ ಉದ್ದೇಶಪಪೂರ್ವಕವಾಗಿ ಬಲಪ್ರಯೋಗ
ಮಾಡುವುದು ವ್ಯವಹಾರಾರ್ಹವಾದ ತಪ್ಪು ಬಲಪ್ರಯೋಗ ನಾನಾ ರೀತಿಯಲ್ಲಾಗಬಹುದು.
ಹೊಡೆಯುವುದು, ಕೋಲಿನಿಂದ ಹೊಡೆಯುವುದು; ಹರಿತವಾದ ಆಯುಧಗಳಿಂದ
ಘಾಸಿಪಡಿಸುವುದು, ಕಾಮನ ಹಬ್ಬದಲ್ಲಿ ಬಣ್ಣ ಎರಚುವುದು ಇತ್ಯಾದಿ. ತೊಂದರೆಗೊಳಗಾದವ
ಗುಣಹೊಂದಲು (ಸರಿಪಡಿಸಿಕೊಳ್ಳಲು) ಆದ ಖರ್ಚು, ಮನೋವ್ಯಥೆ, ಅವಮಾನಗಳ
ಬಗ್ಗೆ ಪರಿಹಾರವನ್ನು ಸಂದರ್ಭಾನುಸಾರವಾಗಿ ನ್ಯಾಯಾಲಯದಿಂದ ಪಡೆಯುವ
ಭಯೋತ್ಪಾದನೆ ಮಾಡುವುದೂ ಪರಿಹಾರಗೊಂಡುವ ತಮ್ಮ ಇನ್ನೊಬ್ಬನ ಕಡೆ
ಬಂದೂಕು ತೋರಿಸುವುದು, ಹೊಡೆಯುವವನಂತೆ ಹೆದರಿಸುವುದು, ಕತ್ತಿಯನ್ನು
ಒರೆಯಿಂದ ಹಿರಿಯುವುದು ಇತ್ಯಾದಿ. ಒಂದು ಪಂಚಾಯಿತಿ ಸಭೆಯಲ್ಲಿ ಸದಸ್ಯನೊಬ್ಬ
ತುಂಬ ರೇಗಿ ಕೂಗಾಡಲು ಪ್ರಾರಂಭಿಸಿದ. ಅವನನ್ನು ಹೊರಗೆ ಹಾಕಬೇಕೆಂದು ನಿರ್ಣಯವಾ
ಯಿತು. ಕೂಗಾಡುತ್ತಿದ್ದವನು ಇನ್ನೂ ಕೋಪಗೊಂಡು ಅಧ್ಯಕ್ಷನನ್ನು ಕುರ್ಚಿಯಿಂದ
ಎಳೆದು ಹಾಕುವುದಾಗಿ ಹೇಳುತ್ತ ಮುಷ್ಟಿಕಟ್ಟಿ ಅಧ್ಯಕ್ಷನ ಕುರ್ಚಿಯತ್ತ ನುಗ್ಗಿದ. ಮಧ್ಯದಲ್ಲಿದ್ದವರು
ತಡೆದರು. ಇದು ಭಯೋತ್ಪಾದನೆಯೆಂದೂ ಇದಕ್ಕಾಗಿ ಸದಸ್ಯ ಅಧ್ಯಕ್ಷನಿಗೆ ಪರಿಹಾರ
ಕೊಡಬೇಕೆಂದೂ ನ್ಯಾಯಾಲಯದಲ್ಲಿ ಇತ್ಯರ್ಥವಾಯಿತು (ಸ್ಟೀಫನ್ಸ್ ವರ್ಸಸ್ ಮೇಯರ್
4 %. 1830).
ಶಾಸನದ ಅಪ್ಪಣೆಯಿಲ್ಲದೆ ಯಾರೊಬ್ಬನೂ ಮತ್ತೊಬ್ಬನನ್ನು ನಿರ್ಬಂಧದಲ್ಲಿಡುವುದು
ತಪ್ಪಾಗುತ್ತದೆ. ಈ ನಿರ್ಬಂಧ ಹೊರಗೆ ಹೋಗಲು ಅವಕಾಶವಿಲ್ಲದ ರೀತಿಯಲ್ಲೇ ಇರಬೇಕೆಂಬ
ನಿಯಮವಿಲ್ಲ. ಬಂಧಿತನಾದವ ಸ್ವತಂತ್ರವಾಗಿ ನಡೆಯಲು ಅವಕಾಶವಿಲ್ಲದಂತಾದರಾಯಿತು.
ಕೂಡಲೆ ತಪ್ಪಾಗುತ್ತದೆ. ಪೋಲೀಸಿನವನೊಬ್ಬ ಒಬ್ಬನ ಬದಲಿಗೆ ಮತ್ತೊಬ್ಬನನ್ನು ವಾರಂಟ್
ಇಲ್ಲದೆ ದಸ್ತಗಿರಿ ಮಾಡಿದ. ವ್ಯಾಜ್ಯ ನ್ಯಾಯಾಲಯಕ್ಕೆ ಹೋದಾಗ ಪೋಲೀಸಿನವ ನಷ್ಟಕೊಡ
ಬೇಕೆಂದು ತೀರ್ಮಾನವಾಯಿತು (ಕ್ರಿಸ್ಟಿ ವರ್ಸಸ್ ಲಿಜೆನ್ಸ್ 1947 ಎ. ಸಿ. 573).
ಸುಳ್ಳು ಹೇಳಿ ಗಾಬರಿಯುಂಟುಮಾಡುವುದರಿಂದ ಇತರರ ಶರೀರದಲ್ಲಿ ವ್ಯತ್ಯಾಸಗಳಾಗಿ
ತೊಂದರೆಯಾದರೆ, ಪರಿಹಾರ ಕೊಡಬೇಕಾಗುವುದು. ಗೃಹಿಣಿಯೊಬ್ಬಳಿಗೆ ಅವಳ ಪತಿ
ಆಕಸ್ಮಿಕಕ್ಕೆ ಒಳಗಾಗಿ ಕಾಲುಮುರಿದುಕೊಂಡುದಾಗಿ ತಮಾಷೆಗಾಗಿ ಹೇಳಿದ. ಇದನ್ನು
ಕೇಳಿದ ಆ ಮನೆಯಾಕೆಯ ಕರಿಯ ಕೂದಲುಗಳೆಲ್ಲ ಕೂಡಲೆ ಬೆಳ್ಳಗಾದುವು. ರೋಗಬಂತು.
ಸುಳ್ಳು ಹೇಳಿದವ ನಷ್ಟ ಕೊಡಬೇಕೆಂದು ನ್ಯಾಯಾಲಯದಲ್ಲಿ ತೀರ್ಮಾನವಾಯಿತು
(ವಿಲ್ಕಿನ್ಸನ್ ವರ್ಸಸ್ ಡಾನ್ಟನ್ 1897 ಕ್ಯೂ ಬಿ. 57).<noinclude></noinclude>
8b59lmbl8zwrgzntbs8x8n05pj238ja
ಪುಟ:Mysore-University-Encyclopaedia-Vol-1-Part-1.pdf/೩೩೯
104
118642
314877
2026-05-01T17:57:04Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅಪಕೃತ್ಯ ಕುಟುಂಬ ಜೀವನದಲ್ಲಿ ಪ್ರವೇಶಿಸಿ ಗಂಡಹೆಂಡಿರನ್ನು ಅಗಲಿಸುವುದು, ತಂದೆ ಮಕ್ಕಳನ್ನು ಅಗಲಿಸುವುದು ಮೊದಲಾದುವು ನಷ್ಟಕೊಡಬೇಕಾದ ತಪ್ಪುಗಳಾಗುತ್ತವೆ. ಅನಾಥ ವೃದ್ಧನೊಬ್ಬನಿಗೆ ಸೇವೆಮಾಡುತ್ತಿದ್ದ ಮಗಳನ್ನ...
314877
proofread-page
text/x-wiki
<noinclude><pagequality level="1" user="Pragathi. BH" /></noinclude>ಅಪಕೃತ್ಯ
ಕುಟುಂಬ ಜೀವನದಲ್ಲಿ ಪ್ರವೇಶಿಸಿ ಗಂಡಹೆಂಡಿರನ್ನು ಅಗಲಿಸುವುದು, ತಂದೆ ಮಕ್ಕಳನ್ನು
ಅಗಲಿಸುವುದು ಮೊದಲಾದುವು ನಷ್ಟಕೊಡಬೇಕಾದ ತಪ್ಪುಗಳಾಗುತ್ತವೆ. ಅನಾಥ
ವೃದ್ಧನೊಬ್ಬನಿಗೆ ಸೇವೆಮಾಡುತ್ತಿದ್ದ ಮಗಳನ್ನು ಸೇವೆಯಿಂದ ತಪ್ಪಿಸಿದವನು ವೃದ್ಧನಿಗೆ ಆ
ಬಗ್ಗೆ ಪರಿಹಾರಧನ ಕೊಡಬೇಕಾಯಿತು (ಟೆರಿ ವರ್ಸಸ್ ಹಚಿನ್ಸನ್ 2868 ಎಲ್.
29.599).
2 ಆಸ್ತಿಗೆ ಸಂಬಂಛನದ ಕಣ್ಣುಗಳು: ಧಾಳು ಸ್ಥಿರಾಸ್ತಿಗಳ ಅತಿಯು ಪ್ರವೇಶ
ಒಬ್ಬರ ಸ್ವಾಧೀನದಲ್ಲಿರುವ ಭೂಮಿ, ಮರ ಇತ್ಯಾದಿಗಳಲ್ಲಿ ಮತ್ತೊಬ್ಬರು ಅಪ್ಪಣೆಯಿಲ್ಲದ
ಪ್ರವೇಶಿಸುವದು ಹಸಮಾಡುವುದು, ಅತಿಕ್ರಮವೆನಿಸುತ್ತವೆ, ಇಲ್ಲಿ ವಿಶೇಷವಾದ
ಕೆಲವು ನಿದರ್ಶನಗಳನ್ನು ಮಾತ್ರ ಕಾಣಿಸಿದೆ. ವಿವರಗಳಿಗೆ, ನೋಡಿ- ಅತಿಕ್ರಮ.
ನಿಮ್ಮ ಗೊಬ್ಬರದ ಗುಂಡಿ ನೀರಿನಲ್ಲಿ ಕರಗಿ, ಗೊಬ್ಬರ ಹರಿದು ಪಕ್ಕದ ಮನೆಯವರ
ಗೋಡೆಗೆ ಸೇರಿಕೊಂಡರೆ ಅತಿಕ್ರಮಪ್ರವೇಶವೆನಿಸುತ್ತದೆ. ಇನ್ನೊಬ್ಬರ ಭೂಮಿಯ ಮೇಲೆ
ಗಾಳಿಪಟ ಆಡಿಸಿದರೆ ಅದೂ ಅತಿಕ್ರಮ. ರಾಜಬೀದಿಗಳಿಗೂ ಹೆದ್ದಾರಿಗಳಿಗೂ ಈ ನಿಯಮ
ಅನ್ವಯಿಸುತ್ತದೆ. ಹೆದ್ದಾರಿಯಲ್ಲಿ ನಿಂತು ಬಂದೂಕವನ್ನು ಹಾರಿಸುತ್ತ ಗದ್ದಲಮಾಡಿ
ಅಕ್ಕಪಕ್ಕದವರು ಸಾಕಿರುವ ಹಕ್ಕಿಗಳಿಗೆ ಗಾಬರಿಮಾಡುವುದು ಅತೀಕ್ರಮ (ಹ್ಯಾರಿಸನ್
ವರ್ಸಸ್ ಡ್ಯೂಕ್ ಆಫ್ ರೆಡ್ಲ್ಯಾಂಡ್ 1893 ಕ್ಯೂ ಬಿ. 142), ಜೂಜುಕುದುರೆಗಳು
ಅಭ್ಯಾಸಮಾಡುವಾಗ ಹೆದ್ದಾರಿಯಲ್ಲಿ ಓಡಾಡುತ್ತ ಅವುಗಳ ಚಲನವಲನಗಳನ್ನು
ಗುರುತುಮಾಡಿಕೊಳ್ಳುವುದು ಅತಿಕ್ರಮವೆಂದು ಪರಿಗಣಿಸಲ್ಪಟ್ಟಿದೆ (ಹಿಕ್ಕನ್ ವರ್ಸಸ್ ಮೈಸಿ
1900, 1. ಕ್ಯೂ. ಬಿ. 752). ನಿಮ್ಮ ಭೂಮಿಯ ಮೇಲೆ ಇತರರ ವಿಮಾನಗಳು
ಹಾರಾಡಿದರೆ ಅದು ಅತಿಕ್ರಮ, ಶಾಸನಗಳಿಂದ ಇದಕ್ಕೆ ವಿನಾಯಿತಿ ದೊರಕಿದೆ. ಮಾಲೀಕರು
ಇತರರಿಗೆ ತನ್ನ ಭೂಮಿಗೆ ಅಥವಾ ಕಟ್ಟಡಕ್ಕೆ ಪ್ರವೇಶಮಾಡಿ ಅಲ್ಲಿ ಏನಾದರೂ ಕೆಲಸಮಾಡಲು
ಅನುಜ್ಞೆ ಕೊಟ್ಟಮೇಲೆ ಅದನ್ನು ಯಾವ ಸಂಧರ್ಭಗಳಲ್ಲಿ ಹಿಂದಕ್ಕೆ ತೆಗೆದುಕೊಳ್ಳಬಹುದೆಂಬ
ಪ್ರಶ್ನೆ ಸ್ವಲ್ಪ ಜಟಿಲವಾದದ್ದು. ನಾಟಕ ಸಿನಿಮಾ ನೋಡಲು ಟಿಕೆಟ್ ಪಡೆದು ಒಳಗೆ
ಹೋದ ಮೇಲೆ, ಮಾಲೀಕರು ಟಿಕೆಟ್ ಪಡೆದವನನ್ನು ಆಟದ ಮಧ್ಯದಲ್ಲಿ ಹೊರಗೆ
ಕಳುಹಿಸಿದರೆ ಒಪ್ಪಂದವನ್ನು ಮೀರಿದಂತಾಗಿ ನಷ್ಟಕ್ಕೆ ಗುರಿಯಾಗುತ್ತಾರೆ. ಹೊರಗೆ ಹೋಗಲು
ತಿರಸ್ಕರಿಸಿದವನನ್ನು ಬಲಪ್ರಯೋಗದಿಂದ ಹೊರಕ್ಕೆ ಕಳುಹಿಸಿದಲ್ಲಿ ನಪ್ಪ ಕೊಡಬೇಕೆಂದು
ತೀರ್ಮಾನವಾಗಿರುತ್ತದೆ (ಹರ್ ವರ್ಸಸ್ ವಿಚರ್ ಪ್ಯಾಲೇಸ್. 1915. 1. ಕೆ. ಬಿ. 1)
ಕಾನೂನಿನ ಬಲದಿಂದ ಒಳಕ್ಕೆ ಪ್ರವೇಶಮಾಡುವ ಹಕ್ಕಿದ್ದು, ಪ್ರವೇಶಿಸಿದ ಅನಂತರ ತಪ್ಪು
ಮಾಡಿದರೆ ಅದೂ ನಪ್ಪ ಕೊಡಬೇಕಾದ ಸಂದರ್ಭ. ಪೋಲೀಸ್ ಅಧಿಕಾರಿಗಳು
ಕಾನೂನಿನಂತೆ ಮನೆಗೆ ಪ್ರವೇಶಮಾಡಿ ಆನಂತರ ಅಲ್ಲಿ ಏನಾದರೂ ತಪ್ಪು ಮಾಡಿದರೆ
ನಷ್ಟಕ್ಕೆ ಗುರಿಯಾಗುತ್ತಾರೆ (ಟ್ರೆಸ್ಸ್ ಆ್ಯಬ್ ಇನಿಷಿಯೊ).
ಬೆಳಕು, ಗಾಳಿ, ದಾರಿ, ಗೋಡೆ, ಎರಡು ಮನೆಗಳ ಮಧ್ಯದ ಓಣಿಯ ಹಕ್ಕುಗಳು
ಅನುಭೋಗದ ಹಕ್ಕುಗಳು. ಅವು ಅನುಭೋಗದ ಹಕ್ಕಿನ ಕಾಯಿದೆಯ ನಿಯಮಗಳಿಗೆ
ಒಳಪಟ್ಟಿರುತ್ತವೆ.
ಚರ ಮಾಲುಗಳ ದುರುಪಯೋಗ: ಇನ್ನೊಬ್ಬರ ಪದಾರ್ಥವನ್ನು ವಿನಾಕಾರಣ
ಇಟ್ಟುಕೊಳ್ಳುವುದು, ಜಪ್ತಿಮಾಡಿಸುವುದು ಈ ವರ್ಗಕ್ಕೆ ಸೇರುತ್ತವೆ. ಒಡೆತನ ಮತ್ತು
ಸ್ವಾಧೀನಗಳ ಬಗ್ಗೆ ಸ್ಥಿರಾಸ್ತಿಯ ವಿಚಾರದಲ್ಲಿ ಮೇಲೆ ಹೇಳಿರುವ ನಿಯಮಗಳೇ ಇವಕ್ಕೂ
ಅನ್ವಯಿಸುತ್ತವೆ. ಚರಮಾಲುಗಳ ಮಾಲೀಕನಾಗಿರದಿದ್ದರೂ ಸ್ವಾಧೀನದಲ್ಲಿರಲು
ಹಕ್ಕುಳ್ಳವನಾಗಿದ್ದರೆ ಅವನು ಕೋರ್ಟಿನಲ್ಲಿ ಕ್ರಮ ಜರುಗಿಸಬಹುದು. ಸ್ವಾಧೀನದಲ್ಲಿರುವವ
ಒಬ್ಬನಾಗಿದ್ದು, ಮಾಲೀಕ ಬೇರೆಯವನಾಗಿದ್ದರೆ ಅಥವಾ ಮಾಲೀಕ ಯಾರೆಂಬುದು
ಗೊತ್ತಿಲ್ಲದೆ ಹೋದರೆ ಸ್ವಾಧೀನದಲ್ಲಿರುವವನ ಹಕ್ಕಿನ ವ್ಯಾಪ್ತಿಯ ಪರಿಮಿತಿ ಗಮನಾರ್ಹ.
ಹೊಗೆಯಗೂಡು ಗುಡಿಸುವ ಬಾಲಕನೊಬ್ಬನಿಗೆ ಒಂದು ವಜ್ರದ ಒಡವೆ ಸಿಕ್ಕಿತ್ತು. ಮಾಲೀಕ
ಯಾರೆಂದು ಗೊತ್ತಿರಲಿಲ್ಲ. ಅವನು ಅದನ್ನು ಒಬ್ಬ ಅಕ್ಕಸಾಲಿಗನ ಬಳಿಗೆ ತೆಗೆದುಕೊಂಡು
ಹೋದ. ಅಕ್ಕಸಾಲಿಗ ವಜ್ರವನ್ನು ಬೇರ್ಪಡಿಸಿ ಚಿನ್ನವನ್ನು ಹಿಂದಕ್ಕೆ ಕೊಟ್ಟು ವಜಕ್ಕೆ 11/
2 ಪೆನ್ನಿ ಕೊಡುವುದಾಗಿ ಹೇಳಿದನು. ಬಾಲಕ ಒಪ್ಪಲಿಲ್ಲ. ಅಕ್ಕಸಾಲಿಗ ವಜ್ರವನ್ನು ಹಿಂದಕ್ಕೆ
ಕೊಡಲಿಲ್ಲ. ಬಾಲಕ ಅಕ್ಕಸಾಲಿಗನ ಮೇಲೆ ಖಟ್ಟೆ ಹೂಡಿದ. ಅಕ್ಕಸಾಲಿಗನು ವಜ್ರ ಹುಡುಗನಿಗೆ
ಸೇರಿದ್ದಲ್ಲವೆಂದೂ ಅದರ ಮಾಲೀಕ ಗೊತ್ತಿಲ್ಲದೆ ಇರುವುದರಿಂದ ಅದನ್ನು ಹುಡುಗ
ಕೇಳಲು ಹಕ್ಕಿಲ್ಲವೆಂದೂ ವಾದಿಸಿದ. ಮಾಲೀಕ ಪತ್ತೆಯಾಗುವವರೆಗೆ ಆ ವಜ್ರ ಹುಡುಗನ
ಸ್ವಾಧೀನದಲ್ಲಿರಬಹುದೆಂದು ನ್ಯಾಯಾಲಯ ತೀರ್ಮಾನಿಸಿತು (ಅರ್ ಮೆರಿ ವರ್ಸಸ್
ಡಿಲಾಮರಿ 1721-1-ಎಸ್.ಟಿ.505). ವ್ಯಾಪಾರಕ್ಕಾಗಿ ಹೋದ ಗಿರಾಕಿಯೊಬ್ಬನಿಗೆ
ಅಂಗಡಿಯೊಂದರಲ್ಲಿ ಯಾರೋ ಕೆಡವಿಹೋದ ನೋಟುಗಳ ಕಂತೆ ಸಿಕ್ಕಿತು. ಆ ಕಂತೆ
ತನ್ನದೆಂದು ಅಂಗಡಿಯವನೂ ತನ್ನದೆಂದು ಗಿರಾಕಿಯೂ ಜಗಳವಾಡುತ್ತ ನ್ಯಾಯಾಲಯಕ್ಕೆ
ದೂರಿತ್ತರು. ಅದು ಅಂಗಡಿಯಲ್ಲಿ ಸಿಕ್ಕಿದರೂ ಅದರ ಸ್ವಾಧೀನದ ಹಕ್ಕು ಗಿರಾಕಿಯದೆಂದು
ತೀರ್ಮಾನವಾಯಿತು (ಬ್ರಿಡ್ಜಸ್ ವರ್ಸಸ್ ಹಾಕ್ಸ್ವರ್ತ್ 1851),
22F
ಹರಾಜು ಮಾಡುವವ ತಿಳಿವಳಿಕೆಯಿಲ್ಲದೆ ತಮ್ಮದಲ್ಲದ ಮಾಲುಗಳನ್ನು ಹರಾಜು
ಮಾಡಿದರೆ ವಾರಸುದಾರ ಹರಾಜು ಮಾಡುವವನ ಮೇಲೆ ಕ್ರಮ ನಡೆಸಬಹುದು.
ಇದೊಂದು ವಿಚಿತ್ರವಾದ ನಿಯಮ. ಈ ಸಂದರ್ಭಗಳಲ್ಲಿ ಕೊಡಬೇಕಾದ ಪರಿಹಾರ
ಆಯಾ ವ್ಯಾಜ್ಯದ ಔಚಿತ್ಯವನ್ನಲಂಬಿಸಿರುತ್ತದೆಯಲ್ಲದೆ ಕೋರ್ಟಿನವರ ಅಭಿಪ್ರಾಯಕ್ಕೆ
ಒಳಪಟ್ಟಿರುತ್ತದೆ. ನಮ್ಮ ಮಾಲುಗಳು ಇತರರ ಜಮೀನಿನಲ್ಲಿ ಅಥವಾ ಮನೆಯಲ್ಲಿದ್ದರೆ
ಅಲ್ಲಿಗೆ ಪ್ರವೇಶಿಸಿ, ಅವುಗಳನ್ನು ತೆಗೆದುಕೊಂಡು ಬರುವ ಹಕ್ಕು ಮಾಲೀಕನಿಗಿರುತ್ತದೆ.
ಆದರೆ, ಆ ಹಕ್ಕನ್ನು ಸಂದರ್ಭೋಚಿತವಾಗಿ ಉಪಯೋಗಿಸಬೇಕು.
3. ಕೀರ್ತಿಗೆ ಸಂಬಂಧಪಟ್ಟ (ಮಾನನಷ್ಟದ) ಅಪಕೃತ್ಯಗಳು : ಒಬ್ಬನ ಸ್ಥಾನ ಮಾನಗಳನ್ನು
ಇತರರ ದೃಷ್ಟಿಯಲ್ಲಿ ಕಡಿಮೆ ಮಾಡುವ ಮಾತು, ಬರೆವಣಿಗೆ, ಚಿತ್ರ ಇತ್ಯಾದಿಗಳು
ಮಾನನಷ್ಟವ, ಎಳ್ಳುತ್ತವೆ. ಸಾಮಾನ್ಯಜನರ ಮಾತುಗಳನ್ನು ಕೇಳಿ, ಬರವಣಿಗೆಯನ್ನು
ಓದಿ, ಚಿತ್ರಗಳನ್ನು ನೋಡಿ, ಒಬ್ಬನ ವಿಚಾರದಲ್ಲಿ ಕೀಳುಭಾವನೆ ಬರುವಂತಾದರೆ ಅದು
ಮಾನನಷ್ಟ ಬಸಿಯಬಯಳು ಮಾಡುವವಳು, ಕ್ರಿಮಿನಲ್ ತಣ್ಣೀರನ್ನು ಮಾಡಿರುವನೆಂದು
ದೂಷಿಸುವುದು, ಸ್ತ್ರೀಯರ ನಡತೆಯ (ಶೀಲದ) ವಿಷಯದಲ್ಲಿ ದೂಷಣೆಮಾಡುವುದು,
ಒಬ್ಬನ ವ್ಯಾಪಾರೋದ್ಯೋಗಗಳ ಬಗ್ಗೆ ಅವನಿಗೆ ತಕ್ಕ ಸಾಮರ್ಥ್ಯವಿಲ್ಲವೆಂದು ಹೇಳುವುದು
ಮಾನನಷ್ಟವೆನಿಸಿಕೊಳ್ಳುತ್ತದೆ (ಸ್ಲಾಂಡರ್), ಒಬ್ಬ ಸೈನ್ಯಾಧಿಕಾರಿ ಸಂಸತ್ ಸದಸ್ಯನಾಗಿದ್ದ.
ಸೈನ್ಯದಲ್ಲಿ ಕೆಲಸಮಾಡಲು ಆ ಸಂಕಲಿಸುವಂತ ಸಂಸತ್ತಿನಿಂದ ರಜೆಪಡೆದಿದ್ದ. ಕೆಲವು
ದಿನಗಳ ಅನಂತರ ಯುದ್ಧದಲ್ಲಿ ಗಾಯಗೊಂಡನೆಂದು ಅವನನ್ನು ಸೈನ್ಯದಿಂದ
ನಿವೃತ್ತಿಮಾಡಿದರು. ಆತನು ಪಾರ್ಲಿಮೆಂಟ್ ಸಭೆಗೆ ಹಿಂದಕ್ಕೆ ಬಂದಾಗ, ಇನ್ನೊಬ್ಬ
ಸದಸ್ಯ, ಅವನ ಬಗ್ಗೆ ಈ ರೀತಿ ಹೇಳಿದ. ಯುದ್ಧದಲ್ಲಿ ಗಾಯಗೊಂಡುದಕ್ಕಾಗಿ ಅಲ್ಲ
ಕುಡುಕನಾದ್ದರಿಂದ ನಿವೃತ್ತನಾದ ಎಂದು ಹೇಳುವುದು ಅವನನ್ನು ಅವಹೇಳನಮಾಡಿದಂತೆ
ಎಂದು ನ್ಯಾಯಾಲಯ ತೀರ್ಪುಕೊಟ್ಟು ಪರಿಹಾರ ಕೊಡಿಸಿತು (ಬುಲ್ ವರ್ಸಸ್
ವಾಸ್ಕ್ವೆಸ್ 1947, 1.ಎ.ಇ.ಆರ್. 334), ಪುರಸಭಾ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿಯನ್ನು
ಕುಡುಕನೆಂದು ಕರೆಯುವುದು ಮಾನನಷ್ಟವಲ್ಲವೆಂದು ತೀರ್ಮಾನವಾಗಿರುತ್ತೆ (ಅಲೆಕ್ಸಾಂಡರ್
01892. 1.5.29.797).
ಜಿದ್ದಿನಿಂದ, ಅವಮಾನ ಮಾಡಬೇಕೆಂಬ ಉದ್ದೇಶದಿಂದ ಮಾನನಷ್ಟ
ಉಂಟುಮಾಡುವುದು ಹೆಚ್ಚಿನ ಪರಿಹಾರಕ್ಕೆ ಅವಕಾಶ ಕೊಡುತ್ತದೆ. ಯಾವ ಸಂದರ್ಭದಲ್ಲಿ
ಯಾವ ಹೇಳಿಕೆಗಳಿಂದ ಮಾನನಷ್ಟವಾಗಿದೆ ಎಂದು ತೀರ್ಮಾನಿಸುವುದು ಕಷ್ಟ. ಅದು
ಪ್ರತಿ ವ್ಯಾಜ್ಯದ ಸ್ವರೂಪ, ವಿಷಯ ಇವುಗಳನ್ನವಲಂಬಿಸಿರುತ್ತದೆ. ಒಂದು ಬ್ಯಾಂಕಿನ
ಚೆಕ್ಕುಗಳನ್ನು ನಾವು ಅಂಗೀಕರಿಸುವುದಿಲ್ಲ ಎಂದು ಒಬ್ಬ ವ್ಯಾಪಾರಿ ಹೇಳಿದರೆ ಅದು
ಮಾನನಷ್ಟವಾಗುವುದಿಲ್ಲ (ಕ್ಯಾಪಿಟಲ್ ಮತ್ತು ಕಾಂಡಿ ಬ್ಯಾಂಕ್ ವರ್ಸಸ್ ಹೆಂಡಿ 1882.
741). ಒಬ್ಬನ ಏಜೆನ್ಸಿಯನ್ನು ಕೊನೆಗಾಣಿಸಿದೆ ಎಂದು ಹೇಳುವುದೂ ಮಾನನಷ್ಟವಲ್ಲ
(ನೆವಿಲ್ ವರ್ಸಸ್ ಪೈನ್ ಆರ್ಡ್ ಇನ್ರೆನ್ಸ್ ಕಂ. 1897 ಎ.ಸಿ. 68). ಕೆಲವುವೇಳೆ
ಮಾತುಗಳು ಉಪ್ಪೇಕ್ಷೆಯಿಂದ ಕೂಡಿರಬಹುದು; ಅಥವಾ ಗೂಢಾರ್ಥವನ್ನು
ಹೊಂದಿರಬಹುದು. ಅವುಗಳ ಅರ್ಥ ಬಿಡಿಸಿದ ಹೊರತು ಮಾನನಷ್ಟ ಗೊತ್ತಾಗದಿರಬಹುದು.
ಅಂಥ ಸಂದರ್ಭಗಳಲ್ಲಿ ಅವುಗಳ ಅರ್ಥವನ್ನು ಬಿಡಿಸಿ ಮಾನನಷ್ಟವಾಗಿರುವ ರೀತಿಯನ್ನು
ತೋರಿಸಿಕೊಡಬಹುದು. ಇದಕ್ಕೆ ಹೀನಾಯದ ವ್ಯಂಗ್ಯಕ್ತಿ (ಇನ್ನೂಯಂಡೋ) ಎಂದು
ಹೆಸರು. ಒಬ್ಬನನ್ನು ಮೀರ್ ಸಾದಕ ಎಂದು ಕರೆದರೆ ಅವನು ದ್ರೋಹಿ ಎಂಬ ಅರ್ಥ
ಬರುತ್ತದೆ. ಆಗ ಟಿಪ್ಪುಸುಲ್ತಾನನ ಕಾಲದಲ್ಲಿದ್ದ ಈ ಚರಿತ್ರಾರ್ಹ ವ್ಯಕ್ತಿ ಏನು ಮಾಡಿದ್ದ
ಎಂಬುದನ್ನು ವಿಶದಪಡಿಸಬೇಕು.
ಮಾನನಷ್ಟದ ಹೇಳಿಕೆಗಳು ಮೂರನೆಯವನ ಗಮನಕ್ಕೆ ಬರಬೇಕು (ಸಾರ್ವಜನಿಕ
ವಾಗಬೇಕು). ನಷ್ಟಹೊಂದಿದವನೊಬ್ಬನಿಗೆ ಅದು ತಿಳಿದರೆ ಅದಕ್ಕೆ ಪರಿಹಾರವಿಲ್ಲ. ನಿಮ್ಮನ್ನು
ಒಬ್ಬ ಅವಮಾನವಾಗುವಂತೆ ಬಯ್ದು ಕಾಗದ ಬರೆದು ಲಕೋಟೆಯಲ್ಲಿ ಹಾಕಿ ಕಳುಹಿಸಿ,
ಅದನ್ನು ನೀವು ಓದಿದರೆ ಮಾನನಷ್ಟವಾಗುವುದಿಲ್ಲ. ನಿಮ್ಮ ಅಡಿಗೆಯವನೊ, ಮನೆಯಾಕೆಯೊ,
ಗಮಾಸ್ತನೊ ಒಡೆದು ಓದಿದರೆ ಅದು ಮಾನನಪ್ಪದ ಪರಿಮಿತಿಗೆ ಬರುತ್ತದೆ. ಹೀಗೆಯೇ
ವರ್ತಮಾನ ಪತ್ರಿಕೆಗಳಲ್ಲಿ ಪ್ರಕಟವಾಗುವ ಸಮಾಚಾರಗಳು, ಹಸ್ತಪತ್ರಿಕೆಗಳು, ಪ್ರಕಟಣೆಗಳು
ಇತ್ಯಾದಿ. ಒಬ್ಬ ಕೊಟ್ಟ ಮಾನನಪ್ಪದ ಹೇಳಿಕೆಗಳನ್ನು ಇನ್ನೊಬ್ಬ ಮತ್ತೆ ಹೇಳಿದರೆ ಆತನೂ
ಮಾನನಷ್ಟಕ್ಕೆ ಗುರಿಯಾಗುತ್ತಾನೆ. ಇತರರು ಹೇಳಿದ್ದನ್ನು ಮಾತ್ರ ತಾನು ಪುನಃ ಹೇಳಿದನೆಂದ
ಮಾತಕ್ಕೆ ವಿನಾಯಿತಿಯಿಲ್ಲ. ಸತ್ಯವಾದದ್ದನ್ನು ಹೇಳಿ, ಅನಾವಶ್ಯಕವಾದ ಪ್ರಕಟಣೆ ಮಾಡದೆ
ಹಾಳತವಾಗಿ ಪ್ರಚುರಪಡಿಸುವುದೂ ಸಾರ್ವಜನಿಕ ವಿಷಯಗಳಲ್ಲಿ ಟೀಕೆ ಮಾಡುವುದೂ
ಸಂಸತ್ ಶಾಸನ ಸಭೆಗಳ ನಡೆವಳಿಕೆಗಳನ್ನು ಪಕಟಿಸುವುದೂ ನ್ಯಾಯಾಲಯ ವ್ಯವಹಾರಗಳನ್ನು
ಪ್ರಕಟಿಸುವುದೂ ನ್ಯಾಯವ್ಯವಹಾರದಲ್ಲಿ ವ್ಯಾಜ್ಯಕ್ಕೆ ಸಂಬಂಧಪಟ್ಟಂತೆ ಮಾತನಾಡುವುದೂ
ಮೇಲಿನ ಅಧಿಕಾರಿಗಳಿಗೆ ಕೆಳಗಿನ ಅಧಿಕಾರಿಗಳ ಮೇಲೆ ದೂರು ಕೊಡುವುದೂ, ವರದಿ
ಮಾಡುವುದೂ-ಇವೆಲ್ಲ ಮಾನನಷ್ಟ ಮೊಖದ್ದಮೆಯಲ್ಲಿ ವಿನಾಯಿತಿಯ ವರ್ಗಕ್ಕೆ ಸೇರುತ್ತದೆ<noinclude></noinclude>
gpwxbfrg64iog33xjqyyuzsa213txkp
ಪುಟ:Mysore-University-Encyclopaedia-Vol-1-Part-1.pdf/೩೪೧
104
118643
314878
2026-05-01T17:57:18Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅಪದಾನ - ಅಪಮಿಶ್ರಣ ರಾಕ್) ಈ ಖನಿಜದ ತವರು, ಉತ್ತಮದರ್ಜೆಯ ನಿಕ್ಷೇಪಗಳು ರಷ್ಯದ ಕೋಲಾ ಪ್ರಾಂತ, ಉತ್ತರ ಆಫ್ರಿಕದ ಟ್ಯುನೀಸಿಯ ಮತ್ತು ಮೊರಾಕೊ, ಅಮೆರಿಕ ಸಂಯುಕ್ತ ಸಂಸ್ಥಾನಗಳು ಮತ್ತು ಪೆಸಿಫಿಕ್ ಸಾಗರದ ದ್ವೀಪಗಳಲ್ಲಿ ಹ...
314878
proofread-page
text/x-wiki
<noinclude><pagequality level="1" user="Pragathi. BH" /></noinclude>ಅಪದಾನ - ಅಪಮಿಶ್ರಣ
ರಾಕ್) ಈ ಖನಿಜದ ತವರು, ಉತ್ತಮದರ್ಜೆಯ ನಿಕ್ಷೇಪಗಳು ರಷ್ಯದ ಕೋಲಾ
ಪ್ರಾಂತ, ಉತ್ತರ ಆಫ್ರಿಕದ ಟ್ಯುನೀಸಿಯ ಮತ್ತು ಮೊರಾಕೊ, ಅಮೆರಿಕ ಸಂಯುಕ್ತ
ಸಂಸ್ಥಾನಗಳು ಮತ್ತು ಪೆಸಿಫಿಕ್ ಸಾಗರದ ದ್ವೀಪಗಳಲ್ಲಿ ಹರಡಿವೆ.
ರಾಸಾಯನಿಕ ಗೊಬ್ಬರದ ತಯಾರಿಕೆಯಲ್ಲಿ ಇದನ್ನು ಮುಖ್ಯವಾಗಿ ಉಪಯೋಗಿಸು
ತ್ತಾರೆ. ಉತ್ತಮ ಬಣ್ಣದ ಪಾರದರ್ಶಕ ಹರಳುಗಳನ್ನು ಜವಾಹಿರಿಯಲ್ಲಿ ಉಪಯೋಗಿಸುವು
ದುಂಟು.
(20.20.23.)
ಅಪದಾನ : ಬೌದ್ಧರ ಪಾಳಿ ತ್ರಿಪಿಟಕದಲ್ಲಿ ಸೇರಿರುವ ಬುದ್ಧ ನಿಕಾಯವೆಂಬ
ಗ್ರಂಥ ಸಂಗ್ರಹದಲ್ಲೆ ಸೇರಿರುವ ಈ ಪದಕ್ಕೆ ದಿವ್ಯಚರಿತೆ ಎಂದರ್ಥ (ಅವದಾನವೆಂಬುದು
ಸಂಸ್ಕೃತ ರೂಪ), ಬುದ್ಧನ ಅರ್ಹಂತರ, ಸ್ಥವಿರ-ಸ್ಥವಿರೆಯರ ಮತ್ತು ಉಪಾಸಕರ
ಲೋಕೋತ್ತರ ಖಾರಿತ್ರ್ಯವನ್ನು ಉಲ್ಲೇಖಿಸುವ ಹಲವಾರು ಪ್ರಸಂಗಗಳನ್ನೂ ಕಥೆಗಳನ್ನೂ
ಅನದಾನದಲ್ಲಿ ಪಡೆದಿದ್ದಾರೆ. ಇವುಗಳಲ್ಲಿ ಹಲವು ಜಾತಕ ಕಥೆಗಳನ್ನು ಹೋಲುವವ
ಅಪದಾನದಲ್ಲಿ ಬುದ್ಧಾಪದಾನ, ಪಚ್ಚೇಕ ಬುದ್ಧಾಪದಾನ, ಥೇರಾಪದಾನ, ಥೇರೀ ಅಪದಾನ
ಎಂಬ ನಾಲ್ಕು ಪರಿಚ್ಛೇದಗಳುಂಟು; ಒಂದೊಂದು ಪರಿಚ್ಛೇದದಲ್ಲೂ ಹಲವಾರು ವಗ್ಗಗ
ಳುಂಟು; ಒಂದೊಂದು ವಗ್ಗ ಒಂದೊಂದು ಪ್ರಸಂಗವನ್ನು ನಿರೂಪಿಸುತ್ತದೆ. ಒಟ್ಟು 547
ಪ್ರಸಂಗಗಳು ಇಲ್ಲಿ ಸೇರಿವೆ. ಗೌತಮಬುದ್ಧನಲ್ಲದ ಸಾರಿಮುತ್ತ, ಮೊಗ್ಗಲ್ಲಾಸ, ಕಸ್ಪದ,
ಅನುರುದ್ಧ, ಉಪಾಲಿ, ಅನಂತ, ರಾಹುಲ, ರಟ್ಠಪಾಲ ಮುಂತಾದ ಸ್ಥವಿರರೂ
ಪಹಾಪಜಾಪತಿಗೋತಮಾ, ಖೇಮಾ, ಪಟಾಚಾರಾ, ಕಿಸಗೋತಮೀ ಮುಂತಾದ
ಸ್ಥವಿರೆಯರೂ ಅಪದಾನದಲ್ಲಿ ಉಲ್ಲೇಖಕ್ಕೆ ಬಂದಿದ್ದಾರೆ. ಹಲವಾರು ಪಾಳಿಅಪದಾನಗಳು
ಸಂಸ್ಕೃತ ಅವದಾನಗಳನ್ನು ಅವಲಂಬಿಸಿ ಬರೆದುವೆಂದು ತಿಳಿಯುತ್ತದೆ. (ಎನ್.ಕೆ.ಆರ್.)
ಅಪಭ್ರಂಶ : ಶಿಪ್ಪ ಸಂಸ್ಕೃತ ಭಾಷೆಯ ಸ್ವರೂಪಕ್ಕಿಂತ ಭಿನ್ನವಾದ ಶಬ್ದ ಅಥವಾ
ಅಭಿವ್ಯಕ್ತಿಯನ್ನು ನಿರ್ದೇಶಿಸಲು ಪತಂಜಲಿ ತನ್ನ ಮಹಾಭಾಷ್ಯದಲ್ಲಿ ಈ ಶಬ್ದವನ್ನು
ಮೊಟ್ಟಮೊದಲಬಾರಿಗೆ ಬಳಸಿದ್ದಾನೆ. ಬಹುಶಃ ಈ ಶಬ್ದ ಸಮಕಾಲೀನ ಮಧ್ಯಕಾಲೀನ
ಇಂಡೋ ಆರ್ಯನ್ ಭಾಷೆಯ ಕೆಲವು ಪ್ರಾಂತೀಯ ಭೇದಗಳನ್ನು ಸೂಚಿಸುತ್ತಿದ್ದಿರಬೇಕು.
ಆದರೆ ಇಂದು ಇದು ಮಧ್ಯಕಾಲೀನ ಇಂಡೋ ಆರ್ಯನ್ ಭಾಷೆಯ ಒಂದು ನಿರ್ದಿಷ್ಟ
ಹಂತವನ್ನು ಸೂಚಿಸುತ್ತದೆ. ಪುರುಷೋತ್ತಮ, ಹೇಮಚಂದ್ರ ಮೊದಲಾದ ವೈಯಾಕರಣಿಗಳ
ಈ ಭಾಷೆಯ ಸ್ವರೂಪವನ್ನು ಸ್ವಷ್ಟವಾಗಿ ವಿವರಿಸಿದ್ದಾರೆ. ಇತರ ಪ್ರಾಕೃತ ಉಪಭಾಷೆಗಳೊಡನೆ
ಸರಿದೊರೆಯಾಗಿ 5ನೆಯ ಶತಮಾನದಿಂದ 15ನೆಯ ಶತಮಾನದವರೆಗೆ ಪೂರ್ವ
ಮತ್ತು ಪಶ್ಚಿಮ ಭಾರತಗಳಲ್ಲಿ ಪ್ರಖ್ಯಾತ ಲೇಖಕರು ತಮ್ಮ ಬೃಹತ್ ಗ್ರಂಥಗಳಲ್ಲಿ ಈ
ಭಾಷೆಯನ್ನು ಬಳಸಿದ್ದಾರೆ. ಅಪಭ್ರಂಶದ ಪ್ರಾಂತೀಯ ಭೇದಗಳೂ ಇದ್ದಿರಬೇಕು,
ಪುರುಷೋತ್ತಮ ಅಪಭ್ರಂಶದ ಮೂರು ಉಪಭಾಷೆಗಳನ್ನು ಉಲ್ಲೇಖಿಸಿದ್ದಾನೆ : ನಾಗರ,
ವಾಚದ ಮತ್ತು ಉಪನಾಗರ, ನಾಗರ ಅಂದು ಪ್ರಖ್ಯಾತ ಉಪಭಾಷೆಯಾಗಿದ್ದು ಸಾಹಿತ್ಯದಲ್ಲೂ
ಹೆಚ್ಚಾಗಿ ಬಳಕೆಯಲ್ಲಿದ್ದಂತೆ ಕಂಡುಬರುತ್ತದೆ. ಹೇಮಚಂದ್ರ ಉಪಭಾಷೆಗಳನ್ನು
ಹೆಸರಿಸಿಲ್ಲವಾದರೂ ಆತ ಮುಂದಿರಿಸಿರುವ ವಸ್ತುವನ್ನು ವಿಶ್ಲೇಷಿಸಿದರೆ ಅದರಲ್ಲಿ ಹಲವಾರು
ಉಪಭಾಷೆಗಳ ಮಿಶ್ರಣ ಕಂಡುಬರುತ್ತದೆ. ಬೇರೊಂದು ದೃಷ್ಟಿಯಿಂದ ಪರಿಶೀಲಿಸಿದರೆ
ಆತನ ಅಪಭ್ರಂಶದಲ್ಲಿ ಮಹಾರಾಷ್ಟ್ರ ಮತ್ತು ಶೌರಸೇನಿಯನ್ನು ಆಧಾರವಾಗುಳ್ಳ ಎರಡು
ಭೇದಗಳಿದ್ದುದು ಕಂಡುಬರುತ್ತದೆ.
ಅಪಭ್ರಂಶಕ್ಕೆ ಪ್ರಾಕೃತ ಮೂಲಾಧಾರ. ಅದು ಆಧುನಿಕ ಇಂಡೋ ಆರ್ಯನ್
ಭಾಷೆಗಳಿಗಿಂತಲೂ ಪ್ರಾಚೀನ. ಇಂದು ಬಳಕೆಯಲ್ಲಿರುವ ಇಂಡೋ ಆರ್ಯನ್ ಭಾಷೆಗಳಲ್ಲಿ
ಕಾಣದೊರೆಯುವ ಹಲವಾರು ಆನುವಂಶಿಕ ಲಕ್ಷಣಗಳು ಇದರಲ್ಲೂ ಕಂಡುಬರುತ್ತವೆ.
ಇಂದು ಎಷ್ಟು ಇಂಡೋ ಆರ್ಯನ್ ಭಾಷೆಗಳು ಬಳಕೆಯಲ್ಲಿವೆಯೋ ಅಷ್ಟು ಅಪಭ್ರಂಶಗಳು
ಇದ್ದಿರಬೇಕೆಂಬ ಸಿದ್ಧಾಂತವನ್ನು ಸಮರ್ಥಿಸಲು ಸಾಕಷ್ಟು ಪ್ರಮಾಣಗಳು ದೊರೆಯುತ್ತಿಲ್ಲ.
ಆದರೆ ಆಧುನಿಕ ಇಂಡೋ ಆರ್ಯನ್ ಭಾಷೆಗಳ ಅಧ್ಯಯನಕ್ಕೆ ಅಪಭ್ರಂಶದಲ್ಲಿ ದೊರೆಯುವ
ಮಾಹಿತಿ ಅತ್ಯಾವಶ್ಯಕವಾಗಿದೆ. ಗುಜರಾತಿ, ರಾಜಾಸ್ತಾನಿ ಮತ್ತು ಬ್ರಜ ಭಾಷೆಗಳ ಪ್ರಾಚೀನ
ಸ್ವರೂಪಕ್ಕೂ ಪಶ್ಚಿಮ ಭಾರತದ ಅಪಭ್ರಂಶಅನಂತರದ ಸ್ವರೂಪಕ್ಕೂ ಹೆಚ್ಚಿನ ಹೋಲಿಕೆ
ಇದೆ. ಅಪಭ್ರಂಶ ಸಾಹಿತ್ಯದ ಉಪಲಬ್ಧ ಉದಾಹರಣೆಗಳನ್ನು ಗಮನಿಸಿದರೆ ಭಕ್ತಿ, ಪ್ರಶಂಸೆ
ಮತ್ತು ಶೃಂಗಾರಸ್ವರೂಪದ ಜನಪ್ರಿಯ ಕಾವ್ಯಕ್ಕೆ ಅತ್ಯುಚಿತವಾದ ಭಾಷೆಯಾಗಿ
ಸ್ವೀಕರಿಸಲಾಗಿತ್ತೆಂದು ಸ್ಪಷ್ಟವಾಗುತ್ತದೆ.
ಹೇಮಚಂದ್ರ ತಾನು ನಿರೂಪಿಸಿರುವ ಅಪಭ್ರಂಶದಲ್ಲಿ ಪ್ರಾಕೃತದ ಅನೇಕ ಲಕ್ಷಣಗಳನ್ನು
ಸಂಗತಿಕವಾಗಿ ಒಪ್ಪಿಕೊಂಡಿದ್ದಾನೆ. ಕೃತಕ್ಕಿಂತ ಭಿನ್ನವಾಗಿ ತೋರುವ ಈ ಕೆಲವು ಅಂಶಗಳನ್ನು
ಅಪಭ್ರಂಶದ ಲಕ್ಷಣಗಳೆಂದು ಪರಿಗಣಿಸಬಹುದು. 1. ಅಪಭ್ರಂಶದಲ್ಲಿ ಸ್ವರಗಳು ಅದಲು
ಬದಲಾಗುತ್ತವೆ. ಅವುಗಳ ಮಾತ್ರೆಯಲ್ಲೂ ಸ್ವಲ್ಪ ಮಟ್ಟಿನ ಸ್ವಾತಂತ್ರ್ಯವನ್ನು ಕಾಣಬಹುದು.
ಒಂದೇ ಕಾರಕದ ಅಂತ್ಯದ ಹ ಅಥವಾ ಹು ಮತ್ತು ಹೆ ಅಥವಾ ಹು ಎಂಬ ರೂಪಗಳಿಗೆ
ಇದು ವಿವರಣೆಯನ್ನು ನೀಡುತ್ತದೆ. ಅಂತೆಯೇ ಪ್ರಾಕೃತಕರ್ತೃಕಾರಕ ಏಕವಚನದ ಓ
೩೪೧
ಎಂಬುದು ಈ ಎಂದು ಪ್ರಸ್ವವಾಗಿ ಅಪಭ್ರಂಶದ ಅನೇಕ ಶಬ್ದಗಳಿಗೆ ಸೇರಿಕೊಳ್ಳುತ್ತದೆ.
ಪುಣು, ಏಣು, ಸಹು ಮೊದಲಾದ ಶಬ್ದಗಳಲ್ಲಿ ಇದನ್ನು ಕಾಣಬಹುದು. ಕರಣಕಾರಕ
ಏಕವಚನದಲ್ಲಿ ಎಣ-ಎಮ್ ಮತ್ತು -ಮ್ ಎಂಬ ರೂಪಗಳು ಕಾಣದೊರೆಯುತ್ತವೆ.
2-ಮ್ ಎಂಬುದನ್ನು ಬಹಳವಾಗಿ ಒತ್ತಿ ಹೇಳುವುದಿಲ್ಲ. ಅನೇಕವೇಳೆ ಅನುನಾಸಿಕ
ವಕಾರವಾಗಿ ಪರಿಣಮಿಸುತ್ತದೆ. 3. ವಿಭಕ್ತಿರೂಪಗಳ ಅಂತ್ಯದಲ್ಲಿ ಸಕಾರ ಹಕಾರವಾಗುವ
ಪ್ರವೃತ್ತಿ ಕಂಡುಬರುತ್ತದೆ. ಇದು ಕೆಲವು ವಿಲಕ್ಷಣರೂಪಗಳಿಗೆ ವಿವರಣೆ ನೀಡುತ್ತದೆ;
ಮಾರ್ಕಂಡೇಯ ಮತ್ತು ಇತರರು ಉಲ್ಲೇಖಿಸಿರುವ ಕರ್ತೃಕಾರಕ ಬಹುವಚನ ದೇವಹೂ
ಎಂಬುದರ ಮೂಲವನ್ನು ವೈದಿಕ ದೇವಾಸಃ ಎಂಬುದರಲ್ಲಿ ಅಥವಾ ಚಂದ್ರಮಸಃ
ಎಂಬಂಥ ರೂಪಗಳ ಆಧಾರದ ಮೇಲೆ ಸಾಧಾರಣೀಕೃತವಾದ ರೂಪಗಳಲ್ಲಿ ಕಾಣಬಹುದು,
ಪಾನದ ದೇವ ದಿಂದ ದೇವಹ; ತಸ್ಯದಿಂದ ತಾಜ್ಜ ಅದನ್ನು ತಾಸ ಎಂದು ಸರಳಗೊಳಿಸಿ
ಪ್ರಾಕೃತದ
ಆದರ ಪ್ರತಿರೂಪವಾದ ಕಾಸು ಎಂಬುದನ್ನೂ ಅಸಭಂಶದಲ್ಲಿ ಬಳಸಲಾಗುತ್ತದೆ; ಕಂಸಿ
ಯಿಂದ ತಪ್ಪಿ; ಎಸೆಯಿಂದ ಎಹು. ಸಂಸ್ಕೃತದ ಸಕಾರ ಅವೆಸ್ತ ಮತ್ತು ಇರಾನಿ
ಉಪಭಾಷೆಗಳಲ್ಲಿ ಹಕಾರವಾಗಿ ಕಾಣದೊರೆಯುತ್ತದೆ. ಕೆಲವು ಪ್ರಾಕೃತ ಶಬ್ದಗಳಲ್ಲಿ
ಕೊನೆಯಲ್ಲಿ ಇದು ಕಾಣಬರುತ್ತದೆ. ಇಂದಿಗೂ ಗುಜರಾತಿ ಉಪಭಾಷೆಯೊಂದರಲ್ಲಿ
ಸಕಾರ ಸಾಮಾನ್ಯವಾಗಿ ಹಕಾರವಾಗುವುದನ್ನು ಕಾಣಬಹುದು. ಈ ಬದಲಾವಣೆ ಆನುವಂಶಿಕ
ಲಕ್ಷಣವಾಗಿದ್ದು ಮುಂದೆ ಸಾಮಾನ್ಯವಾಗಿ ಎಲ್ಲೆಡೆಗಳಲ್ಲೂ ಕಾಣಿಸಿಕೊಂಡಿದ್ದಿರಬಹುದು.
ಉಚ್ಚಾರಣೆಯನ್ನು ಸರಳಗೊಳಿಸುವುದಾಗಿ ಪ್ರಾಸಮುಚ್ಚಯಗಳ ಶ೯ಕಯನ್ನು
ಅನೇಕ ವೇಳೆ ದೂರ ಮಾಡಲಾಗುತ್ತದೆ. 5. ಕರ್ತೃ, ಕರ್ಮ ಮತ್ತು ಸಂಬಂಧಕಾರಕಗಳಲ್ಲಿ
ವಿಭಕ್ಷ್ಯಂತಗಳನ್ನು ಕೈಬಿಡಲಾಗುತ್ತದೆ. ಅವ್ಯಯಗಳಾಗಿ ಮಾರ್ಪಡುವ ಪ್ರವೃತ್ತಿ ಇಲ್ಲಿ
ಕಂಡುಬರುತ್ತದೆ. 6. ಧ್ವನಿಪರಿವರ್ತನೆಗಳು ವಿಭಕ್ತಿರೂಪಗಳ ಮೇಲೆ ಪ್ರಭಾವವನ್ನು
ಬೀರುತ್ತವಾಗಿ ಇವುಗಳ ರೂಪಗಳೂ ಸರಳವಾಗುತ್ತವೆ, ಸಂಖ್ಯೆಯೂ ಕಡಿಮೆಯಾಗುತ್ತಿತ್ತು.
7. ಅವ್ಯಯಗಳೂ ಪ್ರತ್ಯಯಗಳೂ ಅನೇಕ ವೇಳೆ ಗುರುತಿಸಲು ಸಾಧ್ಯವಾಗದಷ್ಟುಮಟ್ಟಿಗೆ
ತಮ್ಮ ರೂಪಗಳನ್ನು ಬದಲಾಯಿಸಿಕೊಂಡುಬಿಡುತ್ತವೆ. ಕೆಲವು ಸಂದರ್ಭಗಳಲ್ಲಿ ಪ್ರಾಕೃತದ
ಮೂಲಕ ಅವುಗಳ ಸಂಸ್ಕೃತಮೂಲವನ್ನು ತಿಳಿಯುವುದೂ ಸಾಧ್ಯವಾಗುವುದಿಲ್ಲ. ಬಹುಶಃ
ಅಂಥ ರೂಪಗಳು ದೇಶಭಾಷೆಗಳಿಂದ ಬಂದಿರಬಹುದು. 8. ಅನೇಕ ಶಬ್ದಗಳಲ್ಲಿ ಕ, ಡ,
ಲ, ಉಲ್ಲಗಳಂಥ ಸ್ವಾರ್ಥ ಅಥವಾ ಬಹುಪದಯುಕ್ತವಾಗಿರುವಂಥ ಪೂರ್ವಪದ ಅಥವಾ
ಉತ್ತರಪದಗಳು ಕಾಣದೊರೆಯುತ್ತವೆ. 9. ಕೊನೆಯದಾಗಿ, ದೇಶೀಶಬ್ದಗಳು ಅಥವಾ
ಧಾತ್ವಾದೇಶಗಳು ಹೇರಳವಾಗಿ ಕಾಣದೊರೆಯುತ್ತವೆ. ಸಿಂಹಾವಲೋಕನ ಮಾಡುತ್ತ
ಅಪಭ್ರಂಶದ ವಿಚಾರವಾಗಿ ಪಿಶೆಲ್ ಈ ರೀತಿ ಹೇಳಿದ್ದಾನೆ. ಧ್ವನಿಸಂಬಂಧಿಯಾದ ಅವ್ಯವಸ್ಥೆ
ಇದ್ದರೂ ಪಾಸಕ್ಕೋಸ್ಕರವಾಗಿ ಕವಿಗಳು ಮನಬಂದಂತೆ ಸ್ವರಗಳನ್ನು ಬದಲಾಯಿಸಿ
ಶಬ್ದಾಂತ್ಯಗಳನ್ನು ಕೈಬಿಟ್ಟು ಸಂಪೂರ್ಣ ಅಕ್ಷರಗಳನ್ನೇ ಅವಪ್ಪಂಬನಗೊಳಿಸಿ, ಲಿಂಗ,
ವಿಭಕ್ತಿ ಮನ ಮತ್ತು ವಾದಿಗಳ ವಿಚಾರದಲ್ಲಿ ಗೊಂದಲವನ್ನು ಮಾಡಿ, ಸ್ಥಳನಿಂದ
ವಚನ ಗೊಂದಲವನ್ನುಂಟುಮಾಡಿ,
ವರ್ತಿಸಿದ್ದರೂ ಅಪಭ್ರಂಶ ವಿಶಿಷ್ಟ ಮಹತ್ತ್ವವನ್ನುಳ್ಳ ಸ್ವಾರಸ್ಯಪೂರ್ಣ ಭಾಷೆಯಾಗಿ
ಉಳಿದುಕೊಂಡುಬಂದಿದೆ. ವೈದಿಕ (ಸಂಸ್ಕೃತ) ಭಾಷೆಗೂ ಇದಕ್ಕೂ ಇರುವ ಸಂಬಂಧ
ನಿಕೃಷ್ಟವಾದುದೇನೂ ಅಲ್ಲ. ಹೀಗಾಗಿ ವೈದಿಕ ನುಡಿಗಟ್ಟಿನೊಡನೆ ಹೆಗಲೆಣೆಯಾಗಿ ಬೆಳೆಯುತ್ತಿದ್ದ
ಆಡುಮಾತಿನ ಉಪಭಾಷೆಗಳಲ್ಲಿ ಅಪಭ್ರಂಶದ ಮೂಲ ಅಡಗಿದೆ. ಈ ವೈದಿಕನುಡಿಗಟ್ಟು
ಅವಿರತವಾಗಿ ಅನೇಕ ಪ್ರದೇಶಗಳಲ್ಲಿ ಹರಿದು ಇಂದಿನ ಆಧುನಿಕ ಭಾರತೀಯ
ಆರ್ಯಭಾಷೆಗಳ ರೂಪದಲ್ಲಿ ಮುಂದೆ ಸಾಗುತ್ತಿದೆ.
ಅಪಶಕ್ಕೆ ತನ್ನದೇ ಆದ ಛಂದೋರೂಪಗಳಿವೆ. ವೈವಿಧ್ಯಮಯವಾದ ಛಂದೋರೂಪ
ಗಳೂ ಪ್ರಾಸಗಳೂ ಕಾಣದೊರೆಯುತ್ತವೆ. 5ನೆಯ ಶತಮಾನದ ಹೊತ್ತಿಗಾಗಲೆ
ಸಾಹಿತ್ಯಭಾಷೆಯ ರೂಪದಲ್ಲಿ ಅವರ ಸವಲಿತವಾಗಿತ್ತು. ಅದು ಭಾಷೆಯಲ್ಲಿ ಬಳಕೆಯಲ್ಲಿದ್ದ
ಅಪಭ್ರಂಶದ ವಿಶಿಷ್ಠರೂಪಗಳು ಗ್ರಂಥಕ್ಕೆ ಪ್ರಾಚ್ಯ ಭಾಷೆಯ ಮೇಲೆ ಬಹುಮಟ್ಟಿಗೆ
ಪ್ರಶಕೆಯ ಆರಂಭಕಾಲದಿಂದಲೇ ಪ್ರಭಾವ ಬೀರತೊಡಗಿದ್ದವು. ಅಪಭ್ರಂಶದ ಕೆಲವು
ವೈಶಿಷ್ಟ್ಯಗಳಿಗೆ ಅಭೀರರ ಮಾತಿನ ರೀತಿಯೇ ಕಾರಣವೆಂದು ಹೇಳಲಾಗುತ್ತಿದೆ. ಪ್ರಶ.ಪೂರ್ವ
150ಕ್ಕಿಂತಲೂ ಕೊಂಚ ಮೊದಲೇ ಈ ಜನಾಂಗ ಭಾರತಕ್ಕೆ ಕಾಲಿಟ್ಟಿತು. ಈ ಅವಧಿಯಲ್ಲಿ
ರಚಿತವಾದ ಮಹಾಭಾಷ್ಯದಲ್ಲಿ ಪತಂಜಲಿ ಈ ಜನಾಂಗವನ್ನು ಉಲ್ಲೇಖಿಸಿದ್ದಾನೆ. ಪೆಷಾವರ್
ಬಳಿ ನೆರೆಹೊರೆಯವರಂತೆ ಆಭೀರರೂ ಗುರ್ಜರರೂ ವಾಸಿಸುತ್ತಿದ್ದರು. ಇವರ ಕೆಲವು
ವೈಶಿಷ್ಟ್ಯಗಳು ಪ್ರಾಕೃತಭಾಷೆಗಳ ಮೇಲೆ ಪ್ರಭಾವ ಬೀರಿದುವು. ಅನಂತರ ಅಪಭ್ರಂಶರೂಪದಲ್ಲಿ
ಇವು ಸ್ಥಿರವಾಗಿ ಬೇರೂರಿದವು. ಅಪಭ್ರಂಶದ ಶಬ್ದಕೋಶದ ಬಹುಭಾಗ ವಾಸ್ತವವಾಗಿ
(ಎ.ಎಫ್.ಯು.)
ಪಾಕೃತದಿಂದಲೇ ಬಂದಿದೆ.
ಅಪಮಿಶ್ರಣ : ಒಂದು ಪದಾರ್ಥವನ್ನು ಕಡಿಮೆದರ್ಜೆಯ ಅಥವಾ ಹಾನಿಕರ
ಪದಾರ್ಥಗಳೊಡನೆ ಸೇರಿಸಿ ಕೀಳೆರಕೆ (ಕಲಬೆರಕೆ) ಮಾಡುವುದು (ಅಡಲ್ಪರೇಷನ್).
ಅಂದರೆ ಆ ಪದಾರ್ಥದ ದರ್ಜೆಯನ್ನು ಕಡಿಮೆ ಮಾಡುವುದು. ಅಪಮಿಶ್ರಣ ಮಾಡಿ<noinclude></noinclude>
f46iqgiekewunmeaz3tclocmzok7k1h
ಪುಟ:Mysore-University-Encyclopaedia-Vol-1-Part-1.pdf/೩೪೨
104
118644
314879
2026-05-01T17:57:26Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ૨૪ ૧ - ಅಪರಂಪರಸ್ವಾಮಿ – ಅಪರಾಜಿತ ಮಾರುವವನು ತನ್ನ ಅನುಕೂಲಕ್ಕೆ ತಕ್ಕಂತೆ ಪದಾರ್ಥದ ತೂಕ ಪ್ರಮಾಣ ಬಣ್ಣ ವಾಸನೆ ಇತ್ಯಾದಿಗಳಲ್ಲಿ ಉದ್ದೇಶಪೂರ್ವಕವಾಗಿ ಬದಲಾವಣೆಯನ್ನು ಮಾಡಲು ಸಾಧ್ಯ. ಇದರಿಂದ ಬಳಕೆದಾರನಿಗೆ ನಷ್ಟ;...
314879
proofread-page
text/x-wiki
<noinclude><pagequality level="1" user="Pragathi. BH" /></noinclude>૨૪ ૧
-
ಅಪರಂಪರಸ್ವಾಮಿ – ಅಪರಾಜಿತ
ಮಾರುವವನು ತನ್ನ ಅನುಕೂಲಕ್ಕೆ ತಕ್ಕಂತೆ ಪದಾರ್ಥದ ತೂಕ ಪ್ರಮಾಣ ಬಣ್ಣ ವಾಸನೆ
ಇತ್ಯಾದಿಗಳಲ್ಲಿ ಉದ್ದೇಶಪೂರ್ವಕವಾಗಿ ಬದಲಾವಣೆಯನ್ನು ಮಾಡಲು ಸಾಧ್ಯ. ಇದರಿಂದ
ಬಳಕೆದಾರನಿಗೆ ನಷ್ಟ; ಹಣ ಹೆಚ್ಚು ಖರ್ಚಾಗುತ್ತದೆ; ಉಪಯೋಗ ಕಡಿಮೆ.
ಈಗೀಗ ಅಪಮಿಶ್ರಣ ಹೆಚ್ಚುತ್ತಿದೆ. ವಿಜ್ಞಾನದ ಮತ್ತು ಔದ್ಯಮಿಕ ಕಲೆಯ ಅಭಿವೃದ್ಧಿಯಿಂದ
ಈ ಅಭ್ಯಾಸಕ್ಕೆ ಒಂದು ಪ್ರಚೋದನೆ ದೊರಕಿದೆ. ಜಿಡ್ಡುತೆಗೆದ ಹಾಲಿನ ಪುಡಿಯಿಂದಾದ
ಹಾಲನ್ನು ಅಪ್ಪಟ ಹಾಲೆಂದು ಮಾರುವುದು, ಅದಕ್ಕೆ ಬಾದಾಮಿ ವಾಸನೆಯನ್ನು ಮಾತ್ರ
ಸೇರಿಸಿ ಬಾದಾಮಿ ಹಾಲೆಂದು ಮಾರುವುದು, ಬೆಣ್ಣೆಗೆ ವನಸ್ಪತಿಯನ್ನು ಬೆರೆಸುವುದು.
ಅಚ್ಚ ರೇಷ್ಮೆಯೊಂದಿಗೆ ಕೃತಕರೇಷ್ಮೆಯ ಬೆರಕೆ – ಹೀಗೆ ನೂರಾರು ರೀತಿಯ ಅಪಮಿಶ್ರಣ
ನಡೆಯುತ್ತಿದೆ. ನಕಲಿ ಮಾಲುಗಳು ಬಿಕರಿಗೆ ಬರುತ್ತಿವೆ. ಆಹಾರದಲ್ಲೂ ಇತರ ಪದಾರ್ಥ
ಗಳಲ್ಲೂ ಮುಖ್ಯವಾಗಿ ಔಷದಿಗಳಲ್ಲೂ ಅಪವಾಗದಂತೆ ನೋಡಿಕೊಳ್ಳಲು ಕಟ್ಟುನಿಟ್ಟಾದ
ನಿಯಂತ್ರಣವಿರಬೇಕು. ಸರ್ಕಾರ ಈ ಬಗ್ಗೆ ಅನೇಕ ಕಟ್ಟಳೆಗಳನ್ನು ಮಾಡಿದರೂ ಜನರಲ್ಲಿ
ಪ್ರಾಮಾಣಿಕತೆ ಬರುವವರೆಗೆ ಅಪಮಿಶ್ರಣ ನಿಲ್ಲಲಾರದು. ಸುಸಂಘಟಿತವಾದ ಪರೀಕ್ಷೆ
ಯಿಂದಲೂ ಮೌಲ್ಯ ಪ್ರಮಾಣಗಳನ್ನು ನಿರ್ಧರಿಸುವುದರಿಂದಲೂ ಪದೇಪದೇ ತನಿಖೆ
ನಡೆಸುವುದರಿಂದಲೂ ಈ ಉದ್ದೇಶವನ್ನು ಸಾಧಿಸಬಹುದು. ಭಾರತದಲ್ಲಿ ಇಂಡಿಯನ್
ಸ್ಟ್ಯಾಂಡರ್ಡ್ಸ್ಟ್ ಇನ್ಸ್ಟಿಟ್ಯೂಟ್ ಈ ದಿಶೆಯಲ್ಲಿ ಸಾಕಷ್ಟು ಕೆಲಸ ಮಾಡುತ್ತಿದೆ. (ಸಿ.ಸಿಪಿ)
ಅಪರಂಪರಸ್ವಾಮಿ : ಬ್ರಿಟಿಷರ ವಿರುದ್ಧ ಹೋರಾಡಿದ ವೀರ. 1834ರಲ್ಲಿ ಇಂಗ್ಲಿಷರು
ಚಿಕ್ಕವೀರರಾಜೇಂದ್ರನನ್ನು ರಾಜ್ಯಭಾರನ್ನಾಗಿಸಿ ಕೊಡಗನ್ನು ನಮ್ಮ ವಶಪಡಿಸಿಕೊಂಡಾಗ,
ಕೊಡಗಿನ ದಾಸ್ಯವಿಮೋಚನೆಗಾಗಿ ಒಂದು ಬಂಡಾಯ ಮೊದಲಾಯಿತು. ಅದನ್ನು ಈತ
ಆರಂಭಿಸಿದ.
ಇವನು ತುಮಕೂರು ಜಿಲ್ಲೆಯ ಮಾಯಸಂದ ಬಳಿಯ ಕಡಗನೂರು ಗ್ರಾಮದ
ಹನುಮಂತರಾಯ ಮತ್ತು ಗೋಪಮ್ಮ ಎಂಬ ದಂಪತಿಗಳ ಮಗ. 1807ರಲ್ಲಿಯೇ
ಸನ್ಯಾಸಿಯಾಗಿ ಊರು ಬಿಟ್ಟು ಹೋದವನು ಇಪ್ಪತ್ತು ವರ್ಷಗಳ ಅನಂತರ ದೊಡ್ಡ
ಜಂಗಮನಂತೆ ಊರಿಗೆ ಹಿಂದಿರುಗಿದ. ಕೂಡಲೇ ಇವನಿಗೆ ಅನೇಕ ಮಂದಿ ಶಿಷ್ಯರಾದರು.
1833ರಲ್ಲಿ ಅಪರಂಪರಸ್ವಾಮಿ ಮಂಜರಾಬಾದು ತಾಲ್ಲೂಕಿನಲ್ಲಿ ಸಂಚರಿಸುತ್ತಿದ್ದ. ಇವನು
ಅನೇಕ ಅದ್ಭುತ ಪವಾಡಗಳನ್ನು ನಡೆಸಬಲ್ಲನೆಂಬುದು ಜನರ ತಿಳಿವಳಿಕೆಯಾಗಿತ್ತು.
ಅನೇಕ ರೋಗಗಳನ್ನು ವಾಸಿಮಾಡಲು ಔಷಧವನ್ನು ಸಹ ಕೊಡುತ್ತಿದ್ದ. ಇವನ ಖ್ಯಾತಿಯನ್ನು
ಕೇಳಿದ ಚಿಕ್ಕವೀರರಾಜ ಇವನನ್ನು ಮಡಿಕೇರಿಯ ಅರಮನೆಗೆ ಒಮ್ಮೆ ಕರೆಯಿಸಿದ್ದ. 1837ರ
ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ದಂಗೆಯ ಬಗೆಗೆ ದೀರ್ಘ ವಿಚಾರಣೆ ನಡೆಸಿದ
ಕಮಿಷನ ಕಾಟನ್ರವರ ಪ್ರಕಾರ ಅಪರಂಪರ ಬ್ರಿಟಿಷರ ವಿರುದ್ಧ ಚಿಕ್ಕವೀರರಾಜೇಂದ್ರ
ಮತ್ತು ಮೈಸೂರಿನ ಮುಮ್ಮಡಿ ಕೃಷ್ಣರಾಜ ಒಡೆಯರು ಸೇರಿ ನಡೆಸುತ್ತಿದ್ದ ರಹಸ್ಯಾಲೋಚನ
ಗಳಲ್ಲಿ ಭಾಗಿಯಾಗಿದ್ದ.
1834ರ ಕೊಡಗಿನ ಯುದ್ಧ ನಡೆಯುವ ಮೊದಲೇ ಅಪರಂಪರ ಕೊಡಗನ್ನು
ತ್ಯಜಿಸಿ ದಕ್ಷಿಣ ಕನ್ನಡ ಜಿಲ್ಲೆಯ ಕಾಜಗೋಡಿನ ಮಲ್ಲಪ್ಪಗೌಡನಲ್ಲಿ ಆಶ್ರಯ ಪಡೆದ. ಈ
ಮಲ್ಲಪ್ಪಗೌಡ ಆ ಪ್ರದೇಶದ ಮುಖಂಡಾಗಿದ್ದ. 1815 ಮೇ ತಿಂಗಳಲ್ಲಿ ಕೆಲವು ಜನ
ಅಪರಂಪರನನ್ನು ಕೊಡಗಿನ
ಅಪ್ಪಾಜಿ ಅರಸನ ಮಗ ವೀರಪ್ಪ (ವೀರರಾಜ ಅರಸು)
ಎಂದೂ ಕೊಡಗಿನ ಸಿಂಹಾಸನಕ್ಕೆ ನ್ಯಾಯವಾದ ಹಕ್ಕುದಾರನೆಂದೂ ಪಕಟಣೆ ಹೊರಡಿಸಿದರು.
ಇಲ್ಲಿಂದಲೇ ಕೊಡಗಿನ ದಂಗೆ ಆರಂಭವಾಯಿತೆಂದು ಭಾವಿಸಬಹುದು. ಅನಂತರ
ಅಪರಂಪರ ಸೂರ್ಲಬ್ಬಿನಾಡು ಏಳುಸಾವಿರ ಸೀಮೆ, ಎಡನಾಡು ಮುಂತಾದ ಕಡೆ
ಸಂಚರಿಸಿದ. ದಿನೇದಿನೇ ಅವನ ಹಿಂಬಾಲಕರ ಸಂಖ್ಯೆ ಬೆಳೆಯತೊಡಗಿತು. ಚತುರನಾದ
ಅಪರಂಪರ ಸಾಮಾನ್ಯಜನರ ಮೂಢನಂಬಿಕೆ, ಧಾರ್ಮಿಕ ಭಾವನೆ ಮತ್ತು ರಾಜನಿಷ್ಠೆಗಳ
ಪ್ರಯೋಜನ ಪಡೆದು ಅವರನ್ನು ಇಂಗ್ಲಿಷರ ವಿರುದ್ಧ ಹೋರಾಡಲು ಪ್ರೇರೇಪಿಸಿದ.
ಚಿಕ್ಕವೀರರಾಜೇಂದ್ರ ಪಟ್ಟಕ್ಕೆ ಬಂದ ಕಡಲೇ ತನ್ನ ಸಂಬಂಧಿಗಳಲ್ಲಿ ಬಹಳ ಜನರನ್ನು
ಕೊಲ್ಲಿಸಿದನೆಂದೂ ಅವರಲ್ಲಿ ಅಪ್ಪಾಜಿ ಅರಸನ ಮಕ್ಕಳೂ ಸೇರಿದ್ದರೆಂದೂ ಕೊಡಗಿನ
ಜನರು ದೃಢವಾಗಿ ನಂಬಿದ್ದರಿಂದ ಕೊಡಗಿನ ಮುಖ್ಯರು ಅವನನ್ನು ರಾಜನೆಂದು
ಒಪ್ಪಿಕೊಳ್ಳುವುದಾಗಲಿ ಬ್ರಿಟಿಷರ ವಿರುದ್ಧ ಹೋರಾಡುವುದಾಗಲಿ ತಮಗೆ ಸಾಧ್ಯವಾಗದೆಂದು
ಅವನಿಗೆ ಮನವರಿಕೆ ಮಾಡಿಕೊಟ್ಟರು. ಏನು ಮಾಡಲೂ ತೋರದ ಅಪರಂಪರ ದಕ್ಷಿಣ
ಕನ್ನಡದ ಕಡಬಕ್ಕೆ ಹೊರಟುಹೋದ. ಇಷ್ಟರಲ್ಲಿ ಕೊಡಗಿನ ಸೂಪರಿಂಟೆಂಡೆಂಟ್ ಆಗಿದ್ದ
ಕ್ಯಾಪ್ಟನ್ ಲೀ ಹಾರ್ಡಿ ಅಪರಂಪರನ ಚಟುವಟಿಕೆಗಳನ್ನು ಹತ್ತಿಕ್ಕಲು ಕೆಲವು ಸೈನಿಕರನ್ನು
ಕಳುಹಿಸಿದ. ಗಾಬರಿಗೊಂಡ ದಂಗೆಕೋರರಲ್ಲಿ ಅನೇಕರು ವೇಷ ಮರೆಸಿಕೊಂಡು ತಮ್ಮ
ತಮ್ಮ ಕdaಗಳಿಗೆ ಓಡಿಹೋದರು, ಯುರದೃಷ್ಟವಶಾತ್ ಅವರಂವರಸ್ವಾಮಿ ಶಿವಮೊಗ್ಗದ
ನಗರಸೀಮೆಗೆ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಸಿಕ್ಕುಬಿದ್ದ. ಇವನನ್ನು ಇಂಗ್ಲಿಷರು ತಿರುಚಿನಾಪಳ್ಳಿ
ಯಲ್ಲಿ ರಾಜಕೀಯ ಕೈದಿಯೆಂದು ಬಂಧಿಸಿಟ್ಟರು. 1869ರಲ್ಲಿ ಬಿಡುಗಡೆ ಮಾಡಲ್ಪಟ್ಟ
ಅಪರಂಪರ ಮರುವರ್ಷ ಶ್ರೀರಂಗಪಟ್ಟಣದಲ್ಲಿ ಕಾಲವಶನಾದ.
ಕೊಡಗಿನ ಸ್ವಾತಂತ್ರ್ಯಕ್ಕಾಗಿ ಅಪರಂಪರಸ್ವಾಮಿ ನಡೆಸಿದ ಪ್ರಯತ್ನ ಈ ರೀತಿಯಾಗಿ
ಆರಂಭದಲ್ಲೇ ವಿಫಲವಾಯಿತು. ಆದರೆ ಇವನ ಕೆಲವು ನಿಷಾವಿವಂತ ಹಿಂಬಾಲಕರು
ಹೋರಾಟವನ್ನು ಮುಂದುವರಿಸಿದರು. ಆ ಪೈಕಿ ಕಲ್ಯಾಣಸ್ವಾಮಿ ಎಂಬಾತ ಖ್ಯಾತನಾದವ.
1835ರ 'ವಿದ್ರೋಹಿ'ಗಳ ಉದ್ದೇಶ ಮತ್ತು ಆಶೋತ್ತರಗಳು ಅಂಥ ಕೃಷ್ಣರಾಜ ಒಡೆಯರಿಗೆ
ಮೈಸೂರನ್ನೂ 1614ರಲ್ಲಿ ರಾಜ್ಯಭಷ್ಟರಾದ ಚಿಕ್ಕವೀರ ರಾಜೇಂದ್ರನಿಗೆ ಕೊಡಗಿನ
ಸಿಂಹಾಸನವನ್ನೂ ಮರಳಿ
ದೊರಕಿಸಿಕೊಳ್ಳುವುದೇ ಅವನ ಮುಖ್ಯ ಉದ್ದೇಶವಾಗಿತ್ತೆಂದು
ಅನೇಕ ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ.
(ಎಚ್.ಪಿ.ಎಸ್.)
ಅಪರಾಂತ : ಪಶ್ಚಿಮಘಟ್ಟಗಳಿಗೂ ಸಮುದ್ರಕ್ಕೂ ಇರುವ ನಡುವಣ ಪ್ರದೇಶ.
ಈಗಿನ ಕೊಂಕಣ. ಅಪರಾಂತದ ಉಲ್ಲೇಖ ಮಹಾಭಾರತದಲ್ಲಿ ಬರುತ್ತದೆಯಾದರೂ
ಚಾರಿತ್ರಿಕ ದೃಷ್ಟಿಯಿಂದ ಅಶೋಕನ ಕಾಲದ ಉಲ್ಲೇಖವೇ ಮುಖ್ಯವಾದುದು. ಅಪರಾಂತ
ಮೊದಲು ಗೌತಮೀಪುತ್ರನ ಆಳ್ವಿಕೆಯಲ್ಲಿತ್ತು. ರುದ್ರದಾಮ ಇದನ್ನು ಆಂಧ್ರದಿಂದ ಗೆದ್ದನೆಂದು
ಶಾಸನಗಳಿಂದ ತಿಳಿಯುತ್ತದೆ. 6ನೆಯ ಶತಮಾನದಿಂದ ಅಪರಾಂತಕ್ಕೆ ಕೊಂಕಣ ಎಂಬ
ಹೆಸರು ಬಂತು. ಬಾದಾಮಿ ಚಳುಕ್ಯ ಕೀರ್ತಿವರ್ಮನ ಶಾಸನಗಳಲ್ಲಿ ಕೊಂಕಣವಿಷಯದ
ಪ್ರಸ್ತಾಪವಿದೆ. ಈತ ಇಂದ್ರರಾಜನನ್ನು ಕೊಂಕಣಾಧಿಕಾರಿಯಾಗಿ ನಿಯಮಿಸಿದ್ದ. ಅನಂತರ
ಕೊಂಕಣ ಎರಡು ಭಾಗಗಳಾಗಿ ಶಿಲಾಹಾರರು ಉತ್ತರ ಮತ್ತು ದಕ್ಷಿಣ ಭಾಗಗಳನ್ನು
ಹಂಚಿಕೊಂಡು ರಾಜ್ಯವಾಳುತ್ತಿದ್ದರು. ಇವರು ಪೂರ್ಣ ಸ್ವತಂತ್ರರಾಗಿಲ್ಲದಿದ್ದರೂ ರಾಷ್ಟ್ರಕೂಟರ
ಅನಂತರ ಕಲ್ಯಾಣಚಾಳುಕ್ಯರ ಮಾಂಡಲಿಕರಾಗಿ ಕೊಂಕಣವನ್ನು ಪಾಲಿಸುತ್ತಿದ್ದರು. ಗೋವದ
ಕದಂಬರಾಜ ಜಯಕೇಶಿ ಅನೇಕ ಸಾರಿ ಶಿಲಾಹಾರರ ಮೇಲೆ ಯುದ್ಧಮಾಡಿ ಅವರನ್ನು
ಸೋಲಿಸಿದ. 12-14ನೆಯ ಶತಮಾನದವರೆಗೆ ಕೊಂಕಣ ಯಾದವರ ಆಳ್ವಿಕೆಗೆ ಸೇರಿತು.
ದಕ್ಷಿಣಾಪಥವನ್ನು ಮುಸ್ಲಿಮರು ಆಕ್ರಮಿಸಿಕೊಂಡಮೇಲೆ ಬಿಜಾಪುರ, ಅಹಮದ್ನಗರ
ಮುಂತಾದ ರಾಜ್ಯಗಳಲ್ಲಿ ಹರಿದು ಹಂಚಿಹೋಯಿತು. 1572ರಲ್ಲಿ ಕೆಲಭಾಗಗಳು ಮೊಗಲರಿಗೂ
ಮಿಕ್ಕ ಭಾಗಗಳು ಪೋರ್ಚುಗೀಸರಿಗೂ ಸೇರಿದುವು. 16 ಮತ್ತು 17ನೆಯ ಶತಮಾನಗಳಲ್ಲಿ
ಪೋರ್ಚುಗೀಸರಿಗೂ ಮರಾಠರಿಗೂ ಅನೇಕ ಕದನಗಳು ನಡೆದರೂ ಪೋರ್ಚುಗೀಸರೇ
ಕೊಂಕಣದಲ್ಲಿ ಬಲಶಾಲಿಗಳಾಗಿದ್ದರು. ಸು. 1818ರ ಹೊತ್ತಿಗೆ ಕೆಲವು ಭಾಗಗಳು ಬ್ರಿಟಿಷರ
ಆಳ್ವಿಕೆಗೆ ಸೇರಿದುವು. ಭಾರತದ ಸ್ವಾತಂತ್ರ್ಯಾನಂತರ, ಕೆಲವು ಭಾಗಗಳು ಗೋವ, ಮಹಾರಾಷ್ಟ್ರ
ಮತ್ತು ಕರ್ನಾಟಕ ರಾಜ್ಯಗಳಿಗೆ ಸೇರಿವೆ.
(ಎ.ವಿ.ಎನ್.)
ಅಪರಾಜಿತ : 10-11ನೆಯ ಶತಮಾನದಲ್ಲಿ ಉತ್ತರ ಕೊಂಕಣದಲ್ಲಿ ಆಳಿದ
ಶಿಲಾಹಾರ ಮನೆತನಕ್ಕೆ ಸೇರಿದ ಮಾಂಡಲಿಕ. ಮೃಗಾಂಕ ಎಂಬುದು ಈತನ ಬಿರುದು.
ತಂದೆಯ ಹೆಸರು ವಜ್ಜಡ. ಇವನ ಪೂರ್ವಜರು ರಾಷ್ಟ್ರಕೂಟರ ಸಾಮಂತರಾಗಿದ್ದರು.
ರಾಷ್ಟ್ರಕೂಟರು ರಾಜ್ಯಭ್ರಷ್ಟರಾದಾಗ ಏರ್ಪಟ್ಟ ಅರಾಜಕ ಪರಿಸ್ಥಿತಿಯನ್ನುಪಯೋಗಿಸಿಕೊಂಡು
ಈತ ಸ್ವತಂತ್ರವಾಗಿ ಆಳಲು ಹವಣಿಸಿದ. ಅದಕ್ಕಾಗಿ ಪರಮಾರರೊಡನೆ ಸೌಹಾರ್ದ ಸಂಬಂಧ
ವನ್ನು ಏರ್ಪಡಿಸಿಕೊಂಡು ಕೊಂಕಣವನ್ನೆಲ್ಲಾ ಆಕ್ರಮಿಸಿದ. ಈತನನ್ನು ಕಲ್ಯಾಣದ ಇಮ್ಮಡಿ
ತೈಲಪ ಸೋಲಿಸಿದನೆಂದು ಅಭಿಪ್ರಾಯಪಟ್ಟಿದ್ದಾರೆ. ಡಾ.ಪ್ಲೇಟ್ 997ನೆಯ ವರ್ಷದ
ಭವಾನ ಕಾಮಶಾಸನದಲ್ಲಿ ಈತನನ್ನು ಮಹಾಮಂಡಲೇಶ್ವರನೆಂದು ಕರೆದಿರುವುದು
ಇದಕ್ಕೊಂದು ಕಾರಣ. ರನ್ನನ ಗದಾಯುದ್ಧದಲ್ಲಿನ ಪದ್ಯವೊಂದನ್ನು ಆಧರಿಸಿ ಈತನನ್ನು
ತಂದೆಯ ಅಪೇಕ್ಷೆಯಂತೆ ಇಡೆವಬೆಡಂಗ ಸು.980ರಲ್ಲಿ ಸೋಲಿಸಿದನೆನ್ನಲಾಗಿದೆ. ಆದರೆ
ಭದಾನ ಶಾಸನದಿಂದಾಗಲಿ 993-94ರ ಬರೋಡದ ಇನ್ನೆರಡು ತಾಮ್ರಶಾಸನಗಳಿಂದಾಗಲಿ
ಈ ವಾದಕ್ಕೆ ಪುಷ್ಟಿ ದೊರಕುವುದಿಲ್ಲ. ಭದಾನ ತಾಮ್ರಶಾಸನದಲ್ಲಿ ರಾಷ್ಟ್ರಕೂಟ ಕಕ್ಕಲನನ್ನು
ತೈಲಪ ಸೋಲಿಸಿದ ಪ್ರಸ್ತಾಪವಿದೆ. ಪಚಂಡ ಬಿರುಗಾಳಿಯ ಹೊಡೆತಕ್ಕೆ ನಂದಿಹೋದ
ದೀಪದಂತೆ ರಾಷ್ಟ್ರಕೂಟ ಮನೆತನ ನಂದಿತೆಂದೂ ಉಳಿದಿರುವುದೆಲ್ಲ ಕೇವಲ ಅದರ
ನೆನಪೆಂದೂ ಹೇಳಿರುವ ಕಳಕಳಿಯ ಮಾತುಗಳು ಈತ ತೈಲನ ಮಾಂಡಲಿಕನಾಗಿದ್ದನೆಂಬು
ದನ್ನು ಸೂಚಿಸುವುದಿಲ್ಲ.
ರನ್ನನ ಗದಾಯುದ್ಧದಲ್ಲಿ ಒಂದು ಕಡೆ ಸಮುದ್ರ, ಮತ್ತೊಂದು ಕಡೆ ಇಣಿವಬೆಡಂಗನ
ಸೇನಾಸಾಗರಗಳ ನಡುವೆ ಸಿಲುಕಿದ ಅಪರಾಜಿತ ಎರಡೂ ಕಡೆ ಬೆಂಕಿ ಹೊತ್ತಿರುವ
ಕಡ್ಡಿಯ ಮೇಲಿನ ಹುಳುವಿನಂತೆ ಕಂಪಿಸಿದ ಎಂದಿದ್ದಾನೆ. ಅಪರಾಜಿತನನ್ನು ಸೋಲಿಸಿ
ಅಂಶುನಗರವನ್ನು ಸುಟ್ಟು ಆತನಿಂದ 21 ಆನೆಗಳನ್ನು ಕಪ್ಪವಾಗಿ ಸತ್ಯಾಶ್ರಯ ಪಡೆದನೆಂದಿದ್ದಾನೆ.
ಲಭ್ಯವಿರುವ ಆಧಾರಗಳಿಂದ ಅಪರಾಜಿತ ತೈಲನ ಮಾಂಡಲಿಕನಾಗಿರದೆ, ಸೇವುಣ ವಂಶದ
2ನೆಯ ಭಿಲ್ಲಮ ಸಹ ತೈಲನ ಅಧೀನತೆಯನ್ನು ನಿರಾಕರಿಸಲು ಅವನಿಗೆ ಸಹಾಯ
ಮಾಡಿದ. ಆದರೆ ಭಿಲ್ಲಮ ಸೋತುದಲ್ಲದೆ ಪರಮಾರ ಮುಂಜನನ್ನು ಸೋಲಿಸಲು
ತೈಲನಿಗೆ ನೆರವು ನೀಡಿದ. ಚಾಳುಕ್ಯರು ಒಂದು ಕಡೆ ಚೋಳರೊಂದಿಗೆ, ಇನ್ನೊಂದು ಕಡೆ
ಪರಮಾರರೊಂದಿಗೆ ನಡೆಸುತ್ತಿದ್ದ ಕದನಗಳಿಂದಾಗಿ ತೀರಪ್ರದೇಶದಲ್ಲಿದ್ದ ಅಪರಾಜಿತ
ಸುಮಾರು ಮೂರು ದಶಕಗಳ ಕಾಲ ಸ್ವತಂತ್ರವಾಗಿರಲು ಸಾಧ್ಯವಾಯಿತು. ಆದರೆ ಆ
ಬಳಿಕ ಅಪರಾಜಿತನ ವಿರುದ್ಧ ಸತ್ಯಾಶ್ರಯ ದಂಡೆತ್ತಿ ಆತನನ್ನು ಸೋಲಿಸಿದ. ರನ್ನ ಈ
ಘಟನೆಯನ್ನು ವಿಸ್ತರಿಸಿದ್ದಾನೆ. ಇದು ಸು.1005ರಲ್ಲಿ ನಡೆದ ಘಟನೆ.
(23.30.29.)<noinclude></noinclude>
pl0y9fafz9vhqu0a6uw79enj8u2rsfp
ಪುಟ:Mysore-University-Encyclopaedia-Vol-1-Part-1.pdf/೩೪೪
104
118645
314880
2026-05-01T17:57:41Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ૨૨ ಅಪರಾಧ ಮತ್ತು ಅಪರಾಧಕಾಯಿದ ಅಪರಾಧಕ್ಕೆ ಮೂಢನಂಬಿಕೆ, ಪದ್ಧತಿ, ಸಂಪ್ರದಾಯಗಳೂ ಕಾರಣವಾಗಿವೆ. ಸಾಧುಸಂತರ ಸೋಗಿನಲ್ಲಿ ಮೂಢಜನರಿಗೆ ಮಂಕುಹಿಡಿಸಿ, ಮನೆಯ ಮೂಲೆಯೊಂದರಲ್ಲಿ ಗುಪ್ತನಿಧಿ ಅಡಗಿದೆಯೆಂದು ನಂಬಿಸಿ, ಅದನ್...
314880
proofread-page
text/x-wiki
<noinclude><pagequality level="1" user="Pragathi. BH" /></noinclude>૨૨
ಅಪರಾಧ ಮತ್ತು ಅಪರಾಧಕಾಯಿದ
ಅಪರಾಧಕ್ಕೆ ಮೂಢನಂಬಿಕೆ, ಪದ್ಧತಿ, ಸಂಪ್ರದಾಯಗಳೂ ಕಾರಣವಾಗಿವೆ.
ಸಾಧುಸಂತರ ಸೋಗಿನಲ್ಲಿ ಮೂಢಜನರಿಗೆ ಮಂಕುಹಿಡಿಸಿ, ಮನೆಯ ಮೂಲೆಯೊಂದರಲ್ಲಿ
ಗುಪ್ತನಿಧಿ ಅಡಗಿದೆಯೆಂದು ನಂಬಿಸಿ, ಅದನ್ನು ಪಡೆಯಲು ವಿಶೇಷ ಪೂಜೆ ಪುನಸ್ಕಾರಗಳನ್ನು
ಆಚರಿಸಲು ಬೆಲೆಬಾಳುವ ಒಡವೆಗಳನ್ನಿಡಿಸಿ, ಇಡೀ ರಾತ್ರಿ ಉಪವಾಸವಿರಿಸಿ, ಒಡವೆಗಳನ್ನು
ಅಪಹರಿಸಿ ಹೇಳದೆ ಕೇಳದೆ ಓಡಿಹೋಗುವಂಥ ಪ್ರಸಂಗಗಳು ಸಾಮಾನ್ಯವಾಗುತ್ತಿವೆ.
ಇಂಥ ಮೋಸಗಾರಿಕೆ ಕಾನೂನಿನ ಹಿಡಿತಕ್ಕೆ ಸಿಲುಕದಿದ್ದರೂ ಆತ್ಮಸಾಕ್ಷಿಯಾಗಿ
ಪರಿಶೋಧಿಸಿದರೆ ಇವು ಘೋರ ಅಪರಾಧಗಳಾಗುತ್ತವೆ. ನ್ಯಾಯವಿತರಣೆಯ ಕ್ರಮ
ಬಹಳ ನಿಧಾನವಾಗಿರುವುದು ಮತ್ತು ಹೆಚ್ಚು ಸಂಕೀರ್ಣವಾಗಿರುವುದು ಅಪರಾಧಕ್ಕೆ
ಮತ್ತೊಂದು ಕಾರಣವಾಗಿದೆ.
ಅಪರಾಧದ ವರ್ಗಿಕರಣ: ಇಂಗ್ಲಿಷ್ ಕಾನೂನಿನ ಪ್ರಕಾರ ಅಪರಾಧವನ್ನು ರಾಜದ್ರೋಹ
(ಟ್ರಸನ್), ಘೋರಾಪರಾಧ (ಫೆಲನಿ), ದುರ್ನಡತೆ (ಮಿಸ್ಡಿಮೀನ) ಎಂದು ವರ್ಗಿಕರಣ
ಮಾಡಲಾಗಿದೆ.
ಒಬ್ಬನ ಸ್ವತ್ತು ಎಂದು ಕಾನೂನು ಒಪ್ಪಿರುವ ವಸ್ತುವನ್ನು ಇನ್ನೊಬ್ಬ ಆತನ ಒಪ್ಪಿಗೆಯಿಲ್ಲದೆ
ತೆಗೆದುಕೊಂಡರೆ ಅಥವಾ ತೆಗೆದುಕೊಳ್ಳುವ ಉದ್ದೇಶದಿಂದ ಕದಲಿಸಿದರೆ ಅದು ಕಾನೂನಿನ
ಪ್ರಕಾರ ಕಳ್ಳತನವೆಂಬ ಅಪರಾಧ. ಕೊಲೆ, ಸುಲಿಗೆ, ದರೋಡೆಗಳು ಇದೇ ಸಾಲಿನ
ಘೋರಾಪರಾಧಗಳು. ವ್ಯಭಿಚಾರಕ್ಕೆ ಆರ್ಥಿಕ ಮುಗ್ಗಟ್ಟು, ಬಡತನ, ನಿರುದ್ಯೋಗ, ಸ್ವಾರ್ಥ,
ದುಷ್ಪಸಹವಾಸ, ಸೊಗಸು ಮಾಡಬೇಕೆಂಬ ಲಾಲಸೆ, ತಂದೆ, ತಾಯಿ ಅಥವಾ ಮಲತಾಯಿ
ಪೋಷಕರಿಂದ ಕಿರುಕುಳ, ಅವಿವಾಹಿತತೆ, ದೀರ್ಘಕಾಲದ ಏಕಾಂತತೆ ಮುಂತಾದುವು
ಕಾರಣ. ಕುಡಿತದಂತೆ ವ್ಯಭಿಚಾರವೂ ಒಂದು ಅಪರಾಧ. ಆದರೆ ಕಾನೂನಿನಿಂದ ಇದನ್ನು
ಪೂರ್ಣವಾಗಿ ತೊಡೆದುಹಾಕಲು ಸಾಧ್ಯವಾಗಿಲ್ಲ. ಪದಾರ್ಥಗಳ ಅಪಮಿಶ್ರಣ, ಅಫೀಮು
ಸೇವನೆ, ಕುಡಿತ, ಪಲಾಯನವೃತ್ತಿ, ತಿರುಕುಳಿತನ ಈ ಮೊದಲಾದವುಗಳು ಬಿಡಿಸಲಾರದ
ಸಾಮಾಜಿಕ ಸಮಸ್ಯೆಗಳಾಗಿವೆ.
ಸಾರ್ವಜನಿಕ ಸೇವೆಯಲ್ಲಿ ನಿರತನಾಗಿರುವ ವ್ಯಕ್ತಿ ತನಗಾಗಲಿ, ಇತರರಿಗಾಗಲಿ
ನ್ಯಾಯವಾಗಿ ಸಲ್ಲಬೇಕಾದ ವೇತನದ ಜೊತೆಗೆ ಪ್ರತಿಫಲ ಪಡೆಯುವುದಕ್ಕಾಗಿ ಬೇರೆಯವರಿಗೆ
ಒಂದು ಕೆಲಸಮಾಡಿಕೊಟ್ಟು ಪಕ್ಷಪಾತ ತೋರಿಸಿದರೆ ಅಂಥ ಅಪರಾಧದ ಹೆಸರು
ಲಂಚಗುಳಿತನ, ಕಳ್ಳತನ, ಲಂಚಗುಳಿತನಗಳಿಗೆ ಬಡತನ ಒಂದು ಮುಖ್ಯ ಕಾರಣ.
ಹಲವಾರು ಸಾಮಾಜಿಕ ಕಾರಣಗಳಿಂದ ಅರ್ಥಿಕ ಮುಗ್ಗಟ್ಟಿಗೆ ಸಿಕ್ಕಿ ತೊಂದರೆ ಅನುಭವಿಸುವ
ಮನುಷ್ಯ ಇಂಥ ಕೃತ್ಯಗಳಿಗೆ ಕೈಹಾಕುತ್ತಾನೆ. ಇಲ್ಲೆಲ್ಲ ಸಮಾಜದ ಸರ್ವಾಂಗೀಣ ಸುಧಾರಣೆ
ಬಹುಮಟ್ಟಿಗೆ ಅಪರಾಧವನ್ನು ಕಡಿಮೆ ಮಾಡಬಹುದು.
ಮೊಂಡು ಅಪರಾಧಿತನ: ಒಬ್ಬ ವ್ಯಕ್ತಿ ಸನ್ನಿವೇಶದ ಪ್ರಭಾವದಿಂದ ಅಥವಾ ಪದೇ
ಪದೇ ಅಪರಾಧಕೃತ್ಯಗಳನ್ನು ಎಸಗಿ ಅಭ್ಯಾಸಬಲದಿಂದ ನಿತ್ಯಾಪರಾಧಿಯಾಗುತ್ತಾನೆ ಎಂದು
ತಿಳಿದಿದೆ. ಇಂಥವರನ್ನು ಮೊಂಡು ಅಪರಾಧಿಗಳ ಗುಂಪಿಗೆ ಸೇರಿಸುತ್ತಾರೆ. ಸತ್ಯಾಂಶ
ಏನೇ ಇರಲಿ ಪೋಲಿಸರಿಗೆ ಅಪರಾಧಿಯನ್ನು ಪತ್ತೆಹಚ್ಚಲು ಈ ತಿಳಿವಳಿಕೆ ಮೊದಲಮಾರ್ಗ
ಆದರೆ ಕಾನೂನು ರೀತ್ಯಾ ಇಂಥ ಒಬ್ಬ ಅಪರಾಧಿಯನ್ನು ನಿಷ್ಕೃಷ್ಟವಾಗಿ ಅಪರಾಧಿಯೆಂದು
ಹೇಳಲು ಸಾಧ್ಯವಿಲ್ಲ. ಕೇವಲ ಕಾರ್ಯರೂಪದಿಂದ ಮಾತ್ರ ಆ ರೀತಿ ನಿರ್ಧರಿಸಬಹುದಾಗಿದೆ.
ಯಾವ ವ್ಯಕ್ತಿ ಶೀಲಕ್ಕೆ ಬೆಲೆಕೊಡುವುದಿಲ್ಲವೋ ಮಾನಮಯ್ಯಾದಗಳನ್ನು ಕಳೆದುಕೊಂಡಿರು
ವನೋ ಹೀನಕೃತ್ಯದಲ್ಲಿ ತೊಡಗಲು ಹೇಸಿಗೆಪಟ್ಟುಕೊಳ್ಳುವುದಿಲ್ಲವೋ ದುರ್ನಡತೆಯುಳ್ಳವ
ನಾಗಿ ಹಿಂಜರಿಯದೆ ಪದೇಪದೇ ಅಪರಾಧಕೃತ್ಯಗಳನ್ನು ಮಾಡುವುದರ ಕಡೆಗೇ
ಗಮನಕೊಡುವನೋ ಅಂಥ ವ್ಯಕ್ತಿಯನ್ನು ತಿದ್ದಲಾಗದ ಅಪರಾಧಿ ಎಂದು ಕರೆಯಬಹು
ದೆಂದು ಕೆಲವರ ಅಭಿಪ್ರಾಯ. ಆದರೆ ಅಂಥ ವ್ಯಕ್ತಿಗೆ ಶಿಕ್ಷೆಯ ಬದಲು ಮಾನಸಿಕ ಮತ್ತು
ವೈದ್ಯಕೀಯ ಚಿಕಿತ್ಸೆ ಹೊತ್ತು ಸರಿನಾಮಾತೆ,
ಸಮಾಜವಿದ್ದಲ್ಲಿ ಕಾಯಿದೆ ಕಾನೂನುಗಳಿವೆ; ಇವಿದ್ದಲ್ಲಿ ಉಲ್ಲಂಘನೆಯೂ ಇದೆ.
ಹೀಗೆ ನಮಗೆ ಬೇಕಿರಲಿ, ಇಲ್ಲದಿರಲಿ, ಅಪರಾಧ ಸಾಮಾಜಿಕ ಜೀವನದ ಒಂದು ಅವಿಭಾಜ್ಯ
ಅಂಗವಾಗಿದೆ. ಪ್ರಗತಿಪರ ಸಮಾಜದಲ್ಲಿ ಅಪರಾಧದ ಪ್ರಮಾಣ ಮತ್ತು ತೀವ್ರತೆ ಕಡಿಮೆ.
ಆದ್ದರಿಂದ ಸಮಾಜಕ್ಕೆ ದೊರೆಯುವ ಯೋಗ್ಯ ಚಿಕಿತ್ಸೆಯ ಪರಿಣಾಮ ಅಪರಾಧದ
ಇಳಿವರಿ,
(a*.4o.)
ಅಪರಾಧ ಮತ್ತು ಅಪರಾಧಕಾಯಿದೆ : ಸಮಾಜದ ಹಿತರಕ್ಷಣೆಯ ಹೊಣೆ
ಹೊತ್ತಿರುವ ಸರ್ಕಾರದ ದೃಷ್ಟಿಯಲ್ಲಿ ಅಪರಾಧವೆಂದರೇನು, ಅದನ್ನು ತಡೆಗಟ್ಟಲು ಯಾವ
ಬಗೆಯ ಕಾಯಿದೆಗಳನ್ನು ಮಾಡಲಾಗಿದೆ ಎಂಬುದನ್ನು ಚಾರಿತ್ರಿಕವಾಗಿ ಇಲ್ಲಿ
ಪರಿಶೀಲಿಸಲಾಗಿದೆ.
ಸಮಾಜದ ಹಿತದೃಷ್ಟಿಯಿಂದ ಸಮಾಜ ಸಹಜೀವನದ ಅನೇಕ ತರದ ವ್ಯವಸ್ಥೆಗಳನ್ನು
ಏರ್ಪಡಿಸುತ್ತದೆ. ಆ ವ್ಯವಸ್ಥೆಗಳನ್ನು ಊರ್ಜಿತಪಡಿಸುವುದಕ್ಕಾಗಿ ಬೇರೆ ಬೇರೆ ತರದ
ನಿಯಮಗಳನ್ನು ರೂಪಿಸುತ್ತದೆ. ಅವುಗಳ ಪಾಲನೆಯ ಬಗ್ಗೆ ಒತ್ತಾಯಿಸುವಂತೆ ಕ್ರಮಗಳನ್ನು
ಕಲ್ಪಿಸುತ್ತದೆ. ಸಮಾಜದ ಹಿತ, ಆರ್ಥಿಕ, ಧಾರ್ಮಿಕ, ನೈತಿಕ, ಸಾಂಪ್ರದಾಯಿಕ ಹಾಗೂ
ಸಾಂಸ್ಕೃತಿಕ ನಿಯಮಗಳನ್ನು ಅವಲಂಬಿಸಿದೆ. ಇಂಥ ನಿಯಮಗಳನ್ನು ಪಾಲಿಸುವವನು
ಸಮಾಜದ ಹಿತಕ್ಕೆ ಪೋಷಕನಾಗುತ್ತಾನೆ. ಆ ನಿಯಮಗಳನ್ನು ಕಡೆಗಣಿಸುವವನು ಆಯಾ
ದೃಷ್ಟಿಯಿಂದ ಸಮಾಜಹಿತಕ್ಕೆ ಭಂಗತರುವ ಪ್ರಸಂಗವನ್ನು ತರುತ್ತಾನೆ. ನಿಯಮಗಳ
ತಿರುಳು ವಿಧಿ, ನಿಷೇಧ. ಅಂದರೆ ಹೀಗೆ ಮಾಡಬೇಕು, ಹೀಗೆ ಮಾಡಬಾರದು ಎಂಬ
ಅದೇಶ. ಇಂಥ ನಿಯಮಗಳನ್ನು ಉಲ್ಲಂಘಿಸುವವರೆಲ್ಲರೂ ಆಯಾ ದೃಷ್ಟಿಯಿಂದ (ಅಂದರೆ
ಧಾರ್ಮಿಕ, ಆರ್ಥಿಕ, ನೈತಿಕ, ಸಾಂಪ್ರದಾಯಿಕ ಹಾಗೂ ಸಾಂಸ್ಕೃತಿಕ) ತಪ್ಪುಗಾರರಾಗುತ್ತಾರೆ.
ಆದರೆ ಸರ್ಕಾರದ ಮಟ್ಟಿಗೆ ಇಂಥ ತಪ್ಪುಗಳು ಎಷ್ಟೇ ದೊಡ್ಡವಾದರೂ ಅಪರಾಧವೆಂದು
ಎಣಿಸಲ್ಪಡುವುದಿಲ್ಲ.
ಇಂಥ ಎಲ್ಲ ತರದ ನಿಯಮಗಳ ಸಂಬಂಧದಲ್ಲಿಯೂ ಅವುಗಳನ್ನು ಉಲ್ಲಂಘಿಸುವು
ದನ್ನು ತಡೆಯುವುದಕ್ಕಾಗಿ ಸಮಾಜ ಬೇರೆ ಬೇರೆ ಸಾಧನಗಳನ್ನು ಉಪಯೋಗಿಸುತ್ತದೆ.
ಅಪಹಾಸ್ಯ, ಸ್ಥಾನಮಾನಚ್ಯುತಿ, ಧಾರ್ಮಿಕ, ಸಾಮಾಜಿಕ ಇಲ್ಲವೆ ಸಾಂಘಿಕ ಬಹಿಷ್ಕಾರ
ಇವೇ ಮೊದಲಾದವು ಇಂಥ ಸಾಧನಗಳು. ಆದರೆ ಯಾವುದೇ ನಿಯಮೋಲ್ಲಂಘನೆಗೆ
ಇದಕ್ಕೂ ಬಲವಾದ ಒತ್ತಾಯವನ್ನು ಕಲ್ಪಿಸಬೇಕೆಂದು ತೋರಿದಾಗ ಅದರ ಪಾಲನೆಯ
ಬಗೆಗೆ ಸಮಾಜದ ಘಟನಾತ್ಮಕ ಪ್ರತಿನಿಧಿಯಾದ ಸರ್ಕಾರ ಅವುಗಳಿಗೆ ವಿಶೇಷವಾದ
ಸ್ಥಾನವನ್ನೂ ಕ್ಲುಪ್ತಸ್ವರೂಪವನ್ನೂ ಇತ್ತು ನಿರ್ದಿಷ್ಟ ಕ್ರಮಗಳನ್ನು ಸ್ಥಾಪಿಸುವುದು. ಹೀಗೆ
ಕ್ರಮಗಳನ್ನು ರೂಪಿಸಿ ಸರ್ಕಾರ ಎತ್ತಿಹಿಡಿದ ನಿಯಮಗಳೇ ಕಾಯಿದೆಗಳು. ಆದ್ದರಿಂದ
ಅಪರಾಧದ ಸ್ವರೂಪ ಮತ್ತು ವ್ಯಾಖ್ಯೆಯನ್ನು ಇಂಥ ಕಾಯಿದೆಗಳ ಚೌಕಟ್ಟಿನಲ್ಲಿ ಬರುವ
ಕರ್ತವ್ಯಲೋಪ, ದುಷ್ಕೃತಿಗಳೊಳಗೇ ಶೋಧಿಸಬೇಕಲ್ಲದೆ, ಸಮಾಜದ ಉಳಿದ ನಿಯಮಗಳ
ಉಲ್ಲಂಘನೆಯಿಂದಲ್ಲ. ಸಾಮಾಜಿಕ, ಆರ್ಥಿಕ, ಧಾರ್ಮಿಕ, ನೈತಿಕ ಇತ್ಯಾದಿ ನಿಯಮಗಳ
ಪೈಕಿ ಯಾವ ಯಾವ ನಿಯಮಗಳು ಸರ್ಕಾರದ ದೃಷ್ಟಿಯಿಂದ ಮಹತ್ತ್ವದವೋ ಸರ್ಕಾರದ
ಕಕ್ಷೆಯಲ್ಲಿರುವ ವಿವಿಧ ಕ್ರಮಗಳನ್ನು ಕೈಗೊಳ್ಳಲು ಯೋಗ್ಯವೋ ಅವುಗಳನ್ನು ಮಾತ್ರ
ಸರ್ಕಾರ ಕಾಯಿದೆಯ ಚೌಕಟ್ಟಿನಲ್ಲಿ ಸೇರಿಸುತ್ತದೆ. ಇವುಗಳ ಉಲ್ಲಂಘನೆ ಮಾತ್ರ ಕಾಯಿದೆಯ
ದೃಷ್ಟಿಯಿಂದ ತಪ್ಪೆಂದೆಣಿಸಲ್ಪಡುತ್ತದೆ.
ಕಾಯಿದೆ ತನ್ನ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮಾಡುವುದಕ್ಕಾಗಿ
ನಿಯಮಗಳನ್ನು ಮೀರುವವರನ್ನೆಲ್ಲ ಒಂದಿಲ್ಲೊಂದು ತೊಂದರೆಗೆ ಗುರಿಪಡಿಸುತ್ತದೆ.
ಆದರೆ ಅದು ಹೇರುವ ತೊಂದರೆಗಳೆಲ್ಲ ಅಷ್ಟೇ ನಿಷ್ಠುರವಾಗಿರುವುದಿಲ್ಲ. ಅವು ಮುಖ್ಯವಾಗಿ
ಮೂರು ವಿಧದವು : 1. ವ್ಯರ್ಥಕರಣ; 2. ಪರಿಹರಣ (ಪರಿಹಾರಕ್ರಮ); 3. ದಂಡನ
ಇವು ಕಾಯಿದೆಯ ದೃಷ್ಟಿಯಿಂದ ಘಟಿಸಿದ ಬೇರೆ ಬೇರೆ ತಪ್ಪುಗಳಿಗೆ ನಿಯೋಜಿತವಾದ
ತೊಂದರೆಗಳು, ಇವುಗಳಲ್ಲಿ ದಂಡನಕ್ಕೆ ಅರ್ಹವೆಂದು ವಿಧಿಸಲ್ಪಟ್ಟ ತಪ್ಪುಗಳು ಮಾತ್ರ
ಅಪರಾಧಗಳು.
1. ವ್ಯರ್ಥಿಕರಣ: ಯಾವುದೇ ಲೇಖದಿಂದ ಇಲ್ಲವೆ ವ್ಯವಹಾರದಿಂದ ಪಡೆಯಲ
ಪೇಕ್ಷಿಸಿದ ಉದ್ದೇಶ ಆ ಲೇಖ ಇಲ್ಲವೆ ವ್ಯವಹಾರ ಕಾಯಿದೆಯಲ್ಲಿ ಹೇಳಿದ ರೀತಿಯಲ್ಲಿ
ಇಲ್ಲದ್ದರಿಂದ ವ್ಯರ್ಥವಾಗುವಿಕೆ, ಕಾಯಿದೆಗೆ ವ್ಯತಿರಿಕ್ತವಾದ ಅರ್ಜಿ, ದಾವೆ, ಮೊದಲಾದವು
ಗಳನ್ನು, ವಿಚಾರಕ್ಕೆ ಸಹ ತೆಗೆದುಕೊಳ್ಳದೆ ತಿರಸ್ಕರಿಸಬಹುದು. ಸಹಿ, ಸಾಕ್ಷಿ, ಸ್ಟಾಂಪು,
ಲೇಖ, ನೋಂದಣಿ-ಹೀಗೆ ಕಾಯಿದೆಯಲ್ಲಿ ಹೇಳಿದ ಈ ಮೊದಲಾದ ಆವಶ್ಯಕತೆಗಳಿಂದ
ರಹಿತವಾದ ವಸ್ತು, ವ್ಯವಹಾರಗಳಿಗೆ ತದುದ್ದಿಷ್ಟ ಫಲಗಳು ದೊರೆಯದಂತೆ ವಿಧಿಸುವುದು
ವ್ಯರ್ಥಕರಣದ ಉದಾಹರಣೆಗಳು. ಹೀಗೆ ಆಯಾ ಲೇಖಗಳ ಬಗೆಗಿನ ವ್ಯವಹಾರ,
ದಸ್ತುಗಳ ಬಗೆಗೆ ಕೈಗೊಂಡ ಖರ್ಚು, ಶ್ರಮವನ್ನು ಹಾಳುಮಾಡಿ ಅದರಿಂದ ಪಡೆಯಬೇಕೆನ್ನುವ
ಪಡೆದಿರುವನೆಂದೆಣಿಸಿದ ಹಿತವನ್ನು ಅಲ್ಲಗಳೆದು, ಕಾಯಿದೆಯ ನಿಯಮವನ್ನು
ಅನುಸರಿಸದವನನ್ನು ನಿರಾಶೆಗೊಳಿಸುವುದೇ ವ್ಯರ್ಥಕರಣದ ಉದ್ದೇಶ. ಇದು ತಪ್ಪಿತಸ್ಥನನ್ನು
ಪರಿಹಾರ ತರುವ ಪ್ರಸಂಗಕ್ಕಾಗಲೀ ದಂಡನೆಗಾಗಲೀ ಗುರಿಪಡಿಸುವುದಿಲ್ಲ.
2. ಪರಿಹರಣ: ಕಾಯಿದೆಯನ್ನು ಉಲ್ಲಂಘಿಸುವುದರಿಂದ ಬಾಧಿತನಾದವನಿಗೆ
ಉಲ್ಲಂಘಿತನಿಂದ ಪರಿಹಾರವನ್ನೊದಗಿಸುವುದು. ಇಲ್ಲಿ ಪರಿಹಾರವೆಂದರೆ ಒಬ್ಬನ ಅಕಾರ್ಯ
ಇವುಗಳಿಂದಾದ ತೊಂದರೆ, ಹಾನಿ, ಕೇಡು, ಇವುಗಳ ನಿವಾರಣೆ. ಯಾವನೊಬ್ಬನ
ಅಪಕೃತ್ಯದಿಂದ (ಟಾರ್ಟ್), ವಚನಭಂಗದಿಂದ (ಬೀಚ್ ಆಫ್ ಕಾಂಟ್ರ್ಯಾಕ್ಟ್), ಕರ್ತವ್ಯಚ್ಯುತಿ
ಯಿಂದ (ಬೀಚ್ ಆಫ್ ಡ್ಯೂಟ) ಇನ್ನೊಬ್ಬನಿಗೆ ಶಾರೀರಿಕ, ಮಾನಸಿಕ, ಅಥವಾ ಸ್ವತ್ತಿನ
ವಿಷಯದಲ್ಲಿ ಬಾಧೆ ತಗುಲಿದಾಗ, ಕೊಡಬೇಕಾದ ಸ್ವತ್ತನ್ನು ಕೊಡುವಂತೆ ಒತ್ತಾಯಿಸಿ,
ಇಲ್ಲವೆ ಆದ ಹಾನಿಗೆ ಯೋಗ್ಯ ಪರಿಹಾರದ್ರವ್ಯವನ್ನು ಕೊಡುವಂತೆ ಮಾಡಿ, ತಪ್ಪಿತಸ್ಥ
ಕೊಡುತ್ತಿರುವ ಕೀಟಲೆಯನ್ನು ಕೊಡದಂತೆ ಪ್ರತಿಷೇಧಿಸಿ, ಚ್ಯುತವಾದ ಕರ್ತವ್ಯವನ್ನು
ಎಸಗುವಂತೆ ಒತ್ತಾಯಿಸಿ, ಅವನಿಂದಾದ ಬಾಧೆಯನ್ನು ಪರಿಹರಿಸುವುದೇ ಈ ಕ್ರಮಗಳ
ಉದ್ದೇಶ. ಆದರೆ ಕಾಯಿದೆಯಲ್ಲಿ ಈ ತಪ್ಪುಗಳಿಗೆ ಅಪರಾಧ (ಕ್ರೈಮ್) ಎಂದು ಕರೆಯುವುದಿಲ್ಲ.
ಆದರೆ ಕಳವು, ಕೊಲೆ, ದರೋಡೆ, ಮೋಸ ಮುಂತಾದ ಕೃತ್ಯಗಳನ್ನು ಎಸಗಿದವನ
ವಿರುದ್ಧ ತೆಗೆದುಕೊಳ್ಳುವ ಕ್ರಮಗಳಲ್ಲಿ ಅವನನ್ನು ದಂಡಿಸುವುದೇ ಪ್ರಧಾನೋದ್ದೇಶ.<noinclude></noinclude>
o5y5ek879dj3ionkdjjcx0v74jhbbqb
ಪುಟ:Mysore-University-Encyclopaedia-Vol-1-Part-1.pdf/೩೪೫
104
118646
314881
2026-05-01T17:57:50Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅಪರಾಧ ಮತ್ತು ಅಪರಾಧಕಾಯಿದ ಅಂಥ ಸಮಾಜಘಾತಕ ಕೃತ್ಯಗಳಿಂದ ಸಮಾಜವನ್ನು ಸಂರಕ್ಷಿಸುವುದೇ ಕಾಯಿದೆಯ ಉದ್ದೇಶ. ಆದ್ದರಿಂದ ಇಂಥ ಕೃತ್ಯಗಳನ್ನು ವಿಶೇಷ ತರದ ತಪ್ಪುಗಳೆಂದು ಗಣಿಸಿ ಕಳವು, ಸುಲಿಗೆಗಳಿಂದ ಬಾಧಿತನಾದ ವ್ಯಕ್...
314881
proofread-page
text/x-wiki
<noinclude><pagequality level="1" user="Pragathi. BH" /></noinclude>ಅಪರಾಧ ಮತ್ತು ಅಪರಾಧಕಾಯಿದ
ಅಂಥ ಸಮಾಜಘಾತಕ ಕೃತ್ಯಗಳಿಂದ ಸಮಾಜವನ್ನು ಸಂರಕ್ಷಿಸುವುದೇ ಕಾಯಿದೆಯ
ಉದ್ದೇಶ. ಆದ್ದರಿಂದ ಇಂಥ ಕೃತ್ಯಗಳನ್ನು ವಿಶೇಷ ತರದ ತಪ್ಪುಗಳೆಂದು ಗಣಿಸಿ ಕಳವು,
ಸುಲಿಗೆಗಳಿಂದ ಬಾಧಿತನಾದ ವ್ಯಕ್ತಿ ಉಪೇಕ್ಷಿಸಿದರೂ ಕೊಲೆಯಾದವನ ಸಂಬಂಧಿಕರು
ಕೊಲೆಗಡುಕನನ್ನು ಕ್ಷಮಿಸಿದರೂ ಕಳವಾದ ವಸ್ತುಗಳನ್ನು ಕಳ್ಳಮಾಲೀಕನಿಗೆ ಕೊಟ್ಟರೂ
ಕೊಲೆಗಡುಕ ಕೊಲೆಯಾದವನ ಸಂಬಂಧಿಕರಿಗೆ ಸಾಕಷ್ಟು ಪರಿಹಾರ ಧನವನ್ನು ಕೊಟ್ಟರೂ
ಸರ್ಕಾರ ತಾನಾಗಿಯೇ ಆ ಅಪರಾಧಿಯ ವಿರುದ್ಧ ಕ್ರಮವನ್ನು ಕೈಗೊಂಡು ಅವನನ್ನು
ದಂಡಿಸುವುದು. ಪರಿಹಾರೋದ್ದೇಶಕ್ರಮ ಬಾಧಿತನಾದ ವಾದಿಯ ಇಚ್ಛಾವಲಂಬಿ. ಆತ
ಪ್ರತಿವಾದಿಯೊಡನೆ ಯಾವುದೇ ರೀತಿಯಿಂದ ರಾಜಿ ಮಾಡಿಕೊಂಡು ವ್ಯವಹರಣೆಯನ್ನು
ಕೊನೆಗೊಳಿಸಬಹುದು. ಆದರೆ ದಂಡೋದ್ದೇಶಕ ವ್ಯವಹಾರಗಳಲ್ಲಿ ಬಾಧಿತನಾದವ ಕೇವಲ
ನಿವೇದಕ (ಇನ್ಫಾರ್ಮೆಂಟ್), ಸಮಾಜರಕ್ಷಣೆ ಮುಖ್ಯವಾದ್ದರಿಂದ ಸಮಾಜಪ್ರತಿನಿಧಿಯಾದ
ಸರ್ಕಾರವೇ ವ್ಯವಹರಣೆಯ ಪ್ರವರ್ತಕ ಹಾಗೂ ನಿಯಂತ್ರಕ. ವ್ಯವಹರಣೆಯನ್ನು ಹೇಗೆ
ಯಾವಾಗ ಕೊನೆಗೊಳಿಸುವುದು, ಅಪರಾಧಿಯನ್ನು ಸಮಾಜದ ಹಿತದ ದೃಷ್ಟಿಯಿಂದ
ಎಷ್ಟರಮಟ್ಟಿಗೆ ಯಾವ ರೀತಿಯಲ್ಲಿ ದಂಡಿಸುವುದು-ಇದನ್ನೆಲ್ಲ ಸರ್ಕಾರ ಕಾಯಿದೆಯ
ನಿಯಮಗಳ ಮೂಲಕ ಇಲ್ಲವೆ ತನ್ನಿಯುಕ್ತ ಅಧಿಕಾರಿಗಳ ಮೂಲಕ ನಿರ್ಣಯಿಸುವುದು.
ಮರಣ, ಕಾರಾಗೃಹವಾಸ, ಅಂಗವಿಚ್ಛೇದ ಹಾಗೂ ಜುಲ್ಮಾನೆ ಇವೇ ಮೊದಲಾದವುಗಳು
ದಂಡನದ ವಿವಿಧರೂಪಗಳು. ಈ ರೀತಿಗಳಲ್ಲಿ ಇವುಗಳಿಂದ ದಂಡನೆಗೊಳಗಾದವನು
ವಿಶೇಷತರದ ಹಿಂಸೆಗೆ ಬಲಿಯಾಗುತ್ತಾನೆ. ಆದುದರಿಂದ ದಂಡೋದ್ದೇಶಕ ಕ್ರಮಗಳು
ಅತ್ಯಂತ ಉಗ್ರವಾಗಿವೆ. ಕಾರಣ, ಆರೋಪಿಯನ್ನು ಹಾಜರುಪಡಿಸುವ ವಿಷಯದಲ್ಲಿ,
ಚೌಕಾಶಿಯ ವಿಷಯದಲ್ಲಿ, ಆರೋಪಿ ಪರಾರಿಯಾಗದಂತೆ ನೋಡಿಕೊಳ್ಳುವ ವಿಷಯದಲ್ಲಿ
ಆರೋಪಿತನ ಹಿತಸಂರಕ್ಷಣೆಯ ವಿಷಯದಲ್ಲಿ, ಆರೋಪ ಸಿದ್ಧಪಡಿಸುವ ವಿಚಾರಗಳಲ್ಲಿ
ನಿರಪರಾಧಿ ಶಿಕ್ಷೆಗೆ ಗುರಿಯಾಗಬಾರದೆಂದು ಎಚ್ಚರಿಕೆ ವಹಿಸುವಲ್ಲಿ ಹಾಗೂ ನ್ಯಾಯವಿತರಣೆಯ
ಸೂಕ್ಷೀಕರಣದ ದೃಷ್ಟಿಯಿಂದಲೂ ಈ ಅಪರಾಧಸಂಬಂಧದ ಕಾಯಿದೆ ಅಪರಾಧೇತರ
ಕಾಯಿದೆಗಿಂತ ತೀರ ವಿಭಿನ್ನವಾಗಿದೆ. ಹೀಗೆ ದಂಡನೆಯಲ್ಲಿ ಪರ್ಯವಸಾನ ಹೊಂದುವುದು
ಅಪರಾಧ ಲಕ್ಷಣ; ಪರಿಹಾರಕ್ರಮಗಳಲ್ಲಿ ಪರ್ಯವಸಾನ ಹೊಂದುವುದು ಅಪರಾಧೇತರ
ತಪ್ಪಿನ ಲಕ್ಷಣ. ಈ ಭೇದ ಕೈಗೊಳ್ಳುವ ಕ್ರಮವನ್ನು ಸೂಚಿಸುವುದೇ ಹೊರತು ಕ್ರಮಗಳನ್ನು
ಕೈಕೊಳ್ಳುವುದಕ್ಕಿಂತ ಮೊದಲು ಯಾವ ತಪ್ಪು ಅಪರಾಧ, ಯಾವ ತಪ್ಪು ಅಪರಾಧೇತರ
ಎಂದು ತಿಳಿಯಲು ಸಾಧನವನ್ನು ಸೂಚಿಸುವುದಿಲ್ಲ. ಹಾಗಾದರೆ ಈ ಎರಡು ತರಹದ
ತಪ್ಪುಗಳ ನೈಜಸ್ವರೂಪದಲ್ಲಿ ಭೇದವೇನು? ಯಾವ ತಪ್ಪು ಅಪರಾಧವೆಂದು ಮೊದಲು
ನಿರ್ಣಯಿಸದೆ ಅದಕ್ಕೆ, ದಂಡನಕ್ರಮ ಅಥವಾ ಪರಿಹಾರ ಕ್ರಮಗಳಲ್ಲಿ ಯಾವುದು
ಯೋಗ್ಯವೆಂದು ಹೇಗೆ ನಿರ್ಣಯಿಸುವುದು, ಕಾಯಿದೆಯಂತೆ ಅಪರಾಧವೆನಿಸಿಕೊಳ್ಳುವ
ಸಾಹ00 ಸಭಾವಲಕ್ಷಣಗಳು ಈ ಪ್ರಶ್ನೆಗಳಿಗೆ
(ಶಾಸದ ಪ್ಪಿಯಿಂದ ವ್ಯಾಪಕವಾದ
ಸಮಾಧಾನಕರವಾದ ಉತ್ತರವನ್ನು ಕೊಡುವುದು ಕಠಿಣ, ಆಯಾ ದೇಶದ ಕಾಯಿದೆಯ
ವ್ಯಾಖ್ಯಾವಚನದ ಆಧಾರದ ಮೇಲೆ ಉತ್ತರವನ್ನು ಸೂಚಿಸಬಹುದಾದರೂ ಸರ್ವಸಮ್ಮತವಾದ
ಲಕ್ಷಣಗಳನ್ನು ಸೂಚಿಸುವುದು ಶಾಸ್ತ್ರದ ಪರಿವಾರವೆಂದು ಒಪ್ಪಿಕೊಂಡರೆ ಅಪರಾಧಶದ
ನೈಜಸ್ವರೂಪದ ಲಕ್ಷಣಗಳನ್ನು ಹೇಳುವುದು ಕಠಿಣ, ಆ ಕಾರಣದಿಂದ ಕೆಲವು ಸಾರಿ
ಮೇಲೆ ಸೂಚಿಸಿದಂತೆ ದಂಡನಕ್ರಮವನ್ನು ನಿರ್ದೇಶಿಸಿದ ಪ್ರತಿನಿಷಿದ್ಧಕೃತ್ಯಗಳೆಲ್ಲ ಅಪರಾಧಗಳು
ಎಂದು ಹೇಳಬೇಕಾಗುತ್ತದೆ.
ಯಾವುದೇ ಅಪಕೃತ್ಯದ ಅಪರಾಧತ್ವದ ಗುಣ ಸಹಜಸ್ಫೂರ್ತಿಯಿಂದ ತಿಳಿಯುವಂಥ
ದಲ್ಲ. ಆ ಕೃತ್ಯ ದಂಡನ ಕ್ರಮನಿರ್ದೇಶನದಿಂದ ಪ್ರತಿಷೇಧಿಸಲ್ಪಟ್ಟಿದೆಯೋ ಎಂಬ ಅಳತೆ
ಗೋಲನ್ನು ಬಿಟ್ಟರೆ ಇನ್ನಾವುದರಿಂದಲೂ ಅರಿಯಲು ಸಾಧ್ಯವಿಲ್ಲ. ಅಪರಾಧ ಕಾಯಿದೆಯ
ಉದ್ದೇಶ ಸಾಮಾನ್ಯಮನುಷ್ಯನಿಗೆ ತನ್ನ ನಡತೆಯ ವಿಷಯದಲ್ಲಿ ಜಾಗರೂಕತೆಯನ್ನುಂಟು
ಮಾಡುವುದಾದರೆ, ಯಾವ ಯಾವ ಕೃತ್ಯದಿಂದ ದಂಡನೆಕ್ಕೊಳಪಡುವನೆಂದು ಎಚ್ಚರಿಸಿ
ಅವನನ್ನು ಅಂಥ ಕೃತ್ಯಗಳಿಂದ ದೂರವಿರುವಂತೆ ಮಾಡುವುದಾದರೆ, ಕಾಯಿದೆಯ ಪಂಡಿತರಿಗೆ
ಸಹ ಸಂಶಯವನ್ನುಂಟುಮಾಡುವ ಕಾಯಿದೆಯ ವ್ಯಾಖ್ಯೆ, ವಿವರಣೆ, ಅನುಮಾನಗಳಿಂದ
'ಕಾಯಿದೆಯು ಯಾವ ಕೃತ್ಯಗಳಿಗೆ ದಂಡನವನ್ನು ನಿರೂಪಿಸಿದೆ ಎಂದು ಅರಿತು ನೋಡು'
ಎಂಬ ಮಾರ್ಗದರ್ಶನ ತೀರ ಅಸಮಂಜಸವಾದೀತು. ಸಾಧಾರಣ ಬುದ್ಧಿಗೆ ನಿಲುಕುವಂತೆ
ಅಪರಾಧದ ಸ್ವರೂಪ, ಲಕ್ಷಣವನ್ನು ತಿಳಿಸಬೇಕೆಂಬ ಜನಸಾಮಾನ್ಯರ ಹಂಬಲ ಸಹಜ
ಹಾಗೂ ಸಮಂಜಸ, ಆದರೆ ಐತಿಹಾಸಿಕ ಕಾರಣಗಳ ಮೂಲಕವೂ ತಾರ್ಕಿಕ ದೃಷ್ಟಿಯಿಂದಲೂ
ಈ ಪ್ರಶ್ನೆ ಜಟಿಲವೂ ವಿವಾದಾಸ್ಪದವೂ ಆಗಿಯೇ ನಿಂತಿದೆ.
ಒಂದೇ ಕೃತ್ಯ ಎರಡು ರೀತಿಯ ಪರಿಹಾರವುಳ್ಳ ತಪ್ಪು ಕೂಡಾ ಆಗಬಹುದು. ನನ್ನ
ಮನೆಯನ್ನು ಒಬ್ಬ ಸುಟ್ಟರೆ, ಆ ಲುಕ್ಸಾನು ತುಂಬಿಕೊಡಲು ನಾನು ಪರಿಹಾರಕ್ರಮವನ್ನು
ಕೈಕೊಳ್ಳಬಹುದು. ಇಲ್ಲವೆ ತಪ್ಪಿತಸ್ಥನನ್ನು ದಂಡಿಸಲು ಸರ್ಕಾರ ಅಪರಾಧಕಾಯಿದೆ ಕ್ರಮಗಳನ್ನು
ಕೈಕೊಳ್ಳಬಹುದು. ಇದರಂತೆ ಮಾನಹಾನಿ, ಕಳವು, ಮೋಸ, ಘಾಸಿ, ಹಣದ, ಚರಸ್ವತ್ತಿನ
ದುರುಪಯೋಗ, ಮನೆ, ಭೂಮಿಗಳ ಅತಿಕ್ರಮಣ-ಇವೆಲ್ಲ ಅಂಥ ಸಮಸ್ಯೆಗಳೇ ಆಗಿವೆ.
೩೪೫
ಅಲ್ಲದೆ ಭಾರತದ ಸರ್ವಸಾಧಾರಣ ಅಪರಾಧಕಾಯಿದೆಯಲ್ಲಿ (ಪೀನಲ್ ಕೋಡ್) ಕೆಲವು
ತರದ ಕರಾರುಭಂಗಕ್ಕೆ ಸಹ ಅಪರಾಧದ ರೂಪವನ್ನು ಕೊಡಲಾಗಿದೆ. ಹೀಗಿದ್ದಾಗ ನೈಜ
ಸ್ವರೂಪದಲ್ಲಿಯ ಭೇದಗಳನ್ನು ಕಾಣುವುದು ಹೇಗೆ ? ಇದಕ್ಕೆ ಸಮಾಧಾನ ಕಾಣುವುದು
ಸುಲಭ. ಒಂದೇ ಕೃತ್ಯವನ್ನು ಬೇರೆ ಬೇರೆ ದೃಷ್ಟಿಯಿಂದ ನೋಡಿದಾಗ ಬೇರೆ ಬೇರೆ
ಲಕ್ಷಣಗಳು ಕಾಣುತ್ತವೆ. ಉದಾಹರಣೆಗಾಗಿ ಯಾವುದೇ ಕಳವು ಅಥವಾ ಮೋಸದ
ವಿಷಯವನ್ನು ಪರಿಶೀಲಿಸಿದರೆ ಅದು ಒಬ್ಬ ವ್ಯಕ್ತಿಗೆ ಸಂಬಂಧಿಸಿದಂತೆ ಆ ಸಮಾಜಕ್ಕೂ
ಸಂಬಂಧಿಸಿದ್ದಾಗುತ್ತದೆ. ಅದನ್ನು ವ್ಯಕ್ತಿಗಾದ ಹಾನಿಯನ್ನು ತುಂಬುವ ಅಥವಾ ಸಮಾಜಕ್ಕಿರುವ
ಭೀತಿಯನ್ನು ನೀಗಿಸುವ-ಹೀಗೆ ಎರಡು ದೃಷ್ಟಿಯಿಂದ ಪರಿಶೀಲಿಸಬಹುದು.
ಐತಿಹಾಸಿಕವಾಗಿ ವಿಮರ್ಶಿಸಿದಾಗ, ಅಪರಾಧ ಹಾಗೂ ಅಪಕೃತ್ಯಗಳ ನಡುವಣ
ಭೇದ ತೀರ ಮಸುಕು ಮಸುಕಾಗಿ ಕಂಡುಬರುತ್ತದೆಯಾದರೂ ವೈಯಕ್ತಿಕ ಹಾನಿಯನ್ನು
ಮೀರಿ ಸಮಾಜಕ್ಕೆ ಅನ್ಯಾಯವನ್ನು ಬಗೆದಿರುವ ತಪ್ಪುಗಳ ಕಲ್ಪನೆ ಬುನಾದಿ ಜನಾಂಗಗಳಿಗೂ
ಇತ್ತೆಂದು ಹೇಳಬಹುದು. ರಾಷ್ಟ್ರಕ್ಕೆ, ಸಮಾಜಕ್ಕೆ ಎಸಗಿದ ತಪ್ಪುಗಳ ವಿಷಯಗಳಲ್ಲಿ ಸಮಾಜವೇ
ಆ ವ್ಯಕ್ತಿಯನ್ನು ಆರೋಪಿಸಿ ಸಭೆಯಲ್ಲಿ ಅವನಿಗೆ ಕೊಡಬೇಕಾದ ಶಿಕ್ಷೆಯನ್ನು ರೂಪಿಸುವ
ತುರ್ತು ಕಾಯಿದೆಯನ್ನು ಹೊರಡಿಸಿ ಅವನನ್ನು ಮರಣ, ಅಂಗವಿಚ್ಛೇದ ಮೊದಲಾದ
ಶಿಕ್ಷೆಗೆ ಗುರಿಪಡಿಸಿದ ಇಲ್ಲವೆ ಸಂಪೂರ್ಣ ಸಮಾಜಬಾಹಿರನೆಂದು ಸಾರಿ ತಪ್ಪಿತಸ್ಥನನ್ನು
ಸಮಾಜದಿಂದ ದೂರೀಕರಿಸಿದ ನಿದರ್ಶನಗಳಿವೆ. ಇಂದು ಘೋರ ಅಪರಾಧವೆಂದೆನಿಸಿರುವ
ಕೊಲೆ, ಅಂಗವಿಚ್ಛೇದನಾದಿಗಳು ಅಂದು ವ್ಯಕ್ತಿಗೆ ಅಥವಾ ಆ ಕುಟುಂಬಕ್ಕೆ ಸಂಬಂಧಿಸಿದ
ಹಾನಿ ಅಥವಾ ಘಾತವೆಂದು ಎಣಿಸಲ್ಪಟ್ಟು ಅವನ ಸಂಬಂಧಿಕರ ಅಥವಾ ಮಿತ್ರರ ಸೇಡು,
ರೋಷಕ್ಕೆ ಕಾರಣವಾಗುತ್ತಿತ್ತೇ ಹೊರತು ಇಡೀ ಸಮಾಜವೇ ದಂಡಿಸಬೇಕಾದ ದ್ರೋಹವೆಂದು
ಎಣಿಸಲ್ಪಡುತ್ತಿರಲಿಲ್ಲ. ಮುಂದೆ ಈ ತರದ ಹಿಂಸೆ, ಪ್ರತಿಹಿಂಸೆಗಳನ್ನು ನಿಯಂತ್ರಿಸುವುದು
ಅವಶ್ಯವೆಂದು ತೋರಿದಾಗ ಸಾಮಾಜಿಕ ನಿಯಂತ್ರಣದ ಮೊದಲ ಹೆಜ್ಜೆಯಾಗಿ ಪ್ರತೀಕಾರದ
ಪ್ರಮಾಣವನ್ನು ನಿಶ್ಚಯಿಸುವ ಕಾಯಿದೆಗಳು ರೂಪುಗೊಳ್ಳಹತ್ತಿದುವು. ಅಂದರೆ ಒಂದು
ಜೀವಕ್ಕೆ ಮುಖ್ಯವಾಗಿ ಮತ್ತೊಂದು ಜೀವ, ದಂತಭಂಗಕ್ಕೆ ದಂತಭಂಗ, ಅಂಗವಿಚ್ಛೇದನಕ್ಕೆ
ವೈರಿಯ ಅಥವಾ ವೈರಿಯ ಕುಟುಂಬದ ಅದೇ ಅಂಗವಿಚ್ಛೇದನ ಹೀಗೆ ಮುಯ್ಯನ್ನು
ಸೀಮಿತಗೊಳಿಸುವ ಕಾಯಿದೆಗಳು ಉದ್ಭವಿಸಿದುವು. ಇದರ ಅರ್ಥ ಒಂದರ ಪ್ರತಿಯಾಗಿ
ಮತ್ತೊಂದನ್ನು ಕೊಳ್ಳಲೇಬೇಕೆಂದಲ್ಲ, ರೋಷಾವೇಶದಿಂದ ಒಂದಕ್ಕೂ ಹೆಚ್ಚನ್ನು
ಕೊಳ್ಳಬಾರದು ಎಂದು. ರೋಷದ ಉಗ್ರತೆಯನ್ನು ಮೊದಲು ನಿಯಂತ್ರಿಸಿ, ಅನಂತರ
ಉಂಟಾದ ಘಾಸಿಗೆ ಅಥವಾ ಜೀವಹಾನಿಗೆ ಪ್ರತಿಯಾಗಿ ಧನಸ್ವೀಕಾರದ ಆಮಿಷವನ್ನು
ಬಾಧಿತನಿಗೆ ಅಥವಾ ಅವನ ಕುಟುಂಬಕ್ಕೆ ತೋರಿಸಿ ಸಮಾಜದ ಶಾಂತಿಯನ್ನು ಸ್ಥಾಪಿಸುವ
ಪ್ರಯತ್ನ ನಡೆಯಿತು. ಹೀಗೆ ಮಾಡುವಾಗ ಪ್ರತಿರೂಪವಾಗಿ ದೊರೆಯುವ ಧನದ
ಅಥವಾ ಇತರ ಪರಿಹಾರಗಳ ಬಗ್ಗೆ ವಿವಾದವುಂಟಾಗಿ ಮತ್ತೆ ಅಶಾಂತಿಯಾಗಬಾರದೆಂದು
ಘಾಸಿಗೊಂಡ ಪ್ರತಿಯೊಂದು ಅಂಗಕ್ಕೂ ಜೀವಕ್ಕೂ ಘಾಸಿಹೊಂದಿದವನ ಕುಟುಂಬದ
ಸ್ಥಾನಮಾನವನ್ನು ಅನುಲಕ್ಷಿಸಿ ಬೆಲೆಯ ಒಂದು ಕೋಷ್ಟಕ ಏರ್ಪಟ್ಟಿತು. ಹೀಗೆ ಮಹಾಪರಾಧಗಳ
ಗುಂಪಿಗೆ ಸೇರಬೇಕಾದ ಅನೇಕ ಕೃತ್ಯಗಳು ಆ ಕಾಲದಲ್ಲಿ ಕೇವಲ ಧನಪ್ರದಾನದಿಂದಲೇ
ಪರಿಹರಿಸಿಕೊಳ್ಳಬಹುದಾದ ತಪ್ಪುಗಳ ಶ್ರೇಣಿಯಲ್ಲಿ ಸೇರುತ್ತಿದ್ದುವು. ಆದರೆ ಇಂಥ ಬುನಾದಿಯ
ಜನಾಂಗಗಳಲ್ಲಿ ಸಹ ಪ್ರತಿನಿಷಿದ್ಧ ಸ್ತ್ರೀಗಮನ ಚಾಟಕ ಕುಲದೇವತೆಗಳ ಪ್ರೀತ್ಯರ್ಥವಾಗಿ
ಎಸಗಿದ ಮಂತ್ರತಂತ್ರಗಳಲ್ಲಿ ಲೋಪೆ ತರುವುದು, ಆ ಜನಾಂಗದ ಗುಪ್ತರಕ್ಷಾಮಂತ್ರವನ್ನು
ವೈರಿಜನಾಂಗಕ್ಕೆ ತಿಳಿಸುವುದು – ಇವೇ ಮೊದಲಾದುವುಗಳು ಸಮಾಜಘಾತುಕ ಕೃತ್ಯಗಳೆಂದು
ಎಣಿಸಲ್ಪಟ್ಟು, ಈ ಕೃತ್ಯಕ್ಕೆ ಕಾರಣನಾದವನನ್ನು ಸಮಾಜವೇ ದೂರೀಕರಿಸುತ್ತಿತ್ತು, ಇಲ್ಲವೆ
ಕೊಲ್ಲುತ್ತಿತ್ತು. ಹೀಗೆ ಮಾಡುವಲ್ಲಿ ಶಿಕ್ಷೆಯ ಉದ್ದೇಶಕ್ಕಿಂತ ದೇವತೆಯನ್ನು ಸಾಂತ್ವನಗೊಳಿಸುವ
ಭಾವವೇ ಪ್ರಧಾನವಾಗಿರುತ್ತಿತ್ತು, ಒಮ್ಮೊಮ್ಮೆ ಯಾವುದೇ ಪ್ರಾಣಿ ಅಥವಾ ಯಾವುದೇ
ವಸ್ತು ಒಬ್ಬನ ಮರಣಕ್ಕೆ ಕಾರಣವಾದರೆ, ಅಂದರೆ, ಹೋಗಿ ಒಬ್ಬನನ್ನು ಇರಿದುಕೊಂದರೆ,
ಮರ ಒಬ್ಬನ ಮೇಲೆ ಬಿದ್ದರೆ, ಅಕಸ್ಮಾತ್ತಾಗಿ ಗಾಡಿಯ ಚಕ್ರ ಮೇಲೆ ಹಾಯ್ದು ಆತ ಸತ್ತರೆ,
ಕುದಿಯುವ ಹಾಲಿನ ಕೊಪ್ಪರಿಗೆಯಲ್ಲಿ ಶಿಶು ಬಿದ್ದು ಸತ್ತರೆ, ಆ ಪ್ರಾಣಿ ಅಥವಾ ಆ ವಸ್ತು
ಯಾವುದೋ ವೈರಿಯ ಪಿಪಟುವಾಗಿದ್ದರಿಂದಲೇ ಅಂಥ ಕೇಡನ್ನೆಸಗಿತೆಂಬ ಭಾವನೆಯಿಂದ
ಅದರ ಮೇಲೆ ಮುಖ್ಯತೀರಿಸಿಕೊಳ್ಳುವುದಕ್ಕೆ ಆ ವಸ್ತುವನ್ನು ಘಾಸಿಹೊಂದಿದವನ
ಕುಟುಂಬದವರಿಗೆ ಇಲ್ಲವೆ ಇಗರ್ಜಿಗೆ, ಅಥವಾ ದೇವಸ್ಥಾನ ಮೊದಲಾದುವುಗಳಿಗೆ ಅದರ
ಕಳಂಕವನ್ನೋ ಅದರಲ್ಲಿ ನೆಲೆಸಿದ ದುಷ್ಟ ಪಿಶಾಚಿಯನ್ನೂ ಹೋಗಲಾಡಿಸುವುದಕ್ಕಾಗಿ
ಕೊಡುವುದು ಕಂಡುಬರುತ್ತಿತ್ತು. ಮುಂದೆ ಅರಸೊತ್ತಿಗೆ ಪ್ರಬಲವಾದಂತೆ ಅರಸನೇ
ಭೂಮಿಯಲ್ಲಿ ದೇವತಾಸ್ವರೂಪಿ ಸರ್ವಧರ್ಮಸ್ವಾಮಿ ಎಂಬ ತತ್ತ್ವದ ಮೇಲೆ ಅವುಗಳನ್ನು
ಅರಸನ ವಶಕ್ಕೆ ಕೊಡುವ ಪದ್ಧತಿ ಬಂತು. ಇವೆಲ್ಲ ಅಪರಾಧಿಯ ಸರ್ವಸ್ವವೂ ರಾಜನ
ಚಿತ್ತವನ್ನವಲಂಬಿಸಿದೆ-ಎನ್ನುವ ಮಧ್ಯಯುಗದ ತತ್ತ್ವದ ಬೀಜಾಂಕುರಗಳು, ವ್ಯಕ್ತಿಘಾತಕ
ತಪ್ಪುಗಳು, ಸಮಾಜಘಾತಕ ತಪ್ಪುಗಳು ಎಂಬ ವರ್ಗಿಕರಣದ ಮೂಲವನ್ನು ಮೇಲೆ
ಹೇಳಿದವುಗಳಲ್ಲಿ ಕಾಣಬಹುದು. ಇನ್ನೊಂದು ರೀತಿಯಲ್ಲಿ ತಪ್ಪುಗಾರ ರಾಜದಂಡನೆಗೆ<noinclude></noinclude>
pxe459ptnwbhhi9ccbyq82o1fez8npi
ಪುಟ:Mysore-University-Encyclopaedia-Vol-1-Part-1.pdf/೩೪೭
104
118647
314882
2026-05-01T17:58:05Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅಪರಾಧ ಮನಶ್ಯಾಸ್ತ್ರ ಸೇರಿಸುವುದು ಅಪರಾಧಶಾಸ್ತ್ರದಲ್ಲಿ ಗೊಂದಲಕ್ಕೆ ಕಾರಣವೆಂದು ಕೆಲವು ವಿದ್ವಾಂಸರು ವಾದಿಸುವರು. ಈ ವ್ಯವಸ್ಥಾತ್ಮಕ ಅಪರಾಧಗಳನ್ನೆಸಗುವವನ ಮನಸ್ಸು ನಿರ್ದೋಷವಿರಬಹುದು. ಎಷ್ಟೋ ಸಲ ಆ ಕರ್ತವ್ಯ...
314882
proofread-page
text/x-wiki
<noinclude><pagequality level="1" user="Pragathi. BH" /></noinclude>ಅಪರಾಧ ಮನಶ್ಯಾಸ್ತ್ರ
ಸೇರಿಸುವುದು ಅಪರಾಧಶಾಸ್ತ್ರದಲ್ಲಿ ಗೊಂದಲಕ್ಕೆ ಕಾರಣವೆಂದು ಕೆಲವು ವಿದ್ವಾಂಸರು
ವಾದಿಸುವರು. ಈ ವ್ಯವಸ್ಥಾತ್ಮಕ ಅಪರಾಧಗಳನ್ನೆಸಗುವವನ ಮನಸ್ಸು ನಿರ್ದೋಷವಿರಬಹುದು.
ಎಷ್ಟೋ ಸಲ ಆ ಕರ್ತವ್ಯಚ್ಯುತಿಗೆ ಅವನ ಕೆಳಗಿನ ನೌಕರರು ಕಾರಣರಾಗಿರಬಹುದು.
ಇವೆಲ್ಲ ಕಾರಣಗಳಿಂದ ವ್ಯಕ್ತಿಗತದೌರ್ಜನ್ಯಪ್ರಧಾನವಾದ ನಿಜವಾದ ಅಪರಾಧಕ್ಕೂ ಕೃತಿಮವಾಗಿ
ನಿರ್ಮಿಸಲ್ಪಟ್ಟ ವ್ಯವಸ್ಥಾತ್ಮಕ ಅಪರಾಧಗಳಿಗೂ ಮಹದಂತರವಿದೆ ಎಂದು ಸಾಧಿಸುವರು.
ಸಮಾಜಘಾತ, ದಂಡನಕ್ರಮ ಇವು ಅಪರಾಧಶಾಸ್ತ್ರದ ಮುಖ್ಯಲಕ್ಷಣವಾದ್ದರಿಂದ ಇದನ್ನು
ಅಪರಾಧವೆಂದು ಪರಿಗಣಿಸಿ ಮುಂದೆ ಅಪರಾಧ ಸಿದ್ಧವಾದ ಮೇಲೆ ಅಪರಾಧಿಯನ್ನು
ಹೇಗೆ ನಡೆಸಿಕೊಳ್ಳುವುದೆಂಬುದರಲ್ಲಿ ಬೇಕಾದರೆ ತಾರತಮ್ಯ ಮಾಡಬಹುದೆಂದು ಮತ್ತೆ
ಕೆಲವು ವಿದ್ವಾಂಸರ ಅಭಿಪ್ರಾಯ.
ತೀರ ಹೇಯವಾದ ಅನೈತಿಕಕೃತ್ಯ, ಬುದ್ಧಿಪೂರ್ವಕವಾಗಿ ಎಸಗಿದ ಹಲ್ಲೆ, ಕೊಲೆ,
ಅಪ್ರಾಮಾಣಿಕ ವಿತ್ತಾಪಹರಣ, ಕೌಟುಂಬಿಕಜೀವನವನ್ನು ಕೆಡಿಸುವ ಕೃತ್ಯ ಮಾನಹಾನಿ,
ರಾಷ್ಟ್ರದ್ರೋಹ, ಸಾರ್ವಜನಿಕ ಕೀಟಲೆ, ಸಾರ್ವಜನಿಕ ಅಸ್ವಾಸ್ಥ್ಯಕಾರಿಕೃತ್ಯ, ರಾಷ್ಟ್ರದ ಸುರಕ್ಷಿತತೆಗೆ
ಭಂಗ ತರುವಂಥ ಕೃತ್ಯ – ಇಂಥವು ಸಾಧಾರಣ ಎಲ್ಲ ನಾಗರಿಕಜನಾಂಗದ ಕಾಯಿದೆಯಂತೆ
ಅಪರಾಧಗಳು. ವ್ಯವಸ್ಥಾತ್ಮಕ ಅಪರಾಧಗಳು ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ
ಕಾಲದಲ್ಲಿ ಭಿನ್ನ ಭಿನ್ನವಾಗಿರುವುವು.
ಮೂಲತತ್ತ್ವಗಳು: ಪೂರ್ವಕಾಲದಲ್ಲಿ ನೆರೆಹೊರೆಯವರ ಆಪಾದನೆಯ ಮೇಲೆ,
ಬಲವಾದ ಸಂಶಯದ ಮೇಲೆ ಬಂಧಿಸಲ್ಪಟ್ಟು ತನ್ನ ಮುಂದೆ ಬಂದ ಸಂಶಯಿತನನ್ನು
ನ್ಯಾಯಸ್ಥಾನ ನಿರಪರಾಧಿಯೆಂದು ಎಣಿಸುತ್ತಿದ್ದಿಲ್ಲ. ಸಂಶಯಿತ ಕಾದ ಕಬ್ಬಿಣವನ್ನು ಹಿಡಿಯವ,
ಬೆಂಕಿಯಲ್ಲಿ ಹೊಕ್ಕುಬರುವ - ಮೊದಲಾದ ಅಗ್ನಿದಿವ್ಯ, ಜಲದಿವ್ಯಾದಿಗಳಿಂದ ಅಥವಾ
ತನ್ನ ಸಚ್ಚಾರಿತ್ರ್ಯದ ಬಗೆಗೆ ನಿರ್ದಿಷ್ಟ ಸಂಖ್ಯೆಯ ಜನರಿಂದ ಪ್ರಮಾಣಮಾಡಿಸಿ ತನ್ನ
ಸುದ್ಧತೆಯನ್ನು ಸಿದ್ಧಮಾಡಬೇಕಾಗಿತ್ತು. ಇಲ್ಲವಾದರೆ ಅವನು ದಂಡವಾಗುವಾಗುತ್ತಿದ್ದ
ಸಮಾಜಶತ್ರುವೆಂಬ ಭಾವದಿಂದ ಅವನ ಪಕ್ಷದಿಂದ ವಕೀಲರಿಗೆ ವಾದಿಸಲು ಆಸ್ಪದವಿರಲಿಲ್ಲ.
ಅವರ ದೌರ್ಜನ್ಯಕ್ಕನುಗುಣವಾಗಿ, ಅವನ ದುಷ್ಕೃತ್ಯ ಪ್ರಚೋದಿಸಿದ ರೋಷಕ್ಕನುಗುಣವಾಗಿ
ಅತ್ಯಂತ ಕ್ರೂರವಾದ ಹಿಂಸೆ, ಮರಣ, ಮೊದಲಾದವನ್ನು ವಿಧಿಸುತ್ತಿದ್ದರು.
ಮುಂದೆ ಬೆಕೇರಿಯ ಮೊದಲಾದ ವಿದ್ವಾಂಸರ ವಾದದ ಪರಿಣಾಮವಾಗಿ ಫ್ರೆಂಚ್
ಮಹಾಕ್ರಾಂತಿಯ ಅನಂತರ, ಆಧುನಿಕ ಯುಗದ ತತ್ತ್ವಗಳು ರೂಪುಗೊಂಡುವು.
ಸಂಶಯಾತೀತವಾಗಿ ಅಪರಾಧ ಸಿದ್ಧವಾಗುವವರೆಗೆ ಆಪಾದಿತ ನಿರಪರಾಧಿ ಎಂದು
ತಿಳಿಯಬೇಕು. ಆಪಾದಿತನಿಗೆ ತನ್ನ ಪಕ್ಷವನ್ನು ಮಂಡಿಸಲು ವಕೀಲರನ್ನು ನೇಮಿಸುವ
ಅಧಿಕಾರವಿದೆ. ಅಪರಾಧಿಯನ್ನು ದಂಡಿಸುವಾಗ ಮಾನವೀಯತೆಯನ್ನು ಕಡೆಗಣಿಸಬಾರದು
ಮೊದಲಾದವು ಬಳಕೆಗೆ ಬಂದುವು. ದಂಡನೆಯ ಉದ್ದೇಶ ದೌರ್ಜನ್ಯಕ್ಕೆ ತಕ್ಕ
ಪ್ರತಿಫಲ ನೀಡುವುದು, ಸಮಾಜಕಂಟಕನನ್ನು ನಿಗ್ರಹಿಸುವುದು, ಅವನಂಥವರಲ್ಲಿ
ಭಯಭೀತಿಯನ್ನುಂಟು ಮಾಡುವುದು ಎಂಬುದಾಗಿತ್ತು. ಮುಂದೆ ಮನುಷ್ಯ ಸ್ವಭಾವದ
ಸರಿಯಾದ ಅರಿವು ಬಂದಂತೆ, ಸಂಸ್ಕೃತಿ ಬೆಳೆದಂತೆ, ಅಪರಾಧಿ ಸಂಸ್ಕೃತಿ, ಸೌಹಾರ್ದ,
ಶಿಕ್ಷಣಸುಸಂಧಿಗಳಿಂದ ವರ್ಜಿತನಾದ ಒಬ್ಬ ದುರ್ದೈವಿ ಸಹೋದರ, ಬುದ್ಧಿ ವೈಕಲ್ಯಪೀಡಿತ
ನಾದವ - ಎಂಬ ವಿಚಾರಗಳು ಪ್ರಬಲಿಸಿ, ಅವನನ್ನು ಮೃದುವಾಗಿ ಸಹೃದಯತೆಯಿಂದ
ತಿದ್ದಿ ಸಮಾಜ ಯೋಗ್ಯನನ್ನಾಗಿಮಾಡಿ ಪುನರುತ್ಥಾನಗೊಳಿಸುವುದೇ ಅಪರಾಧಿಯ
ವಿಷಯದಲ್ಲಿ ಸರಿಯಾದ ಮಾರ್ಗವೆಂಬ ವಾದ ಪ್ರಬಲಿಸಿ ಆ ಪ್ರಕಾರ ಅಪರಾಧಿಯನ್ನು
ನಡೆಸಿಕೊಳ್ಳುವುದರಲ್ಲಿ ಪರಿವರ್ತನೆಯೂ ಆಯಿತು. ಈಗ ಅಪರಾಧಕಾಯಿದೆಯಲ್ಲಿ
ಕೆಲವು ಮೂಲಭೂತ ತತ್ತ್ವಗಳು ಸಾಧಾರಣವಾಗಿ ಎಲ್ಲ ನಾಗರಿಕ ರಾಷ್ಟ್ರಗಳಲ್ಲೂ
ಅನುಮೋದಿಸಲ್ಪಟ್ಟಿವೆ. ಶಾಸನದ ಮೂಲಕ ಅಪರಾಧವೆಂದು ವ್ಯಾಖ್ಯೆಗೆ ಒಳಪಡದ
ಕೃತ್ಯಗಳನ್ನು ಅಪರಾಧವೆಂದು ಗಣಿಸಬಾರದು. ಅಪರಾಧದ ಕಾಲಕ್ಕೆ ಪ್ರಚಲಿತಶಾಸನದಲ್ಲಿ
ನಿರ್ದೇಶಿಸಿರುವುದಕ್ಕಿಂತ ಭಿನ್ನವಾದ ಇಲ್ಲವೆ ಹೆಚ್ಚಿನ ಶಿಕ್ಷೆಯನ್ನು ವಿಧಿಸಬಾರದು. ಒಂದು
ಅಪರಾಧಕ್ಕೆ ಒಮ್ಮೆ ಮಾತ್ರ ಶಿಕ್ಷೆಯನ್ನು ವಿಧಿಸಬೇಕು. ಅಪರಾಧಿಯನ್ನು ಮನುಷ್ಯಗೌರವಕ್ಕೆ
ಅನುಚಿತವಾದ ಅಥವಾ ಅತಿ ಕ್ರೂರವಾದ ಶಿಕ್ಷೆಗೊಳಪಡಿಸಬಾರದು. ಅಪರಾಧವನ್ನು
ಒಪ್ಪಲು ಒತ್ತಾಯಿಸಬಾರದು, ಇವೇ ಮುಖ್ಯ ತತ್ತ್ವಗಳು
ಅಪರಾಧದಿಂದ ಸಮಾಜವನ್ನು ರಕ್ಷಿಸಲು ಮೊದಲು ಕ್ರೌರ್ಯವನ್ನು, ಬೆದರಿಕೆಯನ್ನು
ಸಮಾಜ ಉಪಯೋಗಿಸಿ ನೋಡಿತು. ಈಗ ಮಾರ್ದವವನ್ನು, ಸೌಹಾರ್ದವನ್ನು
ಮನೋರೋಗ ಶುಶೂಷೆಯ ಚಿಕಿತ್ಸೆಗಳನ್ನು ಉಪಯೋಗಿಸಹತ್ತಿದೆ.
ಈ ಕೆಲವು ಪ್ರಗತಿಪರ ಪ್ರಯೋಗಗಳಿಂದ ಅಪರಾಧ ಮತ್ತು ಅಪರಾಧಿಗಳ ಸಂಖ್ಯೆ
ಕಡಿಮೆ
ಮಾಡುವ ಕೆಲಸ ಶ್ರದ್ಧೆಯಿಂದ ಮುಂದುವರಿಯುತ್ತಿದೆ.
(ವಿ.ಆರ್.ಬಿ.)
ಅಪರಾಧ ಮನಶ್ಯಾಸ್ತ್ರ: ಕಾನೂನಿನ ಗುರುತರ ಉಲ್ಲಂಘನೆ ಅಪರಾಧವೆನಿಸಿ
ಕೊಳ್ಳುವುದು. ಉಲ್ಲಂಘನೆ ಸಾಧಾರಣವಾಗಿದ್ದರೆ ಅಪರಾಧವಾಗುವುದಿಲ್ಲ: ಅದನ್ನು ಆಗ
ತಪ್ಪು ಎನ್ನುತ್ತಾರೆ.
೩೪೭
ಕಠಿಣಶಿಕ್ಷೆಗೆ ಗುರಿಮಾಡಬಹುದಾದ ಅಪರಾಧಗಳನ್ನು ಮನುಷ್ಯ ಏಕೆ ಮಾಡುತ್ತಾನೆ,
ಅದು ಅವನ ಹುಟ್ಟುಗುಣವೆ, ಕಲಿತಬುದ್ಧಿಯೆ, ವಿವೇಚನೆ ಇಲ್ಲದೆ ಅಥವಾ ಸನ್ನಿವೇಶದಿಂದ
(ಬಡತನ) ಪ್ರಚೋದಿಸಲ್ಪಡುತ್ತಾನೆಯೆ, ಒಮ್ಮೆ ಶಿಕ್ಷೆ ಅನುಭವಿಸಿದ ಅನಂತರ ಆತ
ಸತ್ಪಜೆಯಾಗುವ ಸಂಭವ ಶೇಕಡ ಎಷ್ಟು, ಈ ಪ್ರಶ್ನೆಗಳಿಗೆ ಆಧಾರಪೂರ್ವಕ ಉತ್ತರ
ಪಡೆಯುವ ಪ್ರಯತ್ನ ಅಪರಾಧಮನಶಾಸ್ತ್ರದ ಬೆಳೆವಣಿಗೆಗೆ ಕಾರಣವಾಯಿತು. ಮೇಲಾಗಿ
ಜನತೆಯ ರಕ್ಷಣೆ ಮತ್ತು ಅಪರಾಧಿಯ ಉದ್ಧಾರ ಈ ಎರಡು ಧೈಯಗಳನ್ನು ಸಾಧಿಸುವುದು
ಸಮಾಜದ ಕರ್ತವ್ಯ. ಇದಕ್ಕೆ ಅಪರಾಧಮನಶಾಸ್ತ್ರದ ಅರಿವು ಅವಶ್ಯ.
ಕಳ್ಳತನ, ಮನೆನುಗ್ಗಿ ಅಥವಾ ಮೇಲೆ ಬಿದ್ದು ದರೋಡೆ ಮಾಡುವುದು, ಕೊಲೆ,
ಮಾನಭಂಗ-ಇವು ಕಾನೂನಿನ ಗುರುತರ ಉಲ್ಲಂಘನೆಗಳು, ನಾನಾ ಪ್ರಚೋದನೆಗಳಿಂದಾಗಿ
ಮನುಷ್ಯ ಈ ಕೃತ್ಯಗಳನ್ನೆಸಗುತ್ತಾನೆ. ಸೇಡು, ಅಸೂಯೆ, ಹಗೆ, ಪೂರ್ವಗ್ರಹ-ಇವು ವ್ಯಕ್ತಿಯನ್ನು
ಭಾರಿ ಕೇಡಿಯನ್ನಾಗಿ ಮಾಡಬಲ್ಲುವು. ಆದರೆ ಈ ಪ್ರಚೋದನೆಗಳಿಂದಾಗಿ ಎಲ್ಲರೂ
ಭಾರಿ ಕೇಡಿಗಳಾಗುವುದಿಲ್ಲ. ಯಾವ ಬಗೆಯ ವ್ಯಕ್ತಿಗಳು ಈ ಕಾರಣಗಳಿಗೆ ಬಲಿಯಾಗಿ
ಅಪರಾಧಿಗಳಾಗುತ್ತಾರೆಂಬ ವಿಷಯ ಪರಿಶೀಲನಾರ್ಹವಾದುದು.
ಅಪರಾಧ ಮಾಡುವುದು ವಂಶಪಾರಂಪರ್ಯವಾಗಿ ಬಂದುದಲ್ಲ. ವಂಶಪಾರಂಪರ್ಯ
ವಾದ ಕೆಲವು ವೈಯಕ್ತಿಕ ಲಕ್ಷಣಗಳು ಅಪರಾಧ ಮಾಡಲಿಕ್ಕೆ ಸಹಕಾರಿ. ಉದಾ:
ಮಂಕುಬುದ್ಧಿ, ಇದು ಹುಟ್ಟುಗುಣ, ಮಂಕುದ್ರಿಯೇ ಅಪರಾಧಕ್ಕೆ ಕಾರಣವಲ್ಲದಿದ್ದರೂ
ಅದು ಅಪರಾಧಕ್ಕೆ ಸಹಕಾರಿ. ಮಂಕುಬುದ್ಧಿಯವ ಅಪರಾಧದ ಪರಿಣಾಮಗಳನ್ನು ಮುಂದಾಗಿ
ಆಲೋಚನೆ ಮಾಡಲಾರ. ಯಾವುದು ಸರಿ, ಯಾವುದು ತಪ್ಪು ಎಂಬ ವಿವೇಕ ಸಹ
ಅವನ ಬುದ್ಧಿಯ ಮಟ್ಟಕ್ಕೆ ನಿಲುಕಲಾರದ್ದು. ಮಂಕು ಹುಡುಗ ಎಲ್ಲರ ಕುಚೋದ್ಯ ಮತ್ತು
ಅನಾದರಣೆಗೆ ಗುರಿಯಾಗುತ್ತಾನೆ. ಅವನಿಗಾಗುವ ಮನೋವೇದನೆ ಮತ್ತು ಭಾವೋದ್ರೇಕ
ಗಳಿಂದಾಗಿ, ಪಳಗಿದ ಮತ್ತು ಚತುರರಾದ ಅಪರಾಧಿಗಳಿಗೆ ನೆರವಾಗಿ ಅವರಿಂದ ತನಗೆ
ದೊರೆಯುವ ಸ್ಥಾನಮಾನಗಳಿಂದ ಸಂತುಷ್ಟನಾಗಬಹುದು. ಸರವಸೆಯಲ್ಲಿರುವ
ಅಪರಾಧಿಗಳಲ್ಲಿ ಹೆಚ್ಚು ಜನ ಬುದ್ಧಿಹೀನರು.
ಮೂರ್ಛಾರೋಗಪೀಡಿತರಾದ ಮಕ್ಕಳು ಒಂದು ಬಗೆಯ ಅನಾದರಣೆ ಮತ್ತು
ಜುಗುಪ್ಪೆಗೆ ಗುರಿಯಾಗುವರು. ಇಲ್ಲವೆ, ಅವರ ಶೋಚನೀಯಸ್ಥಿತಿಯಿಂದಾಗಿ ಹಿರಿಯರು
ಯಾವ ಕಟ್ಟುಕಟ್ಟಳೆಗಳನ್ನೂ ಅವರಿಗೆ ವಿಧಿಸುವುದಿಲ್ಲ. ಮುಂದೆ ಅವರು ಸ್ವಾರ್ಥಿಗಳೂ
ಮುಂಗೋಪಿಗಳೂ ಹಿಂಸಕರೂ ಆಗಬಹುದು. ಅಪರಾಧಿಗಳಲ್ಲಿ ಈ ಗುಂಪಿಗೆ
ಸೇರಿದವರನ್ನೂ ಕಾಣಬಹುದು.
ಮದ್ಯಸೇವನೆ ಮತ್ತು ಉನ್ಮಾದಗಳಿಂದಾಗಿ ಅಪರಾಧ ಸಂಭವಿಸುವುದೆಂಬ ಒಂದು
ನಂಬಿಕೆಯುಂಟು. ಆದರೆ ಈ ಅಂಶಗಳು ನೇರವಾಗಿ ಅಪರಾಧಕ್ಕೆ ಎಡೆ ಕೊಡುವುದಿಲ್ಲ.
ಮಿತಿಮೀರಿದ ಮದ್ಯಸೇವನೆ ಮಾಡುವ ಮನುಷ್ಯ ಮರ್ಯಾದೆಗೆಟ್ಟು ಹತೋಟಮೀರಿದ
ಕೀಳು ಜೀವನಕ್ಕೆ ಇಳಿಯಬಹುದು. ಹಾಗೆ ಭಾವೋದ್ರೇಕಗೊಂಡು ಸಹನೆ ಮೀರಿದಾಗ
ಶಿಸ್ತು ಪರಿಪಾಲಿಸಲಾರ. ಕಾರಾಗೃಹದಲ್ಲಿರುವ ಅಪರಾಧಿಗಳಲ್ಲಿ ಸು. ಶೇ.16 ಮಂದಿ
ವಿವಿಧ ರೀತಿಯ ಉನ್ಮಾದಸ್ಥಿತಿಗಳಿಗೆ ತುತ್ತಾಗಿರುವರೆಂದು ಸಂಶೋಧನೆಗಳು ತೋರಿಸಿ
ಕೊಟ್ಟಿವೆ. ಆದರೆ ಉನ್ಮತ್ತಸ್ಥಿತಿಯಲ್ಲಿರುವ ವ್ಯಕ್ತಿಗಳು ಹಿಂಸಾಕೃತ್ಯಗಳನ್ನು ಮಾಡಿ ಅಪರಾಧಿ
Forbವರು. ಮಾತೃಪ್ರಬಂಧಿಗೆ (ನಿಯು) ಒಳಪಟ್ಟಿರುವವರು ಸ೦ಜೀವನದಿಂದ
ವಿಮುಕ್ತರಾಗಿ ಮನೆ ಬಿಟ್ಟು ಓಡಿಹೋಗುವುದು, ಸಣ್ಣಪುಟ್ಟ ಕಳ್ಳತನಗಳನ್ನು ಮಾಡುವುದು
ಮುಂತಾದ ಕೆಲಸಗಳಲ್ಲಿ ತೊಡಗಿ ಜೀವನದಲ್ಲಿ ಆಸಕ್ತಿ ಕಳೆದುಕೊಂಡು ಅಪರಾಧ
ಸಹಪಾಠಿಗಳಲ್ಲೂ ಅನುಮಾನವನ್ನಿಟ್ಟುಕೊಂಡು ಅವರೆಲ್ಲರೂ ತಮ್ಮನ್ನು ಪೀಡಿಸುವರೆಂದು
ಮಾಡುವವರು ಬುದ್ಧಿವಿಕಲ್ಪವನ್ನು ಹೊಂದಿರುವವರು (ಪ್ಯಾರಾನಾಯಿಕ್) ನೆಂಟರಲ್ಲೂ
ಭಾವಿಸಿ ಹಿಂಸಾಕೃತ್ಯಗಳನ್ನು ಮಾಡುವರು. ಇಂಥ ಪ್ರಬಲ ಮನೋರೋಗಗಳನ್ನುಳ್ಳ
ಅಪರಾಧಿಗಳನ್ನು ಸೆರೆಮನೆಯಲ್ಲಿ ಇಟ್ಟರೆ ಅವರನ್ನು ತಿದ್ದುವುದಕ್ಕೆ ಆಗುವುದಿಲ್ಲ.
ಸು.ಶೇ.20ರಷ್ಟು ಅಪರಾಧಿಗಳು ಮಂದಬುದ್ಧಿಯುಳ್ಳವರೋ ಪ್ರಬಲ ಮನೋರೋಗ
ಗಳಿಂದ ಪೀಡಿತರೋ ಆಗಿದ್ದರೂ ಇನ್ನುಳಿದ ಶೇ.80 ಅಪರಾಧಿಗಳು ಸಾಮಾನ್ಯ
ಮನೋಧರ್ಮವುಳ್ಳವರಾಗಿರುವರು. ಇವರು ಯಾವ ಕಾರಣದಿಂದ ಅಪರಾಧಿಗಳಾಗುವರು
ಎಂಬುದನ್ನು ಕಂಡುಹಿಡಿಯಲು ಅನೇಕ ಪರಿಶೋಧನೆಗಳನ್ನು ನಡೆಸಲಾಗಿದೆ. ಆದರೆ
ಯಾವ ಒಂದು ಕಾರಣದಿಂದ ಒಬ್ಬ ವ್ಯಕ್ತಿ ಅಪರಾಧಿಯಾಗುವನೆಂದು ಹೇಳಲಸಾಧ್ಯ.
ನಾಲ್ಕಾರು ಕಾರಣಗಳ ಪ್ರಭಾವ ಜೊತೆಗೂಡಿ ಅಪರಾಧಕ್ಕೆ ಕಾರಣರಾಗಬಹುದು.
ಅಪರಾಧಿ ಎಂದರೆ ಸಾಧಾರಣವಾಗಿ ಸಾಮಾಜಿಕ ಕಟ್ಟುನಿಟ್ಟುಗಳನ್ನು ಒಪ್ಪಿಕೊಳ್ಳದೆ
ದೇಶದ ಕಾನೂನಿಗೆ ವಿರುದ್ಧವಾಗಿ ನಡೆದು ಪೊಲೀಸರ ವಶಕ್ಕೆ ಸಿಕ್ಕಿಕೊಳ್ಳುವವನು
ಎಂದರ್ಥ. ಪ್ರತಿಯೊಂದು ಕುಟುಂಬದಲ್ಲೂ ತಂದೆತಾಯಿಯರು ಮಕ್ಕಳಿಗೆ ಕುಟುಂಬದ
ಮತ್ತು ಸಮಾಜದ ಕಟ್ಟುಪಾಡುಗಳಿಗೆ ಹೊಂದಿಕೊಂಡು ಬದುಕುವಂತೆ ದಾರಿತೋರುವರು.
ಆದರೆ ಕೆಲವು ಸಮಯಗಳಲ್ಲಿ ಒಂದು ಮಗು ಕಟ್ಟುಪಾಡುಗಳನ್ನು ಗಮನಿಸದೆ, ಮನಸ್ಸಿಗೆ
ತೆಗೆದುಕೊಳ್ಳದೆ ಹೋಗಬಹುದು. ಅಂಥ ಮಗುವಿಗೆ ತಾನು ಮಾಡುತ್ತಿರುವ ತಪ್ಪಿನ<noinclude></noinclude>
fgx66jgkutoc34nk6ztrrhbrtgt9qc4
ಪುಟ:Mysore-University-Encyclopaedia-Vol-1-Part-1.pdf/೩೪೮
104
118648
314883
2026-05-01T17:58:19Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೩೪೮ ಅಪರಾಧಶಾಸ್ತ್ರ ಅರಿವೇ ಇರುವುದಿಲ್ಲ. ಅಲ್ಲದೆ ಕುಟುಂಬದ ಅಥವಾ ಒಂದು ಸಣ್ಣ ಗುಂಪಿನ ಕಟ್ಟುಪಾಡುಗಳಿಗೂ ಇಡೀ ಸಮಾಜದ ಕಟ್ಟುಪಾಡುಗಳಿಗೂ ಅಂತರವಿದ್ದು ಒಬ್ಬ ವ್ಯಕ್ತಿ ಸಣ್ಣಗುಂಪಿನ ಕಟ್ಟುಪಾಡಿನ ಅನುಸಾರವಾಗಿ ನಡೆ...
314883
proofread-page
text/x-wiki
<noinclude><pagequality level="1" user="Pragathi. BH" /></noinclude>೩೪೮
ಅಪರಾಧಶಾಸ್ತ್ರ
ಅರಿವೇ ಇರುವುದಿಲ್ಲ. ಅಲ್ಲದೆ ಕುಟುಂಬದ ಅಥವಾ ಒಂದು ಸಣ್ಣ ಗುಂಪಿನ ಕಟ್ಟುಪಾಡುಗಳಿಗೂ
ಇಡೀ ಸಮಾಜದ ಕಟ್ಟುಪಾಡುಗಳಿಗೂ ಅಂತರವಿದ್ದು ಒಬ್ಬ ವ್ಯಕ್ತಿ ಸಣ್ಣಗುಂಪಿನ ಕಟ್ಟುಪಾಡಿನ
ಅನುಸಾರವಾಗಿ ನಡೆದುಕೊಂಡರೂ ದೊಡ್ಡ ಸಮಾಜದ ಕಟ್ಟುಪಾಡುಗಳಿಗೆ ವಿರುದ್ಧವಾಗಿ
ನಡೆಯಬಹುದು. ಭಾವೋದ್ರೇಕಗಳ ಮೇಲೆ ಹತೋಟಿ ಇಲ್ಲದ ವ್ಯಕ್ತಿ ವಿಪರೀತವಾದ
ಭಯ, ಕೋಪ, ಅಸೂಯೆಗಳಿಂದ ಅನೇಕ ಅಪರಾಧಗಳನ್ನು ಎಸಗಬಹುದು. ವ್ಯಕ್ತಿಯಲ್ಲಿ
ಬೆಳೆವಣಿಗೆ ಸರಿಯಾಗಿ ಮುಂದುವರಿಯದೆ ಹೋದಾಗಲೂ ಆತನ ವ್ಯಕ್ತಿತ್ವ ಕೆಟ್ಟು,
ಸಮನ್ವಯ ತಪ್ಪಿ ಆತ ಇಚ್ಛಾನುಸಾರ ವರ್ತಿಸಿ ಕಾನೂನನ್ನು ಉಲ್ಲಂಘಿಸಬಹುದು.
ಒಬ್ಬ ಮನುಷ್ಯನಿಗೆ ಕಾಯಿಲೆ ಬಂದರೆ ವೈದ್ಯರು ಕಾಯಿಲೆ ಯಾವುದೆಂದು ಗುರುತಿಸಿ
ಅದಕ್ಕೆ ಅನುಗುಣವಾದ ಔಷಧಿ ಆಹಾರಗಳನ್ನು ನಿಯಮಿಸಿ ರೋಗದಿಂದ ಪಾರಾಗಲು
ಸಹಾಯಮಾಡುವರಷ್ಟೆ. ಅದೇ ರೀತಿ ಅಪರಾಧಿಗಳ ಮನೋಧರ್ಮಗಳನ್ನು ತಿಳಿದು
ಪ್ರತಿಯೊಬ್ಬ ಅಪರಾಧಿಗೂ ತಕ್ಕ ಪರಿಹಾರವನ್ನು ನಿಯಮಿಸಿದರೆ ಆತ ಸತ್ಪಜೆಯಾಗಲು
ಸಾಧ್ಯ
ಆದರೆ ಎಲ್ಲ ಸಮಾಜಗಳಲ್ಲೂ ಅಪರಾಧಿಗಳನ್ನು ಕಂಡರೆ ಭಯ, ಕ್ರೋಧ, ಜುಗುಪ್ಪೆ
ಮುಂತಾದ ಭಾವೋದ್ರೇಕಗಳೇ ಹೆಚ್ಚು ನ್ಯಾಯಾಧೀಶರಾದರೋ ಅಪರಾಧಿಗಳನ್ನು ದೇಶದ
ಕಾನೂನಿನ ಪ್ರಕಾರ ಶಿಕ್ಷಿಸುವರು. ಕಾರಾಗೃಹಶಿಕ್ಷೆ ಅಪರಾಧಿಯನ್ನು ತಿದ್ದುವುದಕ್ಕೆ ಬದಲು
ಅವನ ಮನಸ್ಸಿನಲ್ಲಿನ ಕೋಪ, ಕ್ರೋಧಗಳನ್ನು ಕೆರಳಿಸುವ ಸಂದರ್ಭಗಳೇ ಹೆಚ್ಚು.
ಕಾರಾಗೃಹದಿಂದ ಹೊರಗೆ ಬಂದಾಗ ಸಮಾಜದ ಮೇಲೆ ತನಗಿರುವ ಸೇಡನ್ನು
ಕೀರಿಸಿಕೊಳ್ಳುವುದಕ್ಕೋಸ್ಕರ ಮತ್ತೊಮ್ಮೆ ಆತ ಅಪರಾಧವನ್ನ ಬಹುದು.
ಆದ್ದರಿಂದ 80ಗೃಹದಲ್ಲಿ ಶಿಕ್ಷೆಗೆ ಬದಲು ಶಿಕ್ಷಣಕ್ರಮಗಳನ್ನು ಕೈಗೊಂಡರೆ
ಅಪರಾಧಿಗಳಿಗೆ ತಕ್ಕ ತರಪೇತನ್ನು ಕೊಟ್ಟು ಸತ್ಪಜೆಯನ್ನಾಗಿ ಮಾಡಲು ಸಾಧ್ಯವಾಗುವುದು.
ಅದರಲ್ಲೂ ಬಾಲಾಪರಾಧಿಗಳ ವಿಷಯದಲ್ಲಿ ಶಿಕ್ಷೆ ವಿಧಿಸುವಾಗ ಬಹಳ ಎಚ್ಚರಿಕೆಯಿಂದಿರ
ಬೇಕಾಗುತ್ತದೆ. ಬಹುಮಟ್ಟಿನ ಅಪರಾಧಗಳಿಗೆ ವ್ಯಕ್ತಿಗಳ ಮನೋಧರ್ಮ, ಪರಿಸರ, ಬಡತನ
ಹಾಗೂ ಪ್ರತೀಕಾರ ಬುದ್ಧಿಗಳೇ ಕಾರಣವಾಗಿರುವುದರಿಂದ ಅಪರಾಧಿಗೆ ಶಿಕ್ಷೆ ಕೊಡುವುದರ
ಜೊತೆಗೆ ಸಾಮಾಜಿಕವಾಗಿ ಉತ್ತಮ ಪರಿಸರವನ್ನೇರ್ಪಡಿಸುವುದು ಮತ್ತು ಜೀವನೋಪಾಯ
ವನ್ನು ಕಲ್ಪಿಸುವುದು-ಇಂಥ ಸುಧಾರಣೆಗಳನ್ನು ಮಾಡಬೇಕೆಂಬುದರ ಅಗತ್ಯವನ್ನು ಈಚಿನ
ಅಪರಾಧಮನಶ್ಯಾಸ್ತ್ರದ ಅಧ್ಯಯನ ಒತ್ತಿ ಹೇಳುತ್ತದೆ.(ನೋಡಿ ಬಾಲಾಪರಾಧ)(ಎನ್.ಎಸ್.ಎಸ್.)
ಅಪರಾಧಶಾಸ್ತ್ರ: ಅಪರಾಧ ಅಥವಾ ದುರ್ವತ್ರನೆಗೆ ಸಂಬಂಧಿಸಿದ ವಿಚಾರಗಳ
ಶಾಸ್ತ್ರೀಯ ಸಮೀಕ್ಷಣೆ (ಕ್ರಿಮಿನಾಲಜಿ). ಈ ಶಾಸ್ತ್ರದ ಮೂಲ ಉದ್ದೇಶ ದುರ್ವತ್ರನೆಗೆ
ಕಾರಣ ಹಾಗೂ ಅದರ ಸೂಕ್ತ ಪರಿಹಾರೋಪಾಯಗಳನ್ನು ಕಂಡುಹಿಡಿಯುವುದೇ
ಆಗಿದೆ. ಸೆರೆಸಿಕ್ಕಿದ ಅಪರಾಧಿಗೆ ಯಾವ ಶಿಕ್ಷೆ ವಿಧಿಸಬೇಕು, ಯಾವ ರೀತಿ ನಡೆಸಿಕೊಳ್ಳಬೇಕು,
ಅವನನ್ನು ಮತ್ತೆ ಸಮಾಜದಲ್ಲಿ ಪ್ರತಿಷ್ಠಿತನನ್ನಾಗಿ ಮಾಡಲು ಏನು ಮಾಡಬೇಕು ಎಂಬ
ಜಿಜ್ಞಾಸೆಗೆ ಸಂಬಂಧಿಸಿದ್ದರೂ ಇದು ಈ ಶಾಸ್ತ್ರದ ಉಪಶಾಖೆಯಾದ ದಂಡನಶಾಸ್ತ್ರಕ್ಕೆ
(ಪೀನಾಲಜಿ) ಸಂಬಂಧಿಸಿದೆ.
ಕಾನೂನಿಗೆ ವಿರುದ್ಧವಾದ ನಡತೆಯೇ ಅಪರಾಧ. ಇದು ಎಲ್ಲ ದೇಶ ಎಲ್ಲ ಕಾಲಗಳಲ್ಲಿ
ಕಾಣುವ ವಿಷಯ. ಮಾನವ ವ್ಯವಸ್ಥಿತ ಜೀವನವನ್ನು ಎಂದಿನಿಂದ ನಡೆಸಲು ಆರಂಭಿಸಿದನೋ
ಅಂದಿನಿಂದಲೂ ಇಂಥ ವರ್ತನೆಗೆ ಕಾರಣಗಳನ್ನು ಹುಡುಕುತಿದ್ದಾನೆ. ಆದರೂ ಇದರ
ಶಾಸ್ತ್ರೀಯ ವಿಶ್ಲೇಷಣೆ ಪ್ರಾರಂಭವಾದದ್ದು 19ನೆಯ ಶತಮಾನದ ಉತ್ತರಾರ್ಧದಲ್ಲಿ,
ಅಪರಾಧಗಳನ್ನು ವೈಜ್ಞಾನಿಕ ವಿಧಾನಗಳಿಂದ ಸಮೀಕ್ಷಿಸಲು ಯತ್ನಿಸಿದ ಮೊಟ್ಟಮೊದಲಿನ
ವಿದ್ವಾಂಸರಲ್ಲಿ ಇಟಲಿಯ ವೈದ್ಯ ಹಾಗೂ ಮಾನವಶಾಸ್ತ್ರಜ್ಞನಾದ ಸೆಸಾ ಲೋಂಬೋಸೊ
ಮುಖ್ಯನಾಗಿದ್ದಾನೆ. 1876 ರಲ್ಲಿ ಪ್ರಕಟವಾದ ಆತನ ಯೊಮೊ ಡೆಲಿನ್ಕ್ವೆಂಟೆ (ಅಪರಾಧಿ
ಮಾನವ) ಗ್ರಂಥ ಅಪರಾಧಶಾಸ್ತ್ರಗ್ರಂಥಗಳಲ್ಲಿ ಮೊಟ್ಟಮೊದಲನೆಯದೆಂದು ಭಾವಿಸಲಾಗಿದೆ.
ಈ ಶಾಸ್ತ್ರವ್ಯಾಸಂಗದ ಮೇಲೆ ಆ ಗ್ರಂಥ ಬೀರಿದ ಪರಿಣಾಮ ಕ್ರಾಂತಿಕಾರಕವಾಗಿತ್ತು.
ಲೋಂಟೋಸೊ ಮಾ|ವಕಯಮಾನಗಳನ್ನೂ ಸುವ್ಯವಸ್ಥಿತ ಸಮೀಕ್ಷಣ ವಿಧಾನವನ್ನೂ
ಉಪಯೋಗಿಸಿಕೊಂಡು ಒಂದು ಸಿದ್ಧಾಂತಕ್ಕೆ ಬಂದ ಮನುಷ್ಯನ ಕೇಡಿಗತನ ಹುಟ್ಟಿನಿಂದ
ಬಂದದ್ದು. ಆತ ನಾಗರಿಕರ ಮಧ್ಯೆ ಇರುವ ಅನಾಗರಿಕ, ಕಾಡುಮನುಷ್ಯ ಆತನ ದೇಹದಲ್ಲೂ
ಮನಸ್ಸಿನಲ್ಲೂ ಕೆಲವು ಕಳಂಕದ ಕಲೆಗಳು ಇದ್ದುಕೊಂಡು ಆತ ಇಂಥವನೆಂಬುದನ್ನು
ತೋರಿಕೊಡುತ್ತವೆ-ಇದನ್ನು ಯಥಾರ್ಥವಾದವೆಂದು ಪರಿಗಣಿಸಲಾಗಿದೆ.
ಕೆಲವು ಕಾಲದವರೆಗೆ ಬಹುಜನಸಮ್ಮತಿಯನ್ನು ಪಡೆದಿದ್ದ ಈ ಸಿದ್ಧಾಂತವನ್ನು
ಆತನ ಸಮಕಾಲೀನ ಫ್ರೆಂಚ್ ಸಮಾಜಮನಶ್ಯಾಸ್ತ್ರಜ್ಞ ಹಾಗೂ ನ್ಯಾಯಶಾಸ್ತ್ರಜ್ಞನಾದ ಗೇಬ್ರಿಯಲ್
ಟಾರ್ಡೆ ತನ್ನ ಪೀನಲ್ ಫಿಲಾಸಫಿ (ದಂಡನಾತತ್ತ್ವ) ಎಂಬ ಗ್ರಂಥದಲ್ಲಿ ಅಲ್ಲಗಳೆದ.
ಅದಕ್ಕೆ ಪ್ರತಿಯಾಗಿ ಟಾರ್ಡೆ ಅಪರಾಧ ಮಿಕ್ಕೆಲ್ಲ ವೃತ್ತಿಗಳ ಹಾಗೆ ಒಂದು ವೃತ್ತಿ
ಹೀಗಿರುವುದರಿಂದ ಅದು ಮಿಕ್ಕ ಕಸಬುಗಳಂತೆ ಉಮೇದುವಾರರನ್ನು ತನ್ನತ್ತ ಸೆಳೆಯುತ್ತದೆ
ಎಂಬ ತನ್ನ ವಾದವನ್ನು ಮುಂದಿಟ್ಟ. ಟಾರ್ಡೆಯ ಪ್ರಕಾರ ಕೇಡಿಗತನ ಅನುಕರಣೆಯಿಂದ
ಹುಟ್ಟಿಕೊಳ್ಳುತ್ತದೆ. ತನ್ನ ಪರಿಸರದಲ್ಲಿ ಕಂಡುಬರುವ ದುರ್ವತ್ರನೆಗಳನ್ನು ಅನುಕರಿಸುತ್ತಾನಾದ
ಕಾರಣ ಮನುಷ್ಯ ಕೇಡಿಗನಾಗುತ್ತಾನೆ. ಆದುದರಿಂದ ಕೇಡಿಗತನ ಭೌತಿಕ ಅಥವಾ
ಜೈವಿಕಕಾರಣಗಳಿಗಿಂತಲೂ ಹೆಚ್ಚಾಗಿ ಸಾಮಾಜಿಕ ಕಾರಣಗಳಿಂದ ಉದ್ಭವಿಸುತ್ತದೆ.
ಆದರೆ, ಹುಟ್ಟಿನಿಂದಲೇ ಕೇಡಿಗ ಎಂಬ ಲೋಂಬೋಸೊವಿನ ಸಿದ್ಧಾಂತ ಆಧಾರರಹಿತ
ವಾದುದೆಂದು ಪರಿಣಾಮಕಾರಿಯಾಗಿ ಪ್ರಥಮತಃ ತೋರಿಸಿಕೊಟ್ಟವ ಚಾರಲ್ಸ್ ಗೋರಿಂಗ್
ಎಂಬ ಇಂಗ್ಲಿಷ್ ವೈದ್ಯ, ಈತ 3.000 ಅಪರಾಧಿಗಳನ್ನು ಬಹು ಕಷ್ಟಪಟ್ಟು ಪರೀಕ್ಷಿಸಿ
1913ರಲ್ಲಿ ಒಂದು ಗ್ರಂಥವನ್ನು ಪ್ರಕಟಿಸಿದ. ಆದರೆ ಕೇಡಿಗನ ನಡತೆಗೊಂದು ಕಾರಣವನ್ನು
ಹುಡುಕುತ್ತ ಗೋರಿಂಗ್ ದುರ್ವತ್ರನೆಗೆ ಮುಖ್ಯ ಕಾರಣ ಮಂದಬುದ್ಧಿ ಎಂಬ ಸಿದ್ಧಾಂತಕ್ಕೆ
ಬಂದ. ಈ ತೆರದಲ್ಲಿ ದುರ್ನಡತೆಯನ್ನು ವಿವರಿಸಲು ಮಂದಬುದ್ಧಿಯ ಜಾಡನ್ನು ಹಿಡಿಯುವ
ಪ್ರವೃತ್ತಿ ಈತನಿಂದ ಮೊದಲಿಟ್ಟಿತು. ಮಂದಬುದ್ಧಿ ದುರ್ವತ್ರನೆಗೆ ಮುಖ್ಯಕಾರಣವೆಂಬ
ಸಿದ್ಧಾಂತವನ್ನು ಎತ್ತಿ ಹಿಡಿದ ಪ್ರಮುಖರಲ್ಲಿ ಅಮೆರಿಕದ ಮನಶ್ಯಾಸ್ತ್ರಜ್ಞ ಹೆನ್ರಿ ಎಚ್. ಗೊಡಾರ್ಡ್
ಒಬ್ಬ ಬಾಲಾಪರಾಧಿಗಳನ್ನು ತಿದ್ದುವ ಹಲವಾರು ಸೆರೆಮನೆಗಳಲ್ಲಿನ ಮಕ್ಕಳ ವಿಚಾರದಲ್ಲಿ
ಮನೋಮಾನಕ ಪರೀಕ್ಷೆಗಳನ್ನು
ನಡೆಸಿ ಅವುಗಳ ಫಲಿತಾಂಶಗಳನ್ನು ಒಟ್ಟುಗೂಡಿಸಿ
ಗೊಡಾರ್ಡ್ ತನ್ನ ಫೀಬಲ್ ಮೈಂಡೆಡ್ಸ್ : ಇಟ್ಸ್ ಕಾಸಸ್ ಅಂಡ್ ಕಾನ್ಸಿಕ್ವೆನ್ಸಸ್
(ಮಂದಬುದ್ಧಿತ್ವ: ಅದರ ಕಾರಣಗಳು ಮತ್ತು ಪರಿಣಾಮಗಳು) ಗ್ರಂಥದಲ್ಲಿ ಕೆಳಮಟ್ಟದ
ಬುದ್ಧಿ ದುರ್ನಡತೆಗೆ ಅತ್ಯಂತ ಪ್ರಧಾನವಾದ ಏಕೈಕ ಕಾರಣವೆಂಬುದನ್ನು ನಿಸ್ಸಂದೇಹವಾಗಿ
ಸಮೀಕ್ಷಣೆಗೆ ತೋರಿಸಿಕೊಡುತ್ತವೆ ಎಂದು ಸಾರಿದ. ಆದರೆ ಮುಂದೆ ಇದಕ್ಕೆ ವಿರುದ್ಧವಾದ
ಅನೇಕ ಫಲಿತಾಂಶಗಳನ್ನು ಒಟ್ಟುಗೂಡಿಸಲಾಯಿತು. ಇದರಿಂದ ಕೇಡಿಗನಲ್ಲದವನಿಗಿಂತ
ಕೇಡಿಗ ಕೆಳಮಟ್ಟದವ, ಮಂದಬುದ್ಧಿಯವ ಎಂಬ ಸಿದ್ಧಾಂತಕ್ಕೆ ನೆಲೆ ತಪ್ಪಿತು.
ಅಪರಾಧಿಗಳ ಬುದ್ಧಿಯ ಮಟ್ಟವನ್ನು ಕುರಿತು ಅತ್ಯಂತ ವಿಸ್ತ್ರತವಾದ ಸಮೀಕ್ಷಣೆಯನ್ನು
ಕಾರಲ್ ಮರ್ಚಿಸನ್ ಎಂಬ ಮತ್ತೊಬ್ಬ ಅಮೆರಿಕದ ಮನಶ್ಯಾಸ್ತ್ರಜ್ಞ ನಡೆಸಿ ತನ್ನ ಕ್ರಿಮಿನಲ್
ಇನ್ಟೆಲಿಜೆನ್ಸ್ (ಕೇಡಿಗಬುದ್ಧಿ) ಎಂಬ ಗ್ರಂಥವನ್ನು ರಚಿಸಿದ. ರಾಜ್ಯದ ಅನೇಕ ಸೆರೆಮನೆಗಳು
ಮತ್ತು ಸುಧಾರಣಾಗೃಹಗಳಲ್ಲಿನ ಜನರನ್ನು ಸಂಯುಕ್ತ ಸಂಸ್ಥಾನ ಸೈನ್ಯದ ಆಲ್ಫ ಪರೀಕ್ಷೆಗೆ
ಒಳಪಡಿಸಿದಾಗ ಆ ದೇಶದ ಸಹಾಯಕ ಸೇನಾದಳದ ಜನರಿಗಿಂತಲೂ ಈ ಸೆರೆಯಾಳುಗಳ
ಬುದ್ಧಿ ಸರಾಸರಿ ಲೆಕ್ಕದಲ್ಲಿ ಹೆಚ್ಚಿನ ಮಟ್ಟದಲ್ಲಿದ್ದು ಬುದ್ಧಿಯ ದರ್ಜೆವಾರು ವಿಂಗಡಣೆಯಲ್ಲಿ
ಅವರ ಸಂಖ್ಯೆ ಏರುಮಟ್ಟದಲ್ಲಿತ್ತೆಂಬುದನ್ನು ಕಂಡುಕೊಂಡ. ಮುಂದೆ ನಡೆಸಿದ ಸಮೀಕ್ಷೆಗಳಿಂದ
ಮಂದಬುದ್ಧಿಗೂ ದುರ್ವತ್ರನೆಗೂ ಕಾರ್ಯಕಾರಣಸಂಬಂಧವೇನಾದರೂ ಇದ್ದರೆ ಅದು
ಅತ್ಯಲ್ಪಪ್ರಮಾಣದ್ದೆಂಬ ಅಂಶ ಹೊರಪಟ್ಟಿತು. ದಂಡನಗೃಹದಲ್ಲಿರುವ ಅಪರಾಧಿಯೊಬ್ಬ
ಮಂದಬುದ್ಧಿಯವನೆಂದು ಕಂಡುಬಂದರೆ ಆ ಮಂದಪ್ರಭೆಯ ಮನಸ್ಥಿತಿಯೇ ಅಪರಾಧಕ್ಷ
ಕಾರಣವಾಯಿತೆಂಬ ಭಾವನೆ ನಿರಾಧಾರವಾದದ್ದು. ಒಂದು ವೇಳೆ ಇಂಥ ಸಂಬಂಧವೊಂದು
ಇದ್ದರೆ ಅದು ಆತನ ನಡವಳಿಕೆಯ ದಾಖಲೆಗಳಿಂದ ಸಿದ್ಧವಾಗಬೇಕು. ಇಲ್ಲದಿದ್ದರೆ, ಮಾನಸಿಕ
ವಲ್ಲದ ಇತರ ಕಾರಣಗಳೂ ಈ ಅಪರಾಧಪ್ರಚೋದನೆಯಲ್ಲಿ ಸೇರಿಕೊಂಡಿವೆಯೆಂದು
ಬಾಯಿಸುವುದು ನ್ಯಾಯವಾಗುತ್ತದೆ.
ಬುದ್ಧಿಮಾಂದ್ಯ ಅಥವಾ ಮನೋದೌರ್ಬಲ್ಯ ಸ್ವಭಾವತಃ ದುರ್ವತ್ರನೆಗೆ ದಾರಿಮಾಡಿ
ಕೊಡಬೇಕೆಂಬ ಯಾವ ರೀತಿಯ ನಿರ್ಬಂಧವೂ ಕಂಡುಬರುವುದಿಲ್ಲ. ವಸ್ತುತಃ ಮಂದ
ಬುದ್ಧಿಯ ಬಹುಜನಗಳು ಪ್ರಾಯಶಃ ನ್ಯಾಯದ ಕೋಟಲೆಗೆ ಸಿಕ್ಕಿಹಾಕಿಕೊಳ್ಳದಿರುವುದನ್ನು
ನೋಡಿದರೆ, ಈ ವಾದಕ್ಕೆ ಯಾವ ಪುಷ್ಟಿಯೂ ದೊರೆಯದು.
ಇದೇ ಪ್ರಕಾರವಾಗಿ, ಪ್ರಬಲಮನೋರೋಗ (ಸೈಕೋಸಿಸ್), ನರವ್ಯಾಧಿ (ನ್ಯೂರೋಸಿಸ್)
ಮುಂತಾದ ವಿಕಾರಗಳು ದುರ್ನಡತೆಗೆ ಕಾರಣಗಳೆಂಬ ಬಹುಜನರ ನಂಬಿಕೆಗೆ ಯಾವ
ಆಧಾರವೂ ಇಲ್ಲ. ನಾಡಿನ ಜನತೆ ಬೆಚ್ಚಿಬೀಳುವಷ್ಟು ಹೆಚ್ಚಿನ ಪ್ರಮಾಣದಲ್ಲಿ ಅಪರಾಧಿಗಳು
ಇಂಥ ಪ್ರಬಲ ರೋಗಗಳಿಂದ ಪೀಡಿತರಾಗಿದ್ದಾರೆಂಬುದನ್ನು ತೋರಿಸುವುದಕ್ಕಾಗುವುದಿಲ್ಲ.
ಮನೋರೋಗ ಚಿಕಿತ್ಸೆ ಅಥವಾ ಮನೋಮಾನಕ ರೂಪದ ಪರೀಕ್ಷೆಗಳನ್ನು ನ್ಯೂಯಾರ್ಕ್
ನಗರದ ಜನರಲ್ ಸೆಷನ್ಸ್ ಕೋರ್ಟಿನ ಸಾವಿರಾರು ಪಾತಕಿಗಳ ವಿಚಾರದಲ್ಲಿ ಹಲವು
ವರ್ಷಗಳ ಕಾಲ ನಡೆಸಿ ನೋಡುವಲ್ಲಿ, ಆ ಪೈಕಿ ಎಲ್ಲೋ ಸ್ವಲ್ಪಜನ ಮಾತ್ರ ಬಲಮನೋ
ರೋಗಾದಿ ವ್ಯಾಧಿಗಳಿಂದ ಪೀಡಿತರು ಅಥವಾ ದುರ್ಬಲವಾದ ಮನಸ್ಸುಳ್ಳವರು ಎಂಬುದು
ವ್ಯಕ್ತವಾಯಿತು. ಸರಾಸರಿ ಲೆಕ್ಕದಲ್ಲಿ ಈ ವ್ಯಾಧಿ ಮತ್ತು ದೌರ್ಬಲ್ಯಗಳು ಸಾಮಾನ್ಯಜನರಲ್ಲಿ
ಕಂಡುಬರುವ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಈ ಪಾತಕಿಗಳಲ್ಲಿ ಕಂಡುಬರಲಿಲ್ಲ.
ಎಚ್.ಡಬ್ಲ್ಯು, ಡನ್ಹಾಂ ಎಂಬ ಅಮೆರಿಕದ ಸಮಾಜವಿಜ್ಞಾನಿ ಇಲಿನಾಯ್ ಎಂಬಲ್ಲಿನ
ಅಪರಾಧಿಗಳನ್ನು ಪರೀಕ್ಷಿಸಿ ಇದೇ ಸಿದ್ಧಾಂತಕ್ಕೆ ಬಂದ. ಇಲಿನಾಯ್ನ ಅಪರಾಧಿಮತಿ
ವಿಕಲರಿಗಾಗಿ ಏರ್ಪಟ್ಟಿರುವ ಸೆಕ್ಯೂರಿಟಿ ಆಸ್ಪತ್ರೆಯಲ್ಲಿನ ಹುಚ್ಚರ ಪೈಕಿ ಶೇ.1.7 ಭಾಗದಷ್ಟು
ಜನ ಮಾತ್ರ ಮಹಾಪರಾಧಗಳನ್ನು ಮಾಡಿದವರಾಗಿದ್ದರು ಮತ್ತು ಇಲಿನಾಯ್ಸನ
ದಂಡನಾಗಾರಕ್ಕೆ ಕಳಿಸಿದ ಅಪರಾಧಿಗಳ ಪೈಕಿ ಶೇ.1.3 ಭಾಗ ಮಾತ್ರ ಹುಚ್ಚರಾಗಿದ್ದರು.
ಅಂದರೆ ಹುಚ್ಚರೆಂದು ಪರಿಗಣಿಸಲ್ಪಟ್ಟವರಲ್ಲಿ ಅಪರಾಧಿಗಳು ತೀರ ಕಡಿಮೆ; ಅಪರಾಧಿಗಳ
ಪೈಕಿ ಹುಚ್ಚರೂ ಕಡಿಮೆ.<noinclude></noinclude>
prmdw7g7c93ripnzyomz9r1mi9i2k4o
ಪುಟ:Mysore-University-Encyclopaedia-Vol-1-Part-1.pdf/೩೪೯
104
118649
314884
2026-05-01T17:58:28Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅಪರಾಳ ತಮ್ಮಣ್ಣ - ಅಪರಿಮಿತಸೈನ್ಯದಳ ಕೇಡಿಗತನ ಅಥವಾ ದುಷ್ಟಪ್ರವೃತ್ತಿ ಆನುವಂಶಿಕವಾದುದೆಂಬುದು ಜನರಲ್ಲಿ ಹರಡಿರುವ ಮತ್ತೊಂದು ನಂಬಿಕೆ. ಅಮೆರಿಕದ ಮನಶ್ಯಾಸ್ತ್ರಜ್ಞ ಆರ್.ಎಲ್. ಡಗ್ಡೇಲ್ ಮತ್ತು ಹಿಂದೆ ಪ್ರಸ್ತಾ...
314884
proofread-page
text/x-wiki
<noinclude><pagequality level="1" user="Pragathi. BH" /></noinclude>ಅಪರಾಳ ತಮ್ಮಣ್ಣ - ಅಪರಿಮಿತಸೈನ್ಯದಳ
ಕೇಡಿಗತನ ಅಥವಾ ದುಷ್ಟಪ್ರವೃತ್ತಿ ಆನುವಂಶಿಕವಾದುದೆಂಬುದು ಜನರಲ್ಲಿ ಹರಡಿರುವ
ಮತ್ತೊಂದು ನಂಬಿಕೆ. ಅಮೆರಿಕದ ಮನಶ್ಯಾಸ್ತ್ರಜ್ಞ ಆರ್.ಎಲ್. ಡಗ್ಡೇಲ್ ಮತ್ತು ಹಿಂದೆ
ಪ್ರಸ್ತಾಪಿಸಿರುವ ಹೆನ್ರಿ ಎಚ್. ಗೊಡಾರ್ಡ್ ಎಂಬ ವಿದ್ವಾಂಸರು ಈ ನಂಬಿಕೆಯನ್ನು
ನಿಜವೆನಿಸುವುದಕ್ಕೆ ಎರಡು ಪ್ರಖ್ಯಾತ ಸಮೀಕ್ಷಣೆಗಳನ್ನು ನಡೆಸಿದರು. ದಿ ಜೂಕ್ಸ್ ಎಂಬ
ತನ್ನ ಸಮೀಕ್ಷಣೆಯಲ್ಲಿ ಡಗ್ಡೇಲ್ ಕುಖ್ಯಾತ ದುಷ್ಕುಲಗಳ ಸಂತತಿಯವರನ್ನು
ಪರೀಕ್ಷಿಸಿದನಲ್ಲದೆ ಬಹಳ ಹಿಂದಿನ ತಲೆಮಾರಿನ ತನಕ ಹೋಗಿ ಅವರು ಉದ್ದಕ್ಕೂ
ತೀವ್ರವಾದ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ತಂದೊಡ್ಡಿರುವುದನ್ನು
ಕಂಡುಕೊಂಡ; ಅಪರಾಧ. ದುರ್ನಡತೆ, ವ್ಯಭಿಚಾರ ಮುಂತಾದುವನ್ನು ಒಳಗೊಂಡಿರುವ
ಈ ದುಷ್ಟಚಾಳಿಗಳು ವಂಶಪಾರಂಪರ್ಯವಾಗಿ ಇಳಿದುಬಂದಿವೆ ಎಂಬ ಸಿದ್ಧಾಂತಕ್ಕೆ
ಬಂದ ದಿ ಕಲ್ಲಿನ್ ಫ್ಯಾಮಿಲಿ ಎಂಬ ತನ್ನ ನಿಬಂಧದಲ್ಲಿ ಗೊಡಾರ್ಡ್ ಇದೇ ನಮೂನೆಯನ್ನು
ಅನುಸರಿಸಿದ. ಅನೇಕ ವಿಧದ ತಕರಾರುಗಳಿಂದ ಕೂಡಿದ ಈ ಕುಟುಂಬವನ್ನು ಬಹಳ
ಹಿಂದಿನ ತಲೆಮಾರುಗಳವರೆಗೂ ಶೋಧಿಸಿ ನೋಡಿ ದುರ್ಬಲಮನಸ್ಸಿನ ಮೂಲ
ಪುರುಷನೊಬ್ಬನಿಂದ ವಂಶಪಾರಂಪರ್ಯವಾಗಿ ಹರಿದುಬಂದ ಕೆಲವು ನ್ಯೂನತೆಗಳ
ಎಳೆಗಳು, ಅದರಲ್ಲೂ ಮುಖ್ಯವಾಗಿ ದುರ್ಬಲಮನಸ್ಸು ಇದಕ್ಕೆ ಕಾರಣವೆಂಬುದನ್ನು
ಕಂಡುಹಿಡಿದ.
ಈ ವ್ಯಾಸಂಗಗಳು ಮೊದಮೊದಲು ವಿಶ್ವಾಸಾರ್ಹವೆನಿಸಿ ತುಂಬ ಪ್ರಾಚೀನ
ಸಮಸ್ಯೆಗಳಾದ ಕೇಡಿಗತನ ಮತ್ತು ಇತರ ಅನೀತಿವರ್ತನೆಗಳಿಗೆ ಸದುತ್ತರವನ್ನು
ಕೊಡುವಂಥವೆಂದು ಪರಿಗಣಿತವಾದರೂ ಈ ವಿಧಾನಗಳ ತಳಹದಿ ಅಪ್ಪಟವಲ್ಲವೆಂದೂ
ಇವುಗಳಲ್ಲಿ ನ್ಯೂನತೆಗಳು ಬಹಳ ಇವೆಯೆಂದೂ ಈಚೆಗೆ ಕಂಡುಬಂದಿರುವುದರಿಂದ
ಇವುಗಳ ಮೇಲಿನ ತೀರ್ಮಾನಗಳು ಕೂಡ ಅಷ್ಟು ಪ್ರಾಮಾಣಿಕವಲ್ಲವೆಂದು ತೋರುತ್ತಿದೆ.
ಕುಟುಂಬಗಳಲ್ಲಿದ್ದುವೆಂದು ಭಾವಿಸಲಾದ ಅನೇಕ ದುರ್ನಿತಿಗಳಿಗೆ ಆ ಕುಟುಂಬದವರು
ಬಾಳಬೇಕಾಗಿದ್ದ ಅನಾನುಕೂಲ ಸಾಮಾಜಿಕ ಪರಿಸರವೇ ಕಾರಣವೆಂದು ತೋರಿಸಿಕೊಡ
ಬಹುದಾಗಿತ್ತು. ಈಗ ಈ ವ್ಯಾಸಂಗಗಳು ಐತಿಹಾಸಿಕ ದೃಷ್ಟಿಯಿಂದ ಗಮನಾರ್ಹವಾಗಿವೆಯೇ
ಹೊರತು ಮತ್ತೇನೂ ಅಲ್ಲ. ಇದೇ ರೀತಿ ಸಮಾನರೂಪ ಗುಣಗಳನ್ನುಳ್ಳ ಅವಳಿಜವಳಿ
ಮಕ್ಕಳಲ್ಲಿ ಮತ್ತು ಅಂಥ ಸಾಮ್ಯವಿಲ್ಲದ ಅವಳಿ ಮಕ್ಕಳಲ್ಲಿ ಕಂಡುಬರುವ ದುರ್ವತ್ರನೆಗೆ
ವಂಶಪಾರಂಪರ್ಯವಾದ ಕಾರಣಗಳನ್ನು ಹುಡುಕಲು ಅನೇಕ ಪ್ರಯೋಗಗಳನ್ನು
ನಡೆಸಲಾಯಿತು. ಆದರೆ ಇವುಗಳಿಂದ ಈ ಸಿದ್ಧಾಂತವನ್ನು ಸಮರ್ಥಿಸುವ ಸರಿಯಾದ
ಸಾಕ್ಷ್ಯಗಳು ದೊರೆಯಲಿಲ್ಲ.
ಈ
ದುರ್ವತ್ರನೆಯನ್ನು ಸಕಾರಣವಾಗಿ ವಿವರಿಸಲೆಳಸುವ ಅನೇಕ ಸಿದ್ಧಾಂತಗಳ ಪೈಕಿ
ಆರ್ಥಿಕ ಸಿದ್ಧಾಂತವೂ ಒಂದು. ಮಾರ್ಕ್ಸ್ ತತ್ತ್ವಾನುಯಾಯಿಗಳು ಇದನ್ನು ಸ್ವತಸ್ಸಿದ್ಧವೆಂದು
ಭಾವಿಸುತ್ತಾರೆ. ಈ ಸಿದ್ಧಾಂತದ ಮುಖ್ಯ ಪ್ರವರ್ತಕ ಡಚ್ ಅಪರಾಧಶಾಸಟ್ಟಾ ವಿ.
ಬಾಂಗರ್, ಕ್ರಿಮಿನಾಲಜಿ ಅಂಡ್ ಎಕನಾಮಿಕ್ ಕಂಡಿಷನ್ಸ್ (ಅಪರಾಧಿತ್ವ ಮತ್ತು ಆರ್ಥಿಕ
ಪರಿಸ್ಥಿತಿಗಳು) ಎಂಬ ತನ್ನ ಗ್ರಂಥದಲ್ಲಿ ಪ್ರಪಂಚದ ಎಲ್ಲ ದೇಶಗಳಿಂದಲೂ ಅಪರಾಧಿತ್ವಕ್ಕೆ
ಸಂಬಂಧಿಸಿದ ಅಂಕಿಅಂಶಗಳನ್ನು ಕಲೆಹಾಕಿ ಅವುಗಳ ಮೂಲಕ ಬಂಡವಾಳಗಾರಿಕೆಯ
ಉಪಫಲಗಳೆನಿಸಿದ ಆರ್ಥಿಕಸ್ಪರ್ಧೆ, ದಾರಿದ್ರ, ಮಕ್ಕಳ ಕೂಲಿಗಾರತನ, ಕೆಲಸದ ದೀರ್ಘಾವಧಿ
ವಾಸಕ್ಕೆ ಅಯೋಗ್ಯವಾದ ಮನೆ, ಕೆಲಸವಿಲ್ಲದಿರುವಿಕೆ, ಆರ್ಥಿಕ ಅಭದ್ರತೆ, ಅನಕ್ಷರತೆ-
ಇವೇ ಅಪರಾಧಿತನವೆಂಬ ಪ್ರಬಲವಾದ ಸಾಮಾಜಿಕ ಸಮಸ್ಯೆಯ ಮೂಲಕಾರಣಗಳೆಂದು
ತೋರಿಸಿಕೊಡಲು ಪ್ರಯತ್ನಿಸಿದ. ಸಂಶೋಧನೆಗಳ ಫಲವಾಗಿ ಬಾಂಗರ್ ಆಧುನಿಕ
ಜಗತ್ತಿನಲ್ಲಿ ಅಪರಾಧಿತನದ ಮೂಲ ಬಂಡವಾಳಗಾರಿಕೆ ಪದ್ಧತಿಯಲ್ಲಡಗಿದೆ, ಅದನ್ನು
ಅನುಸರಿಸಿ ಬರುವ ಕೇಡುಗಳ ಪರಿಣಾಮವಾಗಿ ಅನೀತಿವರ್ತನೆ ಮತ್ತು ಅಪರಾಧಿತನಗಳು
ಪ್ರಪಂಚದಲ್ಲೆಲ್ಲ ಹರಡಿಕೊಳ್ಳುವುದು ಅನಿವಾರ್ಯವಾಗಿವೆ ಎಂಬ ಸಿದ್ಧಾಂತಕ್ಕೆ ಬಂದ.
ಬಾಂಗರ್ ಪರಿಶೀಲಿಸಿದ ಸಾಮಾಜಿಕ ದೋಷಗಳು ಅಪರಾಧಿತನವನ್ನೂ
ದಂತ ತಲರನ್ನೂ ಹಿಡಿಸುವ ಪರಿಸ್ಥಿತಿಗಳನ್ನು ಕಲ್ಪಿಸುತ್ತದೆ ಎಂಬುದನ್ನು ಒಪ್ಪದಿರುವ
ಅಪರಾಧಶಾಸ್ತ್ರಜ್ಞರು ಬಹು ವಿರಳ. ಆದರೆ ಅವರಲ್ಲಿ ಅನೇಕರು, ಮುಖ್ಯವಾಗಿ ಮಾರ್ಕ್ಸ್
ಸಿದ್ಧಾಂತಕ್ಕೆ ಮನಗೊಡದೆ ಇರುವಂಥವರು, ಬಾಂಗ ನಮೂದಿಸಿರುವ ಅನೇಕ
ದೋಷಗಳು ಬಂಡವಾಳಗಾರಿಕೆಯ ಅನಿವಾರ್ಯ ಫಲವಲ್ಲ. ಅವು ನಾಗರೀಕರಣ
ಮತ್ತು ಔದ್ಯೋಗೀಕರಣದ ಘಟಗಳು, ಇವೆರಡೂ ಮುಂದುವರಿದ ಮುತ್ವ ದೇಶಗಳಲ್ಲೂ
ಕಮ್ಯೂನಿಸ್ಟ್
ಕಂಡುಬರುವ ಲಕ್ಷಣಗಳು ಎಂದು ಭಾವಿಸುತ್ತಾರೆ. ಎರಡನೆಯದಾಗಿ, ಅವರು ಬಾಂಗ
ಮಾಡಿದ ವ್ಯಾಖ್ಯಾನ ದೋಷರಹಿತವಾಗಿಲ್ಲವೆಂದು ಎಣಿಸುತ್ತಾರೆ. ಏಕೆಂದರೆ
ದುರ್ವತ್ರನೆಯನ್ನು ಸುಲಭವಾಗಿ ಪ್ರಚೋದಿಸಬಲ್ಲ ಸನ್ನಿವೇಶವನ್ನು ಆತ ದುರ್ವತ್ರನೆಯ
ಕಾರಣವೆಂದು ಭ್ರಮಿಸಿದ. ಮೇಲೆ ಹೇಳಿದ ದೋಷಗಳಿಲ್ಲದಿರುವ ಪರಿಸ್ಥಿತಿಗಿಂತಲೂ ಈ
ಪರಿಸ್ಥಿತಿಯಲ್ಲಿ ಅಪರಾಧಿತನಕ್ಕೂ ಅನೀತಿವರ್ತನೆಗೂ ಸರಾಗವಾದ ಅವಕಾಶ ಸಿಕ್ಕುತ್ತದೆ
ಅಷ್ಟೆ. ಇತರ ಅನೇಕ ಅಪರಾಧಶಾಸ್ತ್ರಜ್ಞರಂತೆ ಬಾಂಗರನೂ ಅಪರಾಧಿತನಕ್ಕೆ ಎಲ್ಲರಿಗೂ
ಸಮರ್ಪಕವೆನಿಸುವ ಒಂದು ಸಿದ್ಧಾಂತವನ್ನು ಸ್ಥಾಪಿಸಲು ಅಸಮರ್ಥನಾದ.
೩೪೯
ಮೇಲೆ ಹೇಳಿದ ಸಿದ್ಧಾಂತಗಳೆಲ್ಲ ಅಪರಾಧಿತನಕ್ಕೆ ಒಂದೇ ಒಂದು ಪ್ರಧಾನ ಕಾರಣವನ್ನು
ಹುಡುಕಲು ಪ್ರಯತ್ನಿಸಿವೆ. ಇವುಗಳಲ್ಲಿ ಯಾವುದೊಂದೂ ಸರಿಯೆನಿಸಿಲ್ಲ. ಮಾನಸಿಕ
ಮತ್ತು ಕಾಯಕ ದುಃಸ್ಥಿತಿಗಳಿಗಿಂತಲೂ ಹೆಚ್ಚಾಗಿ ಭಾವೋದ್ರೇಕಗಳು ಅಪರಾಧಿತನದ
ಮೂಲದಲ್ಲಿವೆ ಎಂದು ತೋರಿಸುವ ಪ್ರಯತ್ನಗಳೂ ಶಂಕಾಸ್ಪದವಾದ ಸಿದ್ಧಾಂತದಲ್ಲೇ
ಮುಗಿದಿವೆ. ಈ ಸಮಸ್ಯೆಯ ವಿಷಯದಲ್ಲಿ ವ್ಯಾಸಂಗ ನಡೆಸುತ್ತಿರುವ ವಿದ್ವಾಂಸರು
ಅಪರಾಧಿವರ್ತನೆಗೆ ಆರ್ಥಿಕ ಮತ್ತು ಸಾಂಸ್ಕೃತಿಕ ಪರಿಸ್ಥಿತಿಗಳನ್ನು ಒಳಗೊಂಡು ಇನ್ನೂ
ಅನೇಕ ಕಾರಣಗಳಿವೆ ಎಂದು ಭಾವಿಸುತ್ತಾರೆ. ಈ ಪರಿಸ್ಥಿತಿಗಳು ಸಹ ದುರ್ನಡತೆಗೆ
ಸಹಾಯಕಗಳೇ ಹೊರತು ಮೂಲಕಾರಣಗಳಲ್ಲ.
ಇತ್ತೀಚಿನ ವರ್ಷಗಳಲ್ಲಿ ಶಾರೀರಿಕ ಅಥವಾ ಮಾನಸಿಕ ನ್ಯೂನತೆಗಳಿಗಿಂತ ಹೆಚ್ಚಾಗಿ
ಸಾಮಾಜಿಕ ಪರಿಸರ ದುಷ್ಪವರ್ತನೆಯನ್ನು ಪ್ರಚೋದಿಸುವುದರಲ್ಲಿ ಪ್ರಮುಖ ಪಾತ್ರವನ್ನು
ವಹಿಸುತ್ತದೆಯೆಂದು ಅಪರಾಧಕಾಧ್ಯರು, ಅದರಲ್ಲೂ ಅಮೆರಿಕದವರು ಅಭಿಪ್ರಾಯಪಡುತ್ತಾರೆ.
ಇವರು ಸಾಮಾಜಿಕ ಸಿದ್ಧಾಂತದ ಪಂಥಕ್ಕೆ ಸೇರಿದವರು; ಈ ಸಿದ್ಧಾಂತದ ಮುಖ್ಯ ಪವರ್ತಕರಲ್ಲಿ
ಅಮೆರಿಕದ ಎಡ್ರಿನ್ ಎಚ್. ಸದರ್ಲಂಡ್ ಎಂಬಾತನೊಬ್ಬ ಸದರ್ಲಂಡನ ಸಿದ್ಧಾಂತಕ್ಕೆ
ಆಂಶಿಕಸಾಂಗತ್ಯಸಿದ್ಧಾಂತ (ಥಿಯರಿ ಆಫ್ ಡಿಫರೆನ್ಸಿಯಲ್ ಅಸೋಸಿಯೇಷನ್) ಎಂದು
ಹೆಸರು. ಈ ಸಿದ್ಧಾಂತವನ್ನು ದುರ್ವತ್ರನೆಗೆ ಅತ್ಯಂತ ಸಮರ್ಪಕವಾದ ವಿವರಣೆಗಳ
ಪೈಕಿ ಒಂದೆಂದು ಅನೇಕರು ಒಪ್ಪುತ್ತಾರೆ. ಈ ಸಿದ್ಧಾಂತದ ಪ್ರಕಾರ ದುರ್ವತ್ರನೆಯನ್ನು
ಯಾರಾದರೂ ಕಲಿಯಬಹುದು. ಒಬ್ಬಾತ ಅಪರಾಧಿಯಾಗುವುದೂ ಬಿಡುವುದೂ ಆತನ
ಹತ್ತಿರದ ಪರಿಸರದಲ್ಲಿ ನೀತಿಯ ಅನುಸರಣೆ ಅಥವಾ ನೀತಿ ವಿರುದ್ಧವರ್ತನೆಗಳಲ್ಲಿ
ಯಾವುದು ಹೆಚ್ಚಾಗಿದೆ ಎಂಬುದನ್ನು ಅವಲಂಬಿಸಿದೆ. ಅಪರಾಧೀವರ್ತನೆಯನ್ನು
ವೈಜ್ಞಾನಿಕವಾಗಿ ಪರಿಶೋಧಿಸಲು ನಡೆಸಿದ ಪ್ರಯತ್ನದ ಫಲವಾಗಿ, ಅದರಲ್ಲೂ ಕಳೆದ 50
ವರ್ಷಗಳಲ್ಲಿ, ಅಪರಾಧ ಸಮಸ್ಯೆಯ ಸ್ವಭಾವ ಮತ್ತು ವ್ಯಾಪ್ತಿಗಳ ಪ್ರಮಾಣವನ್ನು
ಹಿಂದಿಗಿಂತಲೂ ಇಂದು ಹೆಚ್ಚು ನಿಷ್ಕೃಷ್ಟವಾಗಿ ಅಳೆಯಲು ವಿಧಾನಗಳೂ ಸಾಧನೋಪ
ಕರಣಗಳೂ ಲಭ್ಯವಾಗಿವೆ. ಅಪರಾಧಿತನ ಮತ್ತು ಮಕ್ಕಳ ದುರ್ನಡತೆಯ ವಿಚಾರವಾಗಿ
ವ್ಯಾಸಂಗಗಳನ್ನು ನಡೆಸಲು ವಿಶ್ವಸಂಸ್ಥೆ ಆಸಕ್ತಿ ಹೊಂದಿದೆ; ಅದರ ಸಾಮಾಜಿಕ ವ್ಯವಹಾರಶಾಖೆ
ಅಪರಾಧಿತನದ ವಿಷಯದಲ್ಲಿ ಅಂಗಳ ನೀತಿಯೇನೆಂಬುದನ್ನು ತನ್ನ ಅಂತಾರಾಷ್ಟ್ರೀಯ
ಪುನರವಲೋಕನದಲ್ಲಿ ಪ್ರಕಟಿಸುತ್ತ ಅದರಲ್ಲಿ ಪ್ರಪಂಚದ ಎಲ್ಲ ಭಾಗಗಳಲ್ಲೂ ಪ್ರಕಟವಾಗಿರುವ
ಅಪರಾಧಿತನಕ್ಕೆ ಸಂಬಂಧಿಸಿದ ಗ್ರಂಥಗಳ ಪಟ್ಟಿಯನ್ನು ಕೊಡುತ್ತದೆ. ಇದರಿಂದ ಅಪರಾಧಗಳ
ವಿಷಯದಲ್ಲಿ ಸರ್ಕಾರಗಳೆಲ್ಲ ಎಷ್ಟು ಆಸಕ್ತಿಯನ್ನು ತಾಳಿವೆ ಎಂಬುದು ಗೊತ್ತಾಗುತ್ತದೆ.
ಈ ತರದ ವಿಚಾರಸಂಗ್ರಹದಿಂದ ಅಪರಾಧಶಾಸ್ತ್ರಜ್ಞರೆಲ್ಲರೂಅವರು ಯಾವುದೇ
ರಾಜ್ಯದಲ್ಲಿರಲಿ-ಈ ವ್ಯಾಸಂಗದಲ್ಲಿ ಪರಸ್ಪರ ಸಹಕರಿಸಲು ಅನುಕೂಲವಾಗಿದೆ; ಅದರ
ಪರಿಣಾಮವಾಗಿ ಅಪರಾಧಶಾಸ್ತ್ರ ಕ್ಷೇತ್ರದಲ್ಲಿ ಕಂಡುಹಿಡಿಯಲಾದ ಮುಖ್ಯ ವಿಷಯಗಳೆಲ್ಲ
ವಿದ್ವಾಂಸರ ತಿಳಿವಳಿಕೆಗೆ ಬರುವಂತಾಗಿದೆ. ಇಂಥದೇ ಸೇವೆಯನ್ನು ಹಾಲೆಂಡಿನಲ್ಲಿ
ಪ್ರಕಟವಾಗುವ ಎಕ್ಸರ್ಪ್ಪಿಕಾ ಕ್ರಿಮಿನೋಲಾಜಿಕ (ಅಪರಾಧಶಾಸ್ತ್ರ ವ್ಯಾಸಂಗದಲ್ಲಿನ ಉದ್ಧತ
ವಿಷಯಗಳು) ಎಂಬುದು ನೆರವೇರಿಸುತ್ತಿದೆ. ಇದು ಗ್ರಂಥಗಳ ಪಟ್ಟಿಯನ್ನು ಕೊಡುವುದಲ್ಲದೆ
ಅಪರಾಧಶಾಸ್ತ್ರ ವ್ಯಾಸಂಗದಲ್ಲಿ ಕಂಡುಹಿಡಿಯಲಾದ ಪ್ರಧಾನಾಂಶಗಳ ಸಾರಾಂಶವನ್ನೂ
ಅನೀತಿವರ್ತನೆಯ ಮೂಲಕಾರಣ ಅಥವಾ ಕಾರಣಗಳನ್ನು ನಿಷ್ಕೃಷ್ಟವಾಗಿ ಇನ್ನೂ
ಕಂಡುಹಿಡಿದಿಲ್ಲವಾದರೂ ಇತ್ತೀಚಿನ ವರ್ಷಗಳಲ್ಲಿ ಅಪರಾಧಶಾಸ್ತ್ರಜ್ಞರು ಗಮನಾರ್ಹವಾದ
ಸಮೀಕ್ಷಣೆಗಳನ್ನು ನಡೆಸಿದ್ದಾರೆ, ಅಪರಾಧ ಮತ್ತು ಅಪರಾಧಿತನಗಳ ವಿಷಯದಲ್ಲಿ ವಿಪುಲವಾದ
ಜ್ಞಾನರಾಶಿಯನ್ನು ಸಂಗ್ರಹಿಸಿದ್ದಾರೆ. ಈ ತಿಳಿವಳಿಕೆಯನ್ನು ಸರಿಯಾಗಿ ಉಪಯೋಗಿಸಿ
ಕೊಂಡಿದ್ದೇ ಆದರೆ, ಈಗ ಪ್ರಪಂಚದಲ್ಲೆಲ್ಲ ಹಬ್ಬುತ್ತಿರುವ ಮತ್ತು ಪ್ರತಿಯೊಂದು ಆಧುನಿಕ
ಸಮಾಜದ ತೀವ್ರಗಮನವನ್ನು ತನ್ನೆಡೆಗೆ ಸೆಳೆಯುತ್ತಿರುವ ಅಪರಾಧ ಸಮಸ್ಯೆಯನ್ನು
ಪರಿಣಾಮಕಾರಿಯಾಗಿ ಎದುರಿಸಲು ಅನುಕೂಲವಾಗುತ್ತದೆ.
ಅಪರಾಳ ತಮ್ಮಣ್ಣ : ಸು.1800. ಶ್ರೀಕೃಷ್ಣಪಾರಿಜಾತ ಎಂಬ ಯಕ್ಷಗಾನ
ಕೃತಿಯ ಕರ್ತೃ, ರಾಯಚೂರಿನಿಂದ ಸು.25ಕಿಮೀ ದೂರದಲ್ಲಿರುವ ಅಪರಾಳವೆಂಬ
ಗ್ರಾಮದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಈತ ಕನ್ನಡ ಸಂಸ್ಕೃತಗಳೆರಡರಲ್ಲಿಯೂ
ವಿದ್ವಾಂಸನಾಗಿದ್ದ ಎನ್ನಲಾಗಿದೆ. ಭಾಗವತ ಕವಿಗಳ, ದಾಸಸಾಹಿತ್ಯದ ಅಭ್ಯಾಸ ಮಾಡಿದ್ದ
ಇವನು ಸಂಗೀತ ನೃತ್ಯ ಕಲೆಗಳಲ್ಲಿಯೂ ಪ್ರಾವೀಣ್ಯ ಪಡೆದವನಾಗಿದ್ದ. ತನ್ನ ನಾಟಕದಲ್ಲಿ
ಜನಪದ ಹಾಗೂ ಸಾಹಿತ್ಯಕ ಶೈಲಿಗಳನ್ನು ಅಳವಡಿಸಿಕೊಂಡಿದ್ದಾನೆ. ಅಂದು ನಡೆಯುತ್ತಿದ್ದ
ನಾಟಕ ಮತ್ತು ನೃತ್ಯಕಲೆಗಳ ಮಾಸ್ತರನಾಗಿದ್ದಿರಬಹುದೆಂದೂ ಸಂದರ್ಭ ಒದಗಿಬಂದಾಗ
ಈತ ಅಭಿನಯಿಸಿರಬಹುದೆಂದೂ ಕೆಲ ವಿದ್ವಾಂಸರು ಅಭಿಪ್ರಾಯಪಡುತ್ತಾರೆ. (ಬಿ.ಎಸ್.ಎಸ್.)
ಅಪರಿಮಿತಸೈನ್ಯಗಳ : ಅನಿರ್ದಿಷ್ಟ ಸಂಖ್ಯೆಯು ಒಂದು ಸಂಘಟನೆ ಅಥವಾ
ಜನರ ಸಂಘವನ್ನು ಸೂಚಿಸಲು ಈಗ ಬಳಕೆಯಲ್ಲಿರುವ ಪದ (ಲೀಜನ್), ಹಿಂದೆ ಈ
ಶಬ್ದ ಮುಖ್ಯವಾಗಿ ಪೌರಸೈನ್ಯವನ್ನು ಸೂಚಿಸುತ್ತಿತ್ತು. ಪುರಾತನ ರೋಮನ್ ಸೈನ್ಯದಲ್ಲಿ<noinclude></noinclude>
tsjvpflekhzqs8bgqu86jvslcl9f5db
ಪುಟ:Mysore-University-Encyclopaedia-Vol-1-Part-1.pdf/೩೫೨
104
118650
314885
2026-05-01T17:58:42Z
Pragathi. BH
7585
/* ಪರಿಶೀಲಿಸಲಾಗಿಲ್ಲ */ Created blank page
314885
proofread-page
text/x-wiki
<noinclude><pagequality level="1" user="Pragathi. BH" /></noinclude><noinclude></noinclude>
3uq0n7ipjkaodnvj6yf4n0loaxlwacq
314886
314885
2026-05-01T17:58:47Z
Pragathi. BH
7585
314886
proofread-page
text/x-wiki
<noinclude><pagequality level="1" user="Pragathi. BH" /></noinclude>೩೫೨
ಅಪಾರ
ಸಿಕ್ಕಿದ್ದನ್ನು ಹೊಡೆಯಬಹುದು, ಹಾಳುಮಾಡಬಹುದು; ಹುಚ್ಚು ಹುಚ್ಚಾಗಿ ಅರಚಿ, ಕೂಗಾಡಿ,
ಗಲಾಟೆ ಮಾಡಬಹುದು, ರೊಚ್ಚಿಗೇಳಬಹುದು, ಇಲ್ಲವೆ ತೆಪ್ಪಗೆ ಬಿದ್ದಿರಬಹುದು; ಸುಮ್ಮನೆ
ಅತ್ತಿಂದಿತ್ತ ಅಡ್ಡಾಡುತ್ತ ಇಲ್ಲವೆ ಮೆಟ್ಟಿಲುಗಳನ್ನು ಏರುತ್ತ ಇಳಿಯುತ್ತಿದ್ದು, ಸಂ
ಚಿತ್ರ 1 ಆರೋಗ್ಯವಂತನ ವಿದ್ಯುನ್ನಿದುಳ ಚಿತ್ರ ಕಣ್ಣು ಮುಚ್ಚಿದಾಗ ಆದ ಬದಲಾವಣೆಗಳನ್ನು
ತೋರಿಸಿದ. ತೀರ ಕೆಳಗಿನ ಗೆರೆಗಳಲ್ಲಿ ಸೆಕೆಂಡುಗಳ ಕಾಲ ಗುರುತಿಸಿದ.
ಸುಮ್ಮನಾಗಬಹುದು. ಹೀಗೆ ಕೆಲವು ಮಿನಿಟು ಏನು ಮಾಡಿದ್ದರೂ ಆಮೇಲೆ ರೋಗಿಗೆ
ಏನೊಂದೂ ನೆನಪಿರದು. ಇದ್ದಕ್ಕಿದ್ದಂತೆ ಹುಚ್ಚುಚ್ಚಾಗಿ ಆಡುವ ಮಂದಿಗೆ ಈ ಬೇನೆ
ಇರುವುದೇ ಎಂದು ತೋರಿಸಿ ನೋಡಬೇಕು.
ಹಸುಗೂಸುಗಳಲ್ಲಿ ಜ್ವರ ಬಂದು ಸೆಳವು ಕಂಡರೆ ಹೆತ್ತವರಿಗಂತೂ ವಿಪರೀತ
ಗಾಬರಿ ಆಗುವುದು ಹೆಚ್ಚಲ್ಲ. ಎಳೆತನದ ಸೆಳವು ಮುಂದೆ ಮೊಲ್ಲಾಗರ ಆಗುವ ಸೂಚನೆಯೇ,
ಇದಕ್ಕೆ ನೇರವಾದ ಉತ್ತರವಿಲ್ಲ. ಬಹುಪಾಲು ಈ ಸೆಳವುಗಳು ಮೊಲ್ಲಾಗರದವಲ್ಲ. ಆದರೆ
wwwwwww
wwwwwwwwwwwwww
wwwwwwwwwwwwwwwwwwwww
ಚಿತ್ರ 2. ತರುಣಿ ರೋಗಿಯಲ್ಲಿ ಹುಟ್ಟಾಮಾಲೆ ಸೆಳವು ಬಂದಾಗ ತೆಗೆದ ವಿದ್ಯುದಾಳ ಚಿತ್ರ
ನೂರಕ್ಕೆ 2-5 ಮೊಲ್ಲಾಗರದ ರೋಗಿಗಳಿಗೆ ಎಳೆತನದಲ್ಲಿ ಸೆಳವಾಗಿರುವುದು.
ಹಸುಗೂಸುಗಳಲ್ಲಿ ಯಾವ ಕಾರಣದಿಂದಲೇ ಆಗಲಿ ಜ್ವರ ಏರಿದರೆ, ಸೆಳವುಗಳು ತೋರುವುದು
ತೀರ ಸಾಮಾನ್ಯಲಕ್ಷಣ. ನಾಲ್ಕೆಂಟು ವರ್ಷ ದಾಟಿದ ಮೇಲೆ ಹೀಗಾಗದು. ಜ್ವರವಿಲ್ಲದೆ
ಚೆನ್ನಾಗಿರುವಾಗ ಇದ್ದಕ್ಕಿದ್ದಂತೆ ಕಾರಣವಿಲ್ಲದ ಸೆಳವು ಕಂಡರೆ ಮೊಲ್ಲಾಗರ ಅಲ್ಲವೆಂದು
ಚಿತ್ರ 3. ಘೋರಾಮಾಲೆ ಸೆಳವಾಗಿ ಮೊದಲಾದುದು ಆಮೇಲೆ ಎಡಬಿಡದಂತೆ ಸೆಳವು
ನೆಲೆಸಿರುವುದನ್ನು ತೋರುವ ವಿದ್ಯಾನಿಗಳ ಚಿತ್ರ
ವೈದ್ಯನೇ ಹೇಳಬೇಕು. ಹುಟ್ಟುವಾಗಲೇ ತಲೆಗೆ ಪೆಟ್ಟಾಗೋ ಮಿದುಳು ಹೊರೆಯುರಿತ
(ಮೆನಿಂಜೈಟಿಸ್) ಆದ ಮೇಲೂ ತಲೆಯಲ್ಲಿ ನೀರು ಸೇರಿ ದೊಡ್ಡದಾಗೋ ಇದ್ದರೆ
ಸೆಳವು ಬರುತ್ತಿರಬಹುದು.
ನಿದಾನ: ಎಲ್ಲೋ ಒಂದೊಂದು ಬಾರಿ ಕಂಡು, ರೋಗದ ಲಕ್ಷಣಗಳು ಯಾವುವೂ
ಉಳಿಯದ್ದರಿಂದ ಒಬ್ಬ ರೋಗಿಗೆ ಮೊಲ್ಲಾಗರ ಇದೆಯೆಂದು ಹೇಳುವುದು ಯಾವಾಗಲೂ
ಸುಲಭವಲ್ಲ. ಇದರಿಂದ ತಮಗೆ ಏನಾಗುವುದೆಂದು ಹೇಳುವ ರೋಗಿಯ, ಅವನ
ಒಂದಿಗರ ಹೇಳಿಕೆಗಳೇ ಆಧಾರವಾಗುತ್ತವೆ. ರೋಗಿ ಆರೋಗ್ಯವಾಗಿದ್ದರೂ ಒಂದು
ಬಗೆಯ ಅಲಸಿಕೆ, ಸೋಮಾರಿತನ, ತೂಕಡಿಕೆ, ಜೊಂಪು ಇವೊಂದಿಗೆ ಚುರುಕಿಲ್ಲದೆ
ಮೆಚ್ಚಾಗಿರುವನು.
ಮಿದುಳಿಗೆ ತಾಕಿದ ಪೆಟ್ಟು, ಗಾಯ, ವಿಷಕಾರಕಕ್ಕೆ ಒಡ್ಡಿರುವಿಕೆ, ತಲೆಬುರುಡೆಯೊಳಗೆ
ಸೋಂಕು, ರಕ್ತಸುರಿಕೆ, ಬಹುಕಾಲ ಆಮ್ಲಜನಕವಿರದೆ ಇರುವಿಕೆ ಇವುಗಳಿಂದ ಆಮೇಲೆ
ಸೆಳವುಗಳು ಆಗಿಬಂದಿವೆ. ಇವನ್ನು ಲಕ್ಷಣದ, ಜೈವಿಕ, ಮರುಚಲದ ಬಗೆಗಳ ಮೊಲ್ಲಾಗರ
ಎನ್ನುವುದುಂಟು. ಮೇಲಿಂದ ಮೇಲೆ ಸೆಳವುಗಳು ಬರುತ್ತಿದ್ದರೂ ಮೇಲಿನ ಯಾವ
ಕಾರಣಗಳೂ ಇಲ್ಲದೇ ತನುರೋಗದ (ಈಡಿಯೋಪತಿಕ್), ಮೂಲದ, ದಿಟವಾದ
ಮೊಲ್ಲಾಗರ.
ಮಿದುಳಲ್ಲಿನ ನಮತ (ಅಟ್ರೊಫಿ), ಹಳೆಯ ಗಾಯದ ಕಲೆಗಳು, ಹರವಸ್ತುಗಳು,
ರಕ್ತನಾಳಗಳ ವಿಚಿತ್ರಗಳು ಇದ್ದು ಮೊಲ್ಲಾಗರ ಆಗಿರುವುದನ್ನು ರೋಗಿಯ ಹೇಳಿಕೆ
ಯಿಂದಲೋ ಪರೀಕ್ಷೆಯಿಂದಲೋ ತಿಳಿಯುವುದು ಅನುಮಾನವಾದಾಗ ನಿರ್ಧರಿಸಲು
ಹಲವಾರು ಉಪಾಯಗಳಿವೆ. ಅಂಥ ಕಾರಣ ಇರುವುದನ್ನೂ ಇರುವ ತಾವನ್ನೂ
ಖಚಿತಪಡಿಸಲು ಪರೀಕ್ಷೆಗಳಿವೆ; ಸಿ.ಟಿ. ಸ್ಕ್ಯಾನ್ ಮತ್ತು ಎಂ.ಆರ್.ಐ.
ಮಿದುಳಲ್ಲಿರುವ ಪೊಳ್ಳುಗಳಲ್ಲಿನ ದ್ರವವನ್ನು ಹೊರದೆಗೆದು ಸದ್ಯಕ್ಕೆ ಗಾಳಿ, ಆಮ್ಲಜನಕ,
ಮತ್ತಿತರ ಯಾವುದಾದರೂ ತಕ್ಕ ಅನಿಲವನ್ನು ಒಳಗೆ ಬಿಟ್ಟು ಎಕ್ಸ್-ಕಿರಣ ಚಿತ್ರಗಳನ್ನು
ತೆಗೆದರೆ (ಗಾಳಿಮಿದುಳಚಿತ್ರಣ) ಮಿದುಳಿನ ಒಳಗಿನ ಆಕಾರಗಳ ವ್ಯತ್ಯಾಸಗಳನ್ನು
ತೋರುವುದರಿಂದ, ರೋಗಿಗೆ ಅನುಕೂಲಿಸಲು ಶಸ್ತ್ರವೈದ್ಯನಿಗೆ ನೆರವಾಗುತ್ತದೆ.
ಮಿದುಳಿನ ಬೇರೆಬೇರೆ ಭಾಗಗಳಲ್ಲಿ ಯಾವಾಗಲೂ ಆಗುತ್ತಿರುವ ವಿದ್ಯುತ್ತಿನ ಹರಿವಿನ
ಕಿರಿಕಿರಿಯ ವ್ಯತ್ಯಾಸಗಳನ್ನು ವಿದ್ಯುದುಳಚಿತ್ರಕದಲ್ಲಿ ಗುರುತಿಸಬಹುದು. ಇದರಲ್ಲಿ ಕಂಡ
ವಿದ್ಯುತ್ತಿನ ಹರಿವಿನ ಅಸಹಜತೆಗಳಿಗೂ ಸೆಳವಿನ ಬಗೆಗೂ ಬಹುಮಟ್ಟಿಗೆ ನೇರ ಸಂಬಂಧ
ಇರುವುದು ಗೊತ್ತಿದೆ. ಆರೋಗ್ಯವಂತರ ವಿದ್ಯುತ್ತಿನ ಆಲ್ಪ ಅಲೆಗಳ ವೇಗ ಸೆಕೆಂಡಿಗೆ 8
ರಿಂದ 13 (ಸಂ48 W) ಇದು, ಎತ್ತರ 200 ಮೈಕ್ರೋಮಗಳಿರುವುದು
ಪೆಟಿಟ್ಮಾಲ್ ಈ ಗೆರೆಚಿತ್ರಗಳಲ್ಲಿ ಚೂಪಾಗಿ ಮೊನೆ ಎದ್ದ ಮೇಲೆ ಗುಬಟಿನಂತಿರುವ
ಎತ್ತರದ ವಿಧಾನದ ಅಲೆ ಬರುವುದು.
ಇವು ಸೆಕೆಂಡಿಗೆ ಮೂರರಂತೆ ಇರುತ್ತವೆ. ಗ್ರಾಂಡ್ಮಾಲ್ನ ಗೆರೆಚಿತ್ರದಲ್ಲಿ ಎತ್ತರದ
ಚೂಪುಮೊನೆಗಳು ಸೆಕೆಂಡಿಗೆ 15-40 ಇರುತ್ತವೆ. ಈ ಸೆಳವಿಗೆ ಮುಂಚೆ ಅಲೆಗಳಿಲ್ಲದೆ
ನೀಟಾಗಿರುವುದು ಮನೋಚಾಲಕ ಮೊಲ್ಲಾಗರದ ಈ ಗೆರೆಚಿತ್ರಗಳು ಬಗೆಬಗೆಯಾಗಿ
ಇರುವುದರಿಂದ ಗುರುತಿಸುವುದು ಕಷ್ಟ
ಎಡೆಗೂರಿದ ಮೊಲ್ಲಾಗರದಲ್ಲಿನ ವಿದ್ಯುನ್ಮದುಳ ಚಿತ್ರದ ರೂಪ ಕಾರಣಕ್ಕೆ ತಕ್ಕಂತೆ
ಬೇರೆಬೇರೆ ಆಗಿರುವುದು. ಮಿದುಳಲ್ಲಿ ಗಂತಿಯೋ ಗಾಯವೋ ಆಗಿದ್ದಲ್ಲಿ, ಕೆಟ್ಟಿರುವ
ನರಕಣಗಳಿಂದ ಸೆಕೆಂಡಿಗೆ 0.5-35 ಸುತ್ತುಗಳ (ಡೆಲ್ಪ) ಅಲೆಗಳು ಏಳುತ್ತವೆ. ವಿದ್ಯುದ್ದಣೆಗಳನ್ನು
(ಇಲೆಕ್ಟೋಡ್) ಮಿದುಳಿನ ಬೇರೆಬೇರೆ ತಾವಿನಲ್ಲಿ
ಸರಿಯಾಗಿ ಗುರುತಿಸಿ ಇಡುತ್ತ ಬಂದರೆ
ಕೆಟ್ಟಿರುವ ಭಾಗವನ್ನು ಖಚಿತಪಡಿಸಬಹುದು.
ಇಷ್ಟೆಲ್ಲ ನೆರವು ವಿದ್ಯುನ್ಮದುಳ ಚಿತ್ರಣದಿಂದ ದೊರೆತರೂ ರೋಗನಿದಾನದಲ್ಲಿ ಇದರದೇ
ಕೊನೆಯ ಮಾತಲ್ಲ. ರೋಗಿಯನ್ನು ಚೆನ್ನಾಗಿ ಪರೀಕ್ಷಿಸುವುದಕ್ಕೆ ತುಸು ನೆರವು ಈವುದಷ್ಟೆ.
ಅಲ್ಲದೆ ಈ ಚಿತ್ರಗಳು ಇದರ ಪರಿಣತರಿಗೆ ಮಾತ್ರ ನಿಜವಾದ ಅರ್ಥ ತೋರುವುವು.
ಮೊಲ್ಲಾಗರದ ಸೆಳವಿರದೆ ಬಿಡುವಿನ ಹೊತ್ತಿನಲ್ಲೂ ನೂರಕ್ಕೆ ಶೇ. 85 ರೋಗಿಗಳಲ್ಲಿ ಈ
ಗೆರೆಚಿತ್ರಗಳಲ್ಲಿ ಏನಾದರೂ ಅಸಹಜತೆ ತೋರುತ್ತದೆ. ವಿದ್ಯುಮ್ಮಿದುಳ ಚಿತ್ರಣದಿಂದ ಕಾರಣ
ತಿಳಿವುದಲ್ಲದೆ, ರೋಗನಿದಾನದಲ್ಲೂ ನೆರವಾಗುವುದು. ಮೊಲ್ಲಾಗರ ರೋಗಿಗಳಲ್ಲಿ ಶೇ.6
ಮಂದಿಯಲ್ಲಿ ಯಾವ ವ್ಯತ್ಯಾಸಗಳೂ ಇರವು. ಹಾಗೇ ಎಂದಿಗೂ ರೋಗಿಯಾಗಿ
ಕಂಡಿರದ ಶೇ. 6-10 ಮಂದಿಯಲ್ಲಿ ರೋಗದ ಗೆರೆಚಿತ್ರಗಳು ಕಂಡಿವೆ. ಪುಟ್ಟಾಮಾಲೆ
ಮೊಲ್ಲಾಗರ ಇದಕ್ಕೆ ಹೊರತು.
ಕಾರಣಗಳು: ಮೊಲ್ಲಾಗರದ ಮೂಲ ಕಾರಣಗಳು ಇನ್ನೂ ಗೊತ್ತಿಲ್ಲ. ಆದರೂ
ಈಡಾಗುವವರಲ್ಲಿ ಮೊಲ್ಲಾಗರವನ್ನು ಕೆರಳಿಸುವ ಹಲವಾರು ಕಾರಣಗಳು ತಿಳಿದಿವೆ.
ಹೊರಗಿನ ಕಾರಣಗಳಿಂದ ಬಂದವು ಒಂದು ಗುಂಪಾದರೆ, ಮೈಯಲ್ಲಿ ಹುಟ್ಟಿದವು
ಇನ್ನೊಂದು ಗುಂಪಿನಲ್ಲಿವೆ. ಮೊಲ್ಲಾಗರಗಳಲ್ಲಿ ಮೊದಲಿನದು ಶೇ.20 ಮಂದಿಗಿರುವುದು.
ಹೊರ ಕಾರಣಗಳಿಂದ ಬಂದ, ಗಾಯದಿಂದಾದ, ರೋಗ ಲಕ್ಷಣ ತೋರುವ
ಮೊಲ್ಲಾಗರದಲ್ಲಿ ಕಂಡಂತೆಯೇ ಮಿದುಳಲ್ಲಿ ಏನಾದರೂ ಕೊರೆಯೋ ಅಸಹಜತೆಯೋ
ಇರುವುದು. ಹೆರಿಗೆ ಕಷ್ಟವಾಗಿ ಕೂಸು ಹೊರಬೀಳುವಾಗ ಆದ ಗಾಯ, ಪೆಟ್ಟುಗಳು,
ತಲೆಯ ಗಾಯಗಳು, ಮಿದುಳಿನ ಕುರು ಇಲ್ಲವೇ ಗಂತಿ ಗೆಡ್ಡೆಗಳು, ಮಿದುಳಲ್ಲಿ ರಕ್ತ
ಸುರಿದೋ ಗರಣೆಯಾಗೋ ಉಳಿದ ಕಲೆಗಳು-ಇವೆಲ್ಲ ಕಾರಣಗಳು. ಮೈಯಲ್ಲಿ ಹುಟ್ಟಿದ
ಮೊಲ್ಲಾಗರದಲ್ಲಿ ರೋಗದ ಕಾರಣಗಳೇ ಖಚಿತವಿಲ್ಲ. ಮೊಲ್ಲಾಗರ ವಂಶಾನುಗತವೆಂಬ
ನಂಬುಗೆ ಬಲವಾಗಿದೆ. ಆದರೆ ಹಾಗಲ್ಲವೆಂದು ಇನ್ನು ಕೆಲವರು ಹೇಳುವರು. ಕೆಲವು<noinclude></noinclude>
l3zr21vnlpp34wedbe7l5u2mfl6cc1x
ಪುಟ:Mysore-University-Encyclopaedia-Vol-1-Part-1.pdf/೩೫೩
104
118651
314887
2026-05-01T17:58:55Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅಪಹರಣ - ಅಪಾಯಕರ ವೃತ್ತಿಗಳು ಪರಿಣತರ ತಂಡ ಹೇಳುವಂತೆ, ಮಿದುಳಿನ ಕೆಡುಕಿನ ಈಡು ವಂಶಾನುಗತವೇ ಹೊರತು ರೋಗವಲ್ಲ; ಅಂದರೆ ಜೇನುಗಳ ಮೂಲಕ ಬರುವುದನ್ನುವರು ಮಿದುಳಿಗೆ ಪೆಟ್ಟಾದವರೆಲ್ಲರಿಗೂ ಮೊಲ್ಲಾಗರ ಬರುವ ಸಂಭವ 40 ರಲ್...
314887
proofread-page
text/x-wiki
<noinclude><pagequality level="1" user="Pragathi. BH" /></noinclude>ಅಪಹರಣ
-
ಅಪಾಯಕರ ವೃತ್ತಿಗಳು
ಪರಿಣತರ ತಂಡ ಹೇಳುವಂತೆ, ಮಿದುಳಿನ ಕೆಡುಕಿನ ಈಡು ವಂಶಾನುಗತವೇ ಹೊರತು
ರೋಗವಲ್ಲ; ಅಂದರೆ ಜೇನುಗಳ ಮೂಲಕ ಬರುವುದನ್ನುವರು ಮಿದುಳಿಗೆ
ಪೆಟ್ಟಾದವರೆಲ್ಲರಿಗೂ ಮೊಲ್ಲಾಗರ ಬರುವ ಸಂಭವ 40 ರಲ್ಲಿ ಒಂದು ಆದ್ದರಿಂದ ಈ
ರೋಗದ ಬಗ್ಗೆ ಭಯ/ಚಿಂತೆ ಬೇಡ. ಮಿದುಳಿಗೆ ಪೆಟ್ಟಾದವರೆಲ್ಲರಿಗೂ ಮೊಲ್ಲಾಗರ
ಬರುವುದಿಲ್ಲ.
ನರರೋಗಶಾಸ್ತ್ರ ಆಗಾಧವಾಗಿ ಮುನ್ನಡೆ ಸಾಧಿಸುತ್ತಿದೆ. ಬೇಗನೆ ಸೆಳವುಗಳನ್ನು
ಗುರುತಿಸಿ, ಚಿಕಿತ್ಸೆಯಿಂದ ಹತೋಟಿಗೆ ತಂದಷ್ಟೂ ಮತ್ತೆ ಮರುಕಳಿಸದೆ ಇರುವುದು.
ಮೊಲ್ಲಾಗರದ ಗತಿಯನ್ನು ಹೀಗೆನ್ನುವಂತಿಲ್ಲ. ಸೆಳವಿಂದ ಬಿಡುವಾದ ದಿನಗಳನ್ನೂ
ಸೂಚಿಸುವ ಹಾಗಿಲ್ಲ. ಮಿದುಳಿನ ಕೆಡುಕನ್ನು ಎಳೆಯದರಲ್ಲೇ ಅಡಗಿಸುವುದು ಸುಲಭ.
ಚಿಕಿತ್ಸೆ: ಮೊಲ್ಲಾಗರದಲ್ಲಿ ಸೆಳವುಗಳು ಬರದಂತೆ ಮಾಡುವುದೇ ವಾಸಿ ಮಾಡಿದ
ಹಾಗೆ. ಆಹಾರ ಪುಷ್ಟಿಕರವಾಗಿ ಇರಬೇಕೇ ಹೊರತು, ಯಾವ ಪಥ್ಯವೂ ಇಲ್ಲ. ಮದ್ಯಸೇವನೆ
ಬೇಡ, ಉಪವಾಸದಿಂದ, ನಿದ್ರೆಗೆಡುವುದರಿಂದ ರೋಗಿಯ ರೋಗ ಮರುಕಳಿಸುತ್ತದೆ.
ಸೆಳೆವುಗಳನ್ನು ಸರಳವಾಗಿ ಚೆನ್ನಾಗಿ ಅಡಗಿಸಲು ಮದ್ದುಗಳ ಸಮನಿಲ್ಲ. ಫೀನೊಬಾರ್ಬಿ
ಟೋನ್, ಫೆನಿಟಾಯಿನ್, ಕಾರ್ಬಮಜೆವಿನ್ ಸೋಡಿಯಂವಾಲ್ ಪೂಯೆಂಟ್ಗಳಿಂದ
ಸೆಳವುಗಳು ನಿಲ್ಲುತ್ತವೆ. ಕೆಡುಕಿಲ್ಲದೆ ವರ್ಷಗಟ್ಟಳೆ ಸೇವಿಸುತ್ತಿರಬಹುದು. ಯಾವ ರೋಗಿಗೆ
ಯಾವ ಮದ್ದು ಒಗ್ಗುವುದೆಂದು ವೈದ್ಯನ ನೆರವಿನಿಂದ ಕಂಡುಕೊಂಡು ಸೇವಿಸಬೇಕು.
ಒಂದೊಂದು ಮದ್ದನ್ನೂ ತಿಂಗಳುಗಟ್ಟಳೆ ಕೊಟ್ಟು ನೋಡಬೇಕಾಗುವುದು. ಮೂರರಿಂದ
ಐದು ವರ್ಷಗಳ ಕಾಲ ರೋಗ ಕಾಣಿಸಿಕೊಳ್ಳದಿದ್ದರೆ, ಔಷಧಿಯನ್ನು ಸ್ವಲ್ಪ ಸ್ವಲ್ಪವಾಗಿ
ನಿಲ್ಲಿಸಬಹುದು.
ಚಿಕಿತ್ಸೆ ಕೊಡುತ್ತಿದ್ದು ರೋಗಿಯನ್ನು ಆದಷ್ಟು ಮಟ್ಟಿಗೆ ಎಂದಿನ ಜೀವನದಲ್ಲಿ
ಆರಾಮವಾಗಿ ಬಾಳುವಂತೆ ಎಲ್ಲ ಅನುಕೂಲತೆಗಳನ್ನೂ ಒದಗಿಸಬೇಕು. ಹಾಗೇ ಎಳೆಯ
ರೋಗಿಗಳಿಗೂ ಕಲಿಕೆಯ ವಿಶೇಷ ಅವಕಾಶಗಳನ್ನು ಕೊಡಬೇಕು. ಮೊಲ್ಲಾಗರದ
ರೋಗಿಗಳಿಂದಾಗುವ ಕೆಲಸಗಳಲ್ಲಿ ಮಾತ್ರ ಅವರನ್ನು ತೊಡಗಿಸಬೇಕು. ಚಲಿಸುವ ಗಾಡಿ,
ಯಂತ್ರಗಳಿಂದ ದೂರ ಇರಿಸಬೇಕು. ರೋಗಿಗಾಗಲಿ, ರೋಗಿಯಿಂದ ಇತರರಿಗಾಗಲಿ
ಅಪಾಯ ತಟ್ಟದಂತೆ ನೋಡಿಕೊಳ್ಳಬೇಕು.
ಮೊಲ್ಲಾಗರದ ಸೆಳವು ಬಂದಾಗ, ಪ್ರಥಮ ಚಿಕಿತ್ಸೆಯಾಗಿ, ರೋಗಿಯನ್ನು ನೆಟ್ಟಗೆ
ಮಲಗಿಸಬೇಕು. ಬಿಗುವಾಗಿರುವ ಕೊರಳಪಟ್ಟಿ ಮತ್ತಿತರ ತೊಡುಗೆಗಳನ್ನು ಸಡಿಲಿಸಬೇಕು.
ಕೃತಕ ಹಲ್ಲುಗಳಿದ್ದರೆ ತೆಗೆದಿಡಬೇಕು. ರೋಗಿಯ ಕೈಕಾಲು ತಾಗದಂತೆ ಉಳಿದವರು
ದೂರ ಸರಿಯಬೇಕು. ಕೈಕಾಲುಗಳನ್ನು ಹಿಡಿದಿಡಬಾರದು. ಜೊಯ್ಲಿ ವಾಂತಿಯೋ
ಬರುವುದಾದರೆ, ಮೊಗವನ್ನು ಪಕ್ಕಕ್ಕೆ ತಿರುಗಿಸಬೇಕು. ಮೊದಲೇ ಕಂಡರೆ ಗಂಟುಹಾಕಿರುವ
ಕೈವಸ್ತ್ರವನ್ನು ಹಲ್ಲುಗಳ ನಡುವೆ ಇಡಬಹುದು. ಬಲವಂತದಿಂದ ತೂರಿಸಬಾರದು.
ರೋಗಿ ಚೆನ್ನಾಗಿ ಎಚ್ಚೆತ್ತುಕೊಳ್ಳುವ ತನಕ ಬಾಯಿಗೆ ಏನೂ ಆಹಾರಕೊಡಬಾರದು(ಎಸ್.ಟಿ.ಪಿ)
ಅಪಹರಣ : ಬಲಾತ್ಕಾರದಿಂದ ಅಥವಾ ವಂಚನೆಯಿಂದ ವ್ಯಕ್ತಿಗಳನ್ನು ಸ್ವಾಧೀನ
'ಮಾಡಿಕೊಳ್ಳುವುದು (ಅಬ್ಬಕ್ಷನ್), ಇಲ್ಲಿ ಸ್ತ್ರೀಅಪಹರಣವನ್ನು ಕುರಿತು ಹೇಳಲಾಗಿದೆ.
ಪ್ರಾಕ್ತನ ವಿವಾಹ ಸಂಪ್ರದಾಯಗಳಲ್ಲೂ ಇತರೆಡೆಗಳಲ್ಲೂ ಅಪಹರಣ ರೂಢವಾಗಿದೆ.
ಇದನ್ನೆ ಮನು ರಾಕ್ಷಸ ವಿವಾಹ ಎಂದಿರುವುದು. ಅವನು ಉಲ್ಲೇಖಿಸಿರುವ ವಿವಾಹದ
ಎಂಟು ಬಗೆಗಳಲ್ಲಿ ರಾಕ್ಷಸ ವಿವಾಹವೂ ಒಂದು. ಬಭುವಿನ ಪತ್ನಿಯನ್ನು ಶಿಶುಪಾಲನೂ
ವಿಚಿತ್ರವೀರ್ಯನ ಸಲುವಾಗಿ ಅಂಬೆ, ಅಂಬಿಕೆ ಮತ್ತು ಅಂಬಾಲಿಕೆಯರನ್ನು ಭೀಷ್ಮನೂ
ಅಪಹರಿಸಿದರು. ಕನೈಯರನ್ನು ವೇಶ್ಯಾವೃತ್ತಿಯಲ್ಲಿ ತೊಡಗಿಸುವುದಕ್ಕೂ ಅವರನ್ನು
ಮಾರುವುದಕ್ಕೂ ಅಪಹರಣ ಮಾಡುವುದುಂಟು.
ನಾಗರಿಕ ಪ್ರಪಂಚದಲ್ಲಿ ವಿವಾಹಕ್ಕಾಗಿ ಕನ್ಯಾಪಹರಣ ಮಾಡುವ ಪದ್ಧತಿ ಕಾನೂನು
ಬಾಹಿರವಾದರೂ ಒಂದು ಕಾಲದಲ್ಲಿ ಕಾನೂನುಬದ್ಧವಾಗಿತ್ತು. ಈ ಪದ್ಧತಿ ಈಗಲೂ
ಕೆಲವು ಅನಾಗರಿಕ ಜನಾಂಗಗಳ ಬುಡಕಟ್ಟಿನಲ್ಲಿ ಸಂಪ್ರದಾಯಬದ್ಧವಾಗಿರುವುದನ್ನು
ನೋಡಬಹುದು. ಉದಾಹರಣೆಗೆ ಉತ್ತರ ಏಷ್ಯದ ಕಾಲ್ಕಕ್, ಸಾಮೊಯೊಡ್ ಪೈಕಗಳಲ್ಲೂ
ಆಫ್ರಿಕ, ಏಷ್ಯ ಮುಂತಾದ ಕಡೆಗಳಲ್ಲಿನ ಆದಿವಾಸಿಗಳಲ್ಲಿ (ಭಾರತದಲ್ಲಿ-ಮುಳ್ಳುಕುರುಬರು,
ತಿರುವಾಂಕೂರಿನ ಮುಡುವರು, ಉತ್ತರ ಆರ್ಕಾಟಿನ ಮಲಯಾಳಿಗಳು, ಛೋಟಾನಾಗಪುರ
ಹಾಗೂ ವೈನಾಡಿನ ಆದಿವಾಸಿಗಳು) ವಧುವಿನ ಕಡೆಯ ಗಂಡಸರು ಅಥವಾ ಹೆಂಗಸರೊಡನೆ
ಹೊಡೆದಾಡಿ ವಧುವನ್ನು ಅಪಹರಿಸಿ ವಶಮಾಡಿಕೊಳ್ಳುವ ವಿವಾಹಸಂಪ್ರದಾಯವಿದೆ.
ಸಯಾಮಿನ ಕರೇನರಲ್ಲಿ ವರ ತನ್ನ ಶಕ್ತಿ ಸಾಮರ್ಥ್ಯವನ್ನು ಪ್ರದರ್ಶಿಸಲು ವಧುವಿನ
ಕಡೆಯವರೊಡನೆ ಹೊಡೆದಾಡಬೇಕು. ಲಿಂಗನಿಷೇಧದ (ಸೆಕ್ಸ್ ಟ್ಯಾಬೂ) ಗಂಡಾಂತರವನ್ನು
ದೂರಮಾಡಲು ಹೆಣ್ಣು ನಾಚಬೇಕು, ಗಂಡು ಬಲಾತ್ಕರಿಸಬೇಕು ಎಂಬ ಕಲ್ಪನೆ ಆದಿವಾಸಿಗಳಲ್ಲಿ
ಇರುವಂತಿದೆ. ಲಗ್ನ ನಿಶ್ಚಯವಾದ ಮೇಲೆ ವಧು ಅಡಗಿರಬೇಕು. ವರನಾಗಲೀ
ಹೆಂಗಸರಾಗಲೀ ಅವಳನ್ನು ಒತ್ತಾಯದಿಂದ ಒಪ್ಪಿಸಬೇಕು ಎಂಬ ಪದ್ಧತಿಗಳು ಸಿನಾಯ್
ಮರುಭೂಮಿಯ ಬಿಡುಯಿನರಲ್ಲೂ ಐಸ್ಲೆಂಡ್ ಜನರಲ್ಲೂ ಉಂಟು. ಕನ್ಯ ನೀರಿಗೆ
ಹೋಗುವಾಗ, ಕಟ್ಟಿಗೆಯನ್ನು ತರುವಾಗ ಇಲ್ಲವೆ ನೃತ್ಯ ಕೂಟದಲ್ಲಿ ಭಾಗವಹಿಸುವಾಗ,
ಅಪಹರಿಸಿ ವಿವಾಹವಾಗುವ ಪದ್ಧತಿ ಅನೇಕ ಆದಿವಾಸಿಗಳಲ್ಲಿದೆ. ಹೆಣ್ಣು ಪ್ರಾಣಿ ಬೆದೆಗೆ
ಬರುವ ಮೊದಲೂ ಗಂಡು ಬಲಾತ್ಕಾರಮಾಡುವುದು ಪ್ರಾಣಿಗಳಲ್ಲಿ ಸಹಜ. ಈ
ಭೂಮಿಕೆಯೇ ಅಪಹರಣವಿಧಿಯ ಮೂಲವಾಗಿರಬೇಕು.
ಪ್ರಪಂಚದ ಜನಪದಕಥೆಗಳಲ್ಲಿ ಅಸಂಖ್ಯ ಅಪಹರಣ ಕಥೆಗಳುಂಟು. ದೇವತೆಗಳು,
ರಾಕ್ಷಸರು, ಭೂತಗಳು, ಕುಳ್ಳರು, ಜಲದೇವತೆಗಳು, ಪ್ರಾಣಿಗಳು, ದುಷ್ಪರಾಜಕುಮಾರರು
ಹಾಗೂ ಇತರರು ಸುಂದರಿಯರನ್ನು ಅಪಹರಿಸಿಕೊಂಡು ಹೋಗುವ ಕಥೆಗಳುಂಟು.
ಮಾಟದ ಶಕ್ತಿಯಿಂದ ಮಾಟದ ಮನೆಗಳಿಗೆ ಅಪಹರಿಸಿಕೊಂಡು ಹೋಗುವ ಕಥೆಗಳೂ
ಉಂಟು. ಜ್ಯೂಸ್ ದೇವತೆ ಎತ್ತಿನ ರೂಪದಿಂದ ಯುರೋಪಾಳನ್ನು ಅಪಹರಿಸಿದ ಪ್ರಸಿದ್ಧ
ಗ್ರೀಕ್ ಪುರಾಣಕಥೆಯಿದೆ. ಬಯ್ಯುವ ಗಯ್ಯಾಳಿಯ ಜೊತೆಗೆ ಬಡ್ಡಿ ವ್ಯಾಪಾರಿಯನ್ನೂ
ಇತರ ದುಷ್ಪರನ್ನೂ ಅಪಹರಿಸಿಕೊಂಡು ಹೋಗುವ ಜನಪದ ಕಥೆಗಳೂ ಉಂಟು.
(ಎಲ್.ಆರ್.ಎಚ್.)
ಅಪಾಕ್ಷಿಕಶಕ್ತಿ : ಯುವಕವಿಯಾದ ಜಾನ್ ಕೀಟ್ಸನಿಗೆ ಷೇಕ್ಸ್ ಪಿಯರನಂತೆ ತಾನೂ
ಒಬ್ಬ ನಾಟಕಕಾರನಾಗಬೇಕೆಂಬ ಹೆಬ್ಬಯಕೆ. ಆ ಮಹಾಕವಿಯ ಅತ್ಯಂತ ನಿಷ್ಪಕ್ಷಪಾತವಾದ
ದೃಷ್ಟಿ ಕೀಟ್ಸನ ಮನಸ್ಸನ್ನು ಸೂರೆಗೊಂಡಿತು. ನೂರಾರು ಅನುಕಾರ್ಯರನ್ನು ಅವರವರ
ಸ್ವಭಾವಕ್ಕೂ ವ್ಯಕ್ತಿವರ್ಚಸ್ಸಿಗೂ ಅನುಗುಣವಾಗಿ ಷೇಕ್ಸ್ಪಿಯರ್ ಚಿತ್ರಿಸುತ್ತಾನೆ. ಒಳ್ಳೆಯವರನ್ನು
ಹೊಗಳುವುದಿಲ್ಲ, ಕೆಟ್ಟವರನ್ನು ತೆಗಳುವುದಿಲ್ಲ. ತಾದಾತ್ಮದಿಂದ ಅವರೇ ತಾನಾಗಿ ಅವರು
ನುಡಿಯುವಂತೆ, ನಡೆಯುವಂತೆ ಎಸಗುತ್ತಾನೆ. ಇದೊಂದು ಅಗಾಧ ಕೌಶಲ, ನಾಟಕಕ್ಕೆ
ಬಲು ಪ್ರಯೋಜಕವಾದ ಕೌಶಲ. ಅದನ್ನು ಪಡೆದ ಕವಿ ದೊಡ್ಡ ಕವಿ, ಏತಕ್ಕೆಂದರೆ
ಕೀಟ್ಸನ ಅಭಿಮತದಂತೆ ಅಪಾಕ್ಷಿಕತೆ (ನೆಗೆಟಿವ್ ಕೇಪಬಲಿಟಿ) ನಿಜವಾದ ಶಕ್ತಿ.
ಕವಿಯೂ ವಿಮರ್ಶಕನೂ ಆದ ಟಿ. ಎಸ್. ಎಲಿಯಟ್ ಕೀಟ್ಸನ ಪದಗುಚ್ಛವನ್ನು
ತೆಗೆದುಕೊಂಡು, ಹಿಗ್ಗಲಿಸಿ, ಹೆಚ್ಚು ಅರ್ಥವನ್ನು ತುಂಬಿ, ತನ್ನ ತೀರ್ಪಿನಂತೆ ಯಾವುದು
ಉತ್ಕೃಷ್ಟ ಕಾವ್ಯಮಾರ್ಗವೋ ಅದಕ್ಕೆ ಅದನ್ನು ಅನ್ವಯಿಸಿದ. ಎಲಿಯಟ್ ಹೇಳುವಂತೆ
ಕವಿಯ ವೈಯಕ್ತಿಕ ಆಗುಹೋಗುಗಳಿಗೂ ಅವನ ಕೃತಿವಸ್ತುವಿಗೂ ಏನೇನೂ ಸಂಬಂಧವಿಲ್ಲ,
ಸಂಬಂಧವಿರಬಾರದು. ತನ್ನ ವೈಯಕ್ತಿಕ ವ್ಯಕ್ತಿತ್ವದಿಂದ ಬಿಡುಗಡೆ ಹೊಂದುವುದಕ್ಕೋಸ್ಕರವೇ
ಕವಿ ಕಾವ್ಯವಸ್ತುವನ್ನು ಕಲ್ಪಿಸಿಕೊಳ್ಳುತ್ತಾನೆ. ವಿಜ್ಞಾನಿ ತನ್ನ ಪ್ರಯೋಗಗಳನ್ನು ನಿಷ್ಠುರಮನದಿಂದ
ಕೈಗೊಳ್ಳುವ ಹಾಗೆ ಖಚಿತವಾಗಿಯೂ ರಾಗರಹಿತವಾಗಿಯೂ ಇರಬೇಕು, ಕಾವ್ಯಕಟ್ಟುವ
ಕೆಲಸ. ಕವಿಗೆ ಅತ್ಯಾವಶ್ಯಕವಾದದ್ದು ಅಪಾಕ್ಷಿಕಶಕ್ತಿ.
ಸುಮ್ಮನೆ ಸ್ಕೂಲವಾದ ಹೇಳಿಕೆ ಇದು ಎಂಬ ಟೀಕೆಯನ್ನು ಕೆಲವರು ಮಾಡಿದ್ದಾರೆ;
ಕಾವ್ಯನಿರ್ಮಾಣದ ಸೂಕ್ಷಾಂಶಗಳು ಎಷ್ಟೋ ಇವೆ. ಅವುಗಳಲ್ಲಿ ಒಂದನ್ನೂ ಎಲಿಯಟ್
ಲಕ್ಷಕ್ಕೆ ತಂದುಕೊಂಡಿಲ್ಲವೆಂದು ಅವರ ವಾದ.
ಕೀಟ್ಸನೇ ಷೇಕ್ಸ್ ಪಿಯರನ ನೆಗೆಟಿವ್ ಕೇಪಬಲಿಟಿಯನ್ನು ಯಾವ ಮಾತುಗಳಲ್ಲಿ
ವರ್ಣಿಸುತ್ತಾನೆ ಎನ್ನುವುದು ಸೂಕ್ತ. ವಾಸ್ತವಾಂಶ ತರ್ಕಬದ್ಧತೆಗಳಿಗಾಗಿ ಚಡಪಡಿಸದೆ
ಅನಿಶ್ಚಯತೆ, ಗೂಢತೆ ಸಂದೇಹಗಳಲ್ಲಿ ಉಳಿಯಬಲ್ಲ ಶಕ್ತಿ ಇದು. ಕೀಟ್ಸನ ಪ್ರಕಾರ
ಕೋಲ್ರಿಜನಿಗೆ ಈ ಶಕ್ತಿ ಇರಲಿಲ್ಲ. ಕವಿಗೆ ಅಪಾಕ್ಷಿಕ ಶಕ್ತಿ ಇದ್ದರೆ ಕಾರಣಗಳನ್ನು ಕಂಡು
ಕಂಡು ತರ್ಕಬದ್ಧ ಉತ್ತರಗಳನ್ನು ಕಂಡುಕೊಳ್ಳುವ ಅಗತ್ಯವೇ ಇರುವುದಿಲ್ಲ. ಇದನ್ನು
ನಿರೂಪಿಸುವ ಸೂತ್ರ ಕೀಟ್ಸ್ ಹೇಳಿದ ಸೌಂದರ್ಯ ಪ್ರಜ್ಞೆಯು ಇನ್ನೆಲ್ಲ ಯೋಜನೆಯ
ವಿಷಯಗಳನ್ನು ಬದಿಗೊತ್ತುತ್ತದೆ.
ಅಪಾನ : ದೇಹದಲ್ಲಿ ಸಂಚರಿಸುವ ಐದು ವಾಯುಗಳಲ್ಲಿ ಒಂದು, ಗುದಸ್ಥಾನದಲ್ಲಿದೆ.
ಮನುಷ್ಯ ತಿಂದ ಆಹಾರವನ್ನು ಕೆಳಭಾಗಕ್ಕೆ ಹೋಗುವಂತೆ ಮಾಡುತ್ತದಲ್ಲದೆ ಮೂತ್ರ
ಮತ್ತು ಭೀತಸ್ಸುಗಳನ್ನು ಹರಿಸುತ್ತದೆ.
(ಎಸ್.ಎನ್.ಕೆ.)
ಅಪಾಯಕರ ವೃತ್ತಿಗಳು : ಕೆಲಸಗಾರರ ಆರೋಗ್ಯವನ್ನು ಕುಂದಿಸುವ ವೃತ್ತಿಗಳನ್ನು
ಈ ಗುಂಪಿಗೆ ಸೇರಿಸಲಾಗಿದೆ. ಆ ಕೂಡಲೆ ಅಥವಾ ಕ್ರಮೇಣ ಹಾಳುಮಾಡಬಲ್ಲ ಯಂತ್ರ
ನಡೆಸುವಾಗಲೋ ಬೇರೆಯಾಗೋ ಅಪಾಯ ಒದಗುವುದು. ಎಲ್ಲ ವೃತ್ತಿಗಳಿಗೂ
ಸಾಧಾರಣವಾಗಿರುವ ಅಂಶವಾದ್ದರಿಂದ ಅದನ್ನಿಲ್ಲಿ ಸೇರಿಸಿಲ್ಲ (ನೋಡಿ- ಕೈಗಾರಿಕಾ-
ವೈದ್ಯ) ಮುಖ್ಯವಾಗಿ ಕೆಲಸಗಾರನ ಉದ್ಯೋಗದಲ್ಲಿ ರಾಸಾಯನಿಕಗಳು, ಧೂಳುಗಳು,
ಕೆಲವು ಭೌತಿಕ ಕಾರಕಗಳು, ರೋಗಾಣುಗಳು ಮೊದಲಾದವುಗಳಿಂದ ಬರುವ
ರೋಗಗಳನ್ನು ಮಾತ್ರ ಇಲ್ಲಿ ಹೇಳಿದೆ.
ಮಾನವ ಕೈಗೊಳ್ಳುವ ಬಹುಪಾಲು ಎಲ್ಲ ಕೆಲಸಗಳಲ್ಲೂ ಅಪಾಯ ಇದ್ದೇ ಇರುತ್ತದೆ.
ಮನೆಯಲ್ಲಿನ ಹೆಂಗಸು ದಿನವೂ ನೋವು, ನರಳಿಕೆಗಳನ್ನು ಅನುಭವಿಸಬೇಕಾಗಬಹುದು.
ಸೌದೆ ಒಲೆಯ ಕೆಂಡ, ಉರಿಗೊಳ್ಳಿಗಳನ್ನು ತಳ್ಳುವಾಗ, ಬಿಸಿ ಪಾತ್ರೆಗಳನ್ನು ಮುಟ್ಟುವಾಗ
ಕೈ ಸುಡಬಹುದು. ಖಾರದ ಹಸಿಮೆಣಸಿನ ಕಾಯನ್ನು ಹೆಚ್ಚಿದ ಮೇಲೋ ಆಗಾಗ್ಗೆ<noinclude></noinclude>
pr4fuuki2zzzgwlwwa9c90shiiksz9d
ಪುಟ:Mysore-University-Encyclopaedia-Vol-1-Part-1.pdf/೩೫೪
104
118652
314888
2026-05-01T17:59:04Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೩೫೪ ಆಹಾಯಕರ ವೃತ್ತಿಗಳು ಸಾಬೂನು, ಕೃತಕಚೊಕ್ಕಕಾರಕಗಳು (ಮಾರ್ಜಕಗಳು) (ಡಿಟರ್ಜೆಂಟ್ಸ್) ಪುಡಿಗಳಿಂದ ತೊಳೆವಾಗಲೋ ಏಳುವ ಚರ್ಮದ ಉರಿ, ಬೇನೆ ಇತ್ಯಾದಿ ಉದಾಹರಣೆಗಳು, ಸಾಮಾನ್ಯವಾಗಿ ಸಂಪಾದನೆಗಾಗಿ ದುಡಿದ ಕೆಲಸಕ್ಕೆ ಉದ...
314888
proofread-page
text/x-wiki
<noinclude><pagequality level="1" user="Pragathi. BH" /></noinclude>೩೫೪
ಆಹಾಯಕರ ವೃತ್ತಿಗಳು
ಸಾಬೂನು, ಕೃತಕಚೊಕ್ಕಕಾರಕಗಳು (ಮಾರ್ಜಕಗಳು) (ಡಿಟರ್ಜೆಂಟ್ಸ್) ಪುಡಿಗಳಿಂದ
ತೊಳೆವಾಗಲೋ ಏಳುವ ಚರ್ಮದ ಉರಿ, ಬೇನೆ ಇತ್ಯಾದಿ ಉದಾಹರಣೆಗಳು, ಸಾಮಾನ್ಯವಾಗಿ
ಸಂಪಾದನೆಗಾಗಿ ದುಡಿದ ಕೆಲಸಕ್ಕೆ ಉದ್ಯೋಗ, ವೃತ್ತಿ ಎಂದಿದೆ.
ಕೆಲವು ಗಣಿಗಳ ವಿಷಗಾಳಿ ಪ್ರಾಣಾಪಾಯವೆಂದು ತಿಳಿದಿದ್ದರೂ ರೋಮ್ನ ಉನ್ನತಿಯ
ಕಾಲದಲ್ಲಿ ಗುಲಾಮರೂ ರಾಜಕೀಯ ಖೈದಿಗಳೂ ಆಳದ ಗಣಿಗಳಲ್ಲಿ ದುಡಿಯಬೇಕಿತ್ತು.
ಕೈಗಾರಿಕಾ ಕ್ಷೇತ್ರದ ಹಿರಿಯ ವೈದ್ಯ ಎನಿಸಿಕೊಂಡ ಇಟಲಿಯ ಬರ್ನಾರ್ಡಿನೊ ರಾಮಜ್ಜಿನಿ
(1663-1714) ಕೆಲಸಗಾರರ ಆರೋಗ್ಯಪಾಲನೆಯಲ್ಲಿ ವೈದ್ಯವಿಜ್ಞಾನದ ಪಾತ್ರವನ್ನು
ಮೊದಮೊದಲು ವಿವರಿಸಿದ. 18, 19ನೆಯ ಶತಮಾನದ ಇಂಗ್ಲೆಂಡಿನಲ್ಲಿ ಹೊಗೆಕೊಳವೆಗಳನ್ನು
ಮಕ್ಕಳಿಂದ ಚೊಕ್ಕ ಮಾಡಿಸುವ ಕ್ರೂರವರ್ತನೆಯನ್ನು ಬ್ರೇಕ್, ಲ್ಯಾಂಬ್, ಡಿಕನ್ಸ್
ಮೊದಲಾದವರು ಬಲು ಖಂಡಿಸಿದರು. ಹೊಗೆಕೊಳವೆಗಳ ಒಳಗೆ ಅಂಟಿರುವ
ರಾಸಾಯನಿಕಗಳು ಮಕ್ಕಳಿಗೆ ತಾಕಿ ಚರ್ಮದ ಏಡಿಗಂತಿಗೆ ತುತ್ತಾಗುತ್ತಿದ್ದರು. 20ನೆಯ
ಶತಮಾನದ ಮೊದಲಲ್ಲಿ ಅಮೆರಿಕದ ಆಲೀಸ್ ಹ್ಯಾಮಿಲ್ಟನ್, ಕೆಲಸಗಾರರ ರೋಗಕ್ಕೂ
ಅವರ ದುಡಿಮೆಯಲ್ಲಿ ಏಳುತ್ತಿದ್ದ ವಿಷವಸ್ತುಗಳಿಗೂ ಇರುವ ಸಂಬಂಧವನ್ನು ತೋರಿ,
ವೃತ್ತಿಗಳಿಂದೇಳುವ ರೋಗಗಳ ಕಡೆ ಎಲ್ಲರ ಗಮನವನ್ನೂ ಸೆಳೆದಳು. ಆದರೆ ಅಂದಿನ
ಅಮೆರಿಕದ ವೈದ್ಯರಿಗೆ ಈ ವಿಚಾರದಲ್ಲಿ ಏನೇನೂ ಆಸಕ್ತಿ ಹುಟ್ಟಲಿಲ್ಲ. 1901ರ ಬ್ರಿಟಿಷ್
ಕಾರ್ಖಾನೆಗಳ ಹಾಗೂ ಕಾರ್ಯಾಗಾರಗಳ ಶಾಸನ ಈ ಉದ್ಯಮಗಳನ್ನು ಅಪಾಯಕರ
ಉದ್ಯಮಗಳೆಂದು ಘೋಷಿಸಿತು. ಸೀಸ, ರಂಜಕ, ಹರಿದಳ (ಆರ್ಸೆನಿಕ್), ಪಾದರಸ
ಮುಂತಾದ ಅಪಾಯಕಾರಿ ವಸ್ತುಗಳನ್ನು ಬಳಸುವ ಸಂಸ್ಥೆಗಳು ತತ್ಸಂಬಂಧವಾಗಿ ಬರುವ
ವಣ, ಪೀಡೆಗಳನ್ನು ಸರಕಾರದ ಗೃಹಕಚೇರಿಯಲ್ಲಿ ಕಾರ್ಖಾನೆಗಳ ಪ್ರಧಾನ ತನಿಖೆ
ಅಧಿಕಾರಗಳಿಗೆ ವರದಿ ಮಾಡಬೇಕೆಂದು ನಿಗದಿಮಾಡಿತು. ಈ ಶಾಸನ ಜಾರಿಗೆ ಬಂದಮೇಲೆ
ಕೈಗಾರಿಕಾ ಕಾಯಿಲೆಗಳ ತಪಶೀಲೊಂದನ್ನು ತಯಾರಿಸಲಾಯಿತು. ಕೈಗಾರಿಕಾ ಶಾಸನದಲ್ಲಿ
ಇದೊಂದು ಮುಖ್ಯ ಹಾಗೂ ದಯಾಪರ ಪ್ರಗತಿಯಾಯಿತು.
ಭಾರತದಲ್ಲಿ ಈ ಅಪಾಯಕರ ವೃತ್ತಿಗಳಲ್ಲಿನ ಕೆಲಸಗಾರರು ಸು. ಹತ್ತು ದಶಲಕ್ಷ
ಮಂದಿ. ದಾಖಲೆಗಳಿಲ್ಲದ ಸಣ್ಣಪುಟ್ಟ ಕೈಗಾರಿಕೆಗಳು ಇದರಲ್ಲಿ ಸೇರಿಲ್ಲವಾದ್ದರಿಂದ ಈ
ಅಂದಾಜು ಕಡಿಮೆಯೇ. ಇವೂ ಸೇರಿದರೆ ಮತ್ತೊಂದು ದಶಲಕ್ಷ ಮಂದಿ ಆಗಬಹುದು.
ಭಾರತದಲ್ಲಿ ಕೈಗಾರಿಕೆಗಳು ಹುಟ್ಟಿಕೊಂಡ ಹಾಗೆಲ್ಲ ಇನ್ನಷ್ಟು ಮತ್ತಷ್ಟು ಮಂದಿ ಕೆಲಸಗಾರರಾಗಿ
ಸೇರಿಕೊಳ್ಳುತ್ತಿರುವರು. ನೂರಕ್ಕೆ ಎಂಬತ್ತು ಮಂದಿಯಂತಿರುವ ಹಳ್ಳಿವಾಸಿಗಳೇ ಪಟ್ಟಣಗಳ
ಕಾರ್ಖಾನೆಗಳಲ್ಲಿ ಕೆಲಸಕ್ಕೆ ಬಂದಾಗ ಜಾಗ, ವಸತಿಗಳಲ್ಲಿ ಮಾತ್ರವಲ್ಲದೆ, ಅವರ ಜೀವನ
ಕ್ರಮಗಳೂ ಬದಲಾಗಿ ಮನಸ್ಸಿನ ನಿಟ್ಟೂ ಬೇರೆಯಾಗುತ್ತದೆ. 1948ರ ಕಾರ್ಖಾನೆಗಳ
ಶಾಸನದಲ್ಲಿ ಈ ಬಗ್ಗೆ ನಿಬಂಧನೆಗಳನ್ನು 87ರಿಂದ 9ರ ವರೆಗಿನ ವಿಧಿಗಳಲ್ಲಿ ನಮೂದಿಸಿದೆ.
87ನೆಯ ವಿಧಿ ಅಪಾಯಕರ ಕಾರ್ಯವಿಧಾನಗಳನ್ನು ಕುರಿತದ್ದು. ಯಾವ
ಕಾರ್ಯವಿಧಾನವನ್ನೇ ಆಗಲಿ ಅಪಾಯಕಾರಿಯೆಂದು ಘೋಷಿಸಿ, ಈ ಬಗ್ಗೆ ಸೂಕ್ತ
ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಕಾರ್ಖಾನೆಗಳಿಗೆ ತಿಳಿಸಲು ರಾಜ್ಯಸರ್ಕಾರಕ್ಕೆ
ಅಧಿಕಾರ ಕೊಟ್ಟಿದೆ. ಅಪಘಾತಗಳು ಹಾಗೂ ಕಾಯಿಲೆಗಳನ್ನು ಕುರಿತ ತಿಳಿವಳಿಕೆ ಹಾಗೂ
ಈ ಪ್ರಕರಣಗಳನ್ನು ಕುರಿತ ನೇರ ವಿಚಾರಣೆಯನ್ನು ನಿರ್ದೇಶಿಸುವ ಅಧಿಕಾರ -
ಇವನ್ನು ಕುರಿತ ವಿವರಗಳು ಉಳಿದ ವಿಧಿಗಳಲ್ಲಿವೆ. ಪ್ರಕಟಿಸಬೇಕಾದ ರೋಗಗಳ ಒಂದು
ಪಟ್ಟಿಯೂ ಇದೆ. ಹೀಗೆ ಅಪಾಯಕರ ಉದ್ಯಮ ಹಾಗೂ ಅಪಾಯಕರ ಕಾರ್ಯವಿಧಾನಗಳ
ವಿರುದ್ಧವಾಗಿ ಮುನ್ನೆಚ್ಚರಿಕೆಗೆ ಸಂಬಂಧಿಸಿದಂತೆ 1948ರ ಕಾರ್ಖಾನೆಗಳ ಶಾಸನಗಳಲ್ಲಿ
ಭಾರತ ಸರ್ಕಾರ ಸಾಕಷ್ಟು ಕಟ್ಟುಪಾಡುಗಳನ್ನು ವಿಧಿಸಿದೆ. ಆದರೂ ಹೊಸ ಕೈಗಾರಿಕೆಗಳಲ್ಲಿ
ನಮ್ಮವರಿಗೆ ಆಗುವ ಕೆಡುಕುಗಳ ವಿಚಾರದ ತಿಳಿವಳಿಕೆ ಇನ್ನೂ ಏನೇನೂ ಸಾಲದು.
ಖಚಿತ ಅಂಕಿಅಂಶಗಳೂ ಇಲ್ಲ.
ಪ್ರಪಂಚದಲ್ಲಿ ವ್ಯಕ್ತಿಗಳಿಂದಾಗುವ ಆಸಗಳಿಗೆ ಆಗುವುದರಲ್ಲಿ ಕೆಲಸಗಾರರಲ್ಲಿ
ಎಷ್ಟೋ ವ್ಯಕಸಗಳಿವೆ. ಕೈಗಾರಿಕೆ ಉದ್ಯಮಗಳಲ್ಲಿ ಮುಂದುವರಿದ ರಾಷ್ಟ್ರಗಳ ನಿವೇಚ
ಪಟ್ಟಣಗಳು ಒಂದು ಗುಂಪಾದರೆ ಕೇವಲ ಬೇಸಾಯವೇ ಆಧಾರವಾದ ಸಣ್ಣ ಹಳ್ಳಿಗಳದು
ಮತ್ತೊಂದು ಗುಂಪು. ಪ್ರಪಂಚದ ಎಲ್ಲೆಡೆಗಳಲ್ಲೂ ಮಾನವನಿಂದಾದ ರೋಗಗಳ ವಿಚಾರದಲ್ಲಿ
ತಿಳಿವಳಿಕೆ ಸಾಲದು. ವರದಿಗಳೂ ಸಾಕಷ್ಟಿಲ್ಲ. ಅಮೆರಿಕದ ಒಂದೊಂದೂ ಸಂಸ್ಥಾನವೂ
ಕೈಗಾರಿಕೆಗಳಲ್ಲಿನ ಅಪಾಯಗಳ ತಪಶೀಲನ್ನು ಹಲತೆರನಾಗಿ ಪಟ್ಟಿ ಹಾಕುವುದು, ಸರ್ಕಾರಗಳು
ಕಾರ್ಖಾನೆಗಳನ್ನು ಆಗಾಗ್ಗೆ ಪರಿಶೀಲಿಸುತ್ತಿದ್ದುದರಿಂದ ಸ್ವೀಡನ್, ಬ್ರಿಟನ್, ಎರಡನೆಯ
ಮಹಾಯುದ್ಧದ ಮೊದಲಿನ ಜರ್ಮನಿಗಳ ಅಂಕಿಅಂಶಗಳು ನಂಬುವಂತಿವೆ.
ಬ್ರಿಟನ್ನಿನಲ್ಲಿ ಕೇವಲ ನೂರಕ್ಕೆ ಹತ್ತು ರೋಗಗಳಿಗೆ ಅಪಾಯಕರ ವೃತ್ತಿಗಳು ಕಾರಣವೆಂದು
ಅಂದಾಜಾಗಿದೆ. 1951ರಲ್ಲಿ ಬ್ರಿಟನ್ನಿನ ರಾಷ್ಟ್ರೀಯ ವಿಮಾಶಾಸನ 7,000,000 ಬಾರಿ
ರೋಗ ತಾಕಿದ್ದನ್ನು ವರದಿ ಮಾಡಿದೆ. ಅದೇ ವರ್ಷದಲ್ಲಿ ಆಕಸ್ಮಿಕ ಪೆಟ್ಟು, ಗಾಯ
ಇತ್ಯಾದಿಗಳಿಗೆ 720,000 ಹೊಸ ಪರಿಹಾರಗಳನ್ನೂ ಅಪಾಯಕರ ವೃತ್ತಿಯಿಂದ ಆದವಕ್ಕೆ
ಕೇವಲ 50,000 ಪರಿಹಾರಗಳನ್ನೂ ಕೊಟ್ಟಿತು. ಆಳದ ಗಣಿಗಳಲ್ಲಿ ಸಿಡಿದು ಅನೇಕರು
ಬಲಿಯಾದರೆ ಎಲ್ಲರೂ ಗಮನಿಸುವರು. ಆದರೆ, ಅಪಾಯಕರ ವೃತ್ತಿಯಿಂದ ನಿಧಾನವಾಗಿ
ತೋರಿಬರುವ ಕೆಲವೇ ರೋಗಗಳನ್ನು ಯಾರೂ ಅಷ್ಟಾಗಿ ಗಮನಿಸರು.
ರಾಸಾಯನಿಕಗಳು, ದೂಳು, ವಿಷಗಾಳಿಗಳಿಂದಲೇ ಗೊತ್ತಾದ ಒಂದು ರೋಗ
ಏಳುವುದೆಂದು ನಿಖರವಾಗಿ ಹೇಳಲು ಅನೇಕ ಪ್ರಯೋಗಗಳು ಆಗಬೇಕು. ನಿರ್ಧರಿಸಲೂ
ವರ್ಷಗಳೇ ಹಿಡಿಯಬಹುದು. ಈ ವಿಚಾರಗಳ ತಿಳಿವಿಗೂ ಮಿತಿಯಿದೆ. ಕೆಲಸಗಾರನ
ರೋಗಕ್ಕೆ ಅವನ ವೃತ್ತಿಯೇ ಕಾರಣವೆಂದು ಖಚಿತಪಡಿಸುವುದು ವೈದ್ಯರಿಗೂ ಕಷ್ಟ
ಎಷ್ಟೋ ವೇಳೆ ಇತರ ಅನೇಕ ರೋಗಗಳ ಚಿಹ್ನೆ, ಲಕ್ಷಣಗಳು ವೃತ್ತಿಯಿಂದ ಆದ ಹಾಗೇ
ಇರುತ್ತವೆ. ಒಬ್ಬ ಕೆಲಸಗಾರ ತುಸು ವಿಷಕರ ರಾಸಾಯನಿಕವನ್ನು ಎಡಬಿಡದೆ ತಾಕಿಸಿಕೊಂಡೇ
ದುಡಿಯುತ್ತಿದ್ದರೆ ಆಗುವ ಕೆಡುಕುಗಳ ವಿಚಾರ ಹೆಚ್ಚಾಗಿ ತಿಳಿದಿಲ್ಲ, ಹಲವೇಳೆ, ವೃತ್ತಿಯಿಂದಲೇ
ಒಂದು ರೋಗ ಬಂದಿರುವುದು ತಿಳಿದಿದ್ದರೂ ಅದು ರುಜುವಾತಾಗುವ ವೈಜ್ಞಾನಿಕ
ಪರೀಕ್ಷೆಗಳಿಲ್ಲ. ವೃತ್ತಿಯಿಂದ ಏಳುವ ಬೇನೆ ಚೆನ್ನಾಗಿ ಬಲಿತ ಹೊರತು ಗೊತ್ತಾಗದೆ
ಇರಬಹುದು. ಕಬ್ಬಿಣ, ಬಿಳಿ ಜೇಡಿ, ತವರ, ಅಚ್ಚ ಇಂಗಾಲಗಳಂಥ ಕೆಡುಕಾಗಿಸದ ಹಲವು
ದೂಳುಗಳೂ ಮುಪ್ಪುಸಗಳಲ್ಲಿ ಸಾಕಷ್ಟು ಕೂಡಿದ್ದರೆ, ಕ್ಷ-ಕಿರಣಗಳಿಂದ ಕಂಡುಕೊಳ್ಳಬಹುದು.
ಅನುಭವ, ತಿಳಿವಳಿಕೆಗಳಿಂದ ಅಪಾಯಕರ ವೃತ್ತಿಗಳನ್ನೂ ಕೆಡುಕಿಲ್ಲದಂತೆ ಮಾಡಬಹುದು.
ವಿಷಕರ ರಾಸಾಯನಿಕಗಳ ಬದಲು ವಿಷವಿರದವನ್ನು ಬಳಸಬೇಕು. ಈ ತತ್ತ್ವದ ಆಚರಣೆ
ಬೆಂಕಿಕಡ್ಡಿ ತಯಾರಿಕೆಯಲ್ಲಿದೆ. ಹಿಂದೆ ಬೆಂಕಿಕಡ್ಡಿ ಕಾರ್ಖಾನೆ ಕೆಲಸಗಾರರು ಬಿಳಿಯ
ಇಲ್ಲವೇ ಹಳದಿಯ ರಂಜಕವನ್ನು ಬಳಸುತ್ತಿದ್ದಾಗ, ಅದರ ಆವಿ ಉಸಿರಲ್ಲಿ ಸೇರುತ್ತಿದ್ದುದರಿಂದ
ದವಡೆಯ ಹಲ್ಲುಗೂಡುಗಳಲ್ಲಿ ಕೀವುಗೂಡಿ ಕೊಳೆತು ಸಾಯುತ್ತಿದ್ದರು. ಇದರ ಬದಲಾಗಿ
ಕೆಂಪು ರಂಜಕದ ಬಳಕೆ ಕಡ್ಡಾಯದ ಕಾಯಿದೆ (1908) ಆಗಿ, ಈಗ ಇನ್ನೂ ನಿರಪಾಯಕರ
ಸೆಸ್ ಕ್ವಿ ಸಿಡ್ ಲವಣವನ್ನು ಬಳಸಿದಾಗಿಂದ ಈ ದವಡೆಕೊಳೆತ ನಿಂತಿತು. ಹೀಗೆ
ಬದಲು ಮಾಡಲಾಗದಿದ್ದರೆ, ವಿಷವಸ್ತು ಗಾಳಿಯಲ್ಲಿ ಬರದಂತೆ ಆವರಣದ ಅಡ್ಡಿ ಹಾಕಬಹುದು.
ಕೆಲಸ ಮಾಡುವೆಡೆಯಲ್ಲಿ ಗಾಳಿಯಾಟ ಹೆಚ್ಚಿಸಿ, ಒಳ್ಳೆಯ ಗಾಳಿ ಬರುವಂತೆ ಮಾಡಬಹುದು.
ಇವಾವೂ ಆಗದಿದ್ದಲ್ಲಿ ಕಟ್ಟಕಡೆಯ ಉಪಾಯವಾಗಿ, ಕೆಲಸದ ಹೊತ್ತಿನಲ್ಲಿ ಕೆಲಸಗಾರರಿಗೆಲ್ಲ
ಉಸಿರಾಟಕ (ರೆಸ್ಪಿರೇಟರ್), ಕನ್ನಡಕ, ಕೈಗವುಸು, ಮುಂಗವಚ-ಇತ್ಯಾದಿಗಳನ್ನು ಒದಗಿಸ
ಬಹುದು. ಅಪಾಯಗಳನ್ನು ತಡೆಯಲು ಆಗೇ ಆಗದು ಎನ್ನುವೆಡೆಯಲ್ಲಿ ಆದಷ್ಟೂ
ಯಂತ್ರಸಾಧನಗಳ ನೆರವನ್ನೇ ಪಡೆಯಬೇಕಾಗಬಹುದು.
ವಿಷಕರ ರಾಸಾಯನಿಕಗಳು : ಉಸಿರಿನ ಮೂಲಕ ಪುಪ್ಪುಸಗಳನ್ನೂ ಆಹಾರದೊಂದಿಗೆ
ಜಠರ, ಕರುಳುಗಳನ್ನೂ ಚರ್ಮದ ಮೂಲಕ ಮೈ ಒಳಗೂ ವಿಷಕರ ರಾಸಾಯನಿಕಗಳು
ಹೋಗಬಹುದು. ಇವುಗಳ ಪರಿಣಾಮಗಳೂ ಹಲತರ, ಚರ್ಮ, ಗಂಟಲು, ಉಸಿರ್ನಾಳ,
ಪುಪ್ಪುಸ, ಜಠರ ಕರುಳುಗಳಲ್ಲಿ ನೇರ ಬದಲಾವಣೆಗಳು ಆಗಬಹುದು. ಈ ವಿಷಕಾರಕಗಳು
ರಕ್ತವನ್ನು ಸೇರಿದರೆ ಅಂಗಾಂಗಗಳಲ್ಲಿ ರೋಗತೋರಬಹುದು. ಕೆಲವು ವೇಳೆ, ಚರ್ಮ,
ಮುಪ್ಪುಸಗಳಲ್ಲಿ ಒಗ್ಗದಿಕೆಯ (ಅಲರ್ಜಿ) ತುರುಚಿ ದದ್ದುಗಳು, ಗೂರಲು ಇತ್ಯಾದಿ ಆಗಬಹುದು.
ಅಲ್ಲದೆ, ಅಂಗಗಳ ಬಲ ಕುಗ್ಗಿಸಿ ಕ್ಷಯ, ಏಡಿಗಂತಿ, ಚರ್ಮದ ಉರಿತ (ಡರ್ಮಟೈಟಿಸ್)
ಇತ್ಯಾದಿ ಬೇರೆ ರೋಗಗಳಿಗೆ ಈಡಾಗಿಸಲೂಬಹುದು. ಕೆಟ್ಟ ನಾತದಿಂದ ಮನಸ್ಸು ಕೆಡುವುದೂ
ಉಂಟು. ಪರಿಣಾಮಗಳ ಏರುಪೇರು ರಾಸಾಯನಿಕದ ಕೆಲವು ಲಕ್ಷಣಗಳನ್ನು ಅವಲಂಬಿಸಿದೆ.
ಗಾಳಿಯಲ್ಲಿ ಅವುಗಳ ಸಾಂದ್ರತೆ, ಗಾತ್ರ ಇತ್ಯಾದಿ, ಕೆಲಸಗಾರನ ಪುಷ್ಟಿ, ವಿಷ ತಾಕಿರುವ
ಸಾಂದ್ರತೆಯನ್ನು ನಿರ್ಧರಿಸುವ ಯತ್ನಗಳಾಗಿವೆ. ಆಗಲೇ ಕೆಲವದರ ಸಾಂದ್ರತೆ ಗೊತ್ತಾಗಿದೆ.
ಅವಧಿ, ಇವು ಮುಖ್ಯ. ರೋಗವನ್ನು ಎಬ್ಬಿಸಲು ಒಂದೊಂದು ವಿಷಕರ ರಾಸಾಯನಿಕದ
ಸಿಡಿಮದ್ದುಗಳು, ಬಾಣ ಬಿರುಸುಗಳ ತಯಾರಿಕೆಯಲ್ಲಿ, ಮಾಡುವ ರೀತಿಯಲ್ಲಿ
ಎಚ್ಚರ ತಪ್ಪಿದರೆ ಅನಾಹುತ ಆಗುವುದು ಎಲ್ಲರಿಗೂ ಗೊತ್ತು. ಇದಕ್ಕಾಗಿ ಸಿಡಿತ, ಉರಿಗಳೇಳ
ದಂತೆ ಸಾಕಷ್ಟು ಮುನ್ನೆಚ್ಚರದ ಕ್ರಮಗಳನ್ನು ಅನುಸರಿಸಬೇಕು. ದಿನವೂ ಕಾಲೇಜಿನಲ್ಲಿ
ಸಂಶೋಧನೆಗಾಗಿ ವಿಷದ ರಾಸಾಯನಿಕಗಳನ್ನು ಬಳಸುವ ಪ್ರಾಧ್ಯಾಪಕನಿಗೆ ಮಾರಕ
ರಕ್ತಕೊರೆ ಆಗಬಹುದು. ತೆಗೆದ ಚಿತ್ರಗಳನ್ನು ಕತ್ತಲೆ ಕೋಣೆಯಲ್ಲಿ ರಾಸಾಯನಿಕಗಳಲ್ಲಿ
ಅದ್ದಿ ತೊಳೆವ ಭಾವಚಿತ್ರಗಾರನ ಬೆರಳುಗಳು ಸುಟ್ಟಂತಾಗಬಹುದು.
ಕೃತಕ ಬಣ್ಣಗಳ ಕೈಗಾರಿಕೆ ನಮ್ಮಲ್ಲಿ ಅಗಾಧವಾಗಿ ಬೆಳೆಯುತ್ತಿದೆ. ಇವುಗಳ
ತಯಾರಿಕೆಯಲ್ಲಿ ಬಲು ಮುಖ್ಯವಾಗಿ ಬಳಸುವ ರಾಸಾಯನಿಕ ಬೆಂಜಾಂತ್ರೋನ್ ಕೆಡುಕಿನ
ದೆಂದು ತಿಳಿದಿದೆ. ನಿರೋಧಕ ಉಪಾಯಗಳನ್ನು ಹುಡುಕಲಾಗುತ್ತಿದೆ. ಸೀಸದ ಆಡುಗಳು,
ಕಾರ್ಬೊನೇಟುಗಳು, ಪೆಟ್ರೋಲಿನಲ್ಲಿ ಸೇರಿಸುವ ಟೆಟ್ರಯೆತಿಲ್ ಲೆಡ್ ಇವೆಲ್ಲ ಮೈ
ಒಳಸೇರಿದರೆ ರಕ್ತಕೊರೆಯಾಗಿ ಸ್ನಾಯುಗಳ ನರಗಳಿಗೆ ಕೆಡುಕು. ಬಿಳಿಬಣ್ಣ ತಯಾರಕರು,
ವಿದ್ಯುತ್ರೋಶ ಜಾಲ (ಬ್ಯಾಟರಿ) ತಯಾರಕರು, ಸೀಸ ಕರಗಿಸುವವರು, ಬಣ್ಣ ಸಿಂಪಡಿಸುವವರು,
ಬಣ್ಣ ತೆಗೆವವರು-ಇವರಲ್ಲೆಲ್ಲ ಬಹುಮಟ್ಟಿಗೆ ಸೀಸದ ಆವಿಯನ್ನು ಉಸಿರಲ್ಲಿ ಸೇದಿಕೊಳ್ಳುವುದ
ರಿಂದ ಸೀಸದ ವಿಷವೇರಬಹುದು. ಆವರಣದಲ್ಲಿ ಚೆನ್ನಾಗಿ ಗಾಳಿ ಆಡುವಂತಿದ್ದರೆ ಕೆಡುಕಿಲ್ಲ.
ರೋಗಿಗೇ ಗೊತ್ತಾಗದಷ್ಟು ನಿಧಾನವಾಗಿ ವಿಷವೇರುವುದರಿಂದ, ಕೆಲಸಗಾರರ ಮೈಯಲ್ಲಿನ<noinclude></noinclude>
aa4z66w1ciu5v048bplpezl7ofxwc0g
ಪುಟ:Mysore-University-Encyclopaedia-Vol-1-Part-1.pdf/೩೫೫
104
118653
314889
2026-05-01T17:59:16Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅಪಾಯಕರ ವೃತ್ತಿಗಳು ಸೀಸದ ಪ್ರಮಾಣ, ರಕ್ತಕೊರೆ ಪರೀಕ್ಷೆಗಳಿಂದ ಈ ವಿಷತೆಯನ್ನು ಗುರುತಿಸಬಹುದು. ಕ್ಯಾಡ್ಮಿಯಂ ವಿಷವೇರಿಕೆ ಕೂಡ ಸೀಸದ್ದರಂತೆಯೇ ಇರುವುದು. ಸೀಸದ ವಿಷವೇರಿಕೆಗೆ ಚಿಕಿತ್ಸೆ, ಮದ್ದುಗಳಿವೆ (ನೋಡಿ- ಸೀಸ...
314889
proofread-page
text/x-wiki
<noinclude><pagequality level="1" user="Pragathi. BH" /></noinclude>ಅಪಾಯಕರ ವೃತ್ತಿಗಳು
ಸೀಸದ ಪ್ರಮಾಣ, ರಕ್ತಕೊರೆ ಪರೀಕ್ಷೆಗಳಿಂದ ಈ ವಿಷತೆಯನ್ನು ಗುರುತಿಸಬಹುದು.
ಕ್ಯಾಡ್ಮಿಯಂ ವಿಷವೇರಿಕೆ ಕೂಡ ಸೀಸದ್ದರಂತೆಯೇ ಇರುವುದು. ಸೀಸದ ವಿಷವೇರಿಕೆಗೆ
ಚಿಕಿತ್ಸೆ, ಮದ್ದುಗಳಿವೆ (ನೋಡಿ- ಸೀಸದ-ವಿಷವೇರಿಕೆ), ಇದೇ ತೆರನಾಗಿ ಪಾದರಸ,
ರಂಜಕ ಮುಂತಾದುವುಗಳ ವಿಷವೇರಿಕೆಯ ನಿರೋಧಗಳೂ ಇವೆ. ಹಿತ್ತಾಳೆಯಲ್ಲಿನ
ಸತುವಿನ ದೂಳನ್ನು ಉಸಿರಲ್ಲಿ ಸೇದಿಕೊಳ್ಳುವುದರಿಂದ, ಹಿತ್ತಾಳೆ, ಕಂಚುಗಾರರ ಬೇನೆ
ಆಗುತ್ತದೆ. ಎದೆಯೆಲ್ಲ ಬಿಗುವಾಗಿ ಅಮುಕಿ ಒತ್ತಿದಂತಾಗಿ ನಡುಕ, ಬೆವರಿಕೆ ಆಗುತ್ತವೆ.
ವಿಷಕರ ರಾಸಾಯನಿಕಗಳು ತಾಕುವ ವೃತ್ತಿಗಳು ಮುಖ್ಯವಾಗಿ ಸೀಸ, ಬೆರಿಲಿಯಂ,
ಕ್ರೋಮಿಯಂ, ಮ್ಯಾಂಗನೀಸ್, ಪಾದರಸ ಹಾಗೂ ಯುರೇನಿಯಂ ಕೈಗಾರಿಕೆಗಳವು.
ಭಾರತದಲ್ಲಿ ಅಗಾಧವಾಗಿರುವ ಮ್ಯಾಂಗನೀಸ್ ಅದಿರಿನ ಗಣಿಯ ಕೆಲಸಗಾರರಲ್ಲಿ ಮಿದುಳು,
ನರಗಳ ಬೇನೆ ಆಗುವುದು, ಈಚೆಗೆ ಕಂಡು ಹಿಡಿದ ಬೆರಿಲಿಯಂ ಸಂಯುಕ್ತಗಳಿಂದ
ತಯಾರಿಸಿದ ಸೂಸುಮಿರುಗುವ (ಫ್ಲೋರೆಸೆಂಟ್) ಅಂಡದೀಪಗಳ, ಅವುಗಳ ಬೆರಕಲೋಹ
ದಿಂದ ನೂರಾರು ಹಗುರ ವಸ್ತುಗಳ ತಯಾರಿಕೆಯ ಕೆಲಸಗಾರರಲ್ಲಿ ಒಂದು ತೆರನ
ಪುಪ್ಪುಸ ಉರಿತವಾಗಿ ಕೊನೆಗೆ ಕ್ಷಯದಂತೆ ಕೂಡ ಕಂಡ ಮೇಲೆ ಬೆರಿಲಿಯಂ ಬದಲು
ಬೇರೆ ವಸ್ತು ಬಳಸಬೇಕಾಯಿತು. ಗಿಡಮರಗಳ ಬೆಳೆಗಳಿಗಾಗಿ ಸಿಂಪಡಿಸುವ ಕೀಟನಾಶಕಗಳ
ತಯಾರಕರಲ್ಲೂ ಅವನ್ನು ಹೊಲ ತೋಟಗಳಲ್ಲಿ ಸಿಂಪಡಿಸುವವರಲ್ಲೂ ಕೆಡುಕಾಗಿದೆ.
ಬಹುಮಟ್ಟಿಗೆ ಇವೆಲ್ಲ ಟಿಕ್-20, ಫಾಲಿಡಾಲುಗಳಂತೆ ಸಮ್ಮಿಶ್ರ ರಂಜಕದ ಸಂಯುಕ್ತಗಳೇ.
ಉಸಿರಲ್ಲಿ ಒಳಹೋಗುವುದರೊಂದಿಗೆ ಇವು ಲೋಳೆಪೊರೆ, ಚರ್ಮಗಳ ಮೂಲಕವೂ
ಸುಲಭವಾಗಿ ಒಳಸೇರುವುದೇ ಬಲೂ ಬಲು ಅಪಾಯಕರ. ಕಲ್ಲು, ಕಲ್ಲಿದ್ದಲಿನ ಗಣಿಗಳಲ್ಲಿನ
ಸಾವುಗಳ ಸುಮಾರು ಹತ್ತರಷ್ಟು ಇರುವ, ತವರದ ಗಣಿ ಕೆಲಸ ತೀರ ಕೆಡುಕಿನದು. ಬಲು
ಮೊನಚುಮೂತಿಯ, ಚುಚ್ಚುವ, ಕಲ್ಲಿನ ದೂಳು ಚೂರುಗಳಿಂದ ಅಪಾಯವಿದೆ.
ಇವುಗಳ ಅಪಾಯವನ್ನು ತಡೆಯಲು ಮೊದಲಿಗೆ, ಕೆಲಸಗಾರರಿಗೆ ಈ
ರಾಸಾಯನಿಕಗಳು ಆದಷ್ಟು ತಾಕದಂತೆ ನೋಡಿಕೊಳ್ಳಬೇಕು. ಸಾಕಷ್ಟು ಗಾಳಿಯಾಡುವ
ಕಿಟಕಿಗಳು, ಕಂಡಿಗಳು, ಗಾಳಿ ಹೊರಹಾಕುವ ಪಂಖಗಳಿಂದ ಆವರಣದಲ್ಲಿ ವಿಷಕರ
ರಾಸಾಯನಿಕವಿಲ್ಲದಂತೆ ಇರಿಸುವ ಏರ್ಪಾಟುಗಳಿರಬೇಕು. ಕೆಡುಕಿನ ವಸ್ತುಗಳನ್ನು ಕೂಡುಹಾಕಿ
ಪರಿಣತರ ಸಲಹೆಯಂತೆ ಅವುಗಳ ವಿಲೇವಾರಿ ಮಾಡಬೇಕು. ಕೆಲಸಗಾರರಿಗೆ ತೊಡುಗೆ,
ತೊಳೆತ, ಸ್ನಾನ, ಊಟದ ಮಂದಿರಗಳು, ಪುಷ್ಟಿಕರ ಆಹಾರ-ಇವುಗಳ ಅನುಕೂಲತೆಗಳಿರ
ಬೇಕು. ವಿಷಕರ ದೂಳು, ಆವಿ ಇರುವೆಡೆ ಯಾರೂ ಊಟ, ತಿಂಡಿ ತಿನ್ನಬಾರದು.
ಪೂರ್ಣ ವೈದ್ಯಪರೀಕ್ಷೆ ಆದ ಮೇಲೆ ಕೆಲಸಗಾರರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದೇ
ಅಲ್ಲದೆ ಆಗಾಗ್ಗೆ ಪರೀಕ್ಷಿಸಿ ರೋಗದ ಲಕ್ಷಣಗಳನ್ನು ಎಳೆಯದರಲ್ಲಿ ಕಂಡುಕೊಂಡು ತಕ್ಕ
ಚಿಕಿತ್ಸೆ ಮಾಡಿಸಬೇಕು. ಹಾಗೂ ಅವರನ್ನು ಕೆಡುಕಿನ ರಾಸಾಯನಿಕಗಳು ತಾಕದ ಕೆಲಸಗಳಿಗೆ
ಬದಲಿಸಬೇಕು. ದಣಿವು, ಮದ್ಯಪಾನಗಳಿಂದ ಅಪಘಾತಗಳು ಹೆಚ್ಚುತ್ತವಲ್ಲದೆ ಕೆಲವು
ಕೈಗಾರಿಕೆಗಳ ವಿಷಗಳಿಗೆ ಸುಲಭವಾಗಿ ಈಡಾಗುವುದೂ ಹೆಚ್ಚುವುದು.
ಕೆಡುಕಿನ ದೂಳುಗಳು : ದೂಳಿನಿಂದ ಕೆಡುಕಾಗುವುದು ಗೊತ್ತಿದ್ದರೂ ಎಂಥ ದೂಳು
ಬಲು ಕೆಡುಕಿನದೆಂದು ಎಲ್ಲರಿಗೂ ಗೊತ್ತಿಲ್ಲ. ಏಕೆಂದರೆ, ತೀರ ಕೆಡುಕಿನದರ ಬಗ್ಗೆ ಹೆಚ್ಚು
ಎಚ್ಚರದಿಂದ ಇರಬೇಕಾಗುತ್ತದೆ. ಭಾರತದಲ್ಲಿ ಕಲ್ಲಿದ್ದಲು ಸಾಗಣೆ, ಕಾರು, ಸಿಮೆಂಟು
ಮುಂತಾದ ಕಾರ್ಖಾನೆಗಳಲ್ಲಿ ಕೆಲಸಗಾರರು ದೂಳಿಗೆ ಈಡಾಗುವರು. ದೂಳಿನಿಂದ
ಕೆಡುಕಾಗಲು ಅದು ಬಲು ನವುರೂ ನುಣುಪೂ ಆಗಿರಬೇಕು. ದಪ್ಪ ಕಣಗಳನ್ನು ಮೂಗಿನ
ಕೂದಲುಗಳೇ ತಡೆಯುತ್ತವೆ. ಕಲ್ಲು, ಕಲ್ಲನಾರು, ಹತ್ತಿಕಾಳು ಇವುಗಳಿಂದೇಳುವ ದೂಳುಗಳು
ಮುಖ್ಯವಾದುವು. ಎಷ್ಟೋ ಕಾಲದಿಂದಲೂ ಎದೆಯಲ್ಲಿ ದೂಳು ನೆಲೆಸಿದಾಗ ತೋರಿಬರುವ
ರೋಗಕ್ಕೆ ಪುಪ್ಪುಸದೂಳುಬೇನೆ ಎಂದಿದೆ. ಗಣಿ ಕೆಲಸಗಾರರು, ಮರಳು ಸಿಡಿಸುವವರು,
ಕಲ್ಲುಬಂಡೆ ಎಬ್ಬಿಸುವವರು, ಕಲ್ಲುಕೊರಗರು, ಕಲ್ಕುಟಿಗರು ಕಲ್ಲುದೂಳನ್ನು ಅಂದರೆ
ಸಿಲಿಕವನ್ನು ಉಸಿರಲ್ಲಿ ಸೇದಿಕೊಳ್ಳುತ್ತಾರೆ. ಬಹುಮಟ್ಟಿಗೆ ಇದರಿಂದ ಸಿಲಿಕಬೇನೆ (ಸಿಲಿಕೋಸಿಸ್)
ಆಗುವುದು (ನೋಡಿ- ಸಿಲಿಕಾಬೇನೆ). ನುಣುಪಾದ ಸಿಲಿಕ ದೂಳು ಪುಪ್ಪುಸಗಳಲ್ಲಿ
ಸೇರಿ, ಉರಿತ ಎಬ್ಬಿಸುವುದರಿಂದ ಕಿಗ್ಗಂಟುಗಳು ಆಗುತ್ತವೆ. ಮುಂದೆ ಕ್ಷಯಕ್ಕೆ ಈಡಾಗುವುದೂ
ಉಂಟು. ದೂಳೇ ಇಲ್ಲದಂತಾದರೆ ಈ ಬೇನೆಯಿಲ್ಲ. ಆದರೆ ಆಳದ ಗಣಿಯಲ್ಲಿ ಹೀಗೆ
ಮಾಡುವುದಾಗದು. ಕಲ್ನಾರಿನ (ಮೆಗ್ನಿಷಿಯಂ, ಕಬ್ಬಿಣಗಳ ಸಿಲಿಕೇಟುಗಳ ಸಂಯುಕ್ತ)
ಕೆಲಸಗಾರರಿಗೆ ಮುತ್ತಿನ ಕಲ್ಲಾರುಬೇನೆ (ಆಸ್ಕೋಸಿಸ್) ಬರುವುದು, ಕಾರು
ಬೇನೆಯವರು ಪುಪ್ಪುಸದ ಏಡಿಗಂತಿಗೆ ಈಡಾಗಬಲ್ಲರು.
ಇಂಗ್ಲೆಂಡಿನಲ್ಲಿ ತೀರ ಸಾಮಾನ್ಯವಾಗಿದ್ದ ಕಲ್ಲಿದ್ದಲ ಗಣಿಕಾರರ ಕ್ಷಯವೆಂಬ ಪುಪ್ಪುಸದ
ಇದ್ದಲಬೇನೆ (ಅಂತ್ರಕೋಸಿಸ್) ಈಗ ಗಣಿಯಲ್ಲಿ ಗಾಳಿಯಾಟ ಚೆನ್ನಾದ ಮೇಲೆ ತಗ್ಗಿದೆ.
ಈ ಬೇನೆಯವರಿಗೆ ಕ್ಷಯ ಹತ್ತುವುದು ಬಲು ಅಪೂರ್ವ. ಆದರೆ ಪುಪ್ಪುಸದ ಬೇರೆ
ಕಾಯಿಲೆಗಳಿಗೆ ಗುರಿಯಾಗುವರು. ಗಿರಣಿಗಳಲ್ಲಿ ಹತ್ತಿ ಹಿಂಜುವಾಗ ಏಳುವ ದೂಳಿನಿಂದ
ಗಿರಣಿ ಜ್ವರ, ಅರಳೆಬೇನೆ (ಬಿಸ್ಸಿನೋಸಿಸ್), ನೇಕಾರನ ಕೆಮ್ಮು ಬರಬಹುದು. ಇವಿಷ್ಟೇ
ಅಲ್ಲದೆ, ಕೆಲವು ಒಗ್ಗದಿಕೆಯ (ಅಲರ್ಜಿಕ್) ರೋಗಗಳೂ ಇರಬಹುದು.
ಗಾಳಿಯಲ್ಲಿ ದೂಳು ತೇಲಾಡಬಿಡದಂತೆ ನೀರಿಂದ ನೆನೆಸಿ, ಕೆಲಸದೆಡೆಗಳಲ್ಲಿ ಅಡೆ
ತಡೆಗಳಿರದೆ ಸರಾಗವಾಗಿ ಆಡುತ್ತಿರುವಂತೆ ಅಲ್ಲಿಯ ಗಾಳಿಯನ್ನು ಸೆಳೆದು ಹೊರ ತಳ್ಳುವ
ಸಾಧನಗಳನ್ನೂ ಅಪಾಯಕರ ಆವರಣದ ಕೆಲಸಗಾರರಿಗೆ ಒಳ್ಳೆಯ ಗಾಳಿ ದೊರೆವಂತೆ
ಕೃತಕ ಉಸಿರಾಟಕಗಳನ್ನೂ ಒದಗಿಸುವುದು, ಆಗಾಗ್ಗೆ ವೈದ್ಯ ಪರೀಕ್ಷೆ ಮಾಡುವುದು-
ಇವೇ ಈ ರೋಗಗಳ ಪರಿಹಾರೋಪಾಯ. ರೋಗಿ ಕೆಲಸಗಾರನನ್ನು ಕೆಲಸದಿಂದ
ಬಿಡಿಸಬೇಕಾಗಬಹುದು.
ಏಕಾಣುಜೀವಿಕ ಕಾರಕಗಳು : ಕೆಲವು ಉದ್ಯೋಗಗಳಲ್ಲಿ ಕೆಲಸಗಾರರಿಗೆ ಏಕಾಣುಜೀವಿ
ಗಳು ತಾಕುವ ಸಂಭವವಿದೆ. ದನ, ಕುರಿ, ಮೇಕೆ, ಕುದುರೆಗಳಿಗೆ ಬರುವ ರೋಗ ನೆರಡಿ.
ಈ ರೋಗದ ಪ್ರಾಣಿಯ ಜೊಲ್ಲು, ಸಗಣಿಗಳಲ್ಲಿ ರೋಗಾಣುಗಳು ಇರುವುವು. ಕಟುಕರು,
ಚರ್ಮ ಹದಕಾರರು, ತೊಗಲು ತುಪ್ಪಟಗಳನ್ನು ಕೂಡಹಾಕಿ ಕೆಲಸ ಮಾಡುವವರಿಗೂ
ನೆರಡಿ ಅಂಟಬಹುದು. ಇದೇ ರೀತಿ ಬೂಸಲ್ಲಬೇನೆ (ಬಸೆಲ್ಲೋಸಿಸ್), ಮಾಲ್ಟಾ ಜ್ವರ,
ಕೆಲವು ಗಿಡಮರ ಸಂಬಂಧದ ಅಣಬೆ (ಬೂಷ್ಟು) ರೋಗಗಳೂ ಬರುತ್ತವೆ. ಮೊದಲಿನ
ಎರಡೂ ಬ್ರೂಸೆಲ್ಲ ಏಕಾಣುಜೀವಿಯಿಂದಾಗಿ ಮೇಕೆ, ದನ, ಹಂದಿಗಳಲ್ಲಿ ತಲೆದೋರಿ,
ಅವುಗಳ ಮಾಂಸ, ಮೂತ್ರ ರಕ್ತ, ಹಾಲು, ಬೆಣ್ಣೆಗಿಣ್ಣುಗಳ ಮೂಲಕ ಮಾನವನಿಗೆ ಸಾಗುತ್ತವೆ.
ಆದ್ದರಿಂದ ಭಾರತದ ಮಧ್ಯಪ್ರದೇಶದಲ್ಲಿದ್ದಂತೆ ಮೇಕೆ, ಕುರಿ, ದನ, ಹಂದಿ ಸಾಕುವವರಲ್ಲಿ
ಕಾಣಿಸಿಕೊಳ್ಳಬಹುದು. ಚೆನ್ನಾಗಿ ಕುದಿಸಿಯೋ ಉಕ್ಕಾರಿಸಿಯೋ (ಪ್ಯಾಶ್ಚರೀಕರಣ) ಹಾಲನ್ನು
ಕುಡಿಯುವುದು, ರೋಗದ ಅನುಮಾನವಿರುವ ಪ್ರಾಣಿಗಳನ್ನು ಬೇರ್ಪಡಿಸಿ ಕೊಂದು
ಸರಿಯಾದ ವಿಲೇವಾರಿ ಮಾಡುವುದು (ಸುಡುವುದು ಇತ್ಯಾದಿ), ಕೆಲಸಗಾರರಿಗೆ ಸರಿಯಾದ
ತಿಳಿವಳಿಕೆ ಕೊಡುವುದು, ಪ್ರಾಣಿಗಳಿಗೆ ರೋಗ ಹತ್ತದಂತೆ ಚುಚ್ಚುಮದ್ದು ಕೊಡುವುದೇ
ಮೊದಲಾದ ಮುನ್ನೆತ್ತರಗಳನ್ನು ಕೈಗೊಳ್ಳಬೇಕು,
ಭೌತಿಕ ಕಾರಕಗಳು : ಈ ವಿಜ್ಞಾನ ಯುಗದಲ್ಲಿ ವಿದ್ಯುತ್ ವಿಕಿರಣತೆಯಿಂದ ತಯಾರಿಸಿದ
ಸಮಸ್ಥಾನಿಗಳಿಂದ (ಐಸೊಟೋಪ್) ವೈದ್ಯ, ಕೈಗಾರಿಕೆ, ಬೇಸಾಯದ ಕ್ಷೇತ್ರಗಳಲ್ಲಿ ಬೆರಗು
ಗೊಳಿಸುವಷ್ಟು ಮುನ್ನಡೆಯಾಗಿದೆ. ಅಲ್ಲಿನ ಕೆಲಸಗಾರರು ವಿದ್ಯುತ್ ವಿಕಿರಣತೆಗೆ ಪಕ್ಕಾಗುತ್ತಿ
ದ್ದಾರೆ. 1930ಕ್ಕೂ ಹಿಂದೆ, ಸಾಕಷ್ಟು ತಿಳಿವಿರದೆ, ನೂರಾರು ಕೆಲಸಗಾರರು ರೇಡಿಯಂ
ತಾಕಿ ಅಸು ನೀಗಿದರು. ಅಮೆರಿಕದ ಗಡಿಯಾರದ ಕಾರ್ಖಾನೆಗಳಲ್ಲಿ, ಮೀಸೆ ತೋರಿಯಂ,
ರೇಡಿಯಂ ಲವಣಗಳಿದ್ದ, ಕತ್ತಲಲ್ಲಿ ಮಿನುಗುವ ರೇಡಿಯಂ ಬಣ್ಣವನ್ನು ಹಚ್ಚುತ್ತಿದ್ದ ಹೆಣ್ಣಾಳುಗಳ
ಮೂಳೆಗಳು ಕೊಳೆತು ಮಾರಕ ರಕ್ತ ಕೊರೆ, ಎಲುಬಿನ ಏಡಿಗಂತಿಗಳಿಗೆ ತುತ್ತಾದರು.
ಬಣ್ಣ ಹಚ್ಚುವ ಕುಂಚಗಳನ್ನು ಎಂಜಲಿಂದ ಒದ್ದೆ ಮಾಡುತ್ತಿದ್ದುದರಿಂದ ಹೀಗಾಯಿತು.
ಯುರೋಪಿನ ಕೆಲಸಗಾರರಿಗೆ ಎಂಜಲು ಮಾಡಬಾರದೆಂದು ಮೊದಲೇ ಎಚ್ಚರಿಸಿದ್ದರಿಂದ
ಅವರಾರೂ ಹೀಗೆ ಸಾಯಲಿಲ್ಲ. ಇತ್ತೀಚೆಗೆ ರೇಡಿಯಂ ಬಳಸುವ ಉದ್ಯೋಗಗಳು
ಹೆಚ್ಚಿವೆ. ಬಟ್ಟೆ ನೇಯ್ದೆಯಲ್ಲೂ, ಕಾಗದ ಕಾರ್ಖಾನೆಗಳಲ್ಲೂ ಒಂದಲ್ಲ ಒಂದು ಬಗೆಯ
ರೇಡಿಯಂ ಬಳಕೆಯಲ್ಲಿದೆ.
ವಿಕಿರಣಿಕ ಅದಿರನ್ನು ತೆಗೆವ ಗಣಿಕೆಲಸಗಾರರು ವಿಕಿರಣತೆಗೆ ಹೆಚ್ಚಾಗಿ ಮೈಯೊಡ್ಡುವುದು
ಇನ್ನೂ ಅಪಾಯಕರ. ವಿಕಿರಣಶಕ್ತ ಕೊಬಾಲ್ಟ್ ಆರ್ಸಿನೈಡ್ ಅದಿರನ್ನು ತೆಗೆವ ಪ್ರಿಬರ್ಗ್
(ಜರ್ಮನಿ) ಗಣಿಕೆಲಸಗಾರರಲ್ಲಿ ಅನೇಕರಿಗೆ ಪುಪ್ಪುಸದ ಏಡಿಗಂತಿಗಳು ಎದ್ದಿವೆ. ಈ
ಏಡಿಗಂತಿ ಏಳುವುದು 1878ರಲ್ಲಿ ಮೊದಲು ಗೊತ್ತಾದರೂ ಹಾಗೆಂದು ರುಜುವಾತಾದುದು
1913ರಲ್ಲಿ; ಮತ್ತೆ ಖಚಿತವಾದುದು 1926ರ ಹೊತ್ತಿಗೆ. ಈ ಅಪಾಯವನ್ನು ತಡೆವುದು
ತೀರ ಕಷ್ಟ ಕೆಲಸಗಾರರಿಗೆ ತಾಕುವ ವಿಕಿರಣತೆಯ ಪ್ರಮಾಣವನ್ನು ಗುರುತಿಸಲು, ಬಗೆಬಗೆಯ
ವಿಕಿರಣ ಚಟುವಟಿಕೆಯನ್ನು ಅಳೆವ ಸಲಕರಣೆಗಳು ಬಳಕೆಯಲ್ಲಿವೆ: ಗೀಗರ್-ಮುಲ್ಲರ್
ಎಣಿಕ (ಕೌಂಟರ್), ಕೊಡುಗೆಮಾಪಕ (ಡೋಸಿಮೀಟರ್), ಪಟಲ ಪದಕ (ಫಿಲ್ಟ್
ಬ್ಯಾಡ್ಜ್) ಇತ್ಯಾದಿ. ಕೆಲಸಗಾರ ಬಿಟ್ಟ ಉಸಿರಲ್ಲಿನ ರೇಡಾನ್ ಅನಿಲದ ಮಟ್ಟದಿಂದ ಮೈಯಲ್ಲಿನ
ಒಟ್ಟು ರೇಡಿಯಂ ಪ್ರಮಾಣ ತಿಳಿಯುತ್ತದೆ. ಕೆಲಸಗಾರ ಬದುಕಿರುವ ತನಕ ದುಡಿದರೂ
ಕೆಡಕು ಮಾಡದ ವಿಕಿರಣತೆಯ ಒಪ್ಪಬಹುದಾದ ಪ್ರಮಾಣದ ಮಟ್ಟ ನಿರ್ಧಾರವಾಗಿದೆ.
ಕ್ಷ-ಕಿರಣಗಳು ವೈದ್ಯದಲ್ಲೂ ಕೈಗಾರಿಕೆಗಳಲ್ಲೂ ಹೆಚ್ಚು ಬಳಕೆಯಲ್ಲಿವೆ. ಎಷ್ಟು ದಪ್ಪನೆಯ
ಪದಾರ್ಥದ ಮೂಲಕ ತೂರಬಿಡಬೇಕು ಎನ್ನುವಂತೆ, ಈ ಕಿರಣಗಳ ಶಕ್ತಿ ಇರುತ್ತದೆ.
ರಬ್ಬರ್ ಅಟ್ಟೆಗಳಲ್ಲಿ ಲೋಹದ ತಗಡು ಇರುವ ತಾವನ್ನು ಕಾಣಲು ಮತು ಕಿರಣಗಳು
ಸಾಕಾಗುವುದಾದರೂ ಲೋಹಗಳ ಎರಕಗಳಲ್ಲಿನ ಒಡಕು, ಬಿರುಕುಗಳನ್ನು ಕಾಣಿಸಲು
ಗಡುಸಾದ ಕಿರಣಗಳೇ ಬೇಕು. ಇಷ್ಟಾದರೂ ಆಸ್ಪತ್ರೆ ವೈದ್ಯವೃತ್ತಿಯಲ್ಲಿ ಇವುಗಳ ಅಪಾಯ
ಅಗಾಧವಾಗಿತ್ತು. ಮರೆಮಾಡುವ ತಕ್ಕ ಸಾಧನ, ಏರ್ಪಾಟುಗಳಿಂದ ಇದೀಗ ತಗ್ಗಿದೆ.
ಮುರಿದಿರುವ ಮೂಳೆಗಳನ್ನು ಕ್ಷ-ಕಿರಣಗಳ ಅಡಿಯಲ್ಲಿ ಬಹಳ ಹೊತ್ತು ಕೈಯಾಡಿಸಿ
ಸರಿಪಡಿಸುವ ಶಸ್ತ್ರವೈದ್ಯ ರೋಗಿ ಮತ್ತಿತರರಿಗೂ ಈ ಕಿರಣಗಳಿಂದ ಅಪಾಯಕರ ಎಂಬುದನ್ನು
ಮರೆವುದು ಸಾಮಾನ್ಯ. ಹೀಗೇ ವಿಕಿರಣ ಪಟುಗಳು ಕೂಡ ತಕ್ಕ ಕಾಮಕವಚ ಬಳಸದಿದ್ದಲ್ಲಿ
ಬಿಳಿಕಣರಕ್ತತೆಯಿಂದ (ಲುಕೀಮಿಯ) ನರಳುವರು. ಈ ಕೆಲಸಗಾರರ ಆಗಾಗಿನ ವೈದ್ಯಪರೀಕ್ಷೆ
ಬದ ಮುಖ್ಯ ರಸ್ತೆ, ಕು ಇತ್ಯಾದಿಗಳ ಪರೀಕ್ಷೆಗಳನ್ನು ಕಡ್ಡಾಯಪಡಿಸಬೇಕು.<noinclude></noinclude>
877jevohfgi087qk0sgo98admrmjcg4
ಪುಟ:Mysore-University-Encyclopaedia-Vol-1-Part-1.pdf/೩೫೭
104
118654
314890
2026-05-01T17:59:30Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: - ಅಪೊಲೊ 292 ಅಪೀಲು : ಮೇಲ್ಮನವಿ, ಮೊರೆ. ಬೇಡಿಕೆಯೆಂಬ ಅರ್ಥದಲ್ಲಿ ಕನ್ನಡ ವ್ಯವಹಾರದಲ್ಲಿ ಬಳಕೆಗೆ ಬಂದಿರುವ ಇಂಗ್ಲಿಷ್ ಪದ, ನ್ಯಾಯವ್ಯವಹಾರದಲ್ಲಿ ಒಂದು ನ್ಯಾಯಾಲಯ ಕೊಟ್ಟ ತೀರ್ಪು ಸರಿಯಾಗಿಲ್ಲವೆಂದು ತೋರಿದಾಗ ಅದನ್ನ...
314890
proofread-page
text/x-wiki
<noinclude><pagequality level="1" user="Pragathi. BH" /></noinclude>-
ಅಪೊಲೊ
292
ಅಪೀಲು : ಮೇಲ್ಮನವಿ, ಮೊರೆ. ಬೇಡಿಕೆಯೆಂಬ ಅರ್ಥದಲ್ಲಿ ಕನ್ನಡ ವ್ಯವಹಾರದಲ್ಲಿ
ಬಳಕೆಗೆ ಬಂದಿರುವ ಇಂಗ್ಲಿಷ್ ಪದ, ನ್ಯಾಯವ್ಯವಹಾರದಲ್ಲಿ ಒಂದು ನ್ಯಾಯಾಲಯ
ಕೊಟ್ಟ ತೀರ್ಪು ಸರಿಯಾಗಿಲ್ಲವೆಂದು ತೋರಿದಾಗ ಅದನ್ನು ಪರಿಶೀಲಿಸಲು ಮೇಲ್ಮನವಿ
ನ್ಯಾಯಾಲಯಗಳಿವೆ (ಅಪೀಲ್ ಕೋರ್ಟ್ಸ್). ತನಗೆ ಅನ್ಯಾಯವಾಗಿದೆಯೆಂದು ತಿಳಿದಿರುವ
ಯಾರೇ ಆಗಲಿ ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ಅವಕಾಶವಿದೆ.
ಯಾರು ಯಾವ ಸಂದರ್ಭದಲ್ಲಿ ಯಾವ ಮೇಲ್ಮನವಿ ನ್ಯಾಯಲಯಕ್ಕೆ ಬೇಡಿಕೆ
ಸಲ್ಲಿಸಬೇಕೆಂಬುದನ್ನು ಕಾನೂನು ವಿಶದವಾಗಿ ವಿವರಿಸಿದೆ. ವ್ಯವಹಾರ (ಸಿವಿಲ್) ವ್ಯಾಜ್ಯಗಳ
ವಿಷಯ ವ್ಯವಹಾರ ಪ್ರಕ್ರಿಯಾಸಂಹಿತೆಯಲ್ಲಿದೆ (ಸಿವಿಲ್ ಪ್ರೊಸೀಜರ್ ಕೋಡ್). ಅಪರಾಧಿಕ
(ಕ್ರಿಮಿನಲ್) ವ್ಯಾಜ್ಯಗಳ ವಿಷಯವನ್ನು ದಂಡಪ್ರಕ್ರಿಯಾಸಂಹಿತೆ (ಕ್ರಿಮಿನಲ್ ಪ್ರೊಸೀಜರ್
ಕೋಡ್) ವಿವರಿಸುತ್ತದೆ. ಅಲ್ಲದೆ ವಿಶೇಷ ಶಾಸನಗಳಲ್ಲಿ ಮೇಲ್ಮನವಿಯ ಬಗ್ಗೆ ವಿವರಗಳಿವೆ.
ಸರ್ವೋಚ್ಚ ನ್ಯಾಯಾಲಯಕ್ಕೆ (ಸುಪ್ರೀಮ್ ಕೋರ್ಟ್) ಮೇಲ್ಮನವಿ ಸಲ್ಲಿಸುವ ವಿಧಿನಿಯಮ
ಗಳು ಸಂವಿಧಾನದಲ್ಲಿ ಬಂದಿವೆ.
ಯಾವ ನ್ಯಾಯಾಲಯವೇ ಆಗಲಿ ಕೊಡುವ ತೀರ್ಪು ತಪ್ಪಾಗಲು ಸಾಧ್ಯವೇ?
ಅಂತಿಮವಾಗಿ ಮೇಲ್ಮನವಿಯ ಆಧಾರದ ಮೇಲೆ ನ್ಯಾಯಾಲಯ ಕೊಡುವ ತೀರ್ಪು
ತೀರ ಸತ್ಯವಾದುದೆ? ನ್ಯಾಯ ತೀರ್ಮಾನಕ್ಕೂ ಒಂದು ಮಿತಿ ಇದೆ. ಯಾವ ಪರಿಶೀಲನೆಗೂ
ಒಂದು ಮಿತಿ ಇರಬೇಕಾದುದು ಅಗತ್ಯ ಇರಬಹುದಾದ ಲೋಪ ದೋಷಗಳ ನಿವಾರಣೆಯೇ
ಮೇಲ್ಮನವಿ ನ್ಯಾಯಾಲಯಗಳ ಗುರಿ. ಅಂತಿಮ ತೀರ್ಪು ಸರಿಯಾಗಿರಲೀ ತಪ್ಪಾಗಿರಲೀ
ಅದಕ್ಕೆ ಎಲ್ಲರೂ ಬದ್ಧರು. ಅದರ ಮೇಲೆ ಮತ್ತೆ ಮನವಿ ಇಲ್ಲ, ಅಲ್ಲಿಯವರೆಗೆ ನ್ಯಾಯಕ್ಕಾಗಿ
ಮನವಿ ಸಲ್ಲಿಸುವ ಅವಕಾಶ ಮಾತ್ರ ಎಲ್ಲರಿಗೂ ಉಂಟು.
(ಎಲ್.ಎಸ್.)
ಅಪೂರ್ವ : ಯಜ್ಞಯಾಗಾದಿಕರ್ಮಗಳಿಂದ ನಿಯತಕಾಲಾವಧಿಯಲ್ಲಿ ನಷ್ಟವಾದರೂ
ಕಾಲಾಂತರದಲ್ಲಿ ಸ್ವರ್ಗಾದಿಫಲಗಳು ತಪ್ಪದೆ ಹೇಗೆ ಉಂಟಾಗುತ್ತವೆಂಬುದರ ಬಗ್ಗೆ ಪೂರ್ವ
ಮೀಮಾಂಸಕರು ಕಲ್ಪಿಸಿರುವ ಪರಿಹಾರ ಕರ್ಮ ನಷ್ಟವಾದರೂ ಕಣ್ಣಿಗೆ ಕಾಣದ ಒಂದು
ಅಪೂರ್ವ ಚಿರಸ್ಥಾಯಿಯಾಗಿ ಉತ್ಪನ್ನವಾಗಿ ಯಜ್ಞಕರ್ತೃವಿಗೆ ಫಲ ದೊರೆಯುವವರೆಗೆ
ಜಾಗೃತವಾಗಿರುವುದೆಂದು ಅವರು ಹೇಳುತ್ತಾರೆ. ಒಂದು ಯಜ್ಞದಲ್ಲಿ ಪ್ರಧಾನ ಹಾಗೂ
ಅಂಗಕರ್ಮಗಳಿರುವುದರಿಂದ ಅವಕ್ಕೆಲ್ಲ ಪ್ರತ್ಯೇಕ ಅಪೂರ್ವಗಳುಂಟೆಂದೂ ಎಲ್ಲವೂ
ಕೂಡಿ ಪರಮಾ ಪೂರ್ವದಲ್ಲಿ ಪರ್ಯವಸಾನವಾಗುವವೆಂದೂ ಹೇಳಿದೆ. ಕುಮಾರಿಲಭಟ್ಟ
ಯಜ್ಞ ಕರ್ತೃವಿನಲ್ಲಿ ಹುಟ್ಟುವ ಗುಣವನ್ನೇ ಅಪೂರ್ವ ಎಂದರೆ, ಪ್ರಭಾಕರ ವೇದವಾಕ್ಯದ
ನಿಯೋಗಸಾಮರ್ಥ್ಯವೇ ಅಪೂರ್ವ ಎನ್ನುತ್ತಾನೆ. ಅಪೂರ್ವವೊಂದರಿಂದಲೇ ಫಲಪ್ರಾಪ್ತಿ
ಶಕ್ಯವಿಲ್ಲವೆಂದೂ ಈಶ್ವರನ ಅಂಗೀಕಾರ ಅಗತ್ಯವೆಂದೂ ವೇದಾಂತಿಗಳು ಭಾವಿಸುತ್ತಾರೆ.
ಮೀಮಾಂಸಕರ ಅಪೂರ್ವವನ್ನೇ ವೇದಾಂತಿಗಳು ಪ್ರಾರಬ್ಧಕರ್ಮವೆಂದೂ
ಹೈಯೆಂದು ಭವ ಧರ್ಮ ಎಂದೂ ವೈಶೇಷಿಕರು ಅದೃಷ್ಟವೆಂದೂ ಪೌರಾಣಿಕರು
ಪಾಪಗಳೆಂದೂ ವ್ಯವಹರಿಸುತ್ತಾರೆ.
(8.8.)
ಅಪೆಗಾಂವ್ : ಮಹಾರಾಷ್ಟ್ರ ರಾಜ್ಯದ ಔರಂಗಬಾದ್ ಜಿಲ್ಲೆಯ ಪೈಠನ್ ತಾಲೂಕಿನ
ಸಣ್ಣಹಳ್ಳಿ ಗೋದಾವರಿ ನದಿಯ ಎಡದಂಡೆಯ ಮೇಲಿದೆ. ಇದು 13ನೆಯ ಶತಮಾನದ
ಶ್ರೇಷ್ಠ ಸಂತ ಜ್ಞಾನೇಶ್ವರ ಹುಟ್ಟಿದ ಸ್ಥಳವೆಂದು ಪ್ರತೀತಿ. ಇಲ್ಲಿಯ ಪ್ರಾಚೀನ ನೆಲೆಯು
ಹಳ್ಳಿಯಿಂದ 2 ಕಿಮೀ ಪೂರ್ವಕ್ಕೆ ಇದ್ದು ಗೋದಾವರಿ ಮತ್ತು ವಿದರ್ಭ ಪ್ರದೇಶಗಳಿಗೆ
ಹೊಂದಿಕೊಂಡಂತಿದೆ. ಈ ಸ್ಥಳ ರಾಮತೀರ್ಥ ಎಂದೂ ಪ್ರಸಿದ್ಧಿಯಾಗಿದೆ. ರಾಮ ವನವಾಸಕ್ಕೆ
ಬಂದಾಗ ಇಲ್ಲಿ ತಂಗಿದ್ದಾಗಿ ಐತಿಹ್ಯವಿದೆ. ಈ ನೆಲೆ ಇತ್ತೀಚೆಗೆ ಕೃಷಿ ಚಟುವಟಿಕೆಯಿಂದಾಗಿ
ಸ್ವಲ್ಪಮಟ್ಟಿಗೆ ಹಾನಿಗೊಂಡಿದ್ದು, ಈಗ 2 ಎಕರೆ ಜಾಗ ಮಾತ್ರ ಉಳಿದುಕೊಂಡಿದೆ.
ಈ ನೆಲೆ 1975ರಲ್ಲಿ ಡೆಕ್ಕನ್ ಕಾಲೇಜಿನ ಆರ್.ವಿ.ಜೋಶಿಯವರಿಂದಲೂ 1976ರಲ್ಲಿ
ಎಸ್.ಬಿ.ದೇವ್ ಅವರಿಂದಲೂ ಉತ್ಪನನಕ್ಕೊಳಪಟ್ಟಿತು. ಇಲ್ಲಿ ನಡೆದ ಸಣ್ಣ ಪ್ರಮಾಣದ
ಉತ್ಕನನದಲ್ಲಿ ಎರಡು ಸಾಂಸ್ಕೃತಿಕ ಹಂತಗಳು ಕಂಡುಬಂದುವು. ಅವು ಶಿಲಾ ತಾಮ್ರಯುಗ
ಮತ್ತು ಆದಿ ಚಾರಿತ್ರಿಕ ಕಾಲ. ಮೊದಲನೆಯ ಹಂತದಲ್ಲಿ ಸಿಕ್ಕ ವಿಶಿಷ್ಟ ಮಣ್ಣಿನ ಪಾತ್ರೆಗಳನ್ನು
ರಾಮತೀರ್ಥ ಪಾತ್ರೆ ಎಂದು ಉತ್ಪನನಕಾರರು ಕರೆದಿದ್ದಾರೆ. ತಿಳಿಗುಲಾಬಿ ಛಾಯೆಯ
ಒಡಲಿನ ಈ ಪಾತ್ರೆಗಳಿಗೆ ಕಡುಗಂದು ಬಣ್ಣದ ದಪ್ಪ ಲೇಪನವನ್ನು ಹಚ್ಚಲಾಗಿದೆ. ಲೇಪನ
ಅಲ್ಲಲ್ಲಿ ಬಿರುಕುಬಿಟ್ಟಿದೆ. ಇವನ್ನು ದೊರಕು ಮಣ್ಣಿನಿಂದ ತಿಗರಿಯ ಮೇಲೆ ಮಾಡಲಾಗಿದೆ.
ಆಳವಾದ ಬಟ್ಟಲು ಮತ್ತು ಗೋಲ ಜಾಡಿಗಳಷ್ಟೇ ಈ ಪ್ರಕಾರದಲ್ಲಿವೆ. ಒಂದೆರಡು
ಜಾಡಿಗಳಿಗೆ ನಳಿಕೆಯನ್ನು ಜೋಡಿಸಲಾಗಿದೆ. ಇವಲ್ಲದೆ ದಂಡ ತಟ್ಟೆಯನ್ನು ಹೋಲುವ
ಒಂದೆರಡು ತಟ್ಟೆಯ ಚೂರುಗಳೂ ಸಿಕ್ಕಿವೆ. ಕೆಲವೊಂದು ಪಾತ್ರೆಗಳ ಮೇಲೆ ಕೆಂಪು
ಬಣ್ಣದಲ್ಲಿ ಗೆರೆಗಳನ್ನು ಚಿತ್ರಿಸಲಾಗಿದೆ. ಈ ಹಂತದಲ್ಲಿ ಕಂಡುಬಂದ ಇನ್ನಿತರ ಪ್ರಕಾರಗಳೆಂದರೆ
ಕೈಯಿಂದ ಮಾಡಿದ ಕೆಂಪು ಮತ್ತು ಬೂದು ಬಣ್ಣದ ಪಾತ್ರೆಗಳು ಹಾಗೂ ಜೋರ್ವ
ಮತ್ತು ಮಾಳ್ವ ಮಾದರಿಯ ಪಾತ್ರೆಗಳು, ಬೂದು ಮತ್ತು ಕೆಂಪುಬಣ್ಣದ ಪಾತ್ರೆಗಳಲ್ಲಿ
ಜಾಡಿಗಳೇ ಹೆಚ್ಚು ದೊರೆತಿವೆ. ಕ್ಯಾಡನಿ ಶಿಲೆಯಿಂದ ಮಾಡಿದ ಅಲಗುಗಳು ಈ
ಹಂತದ ಇತರ ಅವಶೇಷಗಳಾಗಿವೆ. ಇಂಗಾಲ-14 ಕಾಲನಿರ್ಣಯ ತಂತ್ರದ ಪ್ರಕಾರ ಈ
ಹಂತ ಪ್ರ.ಶ.ಪೂ. 1600-1300ರ ನಡುವೆ ಅಸ್ತಿತ್ವದಲ್ಲಿತ್ತು. ಈ ಹಂತದ ಅನಂತರ ಕೆಲ
ಶತಮಾನಗಳ ಕಾಲ ಇಲ್ಲಿ ವಸತಿ ಇರಲಿಲ್ಲ. ಪ್ರಶ.ಪೂ. 2ರ ಹೊತ್ತಿಗೆ ಇಲ್ಲಿ ಮತ್ತೆ ವಸತಿ
ಸ್ಥಾಪಿತವಾಗಿ ಪ್ರಶ 2ನೆಯ ಶತಮಾನದವರೆಗೆ ಮುಂದುವರೆಯಿತು. ಈ ಹಂತದ
ಪ್ರಾಚ್ಯಾವಶೇಷಗಳು ಸಂಪೂರ್ಣವಾಗಿ ನಾಶವಾಗಿವೆ.
(ಎನ್.ಆರ್.)
ಹಬ್ಬಿರುವ ಭಾಗ, ಉತ್ತರದಲ್ಲಿ ಸವೋನಾದಿಂದ ದಕ್ಷಿಣದಲ್ಲಿ ರಗ್ಗಿಯೊ ಡಿ ಕಾಲಾಬ್ರಿಯದವರೆಗೆ
1350 ಕಿಮೀ ಮತ್ತು 40-130 ಕಿಮೀ ಅಗಲವಾಗಿದೆ. ಇದನ್ನು ಇಟಲಿದೇಶದ ಬೆನ್ನೆಲುಬು
ಎನ್ನುವರು. ಆಲ್ಸ್ ಪರ್ವತದಲ್ಲಿ ಸಮುದ್ರಕ್ಕೆ ಸಮೀಪವಾಗಿರುವ ಭಾಗದಿಂದ ಪ್ರಾರಂಭವಾಗಿ
ಇಟಲಿ, ಸಿಸಿಲಿ ದೇಶಗಳ ಮಧ್ಯದಲ್ಲಿ ಹರಡಿದೆ. ಒಂದೇ ಪರ್ವತಾವಳಿಯಾಗಿದ್ದರೂ
ಇದರಲ್ಲಿ ಉತ್ತರಭಾಗ, ಮಧ್ಯಭಾಗ ಮತ್ತು ದಕ್ಷಿಣಭಾಗವೆಂಬ ಭೌಗೋಳಿಕ ವಿಭಾಗಗಳನ್ನು
ಕಾಣಬಹುದು. 1. ಉತ್ತರದ ಭಾಗದಲ್ಲಿ ಲೆಗೂರಿಯನ್, ಟಸ್ಕನ್, ಅಂಬ್ರಿಯನ್ ಎಂಬ
ಮೂರು ಪರ್ವತಗಳಿವೆ. ಲೆಗೂರಿಯನ್ ಪರ್ವತ ಜಿನೀವ ಖಾರಿಯನ್ನು ಸುತ್ತುವರಿದಿದೆ.
ಮೌಂಟ್ ಬ್ಯೂ ಎಂಬುದೇ ಎತ್ತರದ ಶಿಖರ (1803 ಮೀ), ಟಸ್ಕನ್ ಬೆಟ್ಟಗಳಲ್ಲಿ
ಅತ್ಯುನ್ನತ ಶಿಖರ ಮೌಂಟ್ ಸೀಮೋನ್ (2165 ಮೀ). ಇದರ ಹತ್ತಿರ ಸಂಗಮವರಿ
ಕಲ್ಲುಗಳು ದೊರಕುತ್ತವೆ. ಇಲ್ಲಿ ಅರ್ನೋಪನಾರೊ, ಸತಾವೊ ಮತ್ತು ರೇನೋ ನದಿಗಳ
ಉಗಮಸ್ಥಾನಗಳಿವೆ. ಅಂಬ್ರಿಯನ್ ಬೆಟ್ಟಗಳಿಂದ ಟೈಬರ್ ಮತ್ತು ಮೆಟಾನಸ್ ನದಿಗಳು
ಹರಿದು ಬರುತ್ತವೆ. 2. ಮಧ್ಯಭಾಗ ಅತಿ ಎತ್ತರವಾದ ಶಿಖರಗಳಿಂದ ತುಂಬಿದೆ. ಅವುಗಳಲ್ಲಿ
ಅತಿ ಎತ್ತರವಾದುದು ಮೌಂಟ್ ಕಾರ್ನೊ (2,914 ಮೀ). 3 ದಕ್ಷಿಣ ಪರ್ವತಾವಳಿಗಳು
ನಿಯಮಿತವಾಗಿ ಹಬ್ಬಿಲ್ಲ. ಮೌಂಟ್ ಪಾಲಿನೊ (2,248 ಮೀ) ಎತ್ತರದ ಶಿಖರ. ಇಲ್ಲಿ
ಮೌಂಟ್ ಎಟ್ನ ಮತ್ತು ಸ್ಟಾಂಬೋಲಿ ಎಂಬ ಜಾಗೃತ ಜ್ವಾಲಾಮುಖಿಗಳಿವೆ. ಈ ಶ್ರೇಣಿಯಲ್ಲಿ
ಪ್ರಸಿದ್ಧ ಗಿರಿಧಾಮಗಳಿವೆ. ಉದಾ: ಫ್ಲೋರೆನ್ಸ್, ಅರೆಕ್ಯೂ, ಲಾಕ್ವಿಲಾ ಮತ್ತು ಬೆನೆವೆಂಟೊ.(ಡಿ.ಕೆ.)
ಅಪ್ಲೊಮಾರ್ಫಿನ್ : ಗಾಳಿ ಹೋಗದಂತೆ ಮುಚ್ಚಿರುವ ಸೀಸೆಯಲ್ಲಿ ರಾಸಾಯನಿಕ
ಮಾರ್ಫಿನೊಂದಿಗೆ ಹೈಡೊಕ್ಲೋರಿಕಾಮ್ಲವನ್ನು ಸೇರಿಸಿ ಕಾಯಿಸಿದರೆ, ಮಾರ್ಫೀನಿನಿಂದ
ಮಂದಗೊಳಿಸುವ ಗುಣಗಳು ಕಳೆದು, ಚೋದಕ ಗುಣಗಳು ಮಾತ್ರ ಅಪ್ಲೊಮಾರ್ಫಿನಿನಲ್ಲಿ
ಉಳಿಯುತ್ತವೆ. ಮಿದುಳೆಲ್ಲವನ್ನೂ ಇದು ಚೋದಿಸುವುದಾದರೂ ವಾಂತಿಕಾರಕ ಕೇಂದ್ರದ
ಮೇಲೆ ಇದರ ಪ್ರಭಾವ ಬಹಳ. ವಿಷವೇರಿದ ರೋಗಿಯ ಹೊಟ್ಟೆ ತೊಳೆಯಲು ರಬ್ಬರ್
ಕೊಳವೆ ತೂರಿಸಲು ಆಗದಾಗ, ಬಲವಾದ ಈ ಮದ್ದನ್ನು ಚುಚ್ಚಿ ವಾಂತಿ ಕಾರಿಸುವ
ರೂಢಿ ಹಿಂದಿತ್ತು. ವಾಂತಿಕಾರಕ ಪ್ರಮಾಣ ಕೂಡ ಮಿದುಳನ್ನು ಕುಂದಿಸುವುದರಿಂದ
ಇದರ ಬಳಕೆ ಬಲು ಅಪಾಯಕರ.
ನೀರಿನ ಅಣುವೊಂದು ಕಳೆದು ಬರುವ ರಾಸಾಯನಿಕವಿದು, ಹೀಗಾದುದರಿಂದ ಮಾರ್ಫೀನಿನ
(ಎ.ಎಸ್.ಎನ್.)
ಅಪೊಲೊ' : ಗ್ರೀಕರ ಪುರಾಣೇತಿಹಾಸದಲ್ಲಿ ಕಂಡುಬರುವ ದೇವತಾವ್ಯಕ್ತಿ.
ತಂದೆ ಜೂಪಿಟರ್ (ಜೂಸ್), ತಾಯಿ ಲೆಟೊ, ಜೂಪಿಟರ್ ನ ಧರ್ಮಪತ್ನಿ ಹೀರಾ
ಲೆಯೊಳನ್ನು ಅನೇಕ ರೀತಿಯ ಕಷ್ಟಗಳಿಗೀಡುಮಾಡಿದಳು. ಲೆಟೊ ಸಮುದ್ರದಲ್ಲಿ ತೇಲಿಬಂದು
ಡೆಲಾಸ್ ದ್ವೀಪದಲ್ಲಿ ಅಪೊಲೊವಿಗೆ ಜನ್ಮವಿತ್ತಳು. ಓಲಿಫಸ್ನಿಂದ ಗಡಿಪಾರಾಗಿ, ದೊರೆ
ಅಡ್ಮಿಟಿಸ್ನ ಕುರಿಗಳನ್ನು ಕಾಯುತ್ತಿದ್ದ ಅಪೊಲೊವಿಗೆ ಪ್ರಪಂಚದಾದ್ಯಂತ ಬೆಳಕನ್ನು
ಬೀರುವ ಕೆಲಸವನ್ನು ಅವನ ತಂದೆ ವಹಿಸುವವರೆಗೂ ಆತ ಭೂಮಿಯಲ್ಲೆಲ್ಲ ಅಡ್ಡಾಡಿದ.
ಇದರಿಂದಾಗಿ ಸೂರ್ಯನ ರಥವನ್ನು ಈತ ನಡೆಸಿ ಶಾಶ್ವತ ಯೌವನವನ್ನು ಗಳಿಸಿದ.
ಅಪೊಲೊ ಗ್ರೀಕರ ಪುರಾಣಗಳಲ್ಲಿ ಯುದ್ಧ, ಭವಿಷ್ಯ, ಸಂಗೀತ, ಕಲೆ, ಔಷಧ ಮತ್ತು
ಕಾವ್ಯದ ಅಧಿದೇವತೆಯಾಗಿ ಮೆರೆದಿದ್ದಾನೆ. ಇದಲ್ಲದೆ ನ್ಯಾಯ, ಪವಿತ್ರತೆ ಮುಂತಾದ
ನೈತಿಕ ಗುಣಗಳ ಪ್ರತೀಕವಾಗಿ ವ್ಯಾಪಿಸಿದ್ದಾನೆ.
ಗ್ರೀಸ್ ಮತ್ತು ಅಯೋನಿಯ ಸಮೀಪದ ದ್ವೀಪಗಳಲ್ಲಿನ ಗ್ರೀಕ್ ಜನಾಂಗ ಬಂದು
ನೆಲೆಸಿದ ತಾಣಗಳಲ್ಲೆಲ್ಲ ಅಪೊಲೊಮಂದಿರಗಳು ಸ್ಥಾಪಿತವಾದುವು. ಅನಂತರದಲ್ಲಿ
ರೋಮನ್ನರೂ ಅಪೊಲೊಮಂದಿರಗಳನ್ನು ಕಟ್ಟಿದರು. ಅತ್ಯಂತ ದೊಡ್ಡದಾದ ಅಂಥದೊಂದು
ಮಂದಿರ ಡೆಲ್ವಿನಗರದಲ್ಲಿ ಸ್ಥಾಪನೆಯಾಯಿತು. ಇದು ಬಹಳ ಪ್ರಸಿದ್ಧವಾಗಿತ್ತು. ತಮ್ಮ
ಸಾಮಾಜಿಕ ಹಾಗೂ ರಾಜಕೀಯ ಸಮಸ್ಯೆಗಳ ಬಗ್ಗೆ ಭವಿಷ್ಯವಾಣಿಯನ್ನು ನುಡಿದು,
ಪರಿಹಾರಗಳನ್ನು ಅಪೊಲೊ ಸೂಚಿಸುತ್ತಾನೆಂದು ಗ್ರೀಕರು ನಂಬಿದ್ದರು. ಡೆನಗರದಲ್ಲಿ
ಅಪೋಲೊವಿನ ಗೌರವಾರ್ಥ ನಡೆಸಲಾಗುತ್ತಿದ್ದ ಪಂದ್ಯಗಳು ಅಂದಿನ ಒಲಿಂಪಿಕ್
ಪಂದ್ಯಗಳಷ್ಟೇ ಪ್ರಸಿದ್ಧವಾಗಿದ್ದುವು.
ಗ್ರೀಕರು ತಾವು ಹೋದೆಡೆಯಲ್ಲೆಲ್ಲ ತಮ್ಮ ಆರಾಧ್ಯದೇವ ಅಪೊಲೊವಿನ
ಸುಂದರಮೂರ್ತಿಗಳನ್ನು ನಿರ್ಮಿಸಿ ಸ್ಥಾಪಿಸಿದರು. ಭಾರತದ ಗಾಂಧಾರಪ್ರದೇಶವನ್ನು
ಪ್ರವೇಶಿಸಿದಾಗ ಅಲ್ಲಿಯೂ ಅವರು ಅಪೊಲೊವಿನ ಮೂರ್ತಿಗಳನ್ನು ನಿಲ್ಲಿಸಿದರು. ಅವೆಲ್ಲ
ಇಂದು ನಾಶಗೊಂಡಿವೆ. ಸೂರ್ಯನ ಕಿರಣದಂತಿರುವ ಬಾಣವೊಂದನ್ನು ಕೈಯಲ್ಲಿ<noinclude></noinclude>
0k3qg7mhx63xnskas7bi30hxm6wvdgl
ಪುಟ:Mysore-University-Encyclopaedia-Vol-1-Part-1.pdf/೩೫೮
104
118655
314891
2026-05-01T17:59:43Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 280 ಅಪೊಲೊ ಹಿಡಿದಿರುವ ಒಬ್ಬ ಸುಂದರ ಯುವಕನಂತೆ ಈತನ ಶಿಲಾಮೂರ್ತಿಯನ್ನು ಭವ್ಯಭವನಗಳ ಮೇಲೆ ಚಿತ್ರಿಸಲಾಗಿದೆ. ಇಂದು ಪ್ರಪಂಚದಲ್ಲೇ ಅತ್ಯಂತ ಸುಂದರವಾದ ಅಪೊಲೊ ಮೂರ್ತಿಗಳು ರೋಮ್ ಮತ್ತು ವ್ಯಾಟಿಕನ್ ನಗರಗಳಲ್ಲಿ ಉಳಿದ...
314891
proofread-page
text/x-wiki
<noinclude><pagequality level="1" user="Pragathi. BH" /></noinclude>280
ಅಪೊಲೊ
ಹಿಡಿದಿರುವ ಒಬ್ಬ ಸುಂದರ ಯುವಕನಂತೆ ಈತನ ಶಿಲಾಮೂರ್ತಿಯನ್ನು ಭವ್ಯಭವನಗಳ
ಮೇಲೆ ಚಿತ್ರಿಸಲಾಗಿದೆ. ಇಂದು ಪ್ರಪಂಚದಲ್ಲೇ ಅತ್ಯಂತ ಸುಂದರವಾದ ಅಪೊಲೊ
ಮೂರ್ತಿಗಳು ರೋಮ್ ಮತ್ತು ವ್ಯಾಟಿಕನ್ ನಗರಗಳಲ್ಲಿ ಉಳಿದಿವೆ. ಹೋಮರನ
ಈಲಿಯಡ್ನಲ್ಲೂ ಇವನ ಬಗ್ಗೆ ಉಲ್ಲೇಖವಿದೆ.
ಅಪೊಲೊ : ಮಾನವನನ್ನು ಚಂದ್ರನ ಮೇಲೆ ಇಳಿಸಲು ಅಮೆರಿಕ ಸಿದ್ಧಪಡಿಸಿದ
ಮಾನವ ಚಂದ್ರನ ಮೇಲೆ (ಮ್ಯಾನ್ ಆನ್ ದಿ ಮೂನ್) ಯೋಜನೆಯಲ್ಲಿ ಪ್ರಥಮವಾಗಿ
ಯಶಸ್ವಿಯಾದ ವೋಮನೌಕೆ. ಈ ಯೋಜನೆಯಲ್ಲಿ 1961-68ರ ತನಕ ಅಮೆರಿಕ 21
ಮಾನವರಹಿತ ನೌಕೆಗಳನ್ನು ಚಂದ್ರನೆಡೆಗೆ ಹಾರಿಸಿತು. ಇವುಗಳ ಪೈಕಿ 13 ನೌಕೆಗಳು
ಚಂದ್ರನ ಸುತ್ತ ತಗ್ಗುಮಟ್ಟದಲ್ಲಿ ಹಾರಾಟ ನಡೆಸಿ, ಅದರ ಮೇಲೆಯ ಒಂದು ಲಕ್ಷಕ್ಕೂ
ಹೆಚ್ಚಿನ ಛಾಯಾಚಿತ್ರಗಳನ್ನು ಭೂಮಿಗೆ ರವಾನಿಸಿವೆ. 1968ರ ಉತ್ತರಭಾಗದಿಂದ 1969ರ
ಮೇ ತಿಂಗಳ ತನಕ ಮಾನವಸಹಿತವಾದ ಈ 4 ನೌಕೆಗಳನ್ನು ಅಮೆರಿಕ ಹಾರಿಸಿದೆ.
ಇವೆಲ್ಲ ಸಫಲಪ್ರಯೋಗಗಳ ಫಲಿತಾಂಶವೇ ಅಪೊಲೊ 11, (ನೋಡಿ- ಅಂತರಿಕ್ಷ
ಸಂಶೋಧನೆ)
ಈ ನೌಕೆಯ ಪೂರ್ಣ ಹೆಸರು ಅಪೊಲೊ 11/ಸ್ಯಾಟರ್ನ್ 5. ತಳಭಾಗ ಸ್ಯಾಟರ್ನ್
5 ಎಂಬ ಹೆಸರಿನ ಚಾಲಕವಿಭಾಗ, ಇದು ಮೂರು ಘಟ್ಟಗಳಲ್ಲಿ ಜೋಡಣೆಗೊಂಡಿರುವ
ರಾಕೆಟ್ ವ್ಯವಸ್ಥೆ. ಇದರ ಎತ್ತರ 75ಮೀ. ಭಾರ 2954.64 (ಮೆಟ್ರಿಕ್) ಟನ್ನುಗಳು.
ಮೇಲುಭಾಗ ಅಪೊಲೊ 11. ಎತ್ತರ 25 ಮೀ, ಭಾರ 45.36 ಟನ್. ಪೂರ್ಣವ್ಯವಸ್ಥೆಯ
ಎತ್ತರ 100ಮೀ. ಭಾರ 3000 ಟನ್.
ಯಾಂತ್ರಿಕ ವ್ಯವಸ್ಥೆ : ಅಪೊಲೊದಲ್ಲಿ ಎಂಟು ಭಾಗಗಳಿವೆ. ತಳದ ನಾಲ್ಕು ಭಾಗಗಳು
ಅಂತರಿಕ್ಷಚಲನೆಯನ್ನು ನಿಯಂತ್ರಿಸುವ ವಾಹನ ವ್ಯವಸ್ಥೆ. ಇದರಲ್ಲಿ ಒಂದು ಗಣಕವೂ
ಇದೆ. ಮೇಲಿನ ಕವಚದೊಳಗೆ ಚಂದ್ರಕೋಶವಿದೆ (ಲೂನಾರ್ ಎಕ್ಸ್ಕರ್ಷನ್ ಮಾಡ್ಯೂಲ್
ಅಥವಾ ಎಲ್ಇಎಂ ಅಥವಾ ಲೆಮ್). ಜೇಡನಂತೆ ಇದರ ಆಕಾರ. ಆದ್ದರಿಂದ ಜೇಡ
(ಸ್ಪೆಡರ್) ಎಂದು ಕರೆಯುವುದಿದೆ.
ಲೆಮ್ನಲ್ಲಿ ಎರಡು ಘಟ್ಟಗಳು-
ಇಳಿಘಟ್ಟ (ಡಿಸೆಂಟ್ ಸ್ಟೇಜ್) ಮತ್ತು
ಏರುಘಟ್ಟ (ಅಸೆಂಟ್ ಸ್ಟೇಜ್)
ಆ ಆಘಾತ ಸಹಿಸಲು ಸಮರ್ಥವಾದ
ನಾಲ್ಕು ಕಾಲುಗಳಿವೆ. ಒಂದು ಕಾಲಿಗೆ
ಜೋಡಿಸಿರುವ ಏಣಿಯ ಮೂಲಕ
ಯಾತ್ರಿಗಳು ಇಳಿಯಬಹುದು.
ಚಂದ್ರನ ಮಣ್ಣನ್ನು ವಿಶ್ಲೇಷಿಸುವ,
ಚಂದ್ರಕಂಪನವನ್ನು ಲೇಖಿಸುವ,
ಪರಿಸರದ ದೂರದರ್ಶನ ಚಿತ್ರ ಬಿಂಬಿ
ಸುವ ಉಪಕರಣಗಳೆಲ್ಲ ಇಳಿಘಟ್ಟಕ್ಕೇ
ಜೋಡಿಸಲಾಗಿದೆ. ಅಂತರಿಕ್ಷ
ಉಡುಪುಧಾರಿಗಳಾಗಿ ಚಂದ್ರನ ಮೇಲೆ
ಇಳಿಯಲು ಸಿದ್ಧರಾಗಿರುವ ಇಬ್ಬರು
ಯಾತ್ರಿಕರ ನೆಲೆ ಏರುಘಟ್ಟ 1600
ಕೆಜಿ ನೂಕುಬಲವಿರುವ ರಾಕೆಟ್
ಇದಕ್ಕೆ ಜೋಡಣೆಯಾಗಿದೆ. ಲೆಮ್
ಅಪೊಲೊದ ಐದನೆಯ ಭಾಗ.
ಆರನೆಯದು ಇದರ ಮೇಲಿರುವ
ಸರ್ವಿಸ್ ಕೋಶ (ಸರ್ವಿಸ್
ಮಾಡ್ಯೂಲ್, ಎಸ್ಎಂ). ಇದು
ಮುಖ್ಯವಾಗಿ ಯಂತ್ರೋಪಕರಣಗಳ
ಆಗರ. ಅಪೊಲೊ ಉಪಕರಣಗಳಿಗೆ
ವಿದ್ಯುಚ್ಛಕ್ತಿ ಪೂರೈಕೆ ಮತ್ತು ನೀರಿನ
ador
ಚಿತ್ರ 1. 1) ಸ್ಯಾಟರ್ನ್ 5 ii) ಅಸೊಲೊ
ಅಸೊಲೊ ಅಂತರಿಕ್ಷನೌಕೆಯ ವಿವಿಧ ಭಾಗಗಳು
ಏರ್ಪಾಡು ಎಸ್ಎಂ ಮೂಲಕ ಆಗುವುದು. ಭೂಕಕ್ಷೆಯಿಂದ ಪಾರಾದ ಮೇಲೆ ಮರಳುವ
ತನಕದ ಚಲನೆಯನ್ನು ನಿಯಂತ್ರಿಸಲು ಬೇಕಾದ ರಾಕೆಟ್ಗಳು ಇಲ್ಲಿವೆ. ಎಸ್ಎಂ ನ
ಮೇಲೆ ಇರುವ ಕಮಾಂಡ್ ಕೋಶ (ಕಮಾಂಡ್ ಮಾಡ್ಯೂಲ್, ಸಿಎಂ) ಏಳನೆಯಭಾಗ,
ಆಕಾರ ಶಂಕುಮುಂಡ. 3,400 ಟನ್ಗಳಷ್ಟು ಉಡಾವಣೆಯ ಬಲಗಳನ್ನು, ಗಂಟೆಗೆ
40,000 ಕಿಮೀವರೆಗಿನ ಮಹಾವೇಗವನ್ನು ಮತ್ತು -101° ಸೆಂನಿಂದ 2760 ಸೆಂವರೆಗಿನ
ಉಷ್ಣತೆಯ ತೀವ್ರ ಏರಿಳಿತಗಳನ್ನು ಸಹಿಸಿಕೊಂಡು ಒಳಗಿರುವ ಯಾತ್ರಿಗಳಿಗೆ ರಕ್ಷಣೆ
ನೀಡಬೇಕು; ಹಗುರಾಗಿರಬೇಕು, ದೃಢವೂ ಆಗಿರಬೇಕು. ಸಿಎಂನಲ್ಲಿ ಮೂರು ಮುಖ್ಯ
ವಿಭಾಗಗಳಿವೆ. ಚೂಪಾದ ಮೇಲಿನ ವಿಭಾಗದಲ್ಲಿ ಚಂದ್ರಕೋಶವನ್ನು ಪೋಣಿಸುವ
ಸಾಧನವಿದೆ. ಭೂಮಿಗೆ ಮರಳುವಾಗ ಇದೇ ಭಾಗ ಮೇಲುಗಡೆ (ಅಂದರೆ ಚಲನೆಯ
ವಿರುದ್ಧದಿಕ್ಕು) ಇರುವುದು. ಆಗ ಅದರಿಂದ ಪ್ಯಾರಾಚೂಟ್ಗಳು ಕಳಚಿ, ತೆರೆದುಕೊಂಡು
ಕೋಶದ ವೇಗವನ್ನು ತಗ್ಗಿಸುವಂತೆ ಮೊದಲೇ ಅಳವಡಿಕೆಯಾಗಿರುತ್ತದೆ. ಕೋಶದ
ಮಧ್ಯಭಾಗ ಮೂವರು ಯಾತ್ರಿಗಳ ನೆಲೆ. 5.9 ಘಮೀ ಪ್ರದೇಶ. ಹವೆ, ಗಾಳಿ, ಒತ್ತಡ
ನಿಯಂತ್ರಿತ. ಯಾತ್ರಿಗಳ ಚಲನವಲನ, ಉಸಿರಾಟ, ಮಾತು, ಎದೆಬಡಿತ ಎಲ್ಲವನ್ನು
ಪ್ರತಿಕ್ಷಣ ಚಿತ್ರಿಸುವ, ಭೂಮಿಗೆ ಪ್ರಸರಿಸುವ ಸ್ವಯಂಚಾಲಿತ ಸಂವಕರಣಗಳು
ಇಲ್ಲಿವೆ. ತಳದಲ್ಲಿರುವ ಮೂರನೆಯ ವಿಭಾಗದಲ್ಲಿ ಹಲವಾರು ಯಂತ್ರೋಪಕರಣಗಳೂ
ಮರುಯಾತ್ರೆಯಲ್ಲಿ ಜಲರಾಶಿಗೆ ಬಂದು ಅಪ್ಪಳಿಸಿದಾಗ ಆಘಾತ ಸಹಿಸಲು ತಕ್ಕ ಮೆತ್ತೆಗಳೂ
ಇವೆ. ಸಮಗ್ರವ್ಯವಸ್ಥೆಯ ಶಿಖರದಲ್ಲಿರುವ ಗೋಪುರಾಕಾರ ಅಪೊಲೊದ ಎಂಟನೆಯ
ಭಾಗ, ಹೆಸರು ಉಡಾವಣೆ ವಿಮೋಚನಾವ್ಯವಸ್ಥೆ (ಲಾಂಚ್ ಎಸ್ಕೆಪ್ ಸಿಸ್ಟಮ್);
ಭೂಮಿಯಿಂದ ಉಡಾಯಿಸಿದೊಡನೆ ಏನಾದರೂ ದೋಷ ಕಂಡಲ್ಲಿ ಯಾತ್ರಿಗಳಿರುವ
ಸಿಎಂ ವಿಭಾಗವನ್ನು ಉಳಿದ ಭಾಗದಿಂದ ಬೇರ್ಪಡಿಸಿ ಸುರಕ್ಷಿತವಾಗಿ ಭೂಮಿಗೆ ಇಳಿಸಬಲ್ಲ
ಸಾಧನ ದೋಷವಿಲ್ಲದಿದ್ದರೆ ಭಾರ ಕಾಮೆಮಾಡಿಕೊಳ್ಳಲು ನಿಮೋಚನ ವ್ಯವಸ್ಥೆಯನ್ನು
ಅಪೊಲೊದಿಂದ ತ್ಯಜಿಸಲಾಗುತ್ತದೆ.
ಯಾತ್ರಿಗಳು : ನೀಲ್ ಎ. ಆರ್ಮ್ ಸ್ಟ್ರಾಂಗ್, ಮೈಕೆಲ್ ಕಾಲಿನ್ಸ್, ಎಡ್ರಿನ್ ಇ. ಆಲ್ಲಿನ್
ಇವರು ಅಪೊಲೊ ಯಾತ್ರಿಕರು. ಆರ್ಮ್ಸ್ಟ್ರಾಂಗ್ ನಾಯಕ, ಚಂದ್ರನ ಮೇಲೆ ಪ್ರಥಮವಾಗಿ
ಕಾಲೂರಿದ ಮಾನವ. (ನೋಡಿ- ಆರ್ಮ್ಸ್ಟ್ರಾಂಗ್-ಮತ್ತು-ಅನುಯಾಯಿಗಳು)
ಉಡಾವಣೆ: 1969 ಜುಲೈ 16ರಂದು ಸಂಜೆ 7-02 ಗಂಟೆಗೆ (ಈ ಲೇಖನದಲ್ಲಿ
ಭಾರತೀಯ ಕಾಲಮಾನವನ್ನು ಬಳಸಿದೆ) ಅಮೆರಿಕದ ಫ್ಲಾರಿಡದ ಕೇಪ್ ಕೆನಡಿ
ಉಡಾವಣಾಪೀಠದಿಂದ ಅಪೊಲೊವನ್ನು ಹಾರಿಸಲಾಯಿತು. 3400 ಟನ್ ನೂಕು
ಬಲದಿಂದ ಸ್ಯಾಟರ್ನ್ 5ರ ತಳದ ರಾಕೆಟ್ 3000 ಟನ್ ಭಾರದ ಸಮಗ್ರ ವ್ಯವಸ್ಥೆಯನ್ನು
ಮೇಲೆತ್ತಿತ್ತು. ಆ ರಾಕೆಟ್ ಉರಿದು ನಾಶವಾದೊಡನೆ ಎರಡನೆಯದು ಉರಿಯಲಾರಂಭಿಸಿತು.
ರಾಕೆಟ್ಗಳು ಉರಿದಂತೆ ಒಟ್ಟು ವ್ಯವಸ್ಥೆಯ ಭಾರ ತಗ್ಗುವುದು, ವೇಗ ಏರುವುದು,
ಮೇಲೆ ಹೋದದ್ದರಿಂದ ಭೂಮಿಯ ವಿರೋಧ ಬಲಗಳು ಕಡಿಮೆ ಆಗುವುವು. ಇಂಥ
ಮುಪ್ಪುರಿ ಲಾಭದ ಫಲಿತಾಂಶವಾಗಿ ಅಪೊಲೊ ಮೇಲೆ ಮೇಲೆ ನೆಗೆದು 12 ಮಿನಿಟುಗಳ
ಅನಂತರ ಪೂರ್ವದಿಶೆಗೆ ತಿರುಗಿತು. ಉರಿದು ನಾಶವಾದ ಇಂಧನದ ಭಾರ ಸೆಕೆಂಡಿಗೆ
ಸು. 16 ಟನ್. ಸ್ಯಾಟರ್ನ್ ಎರಡು ಘಟ್ಟಗಳು ಉರಿದು ಹೋದುವು. ಮೂರನೆಯದು
ಭಾಗಶಃ ಉರಿದು ಅಪೊಲೊವನ್ನು ಭೂಕಕ್ಷೆಯಲ್ಲಿ ಪರಿಭ್ರಮಿಸುವಂತೆ ವಿಧಿಸಿತು.
ಭೂಮಿಯಿಂದ ಕಕ್ಷೆಯ ದೂರ 185 ಕಿಮೀ. ಪಥವೇಗ ಗಂಟೆಗೆ 24,000 ಕಿಮೀ.
ಅಪೊಲೊಗೆ ಈ ಕಕ್ಷೆ ಆಕಾಶದಲ್ಲಿ ಪಾರ್ಕಿಂಗ್ (ನಿಲ್ದಾಣ) ಏರ್ಪಾಡು; ಆದ್ದರಿಂದ
ಇದರ ಹೆಸರು ಕಕ್ಷಾನಿಲ್ದಾಣ (ಪಾರ್ಕಿಂಗ್ ಆರ್ಬಿಟ್), ಇಲ್ಲಿ ನಿರಾತಂಕವಾಗಿ ಭೂಪರಿಭ್ರಮಣೆ
ಮಾಡುವ ಯಾತ್ರಿಗಳು ತಮ್ಮ ಸಕಲಸಾಧನೋಪಕರಣಗಳನ್ನು ಕೂಲಂಕಷವಾಗಿ ಪುನಃ
ಪರಿಶೀಲಿಸಿದರು. ಅವೆಲ್ಲ ಯುಕ್ತರೀತಿಯಲ್ಲಿ ವರ್ತಿಸುತ್ತಿವೆ ಎಂದು ದೃಢವಾದ ಬಳಿಕ
ಚಂದ್ರನೆಡೆಗೆ ಪಯಣಿಸಲು ಭೂಮಿಯ ನಿಯಂತ್ರಣಕೇಂದ್ರದಿಂದ ಅನುಮತಿ ದೊರೆಯಿತು.
ಚಂದ್ರನೆಡೆಗೆ ಪ್ರಯಾಣ: ಸ್ಯಾಟರ್ನ್ 5ರ ಮೂರನೆಯ ಘಟ್ಟದ ರಾಕೆಟ್ನ ಉಳಿದ
ಭಾಗವನ್ನು ಉರಿಸಿದೊಡನೆ ಅಪೊಲೊ ವೇಗ, ದಿಕ್ಕು, ಪಥ ಚಂದ್ರನೆಡೆಗೆ ತಿರುಗಿದುವು.
ನಿಶ್ಚಿತ ಕ್ಷಣದಲ್ಲಿ ನಿಷ್ಕೃಷ್ಟವೇಗವನ್ನು ನಿರ್ಧಾರಿತ ಪಥಕ್ಕೆ ನೀಡಿದರೆ ಮಾತ್ರ ಈ ಪ್ರಯತ್ನ
ಸಫಲ. ಇಲ್ಲವಾದರೆ
ಆಕಾಶದ ಮಹಾವೈಶಾಲ್ಯದಲ್ಲಿ ನೌಕೆ ನಾಶವಾಗಿ ಹೋಗುವುದು.
ಕಕ್ಷಾನಿಲ್ದಾಣವನ್ನು ತ್ಯಜಿಸುವಾಗ ಅಪೊಲೊ ವೇಗ ಗಂಟೆಗೆ 39,260 ಕಿಮೀ; ಉಡಾವಣೆಯ
ಕ್ಷಣದಿಂದ ಗತಿಸಿದ ಕಾಲ 2 ಗಂ 44 ಮಿ.
ಅಂತರಿಕ್ಷ ವಿನ್ಯಾಸ : ಮೂರನೆಯ ಘಟ್ಟ ಪೂರ್ಣ ಉರಿದು ಮುಗಿಯುವ
ಮೊದಲೇ ಅಪೊಲೊ ಚಂದ್ರನೆಡೆಗೆ ಧಾವಿಸುತ್ತಿದ್ದಂತೆಯೇ ಯಾತ್ರಿಗಳು ಒಂದು ಕಠಿನ
ಅಂತರಿಕ್ಷ ಕಾರ್ಯಚರಣೆ ಮನೂವರ್ ನಿರ್ವಹಿಸಿದರು. ಯಾತ್ರಿಕರ ನೆಲೆಯಾದ ಸಿಎಂ
ಮುಂದಕ್ಕೆ (ಅಂದರೆ ಚಲನೆಯ ದಿಕ್ಕಿನಲ್ಲಿ) ಇತ್ತು. ಅದರ ಚೂಪಾದ ಮೂತಿ ಮೊದಲು,
ಸಿಯಂಗೆ ಅಂಟಿಕೊಂಡು ಎಸ್ಎಂ ಮತ್ತು ಕವಚರಕ್ಷಿತ ಲೆಮ್ ಇದೇ ಕ್ರಮದಲ್ಲಿದ್ದುವು.
ಯಾತ್ರಿಕರ ರಕ್ಷಣೆಯನ್ನು ಲಕ್ಷದಲ್ಲಿಟ್ಟು, ಉಡಾವಣೆಯ ಕಾಲದಲ್ಲಿ ಈ ಏರ್ಪಾಡು
ಅಗತ್ಯ. ಆದರೆ ಮುಂದಿನ ಉದ್ದೇಶಕ್ಕೆ ಇದು ಅನುಪಯುಕ್ತ. ಅಪೊಲೊ ನಾಯಕ
ಕೆಲವು ಆಸ್ಫೋಟಕಗಳನ್ನು ಹೊತ್ತಿಸಿದ. ಕೂಡಲೇ ಲೆಮ್ ಕವಚದ ನಾಲ್ಕು ಫಲಕಗಳು
ತೆರೆದುವು (ಗಿರಿಗಿಟಿಯಂಥ ಆಕಾರ) ಮತ್ತು ಸಿಎಂ-ಎಸ್ಎಂ ಜೋಡಣೆ ಈ ಕವಚದಿಂದ
ಬೇರ್ಪಟ್ಟಿತು. ಆದರೂ ಅವೆರಡೂ ಒಂದೇ ವೇಗದಿಂದ ಒಂದೇ ಪಥದಲ್ಲಿ ಒಂದರ
ಹಿಂದೆ ಇನ್ನೊಂದು ಚಲಿಸುತ್ತಲೇ ಇದ್ದುವು. ಆಗ ನಾಯಕ 16 ಚಿಕ್ಕ ರಾಕೆಟ್ಗಳನ್ನು
ಉರಿಸಿದ. ಪರಿಣಾಮವಾಗಿ ಸಿಎಂ-ಎಸ್ಎಂ ಜೋಡಣೆ ಆಕಾಶದಲ್ಲಿ ಒಂದು ಸುತ್ತು<noinclude></noinclude>
taa0p5hx05e8bgzsko1jb9wg7r3zkv2
ಪುಟ:Mysore-University-Encyclopaedia-Vol-1-Part-1.pdf/೩೬೦
104
118656
314892
2026-05-01T17:59:58Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ALC ಅಪೊಲೋನಿಯಸ್ - ಅಷೋಸಲರ ಉಪದೇಶಗಳು ಯಾತ್ರಿಗಳ ಹೃದಯಮಿಡಿತ ಮಿನಿಟಿಗೆ 90-125. ಆರ್ಮ್ ಸ್ಟ್ರಾಂಗ್ (ಚಂದ್ರನಲ್ಲಿ) ಒಂದು 10 ಕೆಜಿ ಭಾರತದ ಕಲ್ಲನ್ನೆತ್ತಿದಾಗ ಮಿಡಿತ ಬಹುವಾಗಿ ಏರಿತು. ಪರೀಕ್ಷಾರ್ಥವಾಗಿ ಅಲ್ಲಿಯ ಅವಲ್ಯ,...
314892
proofread-page
text/x-wiki
<noinclude><pagequality level="1" user="Pragathi. BH" /></noinclude>ALC
ಅಪೊಲೋನಿಯಸ್ - ಅಷೋಸಲರ ಉಪದೇಶಗಳು
ಯಾತ್ರಿಗಳ ಹೃದಯಮಿಡಿತ ಮಿನಿಟಿಗೆ 90-125. ಆರ್ಮ್ ಸ್ಟ್ರಾಂಗ್ (ಚಂದ್ರನಲ್ಲಿ) ಒಂದು
10 ಕೆಜಿ ಭಾರತದ ಕಲ್ಲನ್ನೆತ್ತಿದಾಗ ಮಿಡಿತ ಬಹುವಾಗಿ ಏರಿತು. ಪರೀಕ್ಷಾರ್ಥವಾಗಿ ಅಲ್ಲಿಯ
ಅವಲ್ಯ, ಮೃತ್ತಿಕಾದಿ ವಸ್ತುಗಳನ್ನು ಸಂಗ್ರಹಿಸಿದರು.
ಮುಂದೆ ಈಗಲ್ಲನ್ನು ಪುನಃ ಪ್ರವೇಶಿಸಿದ ಇಬ್ಬರೂ ರಾತ್ರಿ 11-24 ಗಂಟೆಗೆ
ಇಳಿಘಟ್ಟವನ್ನೇ ಉಡಾವಣಾಪೀಠವಾಗಿ ಉಪಯೋಗಿಸಿಕೊಂಡು ರಾಕೆಟ್ಗಳನ್ನು ಉರಿಸಿ
ಚಂದ್ರನ ಅಂತರಿಕ್ಷಕ್ಕೆ ನೆಗೆದರು. ರಾಕೆಟ್ ಉರಿದ ಅವಧಿ 7 ಮಿನಿಟು 19 ಸೆ. ಚಂದ್ರಕಕ್ಷೆಯಲ್ಲಿ
ಪರಿಭ್ರಮಿಸುತ್ತಿದ್ದ ಕೊಲಂಬಿಯವನ್ನು ಸುಮಾರು 3 ಗಂಟೆಗಳ ಕಾರ್ಯಚರಣೆ ಅನಂತರ
ಈಗಲ್ ಕೂಡಿಕೊಂಡಿತು. ಜುಲೈ 22ರಂದು ಪೂರ್ವಾಹ್ನ 3-02 ಗಂಟೆಗೆ ಆರ್ಮ್ಸ್ಟ್ರಾಂಗ್
ಮತ್ತು ಆಲ್ಲಿನ್ನರು ತಮ್ಮ ಅಮೂಲ್ಯಸಂಗ್ರಹಸಮೇತ ಕೊಲಂಬಿಯಕ್ಕೆ (ಅಂದರೆ ಸಿಎಂ-
ಎಸ್ಎಂ ಜೋಡಣೆ) ನುಸುಳಿದರು. ಇನ್ನು ಅವಶ್ಯವಿಲ್ಲದ ಈಗಲ್ನ ಏರುಘಟ್ಟವನ್ನು
ತ್ಯಜಿಸಲಾಯಿತು. ಅಪೊಲೊ ಈಗ ಚಂದ್ರಕಕ್ಷೆಯಲ್ಲಿದೆ. ಪೂರ್ವಾಹ್ನ 10-27 ಗಂಟೆಗೆ
ಅದರ ರಾಕೆಟ್ಗಳನ್ನು ಉರಿಸಿದರು. ಇದರಿಂದ ಉತ್ಪತ್ತಿಯಾದ ಸುಮಾರು 11 ಟನ್
ನೂಕುಬಲ ಅಪೊಲೊವನ್ನು ಚಂದ್ರಕಕ್ಷೆಯಿಂದ ಬಿಡುಗಡೆ ಮಾಡಿ ಭೂಮಿಯೆಡೆಗೆ ನೂಕಿತು.
ಭೂಮಿಗೆ ಮರುಪಯಣ : ಈ ಪ್ರಯಾಣದಲ್ಲಿ ಎಸ್ಎಂ ಮುಂದೆಯೂ ಅದಕ್ಕೆ
ಅಂಟಿ ಸಿಎಂನ ಚಪ್ಪಟೆ ತಲವೂ ಕೊನೆಗೆ ಮೂತಿಯೂ ಇವೆ. ಎಸ್ಎಂನ ಮೈಗೆ
ಅಳವಡಿಸಿರುವ ರಾಕೆಟ್ಗಳು ಸ್ಫೋಟಿಸಿ ಗಂಟೆಗೆ 8,850 ಕಿಮೀ ವೇಗದಲ್ಲಿ ಅಪೊಲೊ
ಭೂಪ್ರಭಾವಕ್ಷೇತ್ರ ಪ್ರವೇಶಮಾಡಿತು. ಮುಂದೆ ಅಪೊಲೊ ವೇಗ ಕ್ಷಣ ಕ್ಷಣ ಏರುತ್ತಿತ್ತು.
ಜುಲೈ 24 ರಾತ್ರಿ 9-50 ಗಂಟೆ, ಭೂಮಿಯಿಂದ 122 ಕಿಮೀ ಎತ್ತರದಲ್ಲಿ ವಾಯುಮಂಡಲದ
ತೆಳು ಪದರವನ್ನು ಪ್ರವೇಶಿಸುವ ವೇಳೆ, ಸುಮಾರು 64 ಕಿಮೀ ಅಗಲವಿರುವ ಒಂದು
ನಿರ್ದಿಷ್ಟ ಕಿಂಡಿಯಲ್ಲಿ, ಒಂದು ನಿರ್ದಿಷ್ಟ ಪ್ರವೇಶಕೋನದಲ್ಲಿ (ಸು. 5-7°) ನುಗ್ಗಿದರೆ
ಮಾತ್ರ, ವಾಯು ಮಂಡಲದೊಡನೆ ಉಂಟಾಗುವ ತಿಕ್ಕಾಟದಿಂದ ಅಪೊಲೋ ಅನಿಲವಾಗಿ
ನಾಶವಾಗದೆ ನಿರ್ದಿಷ್ಟಸ್ಥಾನದಲ್ಲಿ ಬಂದಿಳಿಯುವುದು, ಸೆಕೆಂಡಿಗೆ 11 ಕಿಮೀ ವೇಗದಲ್ಲಿ
ಧಾವಿಸುತ್ತಿದ್ದ ಅಪೊಲೊದ ಸ್ವಯಂಚಾಲಿತ ದಿಗ್ದರ್ಶಕವ್ಯವಸ್ಥೆ ಸಮರ್ಪಕವಾಗಿ ಕೆಲಸಮಾಡಿ
ಈ ಗುರಿ ಸಾಧಿಸಿತು. ಇನ್ನು ಅವಶ್ಯವಿಲ್ಲದ ಇದುವರೆಗೆ ಬಹೂಪಯುಕ್ತವಾಗಿದ್ದ ಎಸ್ಎಂ
ನ್ನು ಈಗ ತ್ಯಜಿಸಿದರು. ಚಪ್ಪಟೆ ಭಾಗ ಮುಂದಾಗಿ ಪ್ರವೇಶಿಸಿದ ಸಿಎಂಗೆ ಗಾಳಿಯ
ಕಣಗಳಿಂದ ಸ್ವಲ್ಪಮಟ್ಟಿಗೆ ವೇಗ ನಿರೋಧವಾಯಿತು. ಪರಮಾವಧಿ ಮೈ ಗಾಳಿಗೊಡ್ಡಿದ್ದುದರಿಂದ
ತಿಕ್ಕಾಟದಿಂದ ಉಂಟಾದ ಉಷ್ಣ ವಿಸರಣೆಯಿಂದ ನಷ್ಟಗೊಂಡಿತು. ಆದರೂ ಅಪೊಲೊ
ಸಾಗಿದ ಪ್ರದೇಶದಲ್ಲಿದ್ದವರಿಗೆ ಕೆಂಡದ ಉಂಡೆ ಕಂಡಹಾಗಾಯಿತು. ಆಗ ಸಿಎಂನ
ಹೊರಮೈ ಉಷ್ಣತೆ 2760 ಸೆಂ.ಗ್ರೇ. ಆದರೆ ಒಳಗಿದ್ದವರಿಗೆ ಅಪಾಯವಾಗದಂತೆ
ಅದರ ರಚನೆ ಮಾಡಿದ್ದರು. ನೆಲದಿಂದ ಸು. 7,300 ಮೀ ಎತ್ತರಕ್ಕೆ ಬಂದಾಗ ಮೂತಿಯ
(ಅಂದರೆ ಮೇಲು) ಭಾಗದಿಂದ ಪ್ಯಾರಾಚೂಟ್ಗಳು ಬಿಡಿಸಿಕೊಂಡವು. ಇದರಿಂದ
ಸಿಎಂ ವೇಗ ಕುಂಠಿತವಾಯಿತು; ನಿಯೋಜಿಸಿದ ಪ್ರಕಾರ ಪೆಸಿಫಿಕ್ ಸಾಗರದ ಮೇಲೆ
ಬಡಿದಪ್ಪಳಿಸಿತು (ಜುಲೈ 24, ರಾತ್ರಿ 10-20 ಗಂಟೆ), ಅವರ ಬರವನ್ನು ಕಾಯುತ್ತಿದ್ದ
ನೌಕಾಪಡೆಯ ಸಿಬ್ಬಂದಿ ಹೆಲಿಕಾಪ್ಟರ್ ಸಹಾಯದಿಂದ ಸಿಎಂನ್ನು ಮೇಲೆತ್ತಿಕೊಂಡರು.
ಈ ಮಹಾಯಾತ್ರೆಯ ಒಟ್ಟು ಅವಧಿ 195 ಗಂಟೆ 18 ಮಿನಿಟು, ಭೂಮಿಯಿಂದ
ಹಾರಿದಾಗ ಇದ್ದ ಭಾರ 3,000 ಟನ್; ಬಂದಾಗ ಸು. 6 ಟನ್.
ಅಂತರಿಕ್ಷ ಸಂಶೋಧನೆಯಲ್ಲಿ ಅಷ್ಟೊಲೊ 11ರ ಯಶಸ್ಸು ಒಂದು ಪ್ರಮುಖ
ಮೃಗಲ್ಲು. (Math - C-1)
ಅಪೊಲೋನಿಯಸ್ : ಪೈಥಾಗೊರಾಸ್ ಪಂಥಕ್ಕೆ ಸೇರಿದ ಗ್ರೀಕ್ ತತ್ತ್ವಜ್ಞಾನಿ
ಅನೇಕ ದೇಶಗಳನ್ನು ಸುತ್ತಿ ಭಾರತಕ್ಕೂ ಬಂದು ಇಲ್ಲಿನ ದಾರ್ಶನಿಕರೊಡನೆ ಸಂಭಾಷಣೆ
ನಡೆಸಿದನೆಂದು ಪ್ರತೀತಿ, ದೇಶಾಟನೆಯ ಅನಂತರ ಗ್ರೀಸ್ಗೆ ಹಿಂತಿರುಗಿದ. ಅಲ್ಲಿಂದ
ರೋಮಿಗೆ ನಡೆದ. ಅಲೆಕ್ಸಾಂಡ್ರಿಯ, ಇಥಿಯೋಪಿಯಗಳಿಗೆ ಹೋಗಿ, ಕೆಲವು ಸಿದ್ಧಿಗಳನ್ನು
ಗಳಿಸಿದುದಾಗಿ ಹೇಳಿಕೊಂಡಿದ್ದಾನೆ. ಅನೇಕ ಪವಾಡಗಳನ್ನು ಮಾಡಿ ತೋರಿಸಿದನೆಂದು
ಪ್ರತೀತಿ ಇದೆ. ತುಂಬ ಪ್ರಭಾವಶಾಲಿಯಾದ ದಾರ್ಶನಿಕನಾಗಿದ್ದಿರಬಹುದೆಂದು
ಊಹಿಸಲಾಗಿದೆ. ಇವನೇ ಬರೆದ ಗ್ರಂಥಗಳಾವುವೂ ದೊರೆತಿಲ್ಲ. ಇವನ ಜೀವನಚರಿತ್ರೆಯನ್ನು
ಫಿಲೋಸ್ಟಾಟಿಸ್ ಬರೆದಿದ್ದಾನೆ (ಪ್ರಶ. 2ನೆಯ ಶತಮಾನ). ಇದರಲ್ಲಿ ಅಪೊಲೋನಿಯಸ್
ಅಹಿಂಸಾ ವ್ರತವನ್ನು ತಾಳಿದ್ದನೆಂದೂ ಶಾಕಾಹಾರಿಯಾಗಿದ್ದನೆಂದೂ ಅಪರಿಗ್ರಹವನ್ನು
ಬೋಧಿಸಿದನೆಂದೂ ಉಲ್ಲೇಖವಿದೆ. ಭಾರತದ ದರ್ಶನ ಧರ್ಮಗಳು ಇವನ ಮೇಲೆ
ಪ್ರಭಾವ ಬೀರಿದುವೆಂದು ಕೆಲವು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. (ಮಿ.ವೈ)
ಅಪೊಲೋನಿಯಸ್, ಪರ್ಗಾದ: ಪ್ರಾಚೀನ ಗ್ರೀಕ್ ದೇಶದ ಸುಪ್ರಸಿದ್ಧ ಗಣಿತಜ್ಞ
(ಪ್ರಶ.ಪೂ.ಸು. 3ನೆಯ ಶತಮಾನದ ಉತ್ತರಾರ್ಧ-2ನೆಯ ಶತಮಾನದ ಪೂರ್ವಾರ್ಧ).
ಸ್ಥಳ ಏಷ್ಯ ಮೈನರಿನ ಪರ್ಗಾ; ಆದ್ದರಿಂದ ಪರ್ಗಾದ ಅಪೊಲ್ಲೋನಿಯಸ್ ಎಂದೇ
ಖ್ಯಾತನಾದ, ಶಂಕುಜಗಳನ್ನು ಕುರಿತು ನಡೆಸಿದ ಸಂಶೋಧನೆಗಳಿಂದ ಪ್ರಸಿದ್ಧನಾಗಿದ್ದಾನೆ.
ಈತನ ಎಂಟು ಗ್ರಂಥಗಳಲ್ಲಿ ಏಳು ನಮಗೆ ದೊರೆತಿವೆ-ಮೂಲ ಗ್ರೀಕ್ ಭಾಷೆಯಲ್ಲಿ
ನಾಲ್ಕು, ಅರಬ್ಬಿ ಭಾಷಾಂತರದಲ್ಲಿ ಮೂರು. ಅಪೊಲೋನಿಯಸನ ಬರೆಹ ಒಬ್ಬ
ಆಧುನಿಕ ವಿದ್ಯಾರ್ಥಿ ಅಭ್ಯಸಿಸಲು ಕೂಡ ಬಹಳ ಕಠಿನವಾಗಿದೆ. ಬಹುಶಃ ಈ ಕಾರಣದಿಂದ
ಅವನ ಶಂಕುಜದ ಮೇಲಿನ ಗ್ರಂಥಗಳನ್ನು ಪಠ್ಯಪುಸ್ತಕ ಬರೆಯಲು ಮಾದರಿ ಎಂದು
ಯಾರೂ ಬಳಸಿಕೊಳ್ಳಲಿಲ್ಲ. ಈ ವಿಚಾರದಲ್ಲಿ ಈ ಗ್ರಂಥಗಳಿಗೂ ಯೂಕ್ಲಿಡನ ಮೂಲ
ಭಾವನೆಗಳು (ಯೂಕ್ಲಿಡ್ಸ್ ಎಲಿಮೆಂಟ್ಸ್) ಎಂಬ ಗ್ರಂಥಕ್ಕೂ ಬಹಳ ವ್ಯತ್ಯಾಸವಿದೆ.
ಅಪೊಲೋನಿಯಸ್ ನಿರ್ದೇಶಕಗಳನ್ನೂ ಅವುಗಳ ಪರಿವರ್ತನೆಯನ್ನೂ
ಉಪಯೋಗಿಸಿದ್ದ. ಆದರೆ ಇಲ್ಲಿ ಇವನು ಮೊದಲಿಗನಲ್ಲ, ಶಂಕುಜಗಳನ್ನು ಕುರಿತು
ಬೆಳಕಿಗೆ ಬಂದಿದ್ದ ಹಿಂದಿನ ಬರಹಗಳಲ್ಲಿಯೂ ನಿರ್ದೇಶಕಗಳ ಉಲ್ಲೇಖವಿದೆ. ಪ್ಲೇಟೋನ
ಸಮಕಾಲೀನ ಮೆನೆಷಸ್ ಎಂಬ ಗಣಿತಜ್ಞರಾಬೊಲದ ಒಂದು ವಿಶಿಷ್ಟ ಗುಣವನ್ನು
ಬಳಸಿಕೊಂಡಿದ್ದ. ಗ್ರೀಕರು ಬಳಸಿದ ನಿರ್ದೇಶಕ ವ್ಯವಸ್ಥೆಗಳು ಆಯಾ ಆಕೃತಿಗಳಲ್ಲಿ
ವಿಶಿಷ್ಟವಾಗಿದ್ದ ರೇಖೆಗಳನ್ನು ಅವಲಂಬಿಸಿದ್ದುವು.
ಅಪೊಲೋನಿಯಸನ ಜೀವನ ವಿಚಾರ ಬಲು ಸ್ವಲ್ಪ ಮಾತ್ರ ತಿಳಿದಿದೆ. ಅವನು
ಉತ್ತರ ಈಜಿಪ್ಟಿನ ಅಲೆಕ್ಸಾಂಡ್ರಿಯ ಎನ್ನುವ ಅಂದಿನ ಸುಪ್ರಸಿದ್ಧ ಜ್ಞಾನಕೇಂದ್ರದಲ್ಲಿ ವಿದ್ಯಾರ್ಜನೆ
ಮಾಡಿದ. ಆಗ ಅಲೆಕ್ಸಾಂಡ್ರಿಯದ ಪ್ರಥಮ ಪ್ರಸಿದ್ಧ ಗಣಿತಜ್ಞಯೂಕ್ಲಿಡ್ ಅಲ್ಲಿ ಅಧ್ಯಾಪಕನಾಗಿದ್ದ
(ನೋಡಿ- ಯೂಕ್ಲಿಡ್), ಅಲೆಕ್ಸಾಂಡ್ರಿಯದಿಂದ ಮರಳಿದ ಅಪೊಲೋನಿಯಸ್
ಪೆರ್ಗಾನಮ್ನಲ್ಲಿ ನೆಲೆಸಿ ಶಂಕುಜಗಳ ಮೇಲಿನ ಕೃತಿಗಳನ್ನು ಬರೆದ. ಇಂದು ನಾವು
ಶಂಕುಜಗಳೆಂದು ಕರೆಯುವ ಪೈರಾಬೊಲ, ದೀರ್ಘವೃತ್ತ ಮತ್ತು ಹೈಪರ್ಬೊಲ ಎನ್ನುವ
ಹೆಸರುಗಳನ್ನು ಅಪೊಲೋನಿಯಸ್ ಬಳಸಿದನೆಂದು ಇಲ್ಲಿ ಸೂಚಿಸಬಹುದು. ಅಪೊಲೋ
ನಿಯಸನ ವೃತ್ತ, ಅಪೊಲೋನಿಯಸನ ಪ್ರಮೇಯ, ಜ್ಯಾಮಿತಿಯ ಮೂಲಪಾಠಗಳಲ್ಲಿ
ಸುಪ್ರಸಿದ್ಧವಾಗಿವೆ.
(23.20.20.)
ಅಷೋಸಲರ ಉಪದೇಶಗಳು : ಬೈಬಲಿನ (ಸತ್ಯವೇದ) ಎರಡನೆಯ ಭಾಗವೆನಿಸಿ
ರುವ ಹೊಸ ಒಡಂಬಡಿಕೆಯಲ್ಲಿನ ಐದನೆಯ ಮತ್ತು ಮಹತ್ತ್ವದ ಪುಸ್ತಕ. ಅನಾದಿಕಾಲದ
ಕ್ರೈಸ್ತಸಭೆಯ ಚಾರಿತ್ರಿಕಾಂಶಗಳು ಇದರಿಂದ ತಿಳಿದು ಬರುವಷ್ಟು ಹೊಸ ಒಡಂಬಡಿಕೆಯ
ಇನ್ನಾವ ಪುಸ್ತಕಗಳಿಂದಲೂ ತಿಳಿದುಬರುವುದಿಲ್ಲ. ಪೌಲನು ಬರೆದಿರುವ ಪತ್ರಿಕೆಗಳಲ್ಲಿ
ಹಲಕೆಲವು ಸಂಗತಿಗಳು ತಿಳಿದು ಬರುತ್ತವಾದರೂ ಇಲ್ಲಿ ಕಾಣುವಷ್ಟು ಅಲ್ಲಿಲ್ಲ. ಇದೊಂದು
ವೃತ್ತಾಂತಮಂಜರಿ. ಆ ಕಾಲದ ಮುಖ್ಯ ಘಟನೆಗಳನ್ನೂ ಕೆಲವು ಗಣನೀಯ ವ್ಯಕ್ತಿಗಳ,
ಕೆಲವು ಅಸೋಸಲರ ಕಾರ್ಯಕರ್ಮಗಳನ್ನೂ ಇಲ್ಲಿ ಸಂಗ್ರಹಿಸಲಾಗಿದೆ. ಇದರಲ್ಲಿ ಎಲ್ಲೂ
ಅಮೋಸಲರ ಸೇವಾಚರಿತ್ರೆ ಇರುವುದಿಲ್ಲ. ಇದು ಹೆಚ್ಚಾಗಿ ಪೌಲನ ಕಾರ್ಯಕಲಾಪಗಳಿಗೇ
ಮೀಸಲಾದಂತಿದೆ. ಆದರೂ ಆರಂಭದಲ್ಲಿ ಯೋಹಾನನ ಸುದ್ದಿ ಕೊಂಚ ಇದೆ. ಪೇತ್ರನ
ನಾಯಕತ್ವದ ಸಂಬಂಧದಲ್ಲಿ ಹಲಕೆಲವು ವಿಷಯಗಳನ್ನು ನಿವೇದಿಸಲಾಗಿದೆ.
ಹೊಸ ಒಡಂಬಡಿಕೆಯ ಮೂರನೆಯ ಪುಸ್ತಕವಾಗಿರುವ ಲೂಕನು ಬರೆದ ಸುವಾರ್ತೆ
ಮತ್ತು ಅಸೋಸಲರ ಉಪದೇಶಗಳು-ಈ ಎರಡು ಪುಸ್ತಕಗಳೂ ಒಬ್ಬನ ಕೈಯಿಂದಲೇ
ಬರೆಯಲ್ಪಟ್ಟಿರಬೇಕೆಂಬ ವಿಷಯದಲ್ಲಿ ವಾದವಿಲ್ಲ. ವಸ್ತುವಿನ ಆಯ್ಕೆ ಶೈಲಿಗಳು ಇದನ್ನು
ಸಮರ್ಥಿಸುತ್ತವೆ. ಆದರೆ ಇವುಗಳನ್ನು ಲೂಕನೇ ಬರೆದನೆಂಬುದಕ್ಕೆ ಮೊದಲನೆಯ ಶತಮಾನದ
ಬರೆಹಗಳಿಂದ ಯಾವ ಸಬಲವಾದ ಆಧಾರವೂ ಈವರೆಗೆ ದೊರೆತಿಲ್ಲ. ಎರಡನೆಯ
ಶತಮಾನದ ಬರಹಗಳಿಂದ ದೊರೆತ ಆಧಾರಗಳಿಂದ ಲೂಕನೇ ಅವುಗಳ ಕರ್ತನೆಂದು
ಪಂಡಿತರ ಅಭಿಪ್ರಾಯ. ಇದಕ್ಕೆ ಕೆಲವು ಸಭಾಪಿತೃಗಳ ಆಧಾರವೂ ಇದೆ.
ಲೂಕನೆಂಬುವನು ಆ ಹೆಸರುಳ್ಳ ಸುವಾರ್ತೆಯ ಮತ್ತು ಪ್ರಸ್ತುತ ಗ್ರಂಥದ ಒಕ್ಕಣಿಕೆಯಲ್ಲಿ
ಥೆಯೊಫಿಲ ಎಂಬ ಹೆಸರನ್ನು ಎತ್ತಿಕೊಂಡು ಅವನನ್ನು ಸಂಬೋಧಿಸಿ, ಈ ಎರಡೂ
ಗ್ರಂಥಗಳನ್ನು ರಚಿಸಿದಂತಿದೆ. ಆದರೆ ಥಿಯೊಫಿಲನೆಂಬ ಈ ಪುರುಷ ಯಾರಿರಬಹುದೆಂಬ
ವಿಷಯದಲ್ಲಿ ಭಿನ್ನಾಭಿಪ್ರಾಯಗಳಿವೆ. ಒಟ್ಟಿನಲ್ಲಿ ವಿಪತ್ತಿಗೊಳಗಾದ ಕ್ರೈಸ್ತಧರ್ಮಿಯರಿಗೂ
ಅಂದಿನ ಜನಸಾಮಾನ್ಯರಿಗೂ ಅಧಿಕಾರವರ್ಗದವರಿಗೂ ಉಪದೇಶರೂಪವಾಗಿ ಈ ಕೃತಿ
ರಚಿತವಾಗಿರಬೇಕೆಂದು ತೋರುತ್ತದೆ.
ಗ್ರಂಥಕರ್ತ ಪ್ರಾಮಾಣಿಕಚರಿತ್ರಕಾರ. ತನ್ನ ಗ್ರಂಥಗಳಲ್ಲಿ ಚಾರಿತ್ರಿಕಾಂಶಗಳನ್ನು
ಬಹು ಜಾಗರೂಕತೆಯಿಂದಲೂ ಪ್ರಾಮಾಣಿಕತನದಿಂದಲೂ ಆತ ಮಂಡಿಸಿರುವನೆಂಬುದಕ್ಕೆ
19ನೆಯ ಶತಮಾನದಲ್ಲಿ ಶೋಧವಾದ ಕೆಲವು ಪುರಾತನ ಶಾಸನಗಳಿಂದ ಆಧಾರ
ಸಿಕ್ಕಿದೆ. ಆತ ಒಳ್ಳೆಯ ರಚನಾಸಾಮರ್ಥ್ಯವುಳ್ಳವನಾಗಿದ್ದನೆಂಬ ಮಾತಿಗೆ ಕ್ರಮಬದ್ಧವಾದ
ಅವನ ಗ್ರಂಥವೇ ಸಾಕ್ಷಿಯಾಗಿದೆ. ಆತ ತನ್ನ ಗ್ರಂಥಗಳನ್ನು ಅಂದಿನ ವ್ಯವಹಾರದಲ್ಲಿನ
ಗ್ರೀಕ್ ಭಾಷೆಯಲ್ಲಿ ಸುಲಭ ಹಾಗೂ ಸರಳಶೈಲಿಯಲ್ಲಿ ಬರೆದಿದ್ದಾನೆ. ಕರ್ತೃ ಜಾತ್ಯತೀತ
ದೃಷ್ಟಿಯುಳ್ಳವನೂ ವಿಶಾಲಭಾವನೆಯುಳ್ಳವನೂ ವಿಶಾಲಹೃದಯನೂ ಆಗಿರಬೇಕೆಂದು
ಅವನ ಪುಸ್ತಕದಿಂದಲೇ ತಿಳಿಯುತ್ತದೆ. ಇತರರನ್ನು ಅರಿತುಕೊಳ್ಳುವ ಅವನ ಮನೋಧರ್ಮ
ಎಷ್ಟು ಉದಾತ್ತವಾಗಿತ್ತೆಂಬುದು ಈ ಕೆಲವು ವಿಷಯಗಳಿಂದ ವ್ಯಕ್ತವಾಗುವುದು.
ಆತ ಸ್ವತಃ ಯೆಹೂದ್ಯನಲ್ಲದಿದ್ದರೂ ಅವರ ವಿಷಯದಲ್ಲಿ ತುಂಬ ಅನುಕಂಪವುಳ್ಳವ
ನಾಗಿದ್ದ. ಯೆಹೂದ್ಯರು ಕೀಳಳೆಯುತ್ತಿದ್ದ ಸಾಮಾನ್ಯರ ವಿಷಯದಲ್ಲಿ ಯೇಸು ತೋರಿಸಿದ
ಸ್ನೇಹಭಾವವನ್ನು ಈತ ಎತ್ತಿ ತೋರಿಸಲು ಎಷ್ಟೂ ಹಿಂಜರಿದಿಲ್ಲ. ಅನ್ಯಮತೀಯರಿಗೆ<noinclude></noinclude>
26tdrjytmyeeqziaaaali0mj0y41xxg
ಪುಟ:Mysore-University-Encyclopaedia-Vol-1-Part-1.pdf/೩೬೧
104
118657
314893
2026-05-01T18:00:09Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅಮೋಹವಾದ ಸುವಾರ್ತಾ ಪ್ರಸಾರಣೆಯಾಗುತ್ತಿದ್ದ ಸಂಗತಿಯನ್ನು ತಿಳಿಸುವಾಗೆಲ್ಲ ಒಳ್ಳೆಯ ಹುಮ್ಮಸ್ಸಿನಿಂದ ತಿಳಿಸಿದ್ದಾನೆ. ರಕ್ಷಣೆಯ ಶುಭವರ್ತಮಾನ ಪ್ಯಾಲೆಸ್ತೀನಿನಲ್ಲಿ ಹಬ್ಬಿದ ವಿಷಯವನ್ನು ತನ್ನ ಸುವಾರ್ತೆಯಲ್ಲ...
314893
proofread-page
text/x-wiki
<noinclude><pagequality level="1" user="Pragathi. BH" /></noinclude>ಅಮೋಹವಾದ
ಸುವಾರ್ತಾ ಪ್ರಸಾರಣೆಯಾಗುತ್ತಿದ್ದ ಸಂಗತಿಯನ್ನು ತಿಳಿಸುವಾಗೆಲ್ಲ ಒಳ್ಳೆಯ ಹುಮ್ಮಸ್ಸಿನಿಂದ
ತಿಳಿಸಿದ್ದಾನೆ. ರಕ್ಷಣೆಯ ಶುಭವರ್ತಮಾನ ಪ್ಯಾಲೆಸ್ತೀನಿನಲ್ಲಿ ಹಬ್ಬಿದ ವಿಷಯವನ್ನು ತನ್ನ
ಸುವಾರ್ತೆಯಲ್ಲಿ ತಿಳಿಸಿದ ಅನಂತರ ಅದು ಮಾನವಕೋಟಿಗೆ ಮುಟ್ಟಿದ ವಿಧಾನವನ್ನು,
ಮಾನವಕುಲವನ್ನು ರಕ್ಷಿಸಲು ದೇವರು ಕೈಕೊಂಡ ಯೋಜನೆ ಹೇಗೆ ಕೈಗೂಡಿತೆಂಬುದನ್ನು
ವಿಸ್ತಾರವಾಗಿ ಹೇಳಿದ್ದಾನೆ. ದೀನದರಿದರು, ಪತಿತರು, ಪಾಪಿಷ್ಠರು, ದಲಿತರು, ಹೀನಾಯಿಸಲ್ಪಟ್ಟ
ವರು ಮುಂತಾದವರ ವಿಷಯದಲ್ಲಿ ಲೂಕನು ತುಂಬ ಸಹತಾಪವುಳ್ಳವನಾಗಿದ್ದ, ಕ್ರಿಸ್ತನ
ದೀನಭಾವದ ಚಿತ್ರಕಾರನೆಂದು ಡಾಂಟೆ ಇವನನ್ನು ಹೊಗಳಿದ್ದಾನೆ. ಲೂಕನು ಕೋಮಲ
ಹೃದಯಿ, ಅವನ ಈ ಮೃದು ಸ್ವಭಾವ ಆಗಿನ ಪ್ರಪಂಚದಲ್ಲಿ ಯಾವ ಸ್ಥಾನಮಾನವ
ಇಲ್ಲದ ಸ್ತ್ರೀಯರ ಕಡೆಗೂ ಧಾರಾಳವಾಗಿ
ಹರಿದುದು ಕಾಣುತ್ತದೆ. ಸ್ತ್ರೀಯರ ಸ್ಥಾನಮಾನದ
ವಿಷಯದಲ್ಲಿ ಕ್ರಿಸ್ತನಲ್ಲಿ ಇದ್ದ ಉದಾತ್ತಾವನೆಯನ್ನೇ ಇವನೂ ಎತ್ತಿ ಹಿಡಿದಿದ್ದಾನೆಂಬುದು
ಅವನ ಸುವಾರ್ತೆಯಲ್ಲಿ ಗೊತ್ತಾಗುತ್ತದೆ. ಇದೇ ಭಾವನೆ ಅಸಲರ ಉಪದೇಶಗಳಲ್ಲೂ
ಒಡಮೂಡಿದೆ. ಈಗ ಇದರಲ್ಲಿ ಯಾವ ವಿಶೇಷತೆ ಕಾಣದಿದ್ದರೂ ಅಂದಿನ ಪ್ರಪಂಚದಲ್ಲಿ
ಇದು ಒಂದು ವಿಶೇಷ ಸಂಗತಿಯೇ ಆಗಿತ್ತು. ಲೂಕನ ಹೃದಯ ಕೋಮಲವಿದ್ದಷ್ಟೂ
ಕಠಿಣವಾಗಿತ್ತು. ಅದರಲ್ಲಿ ಖಂಡಿತತ್ವವೂ ಇತ್ತು. ಕ್ರಿಸ್ತನ ಅನುಯಾಯಿಗಳು ಕ್ರಿಸ್ತನ ಶಿಲುಬೆಯನ್ನು
ಪ್ರತಿದಿನವೂ ಹೊರತರಬೇಕೆಂದು ಬೇರಾವ ಸ್ವಾರ್ತಿಕನೂ ತಿಳಿಸಿಲ್ಲ. ಕ್ರಿಸ್ತನ ಶಿಷ್ಯರು
ಅನುಸರಿಸಬೇಕಾದ ಮಾರ್ಗ ಬಹು ಕಷ್ಟಕರವಾದುದೆಂದೂ ಈತ ಬರೆದಿದ್ದಾನೆ. ಈ
ಮಾತುಗಳನ್ನು ಕ್ರಿಸ್ತನ ಅಮೋಸಲರಾಗಿದ್ದ ಪೇತ್ರ ಯೋಹಾನ, ಪೌಲ ಮೊದಲಾದವರು
ಅಕ್ಷರಶಃ ಹೇಗೆ ಪಾಲಿಸಿದರೆಂಬ ವಿಷಯವನ್ನೂ ತಿಳಿಸಿದ್ದಾನೆ.
ಅದರಂತೆ ಲೂಕನು ಒಂದು ಉನ್ನತ ಧೈಯವನ್ನಿಟ್ಟುಕೊಂಡೇ ತನ್ನ ಕೃತಿಯನ್ನು
ಸಿಡಿಸಿದ್ದಾನೆ, ಕ್ರೈಸ್ತಧರ್ಮ ವನ್ನು ಲೋಮನ್ ಸಂರಕ್ಕೆ ಪರಿಚಯಮಾಡಿಕೊಬುವುದು
ಒಂದು ಉದ್ದೇಶವಾಗಿತ್ತೆನ್ನಬಹುದು. ರೋಮನ್ ಅಧಿಕಾರಿಗಳನೇಕರು, ಕ್ರೈಸ್ತಧರ್ಮದ
ವಿಷಯದಲ್ಲಿ ಸ್ಮರಣೆಯುಳ್ಳವರೂ ಅದಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ನಿಷ್ಪಕ್ಷಪಾತ
ತೀರ್ಪು ಕೊಡುವವರೂ ಆಗಿದ್ದರೆಂದು ಗ್ರಂಥಕರ್ತ ತೋರಿಸಲು ಯತ್ನಮಾಡಿದ್ದಾನೆ.
ಇತ್ತ ಕ್ರೈಸ್ತರು ಕೂಡ ಸರಕಾರದೊಂದಿಗೆ ಯಥಾರ್ಥಭಾವದಿಂದಲೂ ವಿಧೇಯತೆಯಿಂದಲೂ
ನಡೆದುಕೊಳ್ಳುತ್ತಿದ್ದರೆಂಬುದನ್ನು ಸರಕಾರದ ಗಮನಕ್ಕೆ ತರುವುದೂ ಅವನ ಒಂದು ಉದ್ದೇಶ.
ಕ್ರೈಸ್ತಧರ್ಮ ವಿಶ್ವಧರ್ಮವೆಂದು ತೋರಿಸಿಕೊಡುವುದು ಬರೆಹಗಾರನ ಇನ್ನೊಂದು ಉದ್ದೇಶ
ವಾಗಿದ್ದಂತೆ ಕಾಣುತ್ತದೆ. ಕ್ರೈಸ್ತನಾಗಬಯಸುವವನಿಗೆ ಕುಲ, ಜಾತಿ, ಮತ, ಪಂಥ, ದೇಶ
ಇವಾವುದರ ತೊಡಕಿಲ್ಲ. ಎಲ್ಲರೂ ಅದನ್ನು ಅಂಗೀಕರಿಸಬಹುದು ಎಂಬುದನ್ನು ಲೂಕ
ತೋರಿಸಿದ್ದಾನೆ. ಏಕೆಂದರೆ ತಾವು ದೇವರೇ ಆಯ್ದುಕೊಂಡ ಜನಾಂಗ, ಆತನ ಸ್ವಕೀಯ
ಪ್ರಜೆಗಳು, ಉಳಿದವರೆಲ್ಲರೂ ದೇವರಿಗೆ ಬೇಡಾದವರು ಎಂಬ ಭಾವನೆಯಿಂದ
ಮಂಕುಗೊಂಡ ಯೆಹೂದಿಗಳಿಗೆ ಇದು ನೇರ ಉಪದೇಶವಾಗಿದೆ. ಇವು ಈ ಗ್ರಂಥರಚನೆಯ
ಉದ್ದೇಶಗಳಾಗಿದ್ದರೂ ಮೂಲ ಉದ್ದೇಶ ಬೇರೆಯೇ ಇದ್ದಂತೆ ತೊರುತ್ತದೆ. ಅದು ಕ್ರಿಸ್ತನ
ಅಪ್ಪಣೆಯ ಪರಿಪಾಲನೆ. ಯೇಸು ತನ್ನ ಶಿಷ್ಯರಿಗೆ-ನೀವು ಜರೂಸಲಮಿನಲ್ಲೂ ಎಲ್ಲ
ಯದಾಯ ಸಮಾರ್ಯ ಸೀಮೆಗಳಲ್ಲೂ ಭೂಲೋಕದ ಕಟ್ಟಕಡೆಯವರೆಗೂ ನನಗೆ
ಸಾಕ್ಷಿಗಳಾಗಿರಬೇಕು ಎಂದು ಹೇಳಿದನು. ಈ ಅಪ್ಪಣೆಯನ್ನು ಆತನ ಅಪೋಸಲರು
ತಪ್ಪದೆ ಪಾಲಿಸಿದರೆಂಬುದನ್ನು ಗ್ರಂಥಕರ್ತ ತೋರಿಸಲು ಹವಣಿಸಿದ್ದಾನೆ. ಕ್ರೈಸ್ತ ಧರ್ಮ
ಪ್ಯಾಲೆಸ್ತೀನಿನಲ್ಲಿ ಹುಟ್ಟಿ ನಾನಾ ಕಡೆಗೆ ಕುಡಿ ಚಾಚಿ ಹಬ್ಬುತ್ತ ಕಡೆಗೆ ರೋಮ್ ಸಾಮ್ರಾಜ್ಯದ
ಮುಖ್ಯಪಟ್ಟಣವಾಗಿದ್ದ ರೋಮ್ ನಗರವನ್ನೂ ಮುಟ್ಟಿದ ರೀತಿಯನ್ನು ತನ್ನ ಪುಸ್ತಕದಲ್ಲಿ
ಬಣ್ಣಿಸಿದ್ದಾನೆ. ಕ್ರಿಸ್ತನ ಅಪ್ಪಣೆಯ ಮೇರೆಗೆ ಆಮೋಹಲರು ಕೈಗೊಂಡ ಸ್ವಾಮಿಸೇವೆಯಲ್ಲಿ
ದೇವಾತ್ಮನ ಪ್ರೇರಣೆ ಮತ್ತು ಶಕ್ತಿಗಳಿಂದ ತುಂಬಿದವರಾಗಿ ತಮ್ಮ ಕಾರ್ಯವನ್ನು ಸಾಧಿಸಿದರು.
ಈ ದೇವಾತ್ಮ ಜನಮನವನ್ನು ಆವರಿಸಿ ದಾಗಲೇ ಅವರ ಸೇವೆ ಸಿದ್ಧಿಗೊಳ್ಳುತ್ತ ಬಂತು
ಎಂಬುದನ್ನು ತೋರಿಸುವುದೇ ಲೂಕನ ಮುಖ್ಯ ಗುರಿಯುಗಿತ್ತು.
ಸಿ.ಎಚ್.ಟರರ್ ಎಂಬ ಪಂಡಿತ ಈ ಗ್ರಂಥವನ್ನು ವಿಷಯದೃಷ್ಟಿಯಿಂದ
ಸೂಕ್ತ ರೀತಿಯಲ್ಲಿ ವಿಭಾಗಿಸಿದ್ದಾರೆ
ಜರೂಸಲೇಮಿನಲ್ಲಿ ಜನ್ಮವೆತ್ತಿದ ಈ ಧರ್ಮ ಕೊನೆಯಲ್ಲಿ ರೋಮ್ ಸಾಮ್ರಾಜ್ಯದ
ಪ್ರಧಾನ ಪಟ್ಟಣವಾಗಿದ್ದ ರೋಮ್ ನಗರವನ್ನು ಮುಟ್ಟಿದ ಬಗೆಯನ್ನು ತೋರಿಸುವುದೇ
ಗ್ರಂಥಕರ್ತನ ಹಿರಿಯಾಸೆಯಾಗಿದ್ದಿತಷ್ಟೆ. ಈ ವಿಷಯ ಗ್ರಂಥದ ಕೊನೆಗೆ ಬರುತ್ತದೆ.
ಪೌಲನು ಸೆರೆಮನೆಯಲ್ಲಿದ್ದುಕೊಂಡು ಕೊನೆಯ ತೀರ್ಪಿಗಾಗಿ ಕಾದುಕೊಂಡಿದ್ದಾನೆಂಬಲ್ಲಿಗೆ
ಕೃತಿ ಮುಗಿಯುತ್ತದೆ. ಆದರೆ ಓದುಗನಿಗೆ ಮುಂದೇನಾಯಿತು ಎಂಬುದನ್ನು ತಿಳಿಯುವ
ಚಪಲ. ಅದಕ್ಕೆ ಪರಿಹಾರವಿಲ್ಲ. ಅದೊಂದು ರಹಸ್ಯ ವಿಷಯ. ಆದುದರಿಂದ ರಹಸ್ಯವಾಗಿಯೇ
ಉಳಿದಿದೆ. ಈ ಗ್ರಂಥವನ್ನು ಆಳವಾಗಿ ಅಭ್ಯಸಿಸಿದ ಪಂಡಿತನೊಬ್ಬ ಈ ಗ್ರಂಥಕ್ಕೆ ಈಗಿನ
ಹೆಸರಿಗಿಂತ ಜರೂಸಲೆಮಿನಿಂದ ರೋಮ್ ನಗರಕ್ಕೆ ಸುವಾರ್ತೆಯನ್ನು ಸಾಗಿಸಿದ ಕಥೆ
ಎಂದಿದ್ದರೆ ಚೆನ್ನಾಗಿ ಹಿಸುತ್ತಿತ್ತು ಎಂದು ಅಭಿಪ್ರಾಯಪಟ್ಟಿದ್ದಾನೆ.
-
ಅಪೌರುಷೇಯ
೩೬೧
ಲೂಕನು ತನ್ನೀ ಗ್ರಂಥಕ್ಕೆ ಬೇಕಾಗಿದ್ದ ಸಾಹಿತ್ಯವನ್ನು ಬೇರೆ ಬೇರೆ ಕಡೆಗಳಿಂದ
ಸಂಗ್ರಹಿಸಿಕೊಂಡಂತಿದೆ. ಅದರ ಕೆಲಭಾಗ ಬಾಯಿಂದ ಬಾಯಿಗೆ ಬಂದ ಕಥೆಗಳಿಂದ.
ಮುಖ್ಯವಾಗಿ ಜರುಸಲಮ್, ಅದರ ಕೆಲಭಾಗ ಬಾಯಿಂದ ಬಾಯಿಗೆ ಬಂದ ಕಥೆಗಳಿಂದ,
ಮುಖ್ಯವಾಗಿ ಜರುಸಲಮ್, ಕೈಸೇರೈಯ ಮತ್ತು ಅಂತಿಯೋಕ್ ನಗರಗಳಲ್ಲಿದ್ದ ಕ್ರೈಸ್ತರಲ್ಲಿ
ಪ್ರಚಲಿತವಾಗಿದ್ದ ಕಥೆಗಳಿಂದ ಆಯ್ದುಕೊಂಡದ್ದಾಗಿದೆ. ಇನ್ನು ಕೆಲವು ಭಾಗ ಅಸೋಸಲರ
ವಿಷಯದಲ್ಲಿ ಬರೆದಿಟ್ಟ ಕೆಲವು ದಾಖಲೆಗಳಿಂದ ತೆಗೆದುಕೊಂಡುದಾಗಿದೆ ಮತ್ತೆ ಕೆಲಭಾಗ
ಸಭಾನಾಯಕರಿಂದ ಕೇಳಿ ತಿಳಿದುಕೊಂಡುದಾಗಿದೆ. ಇದರಲ್ಲಿಯ ಬಹುಭಾಗವನ್ನು ಆತ
ತಾನು ಕಂಡು ಕೇಳಿದ ಸಂಗತಿಗಳಿಂದ ತುಂಬಿಸಿದ್ದಾನೆ. ಮುಖ್ಯವಾಗಿ ತಾನಿಟ್ಟುಕೊಂಡಿದ್ದ
ದಿನಚರಿಯಿಂದ ಅನೇಕವನ್ನು ಆಯ್ದುಕೊಂಡಂತಿದೆ. ಕೆಲವೆಡೆ ಬರುವ ನಾವು ಎಂಬ
ಪದ ಈ ಮಾತನ್ನು ಸ್ಪಷ್ಟಪಡಿಸುತ್ತದೆ. ಪೌಲನ ಜೊತೆಯಲ್ಲಿ ಪ್ರಯಾಣ ಮಾಡುತ್ತಿದ್ದ
ಕಾಲದಲ್ಲಿ ತನ್ನ ಗ್ರಂಥಕ್ಕೆ ಬೇಕಾದ ಸಾಮಗ್ರಿಯನ್ನು ಸಂಗ್ರಹಿಸಲು ದೊರೆತ ಸದವಕಾಶವನ್ನು
ಲೂಕನು ಪೂರ್ತಿ ಉಪಯೋಗ ಮಾಡಿಕೊಂಡಿರಬೇಕೆಂಬುದು ಈ ಗ್ರಂಥದಿಂದ
ವ್ಯಕ್ತವಾಗುತ್ತದೆ. ಈ ರೀತಿ ಸಂಗ್ರಹಿಸಿದ ಸಾಮಗ್ರಿಯನ್ನು ಒಟ್ಟುಗೂಡಿಸಿ ತನ್ನ ಗ್ರಂಥವನ್ನು
ಪ್ರಶ 64ರ ಸುಮಾರಿಗೆ ಬರೆದು ಮುಗಿಸಿರಬೇಕೆಂದು ಪಂಡಿತರ ಸರ್ವಸಾಮಾನ್ಯ
ಅಭಿಪ್ರಾಯ.
ಕ್ರೈಸ್ತಸಭೆ ಜನ್ಮತಾಳಿದ ತರುವಾಯ ಅದರ ಆರಂಭದ 35 ವರ್ಷದ ಬೆಳೆವಣಿಗೆಯ
ಕಥೆಯನ್ನು ತಿಳಿದುಕೊಳ್ಳುವ ಕುತೂಹಲವುಳ್ಳವರಿಗೆ ಈ ಗ್ರಂಥವನ್ನು ಬಿಟ್ಟರೆ ಬೇರೆ
ಗತಿಯಿಲ್ಲ. ಆದುದರಿಂದಲೇ ಇದೊಂದು ಅಮೂಲ್ಯ ಗ್ರಂಥವೆಂದು ಪರಿಗಣಿಸಲ್ಪಟ್ಟಿದೆ.
(ಎಸ್.ಆರ್.ಎಫ್.)
ಅಮೋಹವಾದ : ಶಬ್ದ ಅಥವಾ ಪದದ ಅರ್ಥನಿರ್ಣಯಕ್ಕೆ ಸಂಬಂಧಿಸಿದ
ವಿಚಾರಪರಂಪರೆಯಲ್ಲಿ ಬೌದ್ಧತಾರ್ಕಿಕರು ಹಿಡಿದಿರುವ ವಿಶಿಷ್ಟಮಾರ್ಗವನ್ನು ಈ ಹೆಸರಿನಿಂದ
ಕರೆಯಲಾಗಿದೆ. ಭಾರತದ ದರ್ಶನಗಳಲ್ಲಿ ಈ ವಿಷಯವನ್ನು ಕುರಿತು ಅನೇಕ ಮೀಮಾಂಸೆ
ಗಳು ಹುಟ್ಟಿವೆ. ಪ್ರಾಚೀನ ನಿರುಕ್ತ ಮತ್ತು ವ್ಯಾಕರಣದಲ್ಲಿ ಮೂಲತಃ ಶಬ್ದಗಳು ಕ್ರಿಯಾಬೋಧಕ
ಗಳು ಎಂಬ ಅಭಿಪ್ರಾಯವಿದೆ. ಅನಂತರ ಮೀಮಾಂಸಕರು ಶಬ್ದ ಸಿದ್ಧವಸ್ತುವನ್ನು
ಬೋಧಿಸುವುದಿಲ್ಲ ಸಾಧಿಸಬೇಕಾದ ಕಾರ್ಯವನ್ನು ಬೋಧಿಸುತ್ತದೆ ಎಂದು ವಾದಮಾಡಿದ್ದಾರೆ.
ನ್ಯಾಯವೈಶೇಷಿಕ ಮತ್ತು ವೇದಾಂತ ದರ್ಶನಗಳಲ್ಲಿ ಶಬ್ದಕ್ಕೆ ಪರಿನಿಷ್ಪನ್ನ ಅಥವಾ ಸಿದ್ಧವಾದ
ಪದಾರ್ಥವೇ ಅರ್ಥವೆಂದು ತೀರ್ಮಾನಿಸಲಾಗಿದೆ.
ಬೌದ್ಧತಾರ್ಕಿಕರ ರೀತ್ಯಾ ಅಮೋಹವೆಂದರೆ ನಿಷೇಧ ಅಥವಾ ನಿರಾಕರಣೆ ಅಥವಾ
ವ್ಯಾವೃತ್ತಿ ಎಂದು ಅರ್ಥ. ತಾನು ಬೋಧಿಸುವ ಪದಾರ್ಥ ಇತರ ಪದಾರ್ಥಗಳಿಂದ
ಭಿನ್ನವೆಂದು ಹೇಳುವುದೇ ಪ್ರತಿಯೊಂದು ಶಬ್ದದ ಉದ್ದೇಶ. ಒಂದು ವಸ್ತು ಹೇಗಿದೆ
ಎನ್ನುವುದಕ್ಕಿಂತ ಹೇಗಿಲ್ಲ ಎಂದು ಹೇಳುವುದೇ ವಾಗ್ ವ್ಯವಹಾರದ ಪ್ರಯೋಜನವೆಂದು
ಈ ವಾದದ ಸಾರ. ಇದರ ಪ್ರಕಾರ ಶಬ್ದಾರ್ಥ ಭಾವಾತ್ಮಕವಲ್ಲ, ಅಭಾವಾತ್ಮಕ.
(ಎಸ್.ಎಸ್.ಆರ್.)
ಅಪೌರುಷೇಯ : ಪ್ರಾಚೀನ ಪವಿತಗ್ರಂಥಗಳ ಕರ್ತೃತ್ವವಿಚಾರದಲ್ಲಿನ ಒಂದು
ವಾದ. ಇತಿಹಾಸದ ಯುಗಕ್ಕಿಂತಲೂ ಪ್ರಾಚೀನವೆನಿಸಿದ ಧಾರ್ಮಿಕ ಗ್ರಂಥಗಳ ಉಗಮವನ್ನು
ನಿರ್ಣಯಿಸುವುದು ಸುಲಭದ ಮಾತಲ್ಲ. ಅದರಲ್ಲೂ ಆ ಧರ್ಮಗ್ರಂಥಗಳಲ್ಲಿ ಕಂಡುಬರುವ
ತತ್ತ್ವಗಳು ಬಹು ಗಂಭೀರವೂ ಮೂಲಭೂತವೂ ಎನಿಸಿ, ನಿತ್ಯತತ್ತ್ವಗಳ ಸ್ವರೂಪವನ್ನು
ಪಡೆದಿರುವಾಗ ಅವುಗಳ ಕರ್ತೃತ್ವವನ್ನು ನಿರ್ಣಯಿಸಲು ರಹಸ್ಯತಮ ವಿವರಣೆಗಳು
ಹುಟ್ಟಿಕೊಂಡಿವೆ. ಅಂಥ ಧಾರ ಗ್ರಂಥಗಳನ್ನು ಶ್ರುತಿ ಅಂದರೆ ಕೇಳಿದ್ದು ಅಥವಾ
ಧಾರ್ಮಿಕ
ಪಾಕಗೊಂಡದ್ದು ಎಂದೂ ಸ್ಮೃತಿ ಎಂದರೆ ನೆಮಮಾಡಿಕೊಂಡದ್ದು ಎಂದೂ ಆಗಮ
ಎಂದರೆ ನಡೆದು ಬಂದದ್ದು ಎಂದೂ ಕರೆಯುವುದುಂಟು. ಅಂಥ ತತ್ತ್ವಗಳು ಮಾನವನ
ಬುದ್ಧಿಪೂರ್ವಕವಾದ ಪ್ರಯತ್ನದಿಂದ ಮೂಡಿಬಂದವುಗಳಲ್ಲವಾದ್ದರಿಂದ ಅವುಗಳನ್ನು
ಅಪೌರುಷೇಯವೆಂದೂ ತಿಳಿಯಲಾಗಿದೆ. ಅಪೌರುಷೇಯ ತತ್ತ್ವಗಳು ಅವಶ್ಯಕವಾಗಿ
ನಿರ್ದೋಷವಿರಬೇಕು. ಏಕೆಂದರೆ ದೋಷ ಮಾನವಸಹಜವಾದದ್ದೇ ಹೊರತು
ದೈವಕ್ಕಂಟಿದ್ದಲ್ಲ. ಅಪೌರುಷೇಯವೆಂದು ಪರಿಗಣಿತವಾದ ವೇದಾದಿ ಧರ್ಮಗ್ರಂಥಗಳು
ಅನಾದಿ ಎಂದೂ ಪರಿಗಣಿತವಾಗಿವೆ. ಋಷಿವರ್ಯರು ಕೇವಲ ದ್ರಷ್ಟಾರರೇ ಹೊರತು
ಈ ತತ್ತ್ವಗಳ ಕರ್ತೃಗಳೇನಲ್ಲ. ಅಂದಮೇಲೆ ಅವರಿಗಿಂತ ಮೊದಲೂ ಅನಾದಿಕಾಲದಿಂದಲೂ
ಇದ್ದಂಥ ಈ ಧಾರ್ಮಿಕತತ್ತ್ವಗಳನ್ನು ಪುರಾತನಕಾಲದ ಋಷಿಗಳು ಮೊಟ್ಟಮೊದಲಿಗೆ
ಕಂಡರು, ಅಷ್ಟೆ. ಇದು ಅಪೌರುಷೇಯವಾದಿಗಳ ಮತ
ವೇದಗಳು ಅಪೌರುಷೇಯವೆಂದು ನಂಬಿದ ಭಾರತೀಯ ದಾರ್ಶನಿಕರಲ್ಲಿ ಎರಡು
ರೀತಿಯ ವಿವರಣೆಗಳು ಬಹುಪ್ರಮುಖವಾಗಿ ಕಾಣುತ್ತವೆ. ನೈಯಾಯಿಕರು ವೇದ
ಅಪೌರುಷೇಯವೆಂದು ಒಪ್ಪಿದರೂ ಮಾನವನಲ್ಲದಿದ್ದರೆ ಮಹಾಪುರುಷನಾದ ದೇವರು
ಅದರ ಕರ್ತೃವಾಗಿರಬೇಕೆನ್ನುತ್ತಾರೆ. ಅಪೌರುಷೇಯವಾದವನ್ನು ಪೂರ್ಣವಾಗಿ ನಂಬಿದ<noinclude></noinclude>
iqareff43ye631fhaykt315qo3tgqch
ಪುಟ:Mysore-University-Encyclopaedia-Vol-1-Part-1.pdf/೩೬೨
104
118658
314894
2026-05-01T18:00:39Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೩೬೨ - ಅಪ್ಪಣ್ಣ, ಪದಸದ – ಅಪ್ಪಯ್ಯ ದೀಕ್ಷಿತ ಪೂರ್ವಮೀಮಾಂಸಕರು ವೇದ ಅನಾದಿಯಾದ್ದರಿಂದ ದೇವರ ನೆರವಿಲ್ಲದೆ ಅದರ ಅಸ್ತಿತ್ವವನ್ನು ವಿವರಿಸುತ್ತಾರೆ. ಅವರ ಪ್ರಕಾರ ವೇದೋಕ್ತಧರ್ಮ ಮತ್ತು ತತ್ತ್ವಗಳು ಮಾತ್ರವೇ ಅಪೌರುಷ...
314894
proofread-page
text/x-wiki
<noinclude><pagequality level="1" user="Pragathi. BH" /></noinclude>೩೬೨
-
ಅಪ್ಪಣ್ಣ, ಪದಸದ – ಅಪ್ಪಯ್ಯ ದೀಕ್ಷಿತ
ಪೂರ್ವಮೀಮಾಂಸಕರು ವೇದ ಅನಾದಿಯಾದ್ದರಿಂದ ದೇವರ ನೆರವಿಲ್ಲದೆ ಅದರ
ಅಸ್ತಿತ್ವವನ್ನು ವಿವರಿಸುತ್ತಾರೆ. ಅವರ ಪ್ರಕಾರ ವೇದೋಕ್ತಧರ್ಮ ಮತ್ತು ತತ್ತ್ವಗಳು ಮಾತ್ರವೇ
ಅಪೌರುಷೇಯವಲ್ಲ, ವೇದದಲ್ಲಿ ಕಂಡುಬರುವ ಪದಪಂಕ್ತಿಯೂ ಅಪೌರುಷೇಯ ಮತ್ತು
ಅನಾದಿ.
ಈ ಅಂಶವನ್ನು ಐತಿಹಾಸಿಕ ದೃಷ್ಟಿಯಿಂದ ನೋಡಿದ ಪಾಶ್ಚಾತ್ಯ ದಾರ್ಶನಿಕರಾದ
ಮ್ಯಾಕ್ಸ್ ಮುಲ್ಲರ್ ಮತ್ತು ಎಂಟರ್ಟ್ಸ್ ಮುಂತಾದವರು ವೇದಗಳ ಅಪೌರುಷೇಯವಾದವನ್ನು
ಅಷ್ಟಾಗಿ ಮನ್ನಿಸದೆ ಅವುಗಳಿಗೆ ಕಾಲ ಮತ್ತು ಕರ್ತೃಗಳನ್ನು ಹುಡುಕಲು ಪ್ರಯತ್ನಿಸಿದ್ದಾರೆ.
ವೇದಗಳ ಕಾಲನಿರ್ಣಯದಲ್ಲಿ ಪಂಡಿತರುಗಳಲ್ಲಿ ಭಿನ್ನಾಭಿಪ್ರಾಯವಿರುವುದಾದರೂ ಅವುಗಳ
ಕರ್ತೃಗಳಾಗಿರಬಹುದೆಂಬುದು ಇನ್ನೂ ಬಿಡಿಸಲಾರದ ಒಗಟಾಗಿಯೇ ಉಳಿದಿದೆ.
ಅಂದಮಾತ್ರಕ್ಕೆ ಈ ದಾರ್ಶನಿಕರು ವೇದಗಳು ಅಪೌರುಷೇಯವೆಂಬುದನ್ನು
ಮನ್ನಿಸುತ್ತಾರೆಂದಲ್ಲ. ಆದರೆ ಅದರ ಕರ್ತೃಗಳಾರೆಂಬುದನ್ನು ಸಾಧಾರಯುತವಾಗಿ
ನಿರ್ಣಯಿಸಲಾರದವರಾಗಿದ್ದಾರೆ.
ಧರ್ಮಗ್ರಂಥಗಳು ಅಪೌರುಷೇಯವಾಗಿರಬಲ್ಲವೆಂಬುದು ಹಿಂದೂಧರ್ಮದಲ್ಲಿ ಮಾತ್ರ
ಕಾಣಬರುವ ಗುಣವಲ್ಲ. ಇಸ್ಲಾಂ ಧರ್ಮಗ್ರಂಥ ಪ್ರವಾದಿ ಮಹಮ್ಮದನಿಂದಲೂ ಕ್ರೈಸ್ತಧರ್ಮದ
ಗ್ರಂಥ ದೇವಪುತ್ರನಾದ ಯೇಸುವಿನಿಂದಲೂ ಮೂಡಿಬಂದಿದೆ. ದೈವಾಂಶಸಂಭೂತರಾದ
ಈ ಮತಾಚಾರ್ಯರ ದಿವ್ಯದೃಷ್ಟಿಗೆ ಗೋಚರವಾದ ಈ ಧಾರ್ಮಿಕತತ್ತ್ವಗಳು
ಅಪೌರುಷೇಯವೂ ನಿರ್ದೋಷವೂ ಪವಿತ್ರವೂ ಆಗಿವೆ ಎಂದು ಆ ಮತಾನುಯಾಯಿಗಳು
ಪರಿಗಣಿಸುತ್ತಾರೆ. (ನೋಡಿ- ವೇದಗಳು)
(ಏ.ಎಲ್.ಎಸ್.)
ಅಪ್ಪಣ್ಣ, ಹಡಪದ : ಭಕ್ತಿ ಭಂಡಾರಿ ಬಸವಣ್ಣನವರ ಕಾಯದ ನೆಳಲಾಗಿ ಅವರಲ್ಲಿ
ಹಡಪದ ವೃತ್ತಿಯನ್ನು ಕೈಕೊಂಡು ಅವರ ಸತ್ಸಂಗದ ಫಲವಾಗಿ ಕಾಯದ ಶುದ್ಧಿಯನ್ನರಿತು
ತನ್ನ ಸರ್ವಾಚಾರ ಸಂಪತ್ತುಗಳನ್ನು ಬಸವಣ್ಣನವರಲ್ಲಿ ಸಮರ್ಪಿಸಿ ನಿಜವಾಸಿಯಾಗಿದ್ದ
ನಿಜಸುಖಿಶರಣ. ಈತನಿಗೆ ಅನುರೂಪಳಾದ ಸಹಧರ್ಮಿಣಿ ಲಿಂಗಮ್ಮ, ಬಸವಣ್ಣನವರ
ಆಪ್ತನಂತಿದ್ದು, ಉಚಿತ ಸಂದರ್ಭಗಳಲ್ಲಿ ಒಡೆಯರನ್ನು ಎಚ್ಚರಿಸುತ್ತಿದ್ದ ಸ್ವಾಮಿನಿಷ್ಠೆಯ
ನೃತ್ಯ ಈತ. ಬಸವಪ್ರಿಯ ಕೂಡಲಸಂಗಯ್ಯ ಎಂದೇ ಈತನ ಅಂಕಿತ ಸಿದ್ಧವೀರಣ್ಣೂಡೆಯರು
ಸಂಗ್ರಹಿಸಿರುವ ಪ್ರಭುದೇವರ ಶೂನ್ಯಸಂಪಾದನೆಯ ಐದನೆಯ ಸಂಪಾದನೆಯಲ್ಲಿ ಇವನ
ವ್ಯಕ್ತಿತ್ವ ಮಹೋನ್ನತವಾಗಿ ಮೂಡಿಬಂದಿದೆ. ಅನುಭವಮಂಟಪದ ಜ್ಞಾನಭಾಸ್ಕರನೆನಿಸಿದ
ನಿಂದರೆ ನೆಳಲಿಲ್ಲದ ಸುಳಿದಿರೆ ಹೆಜ್ಜೆಯಿಲ್ಲದ' ಪ್ರಭುದೇವ ಸಿದ್ಧರಾಮನೊಡಗೂಡಿ
ಮೊದಲಬಾರಿಗೆ ಕಲ್ಯಾಣಕ್ಕೆ ಬಂದಾಗ ಭಕ್ತಿಯಲ್ಲಿ ಮೈಮರೆತಿದ್ದ ಬಸವಣ್ಣನವರನ್ನು
ಎಚ್ಚರಿಸಿ, ಒಡೆಯನ ನೈಷ್ಠಿಕಭಕ್ತಿಗೆ ಭಂಗ ಬಾರದಂತೆ, ಬಂದ ಅಸಾಮಾನ್ಯ ಅತಿಥಿಗೆ
ಅಪಚಾರವಾಗದಂತೆ ಬಸವಣ್ಣ-ಅಲ್ಲಮ ಪ್ರಭುಗಳ ಮಧ್ಯೆ ನಡೆಸಿದ ಶರಣ ಅಪ್ಪಣ್ಣನ
ದೌತ್ಯ ಅವನ ಆಳವಾದ ಅರಿವು ಮತ್ತು ವಿಶಾಲವಾದ ಅನುಭವಕ್ಕೆ ಹಿಡಿದ ಕನ್ನಡಿಯಾಗಿದೆ.
ಬಸವಣ್ಣನವರ ಸಂಗಾತಿಯಾದ ಅಪ್ಪಣ್ಣನ ಶಿವಾನುಭವದ ಮಹತ್ವ ಅವನ ಅಂತ್ಯಕಾಲದಲ್ಲಿ
ಗೋಚರವಾಗುತ್ತದೆ. ತಮ್ಮ ಅಂತ್ಯಕಾಲದಲ್ಲಿ ಬಡಲಸಂಗಮಕ್ಕೆ ಬಂದ ಬಸವಣ್ಣನವರು
ತಾವು ಕೈಹಿಡಿದ ಧರ್ಮಪತ್ನಿ ನೀಲಾಂಬಿಕೆಯನ್ನು ಕರೆದು ತರುವಂತೆ ಒಡನಾಡಿಯಾದ
ಅಪ್ಪಣ್ಣನನ್ನೇ ಕಳುಹಿಸಿದಾಗ, ಬರಿಕೈಲಿ ಹಿಂತಿರುಗಿ ಬಂದು ನಿಜೇಷ್ಟಲಿಂಗದಲ್ಲಿಯೇ
ಗುರು ಹಾಗೂ ಪತಿ ಬಸವಣ್ಣನವರನ್ನು ಕಂಡು ಅದರಲ್ಲಿಯೇ ಸಮರಸಳಾದ
ನೀಲಾಂಬಿಕೆಯ ರೀತಿಯನ್ನು ವರ್ಣಿಸುತ್ತಲೇ ತಾನೂ ನಿಜಲಿಂಗದಲ್ಲಿ ಐಕ್ಯನಾದ ನಿಜಸುಖಿ
ಅಪ್ಪಣ್ಣನ ಜೀವನ ಶರಣರನ್ನು ಮರಣದಲ್ಲಿ ನೋಡು ಎಂಬ ಉಕ್ತಿಗೆ ಆದರ್ಶವಾಗಿದೆ.
ನೀಲಾಂಬಿಕೆಯ ಸಮಾಧಿಯ ಬಳಿಯಲ್ಲೇ ಈತನ ಸಮಾಧಿಯೂ ಇದೆ.
ಇವನ ಸಂಸ್ಕೃತಜ್ಞಾನ ಅಪಾರವೆಂಬುದಕ್ಕೆ ಇವನ ವಚನಗಳೇ ಸಾಕ್ಷಿ. ನುಡಿಯಂತೆ
ನಡೆ, ವಿಚಾರದಂತೆ ಆಚಾರ ಇವುಗಳಿಂದ ಕೂಡಿ ನಿಷ್ಠೆಯ ಕೆಚ್ಚಿನಿಂದ ಮೂಡಿ ಬಂದಿರುವ
ಇವನ ವಚನಗಳು, ಇವನ ಬಾಳಿನ ಬೆಳಕಿಂಡಿಗಳಂತಿವೆ. ಅವು ಅತ್ಯಂತ ಸರಳ, ನೇರ
ಮತ್ತು ಹೃದಯಕಲಾರ್ತಿ,
(ಬಿ.ಎಸ್.ಸಿ.)
ಅಪ್ಪಯ್ಯ ದೀಕ್ಷಿತ : ಸು. 1554-1626, ಸರ್ವತೋಮುಖವಾದ ಪ್ರತಿಭೆ
ಪಾಂಡಿತ್ಯಗಳಿಗೂ ದೈವಭಕ್ತಿಗೂ ಹೆಸರುವಾಸಿಯಾದ ಈತ ತಮಿಳುನಾಡಿನ ಕಂಚಿಯ
ಸಮೀಪದ ಅಡಯಪ್ಪಲಮ್ ಎಂಬ ಗ್ರಾಮದಲ್ಲಿ ವಿದ್ವಾಂಸರ ವಂಶದಲ್ಲಿ ಜನಿಸಿದ. ಅವನ
ತಾತ ಆಚಾರ್ಯ ವೀಕ್ಷಿತ ವಿಜಯನಗರದ ಕೃಷ್ಣದೇವರಾಯನಿಂದ ಶೋಷಿತನಾಗಿದ್ದು,
ಅಚ್ಚಾನ್ ದೀಕ್ಷಿತ ಎಂದು ಹೆಸರಾಗಿದ್ದ. ಅಚ್ಚಾನ್ ಎಂಬುದು ಆಚಾರ್ಯ ಪದದ
ತಮಿಳು ರೂಪ.
ಆಚಾರ್ಯ ದೀಕ್ಷಿತನಿಗೆ ಶೈವ ಹಾಗೂ ಶ್ರೀವೈಷ್ಣವ ಪಂಗಡದ ಇಬ್ಬರು ಪತ್ನಿಯರಿದ್ದರು.
ಹೀಗಾಗಿ ವೀಕ್ಷಿತನಲ್ಲಿ ಶೈವ ವೈಷ್ಣವ ಮತಗಳು ಸಮನ್ವಯಗೊಂಡಿದ್ದುವು. ಶ್ರೀವ್ಯಸ್ತನ
ಪತ್ನಿಯಲ್ಲಿ ಹುಟ್ಟಿದ ನಾಲ್ವರು ಪುತ್ರರಲ್ಲಿ ಮೊದಲನೆಯವ ಶ್ರೀರಂಗರಾಜಾಧ್ವರಿ. ಈತ
ಪ್ರಸಿದ್ಧ ವೇದಾಂತಿ. ಇವನಿಗೆ ಅಪ್ಪದೀಕ್ಷಿತ, ಅಚ್ಚಾನ್ ದೀಕ್ಷಿತರೆಂಬ ಇಬ್ಬರು ಮಕ್ಕಳು.
ನೀಲಕಂಠವಿಜಯ ಎಂಬ ಚಂಪೂಕಾವ್ಯದ ಕರ್ತೃ ನೀಲಕಂಠ ದೀಕ್ಷಿತ ಅಚ್ಚಾನ್ ದೀಕ್ಷಿತನ
ಮೊಮ್ಮಗ.
ಶ್ರೀಡಂಗರಾಜಾದ್ಯರಿತ ಸ್ಟೇಷ್ಠಮನ ಹುಟ್ಟುಹಸಿರು ಅಷ್ಟ ದೀಕ್ಷಿತ ಎಂದಾದರೂ
ಕಾಲಕ್ರಮದಲ್ಲಿ ಗೌರವ ಕೂಡಿಬಂದಂತೆಲ್ಲ ಅಪ್ಪಯ್ಯ ದೀಕ್ಷಿತ ಎಂಬ ಹೆಸರೇ ರೂಢಿಗೆ
ಬಂತು. ಬಾಲ್ಯದಿಂದಲೂ ತಂದೆಯಿಂದ ಅದೈತ ಮುಂತಾದ ಶಾಸ್ತ್ರಗಳಲ್ಲಿ ಶಿಕ್ಷಣ ಲಭಿಸಿ
ವಂಶಕ್ಕನುಗುಣವಾಗಿ ಅವನಲ್ಲಿ ಅದ್ಭತ ವಿಷಯಿಕವಾದ ಆಸಕ್ತಿ ಬೆಳೆಯಿತು. ಅಲ್ಲದ
ಅದೈತದ ಪ್ರಕಾರ ನಿರ್ಗುಣ ಬ್ರಹ್ಮತತ್ತ್ವವನ್ನು ತಂದೆ ಮನದಟ್ಟು ಮಾಡಿಸಿದ್ದರೂ ಅಪ್ಪಯ್ಯನಿಗೆ
ಚಿದಚಿತ್ಪಪಂಚವಿಶಿಷ್ಟನಾದ ಶಿವನ ವಿಚಾರದಲ್ಲಿ ಭಕ್ತಿ ಅಪಾರವಾಗಿ ಬೆಳೆದು ಅವನ ಕೆಲವು
ಗ್ರಂಥಗಳೆಲ್ಲಿ ಹೊರಹೊಮ್ಮಿತು. ಕೆಲಕಾಲಾನಂತರ ಅದೈತಾಚಾರ್ಯನೊಬ್ಬನ ಪ್ರಭಾವದಿಂದ
ಅವನ ಮನಸ್ಸು ಅದೈತದ ಮೂಲತತ್ತ್ವಗಳ ಕಡೆ ಪುನಃ ಹರಿಯಿತು. ತತ್ಪರಿಣಾಮವಾಗಿ
ಆತ ಬರೆದ ಗ್ರಂಥಗಳೆಂದರೆ, ಅದೈತ ವೇದಾಂತವನ್ನು ಕುರಿತು ವ್ಯಾಖ್ಯಾನ ರೂಪದ
ಪರಿಮಳ, ನ್ಯಾಯ ರಕ್ಷಾಮಣಿ, ಸಿದ್ಧಾಂತಲೇಶಸಂಗ್ರಹ-ಮುಂತಾದುವು.
ಅಪ್ಪಯ್ಯ ದೀಕ್ಷಿತನ ಕಾಲದ ವಿಚಾರದಲ್ಲಿ ವಿವಾದವಿದೆ. ಆತ ಪ್ರಶ. 1554-1626
ರವರೆಗೆ ಜೀವಿಸಿದ್ದನೆಂಬುದು ಸಾಮಾನ್ಯವಾಗಿ ವಿದ್ವಾಂಸರ ಒಪ್ಪಿಗೆ ಪಡೆದಿರುವ ಅಭಿಪ್ರಾಯ.
ಇದಕ್ಕೆ ವಿಜಯನಗರದ ಎರಡನೆಯ ಶ್ರೀರಂಗರಾಯನ ಒಂದು ಶಾಸನದ ಆಧಾರವಿದೆ.
ಆದರೆ ಅಪ್ಪಯ್ಯ ದೀಕ್ಷಿತನ ವಂಶಜರೇ ಆದ ವೈ. ಮಹಲಿಂಗಶಾಸ್ತ್ರಿಗಳು ಇವನ ಕಾಲದ
ವಿಚಾರದಲ್ಲಿ ಮೇಲ್ಕಂಡ ಕೀಮ ನ ಸರಿಯಲ್ಲವೆಂದು ವಾದಿಸಿದ್ದಾರೆ. ಅಪ್ಪಯ್ಯ ದೀಕ್ಷಿತ
ತನ್ನ ಕೆಲವು ಗ್ರಂಥಗಳಲ್ಲಿ ಕಾಣಿಸಿರುವ ಚಿನ್ನತಿಮ್ಮ, ಚಿನ್ನಬೊಮ್ಮ ವೆಂಕಟ ಎಂಬ
ರಾಜರ ಹೆಸರುಗಳನ್ನೂ ವೀಕ್ಷಿತನ ಜನ್ಮಸ್ಥಳವಾದ ಅಕಲಂಕ ಅ೦ಕಟೇಶ್ವರ
ದೇವಾಲಯದಲ್ಲಿನ ಶಿಲಾಶಾಸನನನ್ನು ಗಮನದಲ್ಲಿಟ್ಟುಕೊಂಡು ರಾಜ್ಯಗಳು ದೀಕ್ಷಿತನ
ಗ್ರಂಥಗಳು ರಚಿತವಾದ ಅಂಶವೂ ಚಿನ್ನಬೊಮ್ಮ ಅಪ್ಪಯ್ಯನಿಗೆ ಪೋಷಕ ದೊರೆಯಾಗಿದ್ದ
ಕಾಲವನ್ನು ನಿರ್ಣಯಿಸಿದ್ದಾರೆ. ರಂಗರಾಜ ಪುತ್ರನಾದ ಅಪ್ಪಯ್ಯನಿಂದ ಒಂದು ನೂರು
ವಿಚಾರವೂ ಮೇಲ್ಕಂಡ ಶಿಲಾಶಾಸನದಿಂದ (1582) ತಿಳಿದುಬಂದಿವೆ. ಆದರೆ, ಅಪ್ಪಯ್ಯ
ದೀಕ್ಷಿತನ ಕಾಲದಿಂದ ಬಹು ಈಚೆಗೆ ಅವನ ಪ್ರಸಿದ್ಧಿಯನ್ನನುಸರಿಸಿ ಶಾಸನ ಹುಟ್ಟಿರಬಹು
ಕಾಲನಿರ್ಣಯವನ್ನು ವಿರೋಧಿಸಿದ್ದಾರೆ. ಅಲ್ಲದೆ, ಅದೇ ವಂಶದಲ್ಲಿ ಅಪ್ಪಯ್ಯ ಎಂಬ
ದೆಂದು ಹೇಳಿ ಕೆಲವು ವಿದ್ವಾಂಸರು ಅದರ ಆಧಾರದ ಮೇಲೆ ಶಾಸ್ತ್ರಿಗಳವರು ಮಾಡಿರುವ
ಹೆಸರುಳ್ಳವರು ಮೂರು ಮಂದಿ ಇರುವರೆಂಬ ವಿಷಯವನ್ನೂ ವಿದ್ವಾಂಸರು ಬೆಳಕಿಗೆ
ತಂದಿರುವುದರಿಂದ ದೀಕ್ಷಿತರ ಕಾಲವನ್ನು ನಿರ್ಧರಿಸುವುದು ಕಷ್ಟತರವಾಗಿದೆ.
ಶ್ರೀಕಂಠಶಿವಾಚಾರ್ಯನ ಬ್ರಹ್ಮಸೂತ್ರ ಭಾಷ್ಯಕ್ಕೆ ವಿವರಣೆಯನ್ನು ಕೊಟ್ಟು ವಿಶಿಷ್ಟಶಿವಾಿತವನ್ನು
ಸುಂದರವಾಗಿ ವಿವರಿಸಿರುವ ಕೀರ್ತಿ ಈತನದು. ಮೇಲ್ಕಂಡ ಸೂತ್ರಭಾಷ್ಯಕ್ಕೆ ವ್ಯಾಖ್ಯಾನರೂಪ
ದಲ್ಲಿರುವ ಶಿವಾರ್ಕಮಣಿದೀಪಿಕಾ, ಶಿವಾಂತನಿರ್ಣಯ ಮುಂತಾದ ಗ್ರಂಥಗಳೂ ಶಿವತತ್ತ್ವ
ಪ್ರತಿಪಾದನೆಗೆ ಮೀಸಲಾಗಿವೆ. ದೀಕ್ಷಿತ ಶುದ್ಧಾದೈತದಲ್ಲಿ ದೃಢವಾದ ಚಿತ್ತವೃತ್ತಿಯುಳ್ಳವನು.
ಆದರೆ ಅವನ ಹೃದಯ ಶಿವಭಕ್ತಿಯಿಂದ ತುಂಬಿತ್ತು. ಸಗುಣಬ್ರಹ್ಮ ನಿರೂಪಣೆಯಲ್ಲಿ
ಅಭಿರುಚಿಯನ್ನು ಹೊಂದಿದ್ದ ಆತನಿಗೆ ಶಿವಭಕ್ತಿ ವಿಷ್ಣುಭಕ್ತಿಗಳೆರಡರಲ್ಲೂ ಏಕರೂಪವಾದ
ಸಹಾನುಭೂತಿ ಪಟ್ಟೆಗಳಿದ್ದುವು. ವೈಷ್ಣವಾಚಾರ್ಯ ಶ್ರೀಮದ್ವೇದಾಂತದೇಶಿಕ ವಿರಚಿತ
ಯಾದವಾಭ್ಯುದಯ ಕಾವ್ಯಕ್ಕೆ ಉತ್ತಮವ್ಯಾಖ್ಯಾನವನ್ನು ಬರೆದು ದೀಕ್ಷಿತ ತನ್ನ ವಿಶಾಲ
ಮನೋಭಾವವನ್ನು ವ್ಯಕ್ತಪಡಿಸಿದ್ದಾನೆ. ಆದರೂ ಅವನ ಹೃದಯದ ಒಲವು ಶಿವನ
ಕಡೆಗೇ. ಅವನೇ ಹೇಳುವಂತೆ ಅವನಿಗೆ ತರುಣೇಂದುಶೇಖರನಲ್ಲಿ ಅತಿಭಕ್ತಿ (ತಥಾಪಿ
ಭಕ್ತಿಸ್ತರು ಇಂದುಶೇಖರ)
ಅಂತು ವೀಕ್ಷಿತ ಸು. 104 ಗ್ರಂಥಗಳ ಕತೃವೆಂದು ಪ್ರಸಿದ್ಧಿ ಪಡೆದಿದ್ದಾನೆ.
ಅದೈತವೇದಾಂತಕ್ಕೂ ಶೈವಮತಕ್ಕೂ ಸಂಬಂಧಪಟ್ಟ ಗ್ರಂಥಗಳನ್ನೇ ಅಲ್ಲದೆ ದೀಕ್ಷಿತ
ಕುವಲಯಾನಂದ, ಚಿತ್ರಮಿಮಾಂಸಾ, ವೃತ್ತಿವಾರ್ತಿಕಾ, ಲಕ್ಷ್ಮಣರತ್ನಾವಳೀ ಎಂಬ ಅಲಂಕಾರ
ಗ್ರಂಥಗಳನ್ನೂ ಯಾದವಾಭ್ಯುದಯಕ್ಕೆ ವ್ಯಾಖ್ಯಾನವನ್ನೂ ರಚಿಸಿದ್ದಾನೆ. ಶಿವಮಹಿಮ
ಕಲಿಕಾಸ್ತುತಿ, ವರದರಾಜ ಸ್ತವ, ಹರಿಹರಸ್ತುತಿ ಮುಂತಾದ ಸ್ತೋತ್ರಗ್ರಂಥಗಳೂ ಅವನಿಂದ
ರಚಿತವಾಗಿವೆ. ಈ ಗ್ರಂಥಗಳಲ್ಲಿ ಕಾಣಬರುವ ವಸ್ತು ಪ್ರತಿಪಾದನೆಯನ್ನು ಗಮನಿಸಿದರೆ
ಮಾಮಾಂಸೆ, ವ್ಯಾಕರಣ, ನ್ಯಾಯ-ಮುಂತಾದ ಶಾಸ್ತ್ರಗಳಲ್ಲಿ ದೀಕ್ಷಿತನಿಗಿದ್ದ ಪ್ರಬುದ್ಧ
ಪಾಂಡಿತ್ಯ ಎದ್ದುಕಾಣುತ್ತದೆ. ಹೀಗೆ ದೀಕ್ಷಿತನ ಗ್ರಂಥರಚನೆ ಬಹುಮುಖವಾದದ್ದು,
ದೀಕ್ಷಿತನ ಒಂದೆರಡು ಕೃತಿಗಳು ಕಟುವಾದ ಟೀಕೆಗೆ ಗುರಿಯಾಗಿರುವುದೂ ಉಂಟು.
ಸುಪ್ರಸಿದ್ಧ ಆಲಂಕಾರಿಕನಾದ ಜಗನ್ನಾಥ (ಸು. 1620-65) ಇವನನ್ನು ದ್ರವಿಡಪುಂಗವ
ಮುಂತಾದ ಲಘುವಾದ ಮಾತುಗಳಿಂದ ನಿರ್ದೇಶಿಸಿ, ಅವನ ಅಲಂಕಾರ ಗ್ರಂಥಗಳಲ್ಲೊಂದನ್ನು
ಟೀಕಿಸಲು ಚಿತ್ರಮೀಮಾಂಸಾಖಂಡನ ಎಂಬ ಗ್ರಂಥವನ್ನೇ ಬರೆದಿದ್ದಾನೆ. ಆದರೆ ಜಗನ್ನಾಥನ
ತಂದೆಗೆ ಮೀಮಾಂಸಾ ಶಾಸ್ತ್ರದಲ್ಲಿ ಗುರುವಾಗಿದ್ದ ಖಂಡದೇವ ದೀಕ್ಷಿತನನ್ನು ಮೀಮಾಂಸಕ<noinclude></noinclude>
22t93h52e815dtzz4rbz52znk8wxa5p
ಪುಟ:Mysore-University-Encyclopaedia-Vol-1-Part-1.pdf/೩೬೩
104
118659
314895
2026-05-01T18:00:49Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅಪ್ಪ - ಅಪ್ರಚಲಿತತೆ ಮೂರ್ಧನ್ಯ ಎಂದು ಪ್ರಶಂಸಿಸಿ ಅವನ ಪಾಂಡಿತ್ಯದ ಹಿರಿಮೆಯನ್ನು ಎತ್ತಿಹಿಡಿದಿರುವುದರಿಂದ ಕರ್ತೃವಿನ ಮೇಲಣ ಟೀಕೆಗಳು ಮಹತ್ವಕ್ಕೆ ಪೂರಕಗಳೇ ಹೊರತು ಬಾಧಕಗಳಲ್ಲವೆಂದು ಹೇಳಬಹುದು. ದೀಕ್ಷಿತನ ವ್...
314895
proofread-page
text/x-wiki
<noinclude><pagequality level="1" user="Pragathi. BH" /></noinclude>ಅಪ್ಪ - ಅಪ್ರಚಲಿತತೆ
ಮೂರ್ಧನ್ಯ ಎಂದು ಪ್ರಶಂಸಿಸಿ ಅವನ ಪಾಂಡಿತ್ಯದ ಹಿರಿಮೆಯನ್ನು ಎತ್ತಿಹಿಡಿದಿರುವುದರಿಂದ
ಕರ್ತೃವಿನ ಮೇಲಣ ಟೀಕೆಗಳು ಮಹತ್ವಕ್ಕೆ ಪೂರಕಗಳೇ ಹೊರತು ಬಾಧಕಗಳಲ್ಲವೆಂದು
ಹೇಳಬಹುದು.
ದೀಕ್ಷಿತನ ವ್ಯಕ್ತಿತ್ವದಲ್ಲಿ ಕಾಣಬರುವ ಹೃದಯವೈಶಾಲ್ಯ, ಔದಾರ್ಯ, ಪಾಂಡಿತ್ಯ,
ಪ್ರತಿಭೆ, ಜ್ಞಾನಭಕ್ತಿಗಳ ಸಮನ್ವಯ ಅನನುಕರಣೀಯವಾದುವು. ಅವನಲ್ಲಿ ತತ್ತ್ವಜ್ಞಾನಿಯ
ಬುದ್ಧಿಸೂಕ್ಷ್ಮತೆಯೂ ಭಕ್ತಾಗ್ರಣಿಯ ಭಾವಸಂಪತ್ತೂ ಸಮ್ಮಿಳಿತವಾಗಿವೆ. ಅವನ ತತ್ತ್ವದೃಷ್ಟಿ
ನಿಷ್ಕೃಷ್ಟವಾದುದು.
ಉಪನಿಷತ್ತುಗಳ, ಬ್ರಹ್ಮಸೂತ್ರಗಳ ಮತ್ತು ಶಂಕರಾಗಿ ಆಚಾರ್ಯರತ್ನರ ಅತನಿಷ್ಠೆ
ಯನ್ನು ಪ್ರಸ್ತಾಪಿಸುತ್ತ, ತಾನೇ ಅತಾಚಾರ್ಯನೆಂಬ ಕೀರ್ತಿಗೆ ಭಾಗಿಯಾಗಿರುವ
ಅಪ್ಪಯ್ಯ ದಕ್ಷಿತ “ತಮರೇಂದುಶೇಖರನ ಅನುಗ್ರಹದಿಂದಲೇ ಮನುಷ್ಯಗೆ ಆ ತಸಂಹಾರ
ವುಂಟಾಗಬಲ್ಲದು, ಬೇರೆ ಮಾರ್ಗದಿಂದಲ್ಲ' ಎಂದು ಮನೋಜ್ಞವಾಗಿ ಹೇಳಿದ್ದಾನೆ.
(ಬಿ.ಕೆ.ಎಸ್.; ಕೆ.ಸಿ.)
ಅಪ್ಪ : 3ಪುರಾತನರಲ್ಲಿ ಒಬ್ಬ ತಮಿಳುನಾಡಿನಲ್ಲಿ ಪ್ರಸಿದ್ಧರಾದ ಸುಂದರ್,
ಮಾಣಿಕ್ಯ ವಾಚಕರ್, ತಿರುಜ್ಞಾನ ಸಂಬಂಧ ಸಮಯಾಚಾರ್ಯ ಎಂದು
ಪರಿಗಣಿಸಲ್ಪಟ್ಟಿದ್ದಾನೆ. ಪೆರಿಯಪುರಾಣದಲ್ಲಿ ಈತನಿಗೆ ತಿರುನಾವುಕ್ಕರಸು ಎಂದೂ
ಪುರಾತನಭಕ್ತವಿಲಾಸ ಎಂಬ ಸಂಸ್ಕೃತ ಗ್ರಂಥದಲ್ಲಿ ವಾಗೇಶಃ ಎಂದೂ ಕನ್ನಡ 63ರ
ಪುರಾಣಗಳಲ್ಲಿ ವಾಗೇಶ ಎಂದೂ ಹೆಸರು. ತಮಿಳು ವೇದವೆನಿಸಿದ ತೇವಾರವನ್ನು
ರಚಿಸಿದ ಪ್ರಖ್ಯಾತ ನಾಲ್ವರು ಸಮಯಾಚಾರ್ಯರಲ್ಲಿ ಈತನೂ ಒಬ್ಬ (ಬಿ.ಎಸ್.)
ಅಪ್ಪಾನಹಳ್ಳಿ : ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿರುವ ಗ್ರಾಮ ಗ್ರಾಮದ
1 ಕಿಮೀ ವಾಯವ್ಯಕ್ಕೆ ಬೆಟ್ಟದ ಕಣಿವೆ ಪ್ರದೇಶದಲ್ಲಿ ಆದಿ ಹಳೆಶಿಲಾಯುಗ, ಮಧ್ಯ
ಹಳೆಶಿಲಾಯುಗ, ಅಂತ್ಯ ಹಳೆಶಿಲಾಯುಗ ಮತ್ತು ಸೂಕ್ಷ್ಮ ಶಿಲಾಯುಗದ ನೆಲೆಗಳನ್ನು
ಗುರುತಿಸಲಾಗಿದೆ. ಈ ನೆಲೆಯು ಶಿಲಾಯುಗದ ಮಾನವನ ವಾಸ್ತವ್ಯಕ್ಕೆ ಯೋಗ್ಯ
ಸ್ಥಳವಾಗಿದ್ದುದಾಗಿ ತಿಳಿದುಬರುತ್ತದೆ. ಇಲ್ಲಿನ ಪ್ರಾಕೃತಿಕ ಸ್ಥಿತಿಗತಿ, ವಿವಿಧ ಶಿಲಾವೈವಿಧ್ಯ
ನೀರಿನಾಸರೆಗಳು ಹಾಗೂ ಪರಿಸರ ಪ್ರಾಗಿತಿಹಾಸ ಕಾಲದ ಮಾನವನ ಆವಶ್ಯಕತೆಯನ್ನು
ಪೂರೈಸಿದ್ದವು. ಆದಿ ಹಳೆಶಿಲಾಯುಗದ ತಿರುಳುಕಲ್ಲು ಮತ್ತು ಚಕ್ಕೆಕಲ್ಲು ಮಾದರಿಯ
ಕೈಗೊಡಲಿ, ಸೀಳುಗು, ಮಚ್ಚು, ಹರಗು, ಗಲ್ಲಿನವನೆ, ಟೈ, ಮುಂಡಾದ,
ಚಪ್ಪಟೆ ಉಪಕರಣಗಳು ದೊರೆತಿದ್ದು ಇವುಗಳನ್ನು ಕ್ವಾರ್ ಶಿಲೆಯಿಂದ ತಯಾರಿಸಲಾಗಿದೆ.
ಮಧ್ಯ ಹಳೆಶಿಲಾಯುಗದ ಉಪಕರಣಗಳನ್ನು ಚಕ್ಕೆ ಹಾಗೂ ಉರುಟು ಕಲ್ಲಿನಿಂದ
ರಚಿಸಲಾಗಿದೆ. ಕೈಗೊಡಲಿ, ಚಕ್ರಾಕಾರದ ಉಪಕರಣ, ದುಂಡು ಹರಚಕ್ಕೆ, ಇಬ್ಬದಿ ಹೆರೆಚಕ್ಕೆ,
ಒಬ್ಬದಿ ಹರಚೆಕ್ಕೆ, ತುದಿ ಹರಚಕ್ಕೆ, ಒಳಬಾಗಿದ ಅಂಚಿನ ಹೆರೆಚೆಕ್ಕೆ, ನೀಳಚಕ್ಕೆ ಮಾದರಿಯ
ಒಬ್ಬದಿ ನೀಳಚಕ್ಕೆ, ಸಾಮಾನ್ಯ ನೀಳಚಕ್ಕೆ ಮತ್ತು ಕೊರೆಗ ಉಪಕರಣಗಳು ದೊರೆತಿವೆ.
ಅಂತ್ಯ ಹಳೆ ಶಿಲಾಯುಗದ ಜಾಸ್ಪರ್ ಮತ್ತು ಕ್ವಾರ್ ಶಿಲೆಯ ನೀಳಚಕ್ಕೆ, ಹೆರಚಕ್ಕೆ
ಮಾದರಿ ಹಾಗೂ ಕೊರೆಗ ಉಪಕರಣಗಳು ದೊರತಿವ.
W
ಸೂಕ್ಷ್ಮತಿ ಲಾಯುಗ ಸಂಸ್ಕೃತಿಯ ಗ್ವಾರ್ ಶಿಲೆಯ ವೈವಿಧ್ಯವಾದ ನೀಳಚಕ್ಕ, ಹರಹಕ್ಕೆ,
ಮೊನೆ ಹಾಗೂ ಕೊರೆಗ ಉಪಕರಣಗಳೂ ಕಂಡುಬಂದಿವೆ. ಈ ಎಲ್ಲ ಹಂತಗಳ
ಉಪಕರಣಗಳು ಅಲ್ಪ ಪ್ರಮಾಣದಲ್ಲಿ ದೊರೆತಿವೆ.
ಒಟ್ಟಾರೆ ಈ ನೆಲೆಯು ಕಿಬ್ಬನಹಳ್ಳಿಯ ಪರಿಸರದಲ್ಲಿ ದೊರೆತಿರುವ ಹಲವು ನೆಲೆಗಳಲ್ಲಿ
ಒಂದು ಪ್ರಮುಖ ನೆಲೆಯಾಗಿದ್ದಿರಬೇಕು.
ಅಪ್ಪುಗಿಡ : ಮತ್ತೊಂದು ಆಶ್ರಯ ಗಿಡದ ಮೇಲೆ ಬೆಳೆಯುವ ಆದರೆ ಆಶ್ರಯ
ಸಸ್ಯದಿಂದ ಯಾವ ಬಗೆಯ ಪೋಷಣೆಯನ್ನೂ ಪಡೆಯದೆ, ಕೇವಲ ಆಶ್ರಯವನ್ನಷ್ಟೇ
ಪಡೆಯುವ ಸಸ್ಯ (ಎಪಿಫೈಟ್), ಸಾಮಾನ್ಯವಾಗಿ ಇಂಥ ಸಸ್ಯಗಳಿಂದ ಆಶ್ರಯಸಸ್ಯಕ್ಕೆ ಯಾವುದೇ
ರೀತಿಯ ಅಪಾಯವಿಲ್ಲ ಎನ್ನಬಹುದು. ಇಂಥ ಸಸ್ಯಗಳು ಕಂಟಿ, ಮೊದೆ, ಮರಗಳೆಂಬ
ಭೇದವಿಲ್ಲದೆ ಸಾಮಾನ್ಯವಾಗಿ ಎಲ್ಲ ಬಗೆಯ ಗಿಡಗಳ ಮೇಲೂ ಬೆಳೆಯುತ್ತವೆ. ಹೆಚ್ಚಾಗಿ
ಪಡೆದಿರುತ್ತವೆ. ಸಸ್ಯಗಳ ಜೀವನಕ್ಕೆ ಮೊಟ್ಟಮೊದಲು ಬೇಕಾದುದು ನೀರು ಮತ್ತು ಲವಣಗಳು.
ಆದರೆ ಈ ಸಸ್ಯಗಳಿಗೆ ಇವೆರಡೂ ದೊರೆಯುವುದು ಅತಿ ದುರ್ಲಭವಾದುದರಿಂದ ಇವು
ಅತ್ಯಂತ ಕಷ್ಟಕರ ಪರಿಸ್ಥಿತಿಯನ್ನೇ ಎದುರಿಸಬೇಕಾಗುತ್ತದೆ. ಇಂಥ ಸಸ್ಯಗಳು ಬೆಳೆಯುವ
ಪರಿಸ್ಥಿತಿಯನ್ನು ಗಮನಿಸಿದರೆ ಇದು ವೇದ್ಯವಾಗುತ್ತದೆ. ಉಷ್ಣವಲಯದ ಪ್ರದೇಶಗಳಲ್ಲಿ
ಇವು ಕೇವಲ ಮಳೆಯ ನೀರನ್ನೂ ಸಮಶೀತೋಷ್ಣವಲಯಗಳ ಪರ್ವತ ಪ್ರದೇಶಗಳಲ್ಲಿ
ಇಬ್ಬನಿಯ (ಮಂಜು) ನೀರನ್ನೂ ಅವಲಂಬಿಸಬೇಕಾಗುತ್ತದೆ.
ಸಾಮಾನ್ಯವಾಗಿ ಈ ಸಸ್ಯಗಳು ಆಶ್ರಯನೀಡುವ ಸಸ್ಯಗಳ ತೊಗಟೆಗಳಿಂದ ಆಹಾರ
ಹೀರಿಕೊಳ್ಳುತ್ತವೆ. ಕೆಲವು ಸಸ್ಯಗಳು ತಮ್ಮ ಬೇರುಗಳ ಬಲೆಯಲ್ಲಿ ಗಾಳಿಯಿಂದ ತೂರಿಬಂದು
ಸಂಗ್ರಹವಾಗುವ ಧೂಳುಕಣ, ಕೊಳೆತ ಎಲೆ, ಕಸಕಡ್ಡಿ, ಅಲ್ಪ ಸ್ವಲ್ಪ ಮಳೆನೀರು ಇವಿಷ್ಟನ್ನೇ
೩೬೩
ಅವಲಂಬಿಸುತ್ತವೆ. ಇನ್ನು ಕೆಲವು ಸಸ್ಯಗಳು ಜೋತುಬಿದ್ದ ಬೇರು, ಎಲೆ ಮುಂತಾದುವುಗಳಿಂದ
ಮೇಲಿನಿಂದ ಹನಿ ಹನಿಯಾಗಿ ಕೆಳಕ್ಕೆ ಬೀಳುವ ನೀರನ್ನು ಹೀರಿಕೊಳ್ಳುತ್ತವೆ. ಸಾಧಾರಣವಾಗಿ
ಅಪ್ಪುಗಿಡಗಳು ಅಲ್ಲೊಂದು ಇಲ್ಲೊಂದು ಮರಗಿಡಗಳ ಮೇಲೆ ಬೆಳೆಯುವಂತೆ
ಕಂಡುಬಂದರೂ ಉಷ್ಣವಲಯದ ಅರಣ್ಯಪ್ರದೇಶಗಳಲ್ಲಿ ಹೆಚ್ಚಾಗಿರುತ್ತವೆ. ಕಾಂಡ ಮತ್ತು
ಕೊಂಬೆಗಳ ಮೇಲಿನ ತೊಗಟೆಯನ್ನೆಲ್ಲ ಆವರಿಸಿರುತ್ತವೆ. ಮಳೆ ಮತ್ತು ಇಬ್ಬನಿಯನ್ನೇ
ಅವಲಂಬಿಸಬೇಕಾಗುವುದರಿಂದ ಬೇಸಿಗೆಯ ದಿನಗಳು ಇವಕ್ಕೆ ಕಷ್ಟದ ದಿನಗಳು. ಅಂಥ
ಕಠಿಣ ಪರಿಸ್ಥಿತಿಯನ್ನು ಎದುರಿಸುವುದಕ್ಕಾಗಿ ಗಿಡ ಎಲೆಗಳೆಲ್ಲವನ್ನೂ ಕಳೆದುಕೊಂಡು
ಕನಿಷ್ಠ ಕ್ರಿಯಾವಸ್ಥೆಯಲ್ಲಿರಬೇಕಾಗುತ್ತದೆ. ಮುಂದೆ ಮಳೆಯಾದಾಗ ಎಲೆಗಳು ಮತ್ತೆ
ಚಿಗುರುತ್ತವೆ. ಸಾಮಾನ್ಯವಾಗಿ ಅಪ್ಪುಗಿಡಗಳು ತಾವು ವಾಸಿಸಬೇಕಾದ ಪರಿಸ್ಥಿತಿಗಳಿಗೆ
ಅನುಗುಣವಾಗಿ ಕೆಲವು ರಕ್ಷಣೋಪಾಯಗಳನ್ನು ಪಡೆದಿರುವುದುಂಟು. ಬೀಜ ಮೊಳೆತ
ಅನಂತರ ಕೆಲವು ಅಪ್ಪುಬೇರುಗಳು ಶೀಘ್ರವಾಗಿ ಬೆಳೆದು, ಆಶ್ರಯವೀಯುವ ಗಿಡಕ್ಕೆ
ಬಲವಾಗಿ ಅಂಟಿಕೊಳ್ಳುತ್ತವೆ. ಅನೇಕ ಅಪ್ಪು ಗಿಡಗಳು ಬರಗಾಡು ಅಥವಾ ಮರುಭೂಮಿ
ಸಸ್ಯಗಳಂತೆ (ಸೇರೊಫೈಟ್ಸ್) ಉಷ್ಣತೆಯನ್ನು ಸಹಿಸಲು, ನೀರು ದೇಹದಿಂದ ಆವಿಯಾಗುವು
ದನ್ನು ನಿಯಂತ್ರಿಸಲು, ಸಹಾಯಕವಾಗುವ ವಿವಿಧ ರೀತಿಯ ಬಾಹ್ಯ ಹಾಗೂ ಆಂತರಿಕ
ಮಾರ್ಪಾಟುಗಳನ್ನು ಪಡೆದಿವೆ. ಆರ್ಕಿಡ್ ಬಗೆಯ ಅಪ್ಪುಗಿಡದಲ್ಲಿನ ಶುಷ್ಕಫಲಗಳಲ್ಲಿ
ಹಗುರವಾದ ಸಣ್ಣ ಸಣ್ಣ ಅಸಂಖ್ಯಾತ ಬೀಜಗಳು ಉತ್ಪತ್ತಿಯಾಗುತ್ತವೆಯಾದ್ದರಿಂದ
ಮಿಥ್ಯಾಲಶುನಗಳುಂಟು. ಕೆಲವು ಬೆಂಗಾಡು ಸಸ್ಯಗಳು ಬೇಸಗೆಯ ಕಠಿಣ ಪರಿಸ್ಥಿತಿಯಲ್ಲೂ
ಬೀಜ ಗಾಳಿಯಿಂದ ಪ್ರಸಾರವಾಗುತ್ತದೆ. ಅನೇಕ ಗಿಡಗಳಲ್ಲಿ ರಸಭರಿತವಾದ
ಒಣಗದೆ ತಮ್ಮ ಬೆಳೆವಣಿಗೆಯನ್ನು ಮುಂದುವರಿಸಿಕೊಂಡು ಹೋಗಬಲ್ಲವು. ಅನೇಕ
ಬಗೆಯ ಅಪ್ಪುಗಿಡಗಳಲ್ಲಿ ಎಲೆಗಳು ಅಥವಾ ಕಾಂಡಗಳು ರಸಭರಿತವಾಗಿರುತ್ತವೆ (ಸಕ್ಯುಲೆಂಟ್),
ಸಂಖ್ಯೆಯಲ್ಲಿ ಕಡಿಮೆಯಾಗಿರುವುದುಂಟು. ಆರ್ಕಿಡ್ನಂಥ ಅನೇಕ ಅಪ್ಪುಗಿಡಗಳು
ಹೊರಚರ್ಮ ದಪ್ಪವಾಗಿ ಪತ್ರರಂಧ್ರಗಳು ಗುಣಿಗಳಲ್ಲಿರುತ್ತವೆ. ಎಲೆಗಳು ಗಾತ್ರ ಮತ್ತು
ಆಸರೆಮರಗಳ ಮೇಲೆಯೇ ತಮ್ಮ ಇಡೀ ಜೀವಮಾನವನ್ನು ಕಳೆಯುತ್ತವೆ. ಅವು ಪಕ್ಕಾ
ಅಪ್ಪುಗಿಡಗಳು. ಇನ್ನು ಕೆಲವು ಬಗೆಯವು ಅದರಲ್ಲೂ ಬೇರುಗಳಿಂದ
ಮೇಲೆ ಏರುವ
ಬಳ್ಳಿಗಳು ಮೊದಲು ಭೂಮಿಯ ಮೇಲೆ ಬೆಳೆಯುತ್ತಿದ್ದು, ಅನಂತರ ಆಸರೆ ಗಿಡವೊಂದು
ದೊರೆತಕೂಡಲೇ ಅದನ್ನು ಅಪ್ಪಿಕೊಂಡು ಕ್ರಮೇಣ ಭೂಮಿಯ ಸಂಪರ್ಕವನ್ನು ಕಳೆದು
ಕೊಳ್ಳುತ್ತವೆ. ಇಂಥವಕ್ಕೆ ಅರೆಅಪ್ಪುಗಿಡಗಳು ಎಂದು ಹೆಸರು. ಉದಾ: ಸೀರಿಯಸ್, ಸಿಂಡಾಪ್ಪಸ್
ಇತ್ಯಾದಿ. ಇದಕ್ಕೆ ವಿರುದ್ಧವಾಗಿ ಕೆಲವು, ಮೊದಲು ಅಪ್ಪುಗಿಡಗಳಂತೆ ಬೆಳದು ಅನಂತರ
ಭೂಮಿಯಲ್ಲಿ ಬೇರು ಬಿಟ್ಟು ಸ್ವತಂತ್ರವಾಗುತ್ತವೆ. ಉದಾ: ಆಲ, ಅರಳಿ ಇತ್ಯಾದಿ.
ಅಪ್ಪುರಗಳ ಕೆಲವು ಮುಖ್ಯ ಉದಾಹರಣೆಗಳು: ವ್ಯತಳೀಯ ಸಸ್ಯಗಳ ಪೈಕಿ
ಆರ್ಕಿಡ್ಗಳು ಬಹು ಮುಖ್ಯವಾದುವು; ಇವುಗಳ ಸಂಖ್ಯೆ ಅಪಾರ. ಉದಾ: ವ್ಯಾಂಡ,
ಡೆಂಡೋಬಿಯಮ್ ಇತ್ಯಾದಿ. ಏರೇಸಿ ಕುಟುಂಬಕ್ಕೆ ಸೇರಿದ ಕೆಲವು ಸಸ್ಯಗಳು-ಸಿಂಡಾಪ್ಸಸ್,
ಪೋತಾಸ್ ಇತ್ಯಾದಿ. ಬೊಮಿಲಿಯೇಸೀ ಕುಟುಂಬಕ್ಕೆ ಸೇರಿದ ಟಿಲ್ಯಾಂಡ್ನಯ ಎಂಬುದು
ಅಮೆರಿಕದಲ್ಲಿ ಬೆಳೆಯುವ ಗಿಡವಾಗಿದ್ದು ಅದರ ಬೇರು ಮತ್ತು ನೀಳವಾದ ಎಲೆಗಳು
ಉದ್ದನೆಯ ಎಲೆಗಳಂತೆ ಗಾಳಿಯಲ್ಲಿ ಹೋರಾಡುತ್ತಿರುತ್ತವೆ. ಆತ್ಮೀಯಸೀ ಕುಟುಂಬಕ್ಕೆ
ಸೇರಿದ ಡಿಸ್ಕಿಡಿಯ, ಕ್ಯಾಸ್ಟೇಸೀ ಕುಟುಂಬಕ್ಕೆ ಸೇರಿದ ಸಿರಿಯಸ್ ಎಂಬುವು ಗಮನಾರ್ಹ
ವಾದುವು. ಸಿರಿಯಸ್ ಒಂದು ಬೃಹದಾಕಾರದ ಅಪ್ಪುಗಿಡ. ಅದರ ಕಾಂಡ ತ್ರಿಕೋನಾಕಾರ
ವಾಗಿದ್ದು, ದೊಡ್ಡ ಮರಗಳ ಮೇಲೆ ಏರಿರುತ್ತದೆ. ಟೆರಿಡೋಫೈಟ್ ಎಂಬ ವರ್ಗಕ್ಕೆ
ಸೇರಿದ ಕೆಲವು ಜರಿ ಗಿಡಗಳೂ ಅಪ್ಪುಗಿಡಗಳೇ. ಉದಾ: ಪಕ್ಷಿಗೂಡಿನಂಥ ಜರಿಗಿಡ
(ಡ್ರೈನೇರಿಯ) ಪಾಲಿಸೋಡಿಯಮ್ ಮುಂತಾದವು ಮರದ ಕಾಂಡ ಮತ್ತು ಕೊಂಬೆಗಳ
ಮೇಲೆಲ್ಲ ಗೊಂಚಲು ಗೊಂಚಲಾಗಿ ವ್ಯಾಪಿಸಿರುತ್ತವೆ. ಲೈಕೋಪೋಡಿಯಮ್ ಎಂಬುದು
ಇನ್ನೊಂದು ಬಗೆಯ ಸಾಮಾನ್ಯವಾದ ಅಪ್ಪುಗಿಡ. ಬ್ರಯೋಫೈಟ್ ಕುಟುಂಬಕ್ಕೆ ಸೇರಿದ
ಮಾಸಸ್, ಮೊರೆಲ್ಲ ಎಂಬ ಗಿಡಗಳೂ ಮರಗಳ ಕಾಂಡ, ಕೊಂಬೆಗಳ ಮೇಲೆಲ್ಲ ಹಸಿರು
ಮೆತ್ತೆಯಂತೆ ವ್ಯಾಪಿಸಿರುತ್ತವೆ. ಪಾಚಿ ಅಥವಾ ಶೈವಲ ಕುಟುಂಬಕ್ಕೆ ಸೇರಿದ ಪ್ರೋಟೋಕಾಕಸ್
ಎಂಬುದು ಮರದ ತೊಗಟೆಯ ಮೇಲೂ ಟೆಂಟೊಪೋಲಿಯ ಎಂಬುದು ಎಲೆಗಳ
ಮೇಲೂ ಕಂಡುಬರುವ ಅಪ್ಪುಗಿಡಗಳ ಕೆಲವು ನಿದರ್ಶನಗಳು. (ಎಂ.ಎಸ್.ಎಸ್.ಆರ್.)
ಅಪ್ರಚಲಿತತೆ : ಯಾವುದಾದರೂ ಆಸ್ತಿಪಾಸ್ತಿ ಅಥವಾ ಸಿದ್ಧವಸ್ತು ಅನೇಕ
ಕಾರಣಗಳಿಂದ ಬಳಕೆ ತಪ್ಪಿ ಹಳತಾಗುತ್ತಿರುವ ಸ್ಥಿತಿ (ಅಬೋಲೆಸೆನ್ಸ್), ಉತ್ಪತ್ತಿ ವಿಧಾನದಲ್ಲಿ,
ರೀತಿನೀತಿಗಳಲ್ಲಿ ಸಮಯೋಚಿತವಾದ ಸುಧಾರಣೆಯಾಗದಿದ್ದಲ್ಲಿ, ಅದಕ್ಕಿಂತ
ಆಕರ್ಷಕವಾದ
ಮತ್ತೊಂದು ಪದಾರ್ಥ ಬಳಕೆಗೆ ಬಂದಲ್ಲಿ ಯಾವ ಉದ್ಯಮವಾದರೂ ಹಳತಾಗಿ ಬಳಕೆ
ತಪ್ಪುತ್ತದೆ, ಗಿರಾಕಿ ಇಲ್ಲದೇ ಹೋಗುತ್ತದೆ. ಹೀಗೆ ಪ್ರಭಾವ ತಪ್ಪಲು ಆಸ್ತಿ ಕೇವಲ
ಹಳೆಯದಾಗಲೇಬೇಕೆಂಬ ನಿಯಮವಿಲ್ಲ. ಕೈಗಾರಿಕೆಗಳ ವಿಷಯದಲ್ಲಂತೂ ಈ ಮಾತು
ಸತ್ಯ ಪದಾರ್ಥದ ಆಕರ್ಷಕತೆ, ಉಪಯೋಗ, ದಾಸ್ತಾನು ಹಾಗೂ ವಿತರಣೆ, ಬೆಲೆ
ಪ್ರಚಾರ ಇವುಗಳಿಂದ ಅದು ಬಳಕೆಗೆ ಬಂದು, ಜನಪ್ರಿಯವಾಗಿ, ಪ್ರಚಲಿತವಾಗುತ್ತದೆ.<noinclude></noinclude>
1z8g3pu3zwxvu5xtsdc6t2x4f92plwe
ಪುಟ:Mysore-University-Encyclopaedia-Vol-1-Part-1.pdf/೩೬೫
104
118660
314896
2026-05-01T18:01:09Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅಫೀಮು ತವರು ಏಷ್ಯ ಮೈನರ್. ಈಗ ಗಸಗಸೆಗಿಡವನ್ನು ಭಾರತ, ಚೀನ, ಪರ್ಷಿಯ, ಟರ್ಕಿ ದೇಶಗಳಲ್ಲಿ ವಿಶೇಷವಾಗಿ ಬೆಳೆಯುತ್ತಾರೆ. ಇದು ಏಕವಾರ್ಷಿಕ ಗಿಡ. ಇದರಲ್ಲಿ ಮೂರು ಮುಖ್ಯ ಜಾತಿಗಳಿವೆ- ಸೆಟಿಜರ್ಮ್, ಗ್ರೇಬ್ರಮ್ ಮತ್ತು ಆಲ್...
314896
proofread-page
text/x-wiki
<noinclude><pagequality level="1" user="Pragathi. BH" /></noinclude>ಅಫೀಮು
ತವರು ಏಷ್ಯ ಮೈನರ್. ಈಗ ಗಸಗಸೆಗಿಡವನ್ನು ಭಾರತ, ಚೀನ, ಪರ್ಷಿಯ, ಟರ್ಕಿ
ದೇಶಗಳಲ್ಲಿ ವಿಶೇಷವಾಗಿ ಬೆಳೆಯುತ್ತಾರೆ. ಇದು ಏಕವಾರ್ಷಿಕ ಗಿಡ. ಇದರಲ್ಲಿ ಮೂರು
ಮುಖ್ಯ ಜಾತಿಗಳಿವೆ- ಸೆಟಿಜರ್ಮ್, ಗ್ರೇಬ್ರಮ್ ಮತ್ತು ಆಲ್ಬಮ್.
ಸೆಟಿಜರ್ಮ್ ವನ್ಯ ಸಸ್ಯ ಭೂಮಧ್ಯಸಮುದ್ರದ ಉತ್ತರ ತೀರದಲ್ಲೂ ಬೆಳೆಸಲಾಗುತ್ತದೆ.
ಎಲೆಗಳಿಗೆ ಗರಗಸದಂಥ ಹಲ್ಲಿನ ಏಣಿರುತ್ತದೆ. ಅದರ ಅಲಗು ಮೊನಚಾಗಿದ್ದು ತುದಿ
ಸಣ್ಣ ಮುಳ್ಳುಗಳಿಂದ ಆವೃತವಾಗಿದೆ. ಎಲೆ ಸಂಪೂರ್ಣವಾಗಿ ಕೂದಲಿನಂಥ ಸಣ್ಣ ಮುಳ್ಳುಗಳ
ಹೊದಿಕೆ ಹೊಂದಿದೆ. ಹೂಕಾಂಡ, ಪುಷ್ಪ ಪತ್ರ, ಹೂದಳಗಳಲ್ಲೂ ಅಂಥ ಕೂದಲಿರುತ್ತವೆ.
ಅವುಗಳಿಗೆ 7 ಅಥವಾ 8 ಪುಷ್ಪ ಪತ್ರಗಳಿರುತ್ತವೆ. ದಳಗಳು ಅಗಲವಾಗಿ ಆಕರ್ಷಕವಾಗಿದ್ದು
ಕಾಯಿ ಬಲಿತಂತೆ ಉದುರಿಹೋಗುತ್ತವೆ.
ಗ್ರೇಬ್ರಮ್ ಏಷ್ಯ ಮೈನರ್ ಮತ್ತು ಈಜಿಪ್ಟ್ ದೇಶದ ಬೆಳೆ. ಇದರ ಹಣ್ಣುಗಳು
ಗೋಳಾಕಾರವಾಗಿರುತ್ತವೆ. ಪಂಪಪತ್ರಗಳ ಸಂಖ್ಯೆ, 10-12, ಹಣ್ಣು ಮತ್ತು ಎಲೆಗಳು
ರೋಮರಹಿತವಾಗಿ ನುಣುಪಾಗಿರುವುದರಿಂದ ಈ ಹೆಸರು ಪಡೆದಿದೆ.
ಅಲ್ಬಮ್ ಪರ್ಷಿಯದ ಬೆಳೆ, ಹಣ್ಣು
ಅಂಡಾಕಾರದ್ದು ಕಾಯಿ ಪಕ್ವವಾದಾಗ
ಅದರ ತಳಭಾಗದ ರಂಧ್ರಗಳು ತೆರೆಯುವು
ದಿಲ್ಲ. ಇದು ಸಾಮಾನ್ಯವಾಗಿ ಬಿಳಿಯ
ಹೂವಿನ ಬೀಜದ ಜಾತಿ, ಕೆಲವು ವೇಳೆ
ಕೆಂಪು ಅಥವಾ ನೀಲಿ ಬಣ್ಣದ ಹೂಗ
ಇದ್ದು ಪಾಚಿ ಬಣ್ಣದ ಬೀಜಗಳಿರುತ್ತವೆ.
ಗಸಗಸೆಗಿಡದ ಬೆಳಸಿಗೆ ಹೆಚ್ಚಿನ
ನೀರಿನ ಆವಶ್ಯಕತೆಯಿಲ್ಲ. ಉಷ್ಣತೆ ಹೆಚ್ಚಿರ
ಬೇಕು. ಇದನ್ನು ಸಮಶೀತೋಷ್ಣ ವಾಯು
ಗುಣವಿಲ್ಲೆಯಲ್ಲೂ ಬೆಳೆದ ಹುಡು
ಆದರೆ ಉತ್ಪನ್ನ ಕಡಿಮೆ; ಲಾಭದಾಯ
ಕವೂ ಅಲ್ಲ. ವಿವಿಧ ದೇಶಗಳಲ್ಲಿ ಅಲ್ಲಿನ
ಸನ್ನಿವೇಶ ಗಳಿಗನುಗುಣವಾಗಿ ಇದರ
ವ್ಯವಸಾಯ ಕ್ರಮವೂ ಬೇರೆ ಬೇರೆ
ಯಾಗಿರುತ್ತದೆ.
ಅಫೀಮು : 1 ಹೂವು 2, ಕಾಯಿ
ಔಷಧಿಯಾಗಿ ಬಳಕೆಯಲ್ಲಿರುವ
ಅಫೀಮು ತುರ್ಕಿ ದೇಶದಲ್ಲಿ ಮಾತ್ರ ಉತ್ಪನ್ನವಾಗು ವುದು, ರೈತರೇ ಅದನ್ನು ಬೆಳೆಸುತ್ತಾರೆ.
ಒಳ್ಳೆಯ ಫಲವತ್ತಾದ ನೀರು ಹೀರಬಲ್ಲ ಆದರೆ ಸುಲಭವಾಗಿ ಬಸಿಯುವಂಥ ಭೂಮಿಗಳಲ್ಲಿ
ಬೆಳಸು ಹಸನಾಗಿ ಬರುತ್ತದೆ. ಜೊತೆಗೆ ಸಾಕಷ್ಟು ನೀರು, ಗೊಬ್ಬರ ಒದಗಿಸುತ್ತಾರೆ.
ಭೂಮಿಯನ್ನು ಚೆನ್ನಾಗಿ ಹದಗೊಳಿಸಿ ಬಿತ್ತಬೇಕು. ಬೀಜ ಅತಿ ಸೂಕ್ಷ್ಮವಾದ್ದರಿಂದ
1 ಭಾಗಕ್ಕೆ 4 ಭಾಗದಷ್ಟು ಮರಳು ಮಿಶ್ರಮಾಡಿ ಬಿತ್ತುವುದು ವಾಡಿಕೆ. ಇದರಿಂದ ಬೀಜ
ದಟ್ಟವಾಗದೆ ಸರಿಸಮವಾಗಿ ಹಂಚಿಕೆಯಾಗುತ್ತದೆ. ತಲೂಮಿಗೆ ಅಂದರೆ 16,000 ಚ. ಗ.
ಪ್ರದೇಶಕ್ಕೆ 150 ಗ್ರಾಂ.ನಿಂದ ಪೌಂಡಿ ನಿಂದ 1 ಕೆಜಿ ಬೀಜ ಸಾಕು. ಬೆಳೆ ಎಳಸಾಗಿದ್ದಾಗ
ಹಿಮ, ಮಿಡತೆ ಮತ್ತು ಮಳೆಯ ಅಭಾವಾದಿಗಳಿಂದಾಗಿ ನಷ್ಟವಾಗಬಹುದಾದ್ದರಿಂದ
ಪ್ರತಿ ಪಾತಿಯಲ್ಲೂ ಅಕ್ಟೋಬರ್ನಿಂದ ಮಾರ್ಚ್ ತಿಂಗಳವರೆಗೆ ಮೂರು ಸಲ ಬಿತ್ತನೆ
ಮಾಡುತ್ತಾರೆ. ಇದರಿಂದ
ವಿವಿಧ ಹಂತದ ಬೆಳಸು ಬೆಳೆದು ಏರ್ಪಡಬಹುದಾದ ನಷ್ಟ
ತಗ್ಗು ಪ್ರದೇಶದಲ್ಲಿ ಮೇ ತಿಂಗಳಲ್ಲೂ ಎತ್ತರ ಪ್ರದೇಶದಲ್ಲಿ ಜುಲೈ ತಿಂಗಳ ವೇಳೆಗೂ
ಹೂಬಿಡಲು ಪ್ರಾರಂಭವಾಗುತ್ತದೆ. ಹೂ ಅರಳಿದ 9-15 ದಿನಗಳಲ್ಲೇ ಕಾಯಿ ಬಲಿಯಲಾರಂ
ಭಿಸಿ, ತಿಳಿಹಿಸಿಲು ಬಾವಾ, ಕೈಯಿಂದ ಹಿಸುಕಲು ಸಾಧ್ಯವಾಗುವಷ್ಟು ಮೃದುವಾಗಿರುತ್ತವೆ.
ಅದೇ ಅಫೀಮು ತೆಗೆಯಲು ಸರಿಯಾದ ಸಮಯ. ಅದನ್ನು ಎತ್ತಿ ತೋರುವಂತೆ
ಕೌಗತ ಎಂಬ ಹೊದಿಕೆ ಕಾಯ ಮೇಲ್ಬಾಗದಲ್ಲಿ ಸು. 3.2 ಸೆಂಮೀ ಕಾಣಿಸಿಕೊಳ್ಳುತ್ತದೆ.
ಆಗ ಎಚ್ಚರಿಕೆಯಿಂದ ಕಾಯಿ ಸುತ್ತಲೂ ಸು. 2/3ರಷ್ಟು ಭಾಗದಲ್ಲಿ ಚುಚ್ಚಿ ತೂತು
ಮಾಡುತ್ತಾರೆ. ಇವು ಆಳವಾಗಿರುವುದಿಲ್ಲ. ಚುಚ್ಚುವ ಈ ಕೆಲಸ ಮಧ್ಯಾಹ್ನಾನಂತರ
ಪ್ರಾರಂಭವಾಗಿ ಸಂಜೆಯೊಳಗೆ ಮುಗಿಯಬೇಕು. ಎಲೆಗಳನ್ನೇ ಬಟ್ಟಲುಗಳನ್ನಾಗಿ ಬಳಸಿ
ಮರುದಿನ ಮುಂಜಾನೆಯವರೆಗೆ ಸ್ರವಿಸುವ ಗಟ್ಟಿಯಾದ ರಸವನ್ನು ಶೇಖರಿಸುತ್ತಾರೆ.
ಕೆರೆಯುವಾಗ ಚಾಕುವಿಗೆ ರಸವೆಲ್ಲ ಅಂಟಿಕೊಳ್ಳದಂತೆ ಆಗಿಂದಾಗ್ಗೆ ಅಲಗಿಗೆ ಎಂಜಲು
ಸವರುವುದು ವಾಡಿಕೆ. ಎಲೆಮಡಿಕೆಯಲ್ಲಿ ಸಾಕಷ್ಟು ರಸ ಶೇಖರವಾದೊಡನೆ ಅದನ್ನು
ಬಹುದಿನಗಳ ಕಾಲ ನೆರಳಲ್ಲಿಟ್ಟು ಒಣಗಿಸುತ್ತಾರೆ. ಕಚ್ಚು ಆಫೀಮು ಮುದ್ದೆ, ಇಟ್ಟಿಗೆ,
ರೊಟ್ಟಿ, ಬೆರಣಿಗಳ ಆಕಾರದಲ್ಲಿರಬಹುದು. ತೀರ ಒಣಗಿದಾಗ ಪುಡಿಯಾಗುತ್ತದೆ. ಕೆಲವು
ಬಗೆಯವು ತೀರ ಕಪ್ಪಾಗಿರುವುದರಿಂದ ಅವನ್ನು ಕರೆಮದ್ದು ಎಂದೇ ಕರೆಯುತ್ತಾರೆ.
೩೬೫
ಅಫೀಮು ಓಕರಿಕೆ ಹುಟ್ಟಿಸುವಷ್ಟು ಕಹಿ. ವಾಸನೆ ಕಟು. ಕಾಯಿಗಳನ್ನೆಲ್ಲ ಒಂದೇ ಸಾರಿ
ಕಚ್ಚು ಮಾಡಿ ರಸ ತೆಗೆಯಬಹುದಾದರೂ ವಿವಿಧ ಹಂತದಲ್ಲಿ ಕಾಯಿ ಹದಕ್ಕೆ ಬರುವುದರಿಂದ
ಎರಡು ಮೂರು ಸಲ ಈ ಕಾರ್ಯ ಕೈಗೊಳ್ಳಬೇಕಾಗುತ್ತದೆ. ಪ್ರತಿ ಸಲ ಅಫೀಮಿನ
ಸರಾಸರಿ ಉತ್ಪನ್ನ 1.62 ಪೌಂಡು, ಬೀಜದ ಉತ್ಪನ್ನ 4 ಬುಷಲ್. ಬೀಜದಿಂದ ಶೇ.35-
ಶೇ.42 ಎಣ್ಣೆ ಸಿಗುತ್ತದೆ. ಈ ಎಣ್ಣೆಯ ಬೆಲೆ ಅಧಿಕ. ಅಂದರೆ ಅಫೀಮಿನ 2/3ರಷ್ಟಿರುತ್ತದೆ.
ಮ್ಯಾಸಿಡೋನಿಯ ಅಫೀಮು: ಇದರಲ್ಲಿ ನಾಲ್ಕು ವಿಧಗಳಿವೆ. ಎರಡಕ್ಕೆ ಬಿಳಿ ಹೂ
ಮತ್ತು ಅಂಡಾಕಾರದ ಕೋಶಗಳಿವೆ. ಬೀಜ ಬಿಳುಪು ಅಥವಾ ಹಳದಿ. ಇನ್ನೆರಡು ವಿಧಗಳು
ಕೆಂಪು ಅಥವಾ ನೀಲಿ ವರ್ಣದ ಹೂ ಮತ್ತು ಕಂದು ವರ್ಣದ ಬೀಜಗಳನ್ನು ಹೊಂದಿವೆ.
ಇದರಲ್ಲಿ ಒಂದಕ್ಕೆ ಕೋಶ ಬಲು ಸಣ್ಣ ಬಿಳಿ ಜಾತಿಯವು ಹಳದಿ ವರ್ಣದವಕ್ಕಿಂತ ಹೆಚ್ಚು
ಅಫೀಮು ಉತ್ಪನ್ನ ಮಾಡುತ್ತವೆ. ಹಳದಿ ಬೀಜಗಳಲ್ಲಿ ಎಣ್ಣೆ ಹೆಚ್ಚು. ಭಾರತದ ಅಫೀಮು:
ಇದು ಬಿಳಿ ಹೂವಿನ ಜಾತಿಯದು. ಹಿಮಾಲಯ ಪ್ರದೇಶದಲ್ಲಿ ಮಾತ್ರ ಕೆಂಪು ಹೂ
ಮತ್ತು ಕರಿ ಬೀಜದ ತಳಿಯನ್ನು ಬೆಳೆಸಲಾಗಿದೆ. ಎರಡನೆಯ ಬೆಳೆಯಾಗಿಯೇ ಇದನ್ನು
ಬೆಳೆಸುತ್ತಾರೆ. ಹೆಚ್ಚಿನ ಗಮನವಿಯಬೇಕಾದ್ದರಿಂದ ಹಳ್ಳಿಯ ಪಕ್ಕದಲ್ಲಿನ ಸಾವಯವ
ಪದಾರ್ಥ ಹೆಚ್ಚಾಗಿರುವ ಫಲವತ್ತಾದ ಭೂಮಿಗಳನ್ನೇ ಆರಿಸಲಾಗುತ್ತದೆ. ನವೆಂಬರ್
ತಿಂಗಳ ಮೊದಲರ್ಧ ಭಾಗದಲ್ಲೇ ಬಿತ್ತನೆ ನಡೆಯುತ್ತದೆ. ನೀರು ಒದಗಿಸಬೇಕಾದ್ದರಿಂದ
ಸಾಮಾನ್ಯವಾಗಿ 3 ಚ.ಮೀ ಮಡಿಗಳನ್ನು ಮಾಡಿ ಬಿತ್ತನೆ ಮಾಡುವರು. ಸಸಿ 5-8
ಸೆಂಮೀ ಬೆಳೆದಾಗ ಮಧ್ಯ ಬೇಸಾಯ ಮಾಡಿ ಹೆಚ್ಚಿನ ಗೊಬ್ಬರ ಒದಗಿಸಿ ಸಸಿಗಳು
ಒತ್ತಾಗಿದ್ದಲ್ಲಿ ತೆಗೆದುಹಾಕುವರು. ಸಸಿ ಬೆಳೆದಂತೆ ಹಿಮದಿಂದ ಬೂಷ್ಟು ರೋಗ ಮತ್ತು
ಬೇರಿಗೆ ತಗಲುವ ಓರೋಬಾಂಕೆ ಇಂಡಿಕ ಎಂಬ ಪರೋಪಜೀವಿಯಿಂದ ತೊಂದರೆ
ಹೆಚ್ಚಾಗುತ್ತದೆಯಾಗಿ ಅವುಗಳ ನಿರೋಧಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಫೆಬ್ರವರಿ
ತಿಂಗಳಲ್ಲಿ ಹೂ ಕಾಣುತ್ತದೆ. ಉದುರಿದ ದಳಗಳನ್ನು ಶೇಖರಿಸಿಟ್ಟು ಹಾಸಿ ಅದರ ಮೇಲೆ
ಅಫೀಮು ಕಾಯಿಗಳನ್ನು ಹರಡಿ ಒಣಗಿಸುತ್ತಾರೆ. ಈ ಅಫೀಮನ್ನು ಉಂಡೆಯಾಗಿ
ಶೇಖರಿಸಿಡುವುದರಿಂದ ಅದನ್ನು ಫಿರಂಗಿ ಗುಂಡಿನ ಅಫೀಮು ಎಂದು ಕರೆಯುತ್ತಾರೆ.
ಯುರೋಪಿನ ಅಫೀಮು: ಮಾರ್ಫಿನ್ ಹೆಚ್ಚಾಗಿರುವುದರಿಂದ 2-15 ಭಾಗ
ಅಮಲು ಹೆಚ್ಚು ಸಸಿಗಳನ್ನು ಹೆಚ್ಚಿನ ಆರೈಕೆಯಿಂದ ಸೊಂಪಾಗಿ ಬೆಳೆಸಿ ಸಸಿಯ ತುದಿಯಲ್ಲಿ
ಮುಂಜಾನೆಯ ವೇಳೆ ಕಚ್ಚುಮಾಡಿ ರಸವನ್ನು ಬೆರಳಿನಿಂದಲೇ ತೆಗೆದು ಶೇಖರಿಸಿ
ಹೊಗೆಯಾಡಿಸಿ ಕೂಡಿಡುವರು.
ರಾಸಾಯನಿಕವಾಗಿ ಅಫೀಮು ಒಂದು ಅಂಟುರಾಳ (ಗಮ್ ರೆಸಿನ್). ಅದರಲ್ಲಿ
ಮಾರ್ಫಿನ್ ಮತ್ತು ಕೋಡೀನ್ ಅಂಶಗಳಿವೆ. ಅತಿಸೂಕ್ಷ್ಮ ಪ್ರಮಾಣದಲ್ಲಿ ಅವನ್ನು
ಔಷಧವಾಗಿ ಬಳಸುತ್ತಾರೆ. ಅದರಲ್ಲಿರುವ ಇತರ ಸಸ್ಯಕ್ಷಾರಗಳಲ್ಲಿ ಫೆಬಾಯಿನ್ ಮತ್ತು
ನಾರ್ಶಿಯನ್ ಮುಖ್ಯವಾದುವು. ಅವುಗಳ ಉಪಯೋಗ ಅಪಾಯಕರ. ಆಫೀಮಿನಲ್ಲಿರುವ
ಥೆಬಾಯಿನ್ ಬೆನ್ನುಹುರಿಯ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಚಿಕ್ಕಮಕ್ಕಳಿಗೆ
ಕೊಟ್ಟಲ್ಲಿ ಬೆನ್ನು ಹುರಿ ಸಂಕುಚಿತವಾಗಿ ಬಹಳ ಕೆಡಕಾಗುತ್ತದೆ.
ಮಧ್ಯಪ್ರಾಚ್ಯದಿಂದ ಏಷ್ಯದ ಎಲ್ಲ ಮೂಲೆಗೂ ಅರಬ್ಬಿ ವರ್ತಕರೇ ಆಫೀಮಿನ
ಸೇವನೆಯನ್ನು ಹರಡಿದರು. ಮುಂದೆ ಅದು ಗ್ರೀಸ್ ಮೊದಲಾದ ಕಡೆ ಹರಡಿತು.
ಭಾರತದಲ್ಲಿ ಅಫೀಮು ಬೆಳೆ ಮತ್ತು ಮಾರಾಟಗಳನ್ನು ನಿಯಂತ್ರಿಸುವುದಕ್ಕೆ ಕಟ್ಟುನಿಟ್ಟಾದ
ನಿಬಂಧನೆಗಳಿವೆ. ಅದನ್ನು ಬೆಳೆಯುವುದಕ್ಕೆ ಸರ್ಕಾರದ ಅನುಮತಿ ಬೇಕು; ಬೆಳೆಯೂ
ಕೆಲವೇ ರಾಜ್ಯಗಳಿಗೆ ಸೀಮಿತವಾಗಿದೆ. ಬೆಳೆಯನ್ನು ಸರ್ಕಾರವೇ ನಿಗದಿಯಾದ ಬೆಲೆಗೆ
ಕೊಳ್ಳುತ್ತದೆ. ಘಾಸಿಪುರ ನೀಮಜ್ಗಳಲ್ಲಿರುವ ಕಾರ್ಖಾನೆಗಳು ಅದನ್ನು ಪರಿಷ್ಕರಿಸುತ್ತವೆ;
ವೈದ್ಯಕೀಯ ಉಪಯೋಗಕ್ಕಾಗಿ ಮಾತ್ರ ಒಂದು ಭಾಗವನ್ನು ದೇಶದಲ್ಲಿಟ್ಟುಕೊಂಡು
ಉಳಿದುದನ್ನು ರಫ್ತು ಮಾಡಲಾಗುತ್ತದೆ. 1857 ಮತ್ತು 1878ರ ಅಫೀಮು ಕಾನೂನುಗಳು,
1930ರ ಅಪಾಯಕರ ಔಷಧಪದಾರ್ಥದ ಕಾನೂನು, ಇಂಥ ಕಾನೂನುಗಳಿಂದ ನಿಯಂತ್ರಣ
ಕಾರ್ಯ ನಡೆದಿದೆ. ರಫ್ತಾಗುವುದು ಹೆಚ್ಚಾಗಿ ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು
ಗ್ರೇಟ್ ಬ್ರಿಟನ್ ಗಳಿಗೆ, ರಫ್ತಾದ ಅಫೀಮಿನ ಬಹುಭಾಗ ಹಿಂದೆ ಚೀನಕ್ಕೆ ಹೋಗುತ್ತಿತ್ತು.
1928ರಿಂದೀಚೆಗೆ ಭಾರತ ಸರ್ಕಾರ ಔಷಧಿ ತಯಾರಿಕೆಗೆ ಹೊರತು ಬೇರೆ ಉಪಯೋಗಗಳಿಗೆ
ಅಫೀಮು ರಫ್ತು ಮಾಡುವುದನ್ನು ನಿಲ್ಲಿಸಿದೆ.
ಅಫೀಮಿನ ಸೇವನೆಯಿಂದ ಮನಸ್ಸಿಗೆ ನೆಮ್ಮದಿ ದೊರೆತಂತೆ ತೋರುವುದು.
ಅದರಿಂದಲೇ ಅದನ್ನು ಜನ ಹೆಚ್ಚಾಗಿ ಸೇವಿಸುವುದು. ಆದರೆ ಆ ಪರಿಣಾಮ ಸ್ವಲ್ಪ ಕಾಲ
ಮಾತ್ರವಿರುವುದರಿಂದ, ಅದೇ ರೀತಿಯ ತೃಪ್ತಿ ಹೊಂದಲು, ಪುನಃ ಪುನಃ ಸೇವಿಸಬೇಕಾಗುತ್ತದೆ.
ಬರಬರುತ್ತ ಇದರ ಸೇವನೆ ಒಂದು ಚಟವಾಗಿ, ಶರೀರದ ಸಾಮಾನ್ಯ ಚಟುವಟಿಕೆಗಳು
ಅಸ್ತವ್ಯಸ್ತಹೊಂದುತ್ತವೆ. ಬರೇ ಆರು ತಿಂಗಳ ಸೇವನೆಯಿಂದ ಅದು ಬಿಡಲಾರದ ಚಟವಾಗಿ
ಜೀವನವಿಡೀ ಬೆಳೆಯುತ್ತ ಹೋಗಿ ಮುಂದೆ ಮಾರಕವಾಗಬಹುದು. ಆದ್ದರಿಂದ ಅಫೀಮನ್ನು
ಔಷಧಕ್ಕಾಗಿ ಮಾತ್ರ ಉಪಯೋಗಿಸಬೇಕೆಂದು ಅಫೀಮು ಬೆಳೆಯುವ ಮುಖ್ಯ ರಾಷ್ಟ್ರಗಳು<noinclude></noinclude>
tfacy559ga7u4uspomr87hse1e6fu2g
ಪುಟ:Mysore-University-Encyclopaedia-Vol-1-Part-1.pdf/೩೬೬
104
118661
314897
2026-05-01T18:01:32Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: att ಅಫಲ್ಖಾನ್ – ಅಬನೀಂದ್ರನಾಥ ಠಾಕೂರ್ - ಔಷಧ ತಯಾರಿಕೆಯ ರಾಷ್ಟ್ರಗಳೊಡನೆ ಒಪ್ಪಂದ ಮಾಡಿಕೊಂಡಿವೆ. ವಿಶ್ವಸಂಸ್ಥೆಗೆ ಅಫೀಮಿನ ಉತ್ಪತ್ತಿ ಮತ್ತು ಬೇಡಿಕೆಯನ್ನು ಎಲ್ಲ ರಾಷ್ಟ್ರಗಳೂ ಸಲ್ಲಿಸಬೇಕು, ಅವರು ನಿರ್ದಿಷ್ಟ ಮ...
314897
proofread-page
text/x-wiki
<noinclude><pagequality level="1" user="Pragathi. BH" /></noinclude>att
ಅಫಲ್ಖಾನ್ – ಅಬನೀಂದ್ರನಾಥ ಠಾಕೂರ್
-
ಔಷಧ ತಯಾರಿಕೆಯ ರಾಷ್ಟ್ರಗಳೊಡನೆ ಒಪ್ಪಂದ ಮಾಡಿಕೊಂಡಿವೆ. ವಿಶ್ವಸಂಸ್ಥೆಗೆ ಅಫೀಮಿನ
ಉತ್ಪತ್ತಿ ಮತ್ತು ಬೇಡಿಕೆಯನ್ನು ಎಲ್ಲ ರಾಷ್ಟ್ರಗಳೂ ಸಲ್ಲಿಸಬೇಕು, ಅವರು ನಿರ್ದಿಷ್ಟ
ಮಾಡಿದಷ್ಟು ಮಾತ್ರ ಬೆಳೆಸಬೇಕು ಎಂಬುದು ಈಗಿನ ಸಾರ್ವತ್ರಿಕ ಒಪ್ಪಂದವಾಗಿದೆ.
ಅಫೀಮಿನ ಉತ್ಪನ್ನ ಮತ್ತು ವ್ಯಾಪಾರ ನಿಯಂತ್ರಿತವಾದದ್ದು 1700ರ ಅನಂತರವೇ.
ಅದನ್ನು ಔಷಧಕ್ಕಾಗಿ ಅಥವಾ ವೈಜ್ಞಾನಿಕ ಉದ್ದೇಶಗಳಿಗಾಗಿ ಮಾತ್ರ ಬೆಳೆಸಬೇಕೆಂದು
ಅಜ್ಞೆಯಾಗಿತ್ತು. ಅದರೂ 20ನೆಯ ಶತಮಾನದವರೆಗೂ ಚೀನದಲ್ಲಿ ಅದು ಅತಿ ಹೆಚ್ಚಾಗಿ
ಬೆಳೆಯುತ್ತಿತ್ತಲ್ಲದೆ ಅದರ ಅತಿಯಾದ ಸೇವನೆಯಿಂದ ದುಷ್ಪರಿಣಾಮಗಳು ಹೆಚ್ಚಿ 1906ರಲ್ಲಿ
ಅಲ್ಲಿನ ಸರ್ಕಾರ ಅದನ್ನು ನಿರ್ಬಂಧಿಸಲು ನಿರ್ಧರಿಸಿತು. 13 ಪ್ರಬಲರಾಷ್ಟ್ರಗಳ ಸಮಿತಿ
ಯೊಂದು ಅದಕ್ಕೆ ನೆರವಾಗಿ ನಿಂತು ಅಫೀಮಿನ ವ್ಯಾಪಾರ ಹಾಗೂ ಇತರ ಕರಾರುಗಳ
ಕಾರ್ಯನಿರ್ವಹಣೆಯನ್ನು ರಾಷ್ಟ್ರಗಳ ಒಕ್ಕೂಟಕ್ಕೆ (ಲೀಗ್ ಆಫ್ ನೇಷನ್ಸ್) ವಹಿಸಿಕೊಟ್ಟಿತು.
ಅದರ ನಿಯಮಾವಳಿ 1931ರಲ್ಲಿ ಪ್ರಚುರವಾಗಿ ಅಫೀಮಿನ ಉತ್ಪನ್ನ ಮತ್ತು ಮಾರಾಟ
ಮುಂತಾದುವುಗಳ ಮೇಲ್ವಿಚಾರಣೆಯನ್ನು ಈಗ ವಿಶ್ವಸಂಸ್ಥೆ ನಿರ್ವಹಿಸುತ್ತದೆ. ಇದರಂತೆ
ಮೊದಲು ಔಷಧ ತಯಾರಿಸುವ ರಾಷ್ಟ್ರಗಳ ಕೋರಿಕೆಯನ್ನು ಪರಿಶೀಲಿಸಿ, ಬೆಳೆಯುವ
ರಾಷ್ಟ್ರಗಳಿಗೆ ಪರಿಮಾಣವನ್ನು ನಿರ್ಧರಿಸಿ ತಿಳಿಸಲಾಗುತ್ತದೆ. ಇದರಿಂದ ಅನಗತ್ಯವಾಗಿ
ಅದರ ಅಧಿಕ ಬೆಳಸು ಆಗುತ್ತಿಲ್ಲ.
(00.; 8.)
ಅಫೂಲ್ ಖಾನ್ : ಬಿಜಾಪುರದ ಸುಲ್ತಾನನ ಸಾಮಂತ ಹಾಗೂ ದಳಪತಿಗಳಲ್ಲೊಬ್ಬ
ಶಿವಾಜಿ ಬಿಜಾಪುರದ ಕೆಲವು ದುರ್ಗಗಳನ್ನು ಆಕ್ರಮಿಸಿದಾಗ ಅವನೊಡನೆ ಹೋರಾಡಲು
ಸೇನಾಸಮೇತನಾಗಿ ಬಂದ. ಇಬ್ಬರ ನಡುವೆ ಸಂಧಾನಕ್ಕೆ ಏರ್ಪಾಡಾಯಿತು. ಇಬ್ಬರೂ
ಸೇರಿದಾಗ ಶಿವಾಜಿ ಗುಪ್ತವಾಗಿಟ್ಟುಕೊಂಡಿದ್ದ ವ್ಯಾಘ್ರನಖವೆಂಬ ಆಯುಧದಿಂದ ಖಾನನನ್ನು
ತಿವಿದು ಮೋಸದಿಂದ ಕೊಂದನೆಂದು ಮುಸಲ್ಮಾನ ಚರಿತ್ರಕಾರರು ಬರೆಯುತ್ತಾರೆ.
ಮರಾಠ ಇತಿಹಾಸಕಾರರು ಖಾನನೇ ಕೊಲೆಯ ತಂತ್ರ ಹೂಡಿದ್ದನೆಂದೂ ಅದನ್ನು
ತಿಳಿದು ಶಿವಾಜಿ ಆತ್ಮರಕ್ಷಣೆಗಾಗಿ ಅವನನ್ನು ಕೊಂದನೆಂದೂ ಬರೆಯುತ್ತಾರೆ. ಖಾನನ
ಸೈನ್ಯ ಬೆದರಿ ಓಡಿತು. ಶಿವಾಜಿಯನ್ನಡಗಿಸಲು ಮಾಡಿದ ಬಿಜಾಪುರ ಸರ್ಕಾರದ ಪ್ರಯತ್ನಗಳು
ವಿಫಲವಾಗಿ ದಖನ್ನಿನಲ್ಲಿ ಶಿವಾಜಿಯ ಅಧಿಕಾರ ನೆಲೆನಿಂತಿತು.
(ಎಸ್.ಕೆ.ಕೆ.)
ಆದಿಗಳು : ಭಾರತದ ಸಾಹಿತ್ಯ ಪ್ರದೇಶದ (ಪಶ್ಚಿಮ ಪಾಕಿಸ್ತಾನದ)
ಬೆಟ್ಟಗುಡ್ಡಗಳಲ್ಲಿ ವಾಸಿಸುವ ಅತ್ಯಂತ ಬಲಿಷ್ಠ ಪಠಾಣರು. ಖೈಬರ್ ಕಣಿವೆಯ ದಕ್ಷಿಣದಲ್ಲಿರುವ
ಸಫೇದ್ ಕೋಡ್ ಬೆಟ್ಟಗಳೇ ಇವರ ವಾಸಸ್ಥಳ. ಮುಖಭಾವಗಳಲ್ಲಿ ಯೆಹೂದ್ಯರ
ಹೋಲಿಕೆಯಿದ್ದರೂ ಇವರ ಎರಡು ಸಾವಿರ ವರ್ಷಗಳ ಇತಿಹಾಸ ಗೊತ್ತಿಲ್ಲ. ಅಕ್ಕರನ
ಕಾಲದಿಂದ ಈ ಜನ ಮೊಗಲ್ ಸೈನ್ಯದಲ್ಲಿ ಸೇರಿದ್ದರು. ಖೈಬರ್ ಕಣಿವೆಯನ್ನು ರಕ್ಷಿಸುವುದಕ್ಕಾಗಿ
ಮೊಗಲ್ ಚಕ್ರವರ್ತಿಗಳು ಇವರಿಗೆ ಹಣ ಕೊಡುತ್ತಿದ್ದರು. ದಾಳಿಮಾಡಿದ ನಾದಿಶಾನನ್ನು
ಇವರು ತಡೆಯದೇ ಹೋದರು. ಅಹಮದ್ ಷಾ ಅಬ್ದಾಲಿ ಮತ್ತು ಸಿಕ್ಕರ ಆಳ್ವಿಕೆಯ
ಕಾಲದಲ್ಲಿ ಕಣಿವೆಯ ವ್ಯಾಪಾರದ ಮೇಲೆ ಸುಂಕವನ್ನು ವಸೂಲು ಮಾಡುವ ಕೆಲಸ
ಇವರದ್ದಾಗಿತ್ತು. ಬ್ರಿಟಿಷರ ಕಾಲದಲ್ಲಿ ಇವರು ಬ್ರಿಟಷ್ ಸೈನ್ಯಕ್ಕೆ ಸೇರಿ ಸೇವೆ ಸಲ್ಲಿಸಿದರು.
ಈ ಜನರಲ್ಲಿ ಪ್ರಜಾಪ್ರಭುತ್ವ ಜಾರಿಯಲ್ಲಿದ್ದರೂ ಗುಂಪಿನ ಮುಖಂಡರಿಗೆ ಹೆಚ್ಚಿನ ಅಧಿಕಾರ
ಇರುವುದಿಲ್ಲ. ಇವರು ಸ್ವಭಾವತಃ ಧೈಯ್ಯಶಾಲಿಗಳು, ದೃಢಕಾಯರು, ಕ್ರೂರಿಗಳು. ನಂಬಿಕೆಗೆ
ಅರ್ಹರಲ್ಲವಾದುದರಿಂದ ಇವರ ಒಪ್ಪಂದಗಳಿಗೆ ಮಾನ್ಯತೆ ಇಲ್ಲ.
(ಎಚ್.ಜಿ.ಆರ್.)
ಅಬನಾಸಿ : ಎಬಿನೇಸೀ ಕುಟುಂಬಕ್ಕೆ ಸೇರಿದ ಒಂದು ಬಗೆಯ ಕಾಡುಮರ.
ಡೈಯೊಸ್ಟೆರಾಸ್ ಎಬಿನಮ್ ಇದರ ಸಸ್ಯವೈಜ್ಞಾನಿಕ ಹೆಸರು, ಸಾಮಾನ್ಯ ಬಳಕೆಯ ಇಂಗ್ಲಿಷಿನಲ್ಲಿ
ಇದಕ್ಕೆ ಎಬೊನಿ ಎಂಬ ಹೆಸರಿದೆ. ಕನ್ನಡದಲ್ಲಿ ಕರೇಮರ, ಮಲ್ಪೆ, ಕುಮಾರಿ, ಬಲೆಮರ
ಎಂಬ ಹೆಸರುಗಳೂ ಇವೆ. ಮರದ ವ್ಯಾಪಾರಿಗಳು ಇದನ್ನು ಎಬನಿ ಮರವೆಂದೇ
ಕರೆಯುತ್ತಾರೆ. ಮೈಸೂರಿನ ಅರಣ್ಯಗಳಲ್ಲಿ ಹೇರಳವಾಗಿ ಬೆಳೆಯುವ ಈ ವೃಕ್ಷ ಮಧ್ಯಪ್ರದೇಶ,
ಮಹಾರಾಷ್ಟ್ರ, ಬಿಹಾರ್ ಸಂಸ್ಥಾನಗಳಲ್ಲಿ ಬೇಸಿಗೆಯಲ್ಲಿ ಎಲೆಗಳು ಉದುರುವ ಕಾಡುಗಳಲ್ಲೂ
ಕಂಡುಬರುತ್ತದೆ. ಒಳ್ಳೆಯ ವಾತಾವರಣದಲ್ಲಿ 20-30 ಮೀ ಗಳಷ್ಟು ಎತ್ತರಕ್ಕೆ ಬೆಳೆಯಬಲ್ಲದು.
5 – 6 ಮೀ ಗಳಷ್ಟು ಎತ್ತರದವರೆಗೆ ಸಾಮಾನ್ಯವಾಗಿ ಕವಲೊಡೆಯದೆ ಬೆಳೆಯುವ ಈ
ಮರದ ಬುಡ ಒಮ್ಮೊಮ್ಮೆ 3 ಮೀ ದಪ್ಪ ಬೆಳೆದಿರುವುದುಂಟು. ಕಪ್ಪು ಮಿಶ್ರಿತ ಬೂದುಬಣ್ಣದ
ಇದರ ತೊಗಟೆ ಆಗಾಗ ಸುಲಿದು ಉದುರುತ್ತಿರುತ್ತದೆ.
ಅಂಡಾಕಾರದ ಎಲೆಗಳು ಸಾಮಾನ್ಯವಾಗಿ 15 ಸೆಂಮೀ ಉದ್ದ, 6 ಸೆಂಮೀ ಅಗಲ
ಇರುತ್ತವೆ. ಮರದ ಹೂಗೊಂಚಲುಗಳ ಮೇಲೆಲ್ಲ ತುಪ್ಪಳವಿರುತ್ತದೆ. ಹೂಗಳು
ಸಕಲಿಂಗಗಳಾಗಿವೆ. ಎಲ್ಲ ಹಬ್ಬಗಳಿಗೂ ಪಾತ್ರ ಮತ್ತು ಪದಳಗಳು ಮನೆ.
ಗಂಡು ಹೂವಿನಲ್ಲಿ ಅನೇಕ ಕೇಸರಗಳಿರುತ್ತವೆ.
ಎಳೆಯದಾಗಿದ್ದಾಗ ಹಣ್ಣಿನ ಮೇಲಿಲ್ಲ ಮೃದು ಕುಪ್ಪಳವಿದು, ಮಾಗಿದಂತೆ ಈ
ತುಪ್ಪಳ ಉದುರಿಹೋಗುತ್ತದೆ. ಬೀಜಗಳು ಸ್ವಲ್ಪ ಚಪ್ಪಟೆಯಾಗಿವೆ. ಈ ಮರದ ಕಪ್ಪನೆಯ
ಚಿಗುಭಾಗದಲ್ಲಿ ಅಲ್ಲಿ ಕೆಲಸು ಇಲ್ಲವೆ ಕಂದು ಎಳಿಗಳಿದ್ದು ಬಹು ಸುಂದರವಾಗಿರುತ್ತದೆ.
ಚೌಬೀನೆ ತೂಕವುಳ್ಳದ್ದು, ತೇಗದಮರಕ್ಕಿಂತ ಗಟ್ಟಿಯಾಗಿದ್ದರೂ ಕೀಟಗಳು ಕೊರೆಯುತ್ತವಾಗಿ
ಇದರ ಬಾಳಿಕೆ ಕಡಿಮೆ. ಮರದ ಎಲೆಗಳನ್ನು ಬೀಡಿ ತಯಾರಿಕೆಯಲ್ಲಿ ಹೊಗೆಸೊಪ್ಪು
ಸುತ್ತಲು ಬಳಸುತ್ತಾರೆ. ಹಣ್ಣುಗಳು ಖಾದ್ಯಯೋಗ್ಯ, ಮರವನ್ನು ಊರುಗೋಲು, ಆಟದ
ಸಾಮಾನುಗಳ ತಯಾರಿಕೆಗೆ ಉಪಯೋಗಿಸುತ್ತಾರೆ. ಅರೆ ಮಾಗಿದ ಹಣ್ಣುಗಳನ್ನೂ
ತೊಗಟೆಯನ್ನೂ ಚರ್ಮ ಹದಮಾಡುವವರು ಉಪಯೋಗಿಸುತ್ತಾರೆ. ಒಣಗಿದ ಹೂಗಳನ್ನು
ಮೂತ್ರಪಿಂಡದ, ಚರ್ಮದ ಹಾಗೂ ರಕ್ತದ ಕಾಯಿಲೆಗಳಲ್ಲಿ ಉಪಯೋಗಿಸುತ್ತಾರೆ.
ತೊಗಟೆಯ ಕಷಾಯವನ್ನು ಅಗ್ನಿಮಾಂದ ಭೇದಿ ನಿಲ್ಲಿಸಲು ಬಳಸಲಾಗುತ್ತಿದೆ.
ಕಣ್ಣುನೋವಾದಾಗ ತೊಗಟೆಯ ರಸವನ್ನು ಕಣ್ಣುಗಳಿಗೆ ಬಿಡುವುದುಂಟು. (ಎಸ್.ಎಸ್.ಆರ್.)
ಅಬನೀಂದ್ರನಾಥ ಠಾಕೂರ್ : 1371-1951. ಪ್ರಸಿದ್ಧ ಚಿತ್ರಕಲಾವಿದರು.
ಶ್ರೀಮಂತ ಜಮೀನುದಾರ ಮನೆತನದಲ್ಲಿ ಹುಟ್ಟಿದ್ದರಿಂದ ಕಲೆಯಲ್ಲಿ ಆಸಕ್ತಿ ಮೂಡಿ
ಅದನ್ನು ಜನತವಾಗಿ ಕಾಪಾಡಲು ಯಾವ ಅಡ್ಡಿ ಆತಂಕಗಳೂ ಇರಲಿಲ್ಲ. ಅಲ್ಲದೆ ತಂದೆ
ಗಗನೇಂದ್ರನಾಥ ಠಾಕೂರರು
ಕಲ್ಕತ್ತೆಯ ಕಲಾಶಾಲೆಯ
ಪ್ರಥಮ ವಿದ್ಯಾರ್ಥಿಯಾಗಿದ್ದ ಕಾರಣ
ಮಗ ತನ್ನ ಚಿಕ್ಕವಯಸ್ಸಿ ನಲ್ಲೇ ತಂದೆ
ಯಿಂದ ರೇಖಾ ಕಲೆಯನ್ನು ಕಲಿತು
ಕೊಂಡ. ಅನಂತರ ಕಲಾಶಾಲೆಯನ್ನು
ಸೇರಿ ಇಟಲಿಯ ಬಿ. ಗಿಲ್ ಹಾರ್ಡಿ
ಹಾಗೂ ಚಾರ್ಲ್ಸ್ ಪಾಮರ್ ರವರಿಂದ
ಪಾಶ್ಚಾತ್ಯ ಚಿತ್ರಕಲೆಯ ಶೈಲಿಯನ್ನು
ಕಲಿತರು. ಆಮೇಲೆ 6 ವರ್ಷಗಳ
ಕಾಲ ಬಂಗಾಲದ ಹಳ್ಳಿಪ್ರದೇಶಗಳ
ಚಿತ್ರ ಬಿಡಿಸಿದ್ದಲ್ಲದೆ ತಮ್ಮ ಕೃಷ್ಣ
ರವೀಂದ್ರನಾಥ ಠಾಕೂರರ ಕವಿತೆ
ಗಳಿಗೆ ಚಿತ್ರ ಬರೆದರು. ಬರುಬರುತ್ತ
ನಾವು ಬಳಸುತ್ತಿದ್ದ ಸಾಸ್ತಾನ ಹಾಗೂ
ಕೃತಿಮಶೈಲಿಯ ಬಗ್ಗೆ ತಾವೇ
mrblock d
ಶಾಲೆಯ ಧೋರಣೆಗಳನ್ನು ಒಪ್ಪದ ಅಬನೀಂದ್ರನಾಥರನ್ನು ಕಲಾಭಿಮಾನಿ ಇ.ಬಿ. ಹೆವೆಲ್
ತನ್ನ ಆಶ್ರಯಕ್ಕೆ ಕರೆತಂದು ಮೊಗಲರೀತಿಯ ಚಿತ್ರಗಳನ್ನು ತೋರಿಸಿದ. ಭಾರತದಲ್ಲಿ ಆ
ರೀತಿ ಗುಪ್ತವಾಗಿದ್ದ ಮೊಗಲರ ಕಲಾಸಂಪತ್ತನ್ನು ಕಂಡು ಅಬನೀಂದ್ರರು ಬೆರಗಾದರು.
ಹೆವೆಲ್ ಅಂದಿನಿಂದ ಅವರ ಕಲೆಗೆ ಪ್ರೋತ್ಸಾಹಕೊಟ್ಟು ಕಾಪಾಡಿಕೊಂಡು ಬಂದುದರ
ಫಲವಾಗಿ ಅಬನೀಂದ್ರರು ಚಿತ್ರಕಲೆಯಲ್ಲಿ ತಮ್ಮದೇ ಆದ ಒಂದು ವೈಶಿಷ್ಟ್ಯವನ್ನು ಪಡೆದರು.
ಆದರೂ ಮೊಗಲ ಚಿತ್ರಕಲೆಯನ್ನು ಸಾಕಷ್ಟು ಭಾವಪೂರ್ಣವಾಗಿ ಚಿತ್ರಿಸಲು ಅಶಕ್ಯರಾದರು.
ಅಲ್ಲದೆ ಅಚ್ಚ ಬಂಗಾಳಿ ಸಂಸ್ಕಾರದಲ್ಲಿ ಬೆಳೆದು ಬಂದಿದ್ದ ಕಾರಣ ಅವರ ವಿದ್ಯೆಯಲ್ಲಿ
ಸಂಕುಚಿತಭಾವನೆ ಇತ್ತೇ ಹೊರತು ರಾಷ್ಟ್ರೀಯಭಾವನೆ ಕಾಣಲಿಲ್ಲ. ಆದ್ದರಿಂದ ಅವರು
ಭೂಗೋಳಕ್ಕೆ ಸಂಬಂಧಪಡದ ವಸ್ತುಗಳನ್ನು ಚಿತ್ರಿಸತೊಡಗಿದರು (ಉದಾ: ದಿ ಡೀಮ್
ಆಫ್ ತಾಜ್), ಹೆವೆಲ್ ಆಗ ಅವರಿಗೆ ಕಲೆಯಲ್ಲಿ ಅಗತ್ಯವಾಗಿ ಕಾಣಬೇಕಾಗಿರುವ
ಆಧ್ಯಾತ್ಮಿಕ ಹಾಗೂ ಧಾರ್ಮಿಕ ಪ್ರಭಾವವನ್ನು ತಿಳಿಸಿ ದಾರಿತೋರಿದ. ಆದರೆ ಅಬನೀಂದ್ರರು.
ಹಿಂದೂದೇವತೆಗಳನ್ನು ನಂಬದೆ ನಾಸ್ತಿಕರಾಗಿ ಬೆಳೆದುದರ ಫಲವಾಗಿ ಚಿತ್ರಕಲೆಯಲ್ಲಿ
ದೈವೀಕ ಸೌಂದರ್ಯವನ್ನು ತರಲು ಬಹಳ ಹೆಣಗಬೇಕಾಯಿತು. ಅಲ್ಲದೆ ಅದೇ ಸಮಯದಲ್ಲಿ
ಭಾರತದಲ್ಲಿ ಆರಂಭವಾದ ಸ್ವಾತಂತ್ರ್ಯ ಚಳವಳಿಯಲ್ಲಿ ಬಂಗಾಳಿಗಳು ಅತಿ ಮುಖ್ಯ
ಪಾತ್ರವಹಿಸಿದರು. ಈ ಕಾರಣದಿಂದ ಅಬನೀಂದರು ಪ್ರಾಚೀನಕಾಲದ ಚಾರಿತ್ರಿಕ ಘಟನೆಗಳನ್ನು
ಚಿತ್ರಿಸಲು ತೊಡಗಿದರು. ಭಾರತದೇಶ ಬ್ರಿಟಿಷರ ಆಡಳಿತದಲ್ಲಿ ಬಂಧನದಲ್ಲಿರುವಂತೆ
ಭಾರತದ ಕಲೆಯೂ ಕಾರಾಗೃಹವಾಸಿಯಾಗಿರುವುದನ್ನು ಕಂಡ ಅಬನೀಂದ್ರರು ಸು. 30
ವರ್ಷಗಳ ಕಾಲ ತಮ್ಮ ಚಿತ್ರಕಲಾಶೈಲಿಯಲ್ಲಿ ಪೂರ್ಣಸ್ವಾತಂತ್ರ್ಯ ವಹಿಸಿ ಹೊಸ ಹೊಸ
ಲಕ್ಷಣಗಳನ್ನು ಉಪಯೋಗಿಸಿದರು. ಅಂತೆಯೇ ಅಬನೀಂದ್ರರು ಭಾರತೀಯ ಆಧುನಿಕ
ಚಿತ್ರಕಲೆಯ ಮೂಲಪುರುಷರಾದರು.
1905ರಲ್ಲಿ ಅವರು ಕಲ್ಕತ್ತೆಯ ಚಿತ್ರಕಲಾಶಾಖೆಯ ಮುಖ್ಯೋಪಾಧ್ಯಾಯರಾದರು.
ಅವರ ಕಲೆಯನ್ನು ಒಪ್ಪಿ, ಮೆಚ್ಚಿದ ಕೆಲವು ಪ್ರತಿಭಾಶಾಲಿ ಯುವಚಿತ್ರಕಲಾವಿದರನ್ನು
ಒಂದೆಡೆ ಕಲೆಹಾಕಿದರು. ಅಜಂತ, ಸಿತ್ತನ್ಾಸಲ್, ಬಾಗ್ ಗುಹೆಗಳಲ್ಲಿನ ಚಿತ್ರ ಕಲೆಯ
ಅನಂತಸೌಂದರವನ್ನು ಕಂಡು, ಮೊಗಲ್, ಪಹಾಡಿ, ರಾಜಪುತ್ರ ಚಿತ್ರಕಲೆಯ ಲಲಿತಮಾಧುರ
ವನ್ನು ಅರಿತು, ಭಾರತೀಯ ಕಲೆಯ ಅವಲೋಕನದಿಂದ ಸ್ಫೂರ್ತಿ ಪಡೆದು ತಮ್ಮೊಡನಿದ್ದ
ಹೊಸ ಯುವಕಲಾವಿದರನ್ನು ಆಧುನಿಕಕಲಾಜಗತ್ತಿಗೆ ಕೊಂಡೊಯ್ದರು. ಅವರ ಶಿಷ್ಯವೃಂದದಲ್ಲಿ<noinclude></noinclude>
2o027tu009qqrvn1iv10co9radtxehr
ಪುಟ:Mysore-University-Encyclopaedia-Vol-1-Part-1.pdf/೩೬೭
104
118662
314898
2026-05-01T18:01:43Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅಬರ್ಡೀನ್ ಅಬಿಸೀನಿಯ ಅಶೀಶ್ ಕುಮಾರ್ ಹಾಲದಾರ (ಲಕ್ಷ್ಮಿ), ಸಮರೇಂದ್ರನಾಥಗುಪ್ತ (ಲಾಹೋರ್), ದೇವೀಪ್ರಸಾದರಾಯ್ ಚೌಧರಿ (ಮದರಾಸು), ಶಾರದಾ ಮತ್ತು ಬರದಾ ಉಕ್ಕಿಲ್ (ದೆಹಲಿ), ನಂದಲಾಲ್ ಬಸು (ಶಾಂತಿನಿಕೇತನ), ಕೆ. ವೆಂಕಟಪ್ಪ...
314898
proofread-page
text/x-wiki
<noinclude><pagequality level="1" user="Pragathi. BH" /></noinclude>ಅಬರ್ಡೀನ್ ಅಬಿಸೀನಿಯ
ಅಶೀಶ್ ಕುಮಾರ್ ಹಾಲದಾರ (ಲಕ್ಷ್ಮಿ), ಸಮರೇಂದ್ರನಾಥಗುಪ್ತ (ಲಾಹೋರ್),
ದೇವೀಪ್ರಸಾದರಾಯ್ ಚೌಧರಿ (ಮದರಾಸು), ಶಾರದಾ ಮತ್ತು ಬರದಾ ಉಕ್ಕಿಲ್
(ದೆಹಲಿ), ನಂದಲಾಲ್ ಬಸು (ಶಾಂತಿನಿಕೇತನ), ಕೆ. ವೆಂಕಟಪ್ಪ (ಮೈಸೂರು), ಮುಕುಲಚಂದ್ರ
ಡೇ, ಮನೀಷಿ ಡೇ ಈ ಕೆಲವರು ಪ್ರಖ್ಯಾತ ಚಿತ್ರಕಲಾವಿದರು.
ಅಬನೀಂದ್ರರು ರಚಿಸಿದ ಅಶೋಕನ ರಾಣಿ ಮತ್ತು ಬೋಧಿವೃಕ್ಷ, ಉಮಾ, ಅಭಿಸಾತಿ
ಅರಣ್ಯದ ರಾಣಿ ಮುಂತಾದ ಚಿತ್ರಗಳು ಹೆಸರುವಾಸಿಯಾಗಿವೆ.
(odo...)
ಅಬರ್ಡೀನ್ : ಪ್ರಪಂಚದಲ್ಲಿ ಈ ಹೆಸರಿನ ನಾಲ್ಕು ಪಟ್ಟಣಗಳಿವೆ.1 ಸ್ಕಾಟ್ಲಂಡಿನ
ಅಬರ್ಡೀನ್ ಪೈರಿನ ಮುಖ್ಯಪಟ್ಟಣ. ಡೀ ಮತ್ತು ಡಾನ್ ನದಿಗಳ ಮಧ್ಯೆ ಸ್ಕಾಟ್ಲಂಡಿನ
ಪೂರ್ವ ತೀರದಲ್ಲಿ ಉತ್ತರಸಮುದ್ರಾಭಿಮುಖವಾಗಿ ಬೆಳೆದಿದೆ. ಅಬ ಎಂದರೆ 'ಮುಖ'
ಮತ್ತು ಡೀನ್ ಎಂದರೆ ಡೀನದಿ ಎಂದರ್ಥ ಅಂದರೆ ಡೀನದಿ ಮುಖಭಾಗದಲ್ಲಿರುವ
ನಗರ, ಉತ್ತರ ಮತ್ತು ದಕ್ಷಿಣಪ್ರದೇಶಗಳ ಮಧ್ಯೆ ರೈಲು ಹಾಗೂ ರಸ್ತೆ ಸಾರಿಗೆಗಳಿಗೆ
ನಿಲ್ದಾಣವಾಗಿರುವುದಲ್ಲದೆ, ಸ್ಕಾಟ್ಲಂಡಿನ ಮುಖ್ಯರೇವುಪಟ್ಟಣವೂ ಆಗಿದೆಯಲ್ಲದೆ ವಿಹಾರಸ್ಥಳ
ಎಂದು ಹೆಸರುಪಡೆದಿದೆ. ವಿಸ್ತೀರ್ಣ 42.5 ಚ.ಕಿಮೀ. ಜನಸಂಖ್ಯೆ 212,125 (2001).
(ಮಾರಿಷಲ್ ಕಾಲೇಜು) ಬೃಹತ್ ಗ್ರಾನೈಟ್ ಶಿಲೆಯ ಬೃಹತ್ ಕಟ್ಟಡ, ಅಬರ್ನ್
ಸಮೀಪದಲ್ಲೇ ಕಟ್ಟಡಗಳಿಗೆ ಬಳಸಲಾಗುವ ಗ್ರಾನೈಟ್ ಶಿಲೆ ಅಧಿಕವಾಗಿರುವುದರಿಂದ,
ಗ್ರಾನೆಟ್ ನಗರವೆಂದು ಹೆಸರು ಪಡೆದಿದೆ. ಇಲ್ಲಿನ ಪ್ರಸಿದ್ಧ ಸೇಂಟ್ ಮಚಾ ಆರಾಧನ
ಮಂದಿರವನ್ನು ಪೂರ್ಣವಾಗಿ ಈ ಶಿಲೆಯಲ್ಲೇ ಕಟ್ಟಿದ್ದಾರೆ. ಆಗ್ನೆಯ ಸ್ಕಾಟ್ಲಂಡಿನ
ಎಪ್ಯಾಕಿಂದ ಗಿರುವುದಲ್ಲದೆ ವ್ಯಯಕ್ಕೆ ಯೋಗ್ಯವಾದ ಭೂಮಿಲನ್ನು ಹೊಂದಿದೆ.
ದನಕರುಗಳ ವ್ಯಾಪಾರವೂ ಅಧಿಕಪ್ರಮಾಣದಲ್ಲಿ ನಡೆಯುತ್ತದೆ. ತೀರಪ್ರದೇಶದಲ್ಲಿ ಮೀನುಗಾರಿಕೆ
ಜನರ ಪ್ರಧಾನ ಕಸಬು, ಬಟ್ಟೆ ಗಿರಣಿಗಳು, ಕಾಗದದ ಮರಗೆಲಸದ, ಎಂಜಿನಿಯರಿಂಗ್
ಮತ್ತು ವ್ಯವಸಾಯ ಉಪಕರಣಗಳ ಕಾರ್ಖಾನೆಗಳಿವೆ. ಒಂದು ವಿಶ್ವವಿದ್ಯಾನಿಲಯವಿದೆ.
ಡೀ ನದಿಯ ಅಳಿವೆಯ ಅನುಕೂಲತೆಯಿಂದಾಗಿ ಇದು ಸ್ವಾಭಾವಿಕ ಬಂದರಾಗಿದೆ.
ಗ್ರೇಟ್ ಬ್ರಿಟನ್, ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, ಆಸ್ಟ್ರೇಲಿಯಗಳ ರೇವುಪಟ್ಟಣಗಳೊಂದಿಗೆ
ವಾಣಿಜ್ಯಸಂಪರ್ಕವನ್ನು ಪಡೆದಿದೆ.
2. ಅಮೆರಿಕ ಸಂಯುಕ್ತಸಂಸ್ಥಾನದ ಮಿಸಿಸಿಪಿಯ ಈಶಾನ್ಯಭಾಗದಲ್ಲಿರುವ ಟಾಂಬಿನ್ದೀ
ನದಿಯ ದಡದ ಮೇಲಿರುವ ಊರು. ಜನಸಂಖ್ಯೆ 6415 (2000). ಅನೇಕ ಸಣ್ಣ ಕೈಗಾರಿಕೆಗಳಿವೆ.
3. ಅಮರಿಕ ಸಂಯುಕ್ತಸಂಸ್ಥಾನದ ದಕ್ಷಿಣದಂತಾದ ಸಹಾನ್ಯವಾಗದಲ್ಲಿರುವ ಪಟ್ಟಣ.
ಜನಸಂಖ್ಯೆ 16500 (2003). ಪ್ರಾಂತದ ಆರ್ಥಿಕ ಮತ್ತು ವಾಣಿಜ್ಯಕೇಂದ್ರ ಆಹಾರಧಾನ್ಯ,
ಅಲೂಗೆಡ್ಡೆ, ಹುಲ್ಲು ಮತ್ತು ಆಗವಾರು-ಇವು ಇಲ್ಲಿನ ವ್ಯವಸಾಯೋತ್ಪನ್ನಗಳು
4. ಅಮೆರಿಕ ಸಂಯುಕ್ತಸಂಸ್ಥಾನದ ವಾಷಿಂಗ್ ಟನ್ ಭಾಗದ ಗ್ರೇಸ್ ಹಾಸ್ಟೆರ್ ಕೌಂಟಿಯ
ದೊಡ್ಡ ಪಟ್ಟಣ ಮತ್ತು ರೇವು. ವಿಸ್ತೀರ್ಣ 24.0 ಚ.ಕಿಮೀ. ಜನಸಂಖ್ಯೆ 160650 (2003).
ಪಲೈವುಡ್, ಸೆಲ್ಫ್, ಕಾಗದ, ಮರಗಳು, ಮರದ ಸಾಮಾನುಗಳು, ಮೀನು ಹಾಗೂ
ಇತರ ಸಾಮಗ್ರಿಗಳು ಇಲ್ಲಿಯ ಮುಖ್ಯ ಉತ್ಪನ್ನಗಳು.
(ಎಂ.ಎಸ್.ಎ.)
ಅಬಲೋನಿ : ಹ್ಯಾಲಿಯೋಟಿಸ್ ಕಚಿರೊಡೀ ಎಂಬ ಮೃದ್ವಂಗಿ, ಅಮೆರಿಕದ
ಪಶ್ಚಿಮತೀರದ ನಿವಾಸಿಗಳು ಈ ಹೆಸರಿಂದ ಕರೆಯುತ್ತಾರೆ. ಇದನ್ನು ಅವರು ಹಿಡಿದು
ತಿನ್ನುತ್ತಿದೆ. ಹ್ಯಾಲಿ ಯೋJA ಸಾಕಿಯಲ್ಲಿ 70 ಪ್ರಭೇದಗಳುಂಟು, ಹಾಲಿ
-
೩೬೭
ಕಚಿರೊಡೀ ಪ್ರಭೇದಕ್ಕೆ ಸೇರಿದ ಜೀವಿಗಳು ಅತ್ಯಂತ ದೊಡ್ಡವು. ಇವು ಆಹಾರದೃಷ್ಟಿಯಿಂದಲೂ
ವಾಣಿಜ್ಯ ದೃಷ್ಟಿಯಿಂದಲೂ ಮುಖ್ಯವೆನಿಸಿವೆ. ಇವುಗಳ ಚಿಪ್ಪು ಬಹಳ ಬೆಲೆ ಬಾಳುತ್ತದೆ.
ಹ್ಯಾಲಿಯೋಟಿಸ್ ಟ್ಯೂಬರ್ಕ್ಯೂಲೇಟ ಎಂಬ ಪ್ರಭೇದ ಛಾನೆಲ್ ದ್ವೀಪಗಳು, ಭಾರತದ
ಪೂರ್ವತೀರ ಮತ್ತು ಅಂಡಮಾನ ನಿಕೋಬಾರ್ ದ್ವೀಪಗಳ ತೀರಗಳಲ್ಲಿ ದೊರಕುತ್ತದೆ.
ಹ್ಯಾಲಿಯೋಟಿಸ್ ಮೃದ್ವಂಗಿಗಳಲ್ಲಿ ಗ್ಯಾಸೊಪೋಡ ವರ್ಗದ ಪ್ರೋಸೋಬ್ರಾಂಕಿಯೇಟ
ಗಣಕ್ಕೆ ಸೇರಿಗೆ ಮೋಸೋಂಕಿಲಟದಲ್ಲಿ ದ್ವರ್ಯಾಕuacao ಮತ್ತು ಮ
ಕಾರ್ಡಿಯಾ ಎಂಬ ಎರಡು ವಿಭಾಗಗಳುಂಟು. ಹ್ಯಾಲಿಯೋಟಿಸ್ ಎಂಬುದು ಡೈಯಟೋ
ಕಾರ್ಡಿಯಾ ವಿಭಾಗಕ್ಕೆ ಸೇರಿದೆ.
ಈ ಪ್ರಾಣಿಯ ಮೇಲಿರುವ ಚಿಪ್ಪು ಚಪ್ಪಟೆಯಾಗಿದ್ದು ಮೇಲಿನ ರಂಧ್ರಗಳು ಒಂದರ
ಹಿಂದೊಂದರಂತೆ ಸಾಲಾಗಿದೆ. ಇದು ಅತ್ಯಂತ ವೇಗವಾಗಿ ಚಲಿಸಬಲ್ಲ ಪ್ರಾಣಿ. ಮಿನಿಟಿಗೆ
1-2ಮೀವರೆಗೆ ಚಲಿಸುವುದೂ ಉಂಟು. ಯಾರಾದರೂ ಇದನ್ನು ಮುಟ್ಟಿದರೆ ನೆಲವನ್ನಾಗಲೀ
ಇತರ ವಸ್ತುವನ್ನಾಗಲೀ ಪಾದದಿಂದ ಬಲವಾಗಿ ಹಿಡಿದುಕೊಳ್ಳುತ್ತದೆ. ಸಮುದ್ರದ ಸಸ್ಯಗಳೇ
ಇದಕ್ಕೆ ಆಹಾರ. ಉಸಿರಾಡಲು ಎರಡು ಕಿವಿರುಗಳಿವೆ. ಎಡಗಡೆಯದು ದೊಡ್ಡದು,
ಬಲಗಡೆಯದು ಚಿಕ್ಕದು. ಮಲಮೂತ್ರ ಚಿಪ್ಪಿನ ಮೇಲಿರುವ ರಂಧ್ರಗಳ ಮೂಲಕ ಹೊರಬರು
ತ್ತವೆ. ಪ್ರಾಣಿ ಸತ್ತ ಅನಂತರ ಈ ಚಿಪ್ಪು ಉಳಿಯುತ್ತದೆ. ಈ ಚಿಪ್ಪು ಕಾಮನಬಿಲ್ಲಿನ ಬಣ್ಣಗ
ಳಿಂದೊಡಗೂಡಿ ಮಿಂಚುತ್ತಿರುತ್ತದೆ. ಇದನ್ನು ಮುತ್ತಿನ ತಾಯಿ ಎನ್ನುತ್ತಾರೆ. (ಎಲ್.ಎಚ್.ಜಿ.)
ಅಬಿಡಾಸ್ : ಪುರಾತನ ಈಜಿಪ್ಟ್ ನಾಗರಿಕತೆಯ ಅವಶೇಷಗಳನ್ನುಳ್ಳ ಪಟ್ಟಣ.
ಶಿಲಾಯುಗದ ಕಾಲದಿಂದಲೂ ಈಜಿಪ್ಟಿನ 30ನೆಯ ರಾಜಮನೆತನದವರ ಕಾಲದವರೆಗೂ
ಪ್ರಸಿದ್ಧಿಪಡೆದಿದ್ದಿತು.
ಇಲ್ಲಿನ ಅವಶೇಷಗಳಲ್ಲಿ ಅತಿ ಮುಖ್ಯವಾದುವೆಂದರೆ ಗೋರಿಗಳು. ಮೊದಲ ಮನೆತನದ
ರಾಜರ ಗೋರಿಗಳು ಬಹಳ ಚಿಕ್ಕವಾಗಿದ್ದು ಕಾಲಕ್ರಮೇಣ ವಿಸ್ತಾರವಾಗುತ್ತ ಬಂದುವು.
ಗೋರಿಯ ಮಧ್ಯಭಾಗದಲ್ಲಿ ಮರದ ಪೆಟ್ಟಿಗೆಯಲ್ಲಿ ರಾಜನ ಶರೀರವನ್ನಿಟ್ಟು, ಅಕ್ಕಪಕ್ಕಗಳಲ್ಲಿ
ಅಂತಃಪುರದ ಸ್ತ್ರೀಯರು, ಅಧಿಕಾರಿಗಳು, ಸೇವಕರು ಇವರ ಗೋರಿಗಳನ್ನು ಕಟ್ಟುತ್ತಿದ್ದರು.
ರಾಜನ ಪರಲೋಕಯಾತ್ರೆಗೆ ಬೇಕಾದ ಆಹಾರ, ಪಾನೀಯಗಳು ಮತ್ತು ಪ್ರಾಣಿಗಳನ್ನು
ಗೋರಿಯಲ್ಲಿ ಇಡುತ್ತಿದ್ದರು. ಒಬ್ಬ ರಾಜನಿಗೋಸ್ಕರ ಸು. 500-600 ಜನಗಳನ್ನು ಬಲಿ
ಕೊಡುತ್ತಿದ್ದ ನಿದರ್ಶನಗಳೂ ಇಲ್ಲಿ ದೊರಕಿವೆ.
ಅನೇಕ ರಾಜಮನೆತನದ ದೇವಾಲಯಗಳೂ ಹೀರೋಗ್ರಾಫಿಕ್ ಬರವಣಿಗೆಯುಳ್ಳ
ಅನೇಕ ಮಣ್ಣಿನ ಪಾತ್ರೆಗಳೂ ಇಲ್ಲಿ ದೊರಕಿವೆ. ರಾಜಮನೆತನದ ಚಿಹ್ನೆಗಳಾದ ನರಿ,
ಸಿಂಹ, ಮೀನು ಮುಂತಾದವನ್ನು ಪೂಜೆಮಾಡುತ್ತಿದ್ದರೆಂದು ತಿಳಿದುಬಂದಿದೆ. (ಎ.ವಿ.ಎನ್.)
ಅಬಿಸೀನಿಯ : ಆಫ್ರಿಕದ ಸ್ವತಂತ್ರ ಪ್ರಾಚೀನ ಸಾಮಾಜ್ಯ ಸಹಜ ಕೋಟೆಯಂತಿದ್ದು
ದಕ್ಷಿಣದಲ್ಲಿ ಪ್ರವೇಶಾನುಕೂಲವಿದೆ. ಇಥಿಯೋಪಿಯ ಎಂಬುದು ಇದರ ಈಗಿನ ಹೆಸರು.
ವಿಸ್ತೀರ್ಣ 1221,900ಚ.ಕಿಮೀ. ಜನಸಂಖ್ಯೆ 70,254.090.1952ರವರೆಗೂ ಇದೊಂದು
ಒಳನಾಡು ರಾಜ್ಯವಾಗಿತ್ತು. ಆ ವರ್ಷ ಸಮುದ್ರತೀರವನ್ನು ಹೊಂದಿರುವ ಎರಿಟ್ರಿಯದೊಡನೆ
ಸಂಯುಕ್ತ ರಾಜ್ಯವ್ಯವಸ್ಥೆಯಾದ ಮೇಲೆ, 960 ಕಿಮೀ ಉದ್ದದ ಕೆಂಪುಸಮುದ್ರತೀರ
ಸೇರ್ಪಡೆಗೊಂಡಿತು.
ಆಫ್ರಿಕದ ಮಧ್ಯಪೂರ್ವ ಭಾಗದಲ್ಲಿ ಆಫ್ರಿಕದ ಕೋಡು (ಹಾರ್ನ್ ಆಫ್ ಆಫ್ರಿಕ)
ಎಂದು ಕರೆಯಲ್ಪಡುತ್ತಿರುವ ಪ್ರದೇಶದ ಒಂದು ಭಾಗ. ಇದು ಪ್ರಾಚೀನಜೀವಿಯುಗದ
ಕಾಲದಿಂದಲೂ ನಾನಾ ರೀತಿಯಲ್ಲಿ ಬದಲಾವಣೆ ಹೊಂದುತ್ತ ಬಂದು,
ಜ್ವಾಲಾಮುಖಿಗಳಿಂದ ಹೊರಚಿಮ್ಮಿದ ಶಿಲೆಗಳೊಡನೆ ಬೆರೆತು ಪದರಪದರವಾಗಿರುವ
ಶಿಲೆಗಳನ್ನು ಹೊಂದಿರುವ ಪ್ರಸ್ಥಭೂಮಿಯ ಪ್ರದೇಶವೇ ಅಬಿಸೀನಿಯದ ಬಹುಭಾಗ.
ಅಲ್ಲೂ 3636-4545ಮೀ ಎತ್ತರವಾಗಿರುವ ಪರ್ವತ ಶ್ರೇಣಿಗಳಿವೆ. ಇಳಿಜಾರು ಪಶ್ಚಿಮದ
ಕಡೆಗೆ. ಇಲ್ಲಿ ಹರಿಯುವ ನದಿಗಳೆಲ್ಲ ಪರ್ವತಪ್ರಾಂತದಲ್ಲಿರುವುದರಿಂದ ಜಲಪಾತಗಳು
ಹೆಚ್ಚು. ಅವು ವಿದ್ಯುಚ್ಛಕ್ತಿ ಉತ್ಪಾದನೆಗೆ ಮಾತ್ರ ಯೋಗ್ಯವಾಗಿವೆ. ಅತ್ಯಂತ ಮುಖ್ಯವಾದ
ನದಿ ತಾಣ ಸರೋವರದಿಂದ ಹರಿದುಬರುವ ನೀಲಿ ನೈಲ್ ಎರಿಟ್ರಿಯದ ಬಹುಭಾಗ
ಪ್ರಸ್ಥಭೂಮಿ ಪ್ರದೇಶ, ಅಬಿಸೀನಿಯದ ವಾಯುಗುಣ ಮೇಲಿನ ಎತ್ತರಕ್ಕೆ ಅನುಸಾರವಾಗಿದೆ.
ಪ್ರಹ್ಮಭೂಮಿ ಪ್ರದೇಶವಲ್ಲ ಒಟ್ಟಿನಲ್ಲಿ ಸಮಶೀತೋಷ್ಣ ವಾಯುಗುಣವನ್ನು
ಹೊಂದಿದಂನ್ನಬಹುದು. ಪರ್ವತಪ್ರದೇಶವಾದ್ದರಿಂದ ಮಳೆ ಅಧಿಕ; ಜುಲೈ, ಆಗಸ್ಟ್
ಸೆಪ್ಟೆಂಬರುಗಳಲ್ಲಿ ಮಳೆ ಹೆಚ್ಚು ಎತ್ತರದಲ್ಲಿ 490 ಕಡಿಮೆ ಇರುವ ಪ್ರಾಂತ್ಯಗಳು
ಬಂಜರುಭೂಮಿ; ಡಂಕಿಲ್ ಪ್ರಾಂತ್ಯ ಹೆಚ್ಚಾಗಿ ಮರುಭೂಮಿ, ಸ್ವಾಭಾವಿಕ ಸಸ್ಯವರ್ಗವನ್ನೂ
ವಾಯುಗುಣ ಮಳೆಗಳಿಗೆ ಅನುಸಾರವಾಗಿ ಎರಡು ಭಾಗಗಳಾಗಿ ವಿಂಗಡಿಸಬಹುದು.<noinclude></noinclude>
tj90hw862rqx79t508rfmfs06h8cc8y
ಪುಟ:Mysore-University-Encyclopaedia-Vol-1-Part-1.pdf/೩೭೨
104
118663
314899
2026-05-01T18:02:06Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೩೭೨ - ಈ ಸ್ಥಳಾಂತರದಿಂದ ರಾಮೈಸ್ಗೆ ಆಗಿರುವ ಗಾಯಗಳನ್ನು ಗುಣಪಡಿಸಬಹುದೇ ಎಂಬ ಪ್ರಶ್ನೆಗೆ ವಾಸ್ತುಶಿಲ್ಪಜ್ಞರ ಉತ್ತರವಿದು: “ರಾಜನ ಗಾಯಗಳನ್ನು ಗುಣಪಡಿಸುತ್ತೇವೆ. ಜೋಡಣೆಗಾಯಗಳನ್ನು ಮಾಯಿಸುವುದು ಮಾತ್ರವಲ್ಲ ಮಾ...
314899
proofread-page
text/x-wiki
<noinclude><pagequality level="1" user="Pragathi. BH" /></noinclude>೩೭೨
-
ಈ ಸ್ಥಳಾಂತರದಿಂದ ರಾಮೈಸ್ಗೆ ಆಗಿರುವ ಗಾಯಗಳನ್ನು ಗುಣಪಡಿಸಬಹುದೇ
ಎಂಬ ಪ್ರಶ್ನೆಗೆ ವಾಸ್ತುಶಿಲ್ಪಜ್ಞರ ಉತ್ತರವಿದು: “ರಾಜನ ಗಾಯಗಳನ್ನು ಗುಣಪಡಿಸುತ್ತೇವೆ.
ಜೋಡಣೆಗಾಯಗಳನ್ನು ಮಾಯಿಸುವುದು ಮಾತ್ರವಲ್ಲ ಮಾಯಗೊಳಿಸುವುದೂ ಸಾಧ್ಯವಿದೆ.
ಆದರೆ ಇದು ಪ್ರಾಮಾಣಿಕ ಕ್ರಮವೇ?” ಉದಯರವಿ ಕಿರಣಗಳಿಂದ ಪುನಃ ನಗು
ವೆಂಟಿಸುತ್ತಿರುವ ಬ್ಯಾಮೆರ್ ವಿಗ್ರಹ ಸೈಲ್ ಜಲಾಶಯದ ಮಹಾರಿಸ್ತಾರದ ಚಿರಸಂಕೇತವಾಗಿದೆ.
ಅಬೆ, ಎಸ್ಟ್ : 1840-1905. ಜರ್ಮನಿಯ ಭೌತವಿಜ್ಞಾನಿ, ವಿದ್ಯಾಭ್ಯಾಸ
ಗಟಿಂಗೆನ್ ಮತ್ತು ಯೆನ ವಿಶ್ವವಿದ್ಯಾನಿಲಯಗಳಲ್ಲಿ: ಯೆನ ಉಚ್ಚಶಾಲೆಯ ಉಪಾಧ್ಯಾಯ
(1863); ಯೆನ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕ ಮತ್ತು ಅಲ್ಲಿನ ಖಗೋಳ ಮತ್ತು
ಪವನಶಾಸ್ತ್ರೀಯವೇಧಶಾಲೆಗಳ ಮುಖಂಡ (1870); ಟೈಸ್ ಕಾರ್ಖಾನೆಯ ಸಂಬಂಧ
(1866); ಅದರ ಪಾಲುದಾರ (1870); ಅದರ ಮುಖ್ಯಸ್ಥ (1888) ಮತ್ತು ಸಹಕಾರಪದ್ಧತಿ
ಅನುಸಾರ ಅದರ ಸುಧಾರಕ (1896); 1889ರಲ್ಲಿ ಸ್ವಂತ ಹಣದಿಂದ ಕಾರ್ಲ್ಟೈಸ್
ನಿಲಯವೆಂಬ ವೈಜ್ಞಾನಿಕ ಸಂಶೋಧನಸಂಸ್ಥೆಯ ಸ್ಥಾಪಕ. ಅಬೆ ತನ್ನ ಸಂಶೋಧನೆಗಳಿಂದ
ಸೂಕ್ಷ್ಮದರ್ಶಕ (ಮೈಕ್ರೋಸ್ಕೋಪ್) ಮತ್ತು ಬಿಂಬ ಗ್ರಾಹಕಗಳಲ್ಲಿ (ಕ್ಯಾಮರಾ) ಮುಖ್ಯ
ಸುಧಾರಣೆಗಳನ್ನು ಮಾಡಿದುದಲ್ಲದೆ ಅವುಗಳ ತತ್ತ್ವಗಳನ್ನು ಕುರಿತು ಕೂಲಂಕಷ ಶೋಧನೆ
ನಡೆಸಿದ. ಈತ ರಶ್ಮಿಭಂಗಮಾಪಕ (ರಿಫ್ಯಾಕ್ಟೋಮೀಟರ್) ಮೊದಲಾದ ಉಪಕರಣಗಳ
ರಚನಕಾರ ಮತ್ತು ಹೊಸ ಬಗೆಯ ಗಾಜುಗಳ ತಯಾರಿಕೆಗಾಗಿ ಒಂದು ಕಾರ್ಖಾನೆಯ
ಸ್ಥಾಪಕ. ಇವನ ಲೇಖನಸಂಕಲನ 1903-06ರ ಮಧ್ಯೆ ಪ್ರಕಟವಾಯಿತು. ಕೈಗಾರಿಕೆಯಲ್ಲಿ
ವೈಜ್ಞಾನಿಕ ಸಂಶೋಧನೆಯ ಮುಖ್ಯಪಾತ್ರವನ್ನು ಜಗತ್ತಿಗೆ ತೋರಿಸಿಕೊಟ್ಟ ಕೀರ್ತಿ ಈತನಿಗೆ
ಸಲ್ಲುತ್ತದೆ.
(ಟಿ.ಎಸ್.ಎಸ್.)
ಅಬೆಲ್, ಜಾನ್ ಜೇಕಬ್ : 1857-1938. ಅಮೆರಿಕದ ಔಷಧಶಾಸ್ತ್ರಜ್ಞ
ಅಂಗಕ್ರಿಯೆಯ ರಸಾಯನ ವಿಜ್ಞಾನಿ, ನಿರ್ನಾಳದ ಗ್ರಂಥಿಗಳ ವಿಷಯಗಳ ಪರಿಣತ
ಅಮೆರಿಕದ ಕ್ಲೀವ್ಲೆಂಡಿನ ಓಹಿಯೋದಲ್ಲಿ 1857 ಮೇ 19ರಂದು ಹುಟ್ಟಿದ. 1883ರಲ್ಲಿ
ಮಿಚಿಗನ್ ವಿಶ್ವವಿದ್ಯಾಲಯದ ಪದವಿ ಶಿಕ್ಷಣ ಪಡೆದು, ಮುಂದೆ ಶರೀರಕ್ರಿಯಾಶಾಸ್ತ್ರ
ಔಷಧಶಾಸ್ತ್ರ, ರಸಾಯನಶಾಸ್ತ್ರಗಳನ್ನು ಲೀಪ್ಜಿಗಳಲ್ಲಿ ಅಧ್ಯಯನ ಮಾಡಿದ ವೈದ್ಯ
ರಸಾಯನ ವಿಜ್ಞಾನ ಪದವಿಗಳನ್ನು ಯುರೋಪಿನ ವಿಶ್ವವಿದ್ಯಾನಿಲಯಗಳಲ್ಲಿ ಪಡೆದು
(1888), ಮುಂದೆ 1893ರಲ್ಲಿ ಜಾನ್ಹಾಪ್ಕಿನ್ಸ್ ವಿಶ್ವವಿದ್ಯಾಲಯದಲ್ಲಿ ಔಷಧಶಾಸ್ತ್ರದ
ಪ್ರಾಧ್ಯಾಪಕನಾದ. ತಾನೇ ಮೊಟ್ಟ ಮೊದಲು ಸ್ಥಾಪಿಸಿ ಈಗಲೂ ಹೆಸರಾಗಿರುವ ಔಷಧಶಾಸ್ತ್ರ
ಮತ್ತು ಪ್ರಾಯೋಗಿಕ ರೋಗ ಚಿಕಿತ್ಸೆ ಪತ್ರಿಕೆಯ ಸಂಪಾದಕನಾಗಿದ್ದ (1901-32),
ಅಮೆರಿಕದಲ್ಲಿ ನಿಸಗ್ರಶಾಸ್ತ್ರ ಅಧ್ಯಯನನನ್ನು ಆಧುನಕರುಗೊಳಿಸುವಲ್ಲಿ ಆಟಿಕ್ ಪ್ರಮುಖ
ಪಾತ್ರವನ್ನು ವಹಿಸಿದ. ಅಡ್ರಿನಲ್ ಗ್ರಂಥಿಗಳಲ್ಲಿ ತಯಾರಾಗುವ, ರಕ್ತ ಒತ್ತಡವೇರಿಸುವ
ವಸ್ತುವಾಗಿ ಅಡ್ರಿನಲನ್ನು ಬೇರ್ಪಡಿಸಿ ತೆಗೆದು, ಹೀಗೆ ಇನ್ಸುಲಿನ್ ಅನ್ನೂ ಹರಳರೂಪದಲ್ಲಿ
ತಯಾರಿಸಿದ. ಪ್ರಾಣಿಗಳ ಹಲವಾರು ಕಣಜಾಲಗಳ, ರಸಗಳ, ರಾಸಾಯನಿಕಗಳ
ಗುಣಲಕ್ಷಣಗಳನ್ನೂ ವಿವರಿಸಿ ಹೆಸರಾಗಿದ್ದ.
(ಡಿ.ಎಸ್.ಎಸ್.)
ಅಬೆಲ್, ನೀಲ್ಸ್ ಹೆನ್ರಿ : 1802-1829. ನಾರ್ವೆ ದೇಶದ ಸುಪ್ರಸಿದ್ಧ ಗಣಿತಜ್ಞ
ಬದುಕಿದ್ದು 27 ವರ್ಷಗಳಿಗಿಂತಲೂ ಕಡಿಮೆ; ಕಾಯಿಲೆ, ಬಡತನ, ಹತಾಶ ಇವನ
ನಿರಂತರ ಒಡನಾಡಿಗಳು; ಆದರೆ ಗಣಿತಶಾಸ್ತ್ರಕ್ಕೆ ಕೊಟ್ಟದ್ದು 500 ವರ್ಷಗಳ ಕಾಲ
ಚಿಂತನೆ ಮಾಡುವಷ್ಟು ವಿಷಯವನ್ನು, ಶಾಲಾದಿವಸಗಳಲ್ಲಿಯೇ ಇವನ ಗಣಿತಪ್ರತಿಭೆ
ವಿಕಾಸಗೊಂಡಿತ್ತು. 1823ರಲ್ಲಿ ಅವನಿಗೆ ಕೇವಲ 21 ವರ್ಷ ಪ್ರಾಯವಾಗಿದ್ದಾಗ ಫಂಕ್ಷನಲ್
ಈಕ್ವೆಷನ್ಸ್, ಇಂಟೆಗ್ರಲ್ಸ್ ಮತ್ತು ಫಸ್ಟ್ ಇನ್ಸ್ಪೆನ್ಸ್ ಆಫ್ ದಿ ಸೊಲ್ಯೂಷನ್ ಆಫ್ ಎನ್
ಇಂಟೆಗ್ರಲ್ ಈಸ್ಟೇಷನ್ ಈ ವಿಷಯಗಳನ್ನು ಕುರಿತು ಒಂದು ಪ್ರಬಂಧ ಪ್ರಕಟಿಸಿದ.
ಆಯ್ತ ಕ್ರಮದಲ್ಲಿ ಬೆಳೆದು ಬಂದಿದ್ದ ಅಬೆಲ್ ಮುಂದೆ ಜರ್ಮನಿಯ ಗಾಸ್ ಮತ್ತು
ಕಾಶಿ ಎಂಬ ಸುಪ್ರಸಿದ್ಧ ಗಣಿತಜ್ಞರ ಹೊಸ ವಿಚಾರಸರಣಿಯಿಂದ ಪ್ರಭಾವಿತನಾದ. ಇವನ
ಕೊಡುಗೆಗಳಲ್ಲಿ ಗಮನಾರ್ಹವಾದ ಪ್ರಬಂಧಗಳು ಎಲಿಪ್ಪಿಕ್ ಫಂಕ್ಷನ್ಸ್ ಮತ್ತು ತೀಯೊರಿ
ಆಫ್ ಅಬೆಲಿಯನ್ ಈಕ್ವೆಷನ್ಸ್ ವಿತ್ ಅಬೆಲಿಯನ್ ಗ್ರೂಪ್ಸ್, ಕೀರ್ತಿ, ಆರ್ಥಿಕ ಸಹಾಯ
ಒದಗಿಬಂದಾಗ ಕ್ಷಯರೋಗದಿಂದ ಜರ್ಜರಿತನಾದ ಅಬೆಲ್ ಅವನ್ನು ಸ್ವೀಕರಿಸಿ
ಅನುಭವಿಸುವ ಸ್ಥಿತಿಯಲ್ಲಿರಲಿಲ್ಲ. 1829 ಏಪ್ರಿಲ್ 6ರಂದು ನಿಧನನಾದ
ಅಬೆಲಾರ್ಡ್, ಪೀಟರ್: 1079-1142. ಯುರೋಪಿನ ಮಧ್ಯಯುಗದ
ತಾತ್ವಿಕರಲ್ಲಿ ಹೆಸರುವಾಸಿಯಾದವ ಜನ್ಮಸ್ಥಾನ ಬ್ರಿಟನ್, ಇವನ ತತ್ವ ಸಿದ್ಧಾಂತಗಳಿಗಿಂಲೂ
ಇವನ ತಾತ್ವಿಕ ವ್ಯಕ್ತಿತ್ವ ಜನರನ್ನು ಹೆಚ್ಚಾಗಿ ಆಕರ್ಷಿಸಿತು. ಈತ ಕ್ರೈಸ್ತ ಸಂನ್ಯಾಸಿ. ತಾನು
ಪ್ರೀತಿಸಿದ ಹೆಲಾಯ್ಳನ್ನು ಸಂನ್ಯಾಸಿಯಾದ ತಾನು ಮದುವೆಯಾಗಲು ನಿಷಿದ್ಧವಾದುದರಿಂದ
ಅವಳನ್ನೂ ಸಂನ್ಯಾಸಿನಿಯಾಗುವಂತೆ ಪ್ರೇರೇಪಿಸಿ ತನ್ನ ವಿಚಾರದೃಷ್ಟಿಗೆ ಸರಿಹೋದ
ರೂಪದಲ್ಲಿ ಕ್ರೈಸ್ತಧರ್ಮವನ್ನು ಬೋಧಿಸಿದ. ಈತ ರಚಿಸಿದ ಸಿಕ್ ಎಟ್ ನಾನ್ ಎಂಬ
ಗ್ರಂಥದ ಉದ್ದೇಶ ಪ್ರಶ್ನೆಯನ್ನು ಕರಯುವುದಾಗಿತ್ತು ವೇದದಿಂದ ಚರ್ಚಿನ
ಹಿರಿಯರಿಂದಲೂ ಹೇಳಿಕೆಗಳನ್ನು ಸಂಗ್ರಹಿಸಿ ಅವಕ್ಕೆ ಸಂಬಂಧಪಟ್ಟ ಪ್ರಶ್ನೆಗಳನ್ನು ಗ್ರಂಥದಲ್ಲಿ
ರೂಪಗೊಳಿಸಲಾಗಿದೆ. ಇಲ್ಲಿ ಕ್ರೈಸ್ತಧರ್ಮದ ವಿಚಾರವಾಗಿ ಲೇಖಕ ತನ್ನ ಹೃದಯವನ್ನು
ತೆರೆದಿಟ್ಟಿದ್ದಾನೆ. 'ಸೇಂಟ್ ಪೌಲನಿಗೆ ವ್ಯತಿರಿಕ್ತವಾಗಿ ಸಿದ್ಧಾಂತ ಮಾಡಬೇಕಾಗಿ ಬಂದ
ಪಕ್ಷದಲ್ಲಿ ನಾನು ತತ್ತ್ವ ವಿವೇಚನೆಯನ್ನಾ ದರೂ ಬಿಟ್ಟೇನು, ಪೌಲನನ್ನು ಬಿಡಲೊಲ್ಲೆ,
ಕ್ರಿಸ್ತನ ಸುವಾರ್ತೆಯನ್ನು ಸಮರ್ಥಿಸಲಾಗದ ನಾನೊಬ್ಬ ಅರಿಸ್ಟಾಟಲ್ ಆಗಲೊಪ್ಪನು.
ಕ್ರಿಸ್ತನನ್ನು ಬಿಟ್ಟರೆ ನನಗೆ ವಿಮೋಚನೆಯೇ ಇಲ್ಲ'. ಇವನ ವಿಚಾರಪರತೆಯನ್ನು ಕಂಡು
ಇವನನ್ನು ಚರ್ಚಿನ ನ್ಯಾಯಕ್ಕೆ ಒಳಪಡಿಸಿ ಕಾರಾಗೃಹಕ್ಕೆ ದೂಡಿದ್ದಕ್ಕೆ ಮುಖ್ಯ ಕಾರಣ.
ಇವನು ಪ್ಲೇಟೋವಿನಲ್ಲಿ ತೋರಿಸಿದ ವಿಶ್ವಾಸ ಕ್ರೈಸ್ತ ತ್ರಿಮೂರ್ತಿ ತತ್ತ್ವದ ವಿಚಾರದಲ್ಲಿ
ಮೋಸಸ್ಗಿಂತಲೂ ಪ್ಲೇಟೊವಿನ ತತ್ತ್ವ ಸಮಂಜಸವೆಂದೂ ಪ್ಲೇಟೊ ಕ್ರೈಸ್ತಧರ್ಮ
ತತ್ತ್ವಗಳನ್ನು ಮೋಸಸ್ಗಿಂತಲೂ ಚೆನ್ನಾಗಿ ಮೊದಲೇ ಅರಿತಿದ್ದ ಎಂದೂ ಈತ
ಸಾರಿದ.
ಇದನ್ನು ಕೇಳಿದ ಅವನ ಶಿಷ್ಯರು ಆಹ್ಲಾದದಿಂದ ಕುಣಿದರು. ಕ್ರೈಸ್ತ ಸಂಪ್ರದಾಯ ಶರಣರು
ಇದರಿಂದ ಕೆರಳಿದರು. ಹೂಣವಾದಿ ಪ್ಲೇಟೊವನ್ನು ಕ್ರಿಸ್ತನಿಗಿಂತ ಉತ್ತಮನೆಂದೂ ಕರೆದ
ಈ ಪಾಷಂಡಿಯನ್ನು ಕಾರಾಗೃಹಕ್ಕೆ ನೂಕಿದ್ದು ಅವನಿಗೆ ಅವನ ಶತ್ರುಗಳು ತೋರಿಸಿದ
ಕೃಪೆ. ಅವನು ಇನ್ನೂ ಹೆಚ್ಚು ಶಿಕ್ಷೆಗೆ ಅರ್ಹನೆಂದು ಅವರಲ್ಲಿ ಕೆಲವರು ಹೇಳಿದುದೂ
ಉಂಟು. ಅಸಂಖ್ಯಾತ ಶಿಷ್ಯರನ್ನು ಆಕರ್ಷಿಸಿದ ಗುರು ಈತ. ಇವ ತನ್ನದೇ ಆದ
ಸಂನ್ಯಾಸಿಗಳ ಆಶ್ರಮವನ್ನು ಏರ್ಪಡಿಸಿ ಉತ್ಸಾಸದಿಂದ ಅದಕ್ಕೆ ಬಂದು ಸೇರಿದ ಅನೇಕರಿಗೆ
ತನ್ನ ತತ್ತ್ವವನ್ನು ಬೋಧಿಸಿದ. ಹಾಗೆಯೇ ಅವನ ಪ್ರಿಯಶಿಷ್ಯ ಹೆಲಾಯ್ ಹೆಂಗಸರಿಗಾಗಿ
ಸಂನ್ಯಾಸಿನಿಯರ ಆಶ್ರಮವನ್ನು ಏರ್ಪಡಿಸಿದಳು. ಅವಳು ತೀರಿಕೊಂಡ ಸ್ವಲ್ಪ ಕಾಲದಲ್ಲೇ
ಇವನೂ ತೀರಿಕೊಂಡ. ಪ್ಯಾರಿಸ್ಸಿನ ಸಮಾಧಿಭೂಮಿಯೊಂದರಲ್ಲಿ ಒಂದರ ಪಕ್ಕದಲ್ಲೊಂದು
ಇವರ ಸಮಾಧಿಗಳಿವೆ. ಅಬೆಲಾರ್ಡನ ಗ್ರಂಥಗಳು ಥಿಯೋಲಾಜಿಕಾ, ಕ್ರಿಶ್ಚಿಯಾನ ಮೊದಲಾದ
ಮತಕ್ಕೆ ಸಂಬಂಧಪಟ್ಟ ಗ್ರಂಥಗಳು, ಪೋರ್ಪೆರಿ ಮೇಲಿನ ವ್ಯಾಖ್ಯಾನ, ನೀತಿಗೆ
ಸಂಬಂಧಪಟ್ಟವು.
(ಎ.ವೈ.)
ಅಬೆವಿಲಿಯನ್ : ಆದಿ ಹಳೆಯ ಶಿಲಾಯುಗದ ಪ್ರಾರಂಭಕಾಲದಲ್ಲಿದ್ದ ಶಿಲೋಪ
ಕರಣ ಉದ್ಯಮ. ಫ್ರಾನ್ಸಿನ ಅಬೆಲ್ ಊರಿನ ಬಳಿ ಮೊದಲು ಗುರುತಿಸಲ್ಪಟ್ಟಿದ್ದರಿಂದ ಈ
ಹೆಸರು ರೂಢಿಗೆ ಬಂದಿದೆ. ಒಂದು ಕಡೆ ಚೂಪಾಗಿ ಇನ್ನೊಂದು ಕಡೆ ದಪ್ಪಗೆ ಮೊಂಡಾಗಿ
ಇರುವ ಒರಟು ಕೈಕೊಡಲಿಗಳು ಈ ಕಾಲದ ವೈಶಿಷ್ಟ್ಯ. ಇವನ್ನು ಮಾಡಲು ಎರಡೂ
ಮಗ್ಗಲುಗಳಿಂದಲೂ ಕಲ್ಲಿನಿಂದ ಹೊಡೆದು ಆಳವಾಗಿ ಚಕ್ಕೆಗಳನ್ನು ಎಬ್ಬಿಸುವುದರಿಂದ
ಇದರ ಪಕ್ಕಗಳಲ್ಲಿ ಏರು ತಗ್ಗುಗಳುಂಟಾಗುತ್ತವೆ. ಈ ಉಪಕರಣವನ್ನು ಮಾಡಲು
ಯುರೋಪಿನಲ್ಲಿ ಚಕಮಕಿ, ಆಫ್ರಿಕ ಹಾಗೂ ಏಷ್ಯಗಳಲ್ಲಿ ಕ್ವಾರ್ಟ್ ಜೈಟ್ ಕಲ್ಲುಗಳು
ಉಪಯೋಗಿಸಲ್ಪಡುತ್ತಿದ್ದುವು. ಕೈಕೊಡಲಿಗಳನ್ನು ಅಗೆಯುವುದಕ್ಕೆ, ಗುರಿಯಿಟ್ಟು ಪಾತಿಗಳಿಗೆ
ಹೊಡೆಯುವುದು, ಕೋಲಿನ ತುದಿಗೆ ಕಟ್ಟಿ ಈಟಿಯಂತೆ ಚುಚ್ಚುವುದು ಮೊದಲಾದ
ಕೆಲಸಗಳಿಗೆ ಉಪಯೋಗಿಸಲಾಗುತ್ತಿತ್ತು. ಇದು ತಿರುಳುಗಲ್ಲಿನ ಉಪಕರಣ. ಕಲ್ಲುಗಟ್ಟಿಯಿಂದ
ಅನೇಕ ಚೆಕ್ಕೆಗಳನ್ನು ಎಬ್ಬಿ ಎರಡು ಪಕ್ಕಗಳಲ್ಲಿಯೂ ಓರೆಕೋರೆಯಾಗಿ ಕತ್ತರಿಸಿ ಬಾಯಿಗಳು
ಉಂಟಾಗುವಂತೆ ಮಾಡುತ್ತಿದ್ದರು. ಇದೇ ಅಬೆವಿಲಿಯನ್ ಉದ್ಯಮದ ಹೆಗ್ಗುರುತು.
ಈ ಬಗೆಯ ಉಪಕರಣಗಳು ಯುರೋಪ್, ಪಶ್ಚಿಮ ಏಷ್ಯ, ಭಾರತ ಮತ್ತು
ಆಫ್ರಿಕಗಳಲ್ಲಿ ದೊರೆತಿವೆ. ಈ ಉದ್ಯಮ ಮಧ್ಯಆಫ್ರಿಕದಲ್ಲಿ ಸು.15,00,000 ವರ್ಷಗಳ
ಹಿಂದೆ ರೂಪುಗೊಂಡು ತರುವಾಯ ಇತರ ಪ್ರದೇಶಗಳಿಗೂ ಹರಡಿರಬಹುದೆಂದು
ಕಾಣುತ್ತದೆ. ಆಫ್ರಿಕದ ಕೆನ್ಯ ರಾಜ್ಯದ ಓಲ್ಲುವಾಯ್ ಎಂಬಲ್ಲಿ 1950ರ ದಶಕದಲ್ಲಿ ನಡೆಸಿರುವ
ಶೋಧಗಳಿಂದ ಈ ಉದ್ಯಮ ಇದಕ್ಕೂ ಹಳೆಯದಾದ ಬಹಳ ಸಾಮಾನ್ಯ ತರದ
ಓಲ್ಲುವನ್ ಶಿಲಾಉದ್ಯಮದಿಂದ ಉಗಮವಾದಂತೆ ತಿಳಿದುಬಂದಿದೆ. ಮುಂದೆ ಬಹುಕಾಲದ
ವರೆಗೆ ರೂಢಿಯಲ್ಲಿದ್ದ ಅಸೂಲಿಯನ್ ಉದ್ಯಮಕ್ಕೆ ಅಬೆವಿಲಿಯನ್ನೇ ಮೂಲ.
(07.00.)
ಅಬರ್ಹೆಲನ್ : 1877-40, ಸಿಟ್ಟಲೆಂಡಿನ ರಸಾಯನವಿಜ್ಞಾನಿ ಮನಶಾಸ
ಹಾಲೆ ಎಂಬಲ್ಲಿ ಶರೀರಶಾಸ್ತ್ರದ ಪ್ರಾಧ್ಯಾಪಕನಾಗಿ ಕೆಲಸಮಾಡಿದ. ಪ್ರೋಟೀನ್ಗಳ ರಚನೆ,
ಪಾಲಿಟೆಮ್ಮೆಡ್ ಗಳ ವಿಶ್ಲೇಟಣೆ, ಮದ್ಯಪರೀಯ ವಸ್ತುಗಳ ಹುಳಿಗಟ್ಟುವಿಕೆಯು ಕ್ರಮ=
ಇವುಗಳ ಬಗ್ಗೆ ಗ00000ಹ ವಿಚಾರಗಳನ್ನು ತಿಳಿಸಿದ್ದಾನೆ
ಅಬ್ದುಲ್ರಜಾಕ್ : ಇಮ್ಮಡಿ ದೇವರಾಯನ ಆಳ್ವಿಕೆಯಲ್ಲಿ ಈತ ಪರ್ಷಿಯ
ದೇಶದಿಂದ ರಾಯಭಾರಿಯಾಗಿ ವಿಜಯನಗರಕ್ಕೆ ಬಂದು (1443) ಅಲ್ಲಿ ಏಳು ತಿಂಗಳು
ಇದ್ದು ವೈಭವ' ಎಂಗಿದ್ದ ವಿಜಯನಗರ ಸಾಮಾಜ್ಯದ ಬಗ್ಗೆ ಕಣ್ಣಾರೆ ಕಂಡು ಕಿವಿಯಿರ
ವೈಭವಪೂರ್ಣವಾಗಿದ್ದ
ಕೇಳಿದ ಸಂಗತಿಗಳನ್ನು ಬರೆದಿಟ್ಟಿದ್ದಾನೆ. ಚಾರಿತಿಕ ದೃಷ್ಟಿಯಿಂದ ಇವನ ಬರವಣಿಗೆ
ಬಹು ಉಪಯುಕ್ತವಾಗಿದೆ. ವಿಜಯನಗರ ಪಟ್ಟಣ ಅತಿ ವಿಸ್ತಾರವೂ ಸುಭದ್ರವೂ
ಸೇನಾಬಲದಿಂದ ಸುಸಜ್ಜಿತವೂ ಸುಖಸೌಲಭ್ಯಗಳಿಂದ ಕೂಡಿದುದೂ ಆಗಿದ್ದು, ಅಲ್ಲಿಯ
ವಿಶಾಲವಾದ ಅಂಗಡಿಬೀದಿಗಳಲ್ಲಿ ಮುತ್ತು ರತ್ನಗಳ ಮುಕ್ತವ್ಯಾಪಾರ ನಡೆಯುತ್ತಿತ್ತೆಂದು
ಈತ ವರ್ಣಿಸಿದ್ದಾನೆ.<noinclude></noinclude>
c2fexm5r3l9frpdvdvc3hzoog3fmpil
ಪುಟ:Mysore-University-Encyclopaedia-Vol-1-Part-1.pdf/೩೭೩
104
118664
314900
2026-05-01T18:02:14Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅಬ್ದುರ್ ರಹಮಾನ್ ಖಾನ್ - ಅಬ್ಬಕ್ಕ ಅಬ್ದುರ್ ರಹಮಾನ್ ಖಾನ್ : 1844-1901. ಆಫ್ಘಾನಿಸ್ತಾನದ ಬರಕ್ ಸೈ (ಮಹಮದ್) ರಾಜವಂಶವನ್ನು ಸ್ಥಾಪಿಸಿದ ದೋಸ್ತ್ ಮಹಮ್ಮದನ ಮೊಮ್ಮಗ ತಂದೆ ಅಫೈಲ್ಖಾನ್. ತಂದೆ ಮಸಾ ಪ್ರಾಂತಾಧಿಪತಿಯಾಗಿದ್...
314900
proofread-page
text/x-wiki
<noinclude><pagequality level="1" user="Pragathi. BH" /></noinclude>ಅಬ್ದುರ್ ರಹಮಾನ್ ಖಾನ್ - ಅಬ್ಬಕ್ಕ
ಅಬ್ದುರ್ ರಹಮಾನ್ ಖಾನ್ : 1844-1901. ಆಫ್ಘಾನಿಸ್ತಾನದ ಬರಕ್ ಸೈ
(ಮಹಮದ್) ರಾಜವಂಶವನ್ನು ಸ್ಥಾಪಿಸಿದ ದೋಸ್ತ್ ಮಹಮ್ಮದನ ಮೊಮ್ಮಗ ತಂದೆ
ಅಫೈಲ್ಖಾನ್. ತಂದೆ ಮಸಾ ಪ್ರಾಂತಾಧಿಪತಿಯಾಗಿದ್ದಾಗ ಬಾಲ್ಯವನ್ನೆಲ್ಲ ಅವನೊಂದಿಗೆ
ಕಳೆದು ಸೈನಿಕಶಿಕ್ಷಣ ಪಡೆದ. ಅಜ್ಜನ ಮರಣಾನಂತರ, ಪಟ್ಟವೇರಿದ ಷೇರ್ ಅಲಿಗೂ
ಅವನ ಸಹೋದರರಿಗೂ ವೈಮನಸ್ಯ ಬೆಳೆದು ಉಂಟಾದ ಯಾದವೀಕಲಹದಲ್ಲಿ ಸೋತು
ಅಬ್ದುರ್ ರಹಮಾನ್ ರಷ್ಯದ ತುರ್ಕಿಸ್ತಾನಕ್ಕೆ ಹೋಗಿ ಅಲ್ಲಿ ಆಶ್ರಯಪಡೆದ. 1870ರಿಂದ
ಹತ್ತು ವರ್ಷಕಾಲ ಸಾಮರ್ಕಂದ್ನಲ್ಲಿದ್ದು ರಷ್ಯನರ ರಾಜ್ಯನೀತಿ ಆಡಳಿತಕ್ರಮಗಳನ್ನು
ಕಲಿತ. 1878ರಲ್ಲಿ ಆಫ್ಘನರಿಗೂ ಬ್ರಿಟಿಷರಿಗೂ ಯುದ್ಧ ಪ್ರಾರಂಭವಾಯಿತು. ಷೇರ್ ಅಲಿ
ಮರಣ ಹೊಂದಿದ; ಅವನ ಮಗನನ್ನು ಭಾರತಕ್ಕೆ ಗಡೀಪಾರು ಮಾಡಿದರು. ಈ ಸಂದರ್ಭ
ದಲ್ಲಿ ಅಬ್ದುರ್ ರಹಮಾನ್ ಆಫ್ಘಾನಿಸ್ಥಾನಕ್ಕೆ ಹಿಂತಿರುಗಿದ. ಜನರಿಂದ ಅವನಿಗೆ ಅದ್ಭುತಸ್ವಾಗತ
ದೊರಕಿತು. ಬ್ರಿಟಿಷರು ಅವನನ್ನು ಪಟ್ಟಕ್ಕೇರಿಸಿ ಸೈನ್ಯವನ್ನು ಹಿಂತೆಗೆದುಕೊಂಡರು. ರಷ್ಯನರು
ಮತ್ತು ಬ್ರಿಟಿಷರೊಂದಿಗೆ ಒಪ್ಪಂದ ಮಾಡಿಕೊಂಡು ಗಡಿ ಸಮಸ್ಯೆಗಳನ್ನು ಬಗೆಹರಿಸಿದ್ದಲ್ಲದೆ
ಹೊರದೇಶಗಳಿಂದ ಪ್ರವೀಣರನ್ನು ಬರಮಾಡಿಕೊಂಡು ಕೈಗಾರಿಕೋದ್ಯಮಗಳನ್ನು ಸ್ಥಾಪಿಸಿ
ಹಿಂದುಳಿದಿದ್ದ ಆಫ್ಘನರ ಆರ್ಥಿಕ ಮತ್ತು ಸಾಮಾಜಿಕ ಉನ್ನತಿಗಾಗಿ ಶ್ರಮಿಸಿದ.
ಅಬ್ದುಲ್ ಅಜೀಜ್ : 1830-76. ತುರ್ಕಿಯ ಆಟೊಮನ್ ಸುಲ್ತಾನ. ಎರಡನೆಯ
ಮಹಮೂದನ ದ್ವಿತೀಯ ಪುತ್ರ ಅಣ್ಣ ಅಬ್ದುಲ್ ಮಜೀದನ ತರುವಾಯ 1861ರಲ್ಲಿ
ಸುಲ್ತಾನನಾದ. ಸಿರಿಯ, ಬಾಲ್ಕನ್ ಪತ್ಯಾಯದ್ವೀಪ, ಕ್ರೀಟ್ ಮುಂತಾದ ಪ್ರಾಂತಗಳಲ್ಲಿ
ಉಂಟಾಗಿದ್ದ ಗಲಭೆಗಳನ್ನು ಇಂಗ್ಲೆಂಡ್ ಮತ್ತು ಫ್ರಾನ್ಸ್ಗಳ ಸಹಾಯದಿಂದ ಅಡಗಿಸಿದ.
ಪಾಶ್ಚಾತ್ಯ ರಾಷ್ಟ್ರಗಳ ಆಚಾರ, ಪದ್ಧತಿ, ಸಂಪ್ರದಾಯಗಳನ್ನು ತುರ್ಕಿಯಲ್ಲೂ ಹರಡಲು
ಬಹುವಾಗಿ ಶ್ರಮಿಸಿದ. ತುರ್ಕಿಯಲ್ಲಿ ಒಂದು ರಾಜ್ಯಮಂತ್ರಾಲೋಚನಸಭೆ ನಿರ್ಮಿತವಾಯಿತು;
ರಾಷ್ಟ್ರೀಯ ಪ್ರೌಢ ವಿದ್ಯಾಶಾಲೆಯೊಂದು ಸ್ಥಾಪಿತವಾಯಿತು. ವ್ಯವಹಾರ ಧರ್ಮಶಾಸ್ತ್ರವೊಂದು
ರಚಿತವಾಯಿತು. ಆದರೆ ಇವನು ಅಳತೆಗೆಟ್ಟ ದುಂದುಗಾರ. ತುರ್ಕಿಯ ಅಧೀನದಲ್ಲಿದ್ದ
ಬಲ್ಲೇರಿಯ ಬೋಸ್ನಿಯ ಮುಂತಾದ ಕೆಲವು ಐರೋಪ್ಯ ಪ್ರಾಂತಗಳಲ್ಲಿ ಜನ ತುರ್ಕಿಗೆ
ವಿರೋಧವಾಗಿ ದಂಗೆಯೆದ್ದಾಗ, ಬೇಸರಗೊಂಡ ತುರ್ಕಿಯ ಪ್ರಜೆಗಳು ಇವನನ್ನು 1876ರಲ್ಲಿ
ಪದಚ್ಯುತನನ್ನಾಗಿ ಮಾಡಿದರು. ಇದಾದ ನಾಲ್ಕು ದಿನಗಳಲ್ಲೇ ಈತ ನಿಧನನಾದ.
ಅಬ್ದುಲ್ ಕಲಾಂ : ನೋಡಿ ಕಲಾಂ ಅಬ್ದುಲ್
ಅಬ್ದುಲ್ ಖಾದರ್ : 1808-83. ಆಲ್ಲೀರಿಯದ ಪ್ರಜಾಮುಖಂಡ ವಿದ್ವಾಂಸ
ದೇಶಪ್ರೇಮಿ, ಅರಬ್ಬಿ ಮನೆತನವೊಂದರಲ್ಲಿ ಹುಟ್ಟಿ, ತಂದೆಯ ಮರಣಾನಂತರ ನಾಡಿನ
ತುರ್ಕಿ ಪಂಗಡದ ವಿರೋಧಪಕ್ಷದ ಮುಖಂಡನಾಗಿ ಮಸ್ಕರದ ಅಮೀರನಾದ. 1832ರಿಂದ
ಏಳು ವರ್ಷ ಕಾಲ ಉತ್ತರ ಆಲ್ಲೀರಿಯದ ಅನೇಕ ಪ್ರಾಂತ್ಯಗಳನ್ನು ತನ್ನ ಹತೋಟಿಗೆ
ತಂದುಕೊಂಡ. ಸಮರ್ಥಯೋಧನೂ ಆಗಿದ್ದು 1839ರಲ್ಲಿ ನಾಡಿನ ಸ್ವಾತಂತ್ರ್ಯಕ್ಕಾಗಿ
ಫ್ರೆಂಚರ ಮೇಲೆ ಯುದ್ಧ ಘೋಷಿಸಿ ಎಂಟು ವರ್ಷ ಕಾಲ ಹೋರಾಡಿದ. ದುರದೃಷ್ಟದಿಂದ
ಸೋತು, ಸೆರೆಸಿಕ್ಕಿ 1847 – 1852ರವರೆಗೆ ಫ್ರಾನ್ಸಿನಲ್ಲಿ ಕಾರಾಗೃಹ ವಾಸವನ್ನನುಭವಿಸಿದ.
ಡಮಾಸ್ಕಸ್ನಲ್ಲಿ ಟಿ ಹಿಂಸೆಗೊಳಗಾಗಿದ್ದ ಕ್ರೈಸ್ತರಿಗೆ ನೆರವು ನೀಡಿದ್ದಕ್ಕಾಗಿ ಇಮನಿಗೆ 1660ರಲ್ಲಿ
ಫ್ರೆಂಚ್ ಸರಕಾರ ಲೀಜನ್ ಆಫ್ ಆನರ್ ಪ್ರಶಸ್ತಿಯನ್ನು ನೀಡಿತು.
ಅಬ್ದುಲ್ ಗಫಾರ್ ಖಾನ್ : 1890-1988, ಗಡಿನಾಡ ಗಾಂಧಿ ಎಂದು
ಪ್ರಸಿದ್ಧರಾಗಿರುವ ದೇಶಭಕ್ತರು. ಪೆಷಾವರ್ ಜಿಲ್ಲೆಯ ಉತ್ಕಾನ್ ಜೈ ಎಂಬ ಹಳ್ಳಿಯಲ್ಲಿ
1890ರ ಜನವರಿಯಲ್ಲಿ ಹುಟ್ಟಿದರು.
ಮಹಮ್ಮದ್ ಜೈ ಎಂಬ ಗುಂಪಿಗೆ
ಸೇರಿದ ಬಹಾಮ್ಖಾನ್ ಎಂಬ
ಶ್ರೀಮಂತ ವರ್ತಕ ಇವರ ತಂದೆ.
ಅಣ್ಣ ಪ್ರಸಿದ್ಧನಾದ ಡಾಕ್ಟರ್ ಖಾನ್
ಸಾಹೇಬ್, ಇವರ ವಿದ್ಯಾಭ್ಯಾಸ
ಪೆಷಾವರ್ ಮಿಷನ್ ಹೈಸ್ಕೂಲಿನಲ್ಲಿ
ನಡೆಯಿತು. ಉನ್ನತ ವಿದ್ಯಾಭ್ಯಾಸ
ಅಲಿಘರದ ಎಂ.ಎ.ಒ. ಕಾಲೇಜಿನಲ್ಲಿ
ನಡೆಯಿತು. ಬ್ರಿಟಿಷರು ಮಾಡುತ್ತಿದ್ದ
ಅತ್ಯಾಚಾರಗಳನ್ನು ನೋಡಿ, ಬ್ರಿಟಿಷ್
ಸೈನ್ಯಕ್ಕೆ ಸೇರುವ ಆಲೋಚನೆಯನ್ನು
ಬಿಟ್ಟರು. 1912ರಿಂದ ಜನತಾ ಸೇವೆಗೆ
ಪಣತೊಟ್ಟರು, ಗದ್ದಾರ್ ಎಂಬಲ್ಲಿ
ಶಾಲೆಯನ್ನು ತೆಗೆದು ವಿದ್ಯಾಪ್ರಚಾರ ಮಾಡಲು ಪ್ರಾರಂಭಿಸಿದರು. ಇವರ ಚಟುವಟಿಕೆಗಳ
ಮೇಲೆ ಸಂಶಯಪಟ್ಟಿದ್ದ ಬ್ರಿಟಿಷರು ಇವರನ್ನು ಬಂಧಿಸಿದರು (1919), ಹಿಜ್ರತ್ ಚಳವಳಿ
ಕಾಲದಲ್ಲಿ ಆಫ್ಘಾನಿಸ್ತಾನಕ್ಕೆ ಹೋಗಿ ಮರಳಿಬಂದರು. ಅಂಜುಮಾನ್ ಇಸ್ಲಾಂ-ಇ-
ಅಪಾಪನಾ ಸಂಸ್ಥೆಯನ್ನು ಸ್ಥಾಪಿಸಿ
4
222
ಪಠಾಣರ ಸಮಾಜಸುಧಾರಣಾ ಕಾರ್ಯವನ್ನು ಪ್ರಾರಂಭಿಸಿದರು. 1927ರಲ್ಲಿ ಖುದಾ-
ಇ-ಖಿದ್ಮತ್ಗಾರ್ ಸಂಸ್ಥೆಯನ್ನು ಸ್ಥಾಪಿಸಿ, ಪಮ್ರನ್ ಪತ್ರಿಕೆಯ ಮೂಲಕ ಜನರಿಗೆ
ರಾಜಕೀಯ ತಿಳಿವಳಿಕೆ ಕೊಟ್ಟರು. ಮಹಾತ್ಮ ಗಾಂಧಿಯವರ ಪಟ್ಟಶಿಷ್ಯರಲ್ಲಿ ಒಬ್ಬರಾದ
ಇವರನ್ನು ಗಡಿನಾಡಿನ ಜನರು ಬಾದ್ಷಾಖಾನ್ ಎಂದು ಕರೆಯುತ್ತಾರೆ. ಪಾಕಿಸ್ತಾನ
ಅಸ್ತಿತ್ವಕ್ಕೆ ಬಂದ ಅನಂತರ ಇವರನ್ನು ಜೈಲಿನಲ್ಲಿಟ್ಟಿದ್ದರು. ಬಿಡುಗಡೆಯ ಅನಂತರ
ಪಮಿಸ್ತಾನದ ನಿರ್ಮಾಣಕ್ಕಾಗಿ ಹೋರಾಡುತ್ತಿದ್ದರು. ಇವರ ಸೇವೆಯನ್ನು ತ್ಯಾಗವನ್ನು
ಗಮನಿಸಿ ಭಾರತಸರ್ಕಾರ ಜವಾಹಲಾಲ್ನಹರು ಅಂತಾರಾಷ್ಟ್ರೀಯ ಸೌಹಾರ್ದ
ಪಾರಿತೋಷಕವನ್ನು ನೀಡಿದೆ (1968).
(ಎಚ್.ಜಿ.ಆರ್.)
ಅಬ್ದುಲ್ ಮಜೀದ್ : 1823-61. ತುರ್ಕಿಯ ಆಟೊಮನ್ ಸುಲ್ತಾನ ತಂದೆ
ಎರಡನೆಯ ಮಹಮ್ಮದನು ಕಾಲವಾದ (1839) ಮೇಲೆ ತನ್ನ ಹದಿನಾರನೆಯ ವಯಸ್ಸಿನಲ್ಲೇ
ಸಿಂಹಾಸನವನ್ನೇರಿದ. ದಂಗೆಯೆದ್ದಿದ್ದ ಈಜಿಪ್ಟ್ ಮಂಡಲಾಧಿಪತಿ ಮಹಮ್ಮದಾಲಿಯನ್ನಡಗಿಸಿ
ಅವನೊಂದಿಗೆ ಒಪ್ಪಂದ ಮಾಡಿಕೊಂಡ. ತಂದೆ ಪ್ರಾರಂಭಿಸಿದ್ದ ರಾಜಕೀಯ ಮತ್ತು
ಸಾಮಾಜಿಕ ಸುಧಾರಣೆಗಳನ್ನು ಮುಂದುವರಿಸಿದ. ಹತ್ತಿಷರೀಫ್ ಎಂಬ ರಾಜಶಾಸನವನ್ನು
ಹೊರಡಿಸಿ, ಯಾವ ಜನಾಂಗದವರೇ ಆಗಿರಲಿ, ಯಾವ ಮತದವರೇ ಆಗಿರಲಿ ಆಟೊಮನ್
ಪ್ರಜೆಗಳೆಲ್ಲರಿಗೂ ಸಮಾನ ಹಕ್ಕು ಭಾದ್ಯತೆಗಳಿವೆಯೆಂದು ಸಾರಿದ. ತೆರಿಗೆಭಾರ
ಎಷ್ಟಿರಬೇಕೆಂಬುದನ್ನು ಖಚಿತಪಡಿಸಿ 1856ರಲ್ಲಿ ಜಾರಿಗೆ ತಂದ ಹೊಸ ಶಾಸನವೊಂದರ
ಪ್ರಕಾರ ತನ್ನ ರಾಜ್ಯದಲ್ಲಿ ನೆಲಸಿದ್ದ ಕ್ರೈಸ್ತಪಜೆಗಳಿಗೆ ಸಂಪೂರ್ಣ ಪೌರ ಮತ್ತು ರಾಜಕೀಯ
ಹಕ್ಕುಗಳನ್ನು ನೀಡಿದ್ದರಿಂದ ಪಾಶ್ಚಾತ್ಯ ದೇಶಗಳಿಂದ ಕೈಗಾರಿಕಾಭಿವೃದ್ಧಿಗೆ ಬಂಡವಾಳಧನ
ಬರಲು ಅನುಕೂಲವಾಯಿತು. ವಿದ್ಯಾವಂತ, ಫ್ರೆಂಚ್ ಭಾಷೆಯನ್ನೂ ಕಲಿತಿದ್ದ: ಇದರಿಂದ
ಮತ್ತು ಉದಾರನೀತಿಯ ಪರಿಣಾಮವಾಗಿ, ಇಂಗ್ಲೆಂಡ್ ಫ್ರಾನ್ಸ್ಗಳೊಡನೆ ಮೈತ್ರಿ ಬೆಳೆಯಿತು;
ರಷ್ಯದೊಂದಿಗೆ ನಡೆದ ಕ್ರಿಮಿಯ ಯುದ್ಧದಲ್ಲಿ ಆ ರಾಷ್ಟ್ರಗಳ ನೆರವೂ ದೊರಕಿತು. ಆದರೆ
ಮುಂದೆ ಹಣಕಾಸಿನ ಮುಗ್ಗಟ್ಟು, ವಿರೋಧಿಗಳ ಒಳಸಂಚು, ಇವುಗಳಿಂದ ಅವನಿಗೆ
ಕೊನೆಗಾಲದವರೆಗೂ ಶಾಂತಿಯಿಲ್ಲದಾಯಿತು.
ಅಬ್ದುಲ್ ಹಮೀದ್: 1876-1909. ತುರ್ಕಿ ರಾಜ್ಯದ ಸುಲ್ತಾನ. ಈತ
ಸುಲ್ತಾನನಾದದ್ದು ಆಗ ತಾನೆ ಪ್ರಬಲವಾಗುತ್ತ ಬಂದಿದ್ದ ಉದಾರಪಕ್ಷದ ಮುಖಂಡನಾದ
ಮಿಧತ್ ಪಾಷಾನ ಬೆಂಬಲದಿಂದ. ಆದ್ದರಿಂದ ಆ ಪಕ್ಷದ ನೀತಿಗನುಸಾರವಾಗಿ ಹೊಸ
ರಾಂಗ ವ್ಯವಸ್ಥೆಗೆ ಆಗಿನ ಪರಿಸ್ಥಿತಿ ಅನುರಲವಾಗಿರಲಿಲ್ಲ. ಯುರೋಪಿನಲ್ಲಿದ್ದ
ತುರ್ಕಿಯ ಪ್ರಾಂತಗಳಲ್ಲಿ ಅಶಾಂತಿ ಬೆಳೆಯುತ್ತಿತ್ತು. ರಷ್ಯದೊಡನೆ ನಡೆದ ಯುದ್ಧದ
ಪರಿಣಾಮವಾಗಿ ಕೆಲವು ದೇಶಗಳನ್ನು ಕಳೆದುಕೊಳ್ಳಬೇಕು. ಪ್ಯಾನಲ್ಲಳಿದ
ಭಾಗಗಳನ್ನಾದರೂ ಕಾಪಾಡಿಕೊಳ್ಳಬೇಕೆಂಬ ಉದ್ದೇಶದಿಂದ ಆತ ಜರ್ಮನಿಯೊಂದಿಗೆ
ಮೈತ್ರಿ ಬೆಳೆಸಿದ; ಜರ್ಮನ್ ಸೈನ್ಯಾಧಿಕಾರಿಗಳು ತುರ್ಕಿ ಸೈನ್ಯವನ್ನು ಬಲಪಡಿಸಿದರು.
ಅನಂತರ ಆತ ರಾಜ್ಯಾಂಗವ್ಯವಸ್ಥೆಯನ್ನು ರದ್ದುಗೊಳಿಸಿ ಕೆಲಕಾಲ ನಿರಂಕುಶಾಡಳಿತ
ನಡೆಸಿದ. ಆದರೆ ಬಲಗೊಳ್ಳುತ್ತ ಬಂದಿದ್ದ ಉದಾರಪಕ್ಷದ ಯುವಕ ತುರುಕರು 1908ರಲ್ಲಿ
ಅವನನ್ನು ಪಟ್ಟದಿಂದ ಉರುಳಿಸಿ ತಮ್ಮನಾದ ಐದನೆಯ ಮಹಮ್ಮದನನ್ನು ಸುಲ್ತಾನ
ಪದವಿಗೇರಿಸಿದರು.
ಅಬ್ದುಲ್ ಹಸನ್ : ಗೋಲ್ಗೊಂಡದ ಕುತುಬ್ ಷಾಹಿ ಸುಲ್ತಾನರಲ್ಲಿ ಕೊನೆಯವ.
ಔರಂಗಜೇಬ ಬಿಜಾಪುರವನ್ನು ಸ್ವಾಧೀನಪಡಿಸಿಕೊಂಡು (1686) ಷಿಯ ರಾಜ್ಯವಾಗಿದ್ದ
ಗೋಲ್ಗೊಂಡದ ಕಡೆ ಸೈನ್ಯ ಕಳುಹಿಸಿದ. ಮರುವರ್ಷ ತಾನೇ ಹೋಗಿ ಮುತ್ತಿಗೆ ಪ್ರಾರಂಭಿಸಿದ್ದ
ಸೈನ್ಯದೊಡನೆ ನಿಂತ. ಕೋಟೆಯೊಳಗೆ ಸಾಕಾದಷ್ಟು ಆಹಾರಪದಾರ್ಥಗಳಿದ್ದುದರಿಂದ
ಅಲ್ಲಿನ ಸೈನಿಕರು ಮೊಗಲ್ ಸೈನ್ಯದ ಮುತ್ತಿಗೆಯನ್ನು ಧೈರ್ಯದಿಂದ ಎದುರಿಸಿದರು.
ಎಂಟು ತಿಂಗಳು ಕಳೆದರೂ ಗೋಲ್ಕಂಡ ಔರಂಗಜೇಬನ ಕೈವಶವಾಗಲಿಲ್ಲ.
ಅಜೇಯವೆಂದೆನಿಸಿಕೊಂಡಿದ್ದ ಆ ಕೋಟೆ ಕೊನೆಗೆ ಗೋಲ್ಗೊಂಡದ ಸೈನ್ಯದಲ್ಲಿದ್ದ ಅಬ್ದುಲ್ಲಾ
ಪಾನಿ ಎಂಬ ಆಫ್ಘನ್ ಸೈನಿಕನ ದ್ರೋಹದ ಫಲವಾಗಿ ಮೊಗಲರ ಕೈವಶವಾಯಿತು.
ಅಬ್ದುಲ್ ಹಸನ್ ಪದಚ್ಯುತನಾಗಿ ದೌಲತಾಬಾದ್ ಕೋಟೆಯಲ್ಲಿ ಇರಬೇಕಾಯಿತು. *
ಅಬ್ಬಕ್ಕ : 16ನೆಯ ಶತಮಾನದ ಮಧ್ಯಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ
ಆಳುತ್ತಿದ್ದ ವೀರರಾಣಿ. ಪುತ್ತಿಗೆಯ ಚೌಟ ಮನೆತನದವಳಾದ, ಉಲ್ಲಾಳದಿಂದ ಆಳುತ್ತಿದ್ದ
ಈಕೆಗೆ ಬುಕಾದೇವಿ (ಬುಕ್ಕಾದೇವಿ) ಎಂದೂ ಹೆಸರಿದ್ದಂತೆ ಪೋರ್ಚುಗೀಸರ ದಾಖಲೆಗಳಿಂದ
ತಿಳಿಯುತ್ತದೆ. ಚಿಕ್ಕರಾಜ್ಯವೊಂದರ ಅಧಿಪತಿಯಾಗಿದ್ದರೂ ಪೋಚುರ್ಗಿ ಸರ ಬೃಹದ್ಬಲದೆದುರು
ನಿಂತು ಹೋರಾಡಿದ ಸಾಹಸಿ ಎಂದು ಈಕೆ ಪ್ರಸಿದ್ಧಳಾಗಿದ್ದಾಳೆ.
ಅಬ್ದಕ್ಷ ಬಂಗರಾಜನೊಬ್ಬನನ್ನು ಮದುವೆಯಾಗಿದ್ದಳು ಆತ ಪೋರ್ಚಗೀಸರ ಪಕ್ಷ
ವಹಿಸಿದ್ದ ಕಾರಣ ಈಕೆ ಮಲಬಾರಿನ ಹಲವು ಅರಸುಗಳೊಡನೆ ಸ್ನೇಹ ಬೆಳೆಸಿ ಪೋರ್ಚುಗೀಸರ
ವಿರುದ್ಧ ನಿಂತಳು. ಪೋರ್ಚುಗೀಸರು ಇವಳ ಸಹಾಯಕನಾಗಿದ್ದ ಕಣ್ಣಾನೂರಿನ ಅರಸನ
ವಿರುದ್ಧ ಸೆಣಸಿದಾಗ ಈಕೆ ಪೋರ್ಚುಗೀಸರಿಗೆ ಕೊಡಬೇಕಾಗಿದ್ದ ಕಪ್ಪವನ್ನು ತಡೆಹಿಡಿದಳು.<noinclude></noinclude>
tgv8xftrxu54vnyogi47c08z6q4pwe3
ಪುಟ:Mysore-University-Encyclopaedia-Vol-1-Part-1.pdf/೩೭೪
104
118665
314901
2026-05-01T18:02:22Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 228 ಅಬ್ಬಲೂರು - ಅಬ್ಬಾಸಿದ್ ಕಲೀಫರು 1555ರಲ್ಲಿ ಪೋರ್ಚುಗೀಸ ನೌಕಾಧಿಕಾರಿ ದೋಮ್ ಆಳ್ವಾರೆಸ್ ದ ಸಿಲ್ವೇರಾ ಮಂಗಳೂರನ್ನು ಆಕ್ರಮಿಸಿಕೊಳ್ಳಲು 21 ಹಡಗುಗಳ ಭಾರಿ ಪಡೆಯೊಡನೆ ಬಂದಾಗ ರಾಣಿ ವೀರಾವೇಶದಿಂದ ಹೋರಾಡಿದಳು. ಕೊನೆಗ...
314901
proofread-page
text/x-wiki
<noinclude><pagequality level="1" user="Pragathi. BH" /></noinclude>228
ಅಬ್ಬಲೂರು - ಅಬ್ಬಾಸಿದ್ ಕಲೀಫರು
1555ರಲ್ಲಿ ಪೋರ್ಚುಗೀಸ ನೌಕಾಧಿಕಾರಿ ದೋಮ್ ಆಳ್ವಾರೆಸ್ ದ ಸಿಲ್ವೇರಾ ಮಂಗಳೂರನ್ನು
ಆಕ್ರಮಿಸಿಕೊಳ್ಳಲು 21 ಹಡಗುಗಳ ಭಾರಿ ಪಡೆಯೊಡನೆ ಬಂದಾಗ ರಾಣಿ ವೀರಾವೇಶದಿಂದ
ಹೋರಾಡಿದಳು. ಕೊನೆಗೆ ಕಲ್ಲಿಕೋಟೆಯ ಜಾಮೋರಿನ್ ಪ್ರವೇಶಿಸಿ, ಅವರ ನಡುವೆ
ರಾಜಿ ಮಾಡಿಸಿದ. 3 ವರ್ಷಗಳ ಅನಂತರ ಇವಳು ಮತ್ತೊಮ್ಮೆ ಕಣ್ಣಾನೂರಿನ ರಾಜನ
ಪಕ್ಷ ವಹಿಸಿ ಪೋರ್ಚುಗೀಸರೊಡನೆ ನೌಕಾಯುದ್ಧ ಹೂಡಿದಳು. ಆಗ ರಾಣಿ ನಪ್ಪವನ್ನನು
ಭವಿಸಿದರೂ (1555) ಮತ್ತೊಮ್ಮೆ 1566ರಲ್ಲಿ ನಡೆದ ಯುದ್ಧದಲ್ಲಿ ರಾಣಿಯದೇ ಮೇಲೆ ಯಾ
ಯಿತು. ಪೋರ್ಚುಗೀಸ್ ಗವರ್ನರನಾಗಿದ್ದ ಪೀಕ್ಸ್ಟ್ ಈ ಯುದ್ಧದಲ್ಲಿ ಜೀವತೆತ್ತ.
ಪುನಃ 1567ರಲ್ಲಿ ಪೋರ್ಚುಗಿಸರು ಅಗಾಧ ಸೈನ್ಯದೊಡನೆ ಬಂದರು. ಮೊದಲು ಅರಬ್ಬರ
ಅನಿರೀಕ್ಷಿತ ದಾಳಿಗಳಿಂದ ಪೋರ್ಚುಗೀಸರು ಅಲುಗಿದರೂ ಕೊನೆಗೆ ಮಂಗಳೂರು,
ಉಲ್ಲಾಳ ಅವರ ಕೈವಶವಾದವು. ಅತಿಭಯಂಕರಳಾಗಿದ್ದ ರಾಣಿ ತೆಲೆಮರೆಸಿಕೊಂಡಳು
ಎಂಬುದು ಪೋರ್ಚುಗೀಸನೊಬ್ಬನ ಹೇಳಿಕೆ.
ಪ್ರಾಯಶಃ ಈಕೆಯ ಮಗಳಾದ, ಇನ್ನೊಬ್ಬ ಅಬ್ಬಕ್ಕದೇವಿ ಸಹ ಸಾಹಸಿಯಾಗಿದ್ದಳು.
ಈಕೆ ಬಂಗದೊರೆ ವೀರನರಸಿಂಹಲಕ್ಷ್ಮಪ್ಪರಸನ ಹೆಂಡತಿಯಾಗಿದ್ದಳು. ಇವಳೂ ಬಂಗರ
ವಿರುದ್ಧ ನಿಂತುದಲ್ಲದೆ, ಬಿದನೂರಿನ ವೆಂಕಟಪ್ಪನಾಯಕನ ಸಹಾಯ ಪಡೆದು
ಪೋರ್ಚುಗೀಸರನ್ನು ಸೋಲಿಸಿದ್ದಂತೆ ತಿಳಿಯುತ್ತದೆ. ಈ ಘಟನೆ ನಡೆದದ್ದು 1618ರಲ್ಲಿ.
1623ರಲ್ಲಿ ಮಂಗಳೂರಿಗೆ ಬಂದಿದ್ದ ಇಟಲಿಯ ಪ್ರವಾಸಿ ಪಿಯತ್ತೊಡಲ್ಲಾವೆಲ್ಲ ಈಕೆಯ
ಅಸಾಧಾರಣ ಧೈರ್ಯವನ್ನು ಮನಃಪೂರ್ವಕವಾಗಿ ಹೊಗಳಿದ್ದಾನೆ.
(0.29.6.)
ಅಬ್ಬಲೂರು : ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನಲ್ಲಿ ಹಿರೇಕೆರೂರಿಗೆ
10ಕಿಮೀ ಉತ್ತರದಲ್ಲಿರುವ ಒಂದು ಹಳ್ಳಿ
ಇದು ಒಂದು ಕಾಲಕ್ಕೆ ದೊಡ್ಡ ನಗರವಾಗಿತ್ತೆಂಬ ಪ್ರತೀತಿ ಇದೆ. ಆಗ ಸುತ್ತ
ಮುತ್ತಲ ಬೋಗಾವಿ, ಸುತ್ತೋಟಿ, ನೂಲ್ವೇರಿ, ದೂಪದಹಳ್ಳಿ ಮತ್ತು ಯತ್ತಿನ ಹಳ್ಳಿಗಳನ್ನೂ
ಒಳಗೊಂಡಿದ್ದಿರಬಹುದು. ಇಲ್ಲಿರುವ ಅನೇಕ ಅವಶೇಷಗಳಲ್ಲಿ ಈಗ ದೊರೆತಿರುವ 20
ಶಾಸನಗಳು ಚಾರಿತ್ರಿಕವಾಗಿ ಮುಖ್ಯವಾದುವು. ಇವುಗಳಿಂದ 12ನೆಯ ಶತಮಾನದಲ್ಲಿ
ಈ ಊರಿನಲ್ಲಿ ಜೈನರ ವಸತಿ ಹೆಚ್ಚಾಗಿರದೂ ಜೈನರ ಬಸದಿಯೊಂದಿತ್ತೆಂದೂ ತಿಳಿಯುತ್ತದೆ.
ಶಾಸನಗಳಲ್ಲಿ ಏಕಾಂತದ ರಾಮಯ್ಯನ (ನೋಡಿ) ಕಾರ್ಯಚಟುವಟಿಕೆಗಳಿಗೆ ಸಂಬಂಧಿಸಿದವು.
ಮುಖ್ಯವಾದವು.
ಇಲ್ಲಿರುವ ಬ್ರಹ್ಮಶ್ವರ ಮತ್ತು ಸೋಮೇಶ್ವರ ದೇವಾಲಯಗಳು ವಾಸ್ತು ಮತ್ತು
ಶಿಲ್ಪದೃಷ್ಟಿಯಿಂದ ಅಷ್ಟೇನೂ ಮಹತ್ವದವಲ್ಲವಾದರೂ ಏಕಾಂತದ ರಾಮಯ್ಯ ಇಲ್ಲಿ
ನಡೆಸಿದನೆನ್ನಲಾದ ಪವಾಡಗಳಿಂದ ಅವು ಪ್ರಸಿದ್ಧವಾಗಿವೆ.
ಬಹೇಶ್ವರ ದೇವಾಲಯ ಚಾಳುಕ್ಯ ರೀತಿಯಲ್ಲಿ ಕಟ್ಟಿದ ಒಂದು ಸರಳವಾದ ಕಟ್ಟಡ.
ಚೌಕನಾದ ಇದರ ಗರ್ಭಗೃಹದ ಗೋಡೆಗಳು ಸರಳವಾಗಿದ್ದು ಮೇಲೆ ಮೂರಂತಸ್ತಿನ
ವಿಮಾನವಿದೆ. ಸೋಮೇಶ್ವರ ದೇವಾಲಯ ತ್ರಿಕೂಟಾಚಲವಾಗಿದ್ದು ಇದರ ಮುಂದೆ
ದೊಡ್ಡದಾದ ತೆರೆದ ಮುಖಮಂಟಪವಿದೆ. ಇದನ್ನು ಏಕಾಂತದ ರಾಮಯ್ಯ ಕಟ್ಟಿಸಿದನೆಂದು
ಶಾಸನದಲ್ಲಿ ಹೇಳಿದ್ದರೂ ಬಹುಶಃ ಮೂಲ ದೇವಾಲಯ ಮಾತ್ರ ಆತನ ಕಾಲದಲ್ಲಿ
ಕಾರ್ಮಿತವಾಗಿದ್ದು, ಉಳಿದೆರಡು ಗರ್ಭಗಳನ್ನೂ ಮುಂದಿನ ಏಸ್ತರಣೆಯನ್ನೂ ಅನಂತರ
ಕಟ್ಟಿರಬೇಕು. ಏಕೆಂದರೆ ಆ ಗರ್ಭಗುಡಿಗಳಲ್ಲಿ ಏಕಾಂತದ ರಾಮಯ್ಯ ಮತ್ತು ಅಗ್ಗಹೊನ್ನಯ್ಯರ
ಹೆಸರಿನಲ್ಲಿ ಲಿಂಗಗಳನ್ನು ಸ್ಥಾಪಿಸಿದೆ.
ಸೋಮೇಶ್ವರ ದೇವಾಲಯದ ಗೋಡೆಗಳ ಮೇಲೆ ರಾಮಯ್ಯನ ಹಲವು ಪವಾಡಗಳನ್ನು
ಶಿಲ್ಪಿಸಿರುವುದಲ್ಲದೆ ಅವುಗಳ ಕೆಳಗೆ ವಿವರಗಳನ್ನೂ ಕೊಡುವ ಶಾಸನಗಳಿವೆ. ಏಕಾಂತದ
ರಾಮಯ್ಯ ಜೈನರನ್ನು ಸೋಲಿಸಿದ ವಿವರಗಳನ್ನು ದೊಡ್ಡದೊಂದು ಶಾಸನ ತಿಳಿಸುತ್ತದೆ.
ಏಕಾಂತದ ರಾಮಯ್ಯ ಬಳ್ಳೇಶ್ವರ ದೇವಾಸ್ಥಾನದ ಬಳಿ ಜಿನಬಿಂಬಕ್ಕೆ ಪ್ರತಿಯಾಗಿ ತನ್ನ
ತಲೆಯನ್ನು ಪಣವಾಗಿಟ್ಟು ತಲೆಯನ್ನು ಕತ್ತರಿಸಿಕೊಂಡು ಮತ್ತೆ ಪಡೆದಾಗ ಸಂಕಗಾವುಂಡ
ಬಸದಿಯನ್ನು ಒಡೆಯಲು ಬಿಡದೆ ಸೈನ್ಯವನ್ನೊಡ್ಡಿದಾಗ ಕಾದಿ ಗೆದ್ದು ಲಿಂಗ ಪ್ರತಿಷ್ಠೆ
ಮಾಡಿದುದನ್ನು ವಿವರವಾಗಿ ತೋರಿಸುವ ಶಿಲ್ಪ ಪ್ರಮುಖವಾದುದು. ಇದಲ್ಲದೆ
ಸಂಕಗಾವುಂಡ ಏಕಾಂತದ ರಾಮಯ್ಯನಿಗೆ ಓಲೆಯನ್ನು ಕೊಡುತ್ತಿರುವ ಶಿಲ್ಪ ಸೋಮೇಶ್ವರ
ದೇವಾಲಯದ ಬಾಗಿಲಿನ ಎಡಕ್ಕೂ ಏಕಾಂತದ ರಾಮಯ್ಯ ಜಿನಬಿಂಬವನ್ನೊಡೆದು
ಲಿಂಗಪ್ರತಿಷ್ಠೆ ಮಾಡುತ್ತಿರುವ ಶಿಲ್ಪ ಬಲಕ್ಕೂ ಇವೆ. ಇವುಗಳೊಂದಿಗೆ ಶಿವನಿಗೆ ಜೇಡರ
ದಾಸಿಮಯ್ಯ ವಸ್ತ್ರವನ್ನು ಕೊಡುತ್ತಿರುವ ಶಿಲ್ಪವು, ಶಿವ ಕುಂಬಾರ ಗುಂಡಯ್ಯನ ಮುಂದೆ
ನಾಟ್ಯವಾಡಿದ ಶಿಲ್ಪವೂ ಇವೆ. ಇವು ಶಿವಶರಣರ ವಿಷಯವಾಗಿ ದೊರೆತ ಅತ್ಯಂತ
ಪ್ರಾಚೀನ ಶಿಲ್ಪ ಮತ್ತು ಶಾಸನಾಧಾರಗಳಾಗಿವೆ.
(00.025)
ಅಬ್ಬಾಸ್, ಖಾಜಾ ಅಹಮದ್ : 1914-1987. ಹೆಸರಾಂತ ಭಾರತೀಯ
ಪತ್ರಿಕೋದ್ಯಮಿ, ಕಾದಂಬರಿಕಾರ, ಕಥೆಗಾರ. ಸ್ವಾತಂತ್ರ್ಯ ಪೂರ್ವದ ದಿನಗಳಲ್ಲಿ ತಮ್ಮ
ತೀಕ್ಷ್ಯವೂ ಸ್ಪುಟವೂ ಆದ ಬರೆಹದಿಂದ ಪ್ರಸಿದ್ಧಿಗೆ ಬಂದವರು.
1914ರಲ್ಲಿ ಪಾಣಿಪತ್ನಲ್ಲಿ ಜನನ. ಬಿ.ಎ. ಮತ್ತು ಎಲ್ಎಲ್.ಬಿ ಪರೀಕ್ಷೆಗಳಲ್ಲಿ
ಉತ್ತೀರ್ಣರಾಗಿ ಬಾಂಬೆ ಕ್ರಾನಿಕಲ್ ಪತ್ರಿಕೆಯಲ್ಲಿ ಸಿನಿಮಾ ವಿಮರ್ಶಕರಾಗಿ ಸೇರಿದರು.
ಇವರ ವಿಮರ್ಶೆ ಎಷ್ಟು ಪರಿಣಾಮಕಾರಿಯಾಗಿತ್ತು ಎಂದರೆ ಇವರನ್ನು ವಜಾ ಮಾಡದಿದ್ದರೆ
ಪತ್ರಿಕೆಯನ್ನು ಬಹಿಷ್ಕರಿಸುವುದಾಗಿ ಸಿನಿಮಾ ನಿರ್ಮಾಪಕರು ಬೆದರಿಕೆ ಹಾಕಿದರು. ಪತ್ರಿಕೆಯ
ಆಡಳಿತವು ಇವರನ್ನು ಸಂಪಾದಕೀಯ ವಿಭಾಗಕ್ಕೆ ವರ್ಗ ಮಾಡಿತು. ಇಲ್ಲಿ ಲಾಸ್ಟ್ ಪೇಜ್
ಎನ್ನುವ ವಿಭಾಗವನ್ನು ಪ್ರಾರಂಭಿಸಿ ಅಸಾಧಾರಣ ಖ್ಯಾತಿಯನ್ನು ಪಡೆದರು. ಆಜಾದ್
ಕಾಮ್ ಎನ್ನುವ ಕಾವ್ಯನಾಮದಲ್ಲಿ ಇವರು ಅನೇಕ ಕವನಗಳನ್ನು ಬರೆದಿದ್ದಾರೆ. ಇವರದು
ಪ್ರೇಮವಿವಾಹ. ಪತ್ನಿ ಮುಕ್ತಾಬಾಯ್ ಬೇಗಮ್, ದೇಶದ ವಿಭಜನೆಯಾದಾಗ ಅಬ್ಬಾಸ್
ಕುಟುಂಬದವರು ಬಹು ಕಷ್ಟದಿಂದ, ಯಾತನೆಯನ್ನು ಅನುಭವಿಸಿ ಭಾರತಕ್ಕೆ ಬಂದರು.
ಇವರು ನಾಳೆ ನಮ್ಮದು ( 1943) ಹಲವಾರು ಆದರ್ಶಗಳನ್ನು ಮುಂದಿಡುತ್ತದೆ.
ರಾಷ್ಟ್ರೀಯತೆ, ವಾಮಪಂಥೀಯ ಚಿಂತನೆ, ವಿಚಾರಧಾರೆ ಸರ್ವ ಸಮಾನತೆ ಎಲ್ಲ ಆದರ್ಶಗಳ
ಉತ್ಸಾಹದ ನಿರೂಪಣೆ ಮತ್ತು ಅಸ್ಪೃಶ್ಯತೆಗಳ ಖಂಡನೆ ಇಲ್ಲಿ ಕಾಣುತ್ತದೆ. ಮುಖ್ಯ ಪಾತ್ರ
ಪಾರ್ವತಿ ತನ್ನ ನೃತ್ಯ ಪ್ರತಿಭೆಯನ್ನು ಜನತಾ ರಂಗಮಂದಿರದ ಸೇವೆಗೆ ಅರ್ಪಿಸುತ್ತಾಳೆ.
ಅವಳ ಗಂಡ ವೈದ್ಯ, ಯುದ್ಧದಲ್ಲಿ ಗಾಯಗೊಂಡವರ ಸೇವೆಗಾಗಿ ಚೀನಕ್ಕೆ ಹೋಗುತ್ತಾನೆ.
ಸಾವಿಗೆ ಸೋಲು (1944), ರಕ್ತ ಮತ್ತು ಕಲ್ಲುಗಳು, ಇನ್ಕಿಲಾಬ್ (1949)
ಮೊದಲಾದ ಕೃತಿಗಳು ಇಂಡೊ-ಆಂಗ್ಲಿಯನ್ ಸಾಹಿತ್ಯದಲ್ಲಿ ಅಬ್ಬಾಸರಿಗೆ ಗಮನಾರ್ಹ
ಸ್ಥಳವನ್ನು ಗಳಿಸಿಕೊಟ್ಟಿವೆ. ಇನ್ಕಿಲಾಬ್ (ಕ್ರಾಂತಿ) ಐತಿಹಾಸಿಕ ಕಾದಂಬರಿ; ಸ್ವಾತಂತ್ರ್ಯ
ಪೂರ್ವದ ಮೂವತ್ತು ವರ್ಷಗಳ ಇತಿಹಾಸ ಇದರ ವಸ್ತು ದೇಶದ ವೈಚಾರಿಕತೆಯನ್ನೂ
ಕ್ರಿಯಾಶೀಲತೆಯನ್ನೂ ರೂಪಿಸಿದ ಗಾಂಧಿ, ನೆಹರು, ರಾಜಾಜಿ, ವಲ್ಲಭಬಾಯಿ ಪಟೇಲ್,
ಕೌಲತ್ ಶಾಸನ ಮತ್ತು ಜಲಿಯನ್ವಾಲಾಬಾಗಿನ ಕಷ್ಟದ ಯುಗವನ್ನು ಕಾದಂಬರಿ
ಆಜಾದ್, ಅಬ್ದುಲ್ ಗಫಾರ್ ಖಾನ್ ಮೊದಲಾದ ನಾಯಕರು ಇಲ್ಲಿ ಕಾಣಿಸಿಕೊಳ್ಳುತ್ತಾರೆ.
ಚಿತ್ರಿಸಿ 1931ರ ಗಾಂಧಿ-ಇರ್ವಿನ್ ಒಪ್ಪಂದದೊಡನೆ ಮುಕ್ತಾಯವಾಗುತ್ತದೆ. ಕೃತಿಯ
ಆಂದೋಳನದಲ್ಲಿ ಭಾಗವಹಿಸುತ್ತಾನೆ. ಈತ ಹಿಂದೂ ವರ್ತಕನೊಬ್ಬನ ಪ್ರೇಯಸಿಯ
ಸಾಲಂ ಅನ್ವರ್ ಮಹಾವ್ಯಕ್ತಿಗಳ ಪ್ರಭಾವದಲ್ಲಿ ಬೆಳೆಯುತ್ತಾನ. ಉದ
ಮಗ. ಮುಸ್ಲಿಂ ಸಾಕುತಂದೆಯ ಆಶ್ರಯದಲ್ಲಿ ಬೆಳೆದ ಎನ್ನುವುದು ಕಡೆಯಲ್ಲಿ ಬೆಳಕಿಗೆ
ಬರುತ್ತದೆ. ನಾಯಕನ ವೈಯಕ್ತಿಕ ಜೀವನವನ್ನೂ ನಾಡಿನ ಜೀವನದ ಒಂದು ಎಳೆಯನ್ನಾಗಿ
ಕಾಣಬೇಕು.
ಇನ್ಕಿಲಾಬ್ ಕಾದಂಬರಿ ರಷ್ಯನ್ ಭಾಷೆಗೆ ಅನುವಾದಾಗ ಬಹು ಜನಪ್ರಿಯವಾಯಿತು.
90,000 ಪ್ರತಿಗಳು ಮಾರಾಟವಾದವು. ಕಲ್ಲಿನ ಹಾಸಿಗೆಯ ಮೇಲೆ ಒಂದು ಸಾವಿರ
ರಾತ್ರಿಗಳು ಎಂಬ ಕಾದಂಬರಿ ಮುಂಬಾಯಿಯಲ್ಲಿ ರಸ್ತೆಗಳ ಅಂಚಿನ ಕಲ್ಲುಗಳ ಮೇಲೆ
ವಾಸಿಸುವವರ ಬಾಳಿನ ಕಥೆ, ಅಬ್ಬಾಸ್ ಅವರ 'ಅಂಡ್ ಒನ್ ಡಿಕ್ ನಾಟ್ ಕಮ್ ಬ್ಯಾಕ್
ಕಾದಂಬರಿಯನ್ನು ಆಧರಿಸಿ ಖ್ಯಾತ ನಿರ್ದೇಶಕ ವಿ. ಶಾಂತಾರಾಂ ಅವರು 'ಡಾ ಕೊಟೀಸ್
ಕಿ ಅಮರ್ ಕಹಾನಿ' ಚಿತ್ರವನ್ನು ನಿರ್ಮಿಸಿದರು.
ಈ
ಅಬ್ಬಾಸ್ ತಮ್ಮ ಕಥೆ ಮತ್ತು ಕಾದಂಬರಿಗಳಲ್ಲಿ ಭಾರತದ ಇತ್ತೀಚಿನ ಇತಿಹಾಸದ
ಒಂದು ಮಹತ್ತ್ವಪೂರ್ಣ ಅವಧಿಯನ್ನು ವಿವರಿಸುವ ಮತ್ತು ಕಾಲ್ಪನಿಕ ಅಂಶವನ್ನೂ
ಚಾರಿತ್ರಿಕ ವಾಸ್ತವಾಂಶವನ್ನೂ ಸಮರಸಗೊಳಿಸುವ ಪ್ರಯತ್ನ ಮಾಡಿದ್ದಾರೆ. ಈ ಕೃತಿಗಳಲ್ಲೂ
ಲೇಖನಗಳಲ್ಲೂ ಅಬ್ಬಾಸರದು ತೀಕ್ಷ್ಯ ಶೈಲಿ, ರಾಷ್ಟ್ರೀಯತೆ ಮತ್ತು ದೀನದಲಿತರಲ್ಲಿ
ಅನುಕಂಪ ಇವರ ಬರೆಹಗಳಲ್ಲಿ ಎದ್ದು ಕಾಣುತ್ತವೆ. ಬಾಂಬೆ ಕ್ರಾನಿಕಲ್, ಪ್ಲೆಟ್ಸ್ ಪತ್ರಿಕೆಗಳಿಗೆ
ಇವರು ವಾರವಾರವೂ ಬರದ ಲೇಖನಗಳು ಬಹು ಜನಪ್ರಿಯವೆನಿಸಿವೆ. ಐ ರೈಟ್ ಆಸ್
ಐ ಫೀಲ್ ಎಂಬ ಇವರ ಪ್ರಬಂಧಸಂಕಲನ ಪ್ರಚಲಿತ ವಿಷಯಗಳನ್ನು ಸಮರ್ಥವಾಗಿ
ರೂಪಿಸಿದೆ.
ಅಬ್ಬಾಸ್ ಅವರಿಗೆ ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳು
ಸಂದಿವೆ. ಭೂಪಾಲ್ ಉರ್ದು ಅಕಾಡೆಮಿ ಪ್ರಶಸ್ತಿ, ಹರಿಯಾಣ ಸರ್ಕಾರದ ಪ್ರಶಸ್ತಿ,
ಷೇರ್ ಔರ್ ಸಪ್ನ ಚಲನಚಿತ್ರಕ್ಕೆ ರಾಷ್ಟ್ರಪತಿಗಳ ಪದಕ, ಪದ್ಮಶ್ರೀ ಪ್ರಶಸ್ತಿ, ಕಾರ್ಲೊ ವಿವೇರಿ
ಫಿಲ್ಡ್ ಫೆಸ್ಟಿವಲ್ ನ ಆರ್ಟ್ ಅಕಾಡೆಮಿ ಪ್ರಶಸ್ತಿ ಸ್ಪೇನಿನ ಭೂಮನ್ ಪ್ರಶಸ್ತಿ, ಅಮೆರಿಕದ
ಸಾಂತ ಬಾರ್ಬರ ಪ್ರಶಸ್ತಿ, ಅವು ಇವರಿಗೆ ಸಂದ ಗೌರವಗಳಲ್ಲಿ ಕೆಲವು. (ಎಲ್.ಎಸ್.ಎಸ್.)
ಅಬ್ಬಾಸಿದ್ ಕಲೀಫರು : ಇಸ್ಲಾಂ ಚರಿತ್ರೆಯಲ್ಲಿ ಇವರ ಸಂತತಿ ಪ್ರಸಿದ್ಧವಾದುದು.
ಇವರು ಮಹಮ್ಮದ್ ಪೈಗಂಬರನ ಚಿಕ್ಕಪ್ಪ ಅಲ್ ಅಬ್ಬಾಸ್ ಎಂಬುವವನ ಮನೆತನಕ್ಕೆ
ಸೇರಿದವರು. ಅಬ್ದುಲ್ ಅಬ್ಬಾಸ್ ಪ್ರಶ. 749ರಲ್ಲಿ ಅಲ್-ಸಫಾ ಎಂಬ ಬಿರುದಿನಿಂದ
ತಾನೇ ಕಲೀಫನೆಂದು ಘೋಷಿಸಿಕೊಂಡ. ಈತ ತನ್ನ ಹಿಂದಿನ ಉಮಾಯಿದ್ ಸಂತತಿಯನ್ನು
ನಿರ್ದಯೆಯಿಂದ ಅಂತ್ಯಗೊಳಿಸಿದ. ಅಬ್ದುಲ್ ಅಬ್ಬಾಸನ ಸಹೋದರನೂ ಉತ್ತರಾಧಿಕಾರಿಯೂ
ಆದ ಅಬ್ದುಲ್ ಜಾಫರ್ ಅಲ್-ಮನ್ಸೂರನು ಬಾಗ್ದಾದ್ ನಗರವನ್ನು ತನ್ನ ರಾಜಧಾನಿಯನ್ನಾಗಿ
ಮಾಡಿಕೊಂಡ. ಈ ಸಂತತಿಯ ಮೊದಲಿನ ಒಂಬತ್ತು ಜನ ರಾಜರು ಅತ್ಯಂತ ಸಮರ್ಥರು.
ಈ ಒಂಬತ್ತು ಜನ ರಾಜರಲ್ಲಿ ಹಾರೂನ್ ಮತ್ತು ಅವನ ಮಗ ಮಾಮೂನ್ರ ಆಳ್ವಿಕೆ<noinclude></noinclude>
pq81wn9wqcbxcchg8dfyzdvbg2dn2en
ಪುಟ:Mysore-University-Encyclopaedia-Vol-1-Part-1.pdf/೩೭೫
104
118666
314902
2026-05-01T18:02:30Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅಬ್ಬೊಟ್ಟಾಬಾದ್ - ಅಬ್ಬರ್ವರ್ ಅತ್ಯಂತ ಶ್ಲಾಘನೀಯವಾದದ್ದು. ಇವರ ಕಾಲದಲ್ಲಿ ಸಾಮ್ರಾಜ್ಯ ದಾಹವಡಗಿ ಸಂಸ್ಕೃತಿ ವಿಕಾಸಹೊಂದಿತು. ಈ ಸಾಮ್ರಾಟರಲ್ಲಿ 780-809ರ ವರೆಗೆ ಆಳಿದ ಹರೂನ್-ಇಲ್- ರಷೀದ್ ಅತ್ಯಂತ ಪ್ರಸಿದ್ಧ. ಈತನ ಕಾ...
314902
proofread-page
text/x-wiki
<noinclude><pagequality level="1" user="Pragathi. BH" /></noinclude>ಅಬ್ಬೊಟ್ಟಾಬಾದ್ - ಅಬ್ಬರ್ವರ್
ಅತ್ಯಂತ ಶ್ಲಾಘನೀಯವಾದದ್ದು. ಇವರ ಕಾಲದಲ್ಲಿ ಸಾಮ್ರಾಜ್ಯ ದಾಹವಡಗಿ ಸಂಸ್ಕೃತಿ
ವಿಕಾಸಹೊಂದಿತು. ಈ ಸಾಮ್ರಾಟರಲ್ಲಿ 780-809ರ ವರೆಗೆ ಆಳಿದ ಹರೂನ್-ಇಲ್-
ರಷೀದ್ ಅತ್ಯಂತ ಪ್ರಸಿದ್ಧ. ಈತನ ಕಾಲದಲ್ಲಿ ಸಾರ್ವಜನಿಕ ಆಡಳಿತ ಉಚ್ಚಾಯ
ಸ್ಥಿತಿಯನ್ನು ಮುಟ್ಟಿತು. ಇವನಿಗೆ ಸಂಬಂಧಿಸಿದಂತೆ ಅರೇಬಿಯನ್ ನೈಟ್ಸ್ನಲ್ಲಿ ಆಹ್ಲಾದಕರವಾದ
ಕಥೆಗಳಿವೆ. ಸನ್ಮಾರ್ಗಿಯೂ ದಯಾಪರನೂ ಆದ ಇವನು ನಿರ್ಗತಿಕರಿಗೆ ಪರಿಹಾರವ
ನ್ನೊದಗಿಸಲು ರಾತ್ರಿ ವೇಳೆ ಬಾಗ್ದಾದ್ ನಗರದ ರಸ್ತೆಗಳಲ್ಲಿ ಸಂಚರಿಸುತ್ತಿದ್ದ, ಮಾಹಿತೈಂದ
ಈತ ಮಸೀದಿ, ವಿದ್ಯಾಶಾಲೆ, ವೈದ್ಯಶಾಲೆ, ಅನ್ನಸತ್ರ, ರಸ್ತೆಗಳನ್ನು, ಸೇತುವೆಗಳನ್ನು
ಕಾಲುವೆಗಳನ್ನು ನಿರ್ಮಿಸಿದ. ವಿಜ್ಞಾನ ಮತ್ತು ಸಾಹಿತ್ಯದಂತೆ ಸಂಗೀತಕ್ಕೂ ಗೌರವಸ್ಥಾನವನ್ನು
ದೊರಕಿಸಿಕೊಟ್ಟ ಮಹಮದೀಯರಲ್ಲಿ ಈತನೇ ಮೊದಲಿಗ, ವಿದ್ಯೆ ಮತ್ತು ಕಲೆಯ
ಪ್ರೋತ್ಸಾಹದಿಂದಾಗಿ ಅವನ ರಾಜಾಸ್ಥಾನ ಪ್ರಸಿದ್ಧಿ ಪಡೆಯಿತು. ಈತ ಅನೇಕ ವೈಜ್ಞಾನಿಕ
ಗ್ರಂಥಗಳನ್ನು ಅರಬ್ಬಿಗೆ ತರ್ಜುಮೆ ಮಾಡಿಸಿದ. ಸುಪ್ರಸಿದ್ಧ ವೈಯಾಕರಣಿ ಅಸ್ಮ-ಯಿ,
ಸಂಗೀತಗಾರನಾದ ಮೊಸುಲಿ ಹಾಗೂ ವೈದ್ಯನಾದ ಗೇಬ್ರಿಯಲ್ ಇವರು ಈತನ
ಸಮಕಾಲೀನರು. ಈತ ತಾನೇ ಕವಿಯಾಗಿದ್ದುದಲ್ಲದೆ ಕವಿಗಳ ಉದಾರ ಪೋಷಕನೂ
ಆಗಿದ್ದ. ಪಶ್ಚಿಮ ದೇಶಗಳಲ್ಲಿ ಪ್ರಸಿದ್ಧನಾದ ಶಾರ್ಲೆಮನ್ನೊಡನೆಯೂ ಮತ್ತು ಪೂರ್ವದಲ್ಲಿ
ಚೀನ ದೇಶದೊಡನೆಯೂ ಸಂಪರ್ಕ ಹೊಂದಿದ್ದ. ಹರೂನ್-ಅಲ್-ರಷೀದ್ ಶಾರ್ಲೆಮನ್ನನಿಗೆ
ಅರುಹಿಸಿಕೊಟ್ಟಿದ್ದ ಗಡಿಯಾರವನ್ನು ಅದ್ವಿತೀಯ 6 ದವಾಗಿದೆ.
ಹರೂನ್-ಅಲ್-ರಷೀದ್ನ ಮಗನೂ ಉತ್ತರಾಧಿಕಾರಿಯೂ ಆದ ಮಾಮೂನ್
ಈ ಸಂತತಿಯ ಎರಡನೆಯ ಅತಿ ಮುಖ್ಯ ಚಕ್ರವರ್ತಿ. ಈತ 83-833ರ ವರೆಗೆ ಆಳಿದ.
ಸಿಸಿಲಿಯನ್ನು ಜಯಿಸಿ ತನ್ನ ಸಾಮ್ರಾಜ್ಯಕ್ಕೆ ಸೇರಿಸಿಕೊಂಡ. ಈತನ ಆಳ್ವಿಕೆಯನ್ನು ಇಸ್ಲಾಂ
ಚರಿತ್ರೆಯ ಅಗಸ್ಟನ್ ಕಾಲ ಎಂದು ಕರೆಯಲಾಗಿದೆ. ಈತನ 20 ವರ್ಷಗಳ ಆಳ್ವಿಕೆಯಲ್ಲಿ
ಸಾಮ್ರಾಜ್ಯ ಸರ್ವತೋಮುಖವಾದ ಅಭಿವೃದ್ಧಿಯನ್ನು ಪಡೆಯಿತು. ಗಣಿತಶಾಸ್ತ್ರ, ತತ್ತ್ವಶಾಸ್ತ್ರ
ಖಗೋಳ ಶಾಸ್ತ್ರ, ವೈದ್ಯಶಾಸ್ತ್ರ, ವ್ಯಾಕರಣ, ಚರಿತ್ರೆ ಮತ್ತು ಭಾಷಾಶಾಸ್ತ್ರ ಇವುಗಳಲ್ಲಿ ವಿಶೇಷ
ಪ್ರಗತಿ ಉಂಟಾಯಿತು. ಮಾಮೂನ್ ಚಕ್ರವರ್ತಿ ತನ್ನ ಪ್ರಜೆಗಳ ನಿಜವಾದ ಪುರೋಭಿವೃದ್ಧಿ
ಶಿಕ್ಷಣ ಮತ್ತು ಸಂಸ್ಕೃತಿಯನ್ನವಲಂಬಿಸಿದೆ ಎಂದು ನಂಬಿದ್ದನಲ್ಲದೆ ಮತೀಯ ಅಥವಾ
ಜಾತೀಯ ವಿದೇಶಗಳಿಂದ ಹೊರತಾಗಿದ್ದ. ಈತ ಸ್ಥಾಪಿಸಿದ ರಾಜ್ಯ ಸಲಹಾಸಮಿತಿಯಲ್ಲಿ
ಮಹಮದೀಯರೂ, ಕ್ರೈಸ್ತರೂ ಯಹೂದಿಗಳೂ ಜೊರಾಸ್ಟಿಯನ್ನರೂ ಸೆಬಿಯನ್ನರೂ
ಇದ್ದರು. ಮಹಮದೀಯರಲ್ಲದವರಿಗೂ ವಿಚಾರ ಹಾಗೂ ಮತೀಯ ಸ್ವಾತಂತ್ರ್ಯವಿತ್ತು.
ಈತನ ಕಾಲದಲ್ಲಿ ಅರಬ್ ಸಾಮ್ರಾಜ್ಯದಲ್ಲಿ ಹನ್ನೊಂದು ಸಹಸ್ರ ಕ್ರೈಸ್ತಪ್ರಾರ್ಥನಾಮಂದಿರಗಳು
ನೂರಾರು ಜೊರಾಸ್ಟಿಯನ್ನರ ಪೂಜಾಮಂದಿರಗಳು ಇದ್ದುವು. ಈತನ ಕಾಲದಲ್ಲಿ ಮುಸ್ಲಿಮರ
ಮತೀಯ ಅಂಧಾಭಿಮಾನ ಕಡಿಮೆಯಾಗಿ ಆದರ್ಶ ಸಮಾಜದ ನಿರ್ಮಾಣವಾಯಿತು.
ಮಹಮದೀಯ ಸಾಂಪ್ರದಾಯಿಕ ಭಾವನೆಗಳು ಸಾಮಾಜಿಕ ಮತ್ತು ರಾಜಕೀಯ
ಪ್ರಗತಿಯನ್ನು ಸ್ಥಗಿತಗೊಳಿಸುತ್ತವೆಂಬುದಾಗಿ ಮಾಮೂನ್ ಅರಿತಿದ್ದನಾದ್ದರಿಂದ ಸಂಕುಚಿತ
ಮತೀಯ ಭಾವನೆಗಳಿಂದ ಸಾಮ್ರಾಜ್ಯವನ್ನು ಪಾರುಗೊಳಿಸಿದ. ಈತ ಪ್ರಸಿದ್ಧ ಸಂತನಾದ
ಅರ್-ರಿಜಾ ಎಂಬುವನ ಶಿಷ್ಯ ಪವಿತ್ರ ಕುರಾನು ಗ್ರಂಥವನ್ನು ಆಳವಾಗೂ ಎಚ್ಚರಿಕೆಯಿಂದಲೂ
ಅಭ್ಯಸಿಸಿದ. ತನ್ನ ಬಿಡುವಿನ ವೇಳೆಯನ್ನು ತತ್ತ್ವಶಾಸ್ತ್ರ ವಿಜ್ಞಾನ ಮತ್ತು ಸಾಹಿತ್ಯಕ್ಕಾಗಿ
ವಿನಿಯೋಗಿಸುತ್ತಿದ್ದ. ಮಾನವ ವಿಚಾರಪರತೆಗೆ ಪ್ರಾಮುಖ್ಯ ಕೊಟ್ಟಿದ್ದ. ಈತನದೇ ಆದ
ವಿಚಾರಪರ ಪಂಥವನ್ನು ಮುತಾಜಾ ಲೈಟ್ಸ್ ಎಂದು ಕರೆಯಲಾಗಿದೆ. ಈತ ಅಲೆಕ್ಸಾಂಡ್ರಿಯ,
ಅಥೆನ್ಸ್ ಮತ್ತು ಭಾರತ ದೇಶಗಳಿಂದ ಅನೇಕ ಗ್ರಂಥಗಳನ್ನು ತರಿಸಿ ತರ್ಜುಮೆ ಮಾಡಿಸಿದ.
ಡುಬಾನ್ (ದುವಾನ್, ದೇವನ್) ಎಂಬ ಬ್ರಾಹ್ಮಣ ವಿದ್ವಾಂಸ ತನ್ನ ಸಂಸ್ಕೃತ ಗ್ರಂಥಗಳೆಲ್ಲವನ್ನೂ
ಭಾಷಾಂತರಿಸಿದ. ಮಾಮೂನ್ ಖಗೋಳಶಾಸ್ತ್ರಾಭ್ಯಾಸಕ್ಕಾಗಿ ವೀಕ್ಷಣಾ ಕೇಂದ್ರಗಳನ್ನು
ಸ್ಥಾಪಿಸಿದ. ಈತನ ಕಾಲದಲ್ಲಿ ಸೂರ್ಯಚಲನೆ, ಗ್ರಹಣಗಳು, ಧೂಮಕೇತು ಮುಂತಾದ
ಖಗೋಳಶಾಸ್ತ್ರದ ಅಧ್ಯಯನಗಳಲ್ಲಿ ವಿಶೇಷವಾದ ಪ್ರಗತಿಯುಂಟಾಯಿತು. ಭೂಮಿಯ
ವ್ಯಾಸವನ್ನು ಲೆಕ್ಕಾಚಾರ ಮಾಡಲಾಯಿತು. ಅಬುಲ್ ಹಸನ್ ದೂರದರ್ಶಕ ಯಂತ್ರವನ್ನು
ಕಂಡುಹಿಡಿದ. ರೇಖಾಗಣಿತ, ಹವಾಮಾನಶಾಸ್ತ್ರ ಕಣ್ಣಿನ ರಚನೆ ಹಾಗೂ ಅದಕ್ಕೆ ಸಂಬಂಧಪಟ್ಟ
ವಿಷಯಗಳು, ಯಂತ್ರಶಾಸ್ತ್ರ ಮತ್ತು ವೈದ್ಯಕೀಯಶಾಸ್ತ್ರ ಇವುಗಳಿಗೆ ಸಂಬಂಧಿಸಿದಂತೆ
ಅನೇಕ ಗ್ರೀಕ್ ಗ್ರಂಥಗಳು ಭಾಷಾಂತರವಾದುವು. ಮಾಮೂನನ ತರುವಾಯ ಅಬ್ಬಾಸಿದ್
ಸಂತತಿ ಕ್ಷೀಣಿಸಿತು. ಕೊನೆಗೆ 1258ರಲ್ಲಿ ಮಂಗೋಲರ ಹಲಾಕುಖಾನನಿಂದ
ಕೊನೆಗೊಂಡಿತು.
(ಬಿ.ಎಸ್.ಎ.)
ಅಬ್ಬೊಟ್ಟಾಬಾದ್ : ಪಶ್ಚಿಮ ಪಾಕಿಸ್ತಾನದ ಪೆಷಾವರ್ ವಲಯದ ಹಜಾರ
ಜಿಲ್ಲೆಯ ಒಂದು ನಗರ. ವಿಸ್ತೀರ್ಣ 18.1 ಚ.ಕಿಮೀ. ಜನಸಂಖ್ಯೆ 881000 (2001).
ಹಜಾರದ ಪ್ರಥಮ ಡೆಪ್ಯುಟಿ ಕಮೀಷನರ್ ಸರ್ ಜೇಮ್ಸ್ ಲೈಬಟ್ನ ಹೆಸರಿನಲ್ಲಿ ಈ
ನಗರವನ್ನು (1853) ಸ್ಥಾಪಿಸಲಾಯಿತು. ವಾಯವ್ಯ ಸರಹದ್ದು ಪ್ರಾಂತಗಳ ಮುಖ್ಯ
ಪ್ರದೇಶ. ಇದು ಕಂಟೋನ್ಮೆಂಟ್, ತಹಸೀಲು ಮತ್ತು ಜಿಲ್ಲಾ ಆಡಳಿತ ಕೇಂದ್ರ
22%
ಸಮುದ್ರಮಟ್ಟದಿಂದ 1255 ಮೀ ಎತ್ತರದಲ್ಲಿದೆ ಬೇಸಗೆ ಗಿರಿಧಾಮ ಮತ್ತು ಆರೋಗ್ಯ
ಕೇಂದ್ರ ಇಲ್ಲಿನ ಪರ್ವತಗಳು ಮಯೋಸಿನ್ ಶಿಲಾಸ್ತರಗಳ ಮರಳು ಶಿಲೆಗಳಿಂದಾಗಿವೆ.
ಶುದ್ಧ ಲವಣಶಿಲೆ ಹಾಗೂ ಕಾಗೆಬಂಗಾರ (ಮೈಕ) ನಿಕ್ಷೇಪಗಳು ಇಲ್ಲಿ ದೊರಕಿವೆ. ಇಲ್ಲಿನ
ಗಿರಿಜನ ಹೆಚ್ಚಾಗಿ ಬೇಸಾಯದಲ್ಲಿ ತೊಡಗಿದ್ದಾರೆ. ಗೋದಿ, ಬಾಗ್ಲಿ, ರೇಪ್ ಎಣ್ಣೆ ಬೀಜಗಳನ್ನು
ಚಳಿಗಾಲದ ಬೆಳೆಗಳನ್ನಾಗಿ ಮತ್ತು ಜೋಳ, ಸಜ್ಜೆಗಳನ್ನು ಬೇಸಗೆ ಬೆಳೆಗಳನ್ನಾಗಿ ಬೆಳೆಯುತ್ತಾರೆ.
ಸಿಂಧೂ ಮತ್ತು ಕಿಷನ್ಗಂಗಾನದಿಗಳ ನಡುವಿನ ಮುಖ್ಯ ನಗರವಾಗಿರುವುದರಿಂದಲೂ
ಆಕ್ರಮಿತ ಕಾಶ್ಮೀರ ವಿಭಾಗದ ಗಡಿಯಲ್ಲಿದ್ದು, ಮುಜಪ್ಪರಾಬಾದ್ ಮುಖಾಂತರ
ಶ್ರೀನಗರಕ್ಕಿರುವ ಏಕಮಾತ್ರ ರಸ್ತೆ ಮಾರ್ಗದ ಮಧ್ಯದಲ್ಲಿರುವುದರಿಂದಲೂ ಈ ನಗರದ
ಪಾಮುಖ್ಯ ಹೆಚ್ಚಿದೆ.
(ಕೆ.ಆರ್.ಆರ್.)
ಅಬ್ರಕಡಬ್ರ : ಅನಿಷ್ಟ ಸಂಭವಿಸದಂತೆ ರಕ್ಷಾಯಂತ್ರವಾಗಿ ಅಥವಾ ತಾಯಿತಿಯಾಗಿ
ಧರಿಸಿಕೊಳ್ಳುತ್ತಿದ್ದ ಶಿಲೆಗಳ ಮೇಲೆ ಕೆತ್ತಲಾದ ಒಂದು ಶಬ್ದ. ಅಲೆಕ್ಸಾಂಡ್ರಿಯದ ಬ್ಯಾಸಿಲೈಡಿಸ್
ಪಂಥದ ಅಧ್ಯಾತ್ಮರಹಸ್ಯಜ್ಞಾನವಾದಿಗಳು (ಉಚ್ಛಾರಕಾಲ ಪ್ರ.ಶ.120-440) ಇದನ್ನು
ದುರದೃಷ್ಟ ಹಾಗೂ ರೋಗಗಳ ವಿರುದ್ಧವಾಗಿ ಉಪಯುಕ್ತ ಶಕ್ತಿಯನ್ನು ಆಹ್ವಾನಿಸಲು
ಮಾಂತ್ರಿಕ ಸೂತ್ರವಾಗಿ ಬಳಸುತ್ತಿದ್ದರು. ಈ ಶಬ್ದವನ್ನು ಮೊದಲು ಸಂಪೂರ್ಣವಾಗಿಯೂ
ಬಳಿಕ ಒಂದೊಂದು ಅಕ್ಷರವನ್ನು ಪ್ರತಿಸಾರಿ ಕಡಿಮೆ ಮಾಡುತ್ತಲೂ ಹನ್ನೊಂದು ಬಾರಿ
ತ್ರಿಕೋನಾಕಾರದಲ್ಲಿ ಬರೆದು ಈ ಸೂತ್ರವನ್ನು ಸಿದ್ಧಪಡಿಸಲಾಗುತ್ತಿತ್ತು. ಕ್ಲಿಷ್ಟಸಮಸ್ಯೆಗಳನ್ನು
ಹೋಗಲಾಡಿಸಲು ಪ್ರಯತ್ನಿಸುವ ಬಾಹ್ಯಮಿಗಳಿಗೆ ಶಿರಸ್ಕಾರಮನಕವಾಗಿ ಈ
ಶಬ್ದ ಬಳಕೆಯಲ್ಲಿದೆ.
(2.4.2.)
ಆಬಾಸ್ : ಗ್ರೀಕಿನಲ್ಲಿ ಬರೆದು ಅದರ ಅಕ್ಷರಗಳನ್ನು ಅಂಕೆಗmath ಓದಿದರೆ
365 ಸ್ವರ್ಗಗಳ ಉದ್ಯಮಕ್ಕೆ ಕಾರಣನಾದ ದೇವರ ಹೆಸರಾಗಿ ಈ ಪದವನ್ನು ಅಲೆಕ್ಸಾಂಡ್ರಿಯದ
ಬ್ಯಾಸಿಲೈಡಿಸ್ ಪಂಥದ ಅಧ್ಯಾತ್ಮ ರಹಸ್ಯ ಜ್ಞಾನವಾದಿಗಳು ಬಳಸಿದ್ದಾರೆ.
(23.4.20.)
ಅಡೊ ಎಸ್, ದ ಸಿತ್ಯ : 1742-1811 ಸಚಿದ ಸಾಹಿತಿ ಮತ್ತು
ಶಿಕ್ಷಣತಜ್ಞ ಬಡಸಂಸಾರದಲ್ಲಿ ಹುಟ್ಟಿ, ತಬ್ಬಲಿಯಾಗಿ, ಸಂನ್ಯಾಸಾಶ್ರಮವನ್ನು ಸ್ವೀಕರಿಸಿ,
ಅನಂತರ ಅದನ್ನು ತ್ಯಜಿಸಿದ. ಯುರೋಪಿನ ಹಲವು ದೇಶಗಳಲ್ಲಿ ಪ್ರವಾಸ ಮಾಡಿದ.
ಸರ್ಬಿಯದಲ್ಲಿ ಪಾಶ್ಚಾತ್ಯ ವಿದ್ಯಾಭ್ಯಾಸ ಪಡೆದವರಲ್ಲಿ ಮೊಟ್ಟ ಮೊದಲನೆಯವ, ಸರ್ಬಿಯದ
ಶಿಕ್ಷಣಮಂತ್ರಿಯಾಗಿ ಮೊಟ್ಟಮೊದಲ ಪ್ರೌಢಕಾಯನ್ನು ಸ್ಥಾಪಿಸಿದ.
ಈತ ಹಲವು ಭಾಷಾಂತರಗಳನ್ನು ಮಾಡಿದ್ದಾನೆ. ಇವುಗಳಲ್ಲಿ ಈಸೋಪನ ನೀತಿಕಥೆಗಳು
(1788) ಮುಖ್ಯವಾದುವು. ಇವನ ಭಾಷಾಂತರಗಳ ಮುಖ್ಯ ಉದ್ದೇಶ ಸರ್ಬಿಯನ್ನರಿಗೆ
ನಿರಾಭ್ಯಾಸದ ಮಹತ್ತ್ವವನ್ನೂ ಸಲಿಪ್ಪ ಸಂಸ್ಕೃತಿಯ ಮೂಲಕ ತಮ್ಮ ಪ್ರಾಚೀನ
ಸಂಸ್ಕೃತಿಯನ್ನು ಆರಿಸುವ ಮಹತ್ತ್ವವನ್ನೂ ತಿಳಿಸುವುದು ಸ್ವತಂತ್ರ ಕೃತಿಗಳಲ್ಲಿ
ಮುಖ್ಯವಾದುವು: ಜೀವನ ಮತ್ತು ಸಾಹಸಗಳು (1783). ಇದು ಇವನ ಆತ್ಮವೃತ್ತ.
ಸದುಪದೇಶ ಎಂಬುದು ಇನ್ನೊಂದು ಕೃತಿ. ಈತ ನೀತಿಶಾಸ್ತ್ರವನ್ನು ಕುರಿತೂ ಬರೆದಿದ್ದಾನೆ.
ನೇರವೂ ಸ್ಪುಟವೂ ಜನಸಾಮಾನ್ಯಭಾಷೆಗೆ ಸಮೀಪವೂ ಆದ ಇವನ ಶೈಲಿಯಲ್ಲಿ ಹಳೆ
ಸವೋಸಿ ಶುಗಳ ಬಳಕೆ ಇಲ್ಲ. ವಿವೇಚನಾಯುಕ್ತವಾದ ವ್ಯವಹಾರ
ವಿವೇಕಯುತವಾದ ರಾಷ್ಟ್ರಾಭಿಮಾನ, ಶ್ರದ್ಧೆ, ಪ್ರಾಮಾಣಿಕತೆ, ಬೌದ್ಧಿಕಕುತೂಹಲ ಮತ್ತು
ವಿದ್ವತ್ತುಗಳನ್ನು ಇವನ ಬರೆಹಗಳಲ್ಲಿ ಕಾಣಬಹುದು. ಇವನ ಕೃತಿಗಳನ್ನು ಓದುವವರ
ಸಂಖ್ಯೆ ಕಡಿಮೆಯಾದರೂ ಸರ್ಬಿಯದ ಸಾಹಿತ್ಯ ಮನೋಧರ್ಮದ ಮೇಲೆ ಈತ
ಅಪಾರ ಪ್ರಭಾವವನ್ನು ಬೀರಿದ್ದಾನೆ. ಸರ್ಬಿಯದ ಆಧುನಿಕಸಾಹಿತ್ಯದ ಜನಕನಾದ ಸೊಲಾರಿಕೆ
ಮತ್ತು ಇತರರು ಇವನ ಕಾರ್ಯವನ್ನು ಮುಂದುವರಿಸಿದ್ದಾರೆ. (ಎಲ್.ಎಸ್.ಎಸ್.)
ಅಬ್ಬರ್ವರ್ : ಬ್ರಿಟನ್ನಿನಿಂದ ಪ್ರಕಟವಾದ ಮೊಟ್ಟ ಮೊದಲ ರವಿವಾರದ ವಾರಪತ್ರಿಕೆ.
ರವಿವಾರ ಪತ್ರಿಕೆಗಳಲ್ಲಿ ಅತ್ಯಂತ ಪ್ರಬಲ ರಾಜಕೀಯ ಪಕಟಣೆ ಎನಿಸಿದ ಇದು 4ನೆಯ
ಡಿಸೆಂಬರ್ 1791ರಲ್ಲಿ ಆರಂಭವಾಯಿತು. ಮೊದಲಲ್ಲಿ ಶ್ರೀಮದ್ವಾಂಭೀರ್ಯಕ್ಕೂ ಹಿತಮಿತದ
ಹೆಸರಿನಲ್ಲಿ ಸಪ್ಪೆಯ ಬರವಣಿಗೆಗೂ ಆಶ್ರಯವಾಗಿತ್ತು. ಲಾರ್ಡ್ ಆಸ್ಟರ್ ಅವರು
ವಹಿಸಿಕೊಂಡಮೇಲೆ (1942ರಿಂದ) ಈ ಪತ್ರಿಕೆಗೆ ವಿಶಿಷ್ಟ ಮಹತ್ವ ಲಭಿಸಿತು. ಅನಂತರ
ರಾಜಕೀಯಕ್ಕೆ ಸಂಬಂಧಿಸಿದಂತೆ ನಿರ್ಭಯವಾದ ಸ್ವತಂತ್ರಮನೋವೃತ್ತಿಯ ಗಂಡುಶೈಲಿಯ
ಬರವಣಿಗೆಗೆ ಹೆಸರು ಪಡೆದಿದೆ. ವಿದೇಶ ವ್ಯವಹಾರಗಳ ವರದಿ, ವಿಶ್ಲೇಷಣೆ, ಕಲೆ, ಶಿಕ್ಷಣ
ಈ ಪತ್ರಿಕೆಯ ವೈಶಿಷ್ಟ್ಯ. 1976ರಲ್ಲಿ ಅಟ್ಲಾಂಟಿಕ್ ರಿಜ್ಫೀಲ್ಡ್ ಕಂಪನಿ ಎಂಬ ಅಮೆರಿಕನ್
ಸಂಸ್ಥೆ ಇದರ ಸ್ವಾಮ್ಯ ಪಡೆಯಿತು ಆದರೆ ರೊಲಾಂಡ್ ರೌಲ್ಯಾಂಡ್ ಎಂಬ ಬ್ರಿಟಿಷ್
ಕೈಗಾರಿಕೋದ್ಯಮಿ 1981ರಲ್ಲಿ ಇದನ್ನು ಅಮೆರಿಕನರಿಂದ ಕೊಂಡುಕೊಂಡ. 1993ರಲ್ಲಿ
'ದಿ ಗಾರ್ಡಿಯನ್' ಪತ್ರಿಕೆ ಇದನ್ನು ಕೊಂಡುಕೊಂಡಿತು. 2008ರಲ್ಲಿ ಇದರ ಪ್ರಸಾರ
0453,071.<noinclude></noinclude>
c270s85lpwfw3lnashkm5degg7mjz28
ಪುಟ:Mysore-University-Encyclopaedia-Vol-1-Part-1.pdf/೩೭೬
104
118667
314903
2026-05-01T18:02:43Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೩೭೬ - ಅಬೈಕ್ – ಅಭಯಾರಣ್ಯಗಳು ಅಬೈಕ್ : ಇರಾನಿನ ಖಜೈನ್ ಪ್ರಾಂತದಲ್ಲಿಯ ಒಂದು ನಗರ. ಇದರ ಹತ್ತಿರದ ಒಂದು ಬೆಟ್ಟದ ಮೇಲೆ ನಡೆಸಿದ ಆದಿ ಕಬ್ಬಿಣಯುಗದ ಒಂದು ಕಲ್ಲೋರಿ ಉತ್ಕನನದಲ್ಲಿ ಸಾಮಾನ್ಯವಾಗಿ ದೊರೆಯುವ ಮಣ್ಣಿನ ಪಾತ...
314903
proofread-page
text/x-wiki
<noinclude><pagequality level="1" user="Pragathi. BH" /></noinclude>೩೭೬
-
ಅಬೈಕ್ – ಅಭಯಾರಣ್ಯಗಳು
ಅಬೈಕ್ : ಇರಾನಿನ ಖಜೈನ್ ಪ್ರಾಂತದಲ್ಲಿಯ ಒಂದು ನಗರ. ಇದರ ಹತ್ತಿರದ
ಒಂದು ಬೆಟ್ಟದ ಮೇಲೆ ನಡೆಸಿದ ಆದಿ ಕಬ್ಬಿಣಯುಗದ ಒಂದು ಕಲ್ಲೋರಿ ಉತ್ಕನನದಲ್ಲಿ
ಸಾಮಾನ್ಯವಾಗಿ ದೊರೆಯುವ ಮಣ್ಣಿನ ಪಾತ್ರೆಗಳು ಮನುಷ್ಯನ ಅಸ್ಥಿ ಅವಶೇಷಗಳೊಡನೆ
ಒಂದು ಮೂರ್ತಿಯೂ ದೊರಕಿರುವುದು ತೀರಾ ಅಪರೂಪದ ಶೋಧನೆ. ಉತ್ಕನನತಜ್ಞರ
ಪ್ರಕಾರ ಈ ಶೋಧನೆ ಆದಿ ಕಬ್ಬಿಣಯುಗದ ಜನಸಮುದಾಯದ ಶವಸಂಸ್ಕಾರ ವಿಧಾನದ
ಹಲವಾರು ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿದೆ. ಈ ಸಾಂಸ್ಕೃತಿಕ ಹಂತದ ಜನರ ಶವಸಂಸ್ಕಾರ
ಕ್ರಿಯೆಯಲ್ಲಿ ಅವರ ಶವಸಂಸ್ಕಾರ ವಿಧಾನವು ವಿಶಿಷ್ಟವಾಗಿತ್ತು. ಈ ಹಂತದ ಕಾಲಮಾನ
ಪ್ರ.ಶ.ಪೂ. 1400-500
(ಎ.ಎಸ್.)
ಅಭಂಗ : ಮಹಾರಾಷ್ಟ್ರದ ಸಂತರು ತಮ್ಮ ಕಾವ್ಯಸೃಷ್ಟಿಗೆ ವಿಶೇಷವಾಗಿ ಬಳಸಿಕೊಂಡಿ
ರುವ ಛಂದಸ್ಸು ಕನ್ನಡ ಶರಣರ ವಚನಗಳಿದ್ದಂತೆ, ಹರಿದಾಸರ ಪದಗಳಿದ್ದಂತೆ ಹಿಂದೀಸಂತರ
ದೋಹಾಗಳಿದ್ದಂತೆ, ಮರಾಠೀಸಂತರ ಅಭಂಗ, ಪರಾಭಕ್ತಿಯ ಸಹಜ ಸಮಾಧಿಯ
ಅವೇಶದಲ್ಲಿ ಮುಳುಗಿ ತನ್ಮಯರಾಗಿದ್ದಾಗ, ಅಪ್ರಯತ್ನವಾಗಿ ಹೊರಹೊಮ್ಮಿದ ಕಾವ್ಯಧಾರೆ
ಇದು. ಆವಿಷ್ಟಸಾಹಿತ್ಯ ಮಹಾರಾಷ್ಟ್ರದಲ್ಲಿ ಚಕ್ರಧರನಿಂದ ಪ್ರವರ್ತಿತವಾದ ಮಹಾನುಭಾವ
ಪಂಥದಿಂದ ಸ್ಫೂರ್ತಿ ಪಡೆದು, ಮುಂದೆ ಭಾಗವತಪ್ರಮುಖವಾದ ವರ್ಕರೀ ಪಂಥದ
ಬೆಳಕಿನಲ್ಲಿ ಜ್ಞಾನೇಶ್ವರ (1275-96) ಮೊದಲಾದವರಿಂದ ಬಲಗೊಂಡು ತುಕಾರಾಮನಲ್ಲಿ
(1608-50) ಪ್ರೌಢಾವಸ್ಥೆಯನ್ನು ಮುಟ್ಟಿತು. ಅಭಂಗಗಳನ್ನು ಇತರ ಸಂತಕವಿಗಳು
ರಚಿಸಿದ್ದರೂ ತುಕಾರಾಮನ ಹೆಸರಿನೊಂದಿಗೇ ಅಭಂಗವು ವಿಜೃಂಭಿಸಿದೆ. ತುಕಾರಾಮನು
ತನ್ನ ಸಾಧನೆಯ ಪಥದಲ್ಲಿ ನಡೆಯುತ್ತ ತನಗೊದಗಿದ ಕ್ಷೇಶಪರಿತಾಪಗಳನ್ನು ಮನ
ಮುಟ್ಟುವಂತೆ ತನ್ನ ಅಭಂಗಗಳಲ್ಲಿ ಹೆಣೆದಿದ್ದಾನೆ. ಅವನ ಅಂತಃಕರಣ ಶಬ್ದರೂಪವನ್ನು
ಪಡೆದು ಅಭಿವ್ಯಕ್ತಾಂಗ ಅಭಂಗ ಮೃದಳಿಯಿಂದ ವಿದ್ವಾಂಸರಟ್ಟರು ಬಣ್ಣಿಸಿದ್ದಾರೆ.
ಅಭಂಗಗಳು ತಾವಾಗಿ ಶ್ರಮವಹಿಸಿ ಮಾಡಿದ ಕೃತಿಗಳಲ್ಲ, ದೇವರೇ ನುಡಿಸಿದ ಹಾಡುಗಳು
ಎಂಬರ್ಥವನ್ನು ಕೊಡುವ ತುಕಾರಾಮನ ಅಭಂಗವೊಂದು ಪ್ರಸಿದ್ಧವಾಗಿದೆ (ತುಕಾಮಣಿ
ಜೈಂ ಜೈಂ ಬೋಲಾ। ತೇಂ ಶ್ರೀಂ ಸಾಜೇಯಾ ವಿಟ್ಠಲಾ), ತುಕಾರಾಮನ ಅಭಂಗಗಳು
ಎಷ್ಟು ಪ್ರಭಾವಯುತವಾಗಿವೆಯೆಂದರೆ ಮಹಾರಾಷ್ಟ್ರದಲ್ಲಿ ಅವನ ಅಭಂಗವನ್ನು ಹಾಡದ
ವ್ಯಕ್ತಿಯೇ ಇಲ್ಲವೆನ್ನುತ್ತಾರೆ. ಅಲ್ಲಿ ಭಾಗವತಪಂಥ ವಿಶೇಷವಾಗಿ ಕುದುರಲು ಈ ಅಭಂಗಗಳು
ನರವಾಗುವು, ಭಕ್ತಸಂತರು ಅತ್ಯುತ್ತಮ ಅನುಭಾವಿಕವಿಗಳಾಗಿದ್ದರೆಂಬುದು ಅಭಂಗಗಳೆಂದ
ತಿಳಿದುಬರುತ್ತದೆ. ಈ ಛಂದಸ್ಸು ಅವರಿಂದಲೇ ನಿರ್ಮಿತವಾಯಿತು. ಇದಕ್ಕೆ ಮೂಲವಾಗಿ
ಓವೀ (ವೋವೀ) ಎಂಬ ಬಂಧ ಇದ್ದಿತೆಂದು ಹೇಳುತ್ತಾರೆ. ಓವಿಯಲ್ಲಿ ಗಣ, ಮಾತ್ರೆ,
ಅಕ್ಷರಗಳು ನಿಯಮಿತವಾಗಿ ಬರುವುದಿಲ್ಲ. ಪ್ರತಿ ಓವಿಯಲ್ಲೂ ಒಂದೇ ಅಂತ್ಯಾಕ್ಷರವುಳ್ಳ
ನಾಲ್ಲೂ ಚರಣಗಳಿದ್ದು ನಾಲ್ಕನೆಯ ಶರಣ ಪದಭಾಗವಾಗಿರುತ್ತದೆ.
ವೇದಶಾಸ್ತ್ರಾಚಾ ಮಥಿತಾರ್ಥ
ಮರಾಠೀ ಹೋ ಯಾ ಫಲಿತಾರ್ಥ
ತರೀ ಚತುರೀಂ ಪರಮಾರ್ಥ
ಎನ್ನುವ ಮುಕುಂದರಾಜನ ಓವಿಯನ್ನು ಈ ದೃಷ್ಟಿಯಿಂದ ಗಮನಿಸುವುದು.
ಓವೀಬಂಧ ಪರಿಣಿತವಾದದ್ದು, ಜ್ಞಾನೇಶ್ವರಿಯನ್ನು ಬರೆದ ಜ್ಞಾನದೇವ ಅಭಂಗಮಾಲೆಯೆಂಬ
ಒಂದು ಕೃತಿಯನ್ನೂ ರಚಿಸಿದ್ದಾನೆ. ಅದರಲ್ಲಿ ಕನ್ನಡ ಅಭಂಗವೊಂದು ಸೇರಿದೆ.
ಅಕ್ಕಾ ನೀ ಕೇಳೆ ಚಿಕನ ಮಾತು ಕೇಳುಲೆ? ಘನಿಗೆ ಮರುಳಾದೆನೆ
ಚೆಲುವಾನ ಚೆಲುವಾನ
ಪಂಢರಿರಾಯ ಚೆಲುವಾನ
ಯಲ್ಲಿ ದೊರೆ ಕನ್ನೇ
ಯಲ್ಲಿ ಬಾರನೆ 2
ಪುಂಡಲೀಕನೆ ಭಕ್ತಿಗೆ ಬಂದಾ
ರಖುಮಾದೇವೀವರ ವಿಟ್ಠಲುನೇ ॥3
ಬಟ್ಟಲಭಕ್ತಿ ಮಹಾರಾಷ್ಟದಲ್ಲಿ ಕವಾಗುವುದು ದೇವಕೀ ರ
ವಿಟ್ಠಲೋಪಾಸನೆ ಮರಾಠೀ ಸಂತರ ವೈಶಿಷ್ಟ್ಯ, ಕರ್ನಾಟಕದ ಹರಿದಾಸರು
ಗೀತರಾಯಿಸುಳಾದ್ದುಗಾಭೋಗಗಳಿಂದ ವಿಟ್ಠಲನನ್ನು ಪ್ರೀತಿಪಡಿಸಿದರೆ, ಮಹಾರಾಷ್ಟ್ರ ಸಂತರು
ಅಭಂಗಗಳಿಂದ ಪಂಢರಪುರ ದೇವರನ್ನು ತೃಪ್ತಿಪಡಿಸಿದರು. ಹೀಗೆಂದೇ ವಿಟ್ಠಲನನ್ನು
ಅಭಂಗ ವಿಟ್ಠಲನೆಂದು ವ್ಯವಹರಿಸುತ್ತಾರೆ. ಪಂಡರೀ ಕ್ಷೇತ್ರ ಒಂದು ಸಂತೆಯೆಂದೂ
(ಪಂಡರೀನಾಮಾಚಾ ಬಾಜಾರ) ಅಲ್ಲಿ ಭಕ್ತಿಪ್ರೇಮಗಳ ಮಾರಾಟವಾಗುವುದೆಂದೂ
ನಾಮದೇವ ಸಿಂಪೀ, ಗೋರಾಕುಂಬಾರ, ವಿಸೋಬಾಖೇಚರ, ನರಹರಿ ಸೋನಾರ
ಮೊದಲಾದ ಭಕ್ತ ಕುಟುಂಬದವರು ಇಲ್ಲಿ ನೆರೆಯುತ್ತಿದ್ದರೆಂದೂ ಉಲ್ಲೇಖ ಬರುತ್ತದೆ.
ಈ ಕಂಟುಂಬದಲ್ಲಿ ಹಿದಿಸನಿಸಿದ ನಾಮದೇವನು ಒಂದು ಕೋಟಿ ಅಭಂಗಗಳನ್ನು
ರಚಿಸಬೇಕೆಂದು ನಿಶ್ಚಯಿಸಿದ್ದನಂತೆ. ಈ ಮನೋರಥ ಪೂರ್ಣವಾಗದಿರಲು ನಾಮದೇವನೇ
ತುಕಾರಾಮನಾಗಿ ಜನ್ಮತಾಳಿ ನಿರ್ದಿಷ್ಟವಾದ ಸಂಖ್ಯೆಯನ್ನು ಸಿದ್ಧಿಸಿಕೊಂಡನೆಂದು ಪ್ರತೀತಿ
ಇದೆ.
ನಾಮದೇವನ ಅಭಂಗದಲ್ಲಿ ನುಡಿಯ ಮೊದಲನೆಯ ಚರಣದಲ್ಲಿ 12 ಅಕ್ಷರಗಳೂ
ಎರಡನೆಯ ಚರಣದಲ್ಲಿ 10 ಅಕ್ಷರಗಳೂ ಇರುತ್ತವೆ. ಗಣನಿಯಮವಾಗಲೀ
ಮಾತ್ರಾನಿಯಮವಾಗಲೀ ಇರದೆಂದೂ ಮೊದಲನೆಯ ಚರಣದ ಅಂತ್ಯಾಕ್ಷರ ಎರಡನೆಯ
ಚರಣದ ಆರನೆಯ ಅಕ್ಷರವಾಗಿರುವುದೆಂದೂ ವಿದ್ವಾಂಸರ ಮತ. 1273-97ರ ವರೆಗೆ
ಬಾಳಿದ ಸೋಪಾನದೇವನೂ ಅದೇ ಸಮಯದಲ್ಲಿದ್ದ ಮುಕ್ತಾಬಾಯಿಯೂ ಅಭಂಗಗಳನ್ನು
ಬರೆದಿದ್ದಾರೆ. ಆದರೆ ನಾಮದೇವನ ಕಾಲಕ್ಕೆ (1270-1350) ಅಭಂಗ ಪದ್ಧತಿ ವಿಶೇಷವಾಗಿ
ಪ್ರಚಲಿತವಾಯಿತೆಂದು ಹೇಳುತ್ತಾರೆ. ಈತ ಬರೆದ 65 ಅಭಂಗಗಳು ಸಿಖ್ ಜನರ
ಪ್ರಸ್ಥಾನವಾದ ಗ್ರಂಥಸಾಹಿಬ್ದಲ್ಲಿ ಸೇರಿವೆ. ಈತನ ಅಭಂಗಗಳಲ್ಲಿ ಭಕ್ತಿಯ ನಿರಂತರ
ಪ್ರವಾಹವನ್ನು ಕಾಣಬಹುದು. ತುಕಾರಾಮನು ಹದಿನೇಳನೆಯ ಶತಮಾನದವ, ಆವೇಶದ
ಭರದಲ್ಲಿ ಈತ ರಚಿಸಿದ ಅಭಂಗಗಳು ಕಾವ್ಯಪ್ರಪಂಚದಲ್ಲಿ ಧ್ರುವತಾರೆಗಳು.
ನಾಮಸ್ಮರಣೆಯಿಂದ ಈಶಪ್ರಾಪ್ತಿಯಾಗುವ ವಿಧಾನವನ್ನು ತುಕಾರಾಮ ಹೃದ್ಯವಾಗಿ
ತನ್ನ ಅಭಂಗಗಳಲ್ಲಿ ವಿವರಿಸಿದ್ದಾನೆ. ಭಗವಂತನ ವಿಚಾರದಲ್ಲಿ ಅವನ ಅನನ್ಯನಿಷ್ಠೆಯನ್ನು
ಕೆಳಗಿನ ಎರಡು ಅಭಂಗಗಳು ಪ್ರಸ್ತಾವಿಸುತ್ತವೆ:
ಕೃಷ್ಣ ಮಾಝೀ ಮಾತಾ ಕೃಷ್ಣ ಮಾಝಾ ಪಿತಾ
ತುಕಾಮ್ಗಣೇ ಮಾಝಾ ಶ್ರೀಕೃಷ್ಣ ವಿಸಾವಾ
ಕೃಷ್ಣನೇ ನನ್ನ ತಾಯಿ, ಕೃಷ್ಣನೇ ನನ್ನ ತಂದೆ; ಕೃಷ್ಣನೇ ನನ್ನ ವಿಶ್ರಾಂತಿ - ಹೀಗೆಂದು
ತುಕಾ ಹೇಳುತ್ತಾನೆ.
ದೇಹಭಾವ ಆಮ್ಲ ರೋಹಿಲೋ ಠೇವೂನೀ
ನಿವಾಂತ ಚರಣೀ ವಿಠೋಬಾಚ್ಯಾ
ದೇಹದ ಅರಿವನ್ನು ವಿಟ್ಠಲನ ಪಾದಗಳಲ್ಲಿ ಸಮಾಧಾನದಿಂದ ಇರಿಸಿದ್ದೇನೆ.
ಅಭಂಗಗಳ ಆವೇಶಪರತೆಯನ್ನು ತೋರಿಸಲು ತುಕಾರಾಮನ ಈ ಅಭಂಗ
ನೆರವಾಗುತ್ತದೆ.
ಕೋಣ ಮಣ್ಯ ಫಳಾ ಅಂ ಅಜೀ ದೇಖೆಂ ಪಾವೊಲೇಂ
ಏಂ ನೇಣೋಂ ನಾರಾಯಣ ಸಂತೀ ಸಾಂಭಾಳಿಂ ದೀನಾ
ಕೋಣ ಲಾಭ ಕಾಳ ದಿನ ಅಜೀಜಾ ಮಂಗಳ
ತುಕಾಮ್ಗಣೇ ಝಾಲಾ, ಏವಢಾ ಲಾಭ ಕಾಂ, ವಿಟ್ಠಲಾ
ಇಂದು ವಿಟ್ಠಲನ ಚರಣಗಳನ್ನು ಕಂಡೆ, ಎಷ್ಟು ಪುಣ್ಯದ ಫಲವೋ: ಸಂತರು
ನನ್ನನ್ನು ಸಲಹಿದರು. ಯಾವುದೋ ಲಾಭದ ವೇಳೆ ಇದು, ಮಂಗಳದಿನ ಎಷ್ಟು ಲಾಭವೋ;
ಹೀಗೆಂದ ತುಕಾ ಹೇಳುತ್ತಾನೆ.
(ಎಸ್.ಕೆ.ಆರ್.ಎಸ್.ಎಚ್)
ಅಭಯಗಿರಿ : ಲಂಕೆಯ ಅನುರಾಧಪುರದಲ್ಲಿ ಬುದ್ಧಪದ ಬಳಿ ಇರುವ
ಒಂದು ಬೌದ್ಧಮಠ. ಇದನ್ನು ವಟ್ಟಗಾಮಿನಿ ಎಂಬ ಅರಸ ಕಟ್ಟಿಸಿದ. ಇದಕ್ಕಿಂತ ಮೊದಲೇ
ಇಲ್ಲಿದ್ದ ಮಹಾವೀರಮಠದ ಭಿಕ್ಷುಗಳಿಗೂ ಅಭಯಗಿರಿ ಭಿಕ್ಷುಗಳಿಗೂ ಬಂದ ವೈಮನಸ್ಯದ
ಫಲವಾಗಿ ಮಹಾಸೇನ ರಾಜ ಮಹಾವೀರಮಠವನ್ನು ಕೆಡವಿಸಿದನಾದರೂ (300)
ಕಾಲಾಂತರದಲ್ಲಿ ಅದು ಮತ್ತೆ ತಲೆಯೆತ್ತಿ ಅಭಯಗಿರಿಯೊಡನೆ ಪ್ರಸಿದ್ಧಿ ಹೊಂದಿದೆ.(ಬಿ.ಜಿ.)
ಅಭಯಾರಣ್ಯಗಳು : ಸ್ವಾಭಾವಿಕ ಹಕ್ಕ ಮತ್ತು ವಾಯುವನ್ನು ಉಳಿಸಿಕೊಂಡು
ದೇಶದ ಸೌಂದರ್ಯವನ್ನು ಕಾಪಾಡಿಕೊಳ್ಳುವುದೇ ಅಲ್ಲದೆ, ನಿಸರ್ಗದ ಸಮತೋಲ
ಕದಡದಂತೆ ಇರಿಸುವ ಸಲುವಾಗಿ ಕರ್ನಾಟಕದಲ್ಲಿ ಅಭಯಾರಣ್ಯಗಳನ್ನು, ರಾಷ್ಟ್ರೀಯ
ಉದ್ಯಾನಗಳನ್ನು ಸ್ಥಾಪಿಸಲಾಗಿದೆ. ಇವು ಬಹುವಾಗಿ ಅಂತಾರಾಷ್ಟ್ರೀಯ ನಿಯಮಗಳನ್ನೇ
ಅನುಸರಿಸುತ್ತವೆ. ಆದರೆ ಸ್ಥಳೀಯ ಪರಿಸ್ಥಿತಿಗೆ ಹೊಂದಿಕೊಳ್ಳುವಂತೆ ಅಲ್ಪಸ್ವಲ್ಪ ಮಾರ್ಪಾಟು
ಗಳನ್ನು ಇವುಗಳಲ್ಲಿ ಕಾಣಬಹುದು. ಇವೆಲ್ಲವೂ ಅರಣ್ಯ ಇಲಾಖೆಯ ಅಧೀನಕ್ಕೆ ಒಳಪಟ್ಟಿವೆ.
ಕೆಲವು ಆಭಯಾರಣ್ಯಗಳಲ್ಲಿ ಸು ಹಾಗು ಪ್ರಾಣಿಗಳಿರದ ಸಂರಕ್ಷಣೆ ಒದಗಿದಯೊಂದರ
ಇನ್ನು ಕೆಲವಲ್ಲಿ ಬರಿಯ ಪ್ರಾಣಿಗಳನ್ನು ಮಾತ್ರ ರಕ್ಷಿತಜೀವಿಗಳಾಗಿ ನೋಡಿಕೊಳ್ಳಲಾಗುತ್ತಿದೆ.
ಅಭಯಾರಣ್ಯಗಳ ಕಲ್ಲನ ಇತ್ತೀಚಿನದಲ್ಲ. ಪಾಚೀನ ಕಾಲದ ಇರುವಪಾಶಮಗಳು ವನಜೀವಿಗಳಿಗೆ
ಅಭಯಾರಣ್ಯಗಳಾಗಿದ್ದುವು. ಇಂಥ ಅರಣ್ಯಗಳಲ್ಲಿ ಮೃಗಪಕ್ಷಿಗಳನ್ನು ಕೊಲ್ಲುವುದು
ಅಪರಾಧವೆಂದು ಪರಿಗಣಿಸಲ್ಪಡುತ್ತಿತ್ತು. ಅಭಯಾರಣ್ಯದಲ್ಲಿ ವನ್ಯಮೃಗಗಳು ಭಯವಿಲ್ಲದೆ
ತಿರುಗಾಡುವುದನ್ನು ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ನಮ್ಮ ಹಿರಿಯರು
ಪಾಣಿಗಳ ಜೀವನವನ್ನು ಅಧ್ಯಯನ ಮಾಡಿ ಅದನ್ನು ಮಾನವನ ಬಂದಿವಿಕಾರಕ್ಕಾಗಿ
ಅಳವಡಿಸಿ ಕತೆಯ ರೂಪದಲ್ಲಿ ನಿರೂಪಿಸಿದ್ದಾರೆ ಎನ್ನುವುದಕ್ಕೆ ಪಂಚತಂತ್ರ ಮತ್ತು
ಹಿತೋಪದೇಶದ ಕತೆಗಳು ಸಾಕ್ಷಿಯಾಗಿವೆ. ವೇದಕಾಲದ ಅನಂತರ ವನ್ಯಪ್ರಾಣಿಗಳ ಬಾಳು
ಹದಗೆಡುತ್ತ ಬಂತು, ಅರಣ್ಯ ಪ್ರದೇಶವನ್ನು ವ್ಯವಸಾಯಕ್ಕೆ ತೆರವು ಮಾಡತೊಡಗಿದುದರ<noinclude></noinclude>
cr9znyxyld30yabs7lf06rewiq2n3x1
ಪುಟ:Mysore-University-Encyclopaedia-Vol-1-Part-1.pdf/೩೭೭
104
118668
314904
2026-05-01T18:02:54Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅಭಯಾರಣ್ಯಗಳು ಪರಿಣಾಮವಾಗಿ ವನ್ಯಮೃಗಗಳ ಸಂಖ್ಯೆ ಕಡಿಮೆಯಾಯಿತು. ಪ.ಶ.ಪೂ. 3ನೆಯ ಶತಮಾನದಲ್ಲಿ ಈ ನಾಶವನ್ನು ತಡೆಯಲು ಅಶೋಕ ಚಕ್ರವರ್ತಿ ಹೊರಡಿಸಿದ ಒಂದು ಕಾಯಿದೆ ನಶಿಸುತ್ತಿದ್ದ ಅನೇಕ ಮೃಗಪಕ್ಷಿಗಳಿಗೆ ರಕ್ಷಣೆಯನ್ನು...
314904
proofread-page
text/x-wiki
<noinclude><pagequality level="1" user="Pragathi. BH" /></noinclude>ಅಭಯಾರಣ್ಯಗಳು
ಪರಿಣಾಮವಾಗಿ ವನ್ಯಮೃಗಗಳ ಸಂಖ್ಯೆ ಕಡಿಮೆಯಾಯಿತು. ಪ.ಶ.ಪೂ. 3ನೆಯ ಶತಮಾನದಲ್ಲಿ
ಈ ನಾಶವನ್ನು ತಡೆಯಲು ಅಶೋಕ ಚಕ್ರವರ್ತಿ ಹೊರಡಿಸಿದ ಒಂದು ಕಾಯಿದೆ
ನಶಿಸುತ್ತಿದ್ದ ಅನೇಕ ಮೃಗಪಕ್ಷಿಗಳಿಗೆ ರಕ್ಷಣೆಯನ್ನು ಕೊಟ್ಟಿರಬೇಕು. ಅಶೋಕ ಚಕ್ರವರ್ತಿಯ
ಈ ಕಾಯಿದೆ ಪ್ರರಂಭದಲ್ಲೇ ವನ್ಯಜೀವಿಗಳ ಸಂರಕ್ಷಣೆಗಾಗಿ ಮಾಡಿದ ಸುಸ್ತನು
ಪ್ರಪ್ರಥಮ
ಕಾಯಿದೆಯಾಗಿದೆ. ಜನಸಂಖ್ಯೆ ಬೆಳೆದಂತೆ ಉಳುವುದಕ್ಕಾಗಿ ಭೂಮಿ, ನೆಲೆಸುವುದಕ್ಕಾಗಿ
ಹಳ್ಳಿಪಟ್ಟಣಗಳು, ವಾಹನಗಳ ಸಂಚಾರಕ್ಕಾಗಿ ಹೆದ್ದಾರಿ, ನೀರಾವರಿ-ವಿದ್ಯುಚ್ಛಕ್ತಿಗಾಗಿ
ವಿಶಾಲವಾದ ಜಲಾಶಯಗಳು, ಅರಣ್ಯ ಕೈಗಾರಿಕೆಗಳಿಗೆ ನೆಲ ಇತ್ಯಾದಿಗಳ ಪೂರೈಕೆಗಾಗಿ
ಮಿತಿಮೀರಿದ ಪಮಾಣದಲ್ಲಿ ಅರಣ್ಯ ನಾಶವಾಗಿ ಅವುಗಳಲ್ಲಿ ನೆಲೆಸಿದ್ದ ವನ್ಯಜೀವಿಗಳು
ದಿನೇ ದಿನೇ ನಶಿಸುತ್ತಿವೆ. ಅಳಿಯುತ್ತಿರುವ ಈ ನಿಸರ್ಗ ಸಂಪತ್ತನ್ನು ಉಳಿಸಲು ಅನೇಕ
ಬಂಗುರದಲ್ಲಿ ಹುಲಿ
ಪ್ರಯತ್ನಗಳು ನಡೆಯುತ್ತಿವೆ. 1948ರಲ್ಲಿ ಯುನೆಸ್ಕೊ ಆಶ್ರಯದಲ್ಲಿ ಫಾಂಟನ್ ಬ್ಲೂ
ಎಂಬಲ್ಲಿ ಪತಿಸಂಪತ್ತನ್ನು ರಕ್ಷಿಸುವ ಅಂತಾರಾಷ್ಟ್ರೀಯನು ಸಂಘ ಸ್ಥಾಪನೆಯಾತು.
ಈ ಸಂಘದ ಪ್ರೇರಣೆಯಂತೆ ಭಾರತ ಸರ್ಕಾರ ಒಂದು ಪೂರ್ವಾಧಿಕಾರಿಯುಕ್ತ (ಅಡ್ಹಾಕ್)
ಸಮಿತಿಯನ್ನು ನೇಮಿಸಿ, ಭಾರತದಲ್ಲಿ ವನ್ಯಜೀವಿಗಳ ರಕ್ಷಣೆಯ ಬಗ್ಗೆ ಯೋಜನೆಗಳನ್ನು
ರೂಪಿಸಲು ಆದೇಶ ನೀಡಿತು. ಈ ಸಮಿತಿಯ ಶಿಫಾರಸುಗಳ ಮೇಲೆ 1952ರಲ್ಲಿ
ಭಾರತೀಯ ವನ್ಯಪ್ರಾಣಿ ಸಂರಕ್ಷಣಾ ಸಂಸ್ಥೆ ರಚಿಸಲ್ಪಟ್ಟಿತು. ವನ್ಯಪ್ರಾಣಿ ರಕ್ಷಣೆಗೆ ತಕ್ಕ
ವ್ಯವಸ್ಥೆ, ಕಾನೂನು ತಿದ್ದುಪಡಿ, ಮೃಗಬೇಟೆಗೆ ಹಲವಾರು ಅವಶ್ಯಕ ನಿಬಂಧನೆಗಳು,
ಮೃಗಪಕ್ಷಿಗಳ ಚರ್ಮಕೊಂಬು ತುಪ್ಪಟ ಗರಿ ಇವುಗಳ ರಸ್ತಿಗೆ ನಿಬಂಧನೆಗಳು, ಅಭಯಾರಣ್ಯ
ಹಾಗೂ ರಾಷ್ಟ್ರೀಯ ವನ್ಯಪಾಣಿ ಕ್ಷೇತ್ರ ನಿರ್ಮಾಣ ಇತ್ಯಾದಿ ವಿಷಯಗಳನ್ನು ಕೂಲಂಕಷವಾಗಿ
ಪರಿಶೀಲಿಸಿ ರಾಜ್ಯ ಸರ್ಕಾರಗಳಿಗೆ
ರಾಜ್ಯ ವನ್ಯಪ್ರಾಣಿ ಸಂಸ್ಥೆಗಳ ಮೂಲಕ ಸಲಹೆಗಳನ್ನು
ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಅಭಯಾರಣ್ಯಗಳ ಮತ್ತು ರಾಷ್ಟ್ರೀಯ ವನ್ಯಪ್ರಾಣಿ ಕ್ಷೇತ್ರಗಳ ಉಪಯುಕ್ತತೆ
ಪಂಚಮುಖದ್ದಾಗಿರುತ್ತದೆ.
1. ವನ್ಯಪ್ರಾಣಿಗಳಿಗೆ ಮುಡಿಪಾಗಿಟ್ಟ ಪ್ರದೇಶಗಳ ನೈಸರ್ಗಿಕ ಸಂಪತ್ತನ್ನು ಕಾಪಾಡುವುದು.
2. ಅಲ್ಲಿನ ಸಸ್ಯ ಹಂಗು ನವರ್ಗದ ರಕ್ಷಣೆ ಹಾಗೂ ಅಭಿವೃದ್ಧಿ,
3. ಅತ್ಯಮೂಲ್ಯವಾದ ಮೃಗಪಕ್ಷಿಗಳು ನಿರ್ನಾಮವಾಗುವುದನ್ನು ತಡೆಗಟ್ಟುವುದು
4. ಪಕೃತಿ ವಿಜ್ಞಾನ ಹಾಗೂ ಮೃಗಪಕ್ಷಿಗಳ ಜೀವನ ಇತ್ಯಾದಿಗಳ ಸಂಶೋಧನೆಗೆ
ಈ ಕ್ಷೇತ್ರಗಳು ಕಾರ್ಯರಂಗವಾಗುವುದು.
5. ವನ್ಯಪ್ರಾಣಿ ಕ್ಷೇತ್ರಗಳು ವಿದೇಶಿ ಹಾಗೂ ಒಳನಾಡಿನ ಪ್ರವಾಸಿಗರನ್ನು ಆಕರ್ಷಿಸಿ
ನಾಡಿನ ಆರ್ಥಿಕ ಸ್ಥಿತಿ ಸುಧಾರಿಸಲು ವಿಶೇಷ ರೀತಿಯಲ್ಲಿ ಸಹಾಯವಾಗುವುದು.
ಕರ್ನಾಟಕದಲ್ಲಿ ಅನೇಕ ಅಭಯಾರಣ್ಯಗಳನ್ನೂ ರಾಷ್ಟ್ರೀಯ ವನ್ಯಪ್ರಾಣಿ ಕ್ಷೇತ್ರ
ಮತ್ತು ಪಕ್ಷಿಧಾಮಗಳನ್ನೂ ಸ್ಥಾಪಿಸಲಾಗಿದೆ. ಇತ್ತೀಚಿನ ಮಾಹಿತಿಯ ಪ್ರಕಾರ (2000)
ಕರ್ನಾಟಕ'ದಲ್ಲಿ ಒಟ್ಟು 5 ರಾಷ್ಟ್ರೀಯ ಉದ್ಯಾನಗಳೂ 21 ವನ್ಯಧಾಮಗಳೂ ಇವೆ.
ಇವುಗಳಲ್ಲಿ 5 ಪಕ್ಷಿಧಾಮಗಳೂ ಸೇರಿವೆ. ಅಣಶಿ, ಬಂಡೀಪುರ, ಬನ್ನೇರುಘಟ್ಟ ಕುದುರೆಮುಖ
222
ಮತ್ತು ನಾಗರಹೊಳೆ (ರಾಜೀವ್ಗಾಂಧಿ)-ಇವು ರಾಷ್ಟ್ರೀಯ ಉದ್ಯಾನಗಳು, ಅಭಯಾರಣ್ಯಗಳು
(ವನ್ಯಧಾಮಗಳು) ಇಂತಿವೆ. ಆದಿಚುಂಚನಗಿರಿ, ಅತ್ತಿವೇರಿ, ಅರಬಿತಿಟ್ಟು, ಭದ್ರಾ, ಬಿಳಿಗಿರಿರಂಗನ
ಬೆಟ್ಟ, ಬ್ರಹ್ಮಗಿರಿ, ಕಾವೇರಿ, ದಾಂಡೇಲಿ, ದರೋಜಿ, ಘಟಪಭಾ, ಗುಡವಿ, ಮೂಕಾಂಬಿಕ,
ಮೂಲಕ ಟಿ, ಪುಷ್ಪಗಿರಿ, ರಾಣೆಬೆನ್ನೂರು, ಶರಾವತಿ, ಕಟ್ಟಹಳ್ಳಿ, ಸೋಮೇಶ್ವರ ಮತ್ತು
ಮೇಲುಕೋಟೆ,
ತಲಕಾವೇರಿ.
ರಾಷ್ಟ್ರೀಯ ಉದ್ಯಾನಗಳು
1.ಅಣತಿ: ಉತ್ತರಕನ್ನಡ ಜಿಲ್ಲೆ ದಾಂಡೇಲಿಯಿಂದ 38ಕಿಮೀ ಮತ್ತು ಕಾರವಾರದಿಂದ
55ಕಿಮೀ ದೂರದಲ್ಲಿದೆ. ವಿಸ್ತೀರ್ಣ 250ಚ.ಕಿಮೀ. ದಾಂಡೇಲಿ ಅಭಯಾರಣ್ಯದ ಭಾಗವಾಗಿದ್ದ
ಇದನ್ನು ರಾಷ್ಟ್ರೀಯ ಉದ್ಯಾನವನ್ನಾಗಿ ಮಾಡಬೇಕೆಂಬ ಪ್ರಸ್ತಾಪ 1987ರಲ್ಲಿ ಆಗಿದೆ.
ಪ್ರವಾಸಿಗರ ಸೌಲಭ್ಯ ಇನ್ನೂ ಇಲ್ಲ. ಉಳವಿ ತೀರ್ಥಕ್ಷೇತ್ರ ಇದಕ್ಕೆ ಅಂಟಿಕೊಂಡಂತಿದೆ.
ಅರೆನಿತ್ಯ ಹಸುರಿನ ಮತ್ತು ನಿತ್ಯಹಸುರಿನ ಅರಣ್ಯದಿಂದ ಕೂಡಿರುವ ಈ ಉದ್ಯಾನದಲ್ಲಿ
ಆನೆ, ಕಾಟಿ, ಕೆಮ್ಮ, ಜಿಂಕೆ, ಕಡವೆ, ಮುಸುವ, ಕಾಡುಪಾಪ, ಹುಲಿ, ಕಪ್ಪುಚಿರತೆ, ಪುನುಗುಬೆಕ್ಕು,
ಕಾಡುನಾಯಿ, ಕೇಶಳಿಲು-ಇವು ವಿಶಿಷ್ಟ ವನ್ಯಪ್ರಾಣಿಗಳು, ಮಂತುಳಿ, ವಾಟೆಹುಳಿ,
ಗುಳುಮಾವು, ಹೆಬ್ಬಲಸು, ಚಕ್ಕ ಮುಂತಾದವು ಇಲ್ಲಿನ ಕೆಲವು ವ್ಯಕ್ತಿಗಳು,
2. ಬಂಡೀಪುರ: (ಚಾಮರಾಜನಗರ ಜಿಲ್ಲೆ) ಗುಂಡ್ಲುಪೇಟೆಯಿಂದ 15 ಕಿಮೀ
ಮೈಸೂರಿನಿಂದ 80 ಕಿಮೀ ದೂರದಲ್ಲಿದೆ. ಕೇರಳದ ವೈನಾಡು, ತಮಿಳುನಾಡಿನ ಮುದುಮಲೈ
ಅಭಯಾರಣ್ಯಗಳೂ ರಾಜೀವಗಾಂಧಿ (ನಾಗರಹೊಳೆ) ರಾಷ್ಟ್ರೀಯ ಉದ್ಯಾನವನಗಳೊಂದಿಗೆ
ಹೊಂದಿಕೊಂಡಂತಿದೆ. ಭಾರತದ ಪ್ರಸಿದ್ಧ ಉದ್ಯಾನಗಳ ಪೈಕಿ ಇದೂ ಒಂದು. ಹುಲಿ
ಯೋಜನೆಯ ಪ್ರಮುಖ ತಾಣವೂ ಹೌದು. ವಿಸ್ತೀರ್ಣ 874 ಚಕಿಮೀ.
1898ರಲ್ಲಿ ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಮೀಸಲು ಅರಣ್ಯವಾಗಿದ್ದ ಇದು 1941ರಲ್ಲಿ
ವನ್ಯಪ್ರಾಣಿ ಮೀಸಲು
ಕ್ಷೇತ್ರವಾಯಿತು. 1974ರಲ್ಲಿ ರಾಷ್ಟ್ರೀಯ ಉದ್ಯಾನವಾಗಿ ಪರಿವರ್ತಿತ
ವಾಯಿತು. ಇಲ್ಲಿನ ಅರಣ್ಯ ಮುಖ್ಯವಾಗಿ ಶುಷ್ಕಪರ್ಣಪಾತಿ ಬಗೆಯದು. ತೇಗ, ಮತ್ತಿ,
ಹೊನ್ನೆ, ದಿಂಡಿಲು, ತಾರೆ, ಅಳಲೆ, ಬೆಟ್ಟದನೆಲ್ಲಿ, ಮುತ್ತಗ, ಕಾಡುಬೆಂಡೆ ಮುಂತಾದವು
ಶುಷ್ಕ ಪ್ರದೇಶದಲ್ಲಿ ಬೆಳೆದರೆ, ತೇವಾಂಶ ಹೆಚ್ಚಿರುವ ಕಡೆ ಬೀಟೆ, ಅರಿಷಿಣತೇಗ, ಮಗ್ಗಾರೆ,
ಕೋಣನಕೊಂಬು, ನವಿಲಾದಿ, ಗಂಟೆ ಮುಂತಾದವು ಕಾಣಸಿಗುತ್ತವೆ. ಬಿದಿರು, ನೇರಳೆ,
ಬೂರುಗ ಇನ್ನಿತರೆ ಸಸ್ಯಗಳು, ಹುಲಿ, ಚಿರತೆ, ಕಾಡುನಾಯಿ, ಕಾಡುಬೆಕ್ಕು, ಚಿರತೆಬೆಕ್ಕು,
ಮೂರು ಬಗೆಯ ಮುಂಗುಸಿ, ಕಿರುಬ ಇಲ್ಲಿನ ಮುಖ್ಯ ಮಾಂಸಾಹಾರಿ ಪ್ರಾಣಿಗಳು.
ಆನೆ, ಜಿಂಕೆ, ಕಡವೆ, ಕೊಂಡಕುರಿ, ಕೆಮ್ಮ ಸಸ್ಯಾಹಾರಿ ಮೃಗಗಳು ಕರಡಿ, ಮುಸುವ,
ಮಂಗ ಮೊಲ, ಕಾಡುಹಂದಿ, ಮುಳ್ಳು ಹಂದಿ, ಕೇಶಳಿಲು, ನೀರುನಾಯಿಗಳು ಹೇರಳವಾಗಿವೆ.
230ಕ್ಕೂ ಹೆಚ್ಚು ಬಗೆಯ ಪಕ್ಷಿಗಳು ಇಲ್ಲಿವೆ. ನವಿಲು, ಕಾಡುಕೋಳಿ, ಹಸುರುಪಾರಿವಾಳ,
ಮರಕುಟಿಗ ಬಲುಸಾಮಾನ್ಯ. ಪ್ರವಾಸಿಗರಿಗೆ ವಸತಿಸೌಕರ್ಯ, ಪ್ರಾಣಿವೀಕ್ಷಣೆಗೆ ವಾಹನ
ಸೌಲಭ್ಯ ಚೆನ್ನಾಗಿದೆ (ನೋಡಿ: ಬಂಡೀಪುರ).
3. ಬನ್ನೇರುಘಟ್ಟ (ಬೆಂಗಳೂರು ಜಿಲ್ಲೆ) ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ
22ಕಿಮೀ ದೂರದಲ್ಲಿದೆ. 1974ರಲ್ಲೇ ರಾಷ್ಟ್ರೀಯ ಉದ್ಯಾನವನವಾಗಿ ಮಾರ್ಪಡಿಸಲಾಗಿದೆ.
ವಿಸ್ತೀರ್ಣ 104ಚಕಿಮೀ. ಇಲ್ಲಿನ ಅರಣ್ಯ ಕುರುಚಲು ಮತ್ತು ಶುಷ್ಕಪರ್ಣಪಾತಿ ಬಗೆಯದು.
ಇಲ್ಲಿನ ಪಾಣಿಗಳ ಪೈಕಿ ಮುಖ್ಯವಾದವು ಆನೆ, ಕಾಟ, ಚಿರತೆ, ಕಾಡುಹಂದಿ, ಕರಡಿ,
ಕಡವೆ, ಜಿಂಕೆ, ಮುಸುವ, ಮೊಲ, ಮಂಗ ಮತ್ತು ಕಣೆಹಂದಿ.
ಇಲ್ಲಿ ಉತ್ತಮವಾದ ಸಿಂಹ ಮತ್ತು ಹುಲಿ ಸಫಾರಿ ಸೌಲಭ್ಯ, ಸಣ್ಣದೊಂದು
ಮೃಗಾಲಯ, ಉರಗೋದ್ಯಾನ, ಪ್ರಾಣಿ ಸಂಗ್ರಹಾಲಯಗಳೂ ಇವೆ (ನೋಡಿ: ಬನ್ನೇರಘಟ್ಟ).
4. ಕುದುರೆಮುಖ: (ದಕ್ಷಿಣಕನ್ನಡ, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳು)
ಕರ್ನಾಟಕದ ಇತ್ತೀಚಿನ ರಾಷ್ಟ್ರೀಯ ಉದ್ಯಾನ. ಇದನ್ನು ಉದ್ಯಾನವನ್ನಾಗಿ ರೂಪಿಸಬೇಕೆಂಬ
ನಿರ್ಧಾರವನ್ನು 1987ರಲ್ಲಿ ಕೈಗೊಳ್ಳಲಾಯಿತು. ಇದರ ವಿಸ್ತೀರ್ಣ 600ಚಕಿಮೀ. ಪಶ್ಚಿಮ
ಘಟ್ಟಗಳಲ್ಲಿ ಸ್ಥಿತವಾಗಿರುವ ಈ ಪ್ರದೇಶದಲ್ಲಿ ನಿತ್ಯಹಸುರಿನ, ಅಲೆಕ್ಕಹಸುರಿನ ಹಾಗೂ
ಶೋಲಾ ಅರಣ್ಯವಿದೆ. ಸುತ್ತ ಕಾಫಿ,
ಟೀ ತೋಟಗಳಿವೆಯಾದರೂ ನಿಸರ್ಗ ಸೌಂದರ್ಯಕ್ಕೆ
ಹೆಸರಾಗಿದೆ. ಹತ್ತಿರದ ಗಂಗಾಮೂಲದಲ್ಲಿ ನೇತ್ರಾವತಿ, ತುಂಗಾ, ಭದ್ರಾ ನದಿಗಳು
ಉಗಮಿಸುತ್ತವೆ.
ಹಲಸು, ಸುರಹೊನ್ನೆ, ಸಪ್ತಪರ್ಣಿ, ನೇರಳೆ, ನಾಗಸಂಪಿಗೆ, ಹೊಲಿಗೇರು, ಬಲಗಿ,
ಕಿರಿಬೋಗಿ, ಹಾಲುಮಡ್ಡಿ ಮುಂತಾದವು ಇಲ್ಲಿನ ಮುಖ್ಯ ವೃಕ್ಷಜಾತಿಗಳು. ಇಲ್ಲಿನ ಪಾಣಿ
ಸಂಪತ್ತು ಹುಲಿ, ಚಿರತೆ, ಕಾಡುನಾಯಿ, ನರಿ, ಸಿಂಗಳೀಕ, ಮುಸುವ, ಕರಡಿ, ಕಾಟಿ,
ಕಡವೆ, ಜಿಂಕೆ, ಕೆಮ್ಮ, ಕೊಂಡಕುರಿ, ಕೇಶಳಿಲು, ಹಾರುವ ಓತಿ, ಹಾರುವ ಅಳಿಲು,
ಕಣೆಹಂದಿ ಮುಂತಾದವನ್ನೂ ಹಲವಾರು ಬಗೆಯ ಹಾವುಗಳನ್ನೂ ಒಳಗೊಂಡಿದೆ.
ಹಕ್ಕಿಗಳ ಪೈಕಿ ಮಲಬಾರ್ ಟ್ರೋಗನ್, ಓಂಗಿಲೆ, ಕಗ್ಗಲು, ಮಲಬಾರ್ ಸಿಳ್ಳೆತಷ್
ಮುಖ್ಯವೆನಿಸಿವೆ.<noinclude></noinclude>
dcvhy86ozlcna428gx8cld643y1qm89
ಪುಟ:Mysore-University-Encyclopaedia-Vol-1-Part-1.pdf/೩೭೯
104
118669
314905
2026-05-01T18:03:06Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅಭಯಾರಣ್ಯಗಳು ಇಲ್ಲಿನ ವನ್ಯಪಾಣಿಗಳಲ್ಲಿ ಆನೆ, ಕಾಟಿ, ಕಡವೆ, ಜಿಂಕೆ, ಕೆಮ್ಮ, ಕೊಂಡಕುರಿ, ಹುಲಿ, ಚಿರತೆ, ಕಾಡುಬೆಕ್ಕು, ಪುನುಗುಬೆಕ್ಕು, ತಾಳೆಬೆಕ್ಕು, ಕರಡಿ, ಕಾಡುಹಂದಿ, ಸಿಂಗಳೀಕ, ಮುಸುವ, ಕಾಡುಪಾಪ, ಕೇಶಳಿಲು, ನೀರುನಾ...
314905
proofread-page
text/x-wiki
<noinclude><pagequality level="1" user="Pragathi. BH" /></noinclude>ಅಭಯಾರಣ್ಯಗಳು
ಇಲ್ಲಿನ ವನ್ಯಪಾಣಿಗಳಲ್ಲಿ ಆನೆ, ಕಾಟಿ, ಕಡವೆ, ಜಿಂಕೆ, ಕೆಮ್ಮ, ಕೊಂಡಕುರಿ, ಹುಲಿ,
ಚಿರತೆ, ಕಾಡುಬೆಕ್ಕು, ಪುನುಗುಬೆಕ್ಕು, ತಾಳೆಬೆಕ್ಕು, ಕರಡಿ, ಕಾಡುಹಂದಿ, ಸಿಂಗಳೀಕ,
ಮುಸುವ, ಕಾಡುಪಾಪ, ಕೇಶಳಿಲು, ನೀರುನಾಯಿ, ಮಾರ್ಟಿನ್ ಮುಂಗುಸಿ, ಚಿಪ್ಪುಹಂದಿ
ಮತ್ತು ಕಣೆಹಂದಿ ಮುಖ್ಯವಾದವು.
ಹಾವುಗಳ ಪೈಕಿ ಕಾಳಿಂಗಸರ್ಪವೂ ಹೆಬ್ಬಾವು ಮತ್ತು ನಾಗರ ಹಾವುಗಳೂ ಇಲ್ಲಿ
ವಾಸಿಸುತ್ತವೆ. ಪಕ್ಷತಿ ಅಧ್ಯಯನಕ್ಕೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ (ನೋಡಿ:
ಬ್ರಹ್ಮಗಿರಿ).
7. ಕಾವೇರಿ ಅಭಯಾರಣ್ಯ.' (ಮೈಸೂರು, ಮಂಡ್ಯ ಮತ್ತು ಬೆಂಗಳೂರು ಜಿಲ್ಲೆ)
ಬೆಂಗಳೂರಿನಿಂದ ಕನಕಪುರ- ಹಲಗೂರು ಮಾರ್ಗವಾಗಿ 100ಕಿಮೀ ದೂರದಲ್ಲಿದೆ.
ವಿಸ್ತೀರ್ಣ 527ಚಕಿಮೀ. 1987 ಜನವರಿಯಲ್ಲಿ ಸ್ಥಾಪಿತವಾಯಿತು. ಇದರ ಬಹುಭಾಗ
ಕಾವೇರಿ ನದಿಯಿಂದ ಆವೃತವಾಗಿದೆ. ಈಶಾನ್ಯಕ್ಕೆ ತಮಿಳುನಾಡು ಗಡಿಯಿದೆ.
ಇಲ್ಲಿನ ಅರಣ್ಯ ಶುಷ್ಕಪರ್ಣಪಾತಿ ಮತ್ತು ಕುರುಚಲು ಬಗೆಯದು. ನದಿಯ
ದಂಡೆಗುಂಟ ಹೊಳೆಮತ್ತಿ ಮತ್ತು ನೇರಳೆ ಮರಗಳಿದ್ದರೆ, ಉಳಿದೆಡೆ ಹುಣಿಸೆ, ಆಸಿನಮರ,
ಚುಜ್ಜಲು, ಬೇಲ, ಗೊಬ್ಬಳಿ, ಬಾಗೆ ಮುಂತಾದವು ಬೆಳೆಯುತ್ತವೆ.
ಆನೆ, ಚಿರತೆ, ಕಾಡುಹಂದಿ, ಕಡವೆ, ಜಿಂಕೆ, ಕೆಮ್ಮ, ನಾಲ್ಕುಕೊಂಬಿನ ಜಿಂಕೆ,
ಕೇಶಳಿಲು, ನೀರುನಾಯಿ, ಮೊಲ ಮುಂತಾದವು ಇಲ್ಲಿನ ವನ್ಯಪ್ರಾಣಿಗಳ ಪೈಕಿ ಕೆಲವು.
ಪಕ್ಷಿಗಳಲ್ಲಿ ಸಿರ್ಕೀ ಕುಕೂ, ಮಾಲ್ಹ, ಬಿಳಿಹುಬ್ಬಿನ ಪಿಕಳಾರ, ಕುಬ್ಬ, ಮರಕುಟಿಗ
ಮುಖ್ಯವೆನಿಸಿವೆ. ಕಾವೇರಿ ನದಿಯಲ್ಲಿ ಸಿಕ್ಕುವ ಬಿಳಿಮೀನು (ಮಹಸೀ) ಈ ಅಭಯಾರಣ್ಯದ
ಪ್ರಮುಖ ಆಕರ್ಷಣೆ, ಅಭಯಾರಣ್ಯಕ್ಕೆ ಬಲುಸಮೀಪದಲ್ಲಿ ಪ್ರೇಕ್ಷಣೀಯ ಸ್ಥಳಗಳಾದ
ಹೊಗೇನಕಲ್ ಜಲಪಾತ, ಮೇಕೆದಾಟು ಮತ್ತು ಸಂಗಮಗಳಿವೆ. ಜಂಗಲ್ ಲಾಡ್ಡುಗಳು
ಮತ್ತು ರಿಸಾರ್ಟ್ನವರ ವಸತಿ ಸೌಕರ್ಯ ಉಂಟು.
8. ದಾಂಡೇಲಿ ಅಭಯಾರಣ್ಯ (ಉತ್ತರ ಕನ್ನಡ ಜಿಲ್ಲೆ). 1956 ಮೇ ತಿಂಗಳಿನಲ್ಲಿ
ಸ್ಥಾಪನೆಗೊಂಡಿತು. ಧಾರವಾಡದಿಂದ ದಾಂಡೇಲಿ ಪಟ್ಟಣ ಮಾರ್ಗವಾಗಿ 68ಕಿಮೀ
ದೂರದಲ್ಲಿದೆ. ವಿಸ್ತೀರ್ಣ 204ಚ.ಕಿಮೀ. ಈ ವನ್ಯಧಾಮ 1994ರ ಏಪ್ರಿಲ್ನಲ್ಲಿ ವಿಸ್ತಾರಗೊಂಡು
ಪ್ರಸಕ್ತ 475ಚ.ಕಿಮೀ ಅರಣ್ಯವನ್ನು ಒಳಗೊಂಡಿದೆ.
ಆದ್ರ್ರಪರ್ಣಪಾತಿ ಮತ್ತು ಅರೆನಿತ್ಯಹಸುರಿನ ಅರಣ್ಯದಿಂದ ಕೂಡಿದೆ. ಬೀಟೆ,
ಮತ್ತಿ, ತಾರೆ, ನಂದಿ, ಹೊನ್ನೆ, ಅರಿಷಿಣತೇಗ, ತಡಸಲು, ನಾಯಿಬೆಂಡೆ, ನವಿಲಾದಿ
ಇಲ್ಲಿನ ಮುಖ್ಯ ವೃಕ್ಷಜಾತಿಗಳು, ಬಿದಿರು ಕೂಡ ಹೇರಳವಾಗಿದೆ. ಉಳಿದ ಪಮುಖ
ವನ್ಯಧಾಮಗಳಲ್ಲಿ ಕಾಣಸಿಕ್ಕುವ ಪ್ರಾಣಿಗಳೇ ಇಲ್ಲೂ ಉಂಟು. 200 ಬಗೆಯ ಹಕ್ಕೆಗಳಿವೆ.
ಪ್ರವಾಸಿಗರಿಗೆ ವಾಹನ, ವಸತಿ ಸೌಕರ್ಯಗಳಿವೆ. 10ಕಿಮೀ ದೂರದಲ್ಲಿ ಹರಿಯುವ
ಕಾಳಿನದಿಯಲ್ಲಿ ದೋಣಿವಿಹಾರ ಮತ್ತು ಕೆಲವು ಸಾಹಸಮಯ ಕ್ರೀಡೆಗಳಿಗೆ ಅವಕಾಶವಿದೆ.
ಸನಿಹದಲ್ಲೇ ಉಳವಿ ಕ್ಷೇತ್ರ, ಕವಲ ಗುಹೆಗಳು, ಸೈಕ್ಸ್ ಪಾಯಿಂಟ್, ನಾಗಝರಿ ಕಣಿವೆ
ವೀಕ್ಷಣ ತಾಣ ಇವ (ನೋಡಿ: ದಾಂಡೇಲಿ),
9. ದರೋಜಿ ವನ್ಯಧಾಮ: (ಬಳ್ಳಾರಿ ಜಿಲ್ಲೆ) ಪ್ರಧಾನವಾಗಿ ಕರಡಿಗಳನ್ನು ಸಂರಕ್ಷಿಸಲೆಂದು
ಸ್ಥಾಪಿಸಲಾದ ಅಭಯಾರಣ್ಯ 1994 ಅಕ್ಟೋಬರ್ ತಿಂಗಳಿನಲ್ಲಿ ಅಸ್ತಿತ್ವಕ್ಕೆ ಬಂತು. ಇದೊಂದು
ಚಿಕ್ಕ ಅಭಯಾರಣ್ಯ. ವಿಸ್ತೀರ್ಣ 56ಚ.ಕಿಮೀ, ಹೊಸಪೇಟೆಯಿಂದ ಕಮಲಾಪುರ
ಮಾರ್ಗವಾಗಿ 30ಕಿಮೀ ದೂರದಲ್ಲಿದೆ. ಹರಿಹರದಿಂದ 132ಕಿಮೀ ದೂರದಲ್ಲಿದೆ.
ಇಲ್ಲಿನ ಅರಣ್ಯ ಕುರುಚಲು ಬಗೆಯದು, ಜೊತೆಗೆ ಕಲ್ಲುಬಂಡೆಗಳಿಂದ ಕೂಡಿದ
ಗುಡ್ಡಬೆಟ್ಟ, ಗುಹೆಗಳು ಇರುವುದರಿಂದ ಕರಡಿಗಳಿಗೆ ಅನುಕೂಲವಾಗಿದೆ. ಮುಳ್ಳು ಕಂಟಿಗಳಾದ
ಕಬಳಿ, ಎಲಚಿ, ಪರಗಿ, ಚುಜ್ಜಲು, ಕರೀಜಾಲ್ ಮುಂತಾದವೂ ಅಲ್ಲಲ್ಲಿ ತಡಸಲು, ಆಲ,
ಕುಳ್ಳುಗಾತ್ರದ ನೇರಳೆ ಇತ್ಯಾದಿ ಮರಗಳು ಬೆಳೆಯುತ್ತವೆ. ಕರಡಿ ಮಾತ್ರವಲ್ಲದೆ, ಚಿರತೆ,
ತೋಳ, ನರಿ, ಕತ್ತೆಕಿರುಬ, ಮುಂಗುಸಿ, ಮಂಗ, ನವಿಲು, ಮುಂತಾದವೂ
ಕಾಣದೊರೆಯುತ್ತವೆ. ಕಮಲಾಪುರದಲ್ಲಿ ಅರಣ್ಯ ವಸತಿ ಸೌಕರ್ಯ ಉಂಟು.
10. ಘಟಪ್ರಭಾ ಪಕ್ಷಿಧಾಮ: (ಬೆಳಗಾಂವಿ ಜಿಲ್ಲೆ) ಘಟಪ್ರಭಾ ನದಿಗೆ ಧೂಪಧಾಳದ
ಬಳಿ ಕಟ್ಟಲಾಗಿರುವ ಜಲಾಶಯವನ್ನೂ ಒಳಗೊಂಡಂತೆ ಸು.20 ದ್ವೀಪಗಳಿಂದ ಕೂಡಿದ
ಪಕ್ಷಿಧಾಮ. 1974 ಜೂನಿನಲ್ಲಿ ಅಸ್ತಿತ್ವಕ್ಕೆ ಬಂತು. ಧಾರವಾಡದಿಂದ 95ಕಿಮೀ ದೂರದಲ್ಲಿದೆ.
ವಿಸ್ತೀರ್ಣ 30ಚಕಿಮೀ, ಬೆಳಗಾಂವಿ ಜಿಲ್ಲೆಯ ಗೋಕಾಕದಿಂದ ನಾಲ್ಕು ಫರ್ಲಾಂಗ್
ದೂರದಲ್ಲಿದೆ.
ದೊಡ್ಡಗಾತ್ರದ ದ್ವೀಪಗಳಲ್ಲಿ ಮಾತ್ರ ಕೊಂಚ ವನರಾಶಿ ಇದೆ. ಗೊಬ್ಬಳಿ, ಬಾಗೆ,
ಹಲಸು, ಕಾರಾಚ, ಎಲಚಿ, ಬಿದಿರು, ಆನೆಹುಲ್ಲು ಇಂಪರೇಟ ಮುಂತಾದವು ಇಲ್ಲಿನ
ಮುಖ್ಯ ಸಸ್ಯಗಳು. ಹಕ್ಕಿಗಳಿಗೆ ಆಶ್ರಯ ಒದಗಿಸುತ್ತವೆ. ಡೆಮಾಯ್ಲ್ ಕೊಕ್ಕರೆ, ಬಿಳಿಬಕ,
ನೀರುಕಾಗೆ,
ಗೋವಕ್ಕೆ, ಬೆಳ್ಳಕ್ಕಿ ಪ್ರಭೇದಗಳು, ಚಮಚಕೊಕ್ಕು, ಬಿಳಿಬೂಸ, ನೀರುನವಿಲು,
ನಾರಾಯಣೆ, ಮೀಂಚುಳ್ಳಿ ಮತ್ತು ಟಿಟ್ಟಿಭಗಳು ಇಲ್ಲಿ ಕಾಣಸಿಗುತ್ತವೆ.
ಗೋಕಾಕ ಧಬಧಬೆ (ನೋಡಿ) ಇಲ್ಲಿನ ಇನ್ನೊಂದು ಆಕರ್ಷಣೆ.
22F
11. ಗುಡವಿ ಪಕ್ಷಿಧಾಮ: (ಶಿವಮೊಗ್ಗ ಜಿಲ್ಲೆ) ಶಿವಮೊಗ್ಗದಿಂದ ಸಾಗರ ಸೊರಬ
ಮಾರ್ಗವಾಗಿ 112ಕಿಮೀ ದೂರದಲ್ಲಿದೆ. 1999 ಜುಲೈನಲ್ಲಿ ಸ್ಥಾಪಿತವಾಯಿತು. 30
ಹೆಕ್ಟೇರ್ ವಿಸ್ತೀರ್ಣವುಳ್ಳ ಜಲಾಶಯ ಮತ್ತು ಅದಕ್ಕೆ ಸೇರಿಕೊಂಡಂತಿರುವ ದಟ್ಟ
ಆರ್ದಪರ್ಣಪಾತಿ ಅರಣ್ಯವನ್ನು ಒಳಗೊಂಡ ತಾಣ. ವಿಸ್ತೀರ್ಣ 0.74ಚ.ಕಿಮೀ. ತೊರೆಮತ್ತಿ,
ತಾರೆ, ಅಳಲೆ, ನಂದಿ, ಬೀಟೆ, ಅರಿಷಿಣತೇಗ, ಜಂಬೆ,
ಬಗನಿ, ಆಲ, ಅರಳಿ, ಮುತ್ತುಗ,
ಶ್ರೀಗಂಧ, ಇಪ್ಪೆ ಮರಗಳು ಇಲ್ಲಿನ ಮುಖ್ಯ ಸಸ್ಯ ಜಾತಿಗಳು, 191 ಬಗೆಯ ಹಕ್ಕಿಗಳು
ಇಲ್ಲಿ ಕಾಣದೊರೆಯುತ್ತವೆ. ಇವುಗಳ ಪೈಕಿ 63 Redia, ಹಲವು ಬಗೆತು ಬೆಳ್ಳಕ್ಕಿ,
ನೀರುಕಾಗೆ ಜಾತಿಗಳು, ಬಕಗಳು, ಕೊಕ್ಕರೆಗಳು, ಬಿಳಿಬೂಸಾ, ಕಪ್ಪುಬೂಸಾ, ನಾಮದಕೋಳಿ,
ಮೀಂಚುಳ್ಳಿ ಬಗೆಗಳು, ಮದಗದ ಕೋಳಿ, ಬಾತುಗಳು ಹೇರಳವಾಗಿವೆ.
ಕಾಡಮ್ಮ
12. ಮೂಕಾಂಬಿಕಾ ವನ್ಯಧಾಮ: (ಉಡುಪಿ ಜಿಲ್ಲೆ) ಪಶ್ಚಿಮ ಘಟ್ಟಗಳಲ್ಲಿ
ಸ್ಥಾಪಿತವಾಗಿರುವ ಇನ್ನೊಂದು ಉತ್ತಮ ಅಭಯಾರಣ್ಯ, ಶರಾವತಿ ಕಣಿ ವನ್ಯಧಾಮಕ್ಕೆ
ಸೇರಿಕೊಂಡಂತಿದೆ. ಈಶಾನ್ಯದಲ್ಲಿ ಕೊಡಚಾದ್ರಿ, ಮಧ್ಯದಲ್ಲಿ ಕೊಲ್ಲೂರು ಇವೆ. ಸಾಗರದಿಂದ
75ಕಿಮೀ ದೂರದಲ್ಲೂ ಮಂಗಳೂರಿ ನಿಂದ 132ಕಿಮೀ ದೂರದಲ್ಲೂ ಇದೆ. 1974ರ
ಜೂನ್ ತಿಂಗಳಲ್ಲಿ ಅಸ್ತಿತ್ವಕ್ಕೆ ಬಂದಿತು. ಇದರ ಒಟ್ಟು ವಿಸ್ತೀರ್ಣ 247ಚ.ಕಿಮೀ. ಕೊಲ್ಲೂರಿನ
ಮೂಕಾಂಬಿಕೆಯ ಹೆಸರನ್ನೇ ಈ ವನ್ಯಧಾಮಕ್ಕೆ ಕೊಡಲಾಗಿದೆ. ನಿತ್ಯಹಸುರು, ಅರೆ ನಿತ್ಯಹಸುರು
ಹಾಗೂ ಆರ್ಧಪರ್ಣಪಾತಿ ಅರಣ್ಯದಿಂದ ಕೂಡಿರುವ ಈ ವನ್ಯಧಾಮದಲ್ಲಿ ಪ್ರಧಾನವಾಗಿ
ಎಣ್ಣೆಮರ, ಗುಳುಮಾವು, ಕಿರಿಭೂಗಿ, ಬಲಗಿ, ಸುರಹೊನ್ನೆ, ರುದ್ರಾಕ್ಷಿ, ಸತಗ, ಗುಡ್ಡರೆಂಜೆ
ಮರಗಳೂ ಹಂಡಿಬೆತ್ತ, ಹಾಲುಬೆತ್ತದ ಮೆಳೆಗಳೂ ಹಲಸು, ಬರಣಿಗೆ, ನೇರಳೆ, ದಾಲ್ಟಿನ್ನಿ
ಜಾಕಾಯಿ, ಮರಗಳೂ ಕೆಳಸ್ತರದಲ್ಲಿ ಬೂರುಗ, ಮಾವು, ಬೀಟೆ, ಬೆಟ್ಟಗಣಗಿಲೆ, ಅರಿಷಿಣ,
ತೇಗ ಮುಂತಾದ ಮರಗಳೂ ಇವೆ.
ಅರಿಷಿಣ ಬಳ್ಳಿ ಅಥವಾ ಮರದ ಅರಿಷಿಣ ಎಂಬ ತುಂಬ ಅಪರೂಪದ ಬಳ್ಳಿ ಇಲ್ಲಿ
ಕಾಣದೊರೆಯುತ್ತದೆ. ಔಷಧೀಯ ಮಹತ್ವವುಳ್ಳ ಈ ಸಸ್ಯ ಅಳಿವಿನ ಅಪಾಯದ ಅಂಚಿನಲ್ಲಿದೆ.
ಬೇರೆ ದೊಡ್ಡ ವನ್ಯಧಾಮಗಳಲ್ಲಿ ಕಂಡುಬರುವ ಎಲ್ಲ ಮಾಂಸಾಹಾರಿ, ಸಸ್ಯಾಹಾರಿ
ಪ್ರಾಣಿಗಳು ಇಲ್ಲಿಯೂ ಇವೆ. ಅಪರೂಪದ ಸಿಂಗಳೀಕ ಇಲ್ಲಿ ವಾಸಿಸುತ್ತದೆ.
13. ಮೇಲುಕೋಟೆ ವನ್ಯಧಾಮ: (ಮಂಡ್ಯ ಜಿಲ್ಲೆ) ಮುಖ್ಯವಾಗಿ ತೋಳದ
ಸಂರಕ್ಷಣೆಗೆಂದು ಸ್ಥಾಪಿತವಾದ ವನ್ಯಧಾಮ. ಮೈಸೂರಿನಿಂದ ಶ್ರೀರಂಗಪಟ್ಟಣ - ಪಾಂಡವಪುರ
ಮಾರ್ಗವಾಗಿ 50ಕಿ.ಮೀ ದೂರದಲ್ಲಿದೆ. 1974 ಜೂನಿನಲ್ಲಿ ಅಸ್ತಿತ್ವಕ್ಕೆ ಬಂತು. ವಿಸ್ತೀರ್ಣ<noinclude></noinclude>
gokj60c18zvu29j3s01b518njtb7bpw
ಪುಟ:Mysore-University-Encyclopaedia-Vol-1-Part-1.pdf/೩೮೧
104
118670
314907
2026-05-01T18:03:34Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಆಭಾವ - ಅಭಿಜಾತ ಸಾಹಿತ್ಯವಾದದ ಯುಗ ಪಕ್ಕದಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನ ಇದೆ. ಹುನಗಲು, ಗುಳುಮಾವು, ಮಾವು, ಹೆಬ್ಬಲಸು, ದಾಲ್ಟಿನ್ನಿ, ಸಟಗ, ಬೀಟೆ, ಮತ್ತಿ, ನಂದಿ, ಬೆಟ್ಟಗಣಗಿಲೆ, ದೂಳ್ಳಿ ಇತ್ಯಾದಿ ವೃಕ್ಷಗಳಿವೆ....
314907
proofread-page
text/x-wiki
<noinclude><pagequality level="1" user="Pragathi. BH" /></noinclude>ಆಭಾವ - ಅಭಿಜಾತ ಸಾಹಿತ್ಯವಾದದ ಯುಗ
ಪಕ್ಕದಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನ ಇದೆ. ಹುನಗಲು, ಗುಳುಮಾವು, ಮಾವು,
ಹೆಬ್ಬಲಸು, ದಾಲ್ಟಿನ್ನಿ, ಸಟಗ, ಬೀಟೆ, ಮತ್ತಿ, ನಂದಿ, ಬೆಟ್ಟಗಣಗಿಲೆ, ದೂಳ್ಳಿ ಇತ್ಯಾದಿ
ವೃಕ್ಷಗಳಿವೆ. ಪ್ರಾಣಿಗಳಲ್ಲಿ ಹುಲಿ, ಚಿರತೆ, ಕಾಡುನಾಯಿ, ಜಿಂಕೆ, ಕಡವೆ, ಸಿಂಗಳೀಕ,
ಮುಸುವ, ಕೋತಿ, ಕಾಟಿ ಮುಖ್ಯವೆನಿಸಿವೆ.
ಶಿಮೊಗ್ಗದಿಂದ ತೀರ್ಥಹಳ್ಳಿ-ಆಗುಂಬೆ ಮಾರ್ಗವಾಗಿ ಇಲ್ಲಿಗೆ 95ಕಿಮೀ. ಮಂಗಳೂರಿ
ನಿಂದ ಮೂಡಬಿದ್ರಿ - ಕಾರ್ಕಳ - ಹೆಬ್ರಿ ಮಾರ್ಗವಾಗಿ ಇಲ್ಲಿಗೆ 86ಕಿಮೀ. ಆಗುಂಬೆಯ
ಸೂರ್ಯಾಸ್ತ ವೀಕ್ಷಣೆ, ಒನಕೆಅಬ್ಬಿ, ಜಂಬುತೀರ್ಥ ಇಲ್ಲಿನ ಇನ್ನಿತರ ಮುಖ್ಯ ಆಕರ್ಷಣೆಗಳು.
21. ತಲಕಾವೇರಿ ಅಭಯಾರಣ್ಯ (ಕೊಡಗು ಜಿಲ್ಲೆ) ಇದು ಕೂಡ ಪಶ್ಚಿಮಘಟ್ಟ
ಗಳಲ್ಲಿರುವ ವನ್ಯಧಾಮ. ಕಾವೇರಿ ನದಿಯ ಉಗಮಸ್ಥಾನವಾದ ತಲಕಾವೇರಿಯನ್ನು
ಇದು ಒಳಗೊಂಡಿರುವುದರಿಂದ ಇದಕ್ಕೆ ಈ ಹೆಸರು. 1987 ಸೆಪ್ಟೆಂಬರಿನಲ್ಲಿ ಸ್ಥಾಪಿತವಾಯಿತು.
ವಿಸ್ತೀರ್ಣ 105ಚ.ಕಿಮೀ. ಮಡಿಕೇರಿಯಿಂದ 45ಕಿಮೀ ದೂರದಲ್ಲಿದೆ. ಇಲ್ಲಿನ ಅರಣ್ಯ
ನಿತ್ಯಹಸುರಿನ ಬಗೆಯದು.
(20.20.)
ಅಭಾವ : ಎಂದರೆ ಇಲ್ಲದ್ದು. ಇದೂ ಒಂದು ಆಲೋಚ್ಯ ವಿಷಯ. ಆಲೋಚ್ಯ
ವಿಷಯವನ್ನು ವೈಶೇಷಿಕರು ಪದಾರ್ಥವೆಂದು ಕರೆದಿರುತ್ತಾರೆ ವೈಶೇಷಿಕರ ಪ್ರಕಾರ ಆರೋಗ್ಯ
ವಿಷಯಗಳು ಏಳು: ದ್ರವ್ಯ, ಗುಣ, ಕರ್ಮ, ಸಾಮಾನ್ಯ, ವಿಶೇಷ, ಸಮವಾಯ ಮತ್ತು
ಅಭಾವ.
ಅಭಾವ ಎರಡು ಬಗೆಯಾಗಿವೆ. ಅನ್ನೋನ್ಯಾಭಾವ ಮತ್ತು ಸಂಸರ್ಗಾಭಾವ.
ಅನ್ನೋನ್ಯಾಭಾವವೆಂದರೆ ಪರಸ್ಪರ ನಿಷೇಧ. ಒಂದು ಇದ್ದರೆ ಇನ್ನೊಂದಿಲ್ಲ. ಮನುಷ್ಯ
ಮರವಲ್ಲ ಎಂಬ ಪ್ರತಿಜ್ಞೆಯಲ್ಲಿ ಮನುಷ್ಯನಿಗೂ ಮರಕ್ಕೂ ಏಕತ್ವವನ್ನು ಪ್ರತಿಷೇಧಿಸಿರುತ್ತದೆ.
ಸಂಸರ್ಗಭಾವ ಮೂರು ವಿಧವಾಗಿದೆ: ಪ್ರಾಗಭಾವ, ಪ್ರಧ್ವಂಸಾಭಾವ, ಅತ್ಯಂತಾಭಾವ.
ಒಂದು ವಸ್ತು ಹುಟ್ಟುವುದಕ್ಕೆ ಮುಂಚೆ ಅದು ಇರುವುದಿಲ್ಲ. ವಸ್ತು ಹುಟ್ಟುವುದಕ್ಕೆ ಮುಂಚಿನ
ಅದರ ಅಭಾವ ಪ್ರಾಗಭಾವ. ಇದು ಅನಾದಿ. ಒಂದು ವಸ್ತು ಪ್ರಧ್ವಂಸವಾಗಲು ಅಂದರೆ
ನಾಶವಾದಾಗ ಅದರ ಅಭಾವ ಹುಟ್ಟುತ್ತದೆ. ಒಂದು ಗಾಜಿನ ಬುರುಡೆ ನೆಲಕ್ಕೆ ಬಿದ್ದು
ಒಡೆದು ಹಾಳಾಗುವುದು. ಹಾಗಾದ ಮೇಲೆ ಅದು ಗಾಜಿನ ಬುರುಡೆಯಾಗಿರುವುದಿಲ್ಲ.
ಹೀಗೆ ಒಂದು ವಸ್ತು ನಾಶ ಹೊಂದಿದಾಗ ಪ್ರಧ್ವಂಸಾಭಾವ ಹುಟ್ಟುತ್ತದೆ. ಈ ಅಭಾವಗಳು
ಅತ್ಯಂತಿಕವಲ್ಲ. ಅವುಗಳ ಹುಟ್ಟು ವಿನಾಶಕ್ಕೆ ಸಾಪೇಕ್ಷವಾಗಿ ಇರತಕ್ಕವು. ಆದರೆ ಅತ್ಯಂತಾ
ಭಾವವಾದರೂ ಯಾವಾಗಲೂ ಇಲ್ಲದ್ದು, ಎಂದೆಂದಿಗೂ ಇರಲಾಗದ್ದು. ಬಂಜೆಯ
ಮಗ ಎಲ್ಲಿಯೂ ಇಲ್ಲ. ಯಾವಾಗಲೂ ಇಲ್ಲ. ಬಂಜೆಯಾದರೆ ಮಕ್ಕಳಾಗುವುದಿಲ್ಲ.
ಮಕ್ಕಳಾದರೆ ಬಂಜೆಯಾಗಿರುವುದಿಲ್ಲ. ಇವು ಒಂದಕ್ಕೊಂದು ಸಿದ್ಧರಿಸುತ್ತದೆ ತಾರ್ಕಿಕ
ಅನ್ನೋನ್ಯಾಭಾವವನ್ನು ವಸ್ತುವಿನಿಂದ ಭಿನ್ನವಾಗಿ (ವಸ್ತುವನ್ನು ಬಿಟ್ಟು) ತಿಳಿಯುತ್ತಾರೆ.
ಇದು ಸರಿಯಲ್ಲವೆಂದು ರೈತ ವೇದಾಂತಿಗಳು ಖಂಡಿಸುತ್ತಾರೆ. ಅನ್ನೋನ್ಯಾಭಾವವೆಂದರೆ
ವಸ್ತುಗಳು ಒಂದಾಗಿ ಇಲ್ಲದಿರುವುದು. ಇದಕ್ಕೆ ಭೇದವೆಂದು ಹೆಸರು. ಮನುಷ್ಯ ಮರವಲ್ಲ.
ಮನುಷ್ಯ ಮರದಿಂದ ಭಿನ್ನ. ಇವೆರಡರ ಅರ್ಥ ಒಂದೇ. ಇದಲ್ಲ ಅಂದರೆ ಇದು ಬೇರೆ
ಎಂದು ಅರ್ಥ. ನಿಷೇಧರೂಪ ವಿಧಿರೂಪವನ್ನು ಬೋಧಿಸುತ್ತದೆ. ಪಾಶ್ಚಾತ್ಯ ತಾತ್ವಿಕರು
ಶುದ್ಧ ಅಭಾವವನ್ನು ಅಂದರೆ ಪರಮ ಅಭಾವವನ್ನು ನಿರಾಕರಿಸುತ್ತಾರೆ. ಏಕೆಂದರೆ
ಹೆಗೆಲ್ ಹೇಳುವಂತೆ ಅಭಾವ ಇದೆ ಎಂದು ಹೇಳುವುದು ಒಂದು ಆಭಾಸ. ಇರುವುದಾದರೆ
ಅದು ಅಭಾವವಾಗಲಾರದು. ಅಭಾವವಾದರೆ ಅದು ಇರಲಾರದು. ಆದ್ದರಿಂದ ಅಭಾವ
ಇರವಿಗೆ ಸಾಪೇಕ್ಷವಾದದ್ದು. ಯಾವುದಾದರೂ ಇದೆ ಎಂದು ಹೇಳಿದಾಗ ನಾವು ಅದರ
ಅಭಾವವನ್ನು ನಿರಾಕರಿಸುತ್ತೇವೆಯಲ್ಲದೆ ಅದು ಬೇರೆಯ ಪದಾರ್ಥವಲ್ಲವೆಂದೂ ಸೂಚಿಸು
ತ್ತೇವೆ. ಇದೆ ಎಂದು ಹೇಳುವ ವಿಧಿರೂಪವಾದ ಪ್ರತಿಜ್ಞೆ ಅದು ಬೇರೆಯಲ್ಲ ಎಂಬ
ಅಭಾವವನ್ನು ಸೂಚಿಸುತ್ತದೆ. ಇಲ್ಲ ಎಂಬ ನಿಷೇಧ ಪ್ರತಿಜ್ಞೆ ಅದು ಹಾಗಿಲ್ಲದೆ ಬೇರೆಯಾಗಿದೆ
ಎಂಬ ಅನ್ಯಾರ್ಥ ಸೂಚಕವಾಗಿರುತ್ತದೆ. ಎರಡು ಬಗೆಯಾದ ನಿಷೇಧವಿರಬಹುದು.
ಅನ್ನೋನ್ಯಾಭಾವ ಪ್ರಮಾಣ ಸಿದ್ಧವಾದದ್ದು. ಆದರೆ ಅತ್ಯಂತಾಭಾವ ಎರಡು ವಿರುದ್ಧ
ವಸ್ತುಗಳನ್ನು ಸೇರಿದಂತೆ ತಿಳಿಸುತ್ತದೆ. ಒಂದು ವಸ್ತು ಒಂದೇ ಕಾಲದಲ್ಲಿ ಇದ್ದು ಇಲ್ಲದೆಯೂ
ಇರಲಾರದು. ಈಶ್ವರಸಿದ್ಧವಾದ ಸತ್ಯವಾದ ಸತ್ಯವನ್ನು ಪಾಶ್ಚಾತ್ಯ ತಾರ್ಕಿಕರು ಆಲೋಚನೆಯ
ಮೂಲನಿಯಮವಾಗಿ ತಿಳಿದಿರುತ್ತಾರೆ. ಇದಕ್ಕೆ ಲಾ ಆಫ್ ಕಾಂಟ್ರಡಿಕ್ಷನ್ ಎಂದು ಹೆಸರು.
(ನೋಡಿ- ಆಲೋಚನೆಯ ನಿಮಯಗಳು: ತರ್ಕಶಾಸ್ತ್ರ)
ಅಭಿಜಾತಸಾಹಿತ್ಯಮಾರ್ಗ : ಇದಕ್ಕೆ ಸಮಾನಾರ್ಥಕವಾದ ಕ್ಲಾಸಿಸಿಸಮ್ ಎನ್ನುವ
ಪದ ಕ್ಲಾಸಿಕ್ಸ್ ಎಂಬ ಪದದಿಂದಲೇ ಉತ್ಪನ್ನವಾಯಿತೆನ್ನಬಹುದು. ಈ ಪದವನ್ನು ಸಾಹಿತ್ಯಕ್ಕೆ
ಮೊಟ್ಟ ಮೊದಲು ಅನ್ವಯಿಸಿದವ ಪ್ರಶ. 2ನೆಯ ಶತಮಾನದಲ್ಲಿದ್ದ ರೋಮನ್ ವ್ಯಾಕರಣ
ವಿದ್ವಾಂಸ ಔಲಸ್ ಗೆಲಿಯಸ್. ಸುಶಿಕ್ಷಿತರಿಗಾಗಿ ಬರೆದ ಸಾಹಿತ್ಯ (ಸ್ಕ್ರಿಪ್ಪ ಕ್ಲಾಸಿಕಸ್)
ಹಾಗೂ ಜನಸಾಮಾನ್ಯರಿಗೋಸ್ಕರ ಬರೆದ ಸಾಹಿತ್ಯ (ಸ್ಕ್ರಿಪ್ಪ ಮೊಲೆಟೇರಿಯಸ್) ಎಂಬ
ಎರಡು ಪ್ರಭೇದಗಳನ್ನು ಆತ ಕಲ್ಪಿಸಿದಾಗ ಕ್ಲಾಸಿಕ್ಸ್ ಅಥವಾ ಅಭಿಜಾತ ಸಾಹಿತ್ಯ ಎನ್ನುವ
೩೮೧
ಮಾತು ಬಳಕೆಗೆ ಬಂತು. ಪಂಡಿತಪಾಮರರೆಂಬ ವರ್ಗಭೇದ ಸೂಚಿಸುವ ಈ ಪದ
ಕಾಲಕ್ರಮೇಣ ಅತ್ಯುತ್ಕೃಷ್ಟವಾದ ಸಾಹಿತ್ಯಕೃತಿ ಎನ್ನುವ ಅರ್ಥವ್ಯಾಪ್ತಿ ಪಡೆಯಿತು. ಹೊಸ
ಹುಟ್ಟಿನ (ರೆನೇಸಾನ್ಸ್) ಕಾಲದಲ್ಲಿ ಗ್ರೀಕ್ ಹಾಗೂ ರೋಮನ್ ಮಹಾಗ್ರಂಥಗಳನ್ನು
(ಕ್ಲಾಸಿಕ್ಸ್) ಅಭಿಜಾತಸಾಹಿತ್ಯವೆಂದು ಕರೆದರು. ಅಂದಿನಿಂದ ಅಭಿಜಾತಸಾಹಿತ್ಯ ಮಾರ್ಗ
(ಕ್ಲಾಸಿಸಿಸಮ್) ಎಂಬ ಪದವನ್ನು ಪುರಾತನ ಉತ್ತಮೋತ್ತಮ ಗ್ರಂಥಗಳ ಶೈಲಿ, ರಚನೆ,
ಅಥವಾ ಒಟ್ಟಾರೆ ಪುರಾತನ ಪರಂಪರೆಯನ್ನು ಪುನರುಜ್ಜಿವನಗೊಳಿಸುವ ಪ್ರಯತ್ನವೆನ್ನುವ
ಅರ್ಥದಲ್ಲಿ ಬಳಸುವ ರೂಢಿ ಬೆಳೆದುಬಂದಿದೆ. ಪುರಾತನ ಗ್ರೀಕ್ ಸಾಹಿತ್ಯದಲ್ಲಿ ಕಾಣುವ
ಅಭಿವ್ಯಕ್ತಿಯ ಪರಿಪೂರ್ಣತೆ, ಹಾಗೂ ಕಾಲ-ದೇಶಗಳನ್ನು ಮೀರಿ ನಿಲ್ಲುವ ಮಾನವೀಯ
ಮೌಲ್ಯಗಳನ್ನು ಗಮನಿಸಿ ಕೇವಲ ಗ್ರೀಕ್ ಸಾಹಿತ್ಯವನ್ನು ಮಾತ್ರ ಅಭಿಜಾತಸಾಹಿತ್ಯವೆಂದು
ಕರೆಯಲಾಯಿತು. ಪ್ರಶ.ಪೂ.4ನೆಯ ಶತಮಾನದಿಂದ ಹಿಡಿದು ಪ್ರಶ. 20ರವರೆಗಿನ
ಕಾಲದ ಗ್ರೀಕ್ ಸಾಹಿತಿಗಳು ಸಹ, ತಮಗಿಂತ ಪೂರ್ವದಲ್ಲಿ ಆಗಿಹೋದ, ಅಂದರೆ
ಹೋಮರ್ನಿಂದ ಪ್ಲೇಟೋವರೆಗಿನ ಪುರಾತನ ಸಾಹಿತಿಗಳ ಪರಂಪರೆಯನ್ನು ಅನುಸರಿಸಿ
ಅದನ್ನು ಪುನರುದ್ದೀಪನೆಗೊಳಿಸುವ ಪ್ರಯತ್ನ ಮಾಡಿದರು. ಆದರೆ ಹೊಸಹುಟ್ಟಿನ ಕಾಲದ
ಮಾನವತಾವಾದಿಗಳು ಪೆರಿಕ್ಲೀಸ್ ಯುಗದ ಗ್ರೀಕ್ ಸಾಹಿತ್ಯ ಹಾಗೂ ಅಗಸ್ಟಸ್ ಸೀಸರ್
ದೊರೆಯ ಹೊನ್ನಿನ ಯುಗದ ರೋಮನ್ ಸಾಹಿತ್ಯಗಳಲ್ಲಿನ ಕಲೆ ಹಾಗೂ ದರ್ಶನದ
ಅಂಶಗಳನ್ನು ಗುರುತಿಸಿ, ಅವುಗಳನ್ನು ಅನುಕರಣೀಯ, ಪರಿಪೂರ್ಣ ಮೌಲ್ಯಗಳೆಂದು
ಪರಿಗಣಿಸುವ ಸಂಪ್ರದಾಯವನ್ನು ಸ್ಥಾಪಿಸಿದರು.
ಪುರಾತನ ಗ್ರೀಕರಿಗೆ, ಪ್ರಕೃತಿಯ ಶಕ್ತಿಸ್ವರೂಪಿಗಳಾದ ತಮ್ಮ ದೇವತೆಗಳೆಲ್ಲರೂ
ಮನುಷ್ಯರೂಪಿಗಳಾಗಿ ಕಾಣಿಸುತ್ತಿದ್ದರು. ದೇವರುಗಳನ್ನು ಪೂಜಿಸಿ, ಪ್ರಾರ್ಥಿಸುವಾಗ
ಮತ್ತು ಕಲೆಯ ವಸ್ತು ಪ್ರತಿರೂಪಗಳೆಂದು ಎಣಿಸುವಾಗ, ಅವರನ್ನು ಮನುಷ್ಯರೆಂದೇ
ಊಹಿಸಿಕೊಳ್ಳುತ್ತಿದ್ದರು. ಬಾಹ್ಯರಚನೆ ಅಥವಾ ಸ್ವರೂಪದ ಸರ್ವಾಂಗೀಣ ಸೌಂದರ್ಯಕ್ಕೆ
ಹೆಚ್ಚಿನ ಪ್ರಾಶಸ್ತ್ರ ನೀಡಿದರು. ಕಲಾರಚನೆಯಲ್ಲಿ ಪರಿಮಾಣ ಔಚಿತ್ಯ, ಸಮರೂಪತೆ,
ಸಮತೂಕ, ವ್ಯವಸ್ಥೆ, ಅಭಿವ್ಯಕ್ತಿಯ ಸಂಯಮ ಮುಂತಾದ ಅಂಶಗಳಿಗೆ ಗಮನವಿತ್ತರು.
ಗ್ರೀಕ್ ಸಾಹಿತ್ಯ, ಲಲಿತಕಲೆ, ಹಾಗೂ ವಾಸ್ತುಶಿಲ್ಪಗಳಲ್ಲಿನ ಗುಣವಿಶೇಷಗಳನ್ನು ಗುರುತಿಸಿ
ಅಂಥ ಮೂಲಗೂಡಗಳನ್ನು ಅನುಸರಿಸಬೇಕೆನ್ನುವ ಸಂಪ್ರದಾಯವನ್ನು ಕ್ಲಾಸಮ್
ಅಥವಾ ಅಭಿಜಾತಸಾಹಿತ್ಯ ಮಾರ್ಗವೆಂದು ಕರೆಯುವ ವಾಡಿಕೆ.
(ಎಚ್.ಕೆ.ಆರ್.)
ಕ್ಲಾಸಿಕಲ್, ರೊಮ್ಯಾಂಟಿಕ್-ಈ ಶಬ್ದಗಳನ್ನು ಪರಸ್ಪರ ವೈದೃಶ್ಯದಿಂದ ವಿವರಿಸುವುದು
ವಾಡಿಕೆ. ಆದರೆ ಇದಾದರೂ ಸಂಪೂರ್ಣವಾಗಿ ಯಶಸ್ವಿಯಲ್ಲ. ಇಂಗ್ಲೆಂಡಿನ ರೊಮ್ಯಾಂಟಿಕ್
ಡಿಸೈನರ್ ಅಥವಾ ಬೊಂಟಿಕ್ ರ ಪಂಕ್ಷೇಪನದ ಶಿಲ್ಪಿಗಳಲ್ಲಿ ಒಬ್ಬರಾದ ವಿಲಿಂ
ರೊಮ್ಯಾಂಟಿಕ್ನ
ವರ್ಡ್ಸ್ವರ್ತನ ಓಡ್ ಟು ಡ್ಯೂಟಿ ಎಂಬ ಕವನ ಕ್ಲಾಸಿಕಲ್ ಎನ್ನಬೇಕಾಗುತ್ತದೆ; ಪ್ರಾಚೀನ
ಗ್ರೀಸಿನ ಯೂರಿಪಿಡೀಸನ ನಾಟಕಗಳಲ್ಲಿ ರೊಮ್ಯಾಂಟಿಕ್ ಅಂಶಗಳಿವೆ.
ಪಾಶ್ಚಾತ್ಯ ವಿಮರ್ಶಕರು (ಮುಖ್ಯವಾಗಿ ಇಂಗ್ಲಿಷ್ ವಿಮರ್ಶಕರು) ಕ್ಲಾಸಿಕಲ್ ಎನ್ನುವುದಕ್ಕೆ
ಹಲವು ಲಕ್ಷಣಗಳನ್ನು ಸೂಚಿಸಿದ್ದಾರೆ. ಹ್ಯಾನ್ಸ್ (ಸಮತೋಲನ ಸಿಟಿ (ದ
ಪ್ರಪೋರ್ಷನ್ (ಪ್ರಮಾಣಬದ್ಧತೆ), ರಿಸ್ಟ್ರೇಂಟ್ (ಸಂಯಮ), ನೊಬಲ್ ಸಿಂಪ್ಲಿಸಿಟಿ,
(ಉದಾತ್ತ ಸರಳತೆ), ಕ್ವಯಟ್ ಗ್ರಾಂಜರ್ (ಸೌಮ್ಯ ಭವ್ಯತೆ), ಫಾರ್ಮಲ್ ಡಿಸಿಪ್ಲಿನ್
(ರೂಪದ ಶಿಸ್ತು), ಆಬ್ಜೆಕ್ಟಿವಿಟಿ (ವಸ್ತುನಿಷ್ಠತೆ) ಈ ಎಲ್ಲ ಲಕ್ಷಣಗಳನ್ನು ಕ್ಲಾಸಿಕಲ್
ಸಾಹಿತ್ಯಮಾರ್ಗದೊಂದಿಗೆ ಜೋಡಿಸಲಾಗಿದೆ.
ಹಲವು ದಶಕಗಳಿಂದ ಅಭಿಜಾತ ಸಾಹಿತ್ಯ, ರೊಮ್ಯಾಂಟಿಕ್ ಸಾಹಿತ್ಯ ಎಂಬ
ಪರಿಕಲ್ಪನೆಗಳನ್ನು ಬಳಸುತ್ತಿದ್ದರೂ ಇದಕ್ಕೆ ಅತಿಯಾದ ಪ್ರಾಮುಖ್ಯವನ್ನು ನೀಡುತ್ತಿಲ್ಲ.
ಉಪಯುಕ್ತವಾದ ಪರಿಕಲ್ಪನೆಗಳೆಂದಷ್ಟೇ ಇವಕ್ಕೆ ಮನ್ನಣೆ. ತನ್ನ ಆಪ್ಪರ್ ಸ್ಟೇಂಜ್ ಗಾಡ್ಸ್
(0.934) ಮಸ್ತದಲ್ಲಿ ಈ ಸಂಕಲನಗಳನ್ನು ಕುರಿತು ಬರೆಯುತ್ತ ಕೃತಿರಚನೆ ಮಾಡುತ್ತಿರುವಾಗ
ಯಾವ ಕವಿಯೂ ತಾನು ಕ್ಲಾಸಿಕಲ್ ರೀತಿಯಲ್ಲಿ ಬರೆಯುತ್ತೇನೆ, ರೊಮ್ಯಾಂಟಿಕ್
ರೀತಿಯಲ್ಲಿ ಬರೆಯುತ್ತೇನೆ ಎಂದು ಯೋಚಿಸುವುದಿಲ್ಲ. ಈ ಪದಗಳನ್ನು ಬಳಸುವಾಗ
ಬಳಸುವವರ ಮನಸ್ಸಿನಲ್ಲಿ ಅವರ ಗ್ರಹಿಕೆಯಂತೆ ಮಾನವೀಯ ಮೌಲ್ಯಗಳೆಲ್ಲ ಇರುತ್ತವೆ.
(ಎಲ್.ಎಸ್.ಎಸ್.)
ಅಭಿಜಾತ ಸಾಹಿತ್ಯವಾದದ ಯುಗ : ಪುರಾತನ ಗ್ರೀಕ್, ರೋಮನ್ ಸಾಹಿತ್ಯ
ಗಳನ್ನು ಹೊಸಹುಟ್ಟಿನ (ರೆನೇಸಾನ್ಸ್) ಕಾಲದ ವಿಮರ್ಶಕರು ಅಭಿಜಾತ ಸಾಹಿತ್ಯವೆಂದು
(ಕ್ಲಾಸಿಕ್ಸ್) ಕರೆದು, ಅವುಗಳಲ್ಲಿ ರೂಪಿತವಾದ ವಿಶೇಷ ಕಲಾಲಕ್ಷಣಗಳನ್ನು ಮಾದರಿಸೂತ್ರಗ
ಎಂದು ಅನುಸರಿಸುವ ಸಂಪ್ರದಾಯವನ್ನು ಸ್ಥಾಪಿಸಿದರಷ್ಟೆ ಆದರೆ ಮುರಾತನಕಾಹಿತ್ಯ
ಪರಂಪರೆಯ ವಿಚಾರವನ್ನು ಎಲ್ಲರೂ ಎಲ್ಲ ಕಾಲದಲ್ಲೂ ಸುಲಭವಾಗಿ ಅಂಗೀಕರಿಸಲಿಲ್ಲ.
ಅಲ್ಲಲ್ಲಿ ಆಗಾಗ ಈ ಸಂಪ್ರದಾಯವನ್ನು ವಿರೋಧಿಸುವ ಪ್ರವೃತ್ತಿಗಳೂ ಕಂಡುಬಂದವು
(ಇತಿಹಾಸದಲ್ಲಿ), ಹೀಗೆ ವಿರೋಧ ಪ್ರವೃತ್ತಿಗಳು ತಲೆ ಎತ್ತಿದಾಗ ಜಿಜ್ಞಾಸೆ, ವಾದ-
ವಿವಾದಗಳುಂಟಾಗಿ ಖಂಡನೆ-ಸಮರ್ಥನೆಗಳೂ ಹುಟ್ಟಿಕೊಂಡು ಆ ಮೂಲಕ ಯುರೋಪಿನ<noinclude></noinclude>
8nlux1fjphkoumasp8lxpbozwtos203
ಪುಟ:Mysore-University-Encyclopaedia-Vol-1-Part-1.pdf/೩೮೩
104
118671
314908
2026-05-01T18:03:49Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅಭಿಜಿತ್ - ಅಭಿಧಮ್ಮ ಅಭಿಜಿತ್ : 1979-, ಅರ್ಜುನ ಪ್ರಶಸ್ತಿ ವಿಜೇತ ಈಜುಗಾರ. 1979 ಏಪ್ರಿಲ್ 14ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಜಯತೀರ್ಥರಾವ್. ಚಿಕ್ಕಂದಿನಿಂದಲೂ ತಂದೆಯವರ ಪ್ರೋತ್ಸಾಹದೊಂದಿಗೆ ಈಜಿಗೆ ಆಕರ್ಷಿತರಾಗ...
314908
proofread-page
text/x-wiki
<noinclude><pagequality level="1" user="Pragathi. BH" /></noinclude>ಅಭಿಜಿತ್ - ಅಭಿಧಮ್ಮ
ಅಭಿಜಿತ್ : 1979-, ಅರ್ಜುನ ಪ್ರಶಸ್ತಿ ವಿಜೇತ ಈಜುಗಾರ. 1979 ಏಪ್ರಿಲ್
14ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಜಯತೀರ್ಥರಾವ್. ಚಿಕ್ಕಂದಿನಿಂದಲೂ
ತಂದೆಯವರ ಪ್ರೋತ್ಸಾಹದೊಂದಿಗೆ ಈಜಿಗೆ ಆಕರ್ಷಿತರಾಗಿ ಏಳನೆಯ ವರ್ಷದಲ್ಲೇ
ಈಜಿಗೆ ಇಳಿದರು. ಬೆಂಗಳೂರಿನ ಜೈನ್ ವಿದ್ಯಾಲಯದಲ್ಲಿ ಪ್ರಾಥಮಿಕ ಶಿಕ್ಷಣವನ್ನು,
ಅನಂತರ ಬೆಂಗಳೂರು ವಿಶ್ವವಿದ್ಯಾಲಯದ ಅಂಚೆ ತೆರಪಿನ
ಶಿಕ್ಷಣದ ಅಡಿಯಲ್ಲಿ
ಸಮ-ರಾಜ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು ಪಾರಂಭದ ದಿನಗಳಲ್ಲಿ
ವಾಟರ್ ಪೋಲೋ ತಂಡದ ಸದಸ್ಯರಾಗಿ ನೀರಿಗಿಳಿದ ಇವರು ಅನಂತರ ಈಜನ್ನೇ
ಕ್ರೀಡೆಯನ್ನಾಗಿಸಿಕೊಂಡರು. 1993-94ರ ಅಂತರಶಾಲಾ ಪಂದ್ಯಾವಳಿಯಲ್ಲಿ 5 ಪದಕಗಳನ್ನು
ಪಡೆದರು. ತರಬೇತುದಾರರ ಸಹಾಯದೊಂದಿಗೆ ಅದೇವರ್ಷ ರಾಷ್ಟ್ರೀಯ ಕ್ರೀಡಾ
ಕೂಟದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದರು. ಇವರು ಒಟ್ಟು 12 ಬಾರಿ
ಅಂತಾರಾಷ್ಟ್ರೀಯ ಕ್ರೀಡಾ ಕೂಟಗಳಲ್ಲಿ ಭಾಗವಹಿಸಿ 12 ನೂತನ ದಾಖಲೆಗಳೊಂದಿಗೆ
27 ಚಿನ್ನ, 10 ಬೆಳ್ಳಿ 7 ಕಂಚಿನ ಪದಕಗಳನ್ನು ಪಡೆದಿದ್ದಾರೆ. ಶಾಲಾ ರಾಷ್ಟ್ರೀಯ
ಪಂದ್ಯಾವಳಿ, ಕಿರಿಯ ರಾಷ್ಟ್ರೀಯ ಪಂದ್ಯಾವಳಿ, ರಾಷ್ಟ್ರೀಯ ಪಂದ್ಯಾವಳಿಗಳು ಮುಂತಾದ
50ಕ್ಕೂ ಹೆಚ್ಚು ಪಂದ್ಯಾವಳಿಗಳಲ್ಲಿ ಭಾಗವಹಿಸಿ 200 ಚಿನ್ನದ ಪದಕಗಳನ್ನೂ 80ಕ್ಕೂ
ಹೆಚ್ಚು ಬೆಳ್ಳಿಯ ಪದಕಗಳನ್ನೂ 70ಕ್ಕೂ ಹೆಚ್ಚು ಕಂಚಿನ ಪದಕಗಳನ್ನೂ ಗಳಿಸಿದ್ದಾರೆ.
ಇವರು ಭಾಗವಹಿಸಿ ವಿಜೇತರಾಗಿ ಪದಕ ಪಡೆದ ಅಂತಾರಾಷ್ಟ್ರೀಯ
ಕ್ರೀಡಾಕೂಟಗಳೆಂದರೆ ನವದೆಹಲಿಯಲ್ಲಿ 1994ರಲ್ಲಿ ನಡೆದ ಏಷ್ಯ ಪೆಸಿಫಿಕ್ ಏಜ್ ಗ್ರೂಪ್
ಈಜುಗಾರರ ಚಾಂಪಿಯನ್ಷಿಪ್ (3 ಬೆಳ್ಳಿ ಪದಕಗಳು), 1995ರಲ್ಲಿ ಢಾಕಾದಲ್ಲಿ ನಡೆದ
11ನೆಯ ದಕ್ಷಿಣ ಏಷ್ಯನ್ ಫೆಡರೇಷನ್ ಈಜುಗಾರಿಕೆ ಚಾಂಪಿಯನ್ಷಿಪ್ (4 ಚಿನ್ನ, 2
ಬೆಳ್ಳಿ ಪದಕಗಳು), 1995ರಲ್ಲಿ ಶ್ರೀಲಂಕದಲ್ಲಿ ನಡೆದ ಏಷ್ಯಾ ಪೆಸಿಫಿಕ್ ಈಜುಗಾರಿಕೆ
ಚಾಂಪಿಯನ್ಷಿಪ್ (1 ಚಿನ್ನ ಹಾಗೂ 1 ಬೆಳ್ಳಿ ಪದಕ), 1995ರಲ್ಲಿ ಚೆನ್ನೈ ನಲ್ಲಿ ನಡೆದ
7ನೆಯ ಸೌತ್ ಏಷ್ಯನ್ ಫೆಡರೇಷನ್ ಕ್ರೀಡೆಗಳಲ್ಲಿ 7 ಚಿನ್ನದ ಪದಕಗಳೊಂದಿಗೆ 6
ನೂತನ ದಾಖಲೆಗಳನ್ನು ಮಾಡಿದ್ದು ಇವರ ಅತ್ಯುತ್ತಮ ಸಾಧನೆ. 1990ರಲ್ಲಿ ಟೆಹರಾನ್ನಲ್ಲಿ
ನಡೆದ 13ನೆಯ ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ 10 ಚಿನ್ನ ಹಾಗೂ 7 ಬೆಳ್ಳಿ
ಪದಕಗಳನ್ನೂ 1999ರಲ್ಲಿ ಸ್ವೀಡನ್ನಲ್ಲಿ ನಡೆದ ವಿಶ್ವಪೊಲೀಸ್ ಪಂದ್ಯವೊಂದರಲ್ಲಿ 2 ಚಿನ್ನ
ಹಾಗೂ 3 ಕಂಚಿನ ಪದಕಗಳನ್ನೂ ಸಂಪಾದಿಸಿದರು.
1994ರಲ್ಲಿ ಗಡಿಭದ್ರತಾ ಪಡೆಯ ನಿರೀಕ್ಷಕರಾಗಿ (ಇನ್ಸ್ಪೆಕ್ಟರ್) ನೇಮಕಗೊಂಡ
ಇವರು 2002ರಿಂದ ಬೆಂಗಳೂರಿನ ಇನ್ಫೋಸಿಸ್ ಸಂಸ್ಥೆಯಲ್ಲಿ ಈಜು ತರಬೇತುದಾರರಾಗಿ
ಅನೇಕ ಯುವ ಪ್ರತಿಭೆಗಳನ್ನು ರಾಷ್ಟ್ರಕ್ಕೆ ಪರಿಚಯಿಸಿದ್ದಾರೆ.
ಇವರಿಗೆ ಕರ್ನಾಟಕ ರಾಜ್ಯದ ಏಕಲವ್ಯ ಪ್ರಶಸ್ತಿ (1994), ಕರ್ನಾಟಕ ರಾಜ್ಯ ಪ್ರಶಸ್ತಿ
(2000), ಬೆಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ಕೆಂಪೇಗೌಡ ಪ್ರಶಸ್ತಿ
ದೊರೆತಿವೆ. ಭಾರತ ಸರ್ಕಾರ ಇವರಿಗೆ ಅರ್ಜುನ ಪ್ರಶಸ್ತಿ (2000) ನೀಡಿ ಗೌರವಿಸಿದೆ.
(ಎಸ್.ಆರ್.ಯು.)
ಅಭಿಧಮ್ಮ : ಗೌರಧರ್ಮದ ಪ್ರಕ್ರಿಯೆಯಲ್ಲಿ ಜಿಜಾನೆಯ ಆಳವಾದ ಪಾಶಕ್ಕೆ
ಈ ಹೆಸರಿದೆ (ಅಭಿಧರ್ಮ), ತ್ರಿಪಿಟಕಗಳಲ್ಲಿ ಇದೂ ಒಂದು (ವಿನಯ, ಸುತ್ತ, ಅಭಿಧಮ್ಮ).
ಪಿಟಕಗಳಲ್ಲಿ ಮೊದಲನೆಯದು ಭಿಕ್ಷುಗಳ ನಡೆವಳಿಕೆಗೆ ಸಂಬಂಧಿಸಿದುದೆಂದೂ ಎರಡನೆಯದು
ಎಲ್ಲರಿಗೂ ಅಗತ್ಯವಾದ ಸಾಮಾನ್ಯ ಧರ್ಮವೆಂದೂ ಮೂರನೆಯದು ಕುತೂಹಲಿಗಳಿಗೆ
ಮಾತ್ರ ಉಪಯುಕ್ತವಾದ ಹೆಚ್ಚಿನ ತತ್ತ್ವಗಳೆಂದೂ ಸ್ಕೂಲವಾಗಿ ನಿರ್ದೇಶಿಸಬಹುದು.
ಬೌದ್ಧರಲ್ಲಿ ಧರ್ಮವೆಂಬ ಪದಕ್ಕೆ ಹಲವಾರು ಅರ್ಥಗಳು ಪ್ರಚಲಿತವಾಗಿವೆ. ಸಾಮಾನ್ಯವಾದ
ಆಗುಹೋಗುಗಳಿಗೆ ಧರ್ಮವೆಂದು ಹೆಸರು (ಯೇ ಧರ್ಮಾ ಹೇತು ಪ್ರಭವಾ.....
ಇತ್ಯಾದಿ). ಯೋಗ್ಯವಾದ ನಡವಳಿಕೆಯೂ ಧರ್ಮವೇ (ಏನ ಧಮ್ಮೋ ಸನಂತನೋ),
ಜಗತ್ತಿನ ವ್ಯಾಪಾರಕ್ಕೆ ಮೂಲಭೂತವಾದ ಸೂಕ್ಷ್ಮ ಪ್ರವೃತ್ತಿಗಳು ಧರ್ಮ (ಧರ್ಮಸಮುದಯ).
ಬುದ್ಧ ಮಾಡಿದ ಉಪದೇಶವೂ ಧರ್ಮವೆನಿಸಿಕೊಳ್ಳುತ್ತದೆ (ಬುದ್ಧ ಧರ್ಮ), ಈ ಉಪದೇಶಗಳ
ಸಮಷ್ಟಿಯೂ ಧರ್ಮ (ಧರ್ಮಸ್ಕಂಧ). ಸಾಮಾನ್ಯವಾಗಿ ಬುದ್ಧನ ದೇಶನವನ್ನು ಧರ್ಮವೆಂದು
ಹೇಳುತ್ತಾರೆ. ಅಭಿ ಎಂಬ ಪದಕ್ಕೆ ಹೆಚ್ಚಿನದು, ಮೀರಿದುದು, ವಿಶಿಷ್ಟವಾದುದು ಎಂಬ
ಅರ್ಥವಿದೆ. ಧರ್ಮಕ್ಕೆ ಸಂಬಂಧಿಸಿದುದು ಅಭಿಧರ್ಮ ಎಂಬುದೂ ಸಮಂಜಸವೇ.
ಸುತ್ತಪಿಟಕಕ್ಕೆ ವಸ್ತುವಾದ ಧರ್ಮಗಳಲ್ಲಿ ಮೂಲಭೂತವಾಗಿ ಅಂತರ್ಗತವಾದ
ತತ್ತ್ವ ವಿವೇಚನೆಯೇ ಅಭಿಧರ್ಮವೆಂದು ಸಾಂಪ್ರದಾಯಿಕವಾದ ನಿರೂಪಣೆ.
ಶಾಕ್ಯಮುನಿ ಬುದ್ಧನಾದ ಮೇಲೆ ಸಂಬೋಧಿ ಒದಗಿದ ನಾಲ್ಕನೆಯ ವಾರದಲ್ಲಿ
ಅಭಿಧಮ್ಮವನ್ನು ಸ್ಪೋಪಜ್ಞೆಯಿಂದ ಗ್ರಹಿಸಿದನೆಂದು ಸಂಪ್ರದಾಯ ಹೇಳುತ್ತದೆ. ತಾವತಿಂಸವೆಂಬ
ಸ್ವರ್ಗದಲ್ಲಿ ಇದ್ದ ತನ್ನ ತಾಯಿಗೆ ಮೂರು ತಿಂಗಳ ಕಾಲ ಅಭಿಧಮ್ಮವನ್ನು ಬೋಧಿಸಿದನೆಂದೂ
ಸಂಪ್ರದಾಯದ ನಂಬಿಕೆ. ಆದರೆ ಅಭಿಧಮ್ಮ ಬುದ್ಧ ವಚನದಲ್ಲಿಲ್ಲ. ಬುದ್ಧನ ಅನಂತರ
ಬಂದ ದಾರ್ಶನಿಕರು ಬುದ್ಧವಚನಗಳಲ್ಲಿ ಅಡಗಿದ್ದ ತತ್ತ್ವಗಳನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.
೩೮೩
ವಿನಯಪಿಟಕ ಮತ್ತು ಸುತ್ತಏಟಕದಷ್ಟು ಅಭಿಧಮ್ಮಪಿಟಕ ಪ್ರಾಚೀನವಲ್ಲವೆಂದು ಶೈಲಿಯಿಂದಲೂ
ವಾಹ್ಮಯದಿಂದಲೂ ಸಂದರ್ಭಕಥನದಿಂದಲೂ ಸ್ಪಷ್ಟವಾಗುತ್ತದೆ. ಸಂಪ್ರದಾಯದಲ್ಲೇ ಒಂದು
ವಿವರಣೆಯಿದೆ. ಅಭಿಧಮ್ಮವನ್ನು ಬುದ್ಧ ತನ್ನ ಪ್ರೌಢಶಿಷ್ಯನಾದ ಶಾರಿಮುತ್ತನಿಗೆ ಮಾತೃಕೆಗಳಲ್ಲಿ
ಸೂಕ್ಷ್ಮವಾಗಿ ಬೋಧಿಸಿದನೆಂದೂ ಸಮುದ್ರದ ಅಂಚಿನಲ್ಲಿ ನಿಂತು ಸಮುದ್ರದೆಡೆ
ಕೈತೋರಿಸಿದಂತೆ ಶಾರಿಸುತ್ತ ತನ್ನ ಐನೂರು ಶಿಷ್ಯರಿಗೆ ಬೋಧಿಸಿದನೆಂದೂ ಅಟ್ಟಸಾಲಿನಿಯಲ್ಲಿ
ಬರುವ ನಿರೂಪಣೆ. ಈ ಕಾರ್ಯದಲ್ಲಿ ಅವನ ಸತೀರ್ಥನಾಗಿದ್ದ ಮಹಾಕೊಟ್ಟಿತ ನೆರವಾದನಂತೆ.
ಅಭಿಧಮ್ಮದ ಸಂಗ್ರಹಕಾರ್ಯ ಶಾರಿಪುತ್ರನಿಂದ ಆಯಿತೆಂದು ವ್ಯಾಖ್ಯಾನಕಾರನಾದ
ಬುದ್ಧಘೋಷಾಚಾರ್ಯ ಒಪ್ಪುತ್ತಾನೆ; ಅಭಿಧರ್ಮಪಿಟಕದ ವಾಹ್ಮಯದಲ್ಲಿ ಏಳು ಪ್ರಕರಣ
ಗ್ರಂಥಗಳಿವೆ. ಧರ್ಮಸಂಗಣಿ, ವಿಭಂಗ, ಧಾತುಕಥಾ, ಮುಗ್ಗಲಪಜ್ಜತ್ತಿ, ಕಥಾಮತ್ತು,
ಯಮಕ ಮತ್ತು ಪಟ್ಠಾನ ಇವೇ ಆ ಏಳು.
ಈ ಗ್ರಂಥಗಳಲ್ಲದೆ ಪಿಟಕೇತರ ವಾಹ್ಮಯದಲ್ಲಿ ಮಿಳಿಂದ ಪ್ರಶ್ನೆ ಎಂಬ ಉದ್ಯಂಥ
ಅಭಿಧಮ್ಮವನ್ನು ಕುರಿತದ್ದು. ಗಂಧಾರ ದೇಶದಲ್ಲಿ ಕ್ರಿಸ್ತು ಮೊದಲನೆಯ ಶತಮಾನದ
ಸುಮಾರಿಗೆ ರಾಜನಾಗಿದ್ದ ಮಿನಾಸ್ಟೋಸ್ (ಪಾಳಿಯಲ್ಲಿ ಮಿಳಿಂದ) ಎಂದು ಗ್ರೀಕ್ ಜನಾಂಗದ
ಪಾಸುವೊಬ್ಬ ಬೌದ್ಧಧಿಕವಾಗಿದ್ದ cordioು ಪ್ರತಿಭಾಸಂಪನ್ನನೊಂದಿಗೆ ನಡೆಸಿದ
ನಾಗಸೇನನೆಂಬ
ಸಂವಾದಗಳ ಸಹವೇ ಈ ಗಂಡ ಬದ್ಧರಷನ ಬಹುದ್ಧ ಮಗ್ಗ ಮತ್ತೊಂದು
ಮೈಲಿಗಲ್ಲು. ಕ್ರಿಸ್ತಾಬ್ದ ನಾಲ್ಕನೆಯ ಶತಮಾನದಲ್ಲಿದ್ದ ಈತ ಬೋಧಿಮಂಡದ ಸಮೀಪದಲ್ಲಿ
ಹುಟ್ಟಿಬೆಳೆದು ಸಿಂಹಳದಲ್ಲಿ ಅನುರಾಧಪುರದ ಮಹಾವಿಹಾರಕ್ಕೆ ಹೋಗಿ ಅಲ್ಲಿ ವಿಶುದ್ಧಿ
ಮಗ್ಗವನ್ನೂ ಅಟ್ಟ ಕಥೆಗಳನ್ನೂ ಬರೆದ. ಇಡೀ ಅಭಿಧರ್ಮಪಿಟಕಕ್ಕೆ ಸಮಷ್ಟಿಯಾಗಿ
ಪರಮತ್ಥ ಕಥಾ ಎಂಬ ಹೆಸರಿನಿಂದ ವ್ಯಾಖ್ಯಾನವೊಂದನ್ನೂ ಧರ್ಮಸಂಗಣಿಗೆ ಪ್ರತ್ಯೇಕವಾಗಿ
ಅಟ್ಠಸಾಲಿನಿ ಎಂಬ ವ್ಯಾಖ್ಯಾನವನ್ನೂ ವಿಭಂಗಕ್ಕೆ ಸಮ್ಮೋಹವಿನೋದಿನೀ ಎಂಬ ವ್ಯಾಖ್ಯಾನ
ವನ್ನೂ ಈತ ಬರೆದಿದ್ದಾನೆ. ಇವನ ಸಮಸಾಮಯಿಕನಾದ ಕಾಂಚೀಪುರದ ಬುದ್ಧದತ್ತ
ಅಭಿಧಮ್ಮವತಾರ, ರೂಪಾರೂಪವಿಭಾಗ ಎಂಬ ಎರಡು ಶ್ರೇಷ್ಠಗ್ರಂಥಗಳಿಗೆ ಕರ್ತೃ.
ಹನ್ನೆರಡನೆಯ ಶತಮಾನದಲ್ಲಿ ತಂಜಾವೂರಿನವನಾದ ಅನುರುದ್ಧನೆಂಬ ಭಿಕ್ಷು ಅಭಿಧಮ್ಮತ
ಸಂಗ್ರಹವೆಂಬ ಗ್ರಂಥವನ್ನು ರಚಿಸಿದ್ದಾನೆ. ಇದು ಥೇರವಾದದ ಬೌದ್ಧರಲ್ಲಿ ತುಂಬ ಪ್ರಚಲಿತವಾದ
ಕಾಣಿಸಿಕೊಂಡಿವೆ. ಇವುಗಳಲ್ಲಿ ಸುಮಂಗಲ ಥೇರನೆಂಬ ಸಿಂಹಳದ ಭಿಕ್ಷು ಬರೆದ ವಿಭಾವಿನೀ
ಪ್ರಕರಣಗ್ರಂಥ, ಸಿಂಹಳದಲ್ಲೂ ಮಾಯನ್ಮಾರ್ನಲ್ಲೂ ಇದಕ್ಕೆ ಹಲವಾರು ಟೀಕೆಗಳು
ಟೀಕೆ ಸಿದ್ಧವಾದುದು. ಅರುದ್ಧನೇ ಬರೆದ ಇನ್ನೊಂದು ಅಧಿಧಮ್ಮದ ಗ್ರಂಥವೆಂದರೆ
ನಾಮರೂಪ ಪರಿಚ್ಛೇದ.
ಧರ್ಮವೆಂದರೆ ದೇಶನವೆಂದೂ ಉಪದೇಶವೆಂದೂ ಅರ್ಥ ಹೇಳಿ ಅಭಿಧಮ್ಮವನ್ನು
ವೈಯಾಕರಣ (ವ್ಯಾಕರಣ-ತಾತ್ಪರ್ಯ ನಿರೂಪಣೆ, ವಿವರಣೆ) ಎನ್ನುತ್ತಾರೆ. ಎಂದರೆ
ಬುದ್ಧನ ಮಾತುಗಳನ್ನು ಎತ್ತಿಕೊಂಡು ಅವುಗಳಿಗೆ ಸಮಾನ ಪದಗಳನ್ನು ಹೇಳಿ ಅರ್ಥವನ್ನು
ವ್ಯುತ್ಪತ್ತಿಯಿಂದ ನಿರೂಪಿಸಿ, ಸಂದರ್ಭಕ್ಕೆ ಸರಿಯಾದ ಅರ್ಥವನ್ನು ಅಳವಡಿಸುವುದೇ
ಅಭಿದಮದ ಪದ್ಧತಿ, ನಿದರ್ಶನ ಧರ್ಮಸಂಗಣಿಯಲ್ಲಿ ಪ್ರಸ್ತಾಪಿಸಿರುವ ಎಲ್ಲ ವಸ್ತುವನ್ನು
ಹದಿನೈದು ಪರಿಚ್ಛೇದಗಳಲ್ಲಿ 220 ಪ್ರಸಂಗಗಳಾಗಿ ಅವಕ್ಕೆ ಮಾತೃಕೆಯ ರೂಪಕೊಟ್ಟಿದ್ದಾರೆ.
ಅನಂತರ ಒಂದೊಂದು ಅಧಿಕರಣವನ್ನೂ ಕೂಲಂಕಷವಾಗಿ ವ್ಯತ್ಪತ್ತಿ, ವಿವರಣೆ, ವಿಭಜನೆಗಳ
ಮೂಲಕ ನಿರೂಪಿಸಿದ್ದಾರೆ. ಹೀಗೆ ಮಾಡುವಾಗ ಪ್ರಶ್ನೆ (ಪುಚ್ಚಾ), ಸಂದರ್ಭ ನಿರೂಪಣೆ
(ಸಮಯನಿದ್ದೇಸ), ತತ್ತ್ವ ಸಂಖ್ಯಾನ (ಧಮುಖೇನ ಮತ್ತು ಸಮಾಸಕಥನ (ಅಪ್ಪಾ
ಈ ರೀತಿಯನ್ನು ಅನುಸರಿಸಿದ್ದಾರೆ. ಹೀಗೆ ಮಾನಸಿಕ ವ್ಯಾಪಾರಗಳು, ಮದ್ಯಲ, ಸ್ಕಂಧಗಳು,
ಭವಂಗ, ಆತ್ಮಭಾವ, ಆಯತನ, ವಿಜ್ಞಾನ, ಧಾತುಕಥೆ, ಆಲಂಬನ, ತದಾಲಂಬನ
(ಪಕ್ಷ), ಚರಿತ, ನಿರ್ವಾಣ ಮುಂತಾದ ಗಹನವಿಚಾರಗಳನ್ನು ಖಚಿತವಾಗಿ, ರ್ಕಬದ್ಧವಾಗಿ,
ಪಿಟಕಪುಷ್ಟವಾಗಿ ವಿವರಿಸಿದ್ದಾರೆ. ಈ ಸಂಪ್ರದಾಯದಿಂದ ಬೌದ್ಧ ದರ್ಶನಕ್ಕೆ ಗಾಢವಾದ
ಬೌದ್ಧಿಕ ಕಳೆ ಒದಗಿದೆ.
ಥೇರವಾದದವರಂತೆ ಮಹಾಯಾನದವರೂ ಅಭಿಧಮ್ಮವನ್ನು ಎತ್ತಿಹಿಡಿದಿದ್ದಾರೆ.
ಮಹಾಯಾನದ ಉಗಮವಾಗುವಲ್ಲೇ ಪ್ರಸಕ್ತ 1ನೆಯ ಮತ್ತು 2ನೆಯ ಶತಮಾನದಲ್ಲಿ
ಪುರುಷಪುರದ ಅಸಂಗನೆಂಬ ಬ್ರಾಹ್ಮಣ ಭಿಕ್ಷು ಯೋಗಾಚಾರ (ಅಥವಾ ಯೋಗಚರ್ಯಾ)
ಎಂಬ ವಿಜ್ಞಾನವಾದದ ಪ್ರಕಾರವೊಂದನ್ನು ನಿರೂಪಿಸಿದ. ಪಂಚಭೂಮಿ, ಅಭಿಧರ್ಮ
ಸಮುಚ್ಚಯ, ಮಹಾಯಾನಸಂಗ್ರಹ ಎಂಬ ಮೂರು ಗ್ರಂಥಗಳನ್ನು ಆತ ಬರೆದಿದ್ದಾನೆಂದು
ಟಿಬೆಟನ್ ಭಾಷೆಯ ಬು-ಸ್ಟೋನ್ ಹೇಳುತ್ತದೆ. ಇವುಗಳಲ್ಲಿ ಮೊದಲನೆಯದನ್ನು ರಾಹುಲಸಾಂ
ಕೃತ್ಯಾಯನವರು ಟಿಬೆಟ್ಟಿನ ಸಮರದ ತಾಳಪತ್ರ ಸಂಗ್ರಹದಿಂದ ಸಂಶೋಧಿಸಿದ್ದಾರೆ.
ಇದರಲ್ಲಿ ಮುದ್ದಲ ಮತ್ತು ಆಲಂಬನಗಳ ವಿಚಾರವಾಗಿ ಸುದೀರ್ಘ ವಿವರಣೆಯಿದೆ.
ಎರಡನೆಯದನ್ನು ಯುವಾನ್ ಚಾಂಗ್ ಚೀನಿ ಭಾಷೆಗೆ ಪರಿವರ್ತಿಸಿದ್ದಾನೆ. ಇದರಲ್ಲಿ
ಪ್ರತೀಕೃಸಮುತ್ತಾದ, ಸಂಜ್ಞಾ ಸಂಸ್ಕಾರ ಸಂಘಗಳು, ವಿಜ್ಞಾನ ಇವುಗಳನ್ನು ಕುರಿತು
ಪ್ರೌಢವಿವೇಚನೆಯಿದೆ. ಅಸಂಗನ ತಮ್ಮನೆಂದು ಪ್ರಸಿದ್ಧನಾದ ವಸುಬಂಧುವಿನ
ಅಭಿಧರ್ಮಕೋಶ ಹೀನಯಾನ-ಸರ್ವಾಸ್ತವಾದಿಗಳ ಪಕ್ಷವನ್ನು ಹಿಡಿದು ಬರೆದುದಾದರೂ<noinclude></noinclude>
axg9gdlrmn8fh4bil83tw2pz5mtm00f
ಪುಟ:Mysore-University-Encyclopaedia-Vol-1-Part-1.pdf/೩೮೪
104
118672
314909
2026-05-01T18:03:57Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೩೮೪ ಅಭಿನಂದ - ಅಭಿನಯ ಮಹಾಯಾನದ ಅಭಿಧರ್ಮ ಸಂಪ್ರದಾಯದಲ್ಲಿ ಇದೊಂದು ಮೈಲಿಗಲ್ಲು, ವಸುಬಂಧುವಿನ ಶಿಷ್ಯನಾದ ದಿಬ್ನಾಗತರ್ಕ, ನ್ಯಾಯಶಾಸ್ತ್ರಗಳ ವಿಶೇಷ ಪರಿಶ್ರಮದಿಂದ ಮಹಾಯಾನದ ಅಭಿಧರ್ಮ ಸಂಪ್ರದಾಯವನ್ನು ಸುದೃಢವನ್...
314909
proofread-page
text/x-wiki
<noinclude><pagequality level="1" user="Pragathi. BH" /></noinclude>೩೮೪
ಅಭಿನಂದ - ಅಭಿನಯ
ಮಹಾಯಾನದ ಅಭಿಧರ್ಮ ಸಂಪ್ರದಾಯದಲ್ಲಿ ಇದೊಂದು ಮೈಲಿಗಲ್ಲು, ವಸುಬಂಧುವಿನ
ಶಿಷ್ಯನಾದ ದಿಬ್ನಾಗತರ್ಕ, ನ್ಯಾಯಶಾಸ್ತ್ರಗಳ ವಿಶೇಷ ಪರಿಶ್ರಮದಿಂದ ಮಹಾಯಾನದ
ಅಭಿಧರ್ಮ ಸಂಪ್ರದಾಯವನ್ನು ಸುದೃಢವನ್ನಾಗಿ ಮಾಡಿದ. ಪ್ರಶ. 600ರ ಸುಮಾರಿಗೆ
ನಾಲಂದ ವಿದ್ಯಾಲಯದ ಅಧಿಪತಿಯಾಗಿದ್ದ ಧರ್ಮಪಾಲ ವಸುಬಂಧುವಿನ ಪಾದಗಳನ್ನು
ಪುಷ್ಟಿಗೊಳಿಸಿ ವಿಜ್ಞಪ್ತಿ ಮಾತ್ರತಾಸಿದ್ಧಿ ವಾಖ್ಯೆಯನ್ನು ರಚಿಸಿದ. ಈ ಧರ್ಮಪಾಲನನ್ನು
ಯುವಾನ್ ಚಾಂಗ್ ಬೋಧಿಸತ್ವನೆಂದು ಕರೆದಿದ್ದಾನೆ. ಧರ್ಮಪಾಲನ ಶಿಷ್ಯನಾಗಿದ್ದ
ಧರ್ಮಕೀರ್ತಿ (625) ಪ್ರಮಾಣವಾರ್ತಿಕವನ್ನು ರಚಿಸಿ ಮಹಾಯಾನಶಾಸ್ತ್ರವನ್ನು
ಊರ್ಜಿತಗೊಳಿಸಿದ. ಅಭಿಧರ್ಮಪದ್ಧತಿಯ ವಸ್ತುವಿನ್ಯಾಸ ಈ ಕಾಲದಲ್ಲಿ ವೇದಾಂತದ
ಪ್ರಕ್ರಿಯೆಯನ್ನು ಸ್ಪಷ್ಟಗೊಳಿಸಿತು. (ನೋಡಿ - ತ್ರಿಪಿಟಕ).
(ಎಸ್.ಕೆ.ಆರ್.)
ಅಭಿನಂದ : ಸು. 850-900, ಕಾದಂಬರೀ ಕಥಾಸಾರ ಕಾವ್ಯವನ್ನು ಬರೆದ
ಕವಿ. ಪ್ರಶ.750ರ ಸುಮಾರಿನಲ್ಲಿ ಕಾಶ್ಮೀರ ದೇಶದಲ್ಲಿ ರಾಜನಾಗಿದ್ದ ಲಲಿತಾದಿತ್ಯನ
ಮಂತ್ರಿಯಾಗಿದ್ದ ಶಕ್ತಿಸ್ವಾಮಿಯ ವಂಶದಲ್ಲಿ ಐದನೆಯ ಪೀಳಿಗೆಯವ. ಈ ಲಲಿತಾದಿತ್ಯನಿಗೆ
ಮುಕ್ತಾಪೀಡನೆಂಬ ಇನ್ನೊಂದು ಹೆಸರೂ ಇತ್ತು ಎಂದು ಕಲ್ಲಣನ ರಾಜತರಂಗಿಣಿಯಲ್ಲಿ
ಉಲ್ಲೇಖವಿದೆ. ಆದ್ದರಿಂದ ಬಾಣಭಟ್ಟನ ಅನಂತರ ಸುಮಾರು 150 ವರ್ಷಗಳಲ್ಲಿ
ಅಭಿನಂದ ಇದ್ದಿರಬಹುದು. 10ನೆಯ ಶತಕದ ಅಂತ್ಯದಲ್ಲಿ ಅಭಿನವಗುಪ್ತ ತನ್ನ
ಧ್ವನ್ಯಾಲೋಕಲೋಚನದಲ್ಲಿ ಕಾದಂಬರೀಕಥಾಸಾರವನ್ನು ನೆನಪಿಗೆ ತರುತ್ತಾನೆ (ಉದ್ಯೋತ
3). 11ನೆಯ ಶತಕದ ಕ್ಷೇಮೇಂದ್ರ ತನ್ನ ಸುವೃತ್ತಿತಿಲಕದ ಮೂರನೆಯ ವಿನ್ಯಾಸದಲ್ಲೂ
ಈ ಕಾವ್ಯದ ವಾಗಳನ್ನು ಉಪಯೋಗಿಸಿರುತ್ತಾನೆ ಅಭಿನಂದ ಅನುಷ್ಟುಭ್ ವೃತ್ತಪ್ರಿಂದು
ನೆಂದು ಕ್ಷೇಮೇಂದ್ರ ಹೊಗಳಿದ್ದಾನೆ. ಈ ಒಂದು ಗ್ರಂಥವನ್ನು ಬಿಟ್ಟು ಈತ ಬೇರೆ
ರಚಿಸಿರಲಾರ. ರಚಿಸಿದ್ದರೂ ಅದು ಈಗ ಉಪಲಬ್ಧವಿಲ್ಲ. ರಾಮಚರಿತವನ್ನು ಬರೆದ
ಅಭಿನಂದಶತಾನಂದನ ಮಗ ಇವನಲ್ಲ, ಈ ಗ್ರಂಥ ಕಾಶಿಯ ಪಂಡಿತ್ ಎಂಬ
ಮಾಸಿಕದಲ್ಲಿ 1867ರಲ್ಲಿ ಪ್ರಚುರವಾಯಿತು. ಆದರೆ ಕಾವ್ಯಮಾಲಾ ಪಂಕ್ತಿಯಲ್ಲಿ ಅಚ್ಚಾಗಿರುವ
ಗ್ರಂಥ ಪಂಡಿತ್ನಲ್ಲಿ ಪ್ರಚಾರವಾಗಿರುವುದಕ್ಕಿಂತ ಉತ್ತಮವಾಗಿದೆ. ತನ್ನ ವಂಶದವರು
ಭಾರದ್ವಾಜ ಕುಲದವರು, ಗೌಡದೇಶದವರು ಎಂದು ಈತನೇ ಹೇಳಿಕೊಂಡಿದ್ದಾನೆ.
ಈತನ ತಂದೆ ತಾತಂದಿರೆಲ್ಲ ಉತ್ತಮ ಕವಿಗಳೆಂದು ತಿಳಿಸಿದ್ದಾನೆ. ಇವನ ತಂದೆ
ಜಯಂತ. ಆ ಜಯಂತನ ಪೂರ್ವಜರಾದ ಕಾಂತ, ಕಲ್ಯಾಣಸ್ವಾಮಿ, ಶಕ್ತಿಸ್ವಾಮಿ,
ವಿಚಿತ್ರ ಶಕ್ತಿ ಎಲ್ಲರೂ ವೇದವೇದಾಂಗ ವಿದುಷರು, ಸರ್ವಶಾಸ್ತ್ರಾರ್ಥವಾದಿಗಳು. ಈತ
ಕಾದಂಬರೀಕಥಾಸಿಂಧೋಕಥಾ ಮಾತ್ರಂ ಸಮುದ್ಧತಂ ಎಂದು ಉಪಕ್ರಮಿಸಿ ಸೂಕ್ತ
ರೀತಿಯಲ್ಲಿ ಕಾವ್ಯವನ್ನು ರಚಿಸಿದ್ದಾನೆ.
ಇದು ಬಾಣನ ಗದ್ಯ-ಕಾದಂಬರಿಯ ಸಾರಸಂಗ್ರಹ; ಪದ್ಯರೂಪದಲ್ಲಿದೆ. ಬಾಣನ
ಗದ್ಯಬಂಧ ಕಷ್ಟವೆನ್ನುವವರಿಗೆ ಸುಲಭಪದ್ಯಶೈಲಿ ಆಪ್ಯಾಯಮಾನವಾಗುವುದರಲ್ಲಿ ಸಂಶಯವಿಲ್ಲ.
ಬಾಣನ ಇಡೀ ಕಾದಂಬರೀ ಕಥೆಯನ್ನು ಎಂಟು ಸರ್ಗಗಳಲ್ಲಿ ಹೆಣೆದಿದ್ದಾನೆ. ಒಟ್ಟು 874
ಶ್ಲೋಕಗಳಿವೆ. ಒಂದೆರಡು ಕಡೆ ಬರುವ ವೃತ್ತಗಳನ್ನುಳಿದರೆ ಇಡೀ ಗ್ರಂಥ ಅನುಷ್ಟುಭ್
ಛಂದಸ್ಸಿನಲ್ಲಿದೆ. ಮೂಲಕಥೆಗೆ ಲೋಪ ಬಾರದಂತೆ ನೋಡಿಕೊಂಡು ಅಪಕೃತ
ವರ್ಣನೆಯನ್ನು ಬಿಟ್ಟು ಕಾವ್ಯ ಮಾಧುರ್ಯಕ್ಕೆ ಚ್ಯುತಿ ಬಾರದಂತೆ ಕವಿ ವಸ್ತುಸಂಗ್ರಹ
ಮಾಡಿದ್ದಾನೆ. ವರ್ಣನೆಗಳ ಗಾಂಭೀರ್ಯದಲ್ಲಿ ಕಥೆಯೇ ಮರೆತುಹೋಗುವಂಥ ಬಾಣನ
ಕಾದಂಬರಿಯನ್ನು ನೋಡುವ ಮೊದಲು ಈ ಸುಲಭೀಕೃತ ಕಾದಂಬರಿ ಕಾವ್ಯ ಸಂಗ್ರಹವನ್ನು
ಓದುವುದು ಒಳಿತು. ಇಲ್ಲಿ ಬಾಣನ ಪೂರ್ವಾರ್ಧ ಕಥೆಯೊಂದಿಗೆ ಭೂಷಣಭಟ್ಟನ
ಉತ್ತರಾರ್ಧಕಥೆಯೂ ಇದೆ. ಸಮಕಾದಂಬರೀಕಥೆಯ ಸಾರವನ್ನು ಸಾರವತ್ತಾಗಿ ಸಂಗ್ರಹಿಸಿ
ಕಾವ್ಯರೂಪದಲ್ಲಿ ಬರೆದ ಕೀರ್ತಿ ಕವಿ ಅಭಿನಂದನಿಗೆ ಸಲ್ಲುವುದು ಯಥೋಚಿತವಾಗಿದೆ.
ಇವನ ಶೈಲಿ ಸುಲಭ ಮತ್ತು ಸುಭಗ, ಅಭಿನಂದ ಕಾವ್ಯದ ಆದಿಯಲ್ಲಿ ತನ್ನ ಗುರು
ಪರಂಪರೆಯನ್ನು ಸ್ಮರಿಸುತ್ತಾ ಅವರ ಶೈಲಿ ಸರಸಾ ಸದಲಂಕಾರಾಃ ಪ್ರಸಾದಮಧುರಾಗಿರಃ
ಎಂಬ ಮಾತನ್ನು ಹೇಳುತ್ತಾನೆ. ಇದು ಆತನ ಕಾವ್ಯಕ್ಕೂ ಸಲ್ಲುವುದು.
ಕಾವ್ಯದಲ್ಲಿನ ಐತಿಹಾಸಿಕ ಧ್ವನಿ ಮೂಲದ ಗಾಂಭೀರ್ಯಕ್ಕೆ ಚ್ಯುತಿ ತಂದಿಲ್ಲ. ಅತಿ
ವಿಸ್ಮತ ಕಥೆಯನ್ನು ಸಂಗ್ರಹಿಸುವಾಗ ಮೂಲದ ಸ್ವಾರಸ್ಯಕ್ಕೆ ಕುಂದು ಬಂದಿಲ್ಲ. ಕವಿತಾಶಕ್ತಿ,
ಪಾಂಡಿತ್ಯ ಮತ್ತು ಪ್ರತಿಭೆಗಳ ವಿಚಿತ್ರ ಸಂಗಮವನ್ನಿಲ್ಲಿ ಕಾಣಬಹುದು.
(29.00.)
ಅಭಿನಯ : ವಿಶಾಲಾರ್ಥದಲ್ಲಿ ಎಲ್ಲ ಸ್ಥಿತಿವಿಶೇಷಗಳ ಅನುಕರಣೆಗೂ ಈ
ಮಾತು ಅನ್ವಯವಾಗುತ್ತದೆ. ಹುಟ್ಟಿನಿಂದ ಹಿಡಿದು ಸಾವಿನವರೆಗಿನ ಜೀವಿಯ ಪ್ರತಿಯೊಂದು
ಕ್ರಿಯೆಯೂ ಹಾವಭಾವಗಳೂ ಅನುಕರಣ ಯೋಗ್ಯವಾಗಿದ್ದು ಅಭಿನಯ
ವೆನಿಸಿಕೊಳ್ಳಬಲ್ಲವಾದ್ದರಿಂದ ಅಭಿನಯದ ಪ್ರಕಾರಗಳು ಅನಂತವಾಗಿವೆ. ಲಲಿತಕಲೆಗೆ
ಸಂಬಂಧಿಸಿದಂತೆ ಅಭಿನಯದ ವ್ಯಾಖ್ಯೆ ವಿವರಗಳನ್ನು ರೂಪಿಸುವ ಪ್ರಯತ್ನವಾದರೋ
ಬಹಳ ಹಿಂದಿನಿಂದ ನಡೆದಿದೆ. ಋಗ್ವದದಿಂದ ಪಾಠವನ್ನೂ ಯಜುರ್ವೇದದಿಂದ
ಅಭಿನಯವನ್ನೂ ಸಾಮವೇದದಿಂದ ಗೀತೆಯನ್ನೂ ಅಥರ್ವಣವೇದದಿಂದ ರಸವನ್ನೂ
ತೆಗೆದುಕೊಂಡು ಬ್ರಹ್ಮ ಧರ್ಮಾರ್ಥಕಾಮ ಮೋಕ್ಷವನ್ನು ಕೊಡತಕ್ಕ ನಾಟ್ಯಶಾಸ್ತ್ರವನ್ನು
ನಿರ್ಮಿಸಿದನೆಂದು ಹೇಳುವ ಭರತಮುನಿಯ ಮಾತನ್ನು ಗಮನಿಸಿದಲ್ಲಿ ಅಭಿನಯಕ್ಕೆ
ಮೂಲ ಯಜುರ್ವೇದವಾಗುತ್ತದೆ.
ನೃತ್ಯಕಲೆಯಲ್ಲಿ ನಾಟ್ಯ, ನೃತ್ಯ, ನೃತ್ಯ ಎಂದು ಮೂರು ವಿಭಾಗಗಳಿದ್ದು ಅದರಲ್ಲಿನ
ನೃತ್ಯವಿಭಾಗದಲ್ಲಿ ಅಭಿನಯಕ್ಕೆ ಹೆಚ್ಚಿನ ಅವಕಾಶ ದೊರೆಯುತ್ತದೆ. ಸುಖದುಃಖಗಳಿಂದ
ಉಂಟಾಗುವ ಮನೋವಿಕಾರವನ್ನು ವ್ಯಕ್ತಗೊಳಿಸುವ ಕಲೆಗೆ ಅಭಿನಯವೆಂದು ಹೇಳಬಹುದು.
ಮೂಲತಃ ಭರತನ ದೃಷ್ಟಿಯಲ್ಲಿ ಇದು ನಾಟ್ಯಕ್ಕೆ ಮಾತ್ರ ಸಂಬಂಧಿಸಿದ್ದರೂ ಕಾಲಕ್ರಮೇಣ
ಎಲ್ಲ ರೂಪಕಕಲೆಗೂ ಅನ್ವಯವಾಯಿತು. ಅಭಿನಯ ಎಂಬ ಪದದ ಉತ್ಪತ್ತಿ ನಾಟ್ಯಶಾಸ್ತ್ರದ
ಪ್ರಕಾರ ಹೀಗಿದೆ: ಅಭಿನಯ ಎಂಬ ಶಬ್ದದಲ್ಲಿನ ಅಭಿ ಎಂಬ ಉಪಸರ್ಗಕ್ಕೆ ಅಭಿಮುಖ
ಎಂದು ಅರ್ಥಮಾಡಿದ್ದಾರೆ. ನೀಜ್ ಧಾತುವಿಗೆ ಹೊಂದುವುದು ಎಂಬ ಅರ್ಥವಿದೆ.
ಉದ್ದಿಷ್ಟ ಅರ್ಥ ಅಥವಾ ಭಾವಗಳನ್ನು ಅಭಿನಯ ಸಾಮಾಜಿಕರ ಹೃದಯಕ್ಕೆ ಕೊಂಡೊಯ್ಯು
ತದೆ.
ಅಂಗೋಪಾಂಗಗಳಿಂದೊಡಗೂಡಿ ಪ್ರಯೋಗಿಸಲ್ಪಡುವುದರಿಂದ ವಿವಿಧಾರ್ಥಗಳನ್ನು
ಸಾಮಾಜಿಕರು ಭಾವಿಸಿಕೊಳ್ಳಲು ಇದು ವಿಶೇಷ ನೆರವು ನೀಡುತ್ತದೆ. ಆದ್ದರಿಂದ ಇದನ್ನು
ಅಭಿವ್ಯಕ್ತಿಯ ಒಂದು ವಿಶಿಷ್ಟ ರೀತಿ ಎಂದು ಹೇಳಬಹುದು.
ಅಭಿನಯವನ್ನು ಆಂಗಿಕ, ವಾಚಿಕ, ಆಹಾರ್ಯ ಮತ್ತು ಸಾತ್ವಿಕವೆಂಬುದಾಗಿ ನಾಲ್ಕು
ವಿಭಾಗವಾಗಿ ವಿಂಗಡಿಸಿದ್ದಾರೆ. ಅಂದಮಾತ್ರಕ್ಕೆ ಇವು ಪ್ರಯೋಗಕ್ಕೆ ಅರ್ಹವಾದ ಪ್ರತ್ಯೇಕ
ಘಟಕಗಳು ಎಂದು ಭಾವಿಸಲಾಗದು. ಪರಸ್ಪರ ಇವುಗಳಿಗೆ ಸಾಪೇಕ್ಷೆ ಉಂಟು.
ಕಲಾತ್ಮಕವಾದ ಅಂಗವಿನ್ಯಾಸಗಳನ್ನು ಆಂಗಿಕಾಭಿನಯವೆಂದು ಹೇಳುತ್ತಾರೆ. ಅಂಗ,
ಉಪಾಂಗ, ಪ್ರತ್ಯಂಗ ಸಹಿತವಾದ ಆಂಗಿಕಾಭಿನಯ ಮೂರು ವಿಧವಾಗಿ ವಿಭಾಗಿಸಲ್ಪಟ್ಟಿದೆ:
1. ಶಾರೀರ, 2. ಮುಖಜ, 3. ಚೇಷ್ಟಾಕೃತಿ. ಶಾರೀರಾಭಿನಯ ವಾಕ್ಯ, ಸೂಚ, ಅಂಕುರ,
ಶಾಖ, ನಾಟ್ಯಾಯಿತ, ನಿವೃತ್ಯಂಕುರ ಎಂಬುದಾಗಿ ಆರು ವಿಧ ಎಂದು ಭರತನ ನಾಟ್ಯಶಾಸ್ತ್ರದಲ್ಲಿ
ಹೇಳಿದೆ. ನಾಟ್ಯ ಅಂಗ, ಉಪಾಂಗ, ಪ್ರತ್ಯಂಗ ಸಹಿತವಾಗಿಯೇ ಇದೆ. ಶಿರ, ಹಸ್ತಗಳು,
ಕಟ, ವಕ್ಷಸ್ಥಳ, ಅಧರ, ಚಿಬುಕ, ಕಣ್ಣುಗುಡ್ಡೆಗಳು, ಕಪೋಲ-ಈ ಆರು ಉಪಾಂಗಗಳು,
ಭುಜಗಳು,
ತೋಳುಗಳು, ಬೆನ್ನು, ತೊಡೆಗಳು, ಪೃಷ್ಯ, ಉದರ-ಇವೇ ಆರು ಪ್ರತ್ಯಂಗಗಳು.
ಅಂಗ, ಉಪಾಂಗ, ಪ್ರತ್ಯಂಗಗಳನ್ನು ಈ ರೀತಿ ವಿಂಗಡಿಸಲಾಗಿದೆಯಾದರೂ ಕೆಲವು
ಗ್ರಂಥಗಳ ಪ್ರಕಾರ ಇವುಗಳ ಸಂಖ್ಯೆಯಲ್ಲಿ ವ್ಯತ್ಯಾಸವಾಗುವುದುಂಟು. ಸಿಂಹ ಭೂಪಾಲ
ತನ್ನ ಲಾಸ್ಯರಂಜನದಲ್ಲಿ ಉಪಾಂಗಗಳು ಹದಿನೈದು ಎಂದು ಹೇಳಿದ್ದಾನೆ.
ಅಂಗಗಳಿಂದ ಮಾಡುವ ಅಭಿನಯದಲ್ಲಿ ಶಿರೋಭೇದ, ಗೀವಾಭೇದ, ದೃಷ್ಟಿಭೇದ,
ಭ್ರುಕುಟಿಭೇದ, ಕಟಿಭೇದ, ಹಸ್ತಭೇದ, ಪಾದಭೇದ-ಮುಂತಾದ ನಾನಾ ಭೇದಗಳನ್ನು
ಶಾಸ್ತ್ರಕಾರರು ವಿವರವಾಗಿ ವಿಶ್ಲೇಷಿಸಿದ್ದಾರೆ. ನಾಟ್ಯದಲ್ಲಿ ಇವನ್ನು ವಿವಿಧ ಮುದ್ರೆಗಳೆಂದಿದ್ದಾರೆ.
ನಟನಾದವನಿಗೆ ಈ ಒಂದೊಂದು ಅಂಗಗಳ ವಿನ್ಯಾಸ ಲಕ್ಷಣಬದ್ಧವಾಗಿಯೇ ಇರಬೇಕೆಂಬ
ನಿಯಮವಿದೆ ಮತ್ತು ಆತನಿಗೆ ಈ ಭೇದಗಳ ಸೂಕ್ಷ್ಮಪರಿಚಯವೂ ಇರಬೇಕು. ಆತ
ತಾನು ಅನುಕರಿಸುವ ವ್ಯಕ್ತಿಯ ಅಥವಾ ವಸ್ತುವಿನ ಗುಣ, ಪ್ರಕೃತಿ, ಸ್ವಭಾವ, ಭಾವಗಳನ್ನು
ಯಥಾವತ್ತಾಗಿ ಚಿತ್ರಿಸಬೇಕು. ಹೀಗಿದ್ದರೆ ಮಾತ್ರ ನಟ ಪ್ರೇಕ್ಷಕರಲ್ಲಿ ರಸಾನುಭವವನ್ನು
ಉಂಟುಮಾಡಲು ಶಕ್ತನಾಗುತ್ತಾನೆ.
ಪಾಶ್ಚಾತ್ಯ ನಾಟ್ಯಪದ್ಧತಿಯಲ್ಲೂ ಇದಕ್ಕೆ ಈ ಬಗೆಯ ಪ್ರಾಧಾನ್ಯ ದೊರೆತಿದೆ. ಡಂಕನ್
ಪದ್ಧತಿಯಲ್ಲಿ ಆರು ಪ್ರಾಥಮಿಕ ಸ್ಥಾನಗಳ ಅಭ್ಯಾಸಕ್ಕೆ ಮಹತ್ತ್ವಪೂರ್ಣ ಸ್ಥಾನವಿದೆ.
ಅವುಗಳಲ್ಲಿ ಹಿಮ್ಮಡಿ ಕೂಟ, ಬಲಪಾದವನ್ನು ಪಕ್ಕಕ್ಕೆ ತಿರುಗಿಸುವುದು, ಬಲಹಿಮ್ಮಡಿಯನ್ನು
ಎಡಪಾದದ ಅಂಗುಳ ಬಳಿಗೆ ತರುವುದು, ಬಲಗಾಲನ್ನು ಮುಂದೆ ತರುವುದು ಮತ್ತು
ಬಲಹಿಮ್ಮಡಿಯನ್ನು ಎಡಹೆಬ್ಬೆರಳಿನ ಬಳಿಗೆ ತರುವುದು-ಇವೇ ಮೊದಲ ಐದು ಸ್ಥಾನಗಳು.
ಆರನೆಯದು ನಾಟ್ಯದಿಂದ ನಾಟ್ಯಕ್ಕೆ ಬೇರೆಯಾಗುವ ವೈಶಿಷ್ಟ್ಯಪೂರ್ಣ ಗತಿ, ಗ್ರೀಕರ
ಕಾಲದಲ್ಲಿ ಯೋಧರೆಲ್ಲರೂ ನಾಟ್ಯವನ್ನು ವಿಧಿಪೂರ್ವಕವಾಗಿ ಕಲಿತುಕೊಳ್ಳಬೇಕೆಂಬ
ನಿಯಮವೇ ಇದ್ದಿತಂತೆ. ಸುಪ್ರಸಿದ್ಧ ಗ್ರೀಕ್ ನಾಟಕಕಾರ ಸಫೋಕ್ಲಿಸ್ ಕೂಡ ನಾಟ್ಯಪ್ರವೀಣ
ನಾಗಿದ್ದ. ಆಧುನಿಕ ಗೇಯರೂಪಕ (ಬ್ಯಾಲೆ)ಗಳಲ್ಲಿಯೂ ಪ್ರಾಚೀನ ಅಭಿನಯದ ಚಿಹ್ನೆಗಳನ್ನು
ಗುರುತಿಸಬಹುದೆಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಈ ಸಂಗತಿಗಳು ಆಂಗಿಕಾಭಿನ
ಯದ ಮಹತ್ತ್ವಕ್ಕೆ ಸಾಕ್ಷಿಯಾಗಿವೆ. ಶಾರ್ಜದೇವನು ಸಂಗೀತರತ್ನಾಕರದಲ್ಲಿ ಆಹಾರ್ಯಾ
ಭಿನಯವನ್ನು ಕುರಿತು ಈ ರೀತಿ ತಿಳಿಸಿದ್ದಾನೆ-ನೀಳವಾದ ತಲೆಗೂದಲುಗಳು, ಅರೆಬಿರಿದ
ಹೂಮೊಗ್ಗುಗಳಿಂದ ಅಲಂಕರಿಸಲ್ಪಟ್ಟು ದೇಹದ ಹಿಂಭಾಗದಲ್ಲಿ, ಸಂದರ್ಭೋಚಿತವಾದ
ವೈಖರಿಯಲ್ಲಿ ಇಳಿದಿರಬೇಕು. ಮಕರಾಕೃತಿಯ ಕುಂಡಲಗಳಿರಬೇಕು. ಹಣೆ ಕೇಸರ
ಮತ್ತು ಗಂಧದಿಂದ ಲೇಪಿತಗೊಂಡಿರಬೇಕು. ಕಣ್ಣುಗಳು ಕಾಡಿಗೆಯಿಂದ ಅಲಂಕರಿಸಲ್ಪಟ್ಟರ
ಬೇಕು. ದಂತಪಂಕ್ತಿಗಳು ಸ್ವಚ್ಛವಾಗಿರಬೇಕು. ಕಸ್ತೂರಿ ಮತ್ತು ಚಂದನದಿಂದ ಕೂಡಿದ
ತಿಲಕವನ್ನು ಹಣೆಯಲ್ಲಿಟ್ಟುಕೊಳ್ಳಬೇಕು. ಕುತ್ತಿಗೆಯ ಹಾರಗಳು ನಕ್ಷತ್ರದ ಆಕಾರದಲ್ಲಿ
ಇರುತ್ತ ವಕ್ಷಸ್ಸಿನ ಮೇಲೆ ಮುತ್ತಿನಹಾರ ಕಂಗೊಳಿಸಬೇಕು. ಬಿಳಿ ಅಥವಾ ತಿಳಿಯಾದ
ಬಣ್ಣವನ್ನುಳ್ಳ ತೆಳುವಾದ (ಪಾರದರ್ಶಕ) ವಸ್ತ್ರವನ್ನು ಮೇಲುಹೊದಿಕೆಯನ್ನಾಗಿ<noinclude></noinclude>
qwbqb69lkhj6nflevdcjgkgdtl874td
ಪುಟ:Mysore-University-Encyclopaedia-Vol-1-Part-1.pdf/೩೮೫
104
118673
314910
2026-05-01T18:04:08Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅಭಿನಯಗೀತ – ಅಭಿನವಗುಪ್ತ ಉಪಯೋಗಿಸಬೇಕು. ಇದು ನರ್ತಕಿಯ ಮೈಬಣ್ಣಕ್ಕೆ ಹೊಂದಿಕೊಳ್ಳುವಂತೆ ಇರುವುದು ಬಹುಮುಖ್ಯ. ಸೀರೆಯನ್ನು ಉಟ್ಟುಕೊಳ್ಳುವಲ್ಲಿ ಆಯಾದೇಶದ ವಾಡಿಕೆಯನ್ನು ಅನುಸರಿಸತಕ್ಕದ್ದು. ಅಭಿನಯದರ್ಪಣದಲ್ಲ...
314910
proofread-page
text/x-wiki
<noinclude><pagequality level="1" user="Pragathi. BH" /></noinclude>ಅಭಿನಯಗೀತ – ಅಭಿನವಗುಪ್ತ
ಉಪಯೋಗಿಸಬೇಕು. ಇದು ನರ್ತಕಿಯ ಮೈಬಣ್ಣಕ್ಕೆ ಹೊಂದಿಕೊಳ್ಳುವಂತೆ ಇರುವುದು
ಬಹುಮುಖ್ಯ. ಸೀರೆಯನ್ನು ಉಟ್ಟುಕೊಳ್ಳುವಲ್ಲಿ ಆಯಾದೇಶದ ವಾಡಿಕೆಯನ್ನು
ಅನುಸರಿಸತಕ್ಕದ್ದು. ಅಭಿನಯದರ್ಪಣದಲ್ಲಿ ಹೇಳಿರುವಂತೆ ಕಾಲಿಗೆ ತೊಡುವ ಕಿಂಕಿಣಿ
(ಕಿರುಗಟ್ಟಿ) ಕಂಚಿಸಲಾಗಿದ್ದು ಶುದ್ಧವಾದ ಧ್ವನಿಗೊಡುವಂತಿರಬೇಕು.
ಸತ್ವ ಎಂದರೆ ಮನಸ್ಸಿನಿಂದ ಹುಟ್ಟುವ ಒಂದು ವಿಶೇಷಸ್ಥಿತಿ. ಇದು ಸಮಾಹಿತವಾದ
ಅಂದರೆ ಸಮಾಧಿಸ್ಥಿತಿಯನ್ನು ಹೊಂದಿದ ಮನೋಭೂಮಿಕೆಯಲ್ಲಿ ಉತ್ಪನ್ನವಾಗುವುದು.
ಪರರ ಸುಖ ದುಃಖಭಾವನೆಗಳನ್ನು ತಾನು ಭಾವಿಸಿಕೊಳ್ಳುವ ಅಂತಃಕರಣವಿಶೇಷವೇ
ಸತ್ವ ಎಂದು ಧನಿಕ ಮತ್ತು ನಿರುಪಾಯರ ಅಭಿಪ್ರಾಯ. ಈ ಚಿಕ್ಕವ್ಯಕ್ತಿರೂಪವಾದ ತತ್ವ
ಈ
ಬಾಹ್ಯ ಮತ್ತು ಅಭ್ಯಂತರ ಎಂದು ಎರಡು ವಿಧ ಮೊದಲನೆಯದು ಮನೋಭೂಮಿಕೆಯಲ್ಲಿದ್ದು
ಸ್ಟೇದ, ರೋಮಾಂಚನಗಳ ಮೂಲಕ ಶರೀರದಲ್ಲಿ ಅಭಿವ್ಯಕ್ತವಾಗುವುದು. ಎರಡನೆಯದು
ಪ್ರಾಣಭೂಮಿಕೆಯಲ್ಲಿರುವುದು. ನಾಟ್ಯದಲ್ಲಿ ರಾಗಿ ಸ್ಥಾಯೀಭಾವಾನಾಗವಾಗಿ ಹುಟ್ಟುವ
ರತ್ಯಾದಿ
ರೋಮಾಂಚ, ಅಶುಪಾತ, ವೈವರ್ಣ್ಯ ಮುಂತಾದವುಗಳೇ ಸತ್ವಸ್ವಭಾವಗಳು. ಇವುಗಳನ್ನು
ಅನ್ಯಮನಸ್ಕ ಎಂದರೆ ಏಕಾಗ್ರತೆ ಇಲ್ಲದವ ಅಭಿನಯಿಸಲಾರ. ಸ್ವಭಾವಾನುಕೃತಿರ್ನಾಟ್ಯಂ
ಎಂದು ಧನಂಜಯ ಹೇಳಿರುವಂತೆ ನಾಟ್ಯದಲ್ಲಿ ಸತ್ವ ಅತ್ಯಾವಶ್ಯಕ. ಸರ್ವನಾಟ್ಯವೂ
ಸಾತ್ವಿಕಾಭಿನಯದ ಮೂಲಕವಾಗಿಯೇ ಪ್ರತಿಷ್ಠಿತವಾಗುತ್ತದೆ ಎಂದರೆ ಅತಿಶಯೋಕ್ತಿಯಲ್ಲ.
ಸಾತ್ವಿಕಾಭಿನಯ ಎಂಟು ವಿಧ: 1 ಸ್ತಂಭ, 2 ಸ್ಟೇದ, 3 ರೋಮಾಂಚ,
4 ಸ್ವರಭೇದ, 5 ವೇಪಥು, 6 ವೈವರ್ಣ್ಯ, 7 ಅಶ್ರು, 8 ಪ್ರಳಯ.
ಹರ್ಷ, ಭಯ, ರೋಗ, ಶೋಕ, ವಿಸ್ಮಯ, ವಿಷಾದ ಮೊದಲಾದವುಗಳಿಂದ
ಸ್ತಂಭ ಎಂದರೆ ಸ್ತಬ್ಧತೆ ಉಂಟಾಗುವುದು. ಸ್ಮರಣೆ ಇಲ್ಲದಿರುವಿಕೆ, ಚಲಿಸದಿರುವಿಕೆ,
ಪಾಶತ್ವ, ಶೂನ್ಯಸ್ಥಿತಿಯಲ್ಲಿರುವರು, ಅಂಗವಿಲ್ಲ, ಅವುಗಳಿಂದ ಸಂತವನ್ನು ಅಧಿಸcc-in-
ಕ್ರೋಧ, ಭಯ, ಹರ್ಷ, ಲಜ್ಜಾ, ದುಃಖ, ಶ್ರಮ, ರೋಗ, ತಾಪ, ಆಘಾತ, ವ್ಯಾಯಾಮ
ಇವುಗಳಿಂದ ಸ್ವದ ಹುಟ್ಟುವುದು. ಬೀಸಣಿಕೆಯಿಂದ ಬೀಸಿಕೊಳ್ಳುವುದು, ಬೆವರು
ಒಲಿಸಿಕೊಳ್ಳುವುದು, ಗಾಳಿಯನ್ನು ಅಪೇಕ್ಷಿಸುವುದು ಮೊದಲಾದವುಗಳಿಂದ ಬೀಗವನ್ನು
ವ್ಯಕ್ತಪಡಿಸಬೇಕು. ಸ್ಪರ್ಶ, ಭಯ, ಶೀತ, ಹರ್ಷ, ಕ್ರೋಧ, ರೋಗ ಇವುಗಳಿಂದ
ರೋಮಾಂಚ ಹುಟ್ಟುವುದು. ಮೈಮೇಲಿನ ಕೂದಲುಗಳು ನಿಮಿರಿ ನಿಲ್ಲುವುದರ ಮೂಲಕ
ರೋಮಾಂಚವನ್ನು ತೋರ್ಪಡಿಸಬೇಕು. ಭಯ, ಹರ್ಷ, ಕ್ರೋಧ, ರೋಗ, ಮುಪ್ಪು,
ಮದ ಇವುಗಳಿಂದ ಸ್ವರಭೇದ ಅಂದರೆ ಧ್ವನಿಯಲ್ಲಿ ಕಂಪನ ಉಂಟಾಗುತ್ತದೆ. ಗದ್ದದ
ಸ್ವರದಿಂದ ಅಂದರೆ ಧ್ವನಿಯ ಏರಿಳಿತದಿಂದ ಸ್ವರಭೇದ ಅಭಿನಯಿಸಲ್ಪಡುತ್ತದೆ. ಶೀತ,
ಭಯ, ಹರ್ಷ, ರೋಷ, ಸ್ಪರ್ಶ, ಮುಪ್ಪು ಇವುಗಳಿಂದ ವೇಪಥು (ನಡುಕ) ಉಂಟಾಗುವುದು.
ಕಂಪನದಿಂದ ಇದರ ಅಭಿನಯವನ್ನು ಪ್ರಕಟಿಸಲಾಗುತ್ತದೆ. ಮುಖದ ವರ್ಣ
ಭಾವಗಳಿಗನುಗುಣವಾಗಿ ಬದಲಾಯಿಸುವುದೇ ವೈವರ್ಣ್ಯ, ಕೋಪ ಬಂದಾಗ,
ಲಜ್ಜೆಯುಂಟಾದಾಗ ಮುಖ ಕೆಂಪೇರುವುದು, ಕೆಟ್ಟಸುದ್ದಿಯನ್ನು ಕೇಳಿದಾಗ ಮುಖ
ಕಪ್ಪಿಡುವುದು ಅನುಭವಕ್ಕೆ ಬಂದ ವಿಷಯವೇ. ಕ್ರೋಧ, ಭಯ, ಶ್ರಮ, ರೋಗ, ತಾಪ,
ಆಯಾಸ, ಅಲಸಿಕೆ ಇವುಗಳಿಂದ ವೈವರ್ಣ್ಯ ಸಂಭವಿಸುವುದು. ಮುಖರಾಗ ಭೇದದಿಂದ,
ನರಗಳ ಬಿಗಿಯುವಿಕೆಯಿಂದ ವೈವರ್ಣ್ಯವನ್ನು ಅಭಿನಯಿಸಬೇಕು. ಆನಂದ, ಶೋಕ,
ಅಮರ್ಷ, ಅಂಜನ, ಭಯ, ರೋಗ, ಧೂಮ, ಆಕಳಿಕೆ, ನಿಶ್ಚಲ ನೋಟ,
ಮುಂತಾದವುಗಳಿಂದ ಅಶ್ರು ಉದ್ಭವಿಸುವುದು. ನೀರಿನಿಂದ ಕೂಡಿದ ಕಣ್ಣುಗಳು, ಕಣ್ಣನ್ನು
ಒರೆಸಿಕೊಳ್ಳುವುದು, ಮಾತು ಮಾತಿಗೆ ಕಣ್ಣೀರಿನ ಬಿಂದುಗಳು ಬೀಳುವುದು. ಇವುಗಳಿಂದ
ಅತ್ತು ಅಭಿನಯವನ್ನು ಪ್ರದರ್ಶಿಸಬೇಕು. ಶ್ರಮ, ಮೂರ್ಛ, ಮದ, ನಿದ್ರೆ, ಅಪಘಾತ,
ಮೋಹ ಮೊದಲಾದವುಗಳಿಂದ ಪ್ರಳಯ ಹುಟ್ಟುವುದು, ಚಲನೆ ಇಲ್ಲದಿರುವುದು, ಉಸಿರಾಟ
ಕಡಿಮೆಯಾಗುವುದು, ನೆಲದಮೇಲೆ ಬೀಳುವುದು ಇವುಗಳಿಂದ ಅದನ್ನು ಅಭಿನಯಿಸಬೇಕು.
ರಸಸಮುದಾಯರೂಪವೇ ನಾಟ್ಯ. ಆದುದರಿಂದ ಕೇವಲ ಈ ನಾಲ್ಕು ವಿಧವಾದ
ಅಭಿನಯಗಳನ್ನು ಚೆನ್ನಾಗಿ ವ್ಯಕ್ತಪಡಿಸಿದ ಮಾತ್ರದಿಂದಲೇ ಅದು ಪರಿಪೂರ್ಣವಾಗುವುದಿಲ್ಲ.
ರತ್ಯಾದಿ ಸ್ಥಾಯೀಭಾವಗಳ ಮುಖಾಂತರ ಶೃಂಗಾರಾದಿ ರಸಗಳನ್ನು ವಸ್ತುವಿಗನುಗುಣವಾಗಿ
ವ್ಯಕ್ತಗೊಳಿಸಬೇಕು. ರಸ, ಭಾವ, ಅಭಿನಯ ಇವುಗಳಿಗಿರುವ ಪರಸ್ಪರ ಸಂಬಂಧವನ್ನು
ನಟನಾದವ ಅರಿತುಕೊಳ್ಳಬೇಕು. ರಸವಿಲ್ಲದ ಅಭಿನಯ ಕೇವಲ ಶುಷ್ಕವಾದ
ಚಲನವಲನಗಳಾಗುತ್ತವೆ. ಪರಿಮಳವಿಲ್ಲದ ಹೂವಿನಂತೆ, ಪ್ರಾಣವಿಲ್ಲದ ದೇಹದಂತೆ ರಸವಿಲ್ಲದ
ನಾಟ್ಯ. ಹೀಗೆ ನಾಟ್ಯ ಮತ್ತು ರಸ ಪರಸ್ಪರ ಒಂದನ್ನೊಂದು ಆಶ್ರಯಿಸಿಕೊಂಡಿದ್ದರೂ
ರಸವೇ ನಾಟ್ಯದಲ್ಲಿ ಜೀವಾಳ. ವ್ಯಂಜನಗಳಿಂದ ಕೂಡಿದ ಭೋಜನ ಹೇಗೆ ರುಚಿಯನ್ನು
ಹೆಚ್ಚಿಸುವುದೋ ಹಾಗೆ ಭಾವಾಭಿನಯಗಳಿಂದ ಕೂಡಿದ ರತಿ, ಹಾಸ, ಶೋಕ, ಕ್ರೋಧ,
ಉತ್ಸಾಹ, ಭಯ, ಜುಗುಪ್ಪಾ, ವಿಸ್ಮಯಾದಿ ಸ್ಥಾಯೀಭಾವಗಳಿಂದ ಕೂಡಿದ ಶೃಂಗಾರ,
ಹಾಸ್ಯ, ಕರುಣ, ರೌದ್ರ, ವೀರ, ಭಯಾನಕ, ಬೀಭತ್ಸ, ಅದ್ಭುತ ಮುಂತಾದ ರಸಗಳನ್ನು
ಸಹೃದಯರು ತಮ್ಮ ಮನೋವ್ಯಾಪಾರದ ಮೂಲಕ ಆಸ್ವಾದಿಸುತ್ತಾರೆ. ಹಾಗೆಯೇ ಭಾವಕ್ಕೂ
-
೩೮೫
ರಸಕ್ಕೂ ಇರುವ ಸಂಬಂಧವು ನಿಕಟವಾದುದು. ನಾಟ್ಯದಲ್ಲಿ ಭಾವದ ಮೂಲಕವಾಗಿಯೇ
ರಸ ಉದ್ಭವಿಸುವುದು. ಭಾವವಿಲ್ಲದ ರಸವಿಲ್ಲ. ರಸ ವಿರಹಿತವಾದ ಭಾವವಿಲ್ಲ. ಭರತನು
ಈ ರೀತಿ ಹೇಳಿದ್ದಾನೆ:
ನ ಭಾವಹೀನೋಸ್ತಿ ರಸೋ ನಭಾವೋ ರಸವರ್ಜಿತ
ಪರಸ್ಪರಕೃತಾ ಸಿದ್ಧಿಃ ತಯೋರಭಿನಯೋ ಭವೇತ್
ವಸ್ತುವಿಗೆ ತಕ್ಕ ಅಭಿನಯ, ಅಭಿನಯಕ್ಕೆ ತಕ್ಕ ಭಾವ, ಭಾವಕ್ಕೆ ಉಚಿತವಾದ ರಸ,
ಹೀಗೆ ಒಂದಕ್ಕೊಂದು ಪೋಷಕವಾದುದರಿಂದ ಅಭಿನಯ ನಾಟ್ಯರಸಾನುಭವದ ಏಕೈಕ
ಅಂಗವಲ್ಲದಿದ್ದರೂ ಪ್ರಮುಖ ಅಂಗವಾಗುತ್ತದೆ.
(6.0.)
ಅಭಿನಯಗೀತೆ : 18-19ನೆಯ ಶತಮಾನಗಳಲ್ಲಿ ರಷ್ಯದ ರೈತಜನರಲ್ಲಿ ಅಭಿನಯ
ಹಾಗೂ ಹಾಡು ಎರಡನ್ನೂ ಸೇರಿಸಿ ಕಥೆ ಹೇಳುವುದು ವಾಡಿಕೆಯಾಗಿತ್ತು. ಹೊರತೋರುವ
ಭಾವಕ್ಕೆ ಹೆಚ್ಚು ಉತ್ಸಾಹವನ್ನೂ ಅಂಕಿಯನ್ನೂ ತುಂಬುವುದೇ optನದ ಉದ್ದೇಶ
ಗಾಯನದ
ಕಥೆಯನ್ನು ನಾಟಕೀಯತೆಯ ಮೂಲಕ ಹೆಚ್ಚು ಸ್ಪಷ್ಟಗೊಳಿಸುವುದೇ ಅಭಿನಯದ ಉದ್ದೇಶ.
ಸಂಗೀತ ಅಭಿನಯವೆರಡೂ ಒಂದಕ್ಕೊಂದು ಸಹಾಯಕ; ಕಥಾನಿರೂಪಣೆಯೇ ಮುಖ್ಯ
ಇಲ್ಲಿ
ಎಂದಿನಿಂದಲೂ ಅಭಿನಯಗೀತೆ ಮಕ್ಕಳ ವಿದ್ಯಾಭ್ಯಾಸದಲ್ಲಿ ಒಂದು ಉಪಯುಕ್ತ
ಮಾರ್ಗವಾಗಿದೆ. ಅದಕ್ಕೆ ಹಲವು ಬಗೆಗಳುಂಟು. 1. ನೇರವೂ ಸುಲಭವೂ ಆದ ರೀತಿ,
ಇದರಲ್ಲಿ ಅತಿಯಾದ ವಿವರಗಳಿಗೂ ಸಂಕೀರ್ಣತೆಗೂ ಆಸ್ಪದವಿಲ್ಲ. 2. ಸರಳವಾಗಿ
ಬೇಗ ನಡೆದು ಮುಗಿಯುವ ಚಿಕ್ಕ ಪ್ರಸಂಗ. 3. ಕೇವಲ ಇಂಪಿಗೋಸ್ಕರ ಗಾಯನ.
4. ಹಿತಮಿತವಾದ ಅಭಿನಯ; ಅಬ್ಬರಕ್ಕಾಗಲಿ ವಿಳಂಬಕ್ಕಾಗಲಿ ಜಾಗವಿಲ್ಲ. 5. ಏಕನಾದ
ಕೂಡದು; ತಕ್ಕ ಮಟ್ಟಿಗೆ ವೈವಿಧ್ಯ ಇರಬೇಕು. 6. ಮಕ್ಕಳ ಎಟುಕಿಗೆ ಯಾವುದೂ
ಮೀರಿರಬಾರದು.
(ಎಸ್.ವಿ.ಆರ್.)
ಅಭಿನವಗುಪ್ತ : ಭಾರತದ ಮಧ್ಯಯುಗೀನ ತತ್ತ್ವಜ್ಞಾನಿಗಳ ಸಾಲಿನಲ್ಲಿ ಈತನ
ಹೆಸರು ಶಾಶ್ವತ ಕೀರ್ತಿಗೆ ಪಾತ್ರವಾಗಿದೆ. ಇವರ ಅಪಾರವೈದುಷ್ಯ, ಬಹುಮುಖ ಪ್ರತಿಭೆ
ವಿಸ್ಕೃತಗ್ರಂಥರಚನೆ, ಅಧ್ಯಾತ್ಮ ಸಾಕ್ಷಾತ್ಕಾರ, ಎಲ್ಲವೂ ಅಪೂರ್ವವಾಗಿದೆ. ಇವನಿಗೆ ಶಾಸ್ತ್ರಗಳಲ್ಲಿ
ಪ್ರಭುತ್ವವಿದ್ದಂತೆಯೇ ಅವ್ಯದಲ್ಲಿ ಆಶಲವೂ ಇತ್ತು. ದರ್ಶನಗಳಲ್ಲಿ ಸಧವಿದ್ದಂತೆಯೇ
ಗೀತನಾಟ್ಯಾದಿ ಲಲಿತಕಲೆಗಳಲ್ಲೂ ಪಾಂಡಿತ್ಯವಿತ್ತು. ಹೆಚ್ಚಾಗಿ ವ್ಯಾಖ್ಯಾನಗಳನ್ನೇ ಬರೆದರೂ
ಇವನ ಕೃತಿಗಳಲ್ಲಿ ನೂತನಾವಿಷ್ಕರಣದ ಪ್ರತಿಭೆ ಕೋರೈಸುತ್ತದೆ; ಸ್ವತಂತ್ರ ವಿಚಾರಸರಣಿ
ಎದ್ದು ಕಾಣುತ್ತದೆ. ಇತ್ತ ತತ್ತ್ವ ಸ್ಥಾನದಲ್ಲಿ ಕಾಶ್ಮೀರ ಶೈವಪಂಥದ ಪ್ರತಿಭಾದರ್ಶನವನ್ನು
ಮೂಲ ಶೈವಾಗಮಗಳ ಪುನರನುಸಂಧಾನದಿಂದ ಶಾಸ್ತ್ರಾವ್ಯಾಖ್ಯಾನ ಕೌಶಲದಿಂದ ಗಟ್ಟಿಯಾದ
ತಳಹದಿಯ ಮೇಲೆ ನಿಲ್ಲಿಸಿದಂತೆಯೇ ಅತ್ತ ಭರತನ ನಾಟ್ಯಶಾಸ್ತ್ರವನ್ನು ಆಮೂಲಾಗ್ರವಾಗಿ
ವಿವರಿಸಿ ರಸಸಿದ್ಧಾಂತವನ್ನು ಪ್ರಮಾಣಪುರಸ್ಸರವಾಗಿ ಪ್ರತಿಷ್ಠಾಪಿಸಿದ ಯಶಸ್ಸು ಇವನದು.
ಅದೂ ಅಲ್ಲದೆ, ಸಂಸ್ಕೃತ ಕಾವ್ಯಲಕ್ಷಣಕಾರರಲ್ಲಿ ರಸ, ರೀತಿ, ಗುಣಾಲಂಕಾರ ವಾದಗಳು
ಪರಸ್ಪರ ಸ್ಪರ್ಧೆಯಿಂದ ಅನನ್ವಿತವಾಗುವುದನ್ನು ತಪ್ಪಿಸಲು ಧ್ವನಿತತ್ತ್ವವನ್ನು ಸಾರಿದ
ಆನಂದವರ್ಧನನ ಧ್ವನ್ಯಾಲೋಕ ಗ್ರಂಥಕ್ಕೆ ಲೋಚನವೆಂಬ ಸಾರ್ಥಕ ವಿವರಣೆಯನ್ನು
ಬರೆದು ಎಲ್ಲರ ಕಣ್ಣನ್ನೂ ತೆರೆಯಿಸಿ ಧ್ವನಿಪ್ರತಿಷ್ಠಾಪನ ಪರಮಾಚಾರ್ಯನೆಂಬ ಪ್ರಶಸ್ತಿಯನ್ನು
ಗಳಿಸಿದ್ದನಲ್ಲದೆ ಇವನ ವ್ಯಾಖ್ಯಾಗ್ರಂಥಗಳು ಆಯಾ ಶಾಸ್ತ್ರಗಳಲ್ಲಿ ಸೂತ್ರಭಾಷ್ಯಗಳಷ್ಟೇ
ಪ್ರಾಮಾಣ್ಯ ಹೊಂದಿವೆ; ಇವನ ಸ್ವತಂತ್ರ ಸ್ತೋತ್ರಕಾವ್ಯಗಳು ಇಂದಿಗೂ ಪ್ರತಿಭಾಸ್ಫೂರ್ತಿಯನ್ನು
ಒದಗಿಸುವಂತಿವೆ. ಕಾಶ್ಮೀರಿಗಳಂತೂ ಇವನನ್ನು ಪರಶಿವನ ಅವತಾರವೆಂದು ಗೌರವಿಸುತ್ತಾರೆ.
ಇತರ ಭಾರತೀಯ ಗ್ರಂಥಕಾರರಂತೆ ಈತ ತನ್ನ ಜನನ, ಕಾಲ, ದೇಶ, ಜೀವನ
ಮತ್ತು ಕೃತಿಗಳ ಬಗೆಗೆ ಮೌನತಾಳದೆ ತಾನೇ ಉಪಯುಕ್ತ ಮಾಹಿತಿಯನ್ನೆಲ್ಲ ಒದಗಿಸಿದ್ದಾನೆ.
ಅದನ್ನು ಹೀಗೆ ಸಂಗ್ರಹಿಸಬಹುದು.
ಚುಖಲ ಅಥವಾ ನರಸಿಂಹಗುಪ್ತ ಎಂಬುದು ಅಭಿನವಗುಪ್ತನ ತಂದೆಯ ಹೆಸರು;
ತಾಯಿ ವಿಮಲಾ, ನರಸಿಂಹಗುಪ್ತ ವರಾಹಗುಪ್ತನ ಮಗ; ಅತಿಗುಪ್ತನ ಮೊಮ್ಮಗ.
ಗಂಗಾಯಮುನಾ ನದಿಗಳ ನಡುವಣ ಪ್ರದೇಶವಾಸಿಯಾಗಿದ್ದ ಅತ್ತಿಗುಪ್ತನನ್ನು ಕಾಶ್ಮೀರದ
ರಾಜ ಲಲಿತಾದಿತ್ಯ (725-761) ಗೌರವಿಸಿ ಕರೆಸಿಕೊಂಡನಂತೆ. ಈ ವಂಶದವರೆಲ್ಲರೂ
ವೈದುಷ್ಯಕ್ಕೆ ಹೆಸರಾದವರು. ಕಾಶ್ಮೀರದಲ್ಲಿ ವಿತಾ (ಜೀಲಮ್) ನದಿಯ ದಂಡೆಯ
ಮೇಲೆ ಶಿವಾಲಯದ ಎದುರಿಗೆ ಇವರ ಮನೆಯಿತ್ತು. ಅಭಿನವಗುಪ್ತನ ಜನನ 950
ಇರಬೇಕು. ವಿದ್ಯಾಭ್ಯಾಸಕ್ಕಾಗಿ ಈತ ಆಶ್ರಯಿಸಿದ ಗುರುಗಳ ಸಂಖ್ಯೆ ಇಪ್ಪತ್ತನ್ನು ಮೀರಿದೆ.
ಒಂದೊಂದು ಶಾಸ್ತ್ರದಲ್ಲೂ ಪರಿಣತರನ್ನು ಹುಡುಕಿಕೊಂಡು ಕಾಶ್ಮೀರದ ಹೊರಗೆ ಜಾಲಂಧರ
ಮುಂತಾದ ಕಡೆಗಳಿಗೂ ಹೋಗಿದ್ದ, ನಾಟ್ಯಶಾಸ್ತ್ರದ ಗುರು ಭಟ್ಟತ್ತ; ಧ್ವನಿತತ್ತ್ವದ
ಗುರುಭಟ್ಟ ಇಂದುರಾಜ; ಬ್ರಹ್ಮವಿದ್ಯೆಗೆ ಭೂತಿರಾಜ, ವ್ಯಾಕರಣ, ತಂತ್ರ, ಶೈವಾಗಮ,
ತರ್ಕ, ಮೀಮಾಂಸ, ಜೈನ-ಬೌದ್ಧದರ್ಶನ ಮುಂತಾದವು ಆತ ಕಲಿತ ಇತರ ವಿಷಯಗಳು.
ಯೌವನದಲ್ಲೇ ಗ್ರಂಥರಚನೆ ಆರಂಭಮಾಡಿದ. 70 ವರ್ಷಗಳವರೆಗಾದರೂ ಬದುಕಿದ್ದನೆಂದು<noinclude></noinclude>
qptmzomv0h8av3q2k5285kltqddgx0u
ಪುಟ:Mysore-University-Encyclopaedia-Vol-1-Part-1.pdf/೩೮೬
104
118674
314911
2026-05-01T18:04:17Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ack ಅಭಿನವಗುಪ್ತ ತೋರುತ್ತದೆ. 980-1020ರವರೆಗೆ ಇವನ ಸಾಹಿತ್ಯ ನಿರ್ಮಾಣದ ಅವಧಿಯೆನ್ನಬಹುದು. ಅಭಿನವಗುಪ್ತ ತನ್ನ 1200 ಶಿಷ್ಯರ ಸಂಗಡ ಭೈರವಸ್ತೋತ್ರವನ್ನು ಪಠಿಸುತ್ತ ಶ್ರೀನಗರದ ಬಳಿ ಬಿರೂ ಎಂಬಲ್ಲಿರುವ ಪರ್ವತಗುಹೆಯನ್ನು ಪ...
314911
proofread-page
text/x-wiki
<noinclude><pagequality level="1" user="Pragathi. BH" /></noinclude>ack
ಅಭಿನವಗುಪ್ತ
ತೋರುತ್ತದೆ. 980-1020ರವರೆಗೆ ಇವನ ಸಾಹಿತ್ಯ ನಿರ್ಮಾಣದ ಅವಧಿಯೆನ್ನಬಹುದು.
ಅಭಿನವಗುಪ್ತ ತನ್ನ 1200 ಶಿಷ್ಯರ ಸಂಗಡ ಭೈರವಸ್ತೋತ್ರವನ್ನು ಪಠಿಸುತ್ತ ಶ್ರೀನಗರದ
ಬಳಿ ಬಿರೂ ಎಂಬಲ್ಲಿರುವ ಪರ್ವತಗುಹೆಯನ್ನು ಪ್ರವೇಶಿಸಿ ಕೈಲಾಸಕ್ಕೆ ನಡೆದನೆಂಬ
ಐತಿಹ್ಯವಿದೆ. ಈತ ಸಂಸ್ಕಾಯಾಗಿಯೇ ತನ್ನ ಜೀವನವನ್ನು ಕಳೆದ ಸಂಗತಿ
ಸಂಶೋಧಕರಿಂದ ಸ್ಥಿರೀಕರಿಸಲ್ಪಟ್ಟಿದೆ.
ಅಭಿನವಗುಪ್ತನ ಪ್ರಮುಖ ಕೃತಿಗಳು: 1 ತಂತ್ರಶಾಸ್ತ್ರ: ಮಾಲಿನೀ ವಿಜಯವಾರ್ತಿಕ,
ಪರಾತ್ರಿಂಶಿಕಾವಿವೃತಿ, ತಂತ್ರಾಲೋಕ (ಬೃಹದ್ಗಂಥ), ಅನುತ್ತರ ತತ್ತ್ವವಿಮರ್ಶಿನೀವೃತ್ತಿ.
2 ಪ್ರತ್ಯಭಿಜ್ಞಾದರ್ಶನ: ಈಶ್ವರಪ್ರತ್ಯಭಿಜ್ಞಾವಿಮರ್ಶಿನೀ, ಶಿವದೃಷ್ಟಾಲೋಚನ, ಪರಮಾರ್ಥಸಾರ,
ಭಗದ್ಗೀತಾರ್ಥಸಂಗ್ರಹ, ಇತ್ಯಾದಿ. 3 ನಾಟ್ಯ ಮತ್ತು ಕಾವ್ಯಶಾಸ್ತ್ರ: ಅಭಿನವಭಾರತೀ,
ಧ್ವನ್ಯಾಲೋಕಲೋಚನ, 4 ಸ್ತೋತ್ರಗಳು: ಕ್ರಮಸ್ತೋತ್ರ ದೇಹಸ್ಥದೇವತಾಚಕ್ರಸ್ತೋತ್ರ
4
ಭೈರವ ಸ್ತೋತ್ರ, ಶಿವಶಕ್ಕೆ ವಿನಾಭಾವಸ್ತೋತ್ರ, ಅನುಭವನಿವೇದನಮ್ ಇತ್ಯಾದಿ.
ಅಭಿನವಗುಪ್ತನ ಕಾಲಕ್ಕೆ ಆಗಲೇ ಸೋಮನಂದನ ಶಿವದೃಷ್ಟಿ ಹಾಗೂ ಉತ್ಪಲ
ದೇವನ ಪ್ರತ್ಯಭಿಜ್ಞಾನಸೂತ್ರ ಮತ್ತು ವೃತ್ತಿ ವಿವೃತಿಗಳು, ವಸುಗುಪ್ತನ ಶಿವಸೂತ್ರ ಸ್ಪಂದಕಾರಿಕಾ
ಮುಂತಾದ ಕೃತಿಗಳು ರಚಿತವಾಗಿದ್ದು ಪ್ರತ್ಯಭಿಜ್ಞಾ ಎಂಬ ಅಧ್ಯಾತ್ಮದರ್ಶನ ಅಸ್ತಿತ್ವಕ್ಕೆ
ಬಂದಿತ್ತು. ಶೈವಾಗಮಮೂಲವಾದ ಲಕುಲೀಶ, ಪಾಶುಪತ, ಕಾಳಾಮುಖ, ಶೈವಸಿದ್ಧಾಂತ
ಮುಂತಾದ ಶೈವದರ್ಶನಗಳೂ ಪ್ರಚಾರದಲ್ಲಿದ್ದುವು. ಇವುಗಳೆಲ್ಲ ವಿವಿಧಾಚಾರಗಳಿಗೆ
ಪ್ರಾಶಸ್ತ್ರವಿತ್ತು ಅಧ್ಯಾತ್ಮಾನುಭವದ ಮೂಲಸ್ರೋತವನ್ನು ಶಾಸ್ತ್ರಸರಣಿಯಿಂದ ಪೂರ್ವಪಕ್ಷ
ಸಿದ್ಧಾಂತ ರೀತಿಯಿಂದ ನಿರ್ಣಯಿಸಲಾರದೆ ಹಲವಾಗಿ ಹರಡಿಹೋಗಿದ್ದುವು. ಅದೈತಕ್ಕೆ
ಶಂಕರಾಚಾರ್ಯರು ಭಾಷ್ಯ ಬರೆದಂತೆ ಪ್ರತ್ಯಭಿಜ್ಞಾದರ್ಶನಕ್ಕೆ ಭಾಷ್ಯರಚನೆ ಮಾಡಿದ
ಯಶಸು ಅಭಿನವಗುಪ್ತನರು,
ಈ ದರ್ಶನದಲ್ಲಿ ಪರಬ್ರಹ್ಮಾ ಅಥವಾ ಪರಮಾತ್ಮನನ್ನು ಶಿವನನ್ನಲಾಗುತ್ತದೆ. ಅವನ
ಸ್ವರೂಪವೇ ಪ್ರಕಾಶ, ಶಕ್ತಿಯೇ ವಿಮರ್ಶ. ಅವೆರಡೂ ಯಾವಾಗಲೂ ಕೂಡಿಯೇ
ಇರುತ್ತವೆ. ವಿಶ್ವಸೃಷ್ಟಿ ಶಕ್ತಿವಿಕಾಸದ ಅವಸ್ಥೆ; ಅದರ ಸಂಕೋಚವೇ ಪ್ರಳಯ; ಎಂದರೆ
ಶಿವರೂಪದಲ್ಲಿ ಅಡುಗೆ, ಹೀಗೆ ಬಂದ ಉದ್ದೇನ ನಿಮಷಗಳಲ್ಲಿ ಶಿವಾಂತವಾದ
ಮೂವತ್ತಾರು ತತ್ತ್ವಗಳಿವೆ. ಇವುಗಳಿಂದ ಯಾವ ಲೋಪವೂ ಲೇಪವೂ ಇಲ್ಲದ
ವಿಶ್ವಸ್ತೀರ್ಣ ಪರಮಾರ್ಥವೇ ಪರಶಿವ ರೈತರ ಪಾದ ತಗಳನ್ನೆಲ್ಲ ತನ್ನ ಹೊಟ್ಟೆಯಲ್ಲಿ
ಅಡಗಿಸಿಕೊಳ್ಳುವ ಅದ್ಭತವೇ ಪರಮತತ್ತ್ವ
ಶುದ್ಧಪ್ರಕಾಶರೂಪನಾದ ಶಿವನೇ ಸಕಲ ಅನುಭವಗಳಿಗೂ ಮೂಲ, ಆದರೆ
ಸರ್ವಸ್ವತಂತ್ರನಾದ ಅವನ ಮಾಯಾಶಕ್ತಿಯ ಮೂಲಕ ಜೀವನು ತಾನೇ ಪ್ರಕಾಶ
ಸ್ವರೂಪನೆಂಬುದನ್ನು ಮರೆಯುತ್ತಾನೆ; ದೇಹಾಭಿಮಾನದ ಭೂಮಿಕೆಯಲ್ಲಿದ್ದಾಗ
ಚಾರ್ವಾಕನಂತೆ ದೇಹವೇ ಆತ್ಮವೆನ್ನುತ್ತಾನೆ; ಅದಕ್ಕಿಂತ ಮೇಲಿನ ಪ್ರಾಣಾಭಿಮಾನದ
ಭೂಮಿಕೆಯಲ್ಲಿ ಬಂದಾಗ ಕೆಲವು ಉಪನಿಷತ್ತುಗಳಲ್ಲಿ ಉಕ್ತವಾಗಿರುವಂತೆ ಪ್ರಾಣವೇ
ಆತ್ಮವೆನ್ನುತ್ತಾನೆ; ಇನ್ನೂ ಮುಂದಿನ ಭೂಮಿಕೆಗೆ ಬಂದಾಗ ವೈಶೇಷಿಕರಂತೆ ಬುದ್ಧಿಯನ್ನೇ
ಆತ್ಮವೆನ್ನುತ್ತಾನೆ; ಅದೂ ವೇದ್ಯವೇ ಎಂಬ ಅನುಭವ ಯೋಗದೆಶೆಯಲ್ಲಿ ಬಂದ ಸಾಂಖ್ಯ
ಬುದ್ಧಿಗೂ ಮೂಲವಾದ ಪ್ರಮಾತೃತತ್ತ್ವವನ್ನು ಶೂನ್ಯದೋಪಾದಿಯಲ್ಲಿ ಗ್ರಹಿಸುತ್ತಾನೆ.
ಅಂತೂ ಶುದ್ಧಾತ್ಮ ಮಾತ್ರ ಶಿವೋಽಹಂ ಎಂದು ಸಾಕ್ಷಾತ್ಕಾರದ ಅನುಭವವನ್ನು ಪಡೆಯುತ್ತಾನೆ.
ಇದೇ ಪ್ರತ್ಯಭಿಜ್ಞೆ, ಎಂದರೆ ಮೊದಲಿನಿಂದಲೂ ಇರುವ, ನಿಜಸ್ವರೂಪದ ಅನುಸಂಧಾನ
ಅಥವಾ ಬುದ್ಧಿಗೋಚರ ಅನುಭವ. ವಸ್ತುಸ್ವರೂಪವಿದ್ದರೆ ಆಗಲಿಲ್ಲ; ಅದರ ಗುರುತು
ಹಿಡಿಯುವ ಅನುಭವವೂ ಅಗತ್ಯವೆನ್ನಲು ಅಭಿನವಗುಪ್ತ ಒಂದು ಸುಂದರ ಲೌಕಿಕ
ಕಾಮಿನಿಯೊಬ್ಬಳು ಎಷ್ಟೋ ಕಷ್ಟದಿಂದ ದೂತಿಯರೊಂದಿಗೆ ಹೇಳಿ ಕಳುಹಿಸಿ ತನ್ನ
ಪ್ರಿಯತಮನನ್ನು ಕರೆಸಿರಬಹುದು. ಅವನು ಅವಳ ಕರೆಯನ್ನು ಮನ್ನಿಸಿ ಬಂದೂ
ಇರಬಹುದು. ಅವಳು ಅವನ ಸಮಾಗಮಕ್ಕಾಗಿ ಕಾತರಳಾಗಿಯೂ ಇರಬಹುದು. ಏಕಾಂತ
ಸ್ಥಳ, ರಮ್ಯಸನ್ನಿವೇಶ ಎಲ್ಲವೂ ಅನುಕೂಲವಾಗಿರಬಹುದು. ಆದರೂ ಬಂದಿರುವಾತ
ತನ್ನ ಪ್ರಿಯತಮನೇ ಎಂಬ ಗುರುತು ಸಿಕ್ಕುವವರೆಗೆ ಅವನಾರೋ ಆಗಂತುಕನೆಂಬ
ಭಾವವಿರುವವರೆಗೆ ರತಿಕ್ರೀಡೆಗೆ ಅವಕಾಶವೇ ಇಲ್ಲ. ಅದೇ ರೀತಿ ಆತ್ಮಾನಂದ ಸಿಕ್ಕಬೇಕಾದರೂ
ಸ್ವಾತ್ಮನ ಗುರುವಾಗಬೇಕಾಗುತ್ತಿದ. ಇದೇ ಸಾಕ್ಷಾತ್ಕಾರ. ಸಾಕ್ಷಾತ್ಕಾರ ಕಾಲದಲ್ಲಿ ಅಹಂ
ಎನ್ನುವುದೆಲ್ಲ ಪ್ರಕಾಶರೂಪವೇ ಎನ್ನುವ ಅರಿವಾಗುವಂತೆಯೇ ಇದಂ ಎನ್ನುವುದೆಲ್ಲವೂ
ಅದೇ ಪ್ರಕಾಶದ ರೂಪಾಂತರವೆಂಬರಿವೂ ಮೂಡುತ್ತದೆ. ದೈತಭಾವವಳಿಯುತ್ತದೆ.
ತತ್ತ್ವಶಾಸ್ತ್ರದಲ್ಲಿ ಎರಡು ವಸ್ತು ಅಥವಾ ವ್ಯಕ್ತಿಗಳ ಸಂಬಂಧವನ್ನು ನಿರ್ಣಯಿಸುವಾಗ
ಬೇರೆ ಬೇರೆ ವಾದಗಳು ಮೂಡುತ್ತವೆ - ಪರಿಣಾಮ, ಸಂಯೋಗ, ಸಮವಾಯ,
ಇತ್ಯಾದಿ. ಆದರೆ ಎಲ್ಲ ವಸ್ತುಗಳೂ ಜ್ಞಾನಾಕಾರವನ್ನು ತಳೆದಾಗ ಏಕೀಭಾವವನ್ನು ಕೂಡ
ತೋರಿಸುವುದು ಅನುಭವಸಿದ್ಧ. ಅಭಿನವಗುಪ್ತ ಸಾಂಖ್ಯ, ವೈಶೇಷಿಕ, ಬೌದ್ಧ ಮುಂತಾದ
ವಾದಗಳನ್ನೆಲ್ಲ ಈ ಅನುಭವಪ್ರಾಮಾಣ್ಯದಿಂದ ನಿರಾth ಅಧ್ಯಾತ್ಯಾಯನವನ್ನು ಎತ್ತಿ
ಹಿಡಿದಿರುವುದು ಆತನ ತಾತ್ವಿಕ ವಿವೇಚನಾ ಸಾಮರ್ಥ್ಯಕ್ಕೆ ಕೈಗಂಬವಾಗಿದೆ. ಜಾತಿ,
ಗುಣ, ಕ್ರಿಯಾ, ದ್ರವ್ಯ, ಕಾಲ ಮುಂತಾದ ಪದಾರ್ಥಗಳೆಲ್ಲವೂ ಪರಮಾರ್ಥತಃ ಪ್ರಕಾಶವೇ
ಹೊರತು ಬೇರೆಯಲ್ಲವೆಂದು ಆತ ಸಾಧಿಸಿದ್ದಾನೆ. ಅಜ್ಞಾನದಶೆಯಲ್ಲಿ ಈ ವಿಭೇದಗಳುಂಟೇ
ಹೊರತು ಮುಕ್ತದಶೆಯಲ್ಲಿಲ್ಲ.
ಅಭಿನವಗುಪ್ತನ ದರ್ಶನದಲ್ಲಿ ಆಚಾರಕ್ಕೆ ಪ್ರಾಸ್ಯವಿದ್ದರೂ ಮುಕ್ತಿಗೆ ಅನಧಿಕಾರಿಗಳಾರೂ
ಇಲ್ಲ: ವಿಜಾತಿಭೇದಗಳ ಒಂಟಿ ಮಕ್ತಮುರ್ಗಕ್ಕೆ ಅನ್ವಯಿಸುವುದಿಲ್ಲ, ಸರಮುಕ್ತಿಯಂತೆಯೇ
ಜೀವನ್ಮುಕ್ತಿಗೂ ಆಸ್ಪದವಿದೆ. ಬೌದ್ಧರ ವಿಜ್ಞಾನವಾದಕ್ಕೂ ಶೈವಾಗಮದರ್ಶನಕ್ಕೂ ಶಾಂಕರ
ಅತಕ್ಕೂ ಒಂದು ಸೇತುವೆಯಂತೆ ಅಭಿನವ ಗುಪ್ತನ ತತ್ತ್ವಸರಣಿ ಸಾಗಿದೆ.
ಕಾವ್ಯನಾಟಕಾದಿಗಳು ತತ್ತ್ವನಿರ್ವಚನೆಯಲ್ಲೂ ಇದೇ ರೀತಿಯ ಸಮನ್ವಯದೃಷ್ಟಿ,
ಸಾರಗ್ರಹಣತುಪ್ಪಿ, ನೂತನೋನೇಷ ಸೃಷ್ಟಿಗಳನ್ನು ಅಭಿನವಭಾರತಿಯಂತೆ ಧ್ವನ್ಯಾಲೋಕ
ಲೋಚನದಲ್ಲೂ ನೋಡುತ್ತೇವೆ. ನಾಟ್ಯದ ಗುರಿಯೆಲ್ಲ ರಸ; ರಸಕ್ಕಾಗಿಯೇ ನಾಟ್ಯದ
ವಿಭಾವ, ಅನುಭಾವ, ವ್ಯಭಿಚಾರಿಗಳೆಲ್ಲ ಮೀಸಲು-ಎಂಬ ಭರತನ ಮೂಲಸಿದ್ಧಾಂತವನ್ನು
ಒಬ್ಬೊಬ್ಬರು ಒಂದೊಂದು ರೀತಿಯಾಗಿ ಹೀಗೆ ಗ್ರಹಿಸುತ್ತಿದ್ದರೆಂಬುದನ್ನು ಅಭಿನವಭಾರತಿ
ಯಿಂದಲೇ ಅರಿಯಬೇಕು. ರತಿ, ಶೋಕ, ಕ್ರೋಧ, ಮುಂತಾದ ಸ್ಥಾಯಿಭಾವಗಳಿಗೆ
ಉಚಿತ ವಿಭಾವ (ಎಂದರೆ ಉದ್ದೀಪಕ ಪ್ರಕೃತಿ ಹಾಗೂ ಆಲಂಬನ ವ್ಯಕ್ತಿಗಳ ಚಿತ್ರಣ);
ಅನುಭಾವ (ಕಟಾಕ್ಷಾದಿ ಅಭಿನಯಗಳು); ವ್ಯಭಿಚಾರೀಭಾವಗಳ (ನಿರ್ವದ; ಗ್ಲಾನಿ,
ಶಂಕಾ ಮುಂತಾದ ಮನೋಭಾವಗಳು) ಅಭಿನಯದಿಂದ ಅಥವಾ ಕಾವ್ಯವರ್ಣನೆಯಿಂದ
ಪರಿಪುಷ್ಟಿಯುಂಟಾಗುತ್ತದೆ. ಅದೇ ರಸಿಕರಿಗೆ ಆಸ್ವಾದ್ಯವೆನಿಸಿ ಶೃಂಗಾರ, ಕರುಣ, ರೌದ್ರ
ಇತ್ಯಾದಿ ರಸವೆನಿಸುತ್ತದೆಂದು ಲೊಲ್ಲಟನ ಮತ; ರತ್ಯಾದಿ ಸ್ಥಾಯಿಭಾವಗಳು ಮೂಲತಃ
ನಾಯಕಾದಿಗಳಲ್ಲಿರುವ ಕಾರಣ, ಅವರಲ್ಲಿಯೇ ನಿಜವಾದ ರಸೋತ್ಪತ್ತಿ, ಅವರ ಅನುಕರಣೆ
ಮಾಡುವ ನಟರಲ್ಲಿ ರಸಭ್ರಾಂತಿ; ನೋಡುವ ಪ್ರೇಕ್ಷಕರಿಗೆ ಅದರ ಆಸ್ವಾದ, ಎಂದಿದರ
ತಾತ್ಪರ್ಯ. ಅಭಿನವಗುಪ್ತ ಇಲ್ಲಿಂದಾರಂಭಿಸಿ ಶಂಕುಕ, ಭಟ್ಟನಾಯಕರೆಂಬ ಇತರ
ಭರತವ್ಯಾಖ್ಯಾಕಾರರ ವಾದಗಳನ್ನು ವಿಸ್ತಾರವಾಗಿ ಮಂಡಿಸಿ ವಿವೇಚಿಸಿ, ಕಡೆಗೆ ತನ್ನ
ಹೊಸನಿರ್ಣಯವನ್ನು ಘೋಷಿಸಿದ್ದಾನೆ. ನಟವ್ಯಾಪಾರವೊಂದು ವಿಶಿಷ್ಟ ಅನುಭವ. ಹೀಗೆಲ್ಲ
ನಟರಾಡಲು ಅಭಿನಿತಸ್ಥಾಯಿಭಾವಗಳೇ ಮೂಲವೆಂದು ಪ್ರೇಕ್ಷಕನಿಗೆ ಮನವರಿಕೆಯಾದಾಗ
ಕಣ್ಣಮುಂದಿರುವ ನಟರನ್ನೇ ಸ್ಥಾಯಿಭಾವಗಳಿಗೆ ಆಶ್ರಯವೆಂದು ಬುದ್ಧಿಪೂರ್ವಕವಾಗಿ
ಕಲ್ಪಿಸಿಕೊಂಡು, ಸಾಮಾಜಿಕರು ಆ ಅನುಮಾನದಿಂದ ರಸಾಸ್ವಾದ ಪಡೆಯುತ್ತಾರೆಂದು
ಶಂಕುಕನ ವಿವರಣೆ. (ಇದನ್ನು ಕೋಲೆರಿಜ್ ಹೇಳುವ ವಿಲ್ಲಿಂಗ್ ಸಸ್ಪೆನ್ಸನ್ ಆಫ್
ಡಿಸ್ಬಿಲೀಫ್ ಎನ್ನುವ ಪ್ರಕ್ರಿಯೆಯೊಡನೆ ಹೋಲಿಸಬಹುದು). ಭಟ್ಟನಾಯಕನಿಗೆ
ಇವೆರಡು ವಾದಗಳು ಒಪ್ಪಿಗೆಯಿಲ್ಲ. ರಸದ ರಹಸ್ಯವನ್ನರಿಯಲು ಶಬ್ದಾರ್ಥಗಳಿಗೆ
ಸರ್ವ ಸಮ್ಮತವಾದ ಅಭಿಧಾವ್ಯಾಪಾರವಲ್ಲದ ಭಾವತ್ವ, ಭೋಜಕತ್ವ ವ್ಯಾಪಾರಗಳನ್ನು
ಒಪ್ಪಬೇಕೆಂದು ಅವನ ವಾದ. ಭೋಗವೆಂದರೆ ಆನಂದ, ರಜಸ್ಸು ಕರಗಿ, ತಮಸ್ಸು
ನಿಷ್ಕ್ರಿಯವಾಗಿ, ಸತ್ಯ ಉಳ್ಳುವುದೇ ಆನಂದಮೀಮಾಂಸೆ. ಇದು ತಾತ್ಕಾಲಿಕ,
ಬ್ರಹ್ಮಾನಂದ ಶಾಶ್ವತ ಇಷ್ಟೇ ಎರಡಕ್ಕೂ ಇರುವ ವ್ಯತ್ಯಾಸ.
ಈ ಮೂರೂ ಮೆಟ್ಟಲುಗಳನ್ನು ದಾಟಿ ಅಭಿನವಗುಪ್ತ ತನ್ನ ರಸಮೀಮಾಂಸೆ
ಯನ್ನು ಮಂಡಿಸುತ್ತಾನೆ. ಭಟ್ಟನಾಯಕನ ತತ್ತ್ವವನ್ನೆಲ್ಲ ಪೂರ್ಣವಾಗಿ ಅಂಗೀಕರಿಸಿ
ದರೂ ಭಾವಕತ್ವ ಭೋಜಕತ್ವಗಳೆರಡರ ಕಾರ್ಯವೂ ಒಂದೇ ಧ್ವನಿ ಅಥವಾ
ವ್ಯಂಜನಾವ್ಯಾಪಾರದಿಂದ ಸಿದ್ಧವಾಗುವುದನ್ನು ಬಿಡಿಸಿ ತೋರಿಸುತ್ತಾನೆ. ರಸ ಪ್ರತೀತಿ
ಕೇವಲ ಕಾವ್ಯನಾಟಕಗಳ ವೈಲಕ್ಷಣ್ಯವೆಂದಮೇಲೆ ಒಂದು ಶಬ್ದಾರ್ಥಗಳ ಲೋಕೋತ್ತರ
ಎಂ ಯಾರದಿಂದಲೇ ಎಲ್ಲವು ಸಿದ್ದಿಸುವಾಗ ಎರಡರ ಅಗತ್ಯವೇನೆಂದು ಕೇಳುತ್ತಾನೆ.
ಅಭಿನವಗುಪ್ತ ವಿವರಿಸುವಂತೆ ಪ್ರತಿಭಾ ಅಥವಾ ಭಾವನಾ ಶಕ್ತಿಯುಳ್ಳ ಕೆಲವು ಸಹೃದಯರಿಗೆ
ಮಾತ್ರ ರಸಧ್ವನಿಯ ಅರಿವು ಶಕ್ಯ. ಇಷ್ಟೇ ಅಲ್ಲದೆ, ರಸ ಕಾರ್ಯವೂ ಅಲ್ಲ, ಅನುಮಿತವಾದ
ಅಂಶವೂ ಅಲ್ಲ; ಕೇವಲ ಸ್ವಾನುಭವಸಿದ್ಧವಾದ ಚಿತ್ತವಿಶ್ರಾಂತಿಯ ಅವಸ್ಥೆಯೆನ್ನುವುದನ್ನು
ಅಭಿನವಗುಪ್ತ ಮೊತ್ತಮೊದಲಿಗೆ ಸಾರಿ, ಪ್ರತ್ಯಭಿಜ್ಞಾದರ್ಶನದಂತೆ ಕಾವ್ಯದರ್ಶನದಲ್ಲಿಯೂ
ತನ್ನ ಅಧಿಕಾರವಾಹನೆಯನ್ನು ಸ್ಥಾಪಿಸಿದ್ದಾನೆ. ಪರ್ಶಪರಾಹ್ನದಲ್ಲಿಯ ಆಷ್ಟೆ.
ಕಾವ್ಯಶಾಸ್ತ್ರದಲ್ಲಿಯೂ ಅಷ್ಟೆ. ಅಭಿನವಗುಪ್ತನ ಅನಂತರ ಹತ್ತಾರು ಮಹಾಮೇಧಾವಿಗಳು
ಗ್ರಂಥರಚನೆ ಮಾಡಿದರೂ ಇವನ ಮಾತನ್ನು ಕಡೆಯ ಮಾತೆಂದು ಮರುಮಾತಿಲ್ಲದೆ
ಅಂಗೀಕರಿಸಿದರೇ ವಿನಾ, ಇದನ್ನು ಮತ್ತೆ ಪರಿಷ್ಕರಿಸುವ ಸಾಹಸಕ್ಕೆ ಕೈಹಾಕಲಿಲ್ಲ. ಭಾರತೀಯ
ಚಿಂತನಶೀಲರಲ್ಲಿ ಆಭಿನವಗುಪ್ತನ ಸ್ಥಾನ ಎಷ್ಟು ಹೊತ್ತಿತರೆಂಬುದಕ್ಕೆ ಉತ್ತರಕಾಲೀನ ಲೇಖಕರ
ಮೇಲೆ ಈತನ ಅನ್ಯಾದೃಶ ಪ್ರಭಾವವೇ ಸಾಕ್ಷಿ.
ಧ್ವನಿತತ್ತ್ವ ಭಟ್ಟನಾಯಕಾದಿಗಳಿಂದ ದೂಷಣೆಗೊಳಗಾದರೂ ಸಂಸ್ಕೃತ ಅಲಂಕಾರ
ಶಾಸ್ತ್ರದಲ್ಲಿ ಕಡೆಯ ತನಕ ತನ್ನ ಗೌರವವನ್ನುಳಿಸಿಕೊಂಡುದನ್ನು ಪರಿಭಾವಿಸಿದಲ್ಲಿ
ಧ್ವನ್ಯಾಲೋಕಲೋಚನದ ಮಹತ್ತ್ವ ಸ್ಪಷ್ಟವಾಗುತ್ತದೆ. ವಸ್ತು, ಅಲಂಕಾರ, ರಸಗಳೆಂಬ
ತ್ರಿವಿಧ ವ್ಯಂಗ್ಯಗಳನ್ನು ಆನಂದವರ್ಧನ ನಿಭಾಗಿಸಿ ತೋರಿಸಿದ್ದರೂ ಅವನ ಅಭಿಸಂಧಿಯಲ್ಲ<noinclude></noinclude>
313nxez8530f70j9e4l3jto8vd63x6f
ಪುಟ:Mysore-University-Encyclopaedia-Vol-1-Part-1.pdf/೩೮೭
104
118675
314912
2026-05-01T18:04:25Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅಭಿನವಮಂಗರಾಜ - ಅಭಿಮನ್ಯು ಮುಖ್ಯವಾಗಿ ರಸಧ್ವನಿಯ ಕಡೆಗೇ ಎಂದು ಸ್ಪಷ್ಟವಾಗಿ ಪ್ರತಿಪಾದಿಸಿದ ಯಶಸ್ಸು ಅಭಿನವಗುಪ್ತನದು. ಅಭಿಧಾ, ಲಕ್ಷಣಾ, ಇವು ಕಾವ್ಯ ಕಾವೇತರ ಸಾಧರಣವಾದ ವ್ಯಾಪಾರಗಳೇ ಹೊರತು ವ್ಯಂಜನೆಯಂತೆ ಕಾವ್ಯ...
314912
proofread-page
text/x-wiki
<noinclude><pagequality level="1" user="Pragathi. BH" /></noinclude>ಅಭಿನವಮಂಗರಾಜ - ಅಭಿಮನ್ಯು
ಮುಖ್ಯವಾಗಿ ರಸಧ್ವನಿಯ ಕಡೆಗೇ ಎಂದು ಸ್ಪಷ್ಟವಾಗಿ ಪ್ರತಿಪಾದಿಸಿದ ಯಶಸ್ಸು
ಅಭಿನವಗುಪ್ತನದು. ಅಭಿಧಾ, ಲಕ್ಷಣಾ, ಇವು ಕಾವ್ಯ ಕಾವೇತರ ಸಾಧರಣವಾದ ವ್ಯಾಪಾರಗಳೇ
ಹೊರತು ವ್ಯಂಜನೆಯಂತೆ ಕಾವ್ಯಮಾತ್ರವಿಲಕ್ಷಣ ವ್ಯಾಪಾರಗಳಲ್ಲವೆಂದು ನಿರ್ಣಯಿಸಿದ್ದುದನ್ನು
ಕಾವ್ಯಪ್ರಕ್ರಿಯೆಗಳಿಗೆಲ್ಲ ಅನ್ವಯಿಸಿ ಅಲಂಕಾರ, ಗುಣ, ರೀತಿ, ವೃತ್ತಿ, ದೋಷ, ಔಚಿತ್ಯ
ಮುಂತಾದ ಮಿಕ್ಕ ಪ್ರಕ್ರಿಯೆಗಳೊಡನೆ ಸರ್ವಸಮ್ಮತವಾಗುವಂಥ ಸಮನ್ವಯವನ್ನು ಕಲ್ಪಿಸಲು
ನೆರವಾದುದು ಸಣ್ಣ ಕೆಲಸವಲ್ಲ. ಕಾವ್ಯದ ಆತ್ಮ ರಸಧ್ವನಿಯೇ ಎಂದು ಘೋಷಿಸಿದ
ಅಭಿನವಗುಪ್ತ ಆನಂದವರ್ಧನನಿಗಿಂತ ಎಷ್ಟೋ ವೇಳೆ ಮುಂದೆಹೋಗಿ ಕಾವ್ಯಶರೀರವೇ
ಸಿದ್ಧಿಸಲು ಉಚಿತಗುಣಾಲಂಕಾರಗಳ ಅಗತ್ಯವೆಷ್ಟೆಂಬುದನ್ನು ಸೋದಾಹರಣವಾಗಿ ತೋರಿಸಿ
ದ್ದಾನೆ. ಎಲ್ಲಕ್ಕಿಂತ ಹೆಚ್ಚಾಗಿ, ಶಸ್ಕರಿತಂತೆ ಲೋಪದಲ್ಲೂ ಭಟ್ಟಂಪಾಡಿಗಳು
ಧ್ವನಿವಾದದ ಮೇಲೆತ್ತಿದ ಆಕ್ಷೇಪಗಳಿಗೆ ಅಭಿನವಗುಪ್ತ ಸಮರ್ಪಕವಾದ ಉತ್ತರಗಳನ್ನಿತ್ತಿದ್ದಾನೆ.
ತನ್ನ ರಸಿಕದೃಷ್ಟಿಗೆ ದ್ಯೋತಕವಾಗಿ ಮೂಲದ ಅರ್ಥವಿಕಾಸಕ್ಕೆ ಅನುಗುಣವಾದ ಹತ್ತಾರು
ಸ್ವತಂತ್ರ ಉದಾಹರಣೆಗಳನ್ನಿತ್ತಿದ್ದಾನೆ. ಪ್ರಾಚೀನ ಲಾಕ್ಷಣಿಕರ ಅಭಿಪ್ರಾಯಗಳನ್ನೆಲ್ಲ ಸಮರ್ಥವಾಗಿ
ಸಂಗ್ರಹಿಸಿದ್ದಾನೆ. ಹೀಗೆ ಧ್ವನ್ಯಾಲೋಕಲೋಚನ ಸಂಸ್ಕೃತ ಅಲಂಕಾರಶಾಸ್ತ್ರದಲ್ಲಿ ಬರಿಯ
ವ್ಯಾಖ್ಯಾ ಗ್ರಂಥವಾಗಿರದೆ ಪ್ರಮಾಣಗ್ರಂಥವೂ ಆಗಿದೆ.
ಶಂಕರಾಚಾರ್ಯ, ಪುಷ್ಪದಂತ ಮುಂತಾದವರ ಸ್ತೋತ್ರಗಳಂತೆ ಅಭಿನವಗುಪ್ತ
ರಚಿಸಿದ ಸ್ತೋತ್ರಗಳು ಕೂಡ ಭಾಷೆಯ ಸೌಭಾಗ್ಯ, ಭಾವದ ಲಾಲಿತ್ಯ, ಆಧ್ಯಾತ್ಮಿಕ
ರಹಸ್ಯಗಳ ಪ್ರಕಟನೆಗಳ ಮೂಲಕ ಸಂಸ್ಕೃತಸ್ತೋತ್ರಸಾಹಿತ್ಯದ ಸಂಪತ್ತನ್ನು ಹೆಚ್ಚಿಸಿವೆ.
ಇಂದು ಅನುಪಲಭ್ಯವಾದ ನೂರಾರು ಶಾಸ್ತ್ರ ತಂತ್ರ, ಕಾವ್ಯ, ನಾಟಕಗಳನ್ನು
ಅಭಿನವಗುಪ್ತ ಯಥೋಚಿತವಾಗಿ ಉದಾಹರಿಸುವುದನ್ನು ನೋಡಿದಾಗ ಅವನೇ ಒಂದು
ವಿಶ್ವಕೋಶವಾಗಿದ್ದನೆಂಬ ಭಾವನೆ ಬಾರದಿರಲಾರದು. ಮಿಕ್ಕ ಕೆಲವು ವ್ಯಾಖ್ಯಾಕಾರರಂತೆ
ಒಮ್ಮೆಯೂ ಆತ ಕಣ್ಣಾರೆ ನೋಡದ ಗ್ರಂಥದಿಂದ ಅವತರಣಿಕೆಯನ್ನು ಎತ್ತುವುದಿಲ್ಲ.
202
ಅಭಿನವವಾದಿ ವಿದ್ಯಾನಂದ : ಕಾವ್ಯಸಾರವೆಂಬ ಸಂಕಲನದ ಸಂಪಾದಕ.
ಸಂಕಲನವೆಂದರೆ ಇಲ್ಲಿ ಯಾವುದೇ ಒಂದು ಕಾವ್ಯದ ಸಾರಸಂಗ್ರಹವಲ್ಲ. ಅಂಥ ಅನೇಕಾನೇಕ
ಕಾವ್ಯಗಳಲ್ಲಿನ ರಸವತ್ತಾದ ಬಿಡಿ ಪದಗೇಯಗಳ ಸಂಗ್ರಹವಷ್ಟೆ. ಯಾವುದೇ ಸಾಹಿತ್ಯದಲ್ಲಿ
ಸಂಕಲನ ಗ್ರಂಥಗಳು ಕಾಣಿಸಿಕೊಂಡರೆ, ಆ ಸಾಹಿತ್ಯ ಸಮೃದ್ಧವಾಗಿ ಬೆಳೆದಿದೆಯೆಂದರ್ಥ.
ಕನ್ನಡದಲ್ಲಿ ಬಹಳ ಹಿಂದೆಯೇ ಇಂಥ ಕೃತಿಗಳು ತಲೆದೋರಿದುವು. ಅವುಗಳಲ್ಲಿ
ಮಲ್ಲಿಕಾರ್ಜುನನ ಸೂಕ್ತಿಸುಧಾರ್ಣವ ಮತ್ತು ಅದರ ಮಾದರಿಯನ್ನೇ ಅನುಸರಿಸಿ ಬಂದ
ಕಾವ್ಯಸಾರ ಬಹಳ ಗಣ್ಯವಾಗಿವೆ. ಇವು ಚಂಪೂ ಗ್ರಂಥಗಳಿಂದ ಆಯ್ದ ಮುಕ್ತಕಗಳ
ಸಂಕಲನಗಳು.
ಅಭಿನವವಾದಿ ವಿದ್ಯಾನಂದನ ಕಾಲದೇಶಗಳು ಸರಿಯಾಗಿ ಗೊತ್ತಿಲ್ಲ. ಈತ ಜೈನಕವಿ
ಯೆಂಬುದು ಮಾತ್ರ ನಿಶ್ಚಯ. ಕಾವ್ಯಸಾರದ ಅಂತ್ಯದಲ್ಲಿ ವಿಜಯ ಸಂವತ್ಸರದ ಭಾದ್ರಪದ
ಬಹುಳ ದಲ್ಲೂ ಶ್ರೀಮದಭಿನವಾದ ವಿದ್ಯಾರಂಗಸ್ವಾಮಿಗಳು ಭಾಕೀಸುರವರಾಧೀಶ್ವರ
ಬೈರಾಗಿಗೆ ಬರೆಸಿಕೊಟ್ಟ ಕಾವ್ಯಸಾರಕ್ಕೆ ಮಂಗಳ ಮಹಾಶ್ರೀ ಎಂದಿದೆ. ಇದರಿಂದ ಈ
ಸಂಕಲನಕಾರ ಭಲ್ಲಾತಕೀಪುರದವನೆಂದು ತಿಳಿಯುತ್ತದೆ. ಗೇರುಸೊಪ್ಪೆಗೆ ಭಲ್ಲಾತಕೀಪುರವೆಂಬ
ಬೇರೊಂದು ಹೆಸರುಂಟಾದ್ದರಿಂದ ಇವನು ಗೇರುಸೊಪ್ಪೆಯವನೆಂದು ಊಹಿಸಬಹುದು.
ಕಾವ್ಯಸಾರದಲ್ಲಿ ಚಂದ್ರಶೇಖರನ (ಸು. 1430) ಗುರುಮೂರ್ತಿಶಂಕರಶತಕದಿಂದ ಪದ್ಯಗಳನ್ನು
ಉದ್ಧರಿಸಿರುವುದರಿಂದ ವಿದ್ಯಾನಂದ 1430ಕ್ಕಿಂತ ಈಚಿನವನಿರಬೇಕು. ನಗರ ತಾಲ್ಲೂಕಿನ
46ನೆಯ ಶಾಸನದಲ್ಲಿ (1580) ಒಬ್ಬ ವಾದಿವಿದ್ಯಾನಂದನ ಸ್ತುತಿ ಬರುತ್ತದೆ; ಅವನು
ಉಪನ್ಯಾಸ, ವಾದಗಳಲ್ಲಿ ಗಟ್ಟಿಗನೆಂದೂ ಅನೇಕ ದೊರೆಗಳ ಆಸ್ಥಾನಗಳಲ್ಲೂ
ಗೇರುಸೊಪ್ಪೆಯಲ್ಲೂ ವಾದಿಗಳನ್ನು
ಗೆದ್ದು ಸ್ವಮತಸ್ಥಾಪನೆ ಮಾಡಿದನೆಂದೂ ಆ ಶಾಸನದಲ್ಲಿ
ಉಕ್ತವಾಗಿದೆ. ಅವನನ್ನು ಪ್ರೋತ್ಸಾಹಿಸಿದ ರಾಜರಲ್ಲಿ ವಿಜಯನಗರದ ಕೃಷ್ಣದೇವರಾಯನ
1509–1529) ಹೆಸರು ಬರುವುದರಿಂದ, ವಿದ್ಯಾನಂದ ಆ ರಾಜನ ಸಮಕಾಲೀನನೆಂದೂ
ಹಾಗಿದ್ದಲ್ಲಿ ಗ್ರಂಥಾಂತ್ಯದಲ್ಲಿ ಹೇಳಿರುವ ವಿಜಯ ಸಂವತ್ಸರ 1523 ಆಗಬೇಕೆಂದೂ
ಸಂಸ್ಕೃತ ಕವಿಕಾವ್ಯಪರಿಚಯಕ್ಕೂ ಅಭಿನವಗುಪ್ತನ ಗ್ರಂಥಾಧ್ಯಯನದಿಂದ ಎಷ್ಟೋ ಕವಿಚರಿತಕಾರರು ಅಭಿಪ್ರಾಯ ಪಡುತ್ತಾರೆ.
ನರವಾಗುತ್ತದೆ.
(6.8.)
ಅಭಿನವಮಂಗರಾಜ : ಮಂಗರಸ ಎಂಬ ಹೆಸರಿನ ನಾಲ್ವರು ಕವಿಗಳಲ್ಲಿ ಒಬ್ಬ.
ವಿಜಯನಗರದ ಒಂದನೆಯ ಹರಿಹರರಾಯನ ಸಮಕಾಲೀನನಾದ ಮಂಗರಸನೇ
ಮೊದಲನೆಯವ. ಇವನ ಅನಂತರ ಇದ್ದವನಾದ ಎರಡನೆಯ ಮಂಗರಸ ತನ್ನನ್ನು
ಅಭಿನವಮಂಗರಸ (ಮಂಗರಾಜ) ಎಂದು ಕರೆದುಕೊಂಡಿದ್ದಾನೆ. ಮೊದಲನೆಯವನು
ಜೈನಕವಿ, ಎರಡನೆಯವನು ಬ್ರಾಹ್ಮಣಕವಿ. ಇಬ್ಬರೂ ಶಾಸ್ತ್ರಕವಿಗಳು, ಅಭಿನವ ಮಂಗರಾಜ
ಕಮ್ಮೆಕುಲಕ್ಕೆ ಸೇರಿದವ. ವಿಶ್ವಾಮಿತ್ರಗೋತ್ರೋದ್ಭವ, ರಮ್ಮಾರ್ಯ ರಾಮರಸ.
ಈತ ತನ್ನನ್ನು ಸೋಮೇಶನೊಲಿದಿತ್ತನಾಹತಮತಿಯ ಕುರುಪಿನಭಿನವಮಂಗ ಎಂದು
ವಿಶ್ಲೇಷಿಸಿ ಹೇಳಿಕೊಂಡಿದ್ದಾನೆ. ಈತನಿಗೆ ಅಭಿನವಬಾಲಸರಸ್ವತಿ, ಬಾಲಶಾರದೆ ಎಂಬ
ಬಿರುದುಗಳಿದ್ದಂತೆ ತಿಳಿದುಬರುತ್ತದೆ.
ಈ ಕವಿ ಅಭಿನವನಿಘಂಟನ್ನು ಬರೆದಿದ್ದಾನೆ. ಇದಕ್ಕೆ ಮಂಗಾಭಿಧಾನವೆಂಬ ಹೆಸರೂ
ಇದೆ. ಇದನ್ನಲ್ಲದೆ ಚಿಂತಾಮಣಿ ಪ್ರತಿಪದ ಎಂಬ ಇನ್ನೊಂದು ಹೊತ್ತಿಗೆಯನ್ನೂ ಬರೆದಂತೆ
ತಿಳಿದುಬರುತ್ತದೆಯಾದರೂ ಗ್ರಂಥ ದೊರೆತಿಲ್ಲ. ಮಂಗರಾಜ ತನ್ನ ಅಭಿನವನಿಘಂಟನ್ನು
ಸ್ತ್ರೀಬಾಲರಂತೂ ಸುಲಭವಾಗಿ ಸಿದ್ಧಪಡಿಸಿರುವದಾಗಿ ಹೇಳಿಕೊಂಡಿದ್ದಾನೆ. ತನಗಿಂತಲೂ
ಹಿಂದೆ ಸಂಸ್ಕೃತ ಮತ್ತು ಕನ್ನಡ ಭಾಷೆಗಳಲ್ಲಿ ಇದ್ದ ನಿಘಂಟುಕಾರರನ್ನು ಸ್ಮರಿಸಿ, ಅವರ
ಹಿರಿಯ ಉದಾತ್ತ ಗುಣಗಳನ್ನು ಮುಂದಿಟ್ಟುಕೊಂಡು ಮಂಗಳಾಧಾನವನ್ನು ರೂಪಿಸಿರುವುದಾಗಿ
ಗ್ರಂಥಾರಂಭದಲ್ಲಿ ನಿರೂಪಿಸಿದ್ದಾನೆ. ಈ ಕುಕೋಶವನ್ನು ಶಕ 1320ರಲ್ಲಿ, ಅಂದರೆ
1398ರಲ್ಲಿ ಬರೆದಿರುವುದಾಗಿ ಈತನೆ ತಿಳಿಸಿದ್ದಾನೆ.
ಅಭಿನವನಿಘಂಟಿನ ರಚನೆಗೆ ವಿಶೇಷವಾಗಿ ನಾಗವರ್ಮನ ಪದಕೋಶವನ್ನು
ಮಾದರಿಯುಗಿಟ್ಟುಕೊಂಡಿರುವಂತೆ ತೋರುತ್ತದೆ. ಇದು ಉದ್ದಂಡ ಷಟ್ಟದಿಯಲ್ಲಿ ರಚಿತವಾಗಿದೆ.
ಇದರಲ್ಲಿ ಸ್ವರ್ಗ, ಭೂ, ಪಾತಾಳ, ಸಾಮನ್ಯಾರ್ಥ ಮತ್ತು ನಾನಾರ್ಥ ಎಂಬ ಐದು
ಕಾಂಡಗಳಿವೆಯಲ್ಲದೆ ಅದರಲ್ಲಿ ಒಂದೊಂದು ಕಾಂಡವೂ ಬೇರೆಬೇರೆ ವರ್ಗಗಳಾಗಿ
ವಿಭಾಗವಾಗಿವೆ. ಇಲ್ಲಿ ಸಂಸ್ಕೃತಭಾಷೆಯ ಶಬ್ದಗಳಿಗೆ ಕನ್ನಡದ ಅರ್ಥವಿದೆ.
ನಿಘಂಟು ಎಂಬುದು ಹಡೆದ ತಾಯಂತೆ ಅಲಂಕಾರದ ಅಂದವನ್ನೂ ತಂದೆಯಂತೆ
ಲಕ್ಷಣಸುಶಬ್ದವನ್ನೂ ಒಡೆಯನಂತೆ ಪದಗಳ ಅರ್ಥವನ್ನೂ ಅಂಗನೆಯಂತೆ ಭಾವರಸಗಳನ್ನೂ
ಗುರುವಿನಂತೆ ವ್ಯಾಕರಣ ವೈಶಿಷ್ಟ್ಯವನ್ನೂ ಒಡನಾಡಿಯಂತೆ ಸಾರಾಂಶವನ್ನೂ ಕೊಡುತ್ತದೆ
ಎಂದು ಮಂಗರಾಜ ಒಂದು ಕಡೆ ಹೇಳಿರುವ ಮಾತು ಗಮನಾರ್ಹವಾಗಿದೆ. ಅದರಿಂದಾಗಿ
ಅಭಿನವಮಂಗನುಸಿರ್ದ ಸತ್ಕವಿತೆಯಂ ಜವರಾರ್, ಮಲೆವರಾರ್ ಮಿಕ್ಕರೋಲ್
ಮನುಜ ಶಿಕ್ಷಾಪೇಕ್ಷೆಯಿಂದಾದನೇ ಎಂಬುದು ಕವಿಯ ಪ್ರಶಸ್ತಿರೂಪದ ಅಗ್ಗಳಿಕೆಯ ಆಶಯ.
ನಿಘಂಟುಕಾರನ ಸದಾಶಯ ಸಾಕಷ್ಟುಮಟ್ಟಿಗೆ ಸಾರ್ಥಕವಾಗಿದೆ. (ಎಚ್.ಪಿ.ಎನ್.)
ಕಾವ್ಯಸಾರದಲ್ಲಿ 45 ಅಧ್ಯಾಯಗಳೂ 1143 ಪದ್ಯಗಳೂ ಇವೆ. ಆರಿಸಿಬಿಟ್ಟ ಪದ್ಯಗಳ
ಆಕರವನ್ನು ಅಥವಾ ಕರ್ತೃವನ್ನು ಸಂಕಲನಕಾರ ಹೆಸರಿಸಿರುವುದು ಮುಖ್ಯವಾದ ಸಂಗತಿ.
ಈಗ ಉಪಲಬ್ಧವಿಲ್ಲದ ಒಂದನೆಯ ಗುಣವರನ ಶೂದ್ರಕ, ಹರಿವಂಶಗಳಿಂದ ಅನೇಕ
ಪದ್ಯಗಳನ್ನು ಎತ್ತಿಕೊಟ್ಟು ವಿದ್ಯಾನಂದ ಬಹಳ ಉಪಕಾರ ಮಾಡಿದ್ದಾನೆ. ಕೇವಲ ಪದ್ಯಗಳನ್ನಲ್ಲದೆ
ಗದ್ಯ ಭಾಗಗಳನ್ನೂ ಉದ್ಧರಿಸಿರುವುದು ಇವನ ಸಂಕಲನಗ್ರಂಥದ ವೈಶಿಷ್ಟ್ಯ. ಕೆಲವು
ಚಾಟುಪದ್ಯ, ಮುಕ್ತಕಗಳೂ ಇಲ್ಲಿ ಸೇರಿವೆ.
ಚಂಪೂಕಾವ್ಯಗಳಲ್ಲಿ ಬರುವ ಸಮುದ್ರ, ದೇಶ, ನಗರ, ಋತು, ವಿರಹ, ಯುದ್ಧ
ಮುಂತಾದ ನಲವತ್ತೈದು ವಿಷಯಗಳ ವರ್ಣನೆಗಳಿಗೆ ಸಂಬಂಧಿಸಿದ ಪದ್ಯಗಳನ್ನು
ಕಾವ್ಯಸಾರದಲ್ಲಿ ನೋಡುತ್ತೇವೆ. ಇವುಗಳನ್ನು ಆಯುವಲ್ಲಿ ವಿದ್ಯಾನಂದನ ಪಾಂಡಿತ್ಯ
ಉತ್ತಮ ಅಭಿರುಚಿ, ರಸಿಕತೆ, ಗೋಚರವಾಗುತ್ತವೆ. ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು
(ಸಿ.ಪಿ.ಕೆ.)
ಅಭಿನವಶಂಕರ : ಆದಿಶಂಕರಾಚಾರ್ಯರ ಅನಂತರ ಕಾಮಕೋಟಿ ಪೀಠದ
ಚರಿತ್ರೆಗನುಸಾರವಾಗಿ ನಾಲ್ವರು ಶಂಕರನಾಮಧೇಯವುಳ್ಳ ಪೀಠಾಧಿಪತಿಗಳು ಇದ್ದರೆಂದು
ತಿಳಿಯಬರುತ್ತದೆ. ಇವರಲ್ಲಿ ಕೃಪಾಶಂಕರರು ಒಂಬತ್ತನೆಯವರು. ಉಜ್ವಲಶಂಕರರು
ಹದಿನೈದನೆಯವರು, ಮೂಕಶಂಕರರು ಇಪ್ಪತ್ತೈದನೆಯವರು. ಅಭಿನವಶಂಕರರು
ಮೂವತ್ತೆಂಟನೆಯವರು. ಇವರು ಚಿದಂಬರದ ವಿಶ್ವಜಿತ್ ಎಂಬುವರ ಪುತ್ರರು. ಆದಿಶಂಕರ
ಈತ ಭಾರತದಾದ್ಯಂತ ಸುತ್ತಿ ಅಪ್ಪ ತವನ್ನು ಪುನರುತ್ತೇ ನನಗೊಳಿಸಿದ್ದರಿಂದ ಇವರಿಗೆ
ಅಭಿನವಶಂಕರರೆಂಬ ಹೆಸರು ಬಂತು. ಪ್ರತಿವಾದಿಭಯಂಕರರಾಗಿದ್ದರಿಂದ ಅಭಿನವ
ಎಂಬ ಉಪನಾಮಧೇಯದೊಂದಿಗೆ ಧೀರಶಂಕರ ಎಂಬ ಉಪನಾಮಧೇಯವೂ ಪ್ರಚಾರ
ದಲ್ಲಿತ್ತು. ಇವರ ಕೀರ್ತಿ ಚೀನ, ತುರ್ಕಿ, ಮತ್ತು ಪಾರಸಿ ದೇಶಗಳವರೆಗೆ ಹಬ್ಬಿತ್ತು ಎಂದು
ವಾಕ್ಷತಿಭಟ್ಟ ಬರೆದ ಶಂಕರೇಂದು ವಿಲಾಸವೆಂಬ ಇವರ ಜೀವನಚರಿತ್ರೆ ತಿಳಿಸುತ್ತದೆ.
52 ವರ್ಷಗಳ ಕಾಲ ಕಾಮಕೋಟಿ ಪೀಠಾಧಿಪತಿಗಳಾಗಿದ್ದು ಸಿದ್ಧಾರ್ಥಿಸಂವತ್ಸರದ
(ಕಲಿವರ್ಷ 3941) ಆಷಾಢ ಶುಕ್ಲಪ್ರತಿಪತ್ ನಿರ್ವಾಣಹೊಂದಿದರು.
(ಜಿ.ಎಚ್.)
ಅಭಿಮನ್ಯು' : ಅರ್ಜುನ ಸುಭದ್ರೆಯರ ಮಗ, ಶ್ರೀಕೃಷ್ಣನ ಸೋದರಳಿಯ.
ವಿರಾಟರಾಜನ ಮಗಳಾದ ಉತ್ತರೆಯನ್ನು ಮದುವೆಯಾದ. ಗರ್ಭದಲ್ಲಿರುವಾಗಲೇ,
ಶ್ರೀಕೃಷ್ಣ ತನ್ನ ತಂಗಿ ಸುಭದ್ರೆಗೆ ಯುದ್ಧದಲ್ಲಿನ ಅಭೇದ್ಯವ್ಯೂಹಗಳ ಭೇದನೆಯನ್ನು ಕಥೆಯಾಗಿ
ಹೇಳುವಾಗ ಕೇಳಿ ತಿಳಿದಿದ್ದ.
ಧನುರ್ವಿದ್ಯಾಪಾರಂಗತನಾದ ಅಭಿಮನ್ಯುವಿನ ವೀರನೈಪುಣ್ಯ ಸ್ಪಷ್ಟವಾಗಿ ತೋರುವುದು
ಪರವ್ಯೂಹನೆಂಬ ಸ್ಥಿರಯನ್ನು ಭೇದಿಸುವಲ್ಲಿ ಭಾರತ ಯುದ್ಧದಲ್ಲಿ ಮೋನಾಚಾರ್ಯರು
ರಚಿಸಿದ ಪದ್ಮವ್ಯೂಹವನ್ನು ಭೇದಿಸುವ ರಹಸ್ಯ ತಂತ್ರ ಕೃಷ್ಣ, ಅರ್ಜುನ, ಪ್ರದ್ಯುಮ್ನ ಮತ್ತು<noinclude></noinclude>
0ntrm2cl0i59mnm9pr8ttrpjnhih8ct
ಪುಟ:Mysore-University-Encyclopaedia-Vol-1-Part-1.pdf/೩೮೮
104
118676
314913
2026-05-01T18:04:34Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೩೮೮ ಅಭಿಮನ್ಯು - ಅಭಿರುಚಿಗಳು ಅಭಿಮನ್ಯುವಿಗಲ್ಲದೆ ಮತ್ಯಾರಿಗೂ ಗೊತ್ತಿರಲಿಲ್ಲ. ಶ್ರೀಕೃಷ್ಣ ಅರ್ಜುನರು ಸಂಶಪ್ತಕರೊಡನೆ ಯುದ್ಧದಲ್ಲಿ ತೊಡಗಿದಾಗ ಧರ್ಮರಾಜನ ಅಪ್ಪಣೆಯಂತೆ ಅಭಿಮನ್ಯುವೇ ರಥವನ್ನೇರಿ ಎದುರಾದ ವೀರ...
314913
proofread-page
text/x-wiki
<noinclude><pagequality level="1" user="Pragathi. BH" /></noinclude>೩೮೮
ಅಭಿಮನ್ಯು - ಅಭಿರುಚಿಗಳು
ಅಭಿಮನ್ಯುವಿಗಲ್ಲದೆ ಮತ್ಯಾರಿಗೂ ಗೊತ್ತಿರಲಿಲ್ಲ. ಶ್ರೀಕೃಷ್ಣ ಅರ್ಜುನರು ಸಂಶಪ್ತಕರೊಡನೆ
ಯುದ್ಧದಲ್ಲಿ ತೊಡಗಿದಾಗ ಧರ್ಮರಾಜನ ಅಪ್ಪಣೆಯಂತೆ ಅಭಿಮನ್ಯುವೇ ರಥವನ್ನೇರಿ
ಎದುರಾದ ವೀರಯೋಧರನ್ನು ರಾಶಿರಾಶಿಯಾಗಿ ಸಂಹರಿಸಿ ಪದ್ಮವ್ಯೂಹವನ್ನು
ತಾಂತ್ರಿಕಯು ರಾಗರದಿಂದ ಭೇದಿಸಿ ಒಳನುಗ್ಗಿದ, ತನಗೆ ಬೆಂಬಲವಾಗಿದ್ದ ಪಾಂಡವ
ಸೈನ್ಯವನ್ನು ಸೈಂಧವ ತಡೆಹಿಡಿದರೂ ಅಭಿಮನ್ಯು ಏಕೈಕವೀರನಾಗಿ ದುರ್ಯೋಧನನ
ಮಗ ಲಕ್ಷ್ಮಣ ಮತ್ತು ಬೃಹದ್ಬಲ ಮುಂತಾದ ನೂರಾರು ರಾಜ, ರಾಜಕುಮಾರರನ್ನು
ಸಂಹರಿಸಿದ. ದುರ್ಯೋಧನನ ರಕ್ಷಣೆಗೆ ಬಂದ ದ್ರೋಣ, ಅಶ್ವತ್ಥಾಮ, ಕರ್ಣ, ಶಲ್ಯ,
ಕೃಪ, ಶಕುನಿ ಮುಂತಾದ ವೀರಾಧಿವೀರರನ್ನು ತನ್ನ ಚಾಪವಿದ್ಯಾಬಲದಿಂದ
ಮೂರ್ಛಗೊಳಿಸಿದ. ಈತನ ಕವಚ ಅಭೇದ್ಯವೆಂದರಿತ ದ್ರೋಣಾಚಾರ್ಯರ ಸೂಚನೆಯಂತೆ
ಕರ್ಣ ಹಿಂದಿನಿಂದ ಬಂದು ಅಭಿಮನ್ಯುವಿನ ಸಾರಥಿ ಸುಮಿತ್ರನನ್ನು ಕೊಂದು ಬಿಲ್ಲನ್ನು
ಕತ್ತರಿಸಿದ. ಮುಂದಿನಿಂದ ದ್ರೋಣ ಈತನ ರಥ ಮತ್ತು ಕುದುರೆಗಳನ್ನು ತುಂಡರಿಸಿದ.
ವೈರಿಗಳು ಬಾಣದ ಮಳೆಗರೆದರು. ಆಗಲೂ ಅಭಿಮನ್ಯು ಅಪ್ರತಿಭನಾಗಲಿಲ್ಲ. ರಥದಿಂದಿಳಿದು
ಗದೆಯಿಂದ ಯುದ್ಧಮಾಡಿ ಕೊನೆಗೆ ವೀರಸ್ವರ್ಗವನ್ನು ಪಡೆದ. (ಎ.ಎನ್.ಎಸ್.ಎಂ.)
ಅಭಿಮನ್ಯು : ಕಾಶ್ಮೀರದ ರಾಜ, ಕ್ಷೇಮಗುಪ್ತನ ಮಗ. 10ನೆಯ ಶತಮಾನದ
ಉತ್ತರಾರ್ಧದಲ್ಲಿ 14 ವರ್ಷ ರಾಜ್ಯವಾಳಿದ. ಈತ ಅಭಿಮನ್ಯುಪರ ನಿರ್ಮಿಸಿದ ಬಗ್ಗೆ
ಉಲ್ಲೇಖವಿದೆ. ಈತ ಹೆಸರಿಗೆ ಮಾತ್ರ ರಾಜನಾಗಿದ್ದು ಇವನ ತಾಯಿ ಮಹಾರಾಣಿ ದಿದ್ದ
ಸರ್ವಾಧಿಕಾರ ನಡೆಸಿದಳು.
(ಪಿ.ಎಲ್.ಜಿ.)
ಅಭಿರುಚಿಗಳು : ವ್ಯಕ್ತಿತ್ವದಲ್ಲಿ ಅಂತರ್ಗತವಾಗಿರುವ ಕೆಲವು ಕಾರಕಾಂಶಗಳು
(ಫ್ಯಾಕ್ಟರ್ಸ್) ವಿವಿಧವಸ್ತು ಚಟುವಟಿಕೆ ಅಥವಾ ಜನ-ಇವುಗಳ ಕಡೆ ವ್ಯಕ್ತಿಯನ್ನು ಆಕರ್ಷಿಸುತ್ತವೆ
ಅಥವಾ ಅಪಕರ್ಷಿಸುತ್ತವೆ. ಒಬ್ಬ ಯಾವುದಾದರೂ ಒಂದು ಕಾರ್ಯಕ್ಕೆ ತನ್ನ ಇಪ್ಪವನ್ನು
ವ್ಯಕ್ತ ಪಡಿಸಿದಾಗ ಅಥವಾ ಆ ಕಾರ್ಯವನ್ನು ಆರಿಸಿಕೊಂಡು ನಿರ್ವಹಿಸುವಾಗ, ಆತನಿಗೆ
ಅದರಲ್ಲಿ ಅಭಿರುಚಿಯಿದೆ (ಇಂಟರೆಸ್ಟ್) ಎಂದು ಹೇಳುತ್ತೇವೆ. ಸಾಮಾನ್ಯವಾಗಿ ಒಬ್ಬ ತನ್ನ
ಜೀವನದ, ವೈಯಕ್ತಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ಔದ್ಯೋಗಿಕ ರಂಗಗಳಲ್ಲಿ ತೋರಿಸುವ
ವರ್ಕ ಬಕ್ಕೆ, ಅಧ್ಯಕ್ಷಮತೆ (ಅಪ್ಟಿಟ್ಯೂಡ್) ಮೊದಲಾದವುಗಳನ್ನಲ್ಲದೆ, ಅಭಿರುಚಿಗಳನ್ನೂ
ವರ್ತನೆ, ಬುದ್ಧಿಶಕ್ತಿ,
ಅವಲಂಬಿಸಿರುತ್ತದೆ.
ಅಭಿರುಚಿಗಳ ಸ್ವಭಾವ ಮತ್ತು ಮಾಪನಗಳ ವಿಷಯವಾಗಿ ಸಂಶೋಧಕರಲ್ಲಿ
ಭಿನ್ನಾಭಿಪ್ರಾಯಗಳಿವೆ, ಅವು ತಾತ್ಕಾಲಿಕ ಮತ್ತು ಅವಿಶ್ವಸನೀಯವಾಗಿರುವುದರಿಂದ ಅವುಗಳ
ಅಧ್ಯಯನ ನಿರರ್ಥಕವೆಂದು ಕೆಲವರ ಮತ. ಆದರೆ ಅವು ಸಾಪೇಕ್ಷವಾಗಿ ಚಿರಸ್ಥಾಯಿಗ
ಳೆಂಬುದು, ಅವುಗಳ ಅಧ್ಯಯನದಿಂದ ಶೈಕ್ಷಣಿಕ ಮತ್ತು ಔದ್ಯೋಗಿಕ ಮಾರ್ಗದರ್ಶನಕ್ಕೆ
ಅನುಕೂಲವಾಗುತ್ತದೆ ಎಂಬುದು ಇನ್ನು ಕೆಲವರ ಅಭಿಮತ. ಅವರ ಸಂಶೋಧನೆಗಳಿಂದ,
ಇದಕ್ಕೆ ಪರಿಪೋಷಕವಾದ ತಥ್ಯಾಂಶಗಳು ಬೆಳಕಿಗೆ ಬಂದಿವೆ. ವ್ಯಕ್ತಿಯ ಕಾರ್ಯಸಾಫಲ್ಯದ
ನಿರ್ಧಾರದಲ್ಲಿ ಬುದ್ಧಿಶಕ್ತಿಯೊಂದನ್ನು ಬಿಟ್ಟರೆ, ಅಭಿರುಗಳದೇ ಮೇಲುಗೈ ಎಂಬಂದು
ಅವರ ನಂಬಿಕೆ. ಒಟ್ಟಿನಲ್ಲಿ, ಅವು ಒಬ್ಬ ವ್ಯಕ್ತಿಯ ವರ್ತನೆಗಳನ್ನು, ಅವುಗಳಿಂದ
ದೊರಕಬಹುದಾದ ಮನಃತೃಪ್ತಿಯನ್ನು ನಿರ್ಧರಿಸುವುದರಲ್ಲಿ ಪ್ರಮುಖ ಪಾತ್ರವಹಿಸುತ್ತವೆ
ಎಂದು ಹೇಳಬಹುದು.
ಶೈಕ್ಷಣಿಕ ಮತ್ತು ಔದ್ಯೋಗಿಕ ಮಾರ್ಗದರ್ಶನಕ್ಷೇತ್ರದಲ್ಲಿ ನಡೆದಿರುವ ಆಂದೋಲನ
ದಿಂದಾಗಿ ಶಿಕ್ಷಣ ತಜ್ಞರ, ಮನೋವಿಜ್ಞಾನಿಗಳ ಗಮನ ಅಭಿರುಚಿಯ ಅಧ್ಯಯನದತ್ತ
ಹರಿದಿದೆ. ಇದರಿಂದಾಗಿ ರೂಪುಗೊಂಡ ಅಭಿರುಚಿ ಪರೀಕ್ಷೆಗಳು, ಶೈಕ್ಷಣಿಕ ಔದ್ಯೋಗಿಕ
ಮಾರ್ಗದರ್ಶನಗಳಿಗೆ ಮಾತ್ರವಲ್ಲದೆ, ಔದ್ಯೋಗಿಕ ಆಯ್ಕೆ ವರ್ಗಿಕರಣಗಳಿಗೂ ವಿಶೇಷ
ರೀತಿಯಲ್ಲಿ ಸಹಕಾರಿಗಳಾಗಿವೆ.
ಸ್ಥಿರತೆ ಮತ್ತು ಬದಲಾವಣೆ: ಪ್ರೌಢಶಾಲಾ ವಿದ್ಯಾಭ್ಯಾಸದ ಅವಧಿಯಲ್ಲಿ
ಅಭಿವ್ಯಕ್ತಾಭಿರುಚಿಗಳು ಗಣನೀಯ ರೀತಿಯಲ್ಲಿ ಬದಲಾವಣೆ ಹೊಂದುತ್ತವೆ. ಆದರೆ
ಅಂಶಮಾಲಾ ಅಭಿರುಚಿಗಳಲ್ಲಿ (ಇನ್ವೆಂಟರೀಡ್ ಇಂಟರೆಸ್ಟ್) ಕಿಶೋರಾವಸ್ಥೆಯಲ್ಲಿಯೇ
(ಅಡೊಲೋ ಸೆನ್ಸ್) ಸ್ಥಿರತೆ ಕಂಡುಬರುವುದಲ್ಲದೆ, ವಯಸ್ಕ ಮಟ್ಟದಲ್ಲಿ ಅತ್ಯಲ್ಪ ಬದಲಾವಣೆ
ಇರುತ್ತದೆ ಎಂಬುದು ತಿಳಿದುಬಂದಿದೆ. ಅನೇಕ ಸಂಶೋಧಕರು, ಸ್ಪಾಂಗನ ಅಭಿರುಚಿ
ಅಂಶಮಾಲೆಯನ್ನು ಉಪಯೋಗಿಸಿ, ಅಭಿರುಚಿಗಳಲ್ಲಿ ಗಣನೀಯ ಸ್ಥಿರತೆಯಿರುವುದನ್ನು
ಕಂಡುಹಿಡಿದಿದ್ದಾರೆ. ಸಾಮಾಜಿಕ ಶ್ರೇಯಾಭಿರುಚಿಯಲ್ಲಿ 14-18 ವರ್ಷಗಳವರೆಗೆ ಗಣನೀಯ
ಬದಲಾವಣೆ ಕಂಡುಬರುತ್ತದೆ. ಆದರೆ 18-25 ವರ್ಷಗಳ ಅವಧಿಯಲ್ಲಿ ಆಗುವ ಬದಲಾವಣೆ
ವರ್ಗದಲ್ಲಿದ್ದಾಗ ಕಂಡುಬಂದ ಅಭಿರುಚಿಗಳು, ಅವರ 12ನೆಯ ವಯಸ್ಸಿನಲ್ಲೂ ಹೆಚ್ಚು
ಕಡಿಮೆ ಸ್ಥಿರವಾಗಿದ್ದುದನ್ನು ತೋರಿಸಿದ್ದಾನೆ. ಇದೇ ರೀತಿಯ ಫಲಿತಾಂಶಗಳು ರೋಸೆನ್ ಬಿ
ನಡೆಸಿದ ಸಂಶೋಧನೆಗಳಿಂದಲೂ ಹೊರಬಿದ್ದಿವೆ.
ಔದ್ಯೋಗಿಕ ಜಯ: ವ್ಯಕ್ತಿಗೆ ತನ್ನ ವೃತ್ತಿಯಲ್ಲಿರುವ ಅಭಿರುಚಿ ಮತ್ತು ಅದರಿಂದ
ಆತ ಪಡೆಯುವ ಸಾಫಲ್ಯಕ್ಕೆ ಸಂಬಂಧಪಟ್ಟ ವಿಚಾರದಲ್ಲಿ ಸೂಪರ್ ಹೀಗೆ ಹೇಳುತ್ತಾನೆ:
ಅಭಿಕ್ಷಮತೆ, ಬಾಹ್ಯಪ್ರೇರಕಶಕ್ತಿ ಮೊದಲಾದ ಕಾರಕಗಳು ನಿಯಂತ್ರಿತವಾಗಿಲ್ಲದಾಗ, ಔದ್ಯೋಗಿಕ
ಜಯಕ್ಕೂ ಅಭಿರುಚಿಗೂ ಯಾವ ಸಂಬಂಧವೂ ಕಾಣುವುದಿಲ್ಲ. ಆದರೆ ನಿಯಂತ್ರಿತವಾದಾಗ
ಸಂಬಂಧ ಕಾಣುತ್ತದೆ. ಟರ್ಮನ್ ಪ್ರತಿಭಾವಂತರ ಮೇಲೆ ನಡೆಸಿದ ಅಧ್ಯಯನದಿಂದಲೂ
ಅಭಿರುಚಿ ಮತ್ತು ಔದ್ಯೋಗಿಕ ಜಯಗಳಿಗೆ ಗಣನೀಯ ಸಂಬಂಧವಿದೆ ಎಂಬುದು
ವ್ಯಕ್ತವಾಗಿದೆ. ಕೂಡರನ ಅಂಶಮಾಲೆಯನ್ನು ಉಪಯೋಗಿಸಿ, ಜಯಶಾಲಿ
ಇಂಜಿನಿಯರುಗಳು, ಮಾರಾಟಗಾರರು ಮತ್ತು ಕಾರಕೂನರು ತಮ್ಮ ವೃತ್ತಿಗೆ ಸರಿಹೊಂದುವ
ಕ್ಷೇತ್ರಗಳಲ್ಲಿ ಹೆಚ್ಚು ಅಂಕಗಳಿಸಿರುವುದನ್ನು ಬಾರ್ನೆಟ್ ಕಂಡುಹಿಡಿದಿದ್ದಾನೆ. ಇವುಗಳೊಂದಿಗೆ
ಇತರ ಅಧ್ಯಯನಗಳ ಆಧಾರದ ಮೇಲೆ ಸೂಪರ್ ಹೀಗೆ ನಿರ್ಣಯಿಸಿದ್ದಾನೆ: ಇತರ
ಕಾರಕಾಂಶಗಳು ನಿಯಂತ್ರಿಸಿದಾಗ, ಕಾರ್ಯದ ಸ್ವಭಾವ ಕ್ರಿಯಾಶೀಲತೆಯ ಮೇಲೆ
ಪ್ರಭಾವ ಬೀರಿದಾಗ, ಸೂಕ್ತ ಒರೆಗಲ್ಲುಗಳನ್ನು ಉಪಯೋಗಿಸಿದಾಗ, ಅಭಿರುಚಿಗಳು
ಔದ್ಯೋಗಿಕ ಜಯದೊಂದಿಗೆ ಸಾಕಷ್ಟು ಸಂಬಂಧ ಹೊಂದಿರುತ್ತವೆ.
ಕಾರಕಗಳು (ಡಿಟೆರ್ಮಿನೆಂಟ್ಸ್): ಸಾಮಾಜಿಕ ಹಾಗೂ ಆರ್ಥಿಕ ಅಂತಸ್ತು, ಬುದ್ಧಿ
ಶಕ್ತಿ, ಅಭಿಕ್ಷಮತೆ, ಸಾಮಾಜಿಕ ಪಾತ್ರ ನಿರೀಕ್ಷಣೆ (ಸೋಷಿಯಲ್ ರೋಲ್ ಎಕ್ಸ್ಪೆಕ್ಟೇಷನ್),
ವ್ಯಕ್ತಿತ್ವ, ಅನುಭವ ಮೊದಲಾದ ಕಾರಕಗಳು ಅಭಿರುಚಿಯೊಂದಿಗೆ ನಿಕಟ ಸಂಬಂಧವನ್ನು
ಹೊಂದಿವೆಯೆಂಬುದು ಸಂಶೋಧನೆಗಳಿಂದ ತಿಳಿದುಬಂದಿದೆ. ವಿವಿಧ ಪಠ್ಯವಿಷಯ,
ಕಸಬು ಮತ್ತು ಹವ್ಯಾಸಗಳ ಮೇಲಿನ ಇಷ್ಟಾನಿಷ್ಟಗಳು ಸಾಮಾಜಿಕ ಅಂತಸ್ತಿಗೆ ಅನುಗುಣವಾಗಿ
ವ್ಯತ್ಯಾಸ ಹೊಂದುತ್ತವೆಂಬುದನ್ನು ಬ್ಯಾಂಕ್ ಮತ್ತು ಇತರರು ತಮ್ಮ ಅಧ್ಯಯನಗಳಿಂದ
ತೋರಿಸಿದ್ದಾರೆ. ಅಲ್ಲದೆ, ಸಾಮಾಜಿಕ ಆರ್ಥಿಕ ಅಂತಸ್ತು, ಅಭಿರುಚಿಯ ಬೆಳೆವಣಿಗೆ
ಮತ್ತು ಪ್ರಕಾಶನದ ಮೆಲೂ ಪ್ರಭಾವ ಬೀರುತ್ತದೆ. ಉದಾಹರಣೆಗೆ, ಮಧ್ಯಮವರ್ಗ ಮತ್ತು
ಉನ್ನತ ಮಧ್ಯಮವರ್ಗದ ಪುರುಷರು ಆಯ್ಕೆ ಮಾಡಬಹುದಾದ ವ್ಯಕ್ತಿಗಳ ಮುನ್ಸೂಚನೆ
(ಪ್ರೆಡಿಕ್ಷನ್) ಕೊಡುವುದರಲ್ಲಿ ಅಂಶಮಾಲಾಭಿರುಚಿಗಳು ಸಮರ್ಥವಾಗಿವೆ ಎಂಬುದನ್ನು
ಮೆಕಾರ್ಥ ಮತ್ತು ಸ್ಟೀವನ್ಸ್ ಕಂಡುಹಿಡಿದ್ದಾರೆ.
ಅಭಿರುಚಿಗಳ ಬೆಳೆವಣಿಗೆಯಲ್ಲಿ ಅಭಿಕ್ಷಮತೆಗಳು ಪ್ರಮುಖ ಪಾತ್ರವಹಿಸುತ್ತವೆ ಎಂಬುದು
ಅಭಿರುಚಿಪರಿಣತರ ಅಭಿಮತ, ಗೆಲವು, ಪುರಸ್ಕಾರ ಮತ್ತು ತೃಪ್ತಿಗಳನ್ನು ಪಡೆಯುವುದರಲ್ಲಿ
ಸಾಮರ್ಥ್ಯದ (ಎಬಿಲಿಟಿ) ಪಾತ್ರವೂ ಮಹತ್ತ್ವದ್ದೆಂದು ಅವರು
ಕೂಡ ಹೇಳಿದ್ದಾರೆ. ವ್ಯಕ್ತಿತ್ವ
ಮತ್ತು ಅಭಿರುಚಿಗಳಿಗೆ ಸಂಬಂಧಪಟ್ಟ ಸಾಹಿತ್ಯದ ಸಮೀಕ್ಷೆಯಲ್ಲಿ ಅಭಿರುಚಿಯ ಬೆಳೆವಣಿಗೆ
ಅಭಿಕ್ಷಮತೆಗಳಿಂದ ಪ್ರಭಾವಿತವಾಗುವುದಕ್ಕೆ ಬದಲು, ವ್ಯಕ್ತಿತ್ವದ ಬೆಳೆವಣಿಗೆಯ ಒಂದು
ಭಾಗವಾಗಿದೆ ಎಂದು ಡಾರೆ ಮತ್ತು ಹೆಗನ್ ಹೇಳಿದ್ದಾರೆ. ಅವರ ಅಭಿಪ್ರಾಯದಲ್ಲಿ,
ಪರಹಿತಭಾವ (ಆಲ್ಯೂಯಿಸಮ್) ಮತ್ತು ಘನತೆಗಳು ಅಭಿರುಚಿಗಳ ಪ್ರಮುಖ ಕಾರಕಗಳು.
ಆದರೆ ಯಾವುದಾದರೊಂದು ಅಭಿರುಚಿಕಾರಕವನ್ನೇ ಏಕೈಕ ಕಾರಕವೆಂದು ಪರಿಗಣಿಸುವುದು,
ಸಮಸ್ಯೆಯನ್ನು ಹೆಚ್ಚು ಸರಳೀಕರಿಸಿದಂತೆ ಆಗುತ್ತದೆಂಬ ಸೂಪರನ ಅಭಿಪ್ರಾಯ
ಸಮಂಜಸವಾಗಿದೆ. ವಾಸ್ತವವಾಗಿ, ಅಭಿರುಚಿಗಳ ರೂಪಣದಲ್ಲಿ ಮೇಲೆ ಹೇಳಿದ ಎಲ್ಲ
ಕಾರಕಗಳ ಪಾತ್ರವೂ ಇದೆ.
ಮಾಪನ : ಅಭಿರುಚಿಗಳನ್ನು, ಅವುಗಳ ಅಭಿವ್ಯಕ್ತಿ, ಪ್ರಕಾಶನ, ಪರೀಕ್ಷೆಗಳು ಮತ್ತು
ಅಂಶಮಾಲೆಗಳ ಮೂಲಕ ಅಧ್ಯಯನ ಮಾಡಬಹುದು. ಒಬ್ಬ ವ್ಯಕ್ತಿ, ಯಾವುದಾದರೂ
ಚಟುವಟಿಕೆ ವಿಷಯ ಅಥವಾ ವಸ್ತುಗಳ ವಿಷಯವಾಗಿ ಭಾಷೆಯ ಮೂಲಕ ವ್ಯಕ್ತಪಡಿಸುವ
ಇಷ್ಟಾನಿಷ್ಟಗಳೆಲ್ಲ ಅಭಿವ್ಯಕ್ತಾಭಿರುಚಿಗಳು, ಆದರೆ ಅವುಗಳಲ್ಲಿ ಕಾರ್ಯತಃ ನಿರತವಾಗಿರುವಾಗ,
ಅವುಗಳಿಂದ ಆಕರ್ಷಿತ ಅಥವಾ ಅಪಕರ್ಷಿತವಾಗುವುದು ಪ್ರಕಾಶಿತಾಭಿರುಚಿಗಳು.
ಅಭಿರುಚಿಪರೀಕ್ಷೆಗಳು, ಅವಧಾನ (ಅಟೆನ್ಷನ್) ಸ್ಮೃತಿ ಶಬ್ದಸಂಪತ್ತು ಮೊದಲಾದವುಗಳ
ಆಧಾರದ ಮೇಲೆ ಅಭಿರುಚಿಗಳು, ನಿರ್ಧರಿತವಾಗುತ್ತವೆ. ಅಭಿರುಚಿ ಅಂಶಮಾಲೆಗಳು
ವ್ಯಾಪಕವಾಗಿ ಉಪಯೋಗದಲ್ಲಿವೆಯಲ್ಲದೆ, ಅವುಗಳಿಂದ ಗಣನೀಯ ಪ್ರಯೋಜನವಾಗಿದೆ
ಯೆಂದೂ ಹೇಳಬಹುದು.
ಅಭಿರುಚಿ ಅಂಶಮಾಲೆಯಲ್ಲಿ, ದಿನನಿತ್ಯದ ಜೀವನಕ್ಕೆ ಸಂಬಂಧಪಟ್ಟ ವಿಷಯಗಳನ್ನು
ಪ್ರತಿಬಿಂಬಿಸುವ ಅನೇಕ ಅಂಶಗಳು ಇರುತ್ತವೆ. ಪರೀಕ್ಷಾರ್ಥಿ ಅವುಗಳಿಗೆ ತನ್ನ ಒಲವುಗಳನ್ನು
ಅತ್ಯಲ್ಲ ವೈಜ್ಞಾನ ಮತ್ತು ತಾಂತ್ರಿಕ ಅಭಿರುಚಿಗಳಲ್ಲಿ ಮಾತ್ರ ಕಿಶೋರಾವಸ್ಥೆಯಿಂದಲೇ ವ್ಯಕ್ತಪಡಿಸುತ್ತಾನ. ಆತನ ಅನುಕ್ರಿಯೆಗಳನ್ನು (ರೆಸ್ಪಾನ್ಸಸ್) ಪಾರಿಮಾಣಿಕ ವಿಶ್ಲೇಷಣೆಯ
ಬದಲಾವಣೆಗಳು ಅತ್ಯಲ್ಪವಾಗಿರುತ್ತವೆ. ಒಟ್ಟಿನಲ್ಲಿ 14 ಅಥವಾ 15 ವರ್ಷ ವಯಸ್ಸಿನಲ್ಲಿ
ಅಳತೆ ಮಾಡಿದ ಅಭಿರುಚಿಗಳು ಹೆಚ್ಚು ಕಡಿಮೆ ಸ್ಥಿರವಾಗಿರುತ್ತವೆಂದು ಹೇಳಬಹುದು.
ಕೂಡರನ ಅಂಶಮಾಲೆಯನ್ನು ಉಪಯೋಗಿಸಿ ಟರ್ಟ್ ಪರೀಕ್ಷಾರ್ಥಿಗಳಲ್ಲಿ 8ನೆಯ
ಮೂಲಕ, ವಿವಿಧವೃತ್ತಿ ಅಥವಾ ಕಾರ್ಯಕ್ಷೇತ್ರಗಳಲ್ಲಿ ಆತನಿಗೆ ಇರಬಹುದಾದ ಅಭಿರುಚಿಗಳನ್ನು
ಸಾಪೇಕ್ಷವಾಗಿ ತಿಳಿಸುವ ಒಂದು ಪ್ರಾಪ್ತಾಂಕಗಳ ಸರಣಿಯನ್ನು (ಸೀರೀಸ್ ಆಫ್ ಸ್ಕೋರ್ಸ್)
ಪಡೆಯಬಹುದು.<noinclude></noinclude>
praa1y6y9afk7y6dqgxcj0lzgkmj1o7
ಪುಟ:Mysore-University-Encyclopaedia-Vol-1-Part-1.pdf/೩೮೯
104
118677
314914
2026-05-01T18:04:57Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅಭಿರುಚಿಗಳು ಅಭಿರುಚಿಗಳ ಸ್ವಭಾವ ಮತ್ತು ಮಹತ್ತ್ವವನ್ನು ತಿಳಿಯುವುದರಲ್ಲಿ ಅಭಿರುಚಿ ಅಂಶಮಾಲೆಗಳು ಬಹುಮಟ್ಟಿಗೆ ಉಪಯುಕ್ತವಾಗಿವೆ. ಅವುಗಳ ಮೂಲಕ ಅಧಿಕಸಂಖ್ಯೆಯಲ್ಲಿ ಅಧ್ಯಯನಗಳು ನಡೆದಿವೆಯಲ್ಲದೆ, ಅಪೂರ್ವ ಜಯವೂ...
314914
proofread-page
text/x-wiki
<noinclude><pagequality level="1" user="Pragathi. BH" /></noinclude>ಅಭಿರುಚಿಗಳು
ಅಭಿರುಚಿಗಳ ಸ್ವಭಾವ ಮತ್ತು ಮಹತ್ತ್ವವನ್ನು ತಿಳಿಯುವುದರಲ್ಲಿ ಅಭಿರುಚಿ
ಅಂಶಮಾಲೆಗಳು ಬಹುಮಟ್ಟಿಗೆ ಉಪಯುಕ್ತವಾಗಿವೆ. ಅವುಗಳ ಮೂಲಕ ಅಧಿಕಸಂಖ್ಯೆಯಲ್ಲಿ
ಅಧ್ಯಯನಗಳು ನಡೆದಿವೆಯಲ್ಲದೆ, ಅಪೂರ್ವ ಜಯವೂ ಲಭಿಸಿದೆಯೆಂದು ಹೇಳಬಹುದು.
ಔದ್ಯೋಗಿಕಾಭಿರುಚಿಗಳಲ್ಲಿ ಅಂತರ್ಗತವಾಗಿರುವ ವೈವಿಧ್ಯವನ್ನು ಅರ್ಥ ಮಾಡಿಕೊಳ್ಳಲ,
ಕಾರಕಾಂಶ ವಿಶ್ಲೇಷಣೆಯೂ ಬಹುಮಟ್ಟಿಗೆ ಸಹಕಾರಿಯಾಗಿದೆ. ಈ ವಿಧಾನದ
ಉಪಯುಕ್ತತೆಯ ವಿಷಯದಲ್ಲಿ ಮನಶ್ಯಾಸ್ತ್ರಜ್ಞ ಸ್ಟ್ರಾಂಗ್ ತನ್ನ ಅನುಮಾನವನ್ನು
ವ್ಯಕ್ತಪಡಿಸಿದ್ದಾಗ್ಯೂ, ಔದ್ಯೋಗಿ ಆತಂತಿಗಳಲ್ಲಿ 5000 4 ಏಕಕಿ ಇರುವುದಾದರೆ,
ಕಾರ್ಯಾತ್ಮಕ
ಅದನ್ನು ಗುರುತಿಸಿ ನೇರವಾಗಿ ಅಳತೆ ಮಾಡಲು ಸಾಧ್ಯವಾದ ಪರೀಕ್ಷೆಗಳನ್ನು ರಚಿಸಬೇಕು
ಎಂದು ಆತ ಹೇಳಿದ್ದಾನೆ. ಅದರಂತೆ, ಔದ್ಯೋಗಿಕಾಭಿರುಚಿಯ ಕಾರಕಾಂಶಗಳು ನೈಜಮಾನಸಿಕ
ಏಕತೆಗಳಾಗಿವೆ ಎಂಬ ನಂಬುಗೆಯನ್ನು ಗಿಲ್ಫರ್ಡ್ ಮತ್ತು ಸಂಗಡಿಗರ ಸಂಶೋಧನೆಗಳು
ಸ್ಥಿರಪಡಿಸುತ್ತವೆ. ಇಲ್ಲಿಯವರೆಗೆ ನಡೆದಿರುವ ಕಾರಕಾಂಶ ವಿಶ್ಲೇಷಣಾಧ್ಯಯನಗಳ ಆಧಾರದ
ಮೇಲೆ, ಬಹುಮುಖ್ಯವಾಗಿ, ಹೊರಾಂಗಣ, ತಾಂತ್ರಿಕ, ವೈಜ್ಞಾನಿಕ, ಸಾಮಾಜಿಕ ಶ್ರೇಯಸ್ಸು
ಸೌಂದರ್ಯಾತ್ಮಕ, ಗುಮಾಸ್ತ, ವಾಣಿಜ್ಯ ವ್ಯವಹಾರ ಮೊದಲಾದ ಅಭಿರುಚಿಕಾರಕಾಂಶಗಳನ್ನು
ಗುರುತಿಸಲಾಗಿದೆ.
ಅಂಶಮಾಲೆಗಳು, ಅಭಿರುಚಿಗಳ ವಿಷಯವಾಗಿ, 1919-20ರಲ್ಲಿ ಅಮೆರಿಕದ ಕಾರ್ನಿ
ತಾಂತ್ರಿಕ ಸಂಸ್ಥೆಯಲ್ಲಿ ನಡೆದ ವಿಚಾರಗೋಷ್ಠಿಯ ಫಲವಾಗಿ, ಅನೇಕ ಅಭಿರುಚಿ
ಅಂಶಮಾಲೆಗಳ ರಚನೆಯಾಯಿತು. ಅವುಗಳ ರಚನೆಯಲ್ಲಿ ಬಹು ಮುಖ್ಯವಾಗಿ ಎರಡು
ಅಂಶಗಳಿಗೆ ಗಮನಕೊಡಲಾಯಿತು. ಮೊದಲನೆಯದಾಗಿ, ಅಂಶಮಾಲೆಯಲ್ಲಿರಬೇಕಾದ
ಅಂಶಗಳಿಗೆ, ಪರೀಕ್ಷಾರ್ಥಿಯ ಜೀವನದ ವಿವಿಧರಂಗಗಳ ಚಟುವಟಿಕೆಗಳನ್ನು ಪ್ರತಿಬಿಂಬಿಸುವ
ಸಾಮರ್ಥ್ಯವಿರಬೇಕು. ಅಂದರೆ, ಆತ ತನ್ನ ದೈನಂದಿನ ಜೀವನದಲ್ಲಿ ಸಾಮಾನ್ಯವಾಗಿ
ಪಡೆಯಬಹುದಾದ ಅನುಭವಗಳಿಗೆ ಅನುಗುಣವಾಗಿರಬೇಕು. ಎರಡನೆಯದಾಗಿ, ಪರೀಕ್ಷಾರ್ಥಿ
ವ್ಯಕ್ತಪಡಿಸಿದ ಅನುಕ್ರಿಯೆಗಳಿಗೆ ಅನುಭವ ಜನ್ಯ (ಎಂಪಿರಿಕಲ್) ಕೀಲಿಕೈಗಳನ್ನು ರೂಪಿಸು
ವಂತಿರಬೇಕೆಂಬುದು. ಇದು ಸಾಧ್ಯವಾಗಬೇಕಾದರೆ, ಒಂದು ವೃತ್ತಿಯಲ್ಲಿರುವ ಜನರ
ಅಭಿರುಚಿಗಳಲ್ಲಿ ಸಾಮ್ಯವೂ ಮತ್ತು ಇತರ ವೃತ್ತಿಗಳಲ್ಲಿರುವ ಜನರ ಅಭಿರುಚಿಗಳಿಂದ
ಭಿನ್ನತೆಯೂ ಇರಬೇಕಾದುದು ಅವಶ್ಯ. ಅಲ್ಲದೆ, ವಿವಿಧ ವೃತ್ತಿಸಮೂಹಗಳ ಅಭಿರುಚಿಗಳಲ್ಲಿರುವ
ಪರಸ್ಪರ ವ್ಯತ್ಯಾಸ ಕೇವಲ ವೃತ್ತಿಚಟುವಟಿಕೆಗಳಿಗೆ ಸೀಮಿತವಾಗಿರದೆ, ವೃತ್ತಿಜೀವನದ
ಇತರ ರಂಗಗಳಾದ ಹವ್ಯಾಸಗಳು, ಕ್ರೀಡೆಗಳು, ಸಾಮಾಜಿಕ ಸಂಬಂಧಗಳು-ಇವೇ
ಮೊದಲಾದವುಗಳಲ್ಲೂ ಕಂಡುಬರಬೇಕು.
ಸ್ಟಾಂಗನ ಔದ್ಯೋಗಿಕಾಭಿರುಚಿಸೂಚಿ : ಮೇಲ್ಕಂಡ ತತ್ತ್ವಗಳನ್ನನುಸರಿಸಿ ರಚಿತವಾದ
ಅಭಿರುಚಿ ಅಂಶಮಾಲೆಗಳಲ್ಲಿ ಸ್ಟಾಂಗನ ಈ ಸೂಚಿ ಅತ್ಯಂತ ಮಹತ್ವಪೂರ್ಣವಾದುದೂ
ಉಪಯುಕ್ತವಾದುದೂ ಆಗಿದೆ. ಅದರ ಮೇಲೆ ನಡೆದಿರುವ, ನಡೆಯುತ್ತಿರುವ
ಸತತಸಂಶೋಧನೆ, ಪರಿಷ್ಕರಣ ಮತ್ತು ವ್ಯಾಪ್ತಿಯ ದೃಷ್ಟಿಯಿಂದಲೂ ಈ ಅಂಶಮಾಲೆ
ವಿಶಿಷ್ಟವಾದುದು.
-
ಸ್ಟಾಂಗನ ಅಂಶಮಾಲೆಯಲ್ಲಿ, ಪುರುಷರು ಮತ್ತು ಸ್ತ್ರೀಯರಿಗೆ ಪ್ರತ್ಯೇಕ ರಚನಾ
ಬಂಧಗಳಿವೆ (ಫಾರಮ್), ಪುರುಷರಿಗಾಗಿರುವ ರಚನಾಬಂಧದಲ್ಲಿ 400 ಅಂಶಗಳಿವೆ.
ವೃತ್ತಿಗಳು; ಪಾಠ್ಯವಿಷಯಗಳು; ಮನೋರಂಜನೆಗಳು; ಗಡಿಯಾರ ರಿಪೇರಿ ಮಾಡುವುದು,
ಭಾಷಣ ಮಾಡುವುದು – ಇವೇ ಮೊದಲಾದ ಹಲವು ಬಗೆಯ ಚಟುವಟಿಕೆಗಳು, ಈ
ವಿಭಾಗಗಳಲ್ಲಿರುವ ಪ್ರತಿಯೊಂದು ಅಂಶಕ್ಕೂ ಪರಿಕ್ಷಾರ್ಥಿ ಅದು ತನಗೆ ಪ್ರಿಯವಾದುದೊ
ಅಪ್ರಿಯವಾದುದೊ ಅಥವಾ ಅದರ ವಿಷಯವಾಗಿ ತನಗಿರುವುದು ಉದಾಸೀನಭಾವವೂ
ಎಂಬುದನ್ನು ವ್ಯಕ್ತಪಡಿಸಬೇಕು. ಉಳಿದ ಮೂರು ವಿಭಾಗಗಳು, ಚಟುವಟಿಕೆಗಳು,
ಜೊತೆಗೂಡಿರುವ ಅಂಶಗಳು ಮತ್ತು ಸಾಮರ್ಥ್ಯ ಹಾಗೂ ಇತರ ಲಕ್ಷಣಗಳು. ಇವುಗಳಲ್ಲಿ
ಮೊದಲನೆಯ ವಿಭಾಗದ ಅಂಶಗಳಿಗೆ, ಪರೀಕ್ಷಾರ್ಥಿ ಇಷ್ಟಾನುಸಾರವಾಗಿ ಶ್ರೇಣ್ಯಂಕಗಳನ್ನು
(ಬ್ಯಾಂಕ್) ಬರೆಯಬೇಕು; ಎರಡನೆಯದಾಗಿ ವಿಭಾಗದ ಅಂಶಗಳನ್ನು ಪರಸ್ಪರ ಹೋಲಿಸಿ
ಆಯ್ಕೆಯನ್ನು ಸೂಚಿಸಬೇಕು ಮತ್ತು ಮೂರನೆಯ ವಿಭಾಗದಲ್ಲಿ ಕೊಟ್ಟಿರುವ ಸಾಮರ್ಥ್ಯ
ಮತ್ತು ಇತರ ಲಕ್ಷಣಗಳಿಗೆ ತನಗನುಗುಣವಾದ ರೀತಿಯಲ್ಲಿ ಬೆಲೆ ಕಟ್ಟಬೇಕು.
ಸ್ಟಾಂಗನ ಅಂಶಮಾಲೆಗೆ 50ಕ್ಕಿಂತಲೂ ಹೆಚ್ಚು ವ್ಯಕ್ತಿಗಳಿಗೆ ಅಂಗೀಕರಣ ಕೀಲಿಕೈಗಳನ್ನು
ರೂಪಿಸಲಾಗಿದೆ. ಅವುಗಳ ರೂಪಣೆ, ಒಂದು ವೃತ್ತಿಯಲ್ಲಿರುವ ಉದ್ಯೋಗಸ್ಥರ ಅಭಿರುಚಿಗಳು,
ಸಾಮಾನ್ಯ ಜನರ ಅಭಿರುಚಿಗಳಿಂದ ಎಷ್ಟು ಭಿನ್ನವಾಗಿದೆ ಎಂಬ ತತ್ತ್ವವನ್ನವಲಂಬಿಸಿದೆ.
ಈ
ಅಂದರೆ, ಯಾವುದಾದರೂ ವೃತ್ತಿಯ ಜನರನ್ನು ಸಾಮಾನ್ಯ ಜನರಿಂದ ಗಮನೀಯವಾಗಿ
ಪ್ರತ್ಯೇಕಿಸುವ ಸಾಮರ್ಥ್ಯವುಳ್ಳ ಅಭಿರುಚಿ ಅಂಶಗಳು, ಆ ವೃತ್ತಿ ಅಂಗೀಕರಣ ಕೀಲಿಕೈಯಲ್ಲಿ
ಇರುತ್ತವೆ.
ಈ ಅಂಶಮಾಲೆಗೆ ದೊರೆಯುವ ಅನುಕ್ರಿಯೆಗಳಿಗೆ ನಿರ್ಧರಿಸಲ್ಪಟ್ಟ ಪ್ರಾಪ್ತಾಂಶಗಳನ್ನು
ಸೇಕಡಾತ್ಮಕ ಪ್ರಮಾಣ (ಸ್ಟ್ಯಾಂಡರ್ಡ್) ಅಂಕಗಳನ್ನಾಗಿ ಪರಿವರ್ತಿಸಲಾಗುತ್ತದೆ. ಈ
ಅಂಶಮಾಲೆಗೆ ಪ್ರಮಾಣಕಗಳನ್ನೂ (ನಾರ) ಕೊಡಲಾಗಿದೆ. ಇದಲ್ಲದೆ, ಪ್ರಾಪ್ತಾಂಕಗಳನ್ನು
ಅಕ್ಷರವರ್ಗಗಳ (ಲೆಟರ್ ಗ್ರೇಡ್) ಮೂಲಕವೂ ವ್ಯಕ್ತಪಡಿಸಬಹುದು. ವೃತ್ತಿಕೀಲಿಕೈಗಳು
ಮಾತ್ರವಲ್ಲದೆ ಸ್ಟಾಂಗನ ಅಂಶಮಾಲೆಗೆ ನಾಲ್ಕು ವಿಶಿಷ್ಟಕೀಲಿ ಕೈಗಳ ರಚನೆಯೂ ಆಗಿದೆ.
ಅಭಿದಂತೆ ಸತಿ ಮರುಷಕ್ಕೆ ಈ ವ್ಯಕ್ತಿ ಅಂತಸ್ತು ಮತ್ತು ವಿಶೇರ್ಷಕೆಯು ಮಟ್ಟ
ಸ್ಪೆಷಲೈಸೇಷನ್ ಲೆವಲ್,
ಈ ಅಂಶಮಾಲೆಗೆ ವಿಷಮ-ಸಮ ವಿಶ್ವಸನೀಯತೆಗಳು ರಿಲೈಯಬಿಲಿಟೀಸ್ ಸಮ
ಸಂಬಂಧ 0.8ರ ಸುತ್ತ ಕೇಂದ್ರೀಕೃತವಾಗಿದೆ. ಮೂಲತಃ ಪ್ರೌಢಶಾಲೆ ಮತ್ತು ಕಾಲೇಜುಗಳಲ್ಲಿ
ಪರೀಕ್ಷಿಸಲಾದ ವ್ಯಕ್ತಿಗಳ ಪ್ರಾರ್ಸ್ತಗಳಲ್ಲಿ, ದೀರ್ಘ 500ಕರ ಮನವ ರೀಕ್ಷೆಗಳು
ಕಾಲಾಂತರ
ಗಮನಾರ್ಹ ಸ್ಥಿರತೆಯನ್ನು ತೋರಿಸಿವೆ. 22 ವರ್ಷಗಳಷ್ಟು ಅಂತರವಿದ್ದ ಪರೀಕ್ಷೆ ಮತ್ತು
ಮರುಪರೀಕ್ಷೆಗಳಲ್ಲಿ ಪಡೆದ ಪ್ರಾಪ್ತಾಂಕಗಳಲ್ಲಿ ಸಮ ಸಂಬಂಧಗಳು ಸರಾಸರಿಯಾಗಿ 70-
80ರ ವರೆಗೆ ವ್ಯತ್ಯಾಸ ಹೊಂದುವುದು ಕಂಡುಬಂದಿದೆ. ಈ ರೀತಿಯ ಅನುಗತಾಧ್ಯಯನಗಳು
ಸಿಂಧುತ್ವದ ವ್ಯಾಲಿಡಿಟಿ ದೃಷ್ಟಿಯಿಂದಲೂ ಪ್ರಾರಂಭಿಕ ಅಭಿರುಚಿ ಪ್ರಾಪ್ತಾಂಕಗಳಿಗೂ
ಮತ್ತು ಪ್ರಾಸಂಗಿಕ ವೃತ್ತಿ ಆಯ್ಕೆಗಳಿಗೂ ನಡುವೆ ಗಮನೀಯ ಹೋಲಿಕೆಯನ್ನು ಸೂಚಿಸುತ್ತದೆ.
ಕ್ಯೂಡರನ ಆಯ್ಕೆ ಬಂಧ: ವ್ಯಾಪ್ತಿ ಉಪಯುಕ್ತತೆಯುಳ್ಳ ಮತ್ತೊಂದು ಅಂಶಮಾಲೆ
ಇದು. ಸ್ಟಾಂಗನ ಅಂಶಮಾಲೆಗೆ ಹೋಲಿಸಿದರೆ ಇದು ಇತ್ತೀಚಿನದಲ್ಲದೆ ಹಲವು ರೀತಿಯಲ್ಲಿ
ಅದರಿಂದ ವಿಭಿನ್ನವಾದುದೂ ಆಗಿದೆ. ವಿಶಿಷ್ಟ ವೃತ್ತಿಗಳಿಗೆ ಬದಲಾಗಿ ಕಡಿಮೆ ಸಂಖ್ಯೆಯ
ವಿಶಾಲ ಕಾರ್ಯಕ್ಷೇತ್ರಗಳಲ್ಲಿ ವ್ಯಕ್ತಿಗೆ ಇರಬಹುದಾದ ಅಭಿರುಚಿಗಳನ್ನು ಸಾಪೇಕ್ಷವಾಗಿ
ಸೂಚಿಸುವುದೇ ಇದರ ಪ್ರಮುಖೋದ್ದೇಶ. ಮೂಲತಃ ಇದರ ಅಂಶಗಳು ತರ್ಕ ಸಿಂಧುತ್ವದ
ಆಧಾರದ ಮೇಲೆ ರೂಪಿತವಾಗಿವೆ. ಪ್ರೌಢಶಾಲಾ ವಿದ್ಯಾರ್ಥಿ ಮತ್ತು ವಯಸ್ಕರ ಗುಂಪುಗಳ
ಅನುಕ್ರಿಯೆಗಳ ಆಧಾರದ ಮೇಲೆ ವ್ಯಾಪಕವಾದ ಅಂಶ ವಿಶ್ಲೇಷಣೆ ನಡೆದಿದೆ. ಹಿರಿಯ
ಮಟ್ಟದ ಅಂತರಸ್ಥಾಯಿತ್ವ ಮತ್ತು ವಿವಿಧ ಗುಂಪುಗಳ ನಡುವೆ ಪರಸ್ಪರ ಕನಿಷ್ಠ ಸಂಬಂಧವನ್ನು
ತೋರಿಸುವ ಅಂಶಗಳನ್ನು ರೂಪಿಸುವುದೇ ಈ ವಿಶ್ಲೇಷಣೆಯ ಉದ್ದೇಶ.
ಈ ಅಂಶಮಾಲೆಯಲ್ಲಿ, 160 ನಿರ್ಬಂಧಿತ ಆಯ್ಕೆಯ ಅಂಶಗಳಿವೆ. ಒಂದೊಂದು
ಅಂಶದಲ್ಲೂ ಮೂರು ಮೂರು ಚಟುವಟಿಕೆಗಳನ್ನು ಕೊಡಲಾಗಿದೆ. ಉದಾಹರಣೆಗೆ, ಪಕ್ಷಿಗಳ
ಗೂಡು, ಮನೆ, ಪಂಜರ ಕಟ್ಟುವುದು, ಪಕ್ಷಿಗಳ ರೇಖಾಕೃತಿಗಳನ್ನು ಬರೆಯುವುದು, ಇತ್ಯಾದಿ.
ಈ ಅಂಶದಲ್ಲಿರುವ ಚಟುವಟಿಕೆಗಳು ಒಂದೊಂದೂ ಒಂದೊಂದು ಅಭಿರುಚಿಯನ್ನು
ವ್ಯಕ್ತಪಡಿಸುತ್ತವೆ. ಪರೀಕ್ಷಾರ್ಥಿ ಸಾಪೇಕ್ಷವಾಗಿ ತನ್ನ ಇಷ್ಟಾನಿಷ್ಟಗಳನ್ನು ವ್ಯಕ್ತಪಡಿಸಬೇಕು.
ಮೂರರಲ್ಲಿ ಹೆಚ್ಚು ಪ್ರಿಯವಾದ ಚಟುವಟಿಕೆಗೆ 2 ಅಂಕವನ್ನು, ಹೆಚ್ಚು ಅಪ್ರಿಯವಾದುದಕ್ಕೆ
0 ಅಂಕವನ್ನೂ ಉಳಿದುದಕ್ಕೆ 1 ಅಂಕವನ್ನು ಕೊಡಲಾಗುತ್ತದೆ. ಪ್ರತಿಯೊಂದು ಚಟುವಟಿಕೆಗೂ
ಇತರ ಚಟುವಟಿಕೆಗಳೊಂದಿಗಿರುವ ಅದರ ಎಲ್ಲ ಹೋಲಿಕೆಗಳಿಂದ ದೊರೆತ ಅಂಕಗಳ
ಮೊತ್ತವೇ ಅದರ ಪ್ರಾಪ್ತಾಂಕ, ಈ ರೀತಿಯ ಪ್ರಾಪ್ತಾಂಕಗಳನ್ನು ಪ್ರಮಾಣಾಂಕಗಳಾಗಿ
ಮಾರ್ಪಡಿಸಲಾಗುತ್ತದೆ. ಇದಲ್ಲದೆ, ಪ್ರೌಢಶಾಲೆ, ಕಾಲೇಜು ಮತ್ತು ವಯಸ್ಕರ ಗುಂಪುಗಳೇ
ಅಲ್ಲದೆ ಸ್ತ್ರೀ ಪುರುಷರಿಗೆ ಪ್ರತ್ಯೇಕವಾದ ಪ್ರಮಾಣಕಗಳು ಸಿದ್ಧವಾಗಿವೆ. ಜೊತೆಗೆ ಅಭಿರುಚಿಗಳ
ಸಮಗ್ರ ಚಿತ್ರವನ್ನು ಕೊಡುವ ರೇಖಾಕೃತಿಗಳನ್ನೂ (ಪ್ರೊಫೈಲ್) ರೂಪಿಸಲಾಗಿದೆ.
ಅಂಶಮಾಲೆಯಲ್ಲಿನ ಅಂಶಗಳ ಆಧಾರದ ಮೇಲೆ ಕೆಳಗಿನ ವೃತ್ತಿಕ್ಷೇತ್ರಗಳಿಗೆ
ಕೀಲಿಕೈಗಳನ್ನು ರೂಪಿಸಲಾಗಿದೆ.
ತಾಂತ್ರಿಕ ವೈಜ್ಞಾನಿಕ
ಪ್ರೇರಕಾತ್ಮಕ
ಕಾಂಪ್ಯುಟೇಷನಲ್ ಪರ್ಸುಏಸಿವ್
ಸಂಗೀತಾತ್ಮಕ ಹೊರಾಂಗಣ
ಕಲಾತ್ಮಕ ಸಮಾಜ ಸೇವಾತ್ಮಕ
ಕ್ಯೂಡರನ ಅಂಶಮಾಲೆಗೆ ವಿಶ್ವಸನೀಯತೆಗಳ ಪ್ರಾಪ್ತ ಸಮಸಂಬಂಧಗಳು 0.9
ಸುತ್ತಾ ಕೇಂದ್ರಿತವಾಗಿವೆ. ಈ ಅಂಶಮಾಲೆಯ ಸಿಂಧುತ್ವಕ್ಕೆ ಸಂಬಂಧಪಟ್ಟಂತೆ ಅನೇಕ
ಅಧ್ಯಯನಗಳು ನಡೆದಿವೆ. ಪ್ರಾಪ್ತಾಂಕ ಮತ್ತು ಸ್ವವರ್ಗೀಕರಣಗಳ ಸಮಸಂಬಂಧ 0.39ರಿಂದ
0.66 ವರೆಗೆ ವ್ಯತ್ಯಾಸ ಹೊಂದುತ್ತದೆ.
ಇತರ ಅಂಶಮಾಲೆಗಳು : ಸ್ಟ್ರಾಂಗ್ ಮತ್ತು ಕೂಡ ಇವರುಗಳ ಅಂಶಮಾಲೆಗಳಲ್ಲದೆ
ಇನ್ನೂ ಅನೇಕ ಉಪಯುಕ್ತ ಅಂಶಮಾಲೆಗಳು ಸಿದ್ಧವಾಗಿವೆ. ಇವುಗಳಲ್ಲಿ ತಟನ್ನನ
ಅಭಿರುಚಿಪಟ್ಟ, ಲೀ-ತಾರ್ಪೆ ಅಭಿರುಚಿ ಅಂಶಮಾಲೆ, ಗಿಲ್ಫರ್ಡ್-ಸ್ಪೀಡ್ಮನ್
ಜಿಮ್ಮರ್ಮನ್ ಅಭಿರುಚಿಸಮೀಕ್ಷೆ ಮುಂತಾದುವುಗಳನ್ನು ಹೆಸರಿಸಬಹುದು. ಈಗ ಬಳಕೆಯ
ಲ್ಲಿರುವ ಅಂಶಮಾಲೆಗಳಲ್ಲಿ ಅವುಗಳ ಉದ್ದ ಮೌಲೀಕರಣ ವಿಧಾನ ಮೊದಲಾದುವುಗಳಲ್ಲಿ
ಪರಸ್ಪರ ವ್ಯತ್ಯಾಸ ಕಂಡು ಬಂದರೂ ಕೆಲವು ಸಾಮಾನ್ಯ ಲಕ್ಷಣಗಳು ಅಂತರ್ಗತವಾಗಿರುವು
ದನ್ನು ಕಾಣಬಹುದು.
ಔದ್ಯೋಗಿಕ ಅಭಿರುಚಿಗಳಿಗೆ ಸಂಬಂಧಪಟ್ಟಂತೆ ನಮ್ಮ ದೇಶದಲ್ಲೂ ಅಲ್ಪಸ್ವಲ್ಪ
ಸಂಶೋಧನೆ ನಡೆದಿದೆ. ಇದರಲ್ಲಿ ಬಹುಮುಖ್ಯವಾಗಿ ಬಿ.ಕೃಷ್ಣನ್, ಚಟರ್ಜಿ, ಜಿಂಗ್ರನ್
ರಾಷ್ಟ್ರೀಯ ಶೈಕ್ಷಣಿಕ ಮತ್ತು ತರಬೇತಿ ಸಂಸ್ಥೆ, ರಾಷ್ಟ್ರಮಟ್ಟದಲ್ಲಿ ಒಂದು ಔದ್ಯೋಗಿಕಾಭಿರುಚಿ
ಅಂಶಮಾಲೆಯನ್ನು ರಚಿಸುವ ಯೋಜನೆಯನ್ನು ಕಾರ್ಯಗತ ಮಾಡುತ್ತಿದೆ. ನಾಲ್ಕು
ಭಾಷೆಗಳಲ್ಲಿ (ಕನ್ನಡ, ಹಿಂದಿ, ಮರಾಠಿ, ಇಂಗ್ಲಿಷ್) ಇದು ಸಿದ್ಧವಾಗುತ್ತಿದೆ. ಇದಕ್ಕಾಗಿ<noinclude></noinclude>
h7hirxt3tezl4q2czqu2lzyaggjj8yq
ಪುಟ:Mysore-University-Encyclopaedia-Vol-1-Part-1.pdf/೩೯೧
104
118678
314915
2026-05-01T18:05:11Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅಭೇದವಾದ - ಅಭ್ಯಾಸ ರಾಜಸೂಯಯಾಗದಲ್ಲಿ ಅಭ್ಯಾರೋಹಣಿಯ, ಅಭಿಷೇಚನೀಯ, ದಶಪೇಯ, ಕೇಶವಪನೀಯ, ವ್ಯಷ್ಟಿ, ದ್ವಿರಾಷ್ಟ್ರ, ಕ್ಷತ್ರಧೃತಿ ಎನ್ನುವ ವಿಧಿಗಳು ಕಾಣಬರುತ್ತವೆ. ಮೊದಲನೆಯದು ಪವಿತ್ರ ಎನ್ನುವ ಅಂಕುರಾರ್ಪಣವಿಧಿ. ಅಭ...
314915
proofread-page
text/x-wiki
<noinclude><pagequality level="1" user="Pragathi. BH" /></noinclude>ಅಭೇದವಾದ - ಅಭ್ಯಾಸ
ರಾಜಸೂಯಯಾಗದಲ್ಲಿ ಅಭ್ಯಾರೋಹಣಿಯ, ಅಭಿಷೇಚನೀಯ, ದಶಪೇಯ,
ಕೇಶವಪನೀಯ, ವ್ಯಷ್ಟಿ, ದ್ವಿರಾಷ್ಟ್ರ, ಕ್ಷತ್ರಧೃತಿ ಎನ್ನುವ ವಿಧಿಗಳು ಕಾಣಬರುತ್ತವೆ.
ಮೊದಲನೆಯದು ಪವಿತ್ರ ಎನ್ನುವ ಅಂಕುರಾರ್ಪಣವಿಧಿ. ಅಭಿಷೇಚನೀಯ ಎನ್ನುವ
ವಿಧಿ ಐದು ದಿನಗಳ ಉತ್ಸವ; ಇದು ಚೈತ್ರಮಾಸದಲ್ಲೇ ನಡೆಯಬೇಕೆಂಬ ಕಟ್ಟಳೆಯಿದೆ.
ರಾಜನ ಹೆಸರನ್ನು ಹೇಳಿ, ಸವಿತೃ, ಅಗ್ನಿ, ಬೃಹಸ್ಪತಿ, ಸೋಮ, ಇಂದ್ರ ಮೊದಲಾದ
ದೇವತೆಗಳನ್ನು ಆಹ್ವಾನಿಸಿ, ಹದಿನೇಳು ದ್ರವಗಳನ್ನೂ ಮೇಲೆ ಹೇಳಿದ ಉದುಂಬರಾದಿ
ಕಲಶಗಳನ್ನೂ ಸಿದ್ಧಪಡಿಸುತ್ತಾರೆ. ಸರ್ವಾಭರಣಭೂಷಿತನಾದ ರಾಜ ಧನುರ್ಧಾರಿಯಾಗಿ
ಅಮಂಗಳ ನಿವಾರಕ ವಿಧಿಗಳನ್ನು ನಡೆಸಿ ಸಿಂಹಾಸನದ ಸಮ್ಮುಖದಲ್ಲಿ ಪೂರ್ವಾಭಿಮುಖವಾಗಿ
ನಿಂತು ಕಲಶಗಳ ನೀರಿನಿಂದ ಪುರೋಹಿತ ತನ್ನನ್ನು ಅಭಿಷಿಂಚಿಸಿದ ಮೇಲೆ ಸಿಂಹಾಸನ
ಏರುತ್ತಾನೆ. ಇದರ ವಿವರಗಳು ಶತಪಥ ಬ್ರಾಹ್ಮಣದಲ್ಲಿ ಬರುತ್ತವೆ. ವಾಜಪೇಯದಲ್ಲೂ
ಹೀಗೆಯೇ ವಿವರಗಳು ಹಲವಾರು ಇವೆ. ಇಲ್ಲಿ ಸೋಮದೀಕ್ಷೆಯ ವಿವರ ಮಹತ್ವದ್ದು.
ಅಭಿಷೇಕಕ್ಕೆ ಸಂಬಂಧಿಸಿದಂತೆ ಸುಗಂಧದ್ರವ್ಯಗಳ ಲೇಪನ ಮುಖ್ಯ. ಇದು ಗ್ರೀಸ್,
ರೋಮ್, ಈಜಿಪ್ಟ್ ಜನರಲ್ಲಿ ಕೂಡ ವಿಶೇಷವಾಗಿ ಬಳಕೆಯಲ್ಲಿದ್ದಿತು. ಇದರ ಮುಖ್ಯ
ಉದ್ದೇಶ ಸಂಸ್ಕಾರ ರೂಪವಾದುದು. ಈ ದ್ರವ್ಯಗಳ, ಅಂಗರಾಗಗಳ ವಿಲೇಪನದಿಂದ
ವೀರ್ಯವೃದ್ಧಿಯೂ ತೇಜೋವೃದ್ಧಿಯೂ ಅಲೌಕಿಕಫಲಗಳೂ ಒದಗುವುವೆಂಬ ಕಲ್ಪನೆಯಿತ್ತು.
ಇಂದ್ರಜಾಲ ಕ್ರಿಯೆಗಳಿಗೂ ಅಂಗರಾಗ ಲೇಪನಕ್ಕೂ ಸಂಬಂಧವಿದ್ದುದು ಕಂಡುಬರುತ್ತದೆ.
ಅಭಿಷೇಕಕ್ಕೆ ನಾಂದಿಯಾಗಿ ಅಂಗರಾಗ ವಿಲೇಪನ ಅವಶ್ಯವಾದ ಕ್ರಿಯೆಯಾಗಿತ್ತು; ಆಫ್ರಿಕ,
ಆಸ್ಟ್ರೇಲಿಯ, ದಕ್ಷಿಣ ಅಮೆರಿಕೆಯ ಕಾಡು ಜನರಲ್ಲೂ ಇದು ಪ್ರಚಲಿತವಾಗಿತ್ತು. ಉಪನಯನ
ದೀಕ್ಷಾದಿ ಸಂಸ್ಕಾರಗಳಲ್ಲೂ ಮೃತನ ಉತ್ತರಕ್ರಿಯೆಗಳಲ್ಲೂ ಅಭಿಷೇಕ ಅಂಗರಾಗ ಲೇಪನಗಳು
ಎಲ್ಲ ದೇಶಗಳಲ್ಲೂ ಉಂಟು. ಬೌದ್ಧಜನರಲ್ಲೂ ಹಿಂದೂ ಜನರಲ್ಲೂ ಅಭಿಷೇಕ
ಅಂಗರಾಗಲೇಪನಗಳು ನಿತ್ಯಸಹಚಾರಿಗಳು, ಅರಬ್ಬಿಯರಲ್ಲೂ ಇದು ಬಳಕೆಯಲ್ಲಿತ್ತು.
الله
(ಎಸ್.ಕೆ.ಆರ್.)
ಅಭೇದವಾದ : ವೇದಾಂತ ದರ್ಶನಕ್ಕೆ ಸಂಬಂಧಪಟ್ಟಂತೆ ಜೀವಾತ್ಮನಿಗೂ
ಪರಮಾತ್ಮ ಸ್ವರೂಪಿಯಾದ ಈಶ್ವರನಿಗೂ ಅಭೇದವನ್ನು ಸ್ಥಾಪಿಸುವ ಅದೈತದರ್ಶನದ
ವಾದ.
(ಎಸ್.ಎನ್.ಕೆ.)
ಅಭ್ಯಂತರ 102 : ರಾಜ್ಯದಲ್ಲಿ ಕ್ರಮಪಾಪ್ತ ರಾಜನಿಲ್ಲದ ಕಾಲ (ಇಂಟರೆನ್ನಂ),
ಅಂದರೆ ಒಬ್ಬ ರಾಜನ ಆಳಿಕೆ ಮುಗಿದು ಇನ್ನೊಬ್ಬ ರಾಜ ಅಧಿಕಾರಕ್ಕೆ ಬರುವವರೆಗಿನ
ಮಧ್ಯಂತರ ಕಾಲ. ರಾಜಕೀಯವಿಚ್ಛಿತ್ತಿ, ಈ ಅವಧಿಯಲ್ಲಿ ಅರಾಜಕತೆಯ ಎಲ್ಲ ಲಕ್ಷಣಗಳೂ
ಕಂಡುಬರಬಹುದು. ಸಾಮಂತರು, ಇತರ ಪ್ರಬಲ ವ್ಯಕ್ತಿಗಳು ಸ್ವಚ್ಛಾಪವರ್ತಕರಾಗಿ
ಸಾಮಾನ್ಯ ಜನರೊಡನೆ ದರ್ಪದಿಂದ ವರ್ತಿಸಿ ಅವರನ್ನು ದುರ್ಗತಿಗೀಡುಮಾಡಬಹುದು.
ಎಲ್ಲ ದೇಶಗಳ ಚರಿತ್ರೆಯಲ್ಲೂ ಇಂಥ ಕಾಲ ಕಂಡುಬರುವುದಾದರೂ ಜರ್ಮನಿಯ
ಇತಿಹಾಸದಲ್ಲಿ 1254ರಿಂದ 1273ರ ವರೆಗಿನ ಅವಧಿಯನ್ನು ಬೃಹದಭಂತರ ಕಾಲವೆಂದು
(ದಿ ಗ್ರೇಟ್ ಇಂಟರೆಗ್ನಂ) ಕರೆಯುತ್ತಾರೆ. ಕ್ರೈಸ್ತ ಧರ್ಮಕ್ಕೆ ಸಂಬಂಧಿಸಿದ ವಿಷಯಗಳಲ್ಲದೆ
ಕ್ರೈಸ್ತ ದೊರೆಗಳ ಆಡಳಿತದ ಮೇಲೂ ತಮ್ಮ ಹತೋಟಿ ಇಟ್ಟುಕೊಳ್ಳಲೆತ್ನಿಸುತ್ತಿದ್ದ ಪೋಷಕರ
ಕಾಲ ಅದು; ಆಗಿನ ಊಳಿಗಮಾನ್ಯ ಪದ್ಧತಿಗನುಸಾರವಾಗಿ ಸಾಮಂತರು, ಪ್ರಬಲರಾದ
ಪಜಾಮುಖಂಡರು, ಸ್ಟೇಚ್ಛೆಯಿಂದ ವರ್ತಿಸಬಹುದಾಗಿತ್ತು. 1254ರಲ್ಲಿ ನಾಲ್ಕನೆಯ ಕಾನಾಡ್
ಎಂಬ ಜರ್ಮನಿಯ ದೊರೆ ಕಾಲವಾದ ಮೇಲೆ ಇಂಥ ಅರಾಜಕ ಪರಿಸ್ಥಿತಿ ಅಲ್ಲಿ
ಏರ್ಪಟ್ಟಿತು. ಸಮಯಸಾಧಕರೆಲ್ಲ ಮುಂದೆ ಬಂದು ತಮ್ಮ ಸ್ವಂತ ಐಶ್ವರ್ಯಗಳನ್ನು
ಹೆಚ್ಚಿಸಲೆತ್ನಿಸಿದರು: ಸ್ಥಳೀಯ ಕ್ರೈಸ್ತಧರ್ಮಾಧಿಪತಿಗಳು ಲೌಕಿಕಲಾಭ ಸಂಪಾದನೆಯ
ಆಮಿಷಕ್ಕೆ ಮನಸೋತರು. ಈ ಪರಿಸ್ಥಿತಿ ಕೊನೆಗೊಂಡದ್ದು ಪೋಪ್ ಹತ್ತನೆಯ ಗ್ರೆಗರಿಯ
ಪ್ರಯತ್ನದ ಫಲವಾಗಿ 1273ರಲ್ಲಿ ಹ್ಯಾಪ್ಸ್ ಬರ್ಗ್ ಶ್ರೀಮಂತಮನೆತನದ ರಡೋಲ್ಡ್
ದೊರೆಯಾದ ಮೇಲೆ.
ಅಭ್ಯಾಸ : ಕಲಿಕೆಯಿಂದ ಬರುವ ಒಂದು ಬಗೆಯ ವರ್ತನೆ; ಹುಟ್ಟಿನಿಂದ
ಬಂದುದಲ್ಲ. ಮಾನವನ ಬಹುಮುಖ ವರ್ತನೆಯ ಬಹು ದೊಡ್ಡ ಭಾಗ, ಅಭ್ಯಾಸ
ಸಂಯೋಜನೆಯ ಒಂದು ರೂಪ. ಅನುಭವದ ಫಲವಾಗಿ ಸಂಬಂಧಗಳನ್ನು ಕಲ್ಪಿಸಿದಾಗ
ಉಂಟಾಗುತ್ತದೆ. ವಾಸ್ತವಿಕ ದೃಷ್ಟಿಯಲ್ಲಿ ಅದು ಎರಡು ಬಗೆಯದಾಗಿದೆ: 1. ಸಾಪೇಕ್ಷಕ
ಪ್ರತಿವರ್ತನೆ; 2. ಪ್ರತಿಕ್ರಿಯೆಗಳ ಹೊಂದಾಣಿಕೆ, ಬೇರೆ ಬೇರೆ ಚಲನೆಗಳು ಒಂದುಗೂಡಿ
ಹೊಸ ಸಂಯೋಜನೆಗಳಾಗುವುವು. ಅವು ಒಂದಾದ ಮೇಲೆ ಮತ್ತೊಂದು ಕ್ರಮಬದ್ಧವಾಗಿ
ಬರುವುವು. ಮೊದಲನೆಯ ರೂಪದ ಅಭ್ಯಾಸಗಳು ಗೊತ್ತುಗುರಿಯಿಲ್ಲದ ಚಲನಗಳ
ಮತ್ತು ಪ್ರತಿಕ್ರಿಯೆಗಳ ಸಾಮರಸ್ಯದಿಂದ ಉಂಟಾದುವು. ಎರಡನೆಯ ರೂಪದ ಅಭ್ಯಾಸಗಳು
ಹಿಂದೆ ಕಲಿತ ಚಲನವಲನಗಳ ಆಧಾರದಿಂದ ಉಂಟಾದವು. ವೈಯಕ್ತಿಕ ದೃಷ್ಟಿಯಲ್ಲಿ
ಅಭ್ಯಾಸಗಳು ಮಾಂಸಖಂಡದ ಚಲನವಲನಗಳಿಂದ ಉಂಟಾದ ಮನಸ್ಸಿನ ಆವೇಗಗಳು
ಮತ್ತು ಚಲನಾತ್ಮಕ ಗೋಚರಗಳು; ಆದರೆ ಅನೇಕವೇಳೆ ನಮಗೆ ಗೊತ್ತಿಲ್ಲದೆಯೇ
ಚಲನವಲನಗಳು ಅಭ್ಯಾಸಬಲದಿಂದ ಮುಂದುವರಿಯುವುವು.
ಕಲಿಯುವಿಕೆ ಸ್ಥಿರವಾದಾಗ ಅದು ಅಭ್ಯಾಸದ ರೂಪವನ್ನು ಹೊಂದುವುದು. ಇದರಿಂದ
ಎರಡು ವಿಧವಾದ ವ್ಯಾವಹಾರಿಕ ಲಾಭಗಳುಂಟು. ಮೊದಲನೆಯದಾಗಿ ಒಂದು ನಿರ್ದಿಷ್ಟವಾದ
ಫಲವನ್ನು ಸಾಧಿಸಲು ಬೇಕಾಗುವ ಚಲನಗಳನ್ನು ಸುಲಭವಾಗಿಸಿ ನಿರಾಯಾಸವಾಗಿಸುತ್ತದೆ;
ಸಮಯ ಮತ್ತು ಶಕ್ತಿಯನ್ನು ಉಳಿಸುತ್ತದೆ. ಎರಡನೆಯದಾಗಿ ಚಲನೆಗಳ ಪರಿವೆಯಿಲ್ಲದೆಯೇ
ಕೆಲಸ ನಡೆಸಲು ಸಹಾಯಕಾರಿಯಾಗುವುದಲ್ಲದೆ ಕೆಲಸವೂ ತನ್ನಷ್ಟಕ್ಕೆ ತಾನೇ
b
ಉದ್ದೇಶಪೂರ್ವಕವಾಗಿ ಬೆಳೆಯುವ ಹೊಸ ಅಭ್ಯಾಸವನ್ನು ಕುರಿತು ಜೇಮ್ಸ್
ಎಂಬ ಮನಶಾಸ್ತ್ರಜ್ಞನಾಲ್ಕು ಮುಖ್ಯವಾದ ನಿಯಮಗಳನ್ನು ಹೇಳುತ್ತಾನೆ. 1. ಹೊಸದಾಗಿ
ಒಂದು ಅಭ್ಯಾಸವನ್ನು ಮಾಡಿದರೆ ಅದನ್ನು ಎಷ್ಟು ಸಾಧ್ಯವೋ ಅಷ್ಟೂ ದೃಢನಿರ್ಧಾರದಿಂದ
ಪ್ರಾರಂಭಿಸುವುದು. ಅಲ್ಲದೆ ಉದ್ದೇಶಸಾಧನೆಗೆ ಒದಗಬಲ್ಲ ಎಲ್ಲ ಸಂದರ್ಭಗಳನ್ನೂ
ಬಳಸಿಕೊಳ್ಳುವುದು. 2. ಹೊಸ ಅಭ್ಯಾಸ ಭದ್ರವಾಗಿ ಬೇರೂರಿ ನಿಲ್ಲುವವರೆಗೂ ಒಂದು
ಬಾರಿಯೂ ಅದಕ್ಕೆ ಚ್ಯುತಿ ಬಾರದಂತೆ ನೋಡಿಕೊಳ್ಳುವುದು, 3. ಅಭ್ಯಾಸದ ಆಚರಣೆಗಾಗಿ
ಸಂದರ್ಭಗಳು ಒದಗಿದಾಗೆಲ್ಲ ಸದುಪಯೋಗಪಡಿಸಿಕೊಳ್ಳುವುದು, 4. ಅಭ್ಯಾಸವನ್ನು
ತಪ್ಪದೆ ಪ್ರತಿದಿನವೂ ಆಚರಣೆಗೆ ತರುವುದು.
ಅಭ್ಯಾಸಗಳು ರೂಢಿಗೆ ಬರುವ ರೀತಿ ಒಂದೇ ಆದರೂ ವ್ಯಾವಹಾರಿಕ ಸೌಕರ್ಯಕ್ಕಾಗಿ
ಅವುಗಳನ್ನು ಹಲವಾರು ಗುಂಪುಗಳಾಗಿ ವಿಂಗಡಿಸಬಹುದು.
1. ಕುಶಲತೆಯ ಅಭ್ಯಾಸಗಳು: ಇವುಗಳ ಪರಿಶೀಲನೆಯಿಂದ ನಮಗೆ ಅಭ್ಯಾಸದ
ತತ್ತ್ವ ತಿಳಿದುಬಂದಿದೆ. ಅವು ಟೆನ್ನಿಸ್ ಅಥವಾ ಹಾಕಿಯಂಥ ಆಟಗಳು. ಯಾವುದೇ
ವೃತ್ತಿ ಅಥವಾ ಕೆಲಸಗಳಲ್ಲಿನ ಕಾರ್ಯನೈಪುಣ್ಯಗಳನ್ನೇ ಅಲ್ಲದೆ ಹೊಲಿಯುವ, ಹೆಣಿಗೆಯ,
ಟೈಪ್ ಮಾಡುವ ಮತ್ತು ಸಂಗೀತ ವಾದ್ಯಗಳನ್ನು ನುಡಿಸುವ ಅಭ್ಯಾಸಗಳನ್ನೂ ಒಳಗೊಂಡಿವೆ.
2. ವೈಯಕ್ತಿಕ ಅಭ್ಯಾಸಗಳು: ಎಲ್ಲ ಅಭ್ಯಾಸಗಳೂ ವೈಯಕ್ತಿಕವೇ. ಇವು ವೈಯಕ್ತಿಕ
ಸಾಮರ್ಥ್ಯದ ಮುಖ್ಯ ಭಾಗ. ಆದರೂ ಕೆಲವು ಅಭ್ಯಾಸಗಳಿಗೆ ಸಾಮಾಜಿಕ ಪ್ರಾಮುಖ್ಯಕ್ಕಿಂತ
ವೈಯಕ್ತಿಕ ಪ್ರಾಮುಖ್ಯವೇ ಹೆಚ್ಚು. ಉದಾಹರಣೆಗಾಗಿ ಊಟಮಾಡುವುದು, ದೇಹಬಾಧೆ
ತೀರಿಸಿಕೊಳ್ಳುವುದು, ನಿದ್ದೆಮಾಡುವುದು, ಮತ್ತೆ ಎದ್ದೇಳುವುದು ಇತ್ಯಾದಿ, ಇದರಲ್ಲಿ ಲೈಂಗಿಕ
ಮತ್ತು ಶುಭ್ರತೆಯ ಅಭ್ಯಾಸಗಳು ಸೇರಿವೆ.
3. ಸಾಮಾಜಿಕ ಅಭ್ಯಾಸಗಳು: ಸಮಾಜದಲ್ಲಿ ಇತರರೊಂದಿಗೆ ವ್ಯಕ್ತಿ ನಡೆದುಕೊಳ್ಳುವ
ರೀತಿನೀತಿಗಳಿಗೆ ಸಂಬಂಧಿಸಿವೆ. ಅವುಗಳಲ್ಲಿ ಸಾಮಾಜಿಕ ಶಿಷ್ಟತೆ, ನಡೆನುಡಿಗಳಲ್ಲದೆ
ವ್ಯಾಪಾರ ವ್ಯವಹಾರಗಳಲ್ಲಿ ವ್ಯಕ್ತಿಯ ನಡತೆಯೂ ಸೇರುತ್ತದಲ್ಲದೆ ಒಟ್ಟಾರೆ ಅವನ ನೈತಿಕ
ನಡೆವಳಿಕೆಗಳೆಲ್ಲ ಸೇರಿವೆ. ನೈತಿಕಾಭ್ಯಾಸಗಳಲ್ಲಿ ವಿಧೇಯತೆ ಅಥವಾ ಅವಿಧೇಯತೆ,
ಸಮಯನಿಷ್ಠೆ ಅಥವಾ ಆಲಸ್ಯ, ಉದಾರತೆ ಅಥವಾ ಜಿಪುಣತನ, ಜಾಗರೂಕತೆ ಅಥವಾ
ಉದಾಸೀನತೆ ಮುಂತಾದ ಅಭ್ಯಾಸಗಳೂ ಸೇರಿವೆ.
4. ರಾಗೋದ್ವೇಗಗಳಿಗೆ ಸಂಬಂಧಿಸಿದ ಅಭ್ಯಾಸಗಳು: ಇವು ನಮ್ಮ ಭಾವೋದ್ರೇಕಗಳನ್ನು
ಹತೋಟಿಯಲ್ಲಿಡುವ ಕಲಿಕೆಯ ಮೇಲೆ ನಿಂತಿವೆ. ಆದ್ದರಿಂದ ವ್ಯಕ್ತಿಯ ಪರಿಸರ ಇಲ್ಲಿ
ಬಹುಮುಖ್ಯವಾಗುತ್ತದೆ. ತಂದೆತಾಯಿಗಳು, ಗುರುಹಿರಿಯರು ನಮ್ಮ ಭಾವಾವೇಶಗಳನ್ನು
ಹತೋಟಿಯಲ್ಲಿಡಲು ಕಲಿಸಿಕೊಡುವರು. ಮನಸ್ಸಿನ ದೃಢತೆ ಸಹ ಆಜೀವಪರ್ಯಂತ
ಶ್ರದ್ಧೆಯಿಂದ ಬೆಳೆಸಿಕೊಳ್ಳಬೇಕಾದ ಒಂದು ಅಭ್ಯಾಸ. ಈ ಅಭ್ಯಾಸಗಳು ರಾಗೋದ್ವೇಗಗಳನ್ನು
ಅರ್ಥಮಾಡಿಕೊಳ್ಳುವ ಅರ್ಹತೆ, ಪರಿಸರದ ಪ್ರಭಾವತೀವ್ರತೆ, ಪರಾಮರ್ಶನ ಮತ್ತು
ಶಿಕ್ಷಣದಿಂದ ಉಂಟಾಗುತ್ತವೆ.
ಚೆನ್ನಾದ ಕಲಿಕೆಯಿಂದ ಬರುವ ನಡೆವಳಿಕೆಯೇ ಅಭ್ಯಾಸವಲ್ಲದೆ ಮತ್ತೇನೂ ಅಲ್ಲ.
ಬಳಕೆ ತಪ್ಪಿದಲ್ಲಿ ಅದನ್ನೂ ಇತರ ಅನೇಕ ವಿಷಯಗಳಂತೆ ಮರೆಯಬಹುದು. ಆದರೆ
ಕಲಿತ ಅಭ್ಯಾಸವನ್ನು ಬಿಡುವುದು ಕಷ್ಟ. ರೂಪುಗೊಂಡ ಮೇಲೆ ಅದು ಶಾಶ್ವತವಾಗಿ
ನಿಲ್ಲುತ್ತದೆ. ಅದನ್ನು ಮರೆಯುವುದೋ ಅಥವಾ ಬಿಟ್ಟುಬಿಡುವುದೋ ಬಹಳ ಕಷ್ಟ
ಒಳ್ಳೆಯ ಅಭ್ಯಾಸಗಳಿಗಿಂತ ಕೆಟ್ಟವಕ್ಕೆ ಈ ಸೂತ್ರ ಪೂರ್ಣ ಅನ್ವಯಿಸುತ್ತದೆ. ಒಳ್ಳೆಯ
ಅಭ್ಯಾಸವನ್ನು ರೂಢಿಗೆ ತರುವುದು ಕಷ್ಟ ತಂದಮೇಲೂ ಅದು ಶಾಶ್ವತವಾಗಿ ನಿಲ್ಲುತ್ತದೆಂದು
ಹೇಳಲಾಗದು, ಸುಖ ಮತ್ತು ಸೋಮಾರಿತನದ ಆಶೆಯಿಂದಾಗಿ ಕಲಿತ ಒಳ್ಳೆಯ ಅಭ್ಯಾಸ
ಕೈನುಣುಚಿ ಹೋಗಬಹುದು. ಆದರೆ ದುಷ್ಟ ಅಭ್ಯಾಸಗಳು ಬೇಗ ಸುಲಭವಾಗಿ ಬಂದು
ಕೊನೆಯನಕ ಅನಾಯಾಸವಾಗಿ ನಿಲ್ಲುತ್ತವೆ. ಧೂಮಪಾನ ಮತ್ತು ಮದ್ಯಸೇವನೆ ಮುಂತಾದ
ಕೆಟ್ಟ ಅಭ್ಯಾಸಗಳನ್ನು ಮುರಿಯಬಲ್ಲ ಯಾವುದೇ ಒಂದು ಸಫಲವಿಧಾನ ಹುಡುಕುವುದು
ಬಹು ಕಷ್ಟದ ಕೆಲಸ. ಹಾಗೆಮಾಡಲು ಹಿಂದಿನ ಅಭ್ಯಾಸದ ಪ್ರತಿಕ್ರಿಯೆಗಳನ್ನು ತಡೆಯುವ
ಹೊಸ ಪ್ರತಿಕ್ರಿಯೆಗಳ ಬೆಳೆವಣಿಗೆ ಆವಶ್ಯಕ. ಹಳೆಯ ಅಭ್ಯಾಸಗಳನ್ನು ವಿರೋಧಿಸುವ
ಬಗ್ಗೆ, ಗತ್ರಿ ಎಂಬಾತ ಬಿಡಿಯಾಗಿಯೋ ಅಥವಾ ಬೇರೆಯಾಗಿಯೋ ಬಳಸುವಂಥ
ನಾಲ್ಕು ವಿಧಾನಗಳನ್ನು ಸೂಚಿಸಿದ್ದಾನೆ: ಅವಕ್ಕೆ ಹೊಂದದ ನಡೆವಳಿಕೆಗಳನ್ನು ಆಚರಣೆಗೆ
ತರುವುದು, ಅವುಗಳ ಅತಿಬಳಕೆಯಿಂದ ಅಸಹ್ಯ ಹುಟ್ಟುವಂತೆ ನಡೆಯುವುದು, ಬಳಕೆಯನ್ನು<noinclude></noinclude>
n7tbb2sgb2fc0re8lhc0xzsw23rmvfl
ಪುಟ:Mysore-University-Encyclopaedia-Vol-1-Part-1.pdf/೩೯೨
104
118679
314916
2026-05-01T18:05:20Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೩೯೨ ಅಭ್ಯಾಸ ಪಾಠಗಳು ಸಾಧ್ಯವಾದಷ್ಟು ಮಿತಿಗೊಳಿಸುವುದು ಮತ್ತು ಪರಿಸರವನ್ನು ಪೂರ್ತ ಬದಲಿಸುವುದು. ಇವುಗಳಲ್ಲಿ ಯಾವುದು ಅತ್ಯುತ್ತಮ ವಿಧಾನವೆಂಬುದು ತೊಡೆದುಹಾಕಬೇಕಾಗಿರುವ ಅಭ್ಯಾಸದ ಸ್ವಭಾವ, ಪ್ರಾಬಲ್ಯ, ಕಾಲಾವ...
314916
proofread-page
text/x-wiki
<noinclude><pagequality level="1" user="Pragathi. BH" /></noinclude>೩೯೨
ಅಭ್ಯಾಸ ಪಾಠಗಳು
ಸಾಧ್ಯವಾದಷ್ಟು ಮಿತಿಗೊಳಿಸುವುದು ಮತ್ತು ಪರಿಸರವನ್ನು ಪೂರ್ತ ಬದಲಿಸುವುದು.
ಇವುಗಳಲ್ಲಿ ಯಾವುದು ಅತ್ಯುತ್ತಮ ವಿಧಾನವೆಂಬುದು ತೊಡೆದುಹಾಕಬೇಕಾಗಿರುವ
ಅಭ್ಯಾಸದ ಸ್ವಭಾವ, ಪ್ರಾಬಲ್ಯ, ಕಾಲಾವಧಿಗಳನ್ನು ಅವಲಂಬಿಸಿದೆ.
(3.025)
ಅಭ್ಯಾಸ ಪಾಠಗಳು : ಮಕ್ಕಳು ತಾವು ಹೊಸದಾಗಿ ಕಲಿತ ವಿಷಯಗಳನ್ನೂ
ಕೌಶಲಗಳನ್ನೂ ಪುನರಾವರ್ತಿಸಿಕೊಂಡು ದೃಢಪಡಿಸಿಕೊಳ್ಳಲು ಶಿಕ್ಷಕರು ಕಲ್ಪಿಸುವ
ಅವಕಾಶಗಳು (ಎಕ್ಸರ್ಸೈಸಸ್). ಹೇಳಿಕೊಟ್ಟ ಮಾದರಿ ಪಾಠಗಳಂತಿದ್ದು, ಅದಕ್ಕೆ ಹತ್ತಿರದ
ಸಂಬಂಧಗಳನ್ನುಳ್ಳ ಇತರ ಜಾತಿಯಳನ್ನೂ
ಒಳಗೊಂಡ ಗ್ರಾವಳಿಯನ್ನು ಮಕ್ಕಳಯರು
ಇಟ್ಟು ಅವನ್ನು ಬಿಡಿಸಲು ಹೇಳುವುದರಿಂದ ಕಲಿತ ಪಾಠ ನೆನಪಿನಲ್ಲಿ ನಿಲ್ಲುತ್ತದಲ್ಲದೆ
ಮಕ್ಕಳ ಬುದ್ಧಿಕೌಶಲ ಹೆಚ್ಚುತ್ತದೆ. ಅಭ್ಯಾಸ ಪ್ರಶ್ನಾವಳಿ ಹೊಸದಾಗಿ ಕಲಿತ ವಿಷಯಗಳಿಗೆ
ಸಂಬಂಧಿಸಿರಬೇಕು ಮತ್ತು ಮಕ್ಕಳ ಶಕ್ತಿಗೆ ಮೀರಿರಬಾರದು. (ಎಂ.ವಿ.ಆರ್.)
ಅಭ್ಯುದಯ ಮತ್ತು ನಿಯಸ : ಅಭಿವೃದ್ಧಿಗೆ ಕಾರಣವಾದ ಒಂದು
ಶ್ರಾದ್ಧ. ನಾಂದೀಶ್ರಾದ್ಧವೆಂದೂ ಹೆಸರು. ಮಂಗಳಕಾರ್ಯಾರಂಭಕ್ಕೆ ಮೊದಲು ಇದನ್ನು
ಮಾಡುವುದು ಇಂದೂ ಆಚರಣೆಯಲ್ಲಿದೆ. ಮಂಗಳಕರವೇ ಅಭ್ಯುದಯ, ಮೋಕ್ಷವೇ
ನಿಶ್ಚಯಸ, ವಿಧ್ಯುಕ್ತ ಕರ್ಮಾನುಷ್ಠಾನದಿಂದ ಇಹದಲ್ಲಿ ಅಭ್ಯುದಯವೂ ಪರದಲ್ಲಿ
ನಿಷ್ಕಲಸವೂ ಉಂಟಾಗುತ್ತವ ಎಂದು ಶಾಸ್ತ್ರಗಳಲ್ಲಿ ಹೇಳಿದ. (ಎಸ್.ಎನ್.ಕೆ.)
ಅಭ್ರಕ : ಒಂದು ಬಗೆಯ ಖನಿಜ. ರೂಢಿಯ ಹೆಸರು ಕಾಗೆಬಂಗಾರ (ಮೈಕ).
ಜ್ವಾಲಾಮುಖಿಯ ಶಿಲಾಪ್ರವಾಹದ ಮೂಲಕ ಉತ್ಪನ್ನವಾಗಿ ಅದೇ ಮೂಲದ ಶಿಲೆಗಳಲ್ಲಿ
ಅಥವಾ ಸ್ವತಂತ್ರವಾಗಿ ಪದರಗಳ ರೂಪದಲ್ಲಿ ದೊರೆಯುತ್ತದೆ. ರಾಸಾಯನಿಕವಾಗಿ
ಇದರಲ್ಲಿ ಎರಡುವಿಧ: ಪೊಟಾಷ್ ಅಭ್ರಕ ಅಥವಾ ಶ್ವೇತ ಅಭ್ಯಕ; ಮಸ್ಕೊವೈಟ್-
[HKAl2(SiO4) 3]; ಫೆರೊಮ್ಯಾಗ್ನಿಷಿಯಂ ಅಬ್ರಕ ಅಥವಾ ಶ್ಯಾಮ ಅಬ್ರಕ-
[KHMgAlg(SiOA)6]. ಅಭಕದ ವಿವಿಧ ಬಗೆಗಳ ಒಟ್ಟು ಹೆಸರು ಅಬ್ರಕವರ್ಗ.
ಮಸ್ಕೊವೈಟ್, ಪರಾಗೊನೈಟ್, ಲೆಪಿಡೊಲೈಟ್, ಜಿನ್ ವಾಲ್ಪೆಡ್, ಬಯೊಟೈಟ್ ಮತ್ತು
ಫ್ಲಾಗೊಪೈಟ್' ಅಭಕವರ್ಗದ ಮುಖ್ಯ ವಿಭಾಗಗಳು, ಮಸ್ಕೊವೈಟ್ (ಬಿಳಿ ಅಥವಾ ತಿಳಿಹಸಿರು
ಅಥವಾ ತಿಳಿಗೆಂಪು), ಲೆಪಿಡೊಲೈಟ್ (ಲಿಥಿಯಂ ಅಬ್ರಕ, ಊದಾ) ಫ್ಲಾನೊಸೈಟ್
(ಮ್ಯಾಗ್ನಿಷಿಯಂ ಅಬ್ರಕ, ಎಣ್ಣೆಗೆಂಪು, ಮತ್ತು ಬಯೊಟೈಟ್, ಕಪ್ಪು)-ಇವೆಲ್ಲವೂ ಮಾನೊಕ್ಲಿನಿಕ್
ಹರಳುವರ್ಗಕ್ಕೆ ಸೇರಿನ ಹೊರ ಆಹಾರದಲ್ಲಿ ಫಾಕೃತಿ, ಮುಸ್ತಾಕೃತಿ ಮತ್ತು ತೆಳುವಾದ
ರೇಕುಗಳ ಮುದ್ದೆಯಾಕೃತಿಗಳಲ್ಲಿ ಇವನ್ನು ಕಾಣಬಹುದು. ಇವುಗಳ ತೆಳುವರ್ಣರಹಿತ
ಪೊರೆಗಳನ್ನು ಕಷ್ಟವಿಲ್ಲದೆ ಒರೆಗಲ್ಲಿನ ಮೇಲೆ ಉಜ್ಜಬಹುದು. ಒರೆ ವರ್ಣರಹಿತ. ಇಲ್ಲವೆ
ಬಿಳಿಗಾಜು, ಮತ್ತು ಅಥವಾ ರೇಷ್ಮೆಯಂತೆ ಹೊಳಪು; ಮಿತ ಪಾರದರ್ಶಕ. ಉತ್ತಮ
ಬಗೆಯ ಸೀಳುಗಳಿರುವ ಕಾರಣ ಇವನ್ನು ಪುಸ್ತಕದಲ್ಲಿನ ಹಾಳೆಗಳಂತೆ ಸುಲಭವಾಗಿ
ಬಿಡಿಸಬಹುದು. ಮಸ್ಕೊವೈಟ್ ಅಥವಾ ಫ್ಲಾಗೊಸೈಟ್ ಅಭಕದ ರೇಕುಗಳು 14000
ಅಥವಾ ಒಂದು ಮಿಲಿಮೀಟರಿನಷ್ಟು ತೆಳು. ಹೀಗೆ ಬಿಡಿಸಿದ ತೆಳುರೇಕುಗಳು ಮುರಿಯದೆ
ಯಾವ ಆಕಾರಕ್ಕೆ ಬೇಕಾದರೂ ಬಾಗುತ್ತವೆ. ಉತ್ತಮ ಸ್ಥಿತಿಸ್ಥಾಪಕಶಕ್ತಿಯನ್ನು ಹೊಂದಿದ್ದು
ತಮ್ಮ ಮೊದಲಿನ ಆಕಾರವನ್ನು ಸ್ವಲ್ಪವೂ ಕೆಡಿಸಿಕೊಳ್ಳುವುದಿಲ್ಲ. ಬಿಗುಮ ಉತ್ತಮ ದರ್ಜೆಯದು.
ಇವುಗಳ ಕಾಠಿಣ್ಯ 2-2.5 ಅಂದರೆ ಉಗುರಿನಿಂದ ಖನಿಜವನ್ನು ಗೀರಬಹುದು.
ಸಾಪೇಕ್ಷಸಾಂದ್ರತೆ 2-76-3.
ರಾಸಾಯನಿಕ ಸಂಯೋಜನೆಯಲ್ಲಿ ಅಬ್ರಕಗಳನ್ನು ಆರ್ಥೈಸಿಲಿಕೇಟ್ಗಳೆಂದೂ
ಪರಮಾಣುರಚನೆಗನುಗುಣವಾಗಿ ಹಾಳೆ (ಶೀಟ್) ಸಿಲಿಕೇಟ್ಗಳೆಂದೂ ನಿರ್ಣಯಿಸಲಾಗಿದೆ.
ಇವುಗಳಲ್ಲಿ ಮುಖ್ಯವಾಗಿ ಅಲ್ಯೂಮಿನಿಯಂ, ಪೊಟ್ಯಾಸಿಯಂ ಮತ್ತು ಜಲಜನಕ ಧಾತುಗಳ
ಅನೇಕ ವೇಳೆ ಮೆಗ್ನಿಸಿಯಂ ಮತ್ತು ಫೆರಸ್ ಕಬ್ಬಿಣ, ಕೆಲವು ವೇಳೆ ಫೆರಿಕ್ ಕಬ್ಬಿಣ,
ಸೋಡಿಯಂ, ಲಿಥಿಯಂ, ರುಬಿಡಿಯಂ ಮತ್ತು ಸೀಸಿಯಂ ಧಾತುಗಳೂ ಅಪೂರ್ವವಾಗಿ
ಬೇರಿಯಂ, ಮ್ಯಾಂಗನಿಸ್, ಕ್ರೋಮಿಯಂ, ಕ್ಲೋರಿನ್ ಮತ್ತು ಟೈಟೀನಿಯಂ ಸಹ ಅಲ್ಪ
ಪ್ರಮಾಣದಲ್ಲಿ ಕಂಡುಬರುತ್ತವೆ.
ಉತ್ತಮ ವಿಷ್ಣುಲೋಥಳ ಮತ್ತು ಶಾಖಸಿರೋಧಶಕ್ತಿ ಇವುಗಳ ವಿಶೇಷಗಳು,
ರಾಸಾಯನಿಕದ್ರಾವಕಗಳು ಅಭ್ರಕಗಳನ್ನು ಸುಲಭವಾಗಿ ಕರಗಿಸಲಾರವು. ಅಲ್ಲದೆ ಹೆಚ್ಚಿನ
ಉಷ್ಣಕ್ಕೆ ಒಡ್ಡಿದಾಗ ಇವು ಸುಲಭವಾಗಿ ಕರಗುವುದೂ ಇಲ್ಲ.
ಅಪಕಗಳನ್ನು ಬಹುಮುಟ್ಟಿಗೆ ಗಾನ್, ಸಯನೈಟ್ ಮತ್ತು ಷೆಟೈಟ್ ಮುಂತಾದ
ಅಗ್ನಿಶಿಲೆಗಳಲ್ಲೂ ರೂಪಾಂತರಿತಶಿಲೆಗಳಾದ ನೈಸ್ (ಪಟ್ಟಿಶಿಲೆ) ಮತ್ತು ಷಿಸ್ಟ್ಗಳಲ್ಲೂ
(ಪದರಶಿಲೆ) ಕಾಣಬಹುದು. ಅಲ್ಲದೆ ಜಲಜಶಿಲೆಗಳಾದ ಮರಳು ಶಿಲೆಗಳಲ್ಲಿ ಸಾಮಾನ್ಯವಾಗಿ
ಶ್ವೇತಾಭಕದ ಸಣ್ಣ ಸಣ್ಣ ರೇಕುಗಳನ್ನು ಕಾಣಬಹುದು. ಈ ಬಗೆಯ ಆನುಷಂಗಿಕ
ಶಿಲೆಗಳಲ್ಲಿ ಕೃಷ್ಣಾಭಕ ಕಾಣುವುದೇ ಅಪೂರ್ವ.
ಅಭ್ರಕದ ಗಣಿಗಳು ಅಗ್ನಿಶಿಲೆಗಳಾದ ಪೆಣ್ಮಟೈಟ್ ಒಡ್ಡುಗಳಲ್ಲಿ ಕಂಡುಬರುತ್ತವೆ. ಈ
ಶಿಲೆ ಕ್ವಾರ್ಟ್ಸ್ ಮತ್ತು ಫೆಲ್ಡ್ ಸ್ಟಾರ್ ಬಹು ದಪ್ಪ ದಪ್ಪ ಕಣಗಳಿಂದಾದುದು. ಈ ಖನಿಜಗಳ
ನಡುವೆ ಅಲ್ಲಲ್ಲಿ ಅಭಕದ ಗುಚ್ಛಗಳನ್ನು ನೋಡಬಹುದು. ಹಲವು ಬಾರಿ ಅಬ್ರಕ ದೊಡ್ಡ
-
– ಅಲ್ಲ
ಪುಸ್ತಕಗಳಂತೆ ಹುದುಗಿರುವುದೂ ಉಂಟು ನೆವೈಟ್ಗಳಲ್ಲಿ ಸಾಮಾನ್ಯವಾಗಿ ಮತ್ತೊಬೈಲ್
ಮತ್ತು ಲೆಪಿಡೊಲೈಟ್ ಅಭಕಗಳಿರುತ್ತವೆ. ಹಲವು ವೇಳೆ ಮಾನಜೈಟ್, ಪಿಚ್ ಬ್ಲೆಂಡ್,
ಟೂರ್ಮಲೀನ್, ಗಾರೈಟ್ ಮಾನಜೈಟ್, ಗಾರೆಟ್ ಅಪಟೈಟ್, ಬೆರಿಲ್, ಕೊಲಂಬೈಟ್-
ಟ್ಯಾಂಟಲೈಟ್, ಈ ಮೊದಲಾದ ಖನಿಜಗಳನ್ನೂ ನೋಡಬಹುದು. ಬಯೊಟೈಟ್
ರೂಪಾಂತರವರ್ಗದ ಪದರ ಶಿಲೆಗಳಲ್ಲಿ ಕಂಡುಬರುತ್ತದೆ.
ಅಭಕ ದೊರೆಯುವ ಅನೇಕ ಪೆಗಟೈಟ್ ಒಡ್ಡುಗಳಲ್ಲಿ ಒಂದು ಬಗೆಯ ವಲಯಾಕಾರದ
ವಿನ್ಯಾಸವನ್ನು ಗುರುತಿಸುವುದು ಸಾಧ್ಯ ಕೇಂದ್ರಭಾಗದಲ್ಲಿ ಆರ್ಟ್ಸ್ ಇದ್ದು ಅದರ ಅಕ್ಕಪಕ್ಷ
ಫೆಲ್ಡ್ಸ್ಟಾರ್ ಇರುತ್ತದೆ. ಇವೆರಡರ ಅಥವಾ ಫೆಲ್ಡ್ ಸ್ಟಾರ್ ಮತ್ತು ನಾಡಶಿಲೆಯ ಮಧ್ಯೆ
ಅಕ ಶೇಖರವಾಗುತ್ತದೆ. ಫ್ಲಾಗೋಸೈಟ್ ಪೈರಾಕ್ಸಿನ್ ಪೆಗಟೈಟ್ ಮೊದಲಾದ ಪ್ರತ್ಯಾಮ್ಮಿಯ
ಒದ್ದುಪಿಲೆಗಳಲ್ಲೂ ಮೆಲ್ಲೀಸಿಯಂ ಸುಂಕಿ ಅಥವಾ ಡಾಲಿ ಮೈಟ್ಗಳಲ್ಲೂ ದೊರೆಯುತ್ತದೆ.
ಪೆಗ್ನಟೈಟ್ ಒಡ್ಡುಶಿಲೆಗಳಲ್ಲಿ ಕಾವುನೀರಿನ (ಹೈಪೊಥರ್ಮಲ್) ಕಾರ್ಯಾಚರಣೆಯಿಂದ
ಅಭ್ರಕ ಉಂಟಾಗಿರುವ ಸ್ಪಷ್ಟ ಕುರುಹುಗಳನ್ನು ಕಾಣಬಹುದು.
ಭಾರತ ಮತ್ತು ಬ್ರೆಜಿಲ್ ಅಭಕ ಹೆಚ್ಚಾಗಿ ದೊರೆಯುವ ಸ್ಥಳಗಳು. ಪ್ರಪಂಚದ
ಅಭಕದ ಮಾರುಕಟ್ಟೆಯಲ್ಲಿ ಭಾರತದ ಸ್ಥಾನ ಬಹು ಪ್ರಮುಖ, ಒಟ್ಟು ಬೇಡಿಕೆಯ
ಸುಮಾರು 80ರಷ್ಟು ಭಾಗವನ್ನು ಭಾರತವೇ ಒದಗಿಸುತ್ತದೆ. ಮಸ್ಕೊವೈಟ್ ಅಭ್ಯಕ ಆಂಧ್ರಪ್ರದೇಶ,
ಬಿಹಾರ್, ಬಂಗಾಲ, ಮೈಸೂರು, ಮಧ್ಯಪ್ರದೇಶ, ಒರಿಸ್ಸ ಮತ್ತು ರಾಜಸ್ತಾನಗಳಲ್ಲಿ
ದೊರೆಯುತ್ತದೆ. ಫ್ಲಾಗೊಸೈಟ್ ಕೇರಳದ ಕ್ವಿಲಾನ್ ಜಿಲ್ಲೆ, ಆಂಧ್ರದ ವಿಶಾಖಪಟ್ಟಣ ಮತ್ತು
ತಮಿಳುನಾಡಿನ ಸುತ್ತೂರು ಜಿಲ್ಲೆಗಳಿಗ ಲಿಲೈಟ್ ರಾಜಸ್ತಾನ ಮತ್ತು
ಬಿಹಾರ ಪ್ರಾಂತಗಳಿಗೂ ಸೀಮಿತವಾಗಿವೆ.
ನಮ್ಮ ದೇಶದ ಉತ್ಪನ್ನದ ಬಹುಭಾಗ ಬಿಹಾರ್, ರಾಜಸ್ತಾನ ಮತ್ತು ಆಂಧ್ರಪ್ರದೇಶಗ
ಳಿಂದ ಬರುತ್ತಿದೆ. ಇವುಗಳಲ್ಲಿ ಬಹು ಹೆಸರುವಾಸಿಯೆನಿಸಿದ ಬಿಹಾರಿನ ಅಭಕದ ಜಾಡು
ಸು. 32 ಕಿಮೀ ಅಗಲವಿದ್ದು ಸು. 145 ಕಿಮೀ ಉದ್ದಕ್ಕೂ ಹರಡಿದೆ. ಇದು ಗಯಾ
ಜಿಲ್ಲೆಯಲ್ಲಿ ಪ್ರಾರಂಭವಾಗಿ ಹಜಾರಿಬಾಗ್ ಮತ್ತು ಮಾಂಫೀರ್ ಜಿಲ್ಲೆಗಳಲ್ಲಿ ಹಾದು
ಭಾಗಲ್ಲುರ ಜಿಲ್ಲೆಯಲ್ಲಿ ಕೊನೆಮುಟ್ಟುತ್ತದೆ. ದೇಶದ ಅತ್ಯುತ್ತಮ ಮಸ್ಕೊವೈಟ್ ಗಣಿಗಳನ್ನು
ಕೋಡರ್ಮ, ಗವಾನ್ ಮತ್ತು ಪರ್ಸಬಾದ್ ಸುತ್ತಮುತ್ತ ನೋಡಬಹುದು. ಒಟ್ಟು ಉತ್ಪನ್ನದ
ಸುಮಾರು ಅರ್ಧದಷ್ಟನ್ನು ಇವು ಪೂರೈಸುತ್ತವೆ. ಈ ಅಭಕ ತಿಳಿಗೆಂಪು ಛಾಯೆಯಿಂದ
ಕೂಡಿದ್ದು ಯಾವ ಲೋಪದೋಷಗಳಿಲ್ಲದೆ ಉತ್ತಮ ಪಾರದರ್ಶಕವಾದ ಹಾಳೆಗಳ
ರೀತಿಯಲ್ಲಿದೆ. ಇದರ ಹೆಸರು ರೂಬಿಮೈಕ, ರಾಜಸ್ತಾನದಲ್ಲಿ ಅಭಕವನ್ನು ಹೊಂದಿರುವ
ಪೆಗ್ನಟೈಟ್ಗಳ ಜಾಡು 96 ಕಿಮೀ ಅಗಲ 320 ಕಿಮೀ ಉದ್ದವಾಗಿದ್ದು ಜೈಪುರದಿಂದ
ಉದಯಪುರದವರೆಗೂ ವಿಸ್ತರಿಸಿದೆ. ಭಿಲ್ವಾರ, ಟೋಂಕ್, ಅಜೇರ್, ಜೈಪುರ ಮತ್ತು
ಉದಯಪುರ ಜಿಲ್ಲೆಗಳಲ್ಲಿ ಅಭಕದ ಗಣಿಗಳಿವೆ. ಇವುಗಳಲ್ಲಿ ದೊರೆಯುವ ಕೆಂಪು ಮತ್ತು
ಹಸುರು ಛಾಯೆಯಿಂದ ಕೂಡಿದ ಅಭ್ರಕ ಬಿಹಾರಿನದರಷ್ಟು ಉತ್ತಮವಲ್ಲ.
ಆಂಧ್ರಪ್ರದೇಶದ ಅಭಕದ ಜಾಡು ಗೂಡೂರು ಮತ್ತು ಸಂಗಂ ನಡುವೆ 96 ಕಿಮೀ
ಹರಡಿದ್ದು 12-16 ಕಿಮೀ ಅಗಲವಾಗಿದೆ. ಅದರಲ್ಲೂ ಗೂಡೂರು ಮತ್ತು ನೆಲ್ಲೂರು
ಅಬ್ರಕದ ಗಣಿಗಳಿಗೆ ಬಹು ಪ್ರಸಿದ್ಧ. ಇಲ್ಲಿ ದೊರೆಯುವ ಅಭ್ರಕ ಬಹುಮಟ್ಟಿಗೆ ಹಸುರು
ಛಾಯೆಯದು.
ಅಭಕದ ಬೆಲೆ ಅದರ ಗುಣಗಳನ್ನು ಅವಲಂಬಿಸಿದೆ. ಯಾವ ಬಗೆಯ ಲೋಪ
ದೋಷಗಳಿಲ್ಲದೆಯೂ ಬಿರುಕುಗಳಿಲ್ಲದೆಯೂ ಸಾಧ್ಯವಾದಷ್ಟು ಅಗಲವಾಗಿಯೂ ಇದ್ದಲ್ಲಿ
ಬೆಲೆ ಹೆಚ್ಚು. ಹೀಗಾಗಿ ಶಿಲೆಯಲ್ಲಿ ಹುದುಗಿರುವ ಅಭಕವನ್ನು ಬಹು ಜಾಗರೂಕತೆಯಿಂದ
ಬಿಡಿಸಬೇಕು. ಪುಸ್ತಕಗಳೋಪಾದಿಯಲ್ಲಿರುವ ಅಬ್ರಕ 15-30 ಸೆಂಮೀ ಅಗಲವಿದ್ದು 8-
10 ಸೆಂಮೀ ಮಂದವಾಗಿದ್ದು ಅಸಂಖ್ಯಾತ ತೆಳುಪೊರೆಗಳಿಂದ ಕೂಡಿರುತ್ತದೆ. ಮೊದಲು
ಈ ಪುಸ್ತಕಗಳಿಂದ ಹಾಳೆಗಳನ್ನು ಬಿಡಿಸಿ ಒಪ್ಪಮಾಡುತ್ತಾರೆ. ಬಿಹಾರಿನಲ್ಲಿ ಇದಕ್ಕೆ
ಕುಡುಗೋಲನ್ನು ಉಪಯೋಗಿಸುವ ಕಾರಣ ಅಲ್ಲಿನ ಅಭಕವನ್ನು ಕುಡುಗೋಲಿನಿಂದ
ಒಪ್ಪಮಾಡಿದ ಅಭಕವೆಂದೂ (ಸಿಕಲ್ ಟ್ರಸ್ಟ್ ಮೈಕ), ಆಂಧ್ರ ಪ್ರದೇಶದಲ್ಲಿ ಚಾಕು
ಅಥವಾ ಕತ್ತರಿಯನ್ನು ಉಪಯೋಗಿಸುವುದರಿಂದ ಅಲಗಿನಿಂದ ಒಪ್ಪುಮಾಡಿದ ಅಭಕವೆಂದೂ
(ಷಿಯರ್ ಟ್ರಸ್ಟ್ ಮೈಕ) ಕರೆದಿದ್ದಾರೆ. ಹೀಗೆ ಒಪ್ಪಮಾಡಿದ ಅಭಕವನ್ನು ಹಾಳೆ ಅಭ್ಯಕ
(ಷೀಟ್ ಮೈಕ) ಅಥವಾ ಚದರ ಅಭ್ಯಕ (ಬ್ಲಾಕ್ ಮೈಕ) ಎನ್ನುತ್ತಾರೆ. ಅನಂತರ ಖನಿಜದ
ಬಣ್ಣ ಮತ್ತು ಉದ್ದಗಲವನ್ನು ಅನುಸರಿಸಿ ಮೊರೆಗಳು (ಫಿಲ್ಟ್ಸ್) ಚೂರುಗಳು (ಸಿಟಿಂಗ್ಸ್),
ಪಂಚ್, ವೃತ್ತ ಮತ್ತು ವಾಷರ್' ಎಂದು ವಿವಿದದರ್ಜೆಗಳನ್ನಾಗಿ ವಿಂಗಡಿಸುತ್ತಾರೆ.
ಒಪ್ಪಮಾಡಿ ವಿಂಗಡಿಸುವ ಕೆಲಸದಲ್ಲಿ ಬಿಹಾರಿನ ಗಣಿಯ ಕೆಲಸಗಾರರು ಬಹು
ನಿಷ್ಣಾತರು. ಅವರಿಗೆ ಈ ಕೆಲಸ ಬಹುಕಾಲದಿಂದ ಒಂದು ಕಲೆಯಾಗಿ ಪರಿಣಮಿಸಿದೆ.
ಇಂದಿಗೂ ಅನೇಕ ದೇಶಗಳು ಈ ಕಾರ್ಯಕ್ಕಾಗಿ ತಮ್ಮಲ್ಲಿ ದೊರೆಯುವ ಅಭಕವನ್ನು
ನಮ್ಮ ದೇಶಕ್ಕೆ ರಫ್ತು ಮಾಡುವುದುಂಟು.<noinclude></noinclude>
kh7a6td3zjv0kec821lpjsueka09979
ಪುಟ:Mysore-University-Encyclopaedia-Vol-1-Part-1.pdf/೩೯೩
104
118680
314917
2026-05-01T18:05:29Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅಭ್ರಕಚೂರ್ಣ ಅಮಮರಿ ಉಪಯೋಗಗಳು : ಬಿಳಿಯ ಅಭಕವನ್ನು ಮುಖ್ಯವಾಗಿ ವಿದ್ಯುಚ್ಛಕ್ತಿಯ ಸಲಕರಣೆಗಳ ತಯಾರಿಕೆಯಲ್ಲಿ ವಿದ್ಯುತ್ ನಿರೋಧಕವಸ್ತುವಾಗಿ ಬಳಸುತ್ತಾರೆ. ಡೈನಮೋ, ಮೋಟಾರ್, ಕೃತಕ ಅಯಸ್ಕಾಂತಗಳು, ವೈರ್ಸ್ ಉಪಕರಣ...
314917
proofread-page
text/x-wiki
<noinclude><pagequality level="1" user="Pragathi. BH" /></noinclude>ಅಭ್ರಕಚೂರ್ಣ ಅಮಮರಿ
ಉಪಯೋಗಗಳು : ಬಿಳಿಯ ಅಭಕವನ್ನು ಮುಖ್ಯವಾಗಿ ವಿದ್ಯುಚ್ಛಕ್ತಿಯ ಸಲಕರಣೆಗಳ
ತಯಾರಿಕೆಯಲ್ಲಿ ವಿದ್ಯುತ್ ನಿರೋಧಕವಸ್ತುವಾಗಿ ಬಳಸುತ್ತಾರೆ. ಡೈನಮೋ, ಮೋಟಾರ್,
ಕೃತಕ ಅಯಸ್ಕಾಂತಗಳು, ವೈರ್ಸ್ ಉಪಕರಣಗಳು ನ್ಯೂಸ್ ಪೆಟ್ಟಿಗೆಗಳು, ಸ್ಪಾರ್ಕ್ಪ್ಲಗ್,
ರೇಡಿಯೋ, ರೇಡಾರ್, ಟೆಲಿವಿಷನ್ ಮತ್ತು ಟೆಲಿಫೋನ್ಗಳ ತಯಾರಿಕೆಗೆ ಅಭ್ರಕ
ಅತ್ಯವಶ್ಯ. ಸ್ವಚ್ಛವಾದ ಗಾಜಿನಂತಿರುವ ಮಸ್ಕೊವೈಟ್ ಅಧ್ರಕದ ಅಗಲವಾದ ಹಾಳೆಗಳನ್ನು
ವಿದ್ಯುದೊಲೆಗಳು, ಚಿಮಣಿಗಳು, ಕುಲುಮೆಗಳು ವಿಶೇಷರೀತಿಯ ಕನ್ನಡಕಗಳು, ಟೋಸ್ಟರ್
ಮತ್ತು ವಿದ್ಯುತ್ ಕಾವಲಿಗಳಲ್ಲಿ ಉಪಯೋಗಿಸುತ್ತಾರೆ.
ಅಭಕದ ಸಣ್ಣ ಸಣ್ಣ ಚೂರುಗಳಿಂದ ಮೈಕನೈಟ್, ಮೈಕಾಬಟ್ಟೆ ಮತ್ತು ಮೈಕಾಟೇಪುಗಳನ್ನು
ತಯಾರಿಸುತ್ತಾರೆ. ಪುಡಿ ಅಭಕದಿಂದ ಹಗುರವಾದ ಶಾಖನಿರೋಧಕ ಇಟ್ಟಿಗೆಗಳು,
ದ್ರವಬಣ್ಣಗಳು, ವಿಶೇಷ ರೀತಿಯ ಕಾಗದ, ರಬ್ಬರ್ ಮತ್ತು ಪ್ಲಾಸ್ಟಿಕ್ ವಸ್ತುಗಳು ಮತ್ತು
ಎಳೆಗಳನ್ನು (ಬಿಕೆಂಟ್ಸ್) ಹಂಸಾರಿಕ್ಕಾರ, ಅಕಭಸ್ಯ ಅಬ್ರನ್ ನನ್ನು
ಹಲವು ಬಗೆಯ ಆಯುರ್ವೇದ ಮತ್ತು ಯುನಾನಿ ಔಷಧಗಳಲ್ಲಿ ಉಪಯೋಗಿಸುವುದುಂಟು.
ಲೆಪಿಡೊಲೈಟ್ ಅಭ್ರಕ ಲಿಥಿಯಂ ಖನಿಜದ ಮುಖ್ಯವಾದ ಅದುರುಗಳಲ್ಲೊಂದು. ಲಿಥಿಯಂ
ಲೋಹ ಪಡೆಯಲು ಮತ್ತು ಗಾಜು, ಪಿಂಗಾಣಿ ಮತ್ತು ಎನ್ಯಾಮಲ್ ವಸ್ತುಗಳ
ತಯಾರಿಕೆಯಲ್ಲಿ ಇದರ ಮುಖ್ಯ ಉಪಯೋಗ ವುಂಟು. ಈಚೆಗೆ ಇದನ್ನು ಅಣುಶಕ್ತಿಯ
ಖನಿಜವಾಗಿ ಬಳಸುತ್ತಿದ್ದಾರೆ.
(ಬಿ.ವಿ.ಜಿ.; ಕೆ.ಎಸ್.ಕೆ.)
10
ಅಭ್ರಕಚೂರ್ಣ : ಸಂಯುಕ್ತಜಲದಿಂದ ಕೂಡಿದ ಮೆಗ್ನಿಷಿಯಮ್ ಸಿಲಿಕೇಟ್
(ತಾಲಕ; ಟ್ಯಾಕ್ಸ್). Mg Si O (oH), ಇದರ ರಾಸಾಯನಿಕ ಸೂತ್ರ ಇದರಲ್ಲಿ
ಸ್ವಲ್ಪಮಟ್ಟಿಗೆ ಕ್ಯಾಲ್ಸಿಯಂ ಆಕ್ಸೆಡ್ (Ca0) ಅಲ್ಯೂಮಿನಿಯಂ ಆಕ್ಸೆಡ್ (AO)
ಮತ್ತು ಇತರ ಆಡುಗಳೂ ಇರುತ್ತವೆ. ಬಹುಶಃ ಇವು ಕಶಲಗಳು, ರಚನೆಯಲ್ಲಿ ಅಭಕ
(ಮೈಕ) ಜಾತಿಗೆ ಸಂಬಂಧಿಸಿದೆ. ಮೆಗ್ನಿಷಿಯಂ ಸಿಲಿಕೇಟ್ ಪದರಗಳಿಂದ ಕೂಡಿರುವ
ಖನಿಜ; ಬಹಳ ಮೃದು. ಮುಖಕ್ಕೆ ಸೌಂದರ್ಯವರ್ಧಕವಾಗಿ ಉಪಯೋಗಿಸುವ
ಅಂಗರಾಗಗಳಿಗೆ ಆಧಾರ, ಪಿಂಗಾಣಿ ವಸ್ತುಗಳು, ಬಣ್ಣಗಳು, ಕ್ರಿಮಿನಾಶಕಗಳು, ಸಾಮಾನು
ತಯಾರಿಕೆಗಳಲ್ಲೂ ಪ್ರಯೋಗಶಾಲೆಯಲ್ಲೂ ಇದರ ಬಳಕೆ ಇದೆ.
(ಎನ್.ಎಸ್.ಕೆ.)
ಅಮಟೆಗಿಡ : ಅನಕಾರ್ಡಿಯೇಸೀ ಕುಟುಂಬಕ್ಕೆ ಸೇರಿದ ಫಲವೃಕ್ಷ. ಸ್ಪಾಂಡಿಯಾಸ್
ಪಿನೇಟ ಇದರ ಸಸ್ಯವೈಜ್ಞಾನಿಕ ಹೆಸರು. ಕಾಡಮಟೆ, ಅಂಬಟೆ ಇದರ ಕನ್ನಡದ ಇತರ
ಹೆಸರುಗಳು. ಅಮಟೆ ಗಿಡವು ಮಾವು, ಗೇರು ಮುಂತಾದವುಗಳ ಸಂಬಂಧಿ. ಇದು
ಸಾಧಾರಣ ಎತ್ತರದ (8-10 ಮೀ) ಮರ. ಉಷ್ಣವಲಯದ ಕಾಡುಗಳಲ್ಲಿ ಹೆಚ್ಚಾಗಿ
ಬೆಳೆಯುತ್ತದೆ. ಭಾರತದಲ್ಲಿ ಕನ್ಯಾಕುಮಾರಿಯಿಂದ ಹಿಮಾಲಯದ ತಪ್ಪಲಿನವರೆಗೂ
ಅಲ್ಲಲ್ಲೇ ಬೆಳೆಯುವುದುಂಟು. ಕಾಯಿಗಾಗಿ ಇದನ್ನು ಮನೆಯ ಹಿತ್ತಲಲ್ಲೂ ತೋಟಗಳಲ್ಲೂ
ಬೆಳೆಸುವುದುಂಟು.
ಮರ ಅಷ್ಟು ಗಟ್ಟಿಯಲ್ಲ; ಸೌದೆಗೆ ಮಾತ್ರ ಬಳಸಲು ಯೋಗ್ಯ, ಕೊಂಬೆಗಳು
ಸುಲಭವಾಗಿ ಮುರಿದುಹೋಗುತ್ತವೆ. ಚಕ್ಕೆ ಮಂದ; ಒಳಭಾಗ ಕೆಂಪು, ಎಲೆಗಳು ಚಳಿಗಾಲದಲ್ಲಿ
ಬಹು ಬೇಗ ಉದುರಿ ಬಹು ದಿನಗಳವರೆಗೆ ಮರ ಬೆತ್ತಲೆಯಾಗಿರುತ್ತದೆ. ಅನಂತರ
ಹೂಗಳು ಕಾಣಿಸಿಕೊಳ್ಳುತ್ತವೆ. ಎಲೆಗಳನ್ನು ಹಿಸುಕಿದರೆ ಟರ್ಸೆಂಟೈನ್ ವಾಸನೆ ಬರುತ್ತದೆ.
ರಸವನ್ನು ಕಿವಿನೋವಿಗೆ ಉಪಯೋಗಿಸುತ್ತಾರೆ.
ಬಲಿತ ಬೀಜಗಳು ಮೊಳೆತು ಸಸಿಯಾಗುತ್ತವೆ. ಕೊಂಬೆಗಳನ್ನು ನೆಟ್ಟರೂ ಮರವಾಗಿ
ಬೆಳೆಯುತ್ತದೆ. ಕಾಯಿ ಗಾತ್ರದಲ್ಲಿ ಅಳಲೆಕಾಯಿಯಷ್ಟಿದ್ದು ಬಣ್ಣದಲ್ಲಿ ಹಸುರಾಗಿರುತ್ತದೆ.
ಹೆಚ್ಚು ತಿಂದರೆ ಅಜೀರ್ಣಕಾರಿಯಾದರೂ ಗಂಟಲು ಮತ್ತು ಕಿವಿನೋವಿಗೆ ಔಷಧಿ.
ಆಯುರ್ವೇದದ ಪ್ರಕಾರ ಇದು ಶಕ್ತಿವರ್ಧಕ ಮತ್ತು ಕಾಮೋತ್ತೇಜಕ, ವಿರೇಚಕ. ಒತ್ತಕೆರಳಿಕೆ,
ಹುಣ್ಣು ಕ್ಷಯರೋಗ ಮತ್ತು ಭಕ್ತ ದೋಷದಲ್ಲಿ ಉಪಯುಕ್ತ ಮುಂಡಾ ಜನಾಂಗದಲ್ಲಿ
ತೊಗಟೆಯ ಗಂಧವನ್ನು ಕೀಲುನೋವಿಗೆ ಬಳಸುತ್ತಾರೆ. ತೊಗಟೆಯಿಂದ ಅಂಟು
ಬರುತ್ತದೆ. 800ರಿಗಳನ್ನು ಪೂರ್ತಿ ಬಲಿಯುವುದಕ್ಕೆ ಮುಂಚೆ ಕಿತ್ತು ಉಪ್ಪಿನಲ್ಲಿ ಬಂದಿವೆ
ಹಾಕುತ್ತಾರೆ. ದಕ್ಷಿಣ ಭಾರತದಲ್ಲಿ ಇದು ತುಂಬ ಜನಪ್ರಿಯವಾಗಿದೆ. ಹಣ್ಣಿನಲ್ಲಿ ನಾರು
ಹೆಚ್ಚು ಗೊಜ್ಜಿಗೆ ಚೆನ್ನಾಗಿರುತ್ತದೆ.
(ಎಚ್.ಎನ್.ಸಿ; ಬಿ.ಬಿ.)
ಅಮರ್ತ್ಯಸೇನ್: 1933-. ಹೆಸರಾಂತ ಭಾರತೀಯ ಅರ್ಥಶಾಸ್ತ್ರಜ್ಞ ಪೂಜಾಕಲ್ಯಾಣ
ಅರ್ಥಶಾಸ್ತ್ರ (ವೆಲ್ಫೇರ್್ರ ಎಕನಾಮಿಕ್ಸ್) ಕುರಿತ ಸಾಧನೆಗೆ ನೊಬೆಲ್ ಪ್ರಶಸ್ತಿ ದೊರಕಿದೆ.
ಇವರನ್ನು ಅರ್ಥಶಾಸ್ತ್ರದ ಮದರ್ ಥೆರೆಸಾ ಎಂದೂ ಕರೆಯಲಾಗುತ್ತದೆ. ಇವರ ಕೃತಿಗಳನ್ನು
30 ಭಾಷೆಗಳಿಗೆ ಅನುವಾದಿಸಲಾಗಿದೆ. ಸು.80 ಗೌರವ ಡಾಕ್ಟರೇಟ್ ಪದವಿಗಳನ್ನು
ಪಡೆದಿರುವ ಇವರನ್ನು 2010ರಲ್ಲಿ ಟೈಮ್ಸ್ ಪತ್ರಿಕೆ ವಿಶ್ವದ 100 ಅತ್ಯಂತ ಪ್ರಭಾವಶಾಲಿ
ವ್ಯಕ್ತಿಗಳ ಪಟ್ಟಿಯಲ್ಲಿ ಸೇರಿಸಿದ.
ಸೇನ್ ಅವರು ಪಶ್ಚಿಮಬಂಗಾಲದಲ್ಲಿ ರವೀಂದ್ರನಾಥ ಠಾಕೂರರು ಸ್ಥಾಪಿಸಿದ
ಶಾಂತಿನಕೇತನದಲ್ಲಿ (3 ನವೆಂಬರ್ 1933) ಜನಸಿದರು. ತಂದೆ ಆಶುತೋಷ ಸೇನ್ರು
ಢಾಕಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ತಾಯಿ ಅಮಿತ ಸೇನ್.
-
೩೯೩
ಢಾಕಾದ ಸಂತಗ್ರೆಗರಿ ಶಾಲೆಯಲ್ಲಿ 1941ರಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ ಪಡೆದರು.
1947ರಲ್ಲಿ ಕೋಲ್ಯೂತದ ವಿಶ್ವಭಾರತಿ ವಿಶ್ವವಿದ್ಯಾಲಯ ಶಾಲೆ ಹಾಗೂ ಪ್ರೆಸಿಡೆನ್ಸಿ ಕಾಲೇಜು
ಗಳಲ್ಲಿ ಶಿಕ್ಷಣ ಮುಂದುವರಿಸಿದರು. ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಅರ್ಥಶಾಸ್ತ್ರದ ಬಿ.ಎ.
(ಆನರ್ಸ್) ಪದವಿಯನ್ನು ಪ್ರಥಮದರ್ಜೆಯಲ್ಲಿ ಪಡೆದರು. ಅನಂತರ ಕೇಂಬ್ರಿಡ್ಜ್ನ
ಟ್ರಿನಿಟಿ ಕಾಲೇಜಿನಲ್ಲಿ ಬಿ.ಎ. (ಆನರ್ಸ್) ಪದವಿ ಗಳಿಸಿದರು (1956). ಅನಂತರ
ಡಾಕ್ಟರೇಟ್ ಪದವಿ ಪಡೆದು
1960-61ರಲ್ಲಿ ಮ್ಯಾಸಿಚುಸಿಟ್ಸ್
ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ
ಸಂಸ್ಥೆಯಲ್ಲಿ ಸಂದರ್ಶಕ ಪ್ರಾಧ್ಯಾಪಕ
ರಾದರು; ಸ್ಟ್ಯಾನ್ಫೋರ್ಡ್, ಬರ್ಕ್
ಮತ್ತು ಕಾರ್ನೆಲ್ಗಳಲ್ಲೂ ಸಂದರ್ಶಕ
ಪ್ರಾಧ್ಯಾಪಕರಾಗಿ ಕಾರ್ಯ
ನರ್ವಹಿಸಿದರು.
ಸೇನರು ಕೋತ ವಿಶ್ವವಿದ್ಯಾ
ನಿಲಯ, ಡೆಲ್ಲಿ ಸ್ಕೂಲ್ ಆಫ್ ಎಕನಾ
|ಮಿಕ್ಸ್ಗಳಲ್ಲಿ (1961-72) ಅರ್ಥಶಾಸ್ತ್ರ
ಪ್ರಾಧ್ಯಾಪಕರಾಗಿದ್ದರು. 1972-77ಕೆ
ವರೆಗೆ ಲಂಡನ್ ಸ್ಕೂಲ್ ಆಫ್
ಎಕನಾಮಿಕ್ಸ್ನಲ್ಲಿ ಪ್ರಾಧ್ಯಾrath
ಸೇವೆ ಸಲ್ಲಿಸಿದರು. 1977-86ರ
ವರೆಗೆ ಯೂನವರ್ಸಿಟಿ ಆಫ್
ಆಕ್ಸ್ಫರ್ಡ್ನಲ್ಲಿ ಪ್ರಾಧ್ಯಾಪಕರಾಗಿದ್ದರು. 1986ರಲ್ಲಿ ಹಾರ್ವಡ್್ರ ವಿಶ್ವವಿದ್ಯಾನಿಲಯದಲ್ಲಿ
ಥಾಮಸ್ ಡಬ್ಲ್ಯು ಲಾಮಂಟ್ ಯೂನವರ್ಸಿಟಿಯಲ್ಲಿ ಪ್ರಾಧ್ಯಾಪಕರಾ ದರು. 1998ರಲ್ಲಿ
ಇವರು ಕೇಂಬ್ರಿಡ್ಜ್ನ ಟ್ರಿನಿಟಿ ಕಾಲೇಜಿನ 'ಮಾಸ್ಟರ್' ಆಗಿ ನೇಮಕವಾದರು. ಜನವರಿ
2004ರಲ್ಲಿ ಹಾರ್ವಡ್್ರಗೆ ಮರಳಿದರು.
ವೈಯಕ್ತಿಕ ಅನುಭವದಿಂದ ಹಾಗೂ 1943ರ ಬಂಗಾಳದ ಘೋರ ಕ್ಷಾಮವನ್ನೂ
ಅದರಿಂದ ಮೂರು ಮಿಲಿಯನ್ ಜನ ಮೃತರಾದುದನ್ನು ಕಣ್ಣಾರೆ ಕಂಡ ಸೇನ್ ಮನಕರಗಿ
ಅದಕ್ಕೆ ಕಾರಣಗಳನ್ನೂ ಪರಿಹಾರಗಳನ್ನೂ ಅನ್ವೇಷಿಸಿದರು.
ಇವರಿಗೆ ಅನೇಕ ಪ್ರಶಸ್ತಿ, ಪುರಸ್ಕಾರಗಳು ಲಭಿಸಿವೆ. ಪ್ರಜಾಕಲ್ಯಾಣ ಅರ್ಥಶಾಸ್ತ್ರದಲ್ಲಿನ
ಸಾಧನೆಗಾಗಿ ನೊಬೆಲ್ ಪಾರಿತೋಷಕ, 1999ರಲ್ಲಿ ಭಾರತರತ್ನ ಪ್ರಶಸ್ತಿ, ಬಾಂಗ್ಲಾದೇಶದ
ಗೌರವ ಪ್ರಜಾತ್ವ, ಗ್ಲೋಬಲ್ ಡೆವಲಪ್ಮೆಂಟ್ ಆ್ಯಂಡ್ ಎನ್ವೈರನ್ಮೆಂಟ್ ಇನ್ಸ್ಟಿಟ್ಯೂಟ್
ನಿಂದ ಲಿಯಾಂಟೈಫ್ ಬಹುಮಾನ – ಕೆಲವು ಮುಖ್ಯ ಪುರಸ್ಕಾರಗಳು.
ಚಾಯ್ಸ್ ಆಫ್ ಟೆಕ್ನಿಕ್ಸ್, ಕಲೆಕ್ಟಿವ್ ಚಾಯ್ಸ್ ಅಂಡ್ ಸೋಷಿಯಲ್ ವೆಲ್ಫೇರ್,
ಗೋತ್ ಎಕನಾಮಿಕ್ಸ್, ಆನ್ ಎಕನಾಮಿಕ್ ಇನೇಕ್ವಾಲಿಟಿ, ಪಾವರ್ಟಿ ಅಂಡ್ ಫ್ಯಾಮಿನ್,
ಯುಟಿಲಿಟೇರಿಯನಿಸಮ್ ಅಂಡ್ ಬಿಯಾಂಡ್ ಮುಂತಾದ ಹತ್ತಾರು ಮಹತ್ತ್ವ ಪೂರ್ಣ
ಕೃತಿಗಳನ್ನು ಸೇನರು ಈಸಿದ್ದಾರೆ. ನೂರಾರು ನಿಣ೯ ಲೇಖನಗಳನ್ನು ಬರೆದಿದ್ದಾರೆ.
ಸೇನರ ಮೊದಲ ಪತ್ನಿ ನವನೀತಾ ದೇವ್ ಸೇನ್ ಲೇಖಕಿ, ಆಕೆಯಿಂದ ಇಬ್ಬರು
ಹೆಣ್ಣುಮಕ್ಕಳು ಹುಟ್ಟಿದರು, 1971ರಲ್ಲಿ ಇವರು ಲಂಡನ್ನಿಗೆ ಹೋದ ಹೊಸದರಲ್ಲಿ ವಿವಾಹ
ವಿಚ್ಛೇದನ ಪಡೆದು 1973ರಲ್ಲಿ ಈವ ಕಲೋರ್ನ ಎಂಬಾಕೆಯನ್ನು ವಿವಾಹವಾದರು.
ಆಕೆಯಿಂದ ಇಬ್ಬರು ಮಕ್ಕಳನ್ನು ಪಡೆದರು. ಮೂರನೆಯ ಹೆಂಡತಿ ಎಮ್ ಜಾರ್ಜಿನ
ರಾಸ್ ಆಫ್ ಶಾಸ್ತ್ರ ಇತಿಹಾಸಗೆ
(ಬಿ.ವಿ.ಎಸ್.)
ಅಮಪುರಿ : ಗಟಿಫೆರೀ(ಕ್ಲೋಸಿಯೇಸೀ) ಕುಟುಂಬಕ್ಕೆ ಸೇರಿದ ವನ್ಯವೃಕ್ಷ.
ಗಾರ್ಸೀನಿಯ ಇಂಡಿಕ ಇದರ ಸಸ್ಯವೈಜ್ಞಾನಿಕ ಹೆಸರು. ಇದಕ್ಕೆ ಕನ್ನಡದಲ್ಲಿ ಮುನರ್ಪುಳಿ,
ಮುರ್ಗಲ, ಮುರ್ಗಿನ ಹುಳಿ ಮರ ಎಂಬ ಇತರ ಹೆಸರುಗಳೂ ಉಂಟು. ಇಂಗ್ಲಿಷಿನಲ್ಲಿ
ಇದನ್ನು ವೈಲ್ಡ್ ಮ್ಯಾಂಗೋಸ್ಟೀನ್ ಎನ್ನುತ್ತಾರೆ. ಕೊಂಕಣ ಕರಾವಳಿ ಪ್ರದೇಶದಲ್ಲಿ ಹೆಚ್ಚು
ವ್ಯಾಪಕವಾಗಿ ಬೆಳೆಯುತ್ತದೆ. ಎಲೆ ಅಗಲ. ಗಂಡು ಮತ್ತು ಹೆಣ್ಣು ಹೂಗಳು ಗೊಂಚಲಾಗಿ
ಕಕ್ಷಸ್ಥವಾಗಿರುವುವು. ದಪ್ಪವಾದ ಪುಷ್ಪಪತ್ರಗಳು 4-5. ನಾಲ್ಕು ಪುಷ್ಪದಳಗಳೂ ಅಧಿಕಸಂಖ್ಯೆಯ
ಕೇಸರಗಳೂ ಇವೆ. 4-8 ರವರೆಗೆ ಅಂಡಕೋಶದ ವಿಭಾಗಗಳಿರುತ್ತವೆ. ಹಣ್ಣುಗಳು
ಗುಂಡು. ಬಣ್ಣ ಉದಾ. ತಿರುಳಿನಲ್ಲಿ 4-8 ಬೀಜಗಳಿವೆ.
ಕಾಯಿ ಹುಳಿಮಿಶ್ರಿತಕಾರ ರುಚಿಯುಳ್ಳದ್ದು. ಔಷಧಿಗೆ ಉಪಯೋಗಿಸುವರು. ಬೀಜದಲ್ಲಿ
ಅದರ ತೂಕದ ಶೇ.25 ಭಾಗ ಎಣ್ಣೆ ಇದೆ. ಇದರಿಂದ ಮುಲಾಮು ತಯಾರಿಸಿ ಚರ್ಮವ್ಯಾಧಿ
ಗಳಿಗೆ ಅದನ್ನು ಬಳಸುತ್ತಾರೆ. ಈ ಜಿಡ್ಡನ್ನು ಕೋಕಮ್ ಬೆಣ್ಣೆಯೆಂದು ಮಾರುತ್ತಾರೆ.
ಕೋಕಮ್ ಬೆಣ್ಣೆ ಖಾದ್ಯಯೋಗ್ಯ ತುಪ್ಪದೊಂದಿಗೆ ಕಲಬೆರಕೆ ಮಾಡುವುದುಂಟು. ಅಲ್ಲದೆ
ಇದನ್ನು ಸಾಬೂನು, ಮೋಂಬತ್ತಿ ತಯಾರಿಕೆಗೂ ಬಳಸಲಾಗುತ್ತದೆ. ಒಣಗಿದ ಹಣ್ಣಿನ<noinclude></noinclude>
rbhtgmt7hfhehwhv5b924nte1dicx3h
ಪುಟ:Mysore-University-Encyclopaedia-Vol-1-Part-1.pdf/೩೯೪
104
118681
314918
2026-05-01T18:05:38Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅಮರಕಂಟಕ - ಅಮರಾಂತಸ್ ಸಿಪ್ಪೆಯನ್ನು ಹುಣಿಸೆಹುಳಿಯ ಬದಲಿಗೆ ಬಳಸುತ್ತಾರೆ. ತಂಪಾದ ಪಾನೀಯಕ್ಕೂ ಬಳಸ ಬಹುದು. ಹಣ್ಣಿನ ರಸ ಪಿತ್ತಶಮನಕಾರಿ, ಹೊಟ್ಟೆ ಹುಳುವನ್ನು ನಾಶಮಾಡುವುದಲ್ಲದೆ ಹೃದಯಕ್ಕೆ ಬಲಕೊಡುತ್ತದೆ ಎನ್ನಲಾ...
314918
proofread-page
text/x-wiki
<noinclude><pagequality level="1" user="Pragathi. BH" /></noinclude>ಅಮರಕಂಟಕ
-
ಅಮರಾಂತಸ್
ಸಿಪ್ಪೆಯನ್ನು ಹುಣಿಸೆಹುಳಿಯ ಬದಲಿಗೆ ಬಳಸುತ್ತಾರೆ. ತಂಪಾದ ಪಾನೀಯಕ್ಕೂ ಬಳಸ
ಬಹುದು. ಹಣ್ಣಿನ ರಸ ಪಿತ್ತಶಮನಕಾರಿ, ಹೊಟ್ಟೆ ಹುಳುವನ್ನು ನಾಶಮಾಡುವುದಲ್ಲದೆ
ಹೃದಯಕ್ಕೆ ಬಲಕೊಡುತ್ತದೆ ಎನ್ನಲಾಗಿದೆ. ಆಮಶಂಕೆ, ಗಂಟಲು ನೋವು, ಮೂಲವ್ಯಾಧಿ
ಗಳಿಗೆ ಇದು ಔಷಧ. ಇದರ ಮರ ಕಾಗದ ಪಲ್ಸ್ ತಯಾರಿಕೆಗೂ ಒದಗುತ್ತದೆ. ಬೀಜದ
ಎಣ್ಣೆ ರಕ್ತಸ್ರಾವ ಬಂಧಕ, ತಂಪುಕಾರಕ, ಉಪಶಮನಕಾರಿ.
(00.)
ಅಮರಕಂಟಕ : ಮಧ್ಯಪ್ರದೇಶದ ವಿಲಾಸಪುರ ಜಿಲ್ಲೆಯಲ್ಲಿನ ಒಂದು ಪ್ರಸ್ಥಭೂಮಿ.
ಮೈಕಲಾ ಎಂಬ ಪರ್ವತಸರಣಿಯಲ್ಲಿ ಇರುವುದರಿಂದ ಇಲ್ಲಿ ಹುಟ್ಟುವ ನರ್ಮದಾ
ನದಿಯನ್ನು ಮೈಕಲಕನೈಯೆಂದು ಕರೆಯುವರು. ಕಾಳಿದಾಸ ಈ ಪರ್ವತವನ್ನು
ಅಮರಕೂಟವೆಂದು ಕರೆದಿದ್ದಾನೆ (ಮೇಘದೂತ). ಇಲ್ಲಿ ಅಮರನಾಥ, ನರ್ಮದಾ
ಮುಂತಾದ ಮಂದಿರಗಳಿವೆ. ಶಿವ ಸುಟ್ಟಂಥ ತ್ರಿಪುರಗಳ ಪೈಕಿ ಒಂದು ಅಮರಕೂಟದಲ್ಲಿ
ಇದ್ದಿತೆಂದು ಮತ್ತ್ವಪುರಾಣದಲ್ಲಿ ಹೇಳಿದೆ. ಗ್ರಹಣಕಾಲದಲ್ಲಿ ಈ ಪರ್ವತಯಾತ್ರೆ ಮಾಡಿದರೆ
ಹತ್ತು ಅಶ್ವಮೇಧಯಾಗ ಮಾಡಿದ ಪುಣ್ಯ ಬರುವುದೆಂದು ಪದ್ಮಪುರಾಣದಲ್ಲಿ ಹೇಳಿದೆ.
ಇಲ್ಲಿರುವ ಭಗ್ನವಾದ ಕರ್ಣಮಂದಿರ ವಾಸ್ತುಶಿಲ್ಪದ ದೃಷ್ಟಿಯಿಂದ ಪರಿಶೀಲನಾರ್ಹವಾಗಿದೆ.
ಅಮರ ಕಂಟಕ ಇರುವುದು 22°.43 ಉ.ಅ. ಮತ್ತು 82-4 ಪೂ ರೇ.ಗಳಲ್ಲಿ,
ಇಲ್ಲಿಂದ ಸೋನೆ ಅಥವಾ ಸೋನೆಭದ್ರ ನದಿಯೂ (ಗಂಗಾ ನದಿಯ ಉಪನದಿ)
ಉಗಮ ಹೊಂದಿ ಉತ್ತರಕ್ಕೆ ಹರಿಯುತ್ತದೆ.
(ಬಿ.ಜಿ.)
ಸು.11ನೆಯ ಶತಮಾನದಲ್ಲಿ ಕಟ್ಟಿದ ಹಲವು ದೇವಾಲಯಗಳಲ್ಲಿ ಕೇಶವ ನಾರಾಯಣ
ಮತ್ತು ಮಚ್ಛೇಂದ್ರನಾಥ ದೇವಾಲಯಗಳು ಮಧ್ಯಭಾರತದ ನಾಗರಶೈಲಿಯ ವಾಸ್ತುಕಲೆಗೆ
ಉತ್ತಮ ಉದಾಹರಣೆಗಳು. ಇವುಗಳಲ್ಲಿ ಒಂದು ಗರ್ಭಗೃಹವೂ ಮುಂದೆ ಅಂತರಾಳವೂ
ಅದರ ಮುಂದೆ ಮಂಟಪವೂ ಇವೆ. ಮಂಟಪಗಳು ಅರ್ಧಮಟ್ಟಿಗೆ ಮಾತ್ರ ತೆರೆದಿದ್ದು,
ಒಳಗೆ ಕುಳಿತುಕೊಳ್ಳಲು ಕಲ್ಲಿನಿಂದ ಮಾಡಿದ ಒರಗುಜಗಲಿಗಳಿವೆ. ಮೇಲಿನ ಛಾವಣಿ
ಮಟ್ಟಪಟ್ಟಿಕೆಗಳಿಂದ ರಚನೆಗೊಂಡು ಪಿರಮಿಡ್ಡಿನ ಆಕೃತಿಯಲ್ಲಿದ್ದು ಕಂಬಗಳ ಮೇಲೆ
ಎತ್ತಲ್ಪಟ್ಟಿದೆ. ಗರ್ಭಗೃಹಗಳ ಮೇಲೆ ಚೈತ್ಯಕವಾಟಾಕೃತಿಯ ಗೂಡುಗಳಿಂದ ಸುಂದರವಾಗಿ
ಅಲಂಕರಿಸಲ್ಪಟ್ಟು, ಎತ್ತರವಾದ ಒಳಬಾಗುಳ್ಳ ನಾಗರಸಂಪ್ರದಾಯದ ಶಿಖರಗಳಿವೆ. ಡಾಹಲದ
ರಾಜಾಕರ್ಣನಿಂದ (1040-70) ಕಟ್ಟಲಾದುದೆಂದು ಹೇಳಲಾಗುವ ದೇವಾಲಯ ಒಂದು
ತಿಕೂಟಾಚಲ. ಇದರಲ್ಲಿ ಮಧ್ಯಭಾರತ ನಾಗರಶೈಲಿಗೆ ಹೊಸದಾದ ಕೆಲವು ನಮೂನೆಗಳನ್ನು
ಅಳವಡಿಸಿರುವುದು ಕಾಣಬರುತ್ತದೆ.
(ಎಸ್.ಎನ್.)
ಅಮರಗಣಂಗಳು : ವೀರಶೈವ ಧರ್ಮ ಮತ್ತು ಸಾಹಿತ್ಯದಲ್ಲಿ ಪ್ರಖ್ಯಾತರಾದ
ಶಿವಪರಿವಾರದವರು. ಸಂಖ್ಯೆಯಲ್ಲಿ 770. ಪಂಡಿತಾರಾಧ್ಯರ ಗಣಸಹಸ್ರ ನಾಮಾವಳಿ
ಮತ್ತು ಪಾಲ್ಕುರಿಕೆ ಸೋಮನಾಥನ ಸಹಸ್ರಗಣನಾಮಗಳಲ್ಲಿ ಬರುವ ಅಮರಗಣಗಳ
ಸಂಖ್ಯೆ 347.
(ಬಿ.ಎಸ್.)
ಅಮರನಾಥ ಗುಹೆ : ಕೇದಾರನಾಥ, ಬದರೀನಾಥ, ಕೈಲಾಸಗಳಂತೆ ಪ್ರಸಿದ್ಧವಾಗಿ
ರುವ ಅಮರನಾಥ ಕ್ಷೇತ್ರದಲ್ಲಿ ಬಹು ಪವಿತ್ರವೆನಿಸಿರುವ ಪ್ರಾಕೃತಿಕ ಗುಹೆ, ಶಿವದೇವಾಲಯ.
ಅಮರನಾಥ ಜಮ್ಮು ಮತ್ತು ಕಾಶ್ಮೀರದ ಪರ್ವತ ಪ್ರದೇಶದಲ್ಲಿದೆ. ಶ್ರೀನಗರದಿಂದ ಚಂದನವಾಡಿ,
ಹಿಮಲಿಂಗ
ಶೇಷನಾಗ ಮತ್ತು ಪಂಚತರಣಿಗಳನ್ನು
ದಾಟ 8 ಕಿಮೀ ನಡೆದರೆ ಅಮರನಾಥ
ಸಿಗುತ್ತದೆ. ಈ ರ್ಮಾದಲ್ಲಿ 2.4 ಕಿಮೀ
ಎತ್ತರದ ಬೆಟ್ಟವನ್ನು ಹತ್ತಿ ಇಳಿಯ
ಬೇಕಾಗುವುದು. ಅನಂತರ ಹಿಮ
ದಿಂದ ಆವರಿಸಿರುವ ಕಣಿವೆಯ ಒಳಗೆ
ಸುಮಾರು 3 ಕಿಮೀ ದೂರ ನಡೆದರ
ಕ್ಷೇತ್ರ ವಾಗುತ್ತದೆ. ಮದ
ಕಣಿವೆಯಲ್ಲಿ ಹಾದುಹೋಗುವಾಗ
ಒಂದು ಪಕ್ಕದಲ್ಲಿ ಬೆಟ್ಟದ ಮಧ್ಯೆ ಸು.
400ಮೀ ಎತ್ತರದಲ್ಲಿ ಕಾಣುವುದೇ ಅಮರನಾಥ ಗುಹೆ. ಗುಹೆ 17 ಮೀ ಅಗಲ, 15ಮೀ
ಎತ್ತರದ್ದಾಗಿದೆ; ಈ ಆಯಕಟ್ಟಿನೊಳಗೆ ಸುಮಾರು 15 ಮೀ ಉದ್ದವಿದೆ. ಗುಹೆಯ
ಹೊರಭಾಗದ ಒಂದು ಪಕ್ಕದಲ್ಲಿ ಹರಿಯುತ್ತಿರುವ ಅಮರಗಂಗೆ ಎಂಬ ಸಣ್ಣ ಹಿಮಝರಿ
ಯಾತ್ರಾರ್ಥಿಗಳ ಸ್ನಾನಪಾನಾದಿಗಳಿಗೆ ಪವಿತ್ರವೆನಿಸಿದೆ. ಗುಹೆಯ ಒಂದು ಮೂಲೆಯಲ್ಲಿ
ದೊಡ್ಡ ಹಿಮರಾಶಿ ಶಿವಲಿಂಗಾಕಾರದಲ್ಲಿ ಕಾಣಿಸುವುದು. ಇದನ್ನು ಅಮರನಾಥಶಿವ ಎಂದು
ಕರೆಯುತ್ತಾರೆ. ಈ ದೇವಾಲಯ ಅಲ್ಲಿನ ದೇವನಂತೆ ಕೇವಲ ಪ್ರಕೃತಿಕ, ಮಾನವನಿರ್ಮಿತವಲ್ಲ.
ಪ್ರಕೃತಿಯನ್ನು ವರ್ಗಿಕರಿಸುವ ಮಳೆಗಾಳಿ ಬಿಸಿಲುಗಳು ಈ ಪವಾಡವನ್ನೆಸಗಿವೆ. ಇಲ್ಲಿ
ಕೃತಿಯೇ ದೇವ, ದೇಗುಲ. ಯಾತ್ರಾರ್ಥಿಗಳೇ ಪೂಜಾರಿಗಳು, ಈ ವಿಶೇಷಗುಣದಿಂದಾಗಿ
ಅಮರನಾಥ ಗುಹೆ ಬಹುಮುಖ್ಯ ಯಾತ್ರಾಸ್ಥಳಗಳಲ್ಲೊಂದಾಗಿದೆ.
(ಎಂ.ಎಸ್.)
(ಪಿ.ಎಸ್)
ಅಮರಸಿಂಗ್ : ರಜಪೂತರಾಜರಲ್ಲಿ ಪ್ರಸಿದ್ಧನಾದ ಈತ (ಹಮೀರ್ ಸಿಂಗ್
ಅಮರಸಿಂಹ) 1303ರಲ್ಲಿ ಅಲಾವುದ್ದೀನ್ ಖಿಲ್ಲಿಯ ವಶವಾಗಿದ್ದ ಮೇವಾಡದ ಚಿತ್ತೂರು
ದುರ್ಗವನ್ನು 1316ರಲ್ಲಿ ಗೆದ್ದು, ನೆರೆಹೊರೆಯ ರಜಪೂತ ರಾಜರ ನೆರವಿನಿಂದ ಮುಸ್ಲಿಮರನ್ನು
ಹೊರದೂಡಿ ದಕ್ಷಿಣ ಭಾರತದಲ್ಲಿ ಖಿಲ್ಲಿ ಆಡಳಿತದ ಪತನಕ್ಕೆ ಕಾರಣನಾದ.
ಅಮರಸಿಂಹ : ಸು 400 ಉಪಲಭ್ಯವಿರುವ ಸಂಸ್ಕೃತ ಕಟ್ಟಕರಗಳಲ್ಲಿಲ್ಲ
ಅತಿಪ್ರಸಿದ್ಧವೂ ಜನಪ್ರಿಯವೂ ಆದ ನಾಮಲಿಂಗಾನುಶಾಸನ ಅಥವಾ ಅಮರಕೋಶ
ಎಂಬ ಕೃತಿಯ ಕರ್ತೃ.
ಗ್ರಂಥಾರಂಭದಲ್ಲಿ ಜ್ಞಾನಸಿಂಧುವೂ ದಯಾಸಿಂಧುವೂ ಆದ ಭಗವಾನ್ ಬುದ್ಧನನ್ನು
ಸ್ತುತಿಸಿರುವುದರಿಂದ ಕರ್ತೃ ಬೌದ್ಧನಾಗಿದ್ದಿರಬಹುದು. ಬೌದ್ಧನಾದರೂ ತನ್ನ ಕೋಶದಲ್ಲಿ
ವೈದಿಕರ್ಮಗಳ, ಚಾತುರ್ವ ವ್ಯವಸ್ಥೆಯ ಆಚಾರವ್ಯವಹಾರಗಳ, ದೇವರಾಹರೂಪದ
ಪುರಾಣೇತಿಹಾಸಾದಿಗಳ ಗಾಢ ಪರಿಚಯವನ್ನು ತೋರಿಸುತ್ತಾನೆ. ಇವನ ಗ್ರಂಥ ಮೂರು
ಕಾಂಡಗಳಲ್ಲಿ ವಿಂಗಡಿಸಲ್ಪಟ್ಟಿದ್ದು ಒಂದೊಂದರಲ್ಲೂ ಸ್ವರ್ಗ, ಭೂಮಿ, ಪಾತಾಳ, ಬ್ರಹ್ಮ
ಕ್ಷತ್ರಿಯ, ವೈಶ್ಯ, ಇತ್ಯಾದಿ ಉಚಿತ ಶೀರ್ಷಿಕೆಗಳ ಕೆಳಗೆ ಉಪಯುಕ್ತ ಶಬ್ದಗಳು ಸಮಾನಾರ್ಥಕ
ಶಬ್ದಾಂತರಗಳೊಂದಿಗೆ ಪ್ರಸ್ತಾಪಿಸಲ್ಪಟ್ಟಿವೆ. ಭಾರತದ ಮೃಗಜಾತಿಗಳ ವೈವಿಧ್ಯವನ್ನೂ ಪಕ್ಷಿಗಳ
ನಾಮಾಂತರಗಳನ್ನೂ ಅನಂತವನಸ್ಪತಿಗಳ ಸೂಕ್ಷ್ಮ ಉಲ್ಲೇಖಗಳನ್ನೂ ಒದಗಿಸುವುದರೊಂದಿಗೆ
ನಾಟ್ಯ, ಸಂಗೀತ, ಚಿತ್ರ, ಇತ್ಯಾದಿ ಲಲಿತಕಲೆಗಳ ಹಾಗೂ ವೈದ್ಯ, ಜ್ಯೋತಿಷ್ಯ, ಧರ್ಮಶಾಸ್ತ್ರ,
ಅರ್ಥಶಾಸ್ತ್ರ ಇತ್ಯಾದಿ ಲೌಕಿಕಶಾಸ್ತ್ರಗಳ ಪಾರಿಭಾಷಿಕ ಶಬ್ಧಗಳನ್ನೂ ಖಚಿತವಾದ ಅರ್ಥ
ವಿವರಣೆಯ ಸಮೇತ ಕೊಡುವುದರಿಂದ ಅಮರಕೋಶವನ್ನು ಭಾರತೀಯ ಸಂಸ್ಕೃತಿಯ
ಸಾರಸಂಗ್ರಹವೆಂದರೂ ಸಲ್ಲುತ್ತದೆ. ಗ್ರಂಥಾಂತ್ಯದಲ್ಲಿ ನಾನಾರ್ಥಕ ಶಬ್ದಗಳು, ವಿಶೇಷಣಗಳು,
ಅವ್ಯಯ ಮತ್ತು ಲಿಂಗಾದಿಸಂಗ್ರಹ ಮುಂತಾದವು ಪರಿಶಿಷ್ಟರೂಪವಾಗಿ ಬಂದಿರುವುದರಿಂದ
ವ್ಯಾಕರಣಾಂಶಗಳೂ ಸೇರಿದಂತಾಗಿದೆ. ಇದು ಕೋಶವಾದರೂ ಶ್ಲೋಕರೂಪದಲ್ಲಿರುವ
ಕಾರಣ ಸಂಭಮಾಡಿಕೊಳ್ಳಲು ಅನುಕೂಲವಾಗಿದೆ. ಸಾಂಪ್ರದಾಯಿಕ ಸಂಸ್ಕೃತ ಶಿಕ್ಷಣಕ್ರಮದಲ್ಲಿ
ಅಮರಕೋಶದ ಅಭ್ಯಾಸಕ್ಕೆ ಪ್ರಥಮ ಸ್ಥಾನವಿದೆ.
6ನೆಯ ಶತಮಾನದಲ್ಲಿ ಅಮರಕೋಶ ಚೀನಿಭಾಷೆಗೆ ಅನುವಾದವಾಗಿರುವುದರಿಂದ
ಅದಕ್ಕೂ ಪೂರ್ವದಲ್ಲಿ ರಚಿತವಾಗಿರಬೇಕು. ಪ್ರಾಯಶಃ ಅಮರಸಿಂಹನ ಕಾಲ 400
ಇದ್ದಿರಬಹುದು, ಏಕೆಂದರೆ ಇವರು ವಿಕ್ರಮಾದಿತ್ಯನ ಆಸ್ಥಾನದ ನವರತ್ನಗಳಲ್ಲಿ ಮನೆಯ
ಪ್ರತೀತಿಯುಂಟು.
ಅಮರಕೋಶದ ಮೇಲೆ ಸುಮಾರು ಐವತ್ತು ಟೀಕೆಗಳು ರಚಿತವಾಗಿವೆ. ಟೀಕಾಕಾರರಲ್ಲಿ
ಕ್ಷೀರಸ್ವಾಮಿ (1ನೆಯ ಶತಮಾನ), ಸರ್ವಾನಂದ 12ನೆಯ ಶತಮಾನ), ರಾಯಮುಕುಟ
(15ನೆಯ ಶತಮಾನ)-ಇವರು ನಿರ್ದೇಶಯೋಗ್ಯರು.
ಭಾರತದಲ್ಲಿ ಶಬ್ದಕೋಶಗಳ ರಚನೆಯ ಬಗೆಗೆ ಒಂದು ಇತಿಹಾಸವೇ ಇದೆ. ವೇದ
ಶಬ್ದಗಳನ್ನು ಸಮಾನಾರ್ಥಗಳಾಗಿರುವ ಪಟ್ಟಿಗಳಲ್ಲಿ ಅಡಕಮಾಡಿದ ರಚನೆಗಳಿಗೆ
ನಿಘಂಟುಗಳೆಂದು ಹೆಸರು, ಅದರಂತೆ ವೇದಮಂತ್ರಗಳಿಗೆ ಅನುಕ್ರಮಣಿ'ಗಳೂ ಉಂಟು.
ಆದರೆ ಲೌಕಿಕ ಸಂಸ್ಕೃತಸಾಹಿತ್ಯ ಹಾಗೂ ಶಾಸ್ತ್ರಗಳಲ್ಲಿ ಬರುವ ಮುಖ್ಯ ಶಬ್ದಗಳನ್ನೆಲ್ಲ
ಸಮಾನಾರ್ಥಕ ಹಾಗೂ ನಾನಾರ್ಥಕ ಎಂಬೆರಡು ಶೀರ್ಷಿಕೆಗಳಲ್ಲಿ ಅಳವಡಿಸಿ ನಾಮಪದಗಳಿಗೆ
ಲಿಂಗ ಯಾವುದೆಂಬುದನ್ನು ಕೂಡ ನಿರ್ದೇಶಿಸಲು ಹೊರಟ ರಚನೆಗಳೇ ಕೋಶಗಳು.
ಸಂಸ್ಕೃತ ಕೋಶಕಾರರಲ್ಲಿ ಕಾತ್ಯಾಯನ, ವಾಚಸ್ಪತಿ, ವಿಕ್ರಮಾದಿತ್ಯ, ವ್ಯಾಡಿ (ಇವರ
ಗ್ರಂಥಗಳು: ನಾಮಮಾಲಾ, ಶಬ್ದಾರ್ಣವ, ಸಂಸಾರಾವರ್ತ, ಉತ್ಪಲಿನೀ) ಮುಂತಾದ
ಪ್ರಾಚೀನ ವಿದ್ವಾಂಸರ ಉಲ್ಲೇಖಗಳಿದ್ದರೂ ಅವರ ಗ್ರಂಥಗಳು ಉಪನಾಗಿಲ್ಲವೆಂದು
ಅಂಶವನ್ನು ಗಮನಿಸಿದಾಗ ಅಮರಕೋಶದ ಪ್ರಾಶಸ್ತ್ರ ಇನ್ನೂ ಹೆಚ್ಚುತ್ತದೆ.
(8.5.)
ಅಮರಾಂತಸ್ : ಅಮರಾಂತೇಸೀ ಕುಟುಂಬಕ್ಕೆ ಸೇರಿದ ಅಲಂಕಾರ ಸಸ್ಯ.
ವಿವಿಧ ಆಕಾರ, ಗಾತ್ರ ಮತ್ತು ಬಣ್ಣಗಳ ಆಕರ್ಷಕ ಹೂ ಮತ್ತು ಎಲೆಗಳನ್ನು ಬಿಡುವುದರಿಂದ
ತೋಟಗಾರಿಕೆಯಲ್ಲಿ ಪ್ರಾಧಾನ್ಯಪಡೆದಿದೆ. ಇದು ದಂಟು, ಕೀರೆ ಮುಂತಾದ ತರಕಾರಿ
ಸಸ್ಯಗಳ ಹತ್ತಿರ ಸಂಬಂಧಿಯೂ ಹೌದು. ಇದನ್ನು ಮಡಿ, ಅಂಚು ಮತ್ತು ಕುಂಡಗಳಲ್ಲಿ
ಬೆಳೆಸುವುದು ವಾಡಿಕೆ.
ಈ ಆಲಂಕಾರಿಕ ಜಾತಿಯಲ್ಲಿ 50 ಪ್ರಭೇದಗಳಿವೆ. ಇವುಗಳಲ್ಲಿ ಕೆಲವು ಮಾತ್ರ
ಆಕರ್ಷಣೀಯ ಸಸ್ಯಗಳಾಗಿದ್ದು ಜನಪ್ರಿಯವಾಗಿವೆ. ಇವೆಲ್ಲ ಏಕವಾರ್ಷಿಕ ಪರ್ಣಸಸಿಗಳು,
ಎಲೆಗಳು ಪರ್ಯಾಯಕ್ರಮದಲ್ಲಿ ಜೋಡಣೆಗೊಂಡಿವೆ. ಅವುಗಳ ಅಂಚು ನಯವಾಗಿದ್ದು<noinclude></noinclude>
fm8q1vmoake4w1z5fntlfeol8yzrhk4
ಪುಟ:Mysore-University-Encyclopaedia-Vol-1-Part-1.pdf/೩೯೬
104
118682
314919
2026-05-01T18:05:50Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೩೯೬ ಅಮರಾವತಿ - ಅಮರುಕ ಬೃಹತ್ ಸ್ತೂಪ ಬಿಳಿಯ ಶಿಲೆಯ ಶಿಲ್ಪಫಲಕಗಳಿಂದ ಆಚ್ಛಾದಿತವಾಗಿತ್ತು. ನಾಲ್ಕು ದಿಕ್ಕುಗಳಲ್ಲೂ ಐದು ಆಯಕ ಸ್ತಂಭಗಳಿದ್ದುವು. ಅಂಡದ ಮೇಲೆ ಚೌಕವಾದ ಹರ್ಮಿಕೆಯೂ ಅದರ ಮೇಲೆ ಛತ್ರಿಯೂ ಇದ್ದುವು. ಈ ಸ...
314919
proofread-page
text/x-wiki
<noinclude><pagequality level="1" user="Pragathi. BH" /></noinclude>೩೯೬
ಅಮರಾವತಿ - ಅಮರುಕ
ಬೃಹತ್ ಸ್ತೂಪ ಬಿಳಿಯ ಶಿಲೆಯ ಶಿಲ್ಪಫಲಕಗಳಿಂದ ಆಚ್ಛಾದಿತವಾಗಿತ್ತು. ನಾಲ್ಕು
ದಿಕ್ಕುಗಳಲ್ಲೂ ಐದು ಆಯಕ ಸ್ತಂಭಗಳಿದ್ದುವು. ಅಂಡದ ಮೇಲೆ ಚೌಕವಾದ ಹರ್ಮಿಕೆಯೂ
ಅದರ ಮೇಲೆ ಛತ್ರಿಯೂ ಇದ್ದುವು.
ಈ ಸ್ತೂಪವನ್ನು ಅಲಂಕರಿಸಲು ನಿರ್ಮಾಣವಾದ ಬಿಳಿಯ ಕಲ್ಲಿನ ಶಿಲ್ಪಫಲಕಗಳೇ
ಪ್ರಾಚೀನ ಅಂದಕಲಾಚಾರರ ಮಹಾಕೃತಿಗಳು, ಈ ಶಿಲ್ಲಫಲಕಗಳಲ್ಲಿ ಸಾತು ಮತ್ತು
ಅವದಾನದ ಕಥೆಗಳು ಮತ್ತು ಬುದ್ಧನ ಜೀವನಕ್ಕೆ ಸಂಬಂಧಿಸಿದ ಘಟನೆಗಳು ಕೆತ್ತಲ್ಪಟ್ಟಿವೆ.
ಇಲ್ಲಿ ದೊರಕಿರುವಷ್ಟು ತಾವು ಕಾಳು ಮತ್ತು ಶೂರನಂದೇ ಹೇಳಬಹುದು.
ಇವುಗಳಲ್ಲಿ ಷಡ್ಡಂತ, ಹಂಸ, ವಿಧುರಪಂಡಿತ, ಮಾಂಧಾತ ಮುಂತಾದ ಜಾತಕಗಳು
ಗಮನಾರ್ಹವಾದುವು. ಇಲ್ಲಿನ ಶಿಲ್ಪಿಗಳು ಸ್ತ್ರೀಸೌಂದರ್ಯವನ್ನು ನಯನಮನೋಹರವಾಗಿ
ತೋರಿಸಿದ್ದಾರ, Gಲ್ಲೂ ಸ್ತ್ರೀಯರು ಬದ್ಧವಾದವನ್ನು ಪೂಜಿಸುತ್ತಿರುವ ಶಿಲ್ಪಫಲಕದಲ್ಲಿ
ಸುಂದರ ಸ್ತ್ರೀಯರ ನಯವಾದ ಮತ್ತು ಸಹಜವಾದ ಅಂಗವಿನ್ಯಾಸಗಳು ಬಹು ಚೆನ್ನಾಗಿ
ರೂಪುಗೊಂಡಿವೆ. ಇಲ್ಲಿ ಸ್ತ್ರೀಯರ ಅಂಗಸೌಷ್ಠವ ಗಮನಾರ್ಹವಾದರೂ ಶೃಂಗಾರಕ್ಕೆಡೆಗೊಡು
ವಂತಿಲ್ಲ. ಅವರೆಲ್ಲರೂ ಬೌದ್ಧಧರ್ಮದಿಂದ ಚೇತನಗೊಂಡ ವ್ಯಕ್ತಿಗಳಾಗಿ ಕಂಗೊಳಿಸುತ್ತಿದ್ದಾರೆ.
ಪ್ರಾಣಿಶಿಲ್ಪಗಳು ಸಹಜವಾಗಿ ಬಂದಿರುವುದು ಈ ಶಿಲ್ಪದ ಮತ್ತೊಂದು ವೈಶಿಷ್ಟ್ಯ. ನಳಗಿರಿ
ಎಂಬ ಆನೆ ಕೋಪಾವಿಷ್ಟವಾಗಿ ಜನರಲ್ಲಿ ಭೀತಿಯನ್ನುಂಟುಮಾಡಿ, ಬುದ್ಧನ ದರ್ಶನವಾದ
ಕೂಡಲೇ ಸೌಮ್ಯವಾಗಿ, ಬುದ್ಧನ ಪಾದದಡಿಯಲ್ಲಿ ಮುದುರಿಕೊಂಡು ನಿಂತಿರುವುದು
ಒಂದು ಮಹಾಕೃತಿ.
ಅಮರಾವತಿಯಲ್ಲಿ ಮೊದಲು ಹೀನಯಾನಧರ್ಮದ ಪ್ರಕಾರ ಬುದ್ಧನ ಪಾದ,
ಬೋಧಿವೃಕ್ಷ, ಸಿಂಹಾಸನ ಮುಂತಾದ ಸಂಕೇತಗಳೇ ಬುದ್ಧನನ್ನು ಸೂಚಿಸುತ್ತಿದ್ದುವು.
ಪ್ರಶ. ಎರಡನೆಯ ಶತಮಾನದ ಅನಂತರ ಗಾಂಧಾರ ಮತ್ತು ಮಥುರಾಶಿಲ್ಪಗಳಿಂದ
ಪ್ರಭಾವಿತಗೊಂಡು ಅಮರಾವತಿಯಲ್ಲೂ, ಬುದ್ಧ ವಿಗ್ರಹಗಳು ನಿರ್ಮಾಣವಾದುವು.
ಸಾಂಪ್ರದಾಯಿಕವಾದ ಮತ್ತು ಮಹಾಪುರುಷಲಕ್ಷಣಗಳನ್ನೊಳಗೊಂಡ ಬುದ್ಧ ವಿಗ್ರಹಗಳು
ಅಮರಾವತಿಯ ಶಿಲ್ಪಗಳಿಂದಲೇ ಸ್ಪಷ್ಟಗೊಳಿಸಲ್ಪಟ್ಟವೆಂದು ಕೆಲವು ವಿದ್ವಾಂಸರ ಅಭಿಪ್ರಾಂತು,
ಅಮರಾವತಿಯ ಸಮೀಪದಲ್ಲಿರುವ ಘಂಟಸಾಲ, ಗೋಲಿ, ಭಟ್ಟಪ್ಪೋಲು,
ಜಗ್ಗಯ್ಯಪೇಟೆ, ಗುಡಿವಾಡ, ನಾಗಾರ್ಜುನಕೊಂಡ ಮುಂತಾದ ಕಡೆಗಳಲ್ಲಿರುವ ಶಿಲ್ಪಗಳು
ಅಮರಾವತಿಯ ಮಾದರಿಯಲ್ಲೇ ಇರುವುದರಿಂದ ಇವೆಲ್ಲವೂ ಆ ಶಿಲ್ಪಶೈಲಿಗೆ ಸೇರಿದುವೆಂದು
ಹೇಳಬಹುದು. ಇಷ್ಟೇ ಅಲ್ಲದೆ, ಅಮರಾವತಿ ಶಿಲ್ಪಗಳು, ಭಾರತದ ಗಡಿಯನ್ನು ದಾಟಿ,
ಆತ್ಮೀಯ ಏಷ್ಯದ ರಾಜ್ಯಗಳಲ್ಲೂ ದೊರಕಿವೆ. ಚಂಪಾರಾಜ್ಯದ ಡಾಂಗ್ ಡುವಾಂಗ್
ಸುಮಾದ್ವೀಪದ ಪ್ಯಾಲೆಂಬಾಂಗ್ ಮತ್ತು ಸೆಲಿಬೆಸನ್ ಸೆಂಪಗ ಎಂಬ ಸ್ಥಳಗಳಲ್ಲಿ ಅಮರಾವತಿ
ಶಿಲ್ಪಶೈಲಿಗೆ ಸೇರಿದ ಬುದ್ಧವಿಗ್ರಹಗಳು ದೊರಕಿವೆ. ಇವು ಅಮರಾವತಿಯ ಶಿಲ್ಪದ ಪ್ರಾಮುಖ್ಯ
ಮತ್ತು ಜನಾನುರಾಗದ ಕುರುಹುಗಳು.
(0.3.)
ಅಮರಾವತಿ2 : ತಮಿಳುನಾಡಿನ ಪ್ರಮುಖ ನದಿಗಳಲ್ಲಿ ಒಂದಾಗಿರುವುದಲ್ಲದೆ,
ಕಾವೇರಿನದಿಯ ಉಪನದಿಗಳಲ್ಲಿ ಮುಖ್ಯವಾದುದು. ಕೊಂಗುನಾಡು ಎಂದು ಕರೆಯಲ್ಪಡುವ
ಕೊಯಮತ್ತೂರಿನ ಪ್ರಸ್ಥಭೂಮಿಯಲ್ಲಿ ಹರಿಯುತ್ತದೆ. ಅಣ್ಣಾಮಲೈ ಮತ್ತು ಪಳನಿ ಬೆಟ್ಟಗಳ
ಸಂಧಿಸ್ಥಾನದ ಬಳಿ ದಖನ್ನಿನ ಅತ್ಯುನ್ನತ ಶಿಖರವಾದ ಕೇರಳದ ಆನೈಮುಡಿಗೆ (2695
ಮೀ) ಪೂರ್ವದಲ್ಲಿ ಈ ನದಿ ಹುಟ್ಟುತ್ತದೆ. ಹೆಚ್ಚುಕಡಿಮೆ ಇದೇ ಸ್ಥಳದಲ್ಲಿ ಪಶ್ಚಿಮ
ಅಮರಾವತಿ ಎಂಬ ನದಿ ಹುಟ್ಟಿ ವಿರುದ್ಧ ದಿಕ್ಕಿನಲ್ಲಿ ಹರಿದು ಕೇರಳದ ಪೆರಿಯಾರ್
ನದಿಯನ್ನು ಸೇರುತ್ತದೆ.
ಅಮರಾವತಿ ಪ್ರಾರಂಭದಲ್ಲಿ ಧಾರಾಪುರವನ್ನು ಹಾಯ್ದು ಅನಂತರ ಪೂರ್ವದಿಕ್ಕಿನಲ್ಲಿ
ಮುಂದುವರಿದು ಕರೂರಿನಿಂದ ಸುಮಾರು 15 ಕಿಮೀ ದೂರದಲ್ಲಿ ಕಾವೇರಿಯನ್ನು ಸೇರುತ್ತದೆ.
ಪ್ರಾರಂಭದಲ್ಲಿ ಸುಮಾರು 610 ಮೀಗಳಿಗಿಂತಲೂ ಎತ್ತರವಾದ ಬೆಣಚುಕಲ್ಲಿನ ಬೆಟ್ಟಗಳ
ಮುಖಾಂತರ ಹರಿದು ಅನಂತರ ಸುಮಾರು ಸಮಮಟ್ಟವಾದ ಬಯಲಿನಲ್ಲಿ ಪ್ರವಹಿಸುತ್ತದೆ.
ಅಮರಾವತಿ-ಕಾವೇರಿ ಸಂಗಮಪ್ರದೇಶ ಇತಿಹಾಸ ಪ್ರಸಿದ್ಧವಾದುದು. ದಕ್ಷಿಣ ಭಾರತದ
ಚೋಳ, ಚೇರ, ಪಾಂಡ್ಯ ಎಂಬ ಮೂರು ಮುಖ್ಯ ರಾಜವಂಶಗಳು ತಮ್ಮ ಭವಿಷ್ಯವನ್ನು
ಇಲ್ಲಿ ನಿರ್ಧರಿಸಿದುವು. ಒಮ್ಮೆ ಇದು ಮೈಸೂರು-ಇಂಗ್ಲಿಷರ ಕದನಗಳ ಕೇಂದ್ರವಾಗಿತ್ತು.
ಈ ನದಿ ಇತರ ದಕ್ಷಿಣ ಭಾರತದ ನದಿಗಳಂತೆ ಋತುಕಾಲಿಕವಾದುದು ನಾಲ್ಕು
ಉಪನದಿಗಳು ಇದನ್ನು ಸೇರುತ್ತವೆ. ಮೇಲ್ಕಣಿವೆ ಜನನಿವಾಸಕ್ಕೆ ಹೆಚ್ಚು ಅನುಕೂಲವಾಗಿಲ್ಲ.
ಕಳಕಣಿವೆಯಲ್ಲಿ ನೀರಾವರಿ ವ್ಯವಸಾಯಕ್ಕೆ ಹೆಚ್ಚಿನ ಅನುಕೂಲವಿದೆ. ನದಿಗೆ ಹೊಂದಿಕೊಂಡಿ
ರುವ ಪ್ರವಾಹ ಮೈದಾನದ ಅಂಚುಗಳಲ್ಲಿ ಜನಸಂಖ್ಯೆ ಒತ್ತಾಗಿದೆ. ನದಿಯ ಉದ್ದಕ್ಕೂ
ಅನೇಕ ಅಣೆಕಟ್ಟುಗಳನ್ನು ನಿರ್ಮಿಸಿ ಆಯಕಟ್ಟಿನ ಪ್ರದೇಶಗಳಲ್ಲಿ ಬತ್ತ, ಹತ್ತಿ ಮತ್ತು ಕಬ್ಬನ್ನು
ಬೆಳೆಯುತ್ತಾರೆ. ನದಿ ಹರಿಯುವ ಭೂಭಾಗ ಕೊಯಮತ್ತೂರು ಕೈಗಾರಿಕಾ ಕೇಂದ್ರದ
ಉತ್ತಮ ಹಿನ್ನಾಡು ಪ್ರದೇಶವಾಗಿದೆ.
(ಎ.ವಿ.ಎನ್.)
ಅಮರಿಲಿಸ್ : ಹೂಬಿಡುವ ಸುಪ್ರಸಿದ್ಧ ಲಶುನಸಸ್ಯ ಅಮರಿಲ್ಲಿಡೇಸೀ ಕುಟುಂಬಕ್ಕೆ
ಸೇರಿದೆ. ಇದರ ಹೂ ತುತ್ತೂರಿಯಾಕಾರದಲ್ಲಿದ್ದು, ನೋಡಲು ಚೆನ್ನ. ಗಾತ್ರ ಬಣ್ಣಗಳಲ್ಲಿ
ವೈವಿಧ್ಯವಿದೆ. ಮನೆಯಲ್ಲಿ, ಕಳಸದಲ್ಲಿಟ್ಟ ಇದರ ಹೂ ವಾರವಾದರೂ ಬಾಡದು. ಈ
ಸಸ್ಯಗಳನ್ನು ಉದ್ಯಾನವನದ ಅಂಚು ಮತ್ತು ಕುಂಡಸಸ್ಯಗಳಾಗಿ ಬೆಳೆಸುತ್ತಾರೆ.
ಇದರಲ್ಲಿ ಸುಮಾರು 70ಕ್ಕೂ ಹೆಚ್ಚು ಪ್ರಭೇದಗಳಿವೆ. ಇವೆಲ್ಲ ಏಕವಾರ್ಷಿಕಗಳು.
ನೀಳಾಕಾರದ ಕೊಳವೆ ಎಲೆಗಳ ನಡುವೆ ತುದಿಯಲ್ಲಿ ಅಂಬೆಲ್ ಮಾದರಿಯ ಹೂಗೊಂಚಲಿದೆ.
ಸಾಮಾನ್ಯವಾಗಿ ಒಂದೊಂದು ಹೂಗೊಂಚಲಲ್ಲೂ 3-4 ಹೂಗಳು ಅರಳುತ್ತವೆ. ಸಂಖ್ಯೆ
2-4. ಕೆಲವು ಪ್ರಭೇದಗಳಲ್ಲಿ ಒಂದು ಅಥವಾ ಎರಡು ಹೂಗಳಿರುವುದುಂಟು. ಸಂಯುಕ್ತ
-ರೀತಿಯ ಪುಷ್ಪಪಾತ್ರೆಯೂ ದಳಗಳೂ
ಇವೆ. ದಳಗಳು 6-3ರ ಎರಡು
ವೃತ್ತಗಳಲ್ಲಿ ಜೋಡಣೆಯಾ ಗಿವೆ.
ಒಳವೃತ್ತದ ದಳಗಳ ಗಾತ್ರ ಚಿಕ್ಕದು;
ಹೊರವೃತ್ತರವು ದೊಡ್ಡದು, ಹೂಗಳು
ಪ್ರಭೇದಗಳಿಗೆ ಅನುಸಾರ ವಾಗಿ
ಬಿಳುಪು, ಕೆಂಪು, ನಸುಗೆಂಪು,
ಕಡುಗೆಂಪು, ಕೇಸರಿ, ಕಿತ್ತಲೆ ಮತ್ತು
ಮಿಶ್ರ ಬಣ್ಣಗಳಿಂದ ಕೂಡಿದ್ದು ಕೂಡಿಕೆ
ಭಾಗಗಳ ಮೇಲೆ ಕೆಂಪು ಅಥವಾ
ಬಿಳಿಯ ಗೆರೆಗಳು ಇರುವುದರಿಂದ
ಸೊಗಸಾಗಿ ಕಾಣುತ್ತವೆ. ಹೂಗಂಟ
ಲಿನ ಮೇಲೆ ಕೆಲವು ಜಾತಿಗಳಲ್ಲಿ ಸಣ್ಣ
ಬಿಲ್ಲೆಗಳಿರುತ್ತವೆ. ಕೇಸರಗಳು ಕೂಡು
ಭಾಗಗಳ ಮೇಲಿವೆ. ಮೂರು ಭಾಗ
ವಾಗಿರುವ ಶಲಾಕಾಗ್ರವೂ ಅನೇಕ ಅಂಡಗಳನ್ನೊಳಗೊಂಡ ಅಧಮಸ್ಥಿತಿಯ ಅಂಡಾಶ
ಯವೂ ಇವೆ. ಫಲ ಕ್ಯಾಪ್ಸೂಲ್ ಮಾದರಿಯದು. ಬೀಜಗಳು ಚಪ್ಪಟೆಯಾಗಿರುತ್ತವೆ.
ಕೆಲವು ಮುಖ್ಯ ಜಾತಿಗಳಾದ ವಿಟೇಟ, ರಿಜಿನೆ, ರೆಟಿಕ್ಯೂಲೇಟ, ಮತ್ತು ಬೆಲಡೋನ
ಎಂಬವು ಈಗ ಬೆಳೆಸಲಾಗುತ್ತಿರುವ ಮುಖ್ಯ ಪ್ರಭೇದಗಳು ಮತ್ತು ತಳಿಗಳು. ಇವುಗಳಲ್ಲಿ
ಕೆಲವು ಬಹುಪಾಲು ಉತ್ತಮ ಗುಣದ ಸಂಕರತಳಿಗಳು, ಬೆಳೆಸಲಾಗುತ್ತಿರುವ ಇನ್ನೂ
ಕೆಲವು ಜಾತಿಗಳು ಮತ್ತು ತಳಿಗಳು ಶಾಸ್ತ್ರೀಯವಾಗಿ ವರ್ಗಿಕರಣವಾಗಿಲ್ಲ.
ಬೀಜ ಮತ್ತು ಚಿಕ್ಕ ಲಶುನಗಳಿಂದ ಇದರ ವೃದ್ಧಿ ಮಾಡಬಹುದು. ಮಳೆಗಾಲದ
ಪ್ರಾರಂಭದಲ್ಲಿ ಭೂಮಿಯಲ್ಲಿರುವ ಲಶುನಗಳು ವೃದ್ಧಿಯಾಗುತ್ತವೆ. ಒಂದು ಸಾರಿ ಭೂಮಿಗೆ
ಹಾಕಿದ ಲಶುನವನ್ನು ಮೂರು ವರ್ಷಗಳ ಕಾಲ ತೆಗೆಯುವ ಆವಶ್ಯಕತೆ ಇರುವುದಿಲ್ಲ.
ಕುಂಡಗಳಲ್ಲಿ ಲಶುನಗಳನ್ನು ನೆಡುವಾಗ ಅದರ 1/2 ಅಥವಾ 1/3 ಭಾಗ ಮೇಲೆ
ಕಾಣುವಂತೆ ನೆಡಬೇಕು. ನೆಟ್ಟ ಅನಂತರ ಕಾಲಕ್ಕೆ ಸರಿಯಾಗಿ ನೀರು ಕೊಡುತ್ತಿರಬೇಕು.
ಅಮರಿಲಿಸ್ ಸಸ್ಯ ಮೈದಾನಪ್ರದೇಶಗಳಲ್ಲಿ ಡಿಸೆಂಬರ್ ತಿಂಗಳಿಂದ ಹಿಡಿದು ಏಪ್ರಿಲ್
ತಿಂಗಳವರೆಗೆ ಹೂಬಿಡುತ್ತದೆ. ಹೂಬಿಡುವುದಕ್ಕೆ ಮೊದಲು ವಾರಕ್ಕೆ ಒಂದಾವರ್ತಿ ದ್ರಾವಣ
ಗೊಬ್ಬರವನ್ನು ಕೊಡುತ್ತಿರಬೇಕು. ಬಿಟ್ಟ ಹೂ ಒಂದು ವಾರವಿರುತ್ತದೆ. ಹೂ ಮುಗಿದ
ಒಡನೆ ನೀರು ಕೊಡುವುದನ್ನು ನಿಲ್ಲಿಸಬಹುದು. ಪ್ರತಿ ವರ್ಷ ಕುಂಡದ ಬದಲಾವಣೆಯ
ಅಗತ್ಯವಿಲ್ಲ. ಆದರೆ ಕುಂಡದ ಮೇಲುಭಾಗದಲ್ಲಿರುವ ಮಣ್ಣನ್ನು ಬದಲಿಸುವುದೂ
ಮೇಲುಗೊಬ್ಬರ ಕೊಡುವುದೂ ಅಗತ್ಯ.
(20.425.00.)
ಅಮರುಕ : ಸು. 650. ಅಮರುಶತಕ ಎಂಬ ಪ್ರಣಯನಿಬಂಧದ ಪ್ರಸಿದ್ಧಕರ್ತೃ
ಕಾಲ ಜೀವಿತಗಳ ವಿಚಾರ ತಿಳಿದಿರುವುದು ಅತ್ಯಲ್ಪ ಗ್ರಂಥದ ವ್ಯಾಖ್ಯಾನಕಾರರೇ ಮುಂತಾದವರು
ನಿರ್ದೇಶಿಸಿರುವಂತೆ ಕವಿಯ ಹೆಸರಿನಲ್ಲಿ ಕೂಡ ಅಮರು, ಅಮರಕ, ಅಮರುಕ, ಅಮರೂಕ,
ಅಮಕ, ಅಮರ ಎಂಬುದಾಗಿ ವ್ಯತ್ಯಾಸ ತೋರಿದೆ. ತಿಳಿದುಬಂದಿರುವ ಜೀವಿತ ವಿಷಯ
ವೆಂದರೆ ಕೆಳಕಂಡಂತಿರುವ ಕಥಾರೂಪದ ಪ್ರತೀತಿ ಒಂದೇ.
ವಾರಾಣಸಿಯಲ್ಲಿ ಶಂಕರಾಚಾರ್ಯರೊಡನೆ ವಾದದಲ್ಲಿ ತೊಡಗಿ ಸೋಲುವ
ಗತಿಯಲ್ಲಿದ್ದ ಮಂಡನಮಿಶ್ರರನ್ನು ಕಂಡು, ಇವರ ಪತ್ನಿ ತಾನೂ ವಾದಕ್ಕೆ ನಿಂತು
ಕಾಮಶಾಸ್ತ್ರವನ್ನು ಕುರಿತು ಪ್ರಶ್ನಿಸುತ್ತಾಳೆ. ಸಂನ್ಯಾಸಿಯಾಗಿದ್ದ ಶಂಕರಾಚಾರ್ಯರು ಉತ್ತರ
ಕೊಡಲು ಒಂದು ತಿಂಗಳ ಅವಧಿಯನ್ನು ಪಡೆದು ಯಾವುದೋ ಒಂದು ನಗರಕ್ಕೆ
ಬರುತ್ತಾರೆ. ಅಲ್ಲಿನ ದೊರೆ ಅಮರು ಎಂಬುವನು ಮೃತನಾಗಿರುವ ವಿಚಾರವನ್ನು ತಿಳಿದು,
ಅವರು ತಮ್ಮ ದೇಹವನ್ನು ತ್ಯಜಿಸಿ, ಅದರ ರಕ್ಷಣೆಯನ್ನು ಶಿಷ್ಯರಿಗೆ ವಹಿಸಿ, ದೊರೆಯ
ಮೃತದೇಹವನ್ನು ಪ್ರವೇಶಿಸುತ್ತಾರೆ. ಹೀಗೆ ಪುನಃ ಜೀವಂತನಾದ ಅಮರು ಅರಮನೆಗೆ
ಹಿಂತಿರುಗಿ ಪ್ರಣಯದಲ್ಲಿ ನೈಪುಣ್ಯ ಪಡೆದುಕೊಳ್ಳುತ್ತಾನೆ. ವಾಸ್ತವವಾಗಿ ಈ ಅನುಭವವನ್ನು
ಪಡೆದವರು ಶಂಕರಾಚಾರ್ಯರು, ಸ್ವಲ್ಪಕಾಲವಾದ ಮೇಲೆ ಅವರು ಅಮರುವಿನ ದೇಹವನ್ನು<noinclude></noinclude>
g0f6q1yas6q5et2tpr452t1y3ctsdnl
ಪುಟ:Mysore-University-Encyclopaedia-Vol-1-Part-1.pdf/೩೯೭
104
118683
314920
2026-05-01T18:06:05Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅಮರೇಶ್ವರ - ಅಮುಲ್ಯಂ ಬಿಟ್ಟು ಪುನಃ ನಮ್ಮ ದೇಹವನ್ನು ಪ್ರವೇಶಿಸಿ, ಅಲ್ಲಿಂದ ಹೊರಟು ಕಾಮಶಾನಕ್ಕೆ ಸಂಬಂಧಪಟ್ಟ ವಾದದಲ್ಲಿ ಮಂಡನಮಿಶ್ರರ ಪತ್ನಿಯನ್ನು ಸೋಲಿಸುತ್ತಾರೆ. ಇಂಥ ಸಂದರ್ಭದಲ್ಲಿ ನೃಪವೇಷಧಾರಿಯಾದ ಶಂಕರಾಚ...
314920
proofread-page
text/x-wiki
<noinclude><pagequality level="1" user="Pragathi. BH" /></noinclude>ಅಮರೇಶ್ವರ - ಅಮುಲ್ಯಂ
ಬಿಟ್ಟು ಪುನಃ ನಮ್ಮ ದೇಹವನ್ನು ಪ್ರವೇಶಿಸಿ, ಅಲ್ಲಿಂದ ಹೊರಟು ಕಾಮಶಾನಕ್ಕೆ ಸಂಬಂಧಪಟ್ಟ
ವಾದದಲ್ಲಿ ಮಂಡನಮಿಶ್ರರ ಪತ್ನಿಯನ್ನು ಸೋಲಿಸುತ್ತಾರೆ. ಇಂಥ
ಸಂದರ್ಭದಲ್ಲಿ
ನೃಪವೇಷಧಾರಿಯಾದ ಶಂಕರಾಚಾರ್ಯರು ಆ ಶಾಸ್ತ್ರದಲ್ಲೂ ಪಾರಂಗತರಾಗಿ
ಅಮರುಶತಕವೆಂಬ ಪ್ರಣಯನಿಬಂಧವನ್ನು ರಚಿಸಿದರೆಂದು ಕಥೆಯಲ್ಲಿ ನಿರೂಪಿತವಾಗಿದೆ.
ಅಂದರೆ ಗ್ರಂಥ ಶಂಕರಾಚಾರ್ಯಕೃತವೆಂದು ತಾತ್ಪರ್ಯ.
ಈ ಅಮರು ಎಂಬ ದೊರೆ ಕಾಶ್ಮೀರದವನೆಂದೂ ಅಲ್ಲಿ ನಡೆದ ಒಂದು ವಿದ್ವತ್ಸಭೆಯಲ್ಲಿ
ಶಂಕರಾಚಾರ್ಯರು ಭಾಗವಹಿಸಿದ್ದರೆಂದೂ ಕಾಮಶಾಸ್ತ್ರವನ್ನು ಚರ್ಚಿಸುವ ಸಂದರ್ಭ
ಒದಗಿ ಅವರು ಮೃತನಾಗಿದ್ದ ಆ ದೊರೆಯ ದೇಹವನ್ನು ಪ್ರವೇಶಿಸಿ ಅವನ ನೂರುಜನ
ಪತ್ನಿಯರೊಡನೆ ವಿಹರಿಸುವಾಗ ಶತಕದ ಒಂದು ನೂರು ಶ್ಲೋಕಗಳನ್ನು ರಚಿಸಿದರೆಂದೂ
ಕಥೆಗೆ ಪಾಠಾಂತರವಿದೆ. ಅವರ ಈ ಸಾಧನೆಯನ್ನು ಗಮನಿಸಿದ ಕೆಲವರು ಅವರನ್ನು
ಕಪಟಸಂನ್ಯಾಸಿಯೆಂದು ಜರಿದಾಗ ಆ ಶ್ಲೋಕಗಳಿಗೇ ಸಂನ್ಯಾಸಕ್ಕನುಗುಣವಾಗಿ ಅರ್ಥವಿವರಣೆ
ಕೊಟ್ಟರೆಂದೂ ಅಲ್ಲಿ ಹೇಳಿದೆ.
ಅಮರುಕನ ಜೀವಿತದ ವಿವರಣೆಗಳಂತೆ, ಕಾಲದ ವಿಚಾರವೂ ಕೇವಲ
ಸಮಸ್ಯಾತ್ಮಕವಾಗಿದೆ. ಸುಪ್ರಸಿದ್ಧ ಸಂಸ್ಕೃತ ವಿಮರ್ಶಕ ಆನಂದವರ್ಧನ (ಸು. 850) ತನ್ನ
ಧ್ವನ್ಯಾಲೋಕದಲ್ಲಿ ಅಮರುಶತಕದಿಂದ ಶ್ಲೋಕಗಳನ್ನುದ್ಧರಿಸಿರುವುದಲ್ಲದೆ ಅವುಗಳ
ಪ್ರಶಂಸೆಯನ್ನೂ ಮಾಡಿದ್ದಾನೆ. ವಾಮನ ಎಂಬ ಮತ್ತೊಬ್ಬ ಆಲಂಕಾರಿಕ (ಸು. 800)
ತಾನು ರಚಿಸಿರುವ ಕಾವ್ಯಾಲಂಕಾರಸೂತ್ರದಲ್ಲಿ ಅಮರುಶತಕದ ಕೆಲವು ಶ್ಲೋಕಗಳನ್ನು
ಉದಾಹರಣೆಗಳಾಗಿ ಸೇರಿಸಿಕೊಂಡಿದ್ದಾನೆ. ಮೇಲ್ಕಂಡ ಆಧಾರಗಳ ಮೇಲೆ ಶತಕ
750ಕ್ಕಿಂತಲೂ ಹಿಂದಿನದೆಂದು ಹೇಳಬಹುದು. ಈ ದೃಷ್ಟಿಯಿಂದ ಅಮರುಕನ ಕಾಲ
ಸುಮಾರು 650 ಆಗಿರಬಹುದೆಂದು ವಿದ್ವಾಂಸರ ಮತ.
ಅಮರುಶತಕ ಸಾರತಃ ಪ್ರಣಯವನ್ನು ಚಿತ್ರಿಸುವ ಬಿಡಿ ಪದ್ಯಗಳ ಒಂದು ಸಂಕಲನ.
ಸಿಕ್ಕಿರುವ ಹಸ್ತಪ್ರತಿಗಳಲ್ಲಿರುವ ಸದ್ಯಗಳ ಸಂಖ್ಯೆ ಕೊಂಬತ್ತರಿಂದ ಒಂದು ನರ
ಹದಿನೈದರವರೆಗಿದೆ. ಗ್ರಂಥದ ನಾಲ್ಕು ಪಾಳೆಗಳು ಉಪಲಟ್ಟುವಾಗಿನ ಪ್ರತಿ ಪಾಳದಲ್ಲೂ
ಸುಮಾರು ಒಂದು ನೂರು ಶ್ಲೋಕಗಳಿವೆ. ಅವುಗಳಲ್ಲಿ ಐವತ್ತೊಂದು ಮಾತ್ರ ಎಲ್ಲ
ಪಾಠಗಳಲ್ಲೂ ಬರುತ್ತವೆ. ಅಲ್ಲದೆ, ಶ್ಲೋಕಗಳ ಕ್ರಮದಲ್ಲೂ ವ್ಯತ್ಯಾಸವಿದೆ. ಶತಕದ ಕೆಲವು
ಶ್ಲೋಕಗಳು ಬೇರೆ ಕರ್ತೃಗಳ ಹೆಸರಿನಿಂದ ಸುಭಾಷಿತ ಸಂಗ್ರಹಗಳಲ್ಲಿ ಉದ್ಭತವಾಗಿವೆ;
ಅಂಥ ಸುಭಾಷಿತ ಸಂಗ್ರಹಗಳಲ್ಲಿ ಅಮರುವಿನ ಹೆಸರಿನಲ್ಲಿರುವ ಕೆಲವು ಪದ್ಯಗಳು ಉಪಲಬ್ಧ
ವಾಗಿರುವ ಅಮರುಶತಕದಲ್ಲಿ ಇಲ್ಲವಾಗಿವೆ. ಹೀಗಾಗಿ ಗ್ರಂಥದ ಮೂಲಪಾಠವನ್ನು
ನಿರ್ಣಯಿಸಲು ವಿಶೇಷ ಪ್ರಯತ್ನ ನಡೆದಿದೆ. ಶತಕದಲ್ಲಿರುವ ಶಾರ್ದೂಲವಿಕ್ರೀಡಿತ ಪದ್ಯಗಳು
ಮಾತ್ರ ಮೂಲಪಾಠಕ್ಕೆ ಸೇರಿದವೆಂದು ಕೆಲವರ ಅಭಿಪ್ರಾಯ. ಇದನ್ನೊಪ್ಪಿದರೆ, ಹಾಗೆ
ಲೆಕ್ಕಕ್ಕೆ ಬರತಕ್ಕವು ಶತಕದ ಕೇವಲ ಅರವತ್ತೊಂದು ಪದ್ಯಗಳು, ಆ ಗ್ರಂಥದ ವ್ಯಾಖ್ಯಾನಕಾರರ
ಲ್ಲೊಬ್ಬನಾದ ಅರ್ಜುನವರ್ಮದೇವ (ಸು. 1215) ಅನುಸರಿಸಿರುವ ಪಾಠಕ್ಕೇ ಮೂಲದ
ದೃಷ್ಟಿಯಿಂದ ಹೆಚ್ಚು ಬೆಲೆಯುಂಟೆಂಬ ಮತ್ತೊಂದು ವಾದ ಗಮನಾರ್ಹವಾಗಿದೆ.
ಗ್ರಂಥ ಭಿನ್ನಕರ್ತೃಕ ಪದ್ಯಗಳ ಸಂಗ್ರಹವಿರಬಹುದೆಂದು ಕೆಲವು ವಿದ್ವಾಂಸರ ಮತ.
ಆದರೆ ಅಂಥ ತೀರ್ಮಾನಕ್ಕೆ ಸರಿಯಾದ ಆಧಾರಗಳಿಲ್ಲ, ಸಾಮಾನ್ಯವಾಗಿ ಸಂಸ್ಕೃತಸಾಹಿತ್ಯದಲ್ಲಿ
ಶತಕವೆಂಬುದು ಒಬ್ಬ ಕರ್ತೃವಿನದೇ ಆಗಿರುತ್ತದೆ. ಬಿಡಿ ಪದ್ಯಗಳಿರುವುದರಿಂದ ಪಕ್ಷಿಪ್ತಗಳಿಗೆ
ಅವಕಾಶವುಂಟೆಂದು ಮಾತ್ರ ಒಪ್ಪಿಕೊಳ್ಳಬಹುದು.
ಅಮರುಶತಕದ ಪ್ರತಿಪದ್ಯವೂ ಒಂದು ಪ್ರೇಮಗೀತೆ. ಅದು ಅನುರಾಗದ ಒಂದು
ದಶಯ ಅಥವಾ ಅದಕ್ಕೆ ಸಂಬಂಧಪಟ್ಟ ಒಂದು ಯುಕ್ತಾತ್ಮಕ ಪ್ರಸಂಗದ ಮನೋಹರ
ಚಿತ್ರಣವಾಗಿದ್ದು ಸ್ವಯಂಪೂರ್ಣವಾದ ರಚನೆಯಾಗಿದೆ. ಆ ಪ್ರೇಮಗೀತೆಗಳಲ್ಲಿ ಉತ್ಕಟವಾದ
ಇಚ್ಛೆಯಿಂದ ಸಂಭೋಗದ ಪಾರವಕ್ಯದ ಮೈಮರೆಸಿನವರಿಗೆ ಪ್ರಣಯದ ನಾನಾಸ್ಥಿತಿಗಳು
ಮನೋಾನಾಗಿ ವರ್ಣಿತವಾಗಿರುವುದಲ್ಲದೆ, ಕೆಲವು ಸಂಭೋಗ ಶೃಂಗಾರವನ್ನು ಮತ್ತೆ
ಕೆಲವು ವಿಪ್ರಲಂಭವನ್ನೂ ಅವಲಂಬಿಸಿಕೊಂಡಿವೆ. ಭಾವಸಂಪತ್ತುಳ್ಳ ಕೆಲವು ನಾಟಕೀಯ
ಸ್ವಾರಸ್ಯದಿಂದ ಕೂಡಿವೆ.
ಅಮರುಶತಕಕ್ಕೆ ಕನ್ನಡದಲ್ಲಿ ಅನೇಕ ಅನುವಾದಗಳಿವೆ. ದೇವರಾಜ (ಸು. 1410)
ಪರಿವರ್ಧಿನಿಯಲ್ಲಿ ಅನುವಾದಿಸಿದ್ದಾನೆ. ಚಿಕುಪಾಧ್ಯಾಯ (1672) ಕನ್ನಡಿಸಿದಂತೆ ಕಾಣುತ್ತದೆ.
ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದ ವೆಂಕಟರಾಮಶಾಸ್ತ್ರಿ (1842) ನವ್ಯ ಕರ್ಣಾಟಭಾಷಾ
ಪ್ರಕಟಿತ ಶೃಂಗಾರದೀಪಿಕಾ ಸರ್ವಸಂಗ್ರಹ ಎಂಬ ಹೆಸರಿನಿಂದ ಟೀಕೆ ಬರೆದಿದ್ದಾನೆ.
ಈಚೆಗೆ ತೀ.ನಂ.ಶ್ರೀ. ಅವರು ಹಲವು ಮುಕ್ತಕಗಳನ್ನು ಅನುವಾದಿಸಿದ್ದಾರಲ್ಲದೆ ಎಸ್.ವಿ.
ಪರಮೇಶ್ವರಭಟ್ಟರು ಮಣ ಶತಕವನ್ನು ಅನುವಾದ ಮಾಡಿದ್ದಾರೆ.
ಅಮರುಶತಕದ ಪದ್ಯಗಳಲ್ಲಿ ಒಂದೊಂದೂ ನೂರು ಪ್ರಬಂಧಗಳಿಗೆ ಸಮನೆಂಬ
ಪ್ರಶಂಸೆ ಇದೆ. ಅನ್ವರ್ಥವಾಗಿ ಅವನ್ನು ಮುಕ್ತಕಗಳೆಂದು ಕರೆದಿದ್ದಾರೆ. ಆನಂದವರ್ಧನ
ಅವುಗಳ ವಿಚಾರವಾಗಿ ಕೆಳಕಂಡ ಮಾತುಗಳಲ್ಲಿ ತನ್ನ ಮೆತ್ತಗೆಯನ್ನು ವ್ಯಕ್ತಪಡಿಸಿದ್ದಾನ
೩೯೭
ಮುಕ್ತಕೇಷು ಪ್ರಬಂಧೇವ ರಸಬಂಧಾಭಿನಿವೇಶನಃ ಕವಯೋ ದೃಶ್ಯಂತೇ |
ಯಥಾ ಹಿ ಅಮರುಕಸ್ಯ ಕವೇಃ ಮುಕ್ತಕಾಃ ಶೃಂಗಾರರಸಸ್ಯಂದಿನಃ ಪ್ರಬಂಧಾಯ ಮನಾ
ಪಸಿದ್ಧಾ ಏಪ (ಧ್ವನ್ಯಾಲೋಕ; ಉದ್ಯೋಗ-೧)
ಅಂದರೆ ಪ್ರಬಂಧಗಳಲ್ಲಿ ಹೇಗೋ ಮುಕ್ತಕಗಳಲ್ಲೂ ಕವಿಗಳು ರಸಪ್ರತಿಪಾದನೆಯ
ಧಾಟಿಯೊಂದನ್ನೇ ಇಟ್ಟುಕೊಂಡಿರುವುದನ್ನು ನೋಡಬಹುದು. ಉದಾಹರಣೆಗೆ, ಅಮರುಕ
ಕವಿಯ ಮುಕ್ತಕಗಳು ಶೃಂಗಾರರಸವನ್ನು ಸ್ರವಿಸುತ್ತ ಪ್ರಬಂಧಗಳಂತಿರುವುದು ಪ್ರಸಿದ್ಧವಾಗಿಯೇ
ಇಷ್ಟು ಹಿರಿದಾದ ಪ್ರಶಂಸೆಗೆ ಪಾತ್ರನಾಗಿರುವ ಆ ಕವಿಯ ಶೃಂಗಾರದೃಷ್ಟಿಯ
ಸಂಕೇತವಾಗಿ ಕೆಳಗಿನ ಶ್ಲೋಕವನ್ನು ಅವನ ಶತಕದಿಂದ ಉದ್ಧರಿಸಿದೆ:
ಸಂಪರ್ಣಕಿ ಎಲ್ಲರೋಗ್ರ್ರಹ ಕನಾಂ ಮುಳ
ಸ್ತತ್ಪಾತರ್ಗುರುಸಂನಿಧೇ ನಿಗದತಸ್ತಸ್ಯಾತಿಮಾತ್ರಂ ವಧೂ ।
ಕರ್ಣಾಲಂಬಿತಪದ್ಮರಾಗಶಕಲಂ ವಿನ್ಯಸ್ಯ ಚಂಚೂಪುಟೇ
ವೀಡಾರ್ತಾ ವಿದಧಾತಿ ದಾಡಿಮಫಲವ್ಯಾಜೇನ ವಾಗ್ಯಂಧನಮ್ ।
(ಗಂಡ ಹೆಂಡಿರು ರಾತ್ರಿ ಆಡಿದ ಮಾತನಾಲಿಸಿ ಮನೆಯ ಗಿಣಿ
ಬೆಳಗಿನೊಳು ಹಿರಿಯರ ಮುಂದೆ ಹೇಳಲು ದೊಡ್ಡದನಿಗೈದು
ನಾಚಿ ದಾಳಿಂಬೆಯನು ತಿನಿಸುವ ನೆವದೊಳಾ ವಧು ಕಿವಿಯ ಓಲೆಯ
ಕೆಂಪು ಹರಳನು ಕೊಕ್ಕಿನೊಳಗಿಟ್ಟದರ ಬಾಯನು ಮುಚ್ಚಿಸಿದಳಂದು)
-ಎಸ್.ವಿ. ಪರಮೇಶ್ವರಭಟ್ಟರ ಅನುವಾದ.
(ಬಿ.ಕೆ.ಎಸ್.)
ಅಮರೇಶ್ವರ : ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನಲ್ಲಿರುವ
ಒಂದು ಕ್ಷೇತ್ರ ವರ್ಷಕೊಮ್ಮೆ ಜಾತ್ರೆಯಾಗುತ್ತದೆ. ಇಲ್ಲಿ ಸಮಾಧಿಸ್ಥರಾಗಿರುವ ಶರಣ
ಅಮರೇಶ್ವರ 17ನೆಯ ಶತಮಾನದವರೆನ್ನಲಾಗಿದೆ. ಇವರ ವಿಷಯವಾಗಿ ಅನೇಕ
ಪವಾಡಗಳನ್ನು ತಿಳಿಸುವ ಕಥೆಗಳನ್ನು ಈ ಭಾಗದಲ್ಲಿ ಹೇಳುತ್ತಾರೆ. ಇವರನ್ನು ಕುರಿತು
ಅಮರೇಶ್ವರ ಪುರಾಣ ಮೊದಲಾದ ಗ್ರಂಥಗಳು ಹುಟ್ಟಿವೆ. ಶ್ರೀಮಾದೇಶ್ವರದಲ್ಲಿದ್ದಂತೆ ಈ
ಕ್ಷೇತ್ರದಲ್ಲಿ ಮದ್ಯ, ಮಾಂಸ, ಸ್ತ್ರೀಯರನ್ನು ವರ್ಜಿಸಲಾಗಿದೆ.
(ಬಿ.ಎಸ್.)
ಅಮಾನುಲ್ಲಾ ಖಾನ್ : ಆಫ್ಘಾನಿಸ್ತಾನದ ಅಮೀರ್ ಹಬೀಬುಲ್ಲಾ ಖಾನನ
ಮಗ (1892-1960), ತಂದೆಯ ಕಾಲದಲ್ಲಿ ಕಾಬುಲಿನಲ್ಲಿ ರಾಜಪ್ರತಿನಿಧಿಯಾಗಿ ಆಳುತ್ತಿದ್ದ.
1919ರಲ್ಲಿ ಹಬೀಬುಲ್ಲಾ ಖಾನನ ಕೊಲೆಯಾದ ಕೂಡಲೆ ತನ್ನ ಚಿಕ್ಕಪ್ಪ, ಅಣ್ಣ ಇಬ್ಬರ
ಹಕ್ಕನ್ನೂ ಕಡೆಗಣಿಸಿ ತಾನೇ ಅಮೀರನೆಂದು ಘೋಷಿಸಿದ. ಆಫ್ಘನ್ನರಿಗೆ ಆಗ ಬೇಕಾಗಿದ್ದದ್ದು
ಬ್ರಿಟಿಷರ, ಮತ್ತಿತರ ಪರಕೀಯರ ಕೋಟಲೆಯಿಂದ ತಪ್ಪಿಸಿಕೊಂಡು ಸ್ವತಂತ್ರರಾಗಿರ
ಬೇಕೆಂಬುದು. ಅದಕ್ಕನುಗುಣವಾಗಿ ಅಮೀರ ಇನ್ನು ಮುಂದೆ ಆಫ್ಘಾನಿಸ್ಥಾನ ಸರ್ವಸ್ವತಂತ್ರರಾಷ್ಟ್ರ
ವೆಂದು ಘೋಷಿಸಿ ಇದಕ್ಕೊಪ್ಪಬೇಕೆಂದು ಬ್ರಿಟಿಷರಿಗೆ ತಿಳಿಸಿದ. ಬ್ರಿಟಿಷರು ಒಪ್ಪಲಿಲ್ಲ.
ಯುದ್ಧ ಪ್ರಾರಂಭವಾಯಿತು. ಅಲ್ಲಲ್ಲಿ ಸಣ್ಣಪುಟ್ಟ ಕದನಗಳಾಗಿ, ಆಫ್ಘಾನಿಸ್ಥಾನ ಸ್ವತಂತ್ರರಾಷ್ಟ್ರ
ವೆಂದು ಬ್ರಿಟಿಷರು ಘೋಷಿಸಿದರು. ಅಮಾನುಲ್ಲಾ ತಾನು ವಂಶಾನುಗತವಾಗಿ ರಾಜ್ಯವಾಳುವ
ದೊರೆ ಎಂದು ಘೋಷಿಸಿದ. ಆಫ್ಘನ್ನರಲ್ಲಿ ಸಮಾಜಸುಧಾರಣೆಯಾಗಬೇಕು ಎಂಬ ಆಸೆ
ಅವನಿಗೆ. ಪಾಶ್ಚಾತ್ಯ ರೀತಿಯ ಸ್ತ್ರೀ ವಿದ್ಯಾಭ್ಯಾಸ ಮತ್ತು ಸ್ತ್ರೀಸ್ವಾತಂತ್ರ್ಯ ಚಳವಳಿಗೆ ಕೈಹಾಕಿದ.
ಆದರೆ ಪ್ರಗತಿವಿರೋಧಿಗಳಾದ ಆಪ್ಪನ್ನರು ಇದನ್ನು ವಿರೋಧಿಸಿದರು. ಈ ವಿರೋಧ
ಬಲಗೊಂಡು 1929ರಲ್ಲಿ ಅಮೀರ ಪದಚ್ಯುತನಾದ.
(ಎಚ್.ಜಿ.ಬಿ.)
ಆಮಾಲ್ಯಂ : ಕಬ್ಬಿಣ ಮತ್ತು ಪ್ಲಾಟಿನಂ ಲೋಹಗಳನ್ನುಳಿದು ಸಾಮಾನ್ಯವಾಗಿ
ಇತರ ಲೋಹಗಳೆಲ್ಲ ಪಾದರಸದಲ್ಲಿ ವಿಲೀನವಾಗುತ್ತವೆ. ಇಂಥ ಲೋಹ ಸಂಯೋಜನೆಗೆ
ಈ ಹೆಸರಿದೆ. ಲೋಹ ಮತ್ತು ಪಾದರಸದ ಸಂಪರ್ಕಮಾತ್ರದಿಂದ, ಅವೆರಡನ್ನೂ ದುರ್ಬಲ
ಅಮ್ಲದಲ್ಲಿಟ್ಟಾಗ, ಲೋಹಲವಾದ ದ್ರಾವಣಕ್ಕೆ ಪಾದರಸವನ್ನು ಸೇರಿಸಿದಾಗ ಅಥವಾ
ಅದನ್ನು ಪಾದರಸದ ಕ್ಯಾಥೋಡಿನ ನೆರವಿನಿಂದ ವಿದ್ಯುದ್ವಿಭಜನೆಗೆ ಒಳಪಡಿಸಿದಾಗ ಅಮಾಲ್ಯಂ
ಗಳು ಫಲಿಸುತ್ತವೆ. ಪಾದರಸದ ಅಂಶ ಅಧಿಕವಾಗಿದ್ದಾಗ ಅಮಾಲ್ಗಂಗಳು ದ್ರವರೂಪದಲ್ಲಿರು
ವುವು. ಉಳಿದವು ಘನವಸ್ತುಗಳು, ಸಾಮಾನ್ಯವಾಗಿ ಕಾಯಿಸಿದರೆ ವಿಭಜಿಸುವುವು. ಆದರೆ
ಚಿನ್ನ, ಬೆಳ್ಳಿ ಮತ್ತು ತಾಮ್ರದ ಅಮಾಲ್ಯಂಗಳು ಪಾದರಸದ ಕುದಿಯುವ ಬಿಂದುವಿನಾಚೆಯೂ
ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತವೆ.
ಕನ್ನಡಿಗಳ ಹಿಂಬದಿಗೆ ತವರದ ಅಮಾಲ್ಕಂ ಲೇಪಿಸುವುದು ವಾಡಿಕೆಯಾಗಿತ್ತು.
ರಾಸಾಯನಿಕಲೇಪನವಿಧಾನ ಬಳಕೆಗೆ ಬಂದಮೇಲೆ ಇದರ ಉಪಯೋಗ ತಪ್ಪಿಹೋಗಿದೆ.
ಬೆಳ್ಳಿ ಮತ್ತು ತವರದ ಅಮಾಲ್ಗಂಗಳು ಹಲ್ಲುಗಳಲ್ಲಿರುವ ರಂಧ್ರಗಳನ್ನು ಮುಚ್ಚಲು ಸಹಾಯಕ
ವಾಗಿವೆ. ವಿದ್ಯುತ್ತೋಶಗಳ ಸತುವಿನ ಪ್ಲೇಟುಗಳನ್ನು ಅಮಾಲ್ಗಮೇಟ್ ಮಾಡುವುದರಿಂದ
ಧ್ರುವೀಕರಣಕ್ರಿಯೆಯನ್ನು ಮಿತಿಗೊಳಿಸಬಹುದು. ಚಿನ್ನ ಮತ್ತು ಬೆಳ್ಳಿಯನ್ನು ತಯಾರಿಸುವಾಗ
ಪಾದರಸದ ಉಪಯೋಗ ಒಂದು ಕಾಲಕ್ಕೆ ಅನಿವಾರ್ಯವಾಗಿತ್ತು ಆಧುನಿಕ ವಿಧಾನಗಳು<noinclude></noinclude>
r7ao1z4ieztr59jin77xfu205i6404w
ಪುಟ:Mysore-University-Encyclopaedia-Vol-1-Part-1.pdf/೩೯೮
104
118684
314921
2026-05-01T18:06:17Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 250 ಅಮಾವಾಸ್ಯೆ - ಅಮೀಬ ಆಚರಣೆಗೆ ಬಂದ ಮೇಲೆ ಅಮಾಲ್ಟಮೇಷನ್ ವಿಧಾನದ ಬಳಕೆ ಕಡಿಮೆಯಾಗಿದೆ. ಶೇ.8.5 ಥ್ಯಾಲಿಯಂ ಅಮಾಲ್ಕಂ ಇರುವ ಉಷ್ಣಮಾಪಕ-60° ಸೆ. ಉಷ್ಣತೆಯನ್ನು ಸಹ ಅಳೆಯಬಲ್ಲುದು. ನೀರು ಅಥವಾ ದುರ್ಬಲ ಆಮ್ಲದ ಸಂಪರ್ಕದಲ್ಲಿ...
314921
proofread-page
text/x-wiki
<noinclude><pagequality level="1" user="Pragathi. BH" /></noinclude>250
ಅಮಾವಾಸ್ಯೆ - ಅಮೀಬ
ಆಚರಣೆಗೆ ಬಂದ ಮೇಲೆ ಅಮಾಲ್ಟಮೇಷನ್ ವಿಧಾನದ ಬಳಕೆ ಕಡಿಮೆಯಾಗಿದೆ.
ಶೇ.8.5 ಥ್ಯಾಲಿಯಂ ಅಮಾಲ್ಕಂ ಇರುವ ಉಷ್ಣಮಾಪಕ-60° ಸೆ. ಉಷ್ಣತೆಯನ್ನು ಸಹ
ಅಳೆಯಬಲ್ಲುದು. ನೀರು ಅಥವಾ ದುರ್ಬಲ ಆಮ್ಲದ ಸಂಪರ್ಕದಲ್ಲಿ ಸೋಡಿಯಂ
ಅಮಾಲ್ಕಂ ಪ್ರಬಲ ಅಪಕರ್ಷಣಕಾರಿಯಾಗಿ ವರ್ತಿಸುವುದು. ಸಾವಯವರಾಸಾಯನಿಕ
ಕ್ರಿಯೆಗಳಲ್ಲಿ ಇದರ ಬಳಕೆ ಸರ್ವಸಾಮಾನ್ಯ.
ಅಮಾಲ್ಯಂಗಳೆಲ್ಲ ಮಾನವನಿರ್ಮಿತ. ಆದರೆ ಅಮಾಲ್ಕಂ ಎಂಬ ಅಪೂರ್ವ
ಖನಿಜವೊಂದುಂಟು. ಬೆಳ್ಳಿ ಮತ್ತು ಪಾದರಸದ ಸಂಯೋಜನೆಯಿಂದಾದ ಈ ಶ್ವೇತ
ವರ್ಣದ ಖನಿಜ ಬವೇರಿಯ, ಚಚೊಪ್ಲೊವೇಕಿಯ, ಫ್ರಾನ್ಸ್ ಇತ್ಯಾದಿ ದೇಶಗಳಲ್ಲಿ
ದೂರೆಯುತ್ತದೆ.
(ಎಚ್.ಜಿ.ಎಸ್.)
ಅಮಾವಾಸ್ಯೆ : ಚಂದ್ರ ಸೂರ್ಯರ ರೇಖಾಂಶಗಳು ಸಮವಾದಾಗ
ಅಮಾವಾಸ್ಯೆಯೂ ಅವುಗಳ ವ್ಯತ್ಯಾಸ 180° ಆದಾಗ ಪೌರ್ಣಮಿಯೂ ಸಂಭವಿಸುತ್ತವೆ.
ಅಮಿತಾಭ : ಮಹಾಯಾನಪಂಥದವರು ನಿರೂಪಿಸುವ ಐವರು ಧ್ಯಾನಿಬುದ್ಧರಲ್ಲಿ
ಒಬ್ಬ ಅಮಿತಾಭ ಎಂದರೆ ಮಿತಿಯಿಲ್ಲದ ಬೆಳಕು ಎಂದರ್ಥ. ಧ್ಯಾನಮಗ್ನನಾದ ಬುದ್ಧ
ತನ್ನ ಪ್ರಭೆಯಿಂದ ವಿಶ್ವವನ್ನೆಲ್ಲ ಬೆಳಗಿ ಜನರಲ್ಲೆಲ್ಲ ಬೋಧೆಯನ್ನು ಮೂಡಿಸುವನೆಂಬ
ಶ್ರದ್ಧೆಯಿಂದ ರೂಪುಗೊಂಡ ಕಲ್ಪನೆಯಿದು. ಇವನ ವರ್ಣ ರಕ್ತವೆಂದೂ ಆಧಿಪತ್ಯ
ಸೂರ್ಯ ಮುಳುಗುವ ಪಶ್ಚಿಮದಿಕ್ಕೆಂದೂ ನಂಬಿಕೆ. ಸುಖಾವತೀವ್ಯೂಹವೆಂಬ ಸಂಸ್ಕೃತ
ಗ್ರಂಥದಲ್ಲಿ ಅಮಿತಾಭ ಮತ್ತು ಅವನ ಸ್ವರ್ಗವಾದ ಸುಖಾವತಿಯ ವರ್ಣನೆಗಳಿವೆ.
(ಎಸ್.ಕೆ.ಆರ್.)
ಅಮಿತಾಭ್ ಬಚ್ಚನ್ : 1942-. ಭಾರತೀಯ ಚಿತ್ರರಂಗದ ಮೇರು ನಟ;
ಸೂಪರ್ . ಹಿಂದಿ ಚಲನಚಿತ್ರ ಕ್ಷೇತ್ರದ ಧ್ರುವತಾರೆ. 1942 ಅಕ್ಟೋಬರ್ 11 ರಂದು
ಅಲಹಾಬಾದ್ನಲ್ಲಿ ಜನಿಸಿದರು. ಇವರ ತಂದೆ ಹೆಸರಾಂತ ಹಿಂದಿ ಕವಿ ಹರಿವಂಶರಾಯ್
ಬಚ್ಚನ್, ತಾಯಿ ತೇಜಿ ಬಚ್ಚನ್, ಅಮಿತಾಭ್ ಅವರು ಅಲಹಾಬಾದ್ ಜ್ಞಾನ ಪ್ರಬೋಧಿನಿ
ಶಾಲೆಯಲ್ಲಿ ಓದಿ, ಅನಂತರ ನೈನಿತಾಲ್ನ ಷರ್ವುಡ್ ಕಾಲೇಜಿನಲ್ಲಿ ವ್ಯಾಸಂಗ
ಮುಂದುವರಿಸಿದರು. ದೆಹಲಿ ವಿಶ್ವವಿದ್ಯಾನಿಲಯದ ಕಿರೋರಿ ಕಾಲೇಜಿನಲ್ಲಿ ವಿಜ್ಞಾನ
ಪದವಿ ಪಡೆದರು. ಕೆಲಕಾಲ ಕಲ್ಕತ್ತದ
ಬರ್ಡ್ ಆ್ಯಂಡ್ ಕೋ ಎಂಬ ಒಂದು
ಹಡಗು ಕಂಪನಿಯಲ್ಲಿ ಕೆಲಸ
ಮಾಡಿದರು. 1970ರ ದಶಕದಲ್ಲಿ
ರೋಷ ವೇಷದ ತರುಣನೆಂದು
ಇವರು 13 ಬಾರಿ ಫಿಲ್ಮಫೇರ್
ಪ್ರಶಸ್ತಿಯನ್ನು ಪಡೆದು ದಾಖಲೆ
ಸೃಷ್ಟಿಸಿದ್ದಾರೆ. ಅನೇಕ ರಾಷ್ಟ್ರೀಯ,
ಅ000 ರು ಪ್ರಶಸ್ತಿಗಳನ್ನು
red
1969ರಲ್ಲಿ ಸಾತ್ ಹಿಂದೂ
ಸ್ತಾನಿ ಎಂಬ ಚಲನಚಿತ್ರದಲ್ಲಿ ನಟನಾಗಿ
ಪದಾರ್ಪಣೆ ಮಾಡಿ 70ರ ದಶಕದಲ್ಲಿ
ಅತ್ಯುತ್ತಮ ಹೊಸನಟ ರಾಷ್ಟ್ರೀಯ
ಪ್ರಶಸ್ತಿಗಳಿಸಿದರು. ಆನಂದ್ (1971) ರೇಷ್ಮಾಔರ್ ಷೇರ್ (1971) ಮುಂತಾದ ಚಿತ್ರಗಳಿಂದ
ಹೆಸರುಗಳಿಸಿ ಶ್ರೇಷ್ಠ ತಾರಾಪಟ್ಟ ಪಡೆದರು. ಇವರು ಅಭಿನಿಯಿಸಿದ ಜಂಜೀರ್ (1973),
ಅಭಿಮಾನ್ (1973), ನಮಕ್ ಹರಾಮ್ (1973), ಮಜ್ಬೂರ್ (1974), ದೀವಾರ್
(1975), ಶೋಲೇ (1975), ಕಭೀ ಕಭೀ (1976), ಅಮರ್ ಅಕ್ಟರ್ ಆ್ಯಂಟನಿ (1977),
ಡಾನ್ (1978), ಮುಕದ್ದರ್ ಕಾ ಸಿಕಂದರ್ (1978), ನಟವರ್ ಲಾಲ್ (1979)
ಮೊದಲಾದ ಚಿತ್ರಗಳು ಇವರಿಗೆ ಅಪಾರ ಯಶಸ್ಸು ತಂದುಕೊಟ್ಟವು. 'ಶೋಲೆ' ಚಲನಚಿತ್ರ
ಬಾಕ್ಸ್ ಆಫಿಸ್ನಲ್ಲಿ ಸಾರ್ವಕಾಲಿಕ ದಾಖಲೆ ಸೃಷ್ಟಿಸಿತು.
1982ರಲ್ಲಿ ಬೆಂಗಳೂರಿನಲ್ಲಿ ಕೂಲಿ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾಗ ಇವರಿಗೆ
ಅಕಸ್ಮಾತ್ ಭಾರಿ ಪೆಟ್ಟು ತಗುಲಿ ಅನೇಕ ತಿಂಗಳುಗಳ ಕಾಲ ಸಾವುಬದುಕಿನೊಡನೆ
ಸೆಣಸಾಡಿದರು. ಅನಂತರ ಆ ಚಿತ್ರ 1983ರಲ್ಲಿ ಬಿಡುಗಡೆಯಾದಾಗ ಭಾರಿ ಯಶಸ್ಸು
ಕಂಡಿತು. 2000ದಲ್ಲಿ ಬ್ರಿಟಿಷ್ ಟೆಲಿವಿಷನ್ ಗೇಮ್ ಷೋ ಹೂ ವಾಂಟ್ಸ್ ಟು ಬಿ ಎ
ಮಿಲಿಯನೇರ್ ಮಾದರಿಯಲ್ಲಿ ನಿರ್ಮಿತವಾದ 'ಕೌನ್ ಬನೇಗಾ ಕರೋಡ್ ಪತಿ' ಎಂಬ
ಟೆಲಿವಿಷನ್ ಕಾರಕ್ರಮವನ್ನು 2005ರ ನವೆಂಬರ್ವರೆಗೆ ನಿರ್ವಹಣೆ ಮಾಡಿ (ಆ್ಯಂಕರ್)
ಅಪಾರ ಯಶಸ್ಸು ಗಳಿಸಿದರು. ಇದೇ ಅವಧಿಯಲ್ಲಿ ಕಭಿಖುಷಿ ಕಭಿ ಗಮ್ (2001),
ಬಾಗಬನ್(2003), ಬಂಟ ಔರ್ ಬಬ್ಲಿ(2005), ಸರ್ಕಾರ್ (2005) ಎಂಬ ಚಿತ್ರಗಳಿಂದ
ಹೆಸರು ಗಳಿಸಿದರು. ಇವರ ಅಭಿನಯದ ವಿಭಿನ್ನ ಪ್ರತಿಭೆಯನ್ನು ಅನೇಕ ಚಿತ್ರಗಳು
ಪ್ರಕಟಿಸಿವೆ. ಇವುಗಳಲ್ಲಿ ಚೀನಿಕಮ್(2007), ಪಾ(2009) ಚಿತ್ರಗಳನ್ನು ಹೆಸರಿಸಬಹುದು.
'ಬಿಗ್ ಬಿ' ಎಂದೇ ಖ್ಯಾತನಾಮರಾಗಿರುವ ಬಚ್ಚನ್ ಬಿ.ಬಿ.ಸಿ ಯಿಂದ 1999ರಲ್ಲಿ
ಗ್ರೇಟೆಸ್ಟ್ ಸ್ಟಾರ್ ಆಫ್ ದಿ ಮಿಲೆನಿಯಮ್ ಎಂಬ ಪ್ರಶಸ್ತಿಗೆ ಭಾಜನರಾದರು. 1991ರಲ್ಲಿ
ಅಗ್ನಿಪಥ್, 2006ರಲ್ಲಿ ಬ್ಲ್ಯಾಕ್ ಎಂಬ ಚಿತ್ರದಲ್ಲಿನ ಅಭಿನಯಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ
ಗಳಿಸಿದರು. 2009ರಲ್ಲಿ ನ್ಯೂಯಾರ್ಕ್ನ ಟೈಮ್ಸ್ ಸ್ಟೇರ್ನಲ್ಲಿ ಅಮಿತಾಭರ ಆಳೆತ್ತರದ
ಮೇಣದ ಪ್ರತಿಕೃತಿಯನ್ನು ಅನಾವರಣಗೊಳಿಸಲಾಯಿತು.
ರಾಜೀವ್ ಗಾಂಧಿಯವರ ಆಪ್ತಮಿತ್ರರಾದ ಬಚ್ಚನ್ ಅವರು ಉತ್ತರ ಪ್ರದೇಶದ
ಮಾಜಿ ಮುಖ್ಯಮಂತ್ರಿ ಎಚ್.ಎನ್. ಬಹುಗುಣ ಅವರ ವಿರುದ್ಧ ಅಲಹಾಬಾದ್ ಕ್ಷೇತ್ರದಿಂದ
ಲೋಕಸಭೆಗೆ ಸ್ಪರ್ಧಿಸಿ ಶೇಕಡ 68.2 ಮತಗಳಿಸಿ ಪ್ರಚಂಡ ಜಯಗಳಿಸಿ ಚುನಾವಣಾ
ಇತಿಹಾಸದಲ್ಲೂ ದಾಖಲೆ ಸೃಷ್ಟಿಸಿದರು. 1984 ರಿಂದ 87ರ ವರೆಗೆ ಲೋಕಸಭಾ
ಸದಸ್ಯರಾಗಿದ್ದರು.
1973ರಲ್ಲಿ ಇವರು ನಟಿ ಜಯಾಭಾದುರಿಯವರನ್ನು ವಿವಾಹವಾದರು. ಇವರಿಗೆ
ಇಬ್ಬರು ಮಕ್ಕಳು. ಮಗ ಅಭಿಷೇಕ್ ಬಚ್ಚನ್ ಕೂಡ ಖ್ಯಾತ ನಟ. ಮಗಳು ಶ್ವೇತಾ, ಸೊಸೆ
ಐಶ್ವರ್ಯಾ ರೈ ಸಹ ಹೆಸರಾಂತ ನಟ.
ಅಮೀನ್ಗಳು : ಅಮೋನಿಯದಿಂದ ಹುಟ್ಟಿದ ರಾಸಾಯನಿಕಗಳು.
ಅಮೋನಿಯದಲ್ಲಿನ ಜಲಜನಕ (ಹೈಡೋಜನ್) ಅಣುಗಳನ್ನು ಒಂದೊಂದಾಗಿ ತೆಗೆದು
ಜೈವಿಕ ಅಣುತಂಡಗಳನ್ನು (ಆರ್ಗ್ಯಾನಿಕ್ ಗ್ರೂಪ್ಸ್) ಸೇರಿಸಿದರೆ, ಕ್ರಮವಾಗಿ ಪ್ರಥಮ
(ಪ್ರೈಮರಿ), ದ್ವಿತೀಯ (ಸೆಕೆಂಡರಿ) ಮತ್ತು ತೃತೀಯ (ಟರ್ಷಿಯರಿ) ಅಮೀನುಗಳು
ಆಗುತ್ತವೆ. ಇವು ಕ್ಷಾರಗುಣವುಳ್ಳವು. ಕೆಳಮಟ್ಟದ ಶ್ರೇಣಿಯವು (ಲೋವರ್ ಮೆಂಬರ್ಸ್),
ಅನಿಲಗಳು; ಉಳಿದವು ದ್ರವ ಮತ್ತು ಘನಪದಾರ್ಥಗಳು, ಆಮ್ಲಗಳ ಜೊತೆಗೂಡಿ ಲವಣಗಳನ್ನು
(ಸಾಲ್ಟ್) ಕೊಡಬಲ್ಲವು.
NH3->
ಅಮೋನಿಯ
NH2.CH3
ಮಿಥೈಲ್ ಅಮೀನ್
+
NH2.CH3
ಮಿಥೈಲ್
ಅಮೀನ್
ಹೈಡೋ
NH.CH3.C6 H5
ಫಿನೈಲ್ ಮಿಥೈಲ್ ಅಮೀನ್
N(CH3)2. C6H5
ಫಿನೈಲ್ ಡೈಮಿಲ್ ಅಮೀನ್
HCI
->
NH2.CH3.HCI
ಮಿಥೈಲ್ ಅಮೀನ್
ಕ್ಲೋರಿಕ್ ಆಮ್ಲ ಹೈಡೋಕ್ಲೋರೈಡ್. (ವೈ.ಎಸ್.ಎಲ್ )
ಅಮೀಬ : ಹೊಂಡ, ಮಡುಗಳಲ್ಲೂ ಕೆಸರು ಎಲೆ ಮುಂತಾದ ಪದಾರ್ಥಗಳ
ಮೇಲೂ ಹರಿದಾಡುವ ಬಹುಸೂಕ್ಷ್ಮ ಜೀವಿ. ಪ್ರೊಟೊಜೋವ ವರ್ಗಕ್ಕೆ ಸೇರಿದೆ. ವ್ಯಾಸ
ಸುಮಾರು 0.025 ಸೆಂಮೀ ದೇಹರಚನೆ ಅತ್ಯಂತ ಸರಳ. ಜೀವರಸದ ಹೊರ ಆವರಣ
(ಎಕ್ಟೋಪ್ಲಾಸಂ) ತಿಳಿಯಾಗಿ ಪಾರದರ್ಶಕವಾಗಿದ್ದು ಒಳಾವರಣ (ಎಂಡೊಪ್ಲಾಸಂ)
ಕಣಕಣವಾಗಿ ಹೆಚ್ಚು ದ್ರವರೂಪಿಯಾಗಿದೆ. ಒಳರಸದಲ್ಲಿ ಒಂದು ನಡುಬೀಜ (ನ್ಯೂಕ್ಲಿಯಸ್),
ವರ್ತುಲಾಕಾರದ ಒಂದು ಸಂಕೋಚನಾವಕಾಶ (ಕಂಟ್ರ್ಯಾಸ್ಟೈಲ್ ವ್ಯಾಕ್ಯುಓಲ್) ಹಾಗೂ
ಆಹಾರದಿಂದ ತುಂಬಿದ ಹಲವು ಆಹಾರ ಕುಹರಗಳೂ ಇವೆ. ಸೂಕ್ಷ್ಮದರ್ಶಕ ತೋರುವಂತೆ
ಜೀವಂತ ಅಮೀಬಕ್ಕೆ ಯಾವುದೇ ನಿರ್ದಿಷ್ಟ ಆಕಾರವಿಲ್ಲ; ಕ್ಷಣಕ್ಷಣಕ್ಕೂ ಅದರ ಆಕಾರ
ಬದಲಾಗುತ್ತಿರುತ್ತದೆ. ಅದರ ದೇಹದಿಂದ ಆಗಾಗ ನೂಕಲ್ಪಡುತ್ತಿರುವ ಕೋಡುಗಳಂತಿರುವ
ಮಿಥ್ಯಾಪಾದಗಳೆಂಬ (ಸೂಡೊಪೋಡಿಯ) ಅಂಗಗಳೆ ಇದಕ್ಕೆ ಕಾರಣ. ಇವು ಅದರ
ಚಲನಾಂಗಗಳು. ಅಮೀಬ ತನ್ನ ಇಚ್ಛೆಯಂತೆ ಮಿಥ್ಯಾಪಾದಗಳನ್ನು ನೀಡಬಲ್ಲದು. ಅವನ್ನು
ಬೇಡವಾದಾಗ ಹಿಂತೆಗೆದುಕೊಳ್ಳಲೂ ಬಲ್ಲದು. ಆದ್ದರಿಂದ ಅವು ಸದಾಕಾಲ ಕಂಡರೂ
ಶಾಶ್ವತಾಂಗಗಳಲ್ಲ. ಮಿಥ್ಯಾಪಾದಗಳು ಎಲ್ಲ ದಿಕ್ಕುಗಳಲ್ಲೂ ಹುಟ್ಟುವುದರಿಂದ ಅಮೀಬ
ಬೇಕಾದ ದಿಕ್ಕಿನಲ್ಲಿ ಚಲಿಸುತ್ತದೆ. ಆದರೂ ಅದೊಂದು ಮಂದಗಾಮಿ ಪ್ರಾಣಿ, ವೇಗ
ಮಿನಿಟಿಗೆ 0.03 ಸೆಂಮೀ ಮಾತ್ರ ಎಲ್ಲ ಪ್ರಾಣಿಗಳಂತೆ ಅದರ ಚಲನೆಯೂ
ಉದ್ದೇಶಪೂರ್ವಕವಾದುದು. ಹೆಚ್ಚು ಪ್ರಕಾಶವಿರುವ ಸ್ಥಳವನ್ನು ತ್ಯಜಿಸಿ, ಆಹಾರವಿರುವ
ದಿಕ್ಕಿಗೆ ಚಲಿಸುವುದು ಇದರ ಸ್ವಭಾವ. ಆಹಾರ ಸಿಕ್ಕಾಗ ಅದರ ಸುತ್ತಲೂ ಮಿಥ್ಯಾಪಾದಗಳನ್ನು
ಪಸರಿಸಿ ಅದನ್ನು ಪೂರ್ತಿಯಾಗಿ ಆವರಿಸುವುದು. ಹೀಗೆ ಆವರಿಸಲ್ಪಟ್ಟ ಆಹಾರ ಒಳಜೀವರಸ
ವನ್ನು ಸೇರಿ, ತನ್ನೊಡನೆ ಸೇರಿದ ನೀರು, ಸಾವಗಳನ್ನೊಳಗೊಂಡು ಆಹಾರಕುಹರವಾಗಿ
ರೂಪು ಗೊಳ್ಳುವುದು. ಹೀಗೆ ಬಂಧಿತವಾದ ಆಹಾರ ಜೀರಕರಸದಿಂದ ಪಚನವಾಗಿ
ಒಳಜೀವರಸದಲ್ಲಿ ಲೀನವಾಗಿ ಅಮೀಬದ ಬೆಳೆವಣಿಗೆಗೆ ಕಾರಣವಾಗುವುದು.<noinclude></noinclude>
lo08csg4c1ygm6e7i0d58uvskw1oswi
ಪುಟ:Mysore-University-Encyclopaedia-Vol-1-Part-1.pdf/೪೦೧
104
118685
314922
2026-05-01T18:06:32Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: - ಅಮೃತ ಬಳ್ಳಿ – ಅಮೃತ ಶೇರ್ಗಿಲ್ ದಿನಪತ್ರಿಕೆಯಾಯಿತು. ಲಾರ್ಡ್ ಕರ್ಜನ್ ಗವರ್ನರ್ ಆಗಿದ್ದ ಕಾಲದಲ್ಲಿ ಸಂಪಾದಕ ಮೋತೀಲಾಲರಿಗೆ ಸೀಮಾಂತರ ಶಿಕ್ಷೆಯಾದರೂ ಅವರಿಗೂ ಉನ್ನತಾಧಿಕಾರಿಗಳಿಗೂ ಇದ್ದ ಸ್ನೇಹದಿಂದ ಶಿಕ್ಷೆ ಜ...
314922
proofread-page
text/x-wiki
<noinclude><pagequality level="1" user="Pragathi. BH" /></noinclude>-
ಅಮೃತ ಬಳ್ಳಿ – ಅಮೃತ ಶೇರ್ಗಿಲ್
ದಿನಪತ್ರಿಕೆಯಾಯಿತು. ಲಾರ್ಡ್ ಕರ್ಜನ್ ಗವರ್ನರ್ ಆಗಿದ್ದ ಕಾಲದಲ್ಲಿ ಸಂಪಾದಕ
ಮೋತೀಲಾಲರಿಗೆ ಸೀಮಾಂತರ ಶಿಕ್ಷೆಯಾದರೂ ಅವರಿಗೂ ಉನ್ನತಾಧಿಕಾರಿಗಳಿಗೂ
ಇದ್ದ ಸ್ನೇಹದಿಂದ ಶಿಕ್ಷೆ ಜಾರಿಯಾಗಲಿಲ್ಲ. ಬ್ರಿಟಿಷ್ ಯುವರಾಜರು ಭಾರತಕ್ಕೆ ಬಂದಾಗ
ಅವರಿಗೆ ಸಂಪಾದಕರಿತ್ತ ಈ ಪತ್ರಿಕೆಯ ಪ್ರತಿಯಿಂದ ಅವರು ನಿಜವಾದ ಭಾರತವನ್ನು
ಓದಿ ತಿಳಿದುದಾಗಿ ಹೇಳಿದರು. ಮುಂದೆ 1913ರಲ್ಲಿ ಜಗತ್ ಶ್ರೀ ಆಶ್ರಮದ ವ್ಯವಹಾರದ
ಬಗ್ಗೆ ಬರೆದಾಗ, 1910ರ ಪತ್ರಿಕಾ ಕಾನೂನಿನ ಮೇರೆಗೆ ಇಟ್ಟಿದ್ದ ರೂ. 5,000 ಠೇವಣಿ
ಜಪ್ತಾಗದಂತೆ ನೋಡಿಕೊಂಡಿತು. ರಾಷ್ಟ್ರೀಯ ಸ್ವಾತಂತ್ರ್ಯದ ಪರವಾಗಿದ್ದಂತೆಯೇ ಪತ್ರಿಕೆ
ಹಿಂದೂ ಸಂಪ್ರದಾಯವಾದಿಯೂ ಆಗಿದ್ದಿತು. ಕಲ್ಕತ್ತದ ಪ್ರೆಸಿಡೆನ್ಸಿ ಕಾಲೇಜಿನಿಂದ
ವಿದ್ಯಾರ್ಥಿಯಾಗಿದ್ದ ಸುಭಾಸ್ ಚಂದ್ರಬೋಸ್ ಮತ್ತು ಅವರ ಸಹಪಾಟಿಯನ್ನು 1916ರಲ್ಲಿ
ಹೊರಗೆ ಹಾಕಿದಾಗ ಅದನ್ನು ಬಲವಾಗಿ ವಿರೋಧಿಸಿದ ಪತ್ರಿಕೆ 1931ರ ಬ್ರಿಟಿಷ್ ಪತ್ರಿಕಾ
ತುರ್ತು ಕಾನೂನಿನಂತೆ 1932ರಲ್ಲಿ 6,000 ರೂಪಾಯಿ ದಂಡವನ್ನು ತೆರಬೇಕಾಯಿತು.
ಬಾರಿಸಾಲ್ ಪಿತೂರಿ ಮೊಕದ್ದಮೆಯಲ್ಲೂ ಪತ್ರಿಕೆ ಭಾಗಿಯಾಗಿತ್ತು. ಹೀಗೆ ಪತ್ರಿಕಾ
ವ್ಯವಸಾಯದ ಹಿನ್ನೆಲೆಯಲ್ಲಿ ನೋಡುವುದಾದರೆ ಈ ಪತ್ರಿಕೆ ಇಟ್ಟ ದಿಟ್ಟ ಹೆಜ್ಜೆಗಳು
ಈ
ಗಮನಾರ್ಹವಾಗಿವೆ.
ರಾಷ್ಟ್ರೀಯ ಸ್ವತಂತ್ರನೀತಿಯ ಈ ಪತ್ರಿಕೆಯನ್ನು ತುಷಾರಕಾಂತಿ ಘೋಷರ ಸಂಪಾದಕತ್ವ
ದಲ್ಲಿ ಅಮೃತುಹಾರ್ ಪತ್ರಿಕಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಕಲ್ಕತ್ತದಿಂದ ಪಟಿಸುತ್ತಿದೆ.
ಇದರ ಸಹಚರಿ ಪತಿಕೆಗಳು; ನಾರ್ದನ್್ರ ಇಂಡಿಯ ದೈನಿಕ, ಜುಗಾಂತರ ಸಾಪ್ತಾಹಿಕ
ಅಮೃತ ವಾರಪತ್ರಿಕೆ. ಅಲ್ಲದೆ ಪತ್ರಿಕೆಯ ಅರೆವಾರದ ಮತ್ತು ವಾರದ ಪುರವಣಿಗಳೂ
ಇವೆ. ಈ ಪತ್ರಿಕೆಯ ಪ್ರಕಟಣೆ 1986ರಲ್ಲಿ ನಿಂತುಹೋಯಿತು.
(ಕೆ.ಎಸ್.)
ಅಮೃತ ಬಳ್ಳಿ : ದ್ವಿದಳ ಸಸ್ಯಗಳಲ್ಲಿ 50 ಪುಷ್ಟಗಳವರ್ಗಕ್ಕೆ (ಸಾಲಿಮಿಲೀ)
ಸೇರಿದ್ದು ಥಲಾಮಿಫ್ಲೋರೀ ಉಪವರ್ಗದ ಮೆನಿಸ್ಪರ್ಮೇಸೀ ಕುಟುಂಬದ ಒಂದು ಪಭೇದ.
ಸಾಮಾನ್ಯವಾಗಿ ಎಲ್ಲೆಲ್ಲೂ ಬೆಳೆಯುತ್ತದೆ. ತೊಗಟೆಯ ಮೇಲೆ ಉದ್ದನೆಯ ಹಳ್ಳತಿಟ್ಟುಗಳಂಥ
ಗೆರೆಗಳಿವೆ. ಕಾಂಡದ ಕೆಳಭಾಗದಿಂದ ಹುಟ್ಟಿ ದಾರದಂತೆ ನೆಲಿದ ಕಡೆಗೆ ಇಳಿಬಿದ್ದು
ಬೆಳೆಯುವ ಬೇರುಗಳಿವೆ. ಇವು ಹಸುರಾಗಿದ್ದು ಎಲೆಗಳಂತೆ ಆಹಾರ ತಯಾರಿಸಬಲ್ಲವು.
ಎಲೆಗಳು ತೆಳುವಾಗಿ ಹೃದಯದ ಆಕಾರದವಾಗಿವೆ. ಒಂದೊಂದರಲ್ಲೂ ಸು. 7
ನಾಳಗಳು ಬಲೆಯಂತೆ ಹರಡಿಕೊಂಡಿರುತ್ತವೆ. ತೊಟ್ಟು ನೀಳ, ಎಲೆಯ ಕಕ್ಷದಲ್ಲಿ ಅಥವಾ
ಗಿಡದ ತುದಿಯಲ್ಲಿ ಇಲ್ಲವೇ ಹಳೆಯ ದಪ್ಪ ಕಾಂಡದ ಮೇಲೆ ಪುಷ್ಪಮಂಜರಿ ಬೆಳೆಯಬಹುದು.
ಹೂಗಳು ಏಕಲಿಂಗಿಗಳು. ಇವು ಏಪ್ರಿಲ್, ಮೇ ತಿಂಗಳುಗಳಲ್ಲಿ ಕಾಣಿಸಿಕೊಳ್ಳುವುವು.
ಬಣ್ಣ ಹಳದಿ. ಗಂಡುಹೂಗಳು ಗೊಂಚಲಾಗಿದ್ದು ಹೆಣ್ಣುಹೂಗಳು ಬಿಡಿಬಿಡಿಯಾಗಿರುತ್ತವೆ.
ಎಲೆಯುದುರಿದ ಮೇಲೆ ಹೂ ಬಿಡುತ್ತದೆ. ಪುಷ್ಪಪತ್ರ ಮೊನಚು. ತೀರ ಕೆಳಗಿನ ಪುಷ್ಪ
ಪತ್ರಗಳು ಸ್ವಲ್ಪಮಟ್ಟಿಗೆ ಎಲೆಯಾಕಾರ ತಾಳಿರಬಹುದು.
ಗಂಡುಹೂಗಳ ಪುಷ್ಪಪತ್ರಗಳಲ್ಲಿ ಆರು ದಳಗಳಿರುತ್ತವೆ. ಹೊರಗಿನ ಮೂರು ದಳಗಳು
ಚಿಕ್ಕಗಾತ್ರದವು ಅಂಡಾಕಾರವಾಗೂ ಇರುತ್ತವೆ. ತುದಿ ಮೊನಚು. ಒಳಗಿನ ಮೂರು ದಳಗಳು
ಸ್ವಲ್ಪ ಉದ್ದವೂ ಅರ್ಧವೃತ್ತಾಕಾರದವೂ ಆಗಿರುತ್ತವೆ. ಮಕುಟ ದಳಗಳು ಆರು, ದಳದ
ಕೆಳಭಾಗ ಉಳಿಯಂತೆ ಚಪ್ಪಟೆಯಾಗಿದ್ದು, ಉಳಿದರ್ಧಭಾಗ ಬಲಕ್ಕೆ ಹೊರಳಿ, ಮೂರು
ಭಾಗವಾಗಿ ತುದಿಯಲ್ಲಿ ಕೆಳಮುಖವಾಗಿ ಬಾಗಿರುತ್ತದೆ. ಆರು ಕೇಸರಗಳಿದ್ದು ಅವೆಲ್ಲ ಬಿಡಿ
ಹೆಣ್ಣು ಹೂಗಳಲ್ಲಿ ದಳಗಳು ಆಯತಾಕಾರವಾಗಿ ಉಳಿಯಂತೆ ಚಪ್ಪಟೆಯಾಗಿರುತ್ತವೆ.
ಅಂಚು ಸಮನಾಗಿರುತ್ತದೆ. ಅಂಡಾಶಯದಲ್ಲಿ ಮೂರು ಭಾಗಗಳಿದ್ದು ಶಲಾಕಾಗ್ರ ಕವಲೊಡೆದಿ
ರುತ್ತದೆ. ಹಣ್ಣು ಅಪ್ಪಿ ಫಲವಾಗಿದ್ದು (ಡೂಪ್) ಒಂದರಿಂದ ಮೂರು ವಿಭಾಗಗಳನ್ನೊಳ
ಗೊಂಡಿರುತ್ತದೆ. ಬೀಜಗಳು ತೆಳುವಾಗಿದ್ದು, ಒಂದು ಮೈ ತಗ್ಗಾಗಿಯೂ ಇನ್ನೊಂದು
ಉಡಾಗಿ ಇರುತ್ತವೆ.
ಅಮೃತಬಳ್ಳಿಗೆ ಔಷಧಿಯ ಮಹತ್ತ್ವವುಂಟು. ಮಧುಮೇಹ, ಹೃದಯ ಸಂಬಂಧಿ
ಕಾಯಿಲೆಗಳಿಗೆ ಇದು ಒಳ್ಳೆಯ ಮದ್ದು ಎನಿಸಿದೆ.
(ಎಂ.ಎಸ್.ಎಸ್.ಆರ್.)
ಅಮೃತ ಮಂಗಳಂ : ಮದರಾಸು ರಾಜ್ಯದ ಚೆಂಗಲ್ಪೇಟೆ ಜಿಲ್ಲೆಯಲ್ಲಿರುವ
ಒಂದು ಗ್ರಾಮ. ಇಲ್ಲಿ ಕಬ್ಬಿಣಯುಗಕ್ಕೆ ಸಂಬಂಧಿಸಿದ ಸಮಾಧಿಗಳಿವೆ. ಮೊದಲು ಮೃತನ
ದೇಹವನ್ನು ಕೆಲವು ದಿನಗಳು ಎಲ್ಲೊ ಬಿಟ್ಟಿದ್ದು, ಚರ್ಮ ಮಾಂಸಾದಿ ಭಾಗಗಳು ನಶಿಸಿದಮೇಲೆ,
ಮುಖ್ಯ ಅಸ್ಥಿಗಳನ್ನು ಸಂಗ್ರಹಿಸಿ, ಚೂಪು ತಳದ ಗುಡಾಣಗಳಲ್ಲಿಟ್ಟು, ಹಳ್ಳದಲ್ಲಿ ಹೂಳಿ,
ಮೇಲೆ ಬೆಣಚುಕಲ್ಲು ಮತ್ತು ಮಣ್ಣಿನ ಗುಡ್ಡೆಗಳನ್ನು ನಿರ್ಮಿಸುತ್ತಿದ್ದ, ಪ್ರಸಕ್ತಪೂರ್ವದ
ದಕ್ಷಿಣಭಾರತದ ಶವಸಂಸ್ಕಾರ ಪದ್ಧತಿಯ ಬಗ್ಗೆ ಈ ಸಮಾಧಿಗಳು ಮಾಹಿತಿಯನ್ನು
ಒದಗಿಸುತ್ತವೆ.
(ಎಸ್.ಎನ್.)
ಅಮೃತಶಿಲೆ : ರೂಪಾಂತರ ಶಿಲೆಗಳು ಪೈಕಿ ಒಂದು (ಮಾರ್ಬಲ್). ಕ್ಯಾಲ್ಸಿಯಂ
ಕಾರ್ಬೊನೇಟ್ ಅಥವಾ ಮ್ಯಾಗ್ನಿಸಿಯಂ ಕಾರ್ಬೊನೇಟ್ ಇದರ ಮೂಲವಸ್ತು. ಹೆಚ್ಚು
ಗಡುಸಲ್ಲದ ಈ ಶಿಲೆಯನ್ನು ಭೂಮಿಯಿಂದ ಹಲಗೆಗಳಾಗೂ ದಿಮ್ಮಿಗಳಾಗೂ ಸೀಳಿ
ತೆಗೆಯಬಹುದು. ಗರಗಸದಿಂದ ಕೊಯ್ದು ಬೇಕಾದ ಅಳತೆಗಳನ್ನು ಪಡೆಯಬಹುದು.
ಸಾಣೆ ಹಿಡಿದು ತುಂಬ ನಯವಾಗಿ ಹೊಳೆಯುವಂತೆ ಮಾಡಬಹುದು. ಅಲಂಕಾರದ
ಕೆತ್ತನೆ ಕೆಲಸಕ್ಕೆ ಇದು ತುಂಬ ಉಪಯುಕ್ತವಾದುದು.
ಶುದ್ಧ ಸುಣ್ಣಕಲ್ಲು ರೂಪಾಂತರಗೊಂಡು ಬಿಳಿಯ ಅಮೃತಶಿಲೆಯಾಗಿ ಮಾರ್ಪಡುತ್ತದೆ.
ಅಶುದ್ಧ ಸುಣ್ಣಕಲ್ಲು ಮತ್ತು ಡಾಲೊಮೈಟುಗಳಿಂದ ಬಗೆಬಗೆಯ ಬಣ್ಣದ
ಅಮೃತಶಿಲೆಗಳಾಗುತ್ತವೆ. ಬಣ್ಣದ ಹರವು ಮತ್ತು ಸ್ವಭಾವ ಮೂಲ ಕಶಲಗಳನ್ನು ಅನುಸರಿಸಿವೆ.
ಬೂದು, ನೀಲಿಬೂದು, ಹಳದಿ, ಕಂದು ಬಣ್ಣ, ಕೆಂಪುಹಸಿರು, ಹಸುರುಕಪ್ಪು ಈ ರೀತಿ
ಬಣ್ಣಗಳು ಬಗೆಬಗೆಯಾಗಿವೆ. ಗಣನೀಯವಾದ ಅಮೃತಶಿಲಾಭೇದಗಳಾವುವೆಂದರೆ
ವಿಗ್ರಹಗಳನ್ನು ಕಡೆಯಲು ಯೋಗ್ಯನಾದ ಅಮೃತಶಿಲೆ ಮತ್ತು ಸೂಕ್ಷ್ಮವಾದ ಹಣಿಗೆಯುಳ್ಳ
ಶುದ್ಧಬಿಳಿಯ ಶಿಲೆ. ಕಟ್ಟಡಗಳಿಗೆ ಯೋಗ್ಯವಾದ ಬಣ್ಣ ಮತ್ತು ಬಲವನ್ನುಳ್ಳ ಅಮೃತಶಿಲೆಗಳು
ಶಿಲ್ಪಾರ್ಹಶಿಲೆಗಳೆನಿಸಿಕೊಂಡಿವೆ. ಸರ್ಪೆಂಟೀನ್ ಯುಕ್ತ ಅಮೃತಶಿಲೆಗಳು ಹಳದಿ ಮತ್ತು
ಕಪ್ಪು ಕಲೆಗಳಿಂದ ಕೂಡಿವೆ; ರೂಯಿನ್ ಎಂಬುದು ಅಸಮವಾಗಿರುವ ಮೂಲೆ ಮೂಲೆಯ
ರೇಖಾವಿನ್ಯಾಸದಿಂದ ಕೂಡಿದ
ಭಾರತದಲ್ಲಿ ಅಮೃತಶಿಲೆಯ ನಿಕ್ಷೇಪಗಳು ರಾಜಸ್ತಾನ ಮತ್ತು ಮಧ್ಯಪ್ರದೇಶಗಳಲ್ಲಿವೆ.
ಹಿಂದಿನ ಕಾಲದ ಅನೇಕ ಅರಮನೆಗಳು, ದೇವಾಲಯಗಳು, ವಿಗ್ರಹಗಳು ಮತ್ತು
ಸಮಾಧಿಭವನಗಳು ಪೂರ್ಣವಾಗೋ ಸ್ವಲ್ಪವೋ ಅಮೃತಶಿಲೆಯಿಂದ ಕಟ್ಟಲ್ಪಟ್ಟಿವೆ.
ತಾಜಮಹಲ್ ಇಂಥ ಶಿಲ್ಪಕ್ಕೆ ಪ್ರಸಿದ್ಧ ನಿದರ್ಶನ. ಯುರೋಪು ಮತ್ತು ಅಮೆರಿಕಗಳಲ್ಲೂ
ಉತ್ತಮ ನಿದರ್ಶನಗಳಿವೆ. ಈ ಶಿಲ್ಪಕಲೆ ಈಗಲೂ ಪ್ರಸಿದ್ಧವಾಗಿದೆ.
(ಎಸ್.ಬಿ.ಎಲ್.; ಕೆ.ಎಸ್.ಕೆ.)
ಅಮೃತ ಶೇರ್ಗಿಲ್ : ಪ್ರಸಿದ್ಧ ಭಾರತೀಯ ಚಿತ್ರಕಲಾವಿದೆ (1913-1941).
ತಂದ ಸಿಖ್ ಪಂಗಡದವ. ತಾಯಿ ಹಂಗರಿಯವಳು. ಬಾಲ್ಯ ಯುರೋಪಿನಲ್ಲಿ ಕಳೆಯಿತು;
1921ರ ವರೆಗೆ ತಾಯ್ಯಾಡಿಗೆ ಬರಲಾಗಲಿಲ್ಲ. ಜೀವನದ ಮೇಲೆ ತಂದೆಯ ಪ್ರಭಾವ
ಬಹಳ. ಆದರೂ ತಾನು ಭಾರತೀಯಳೆಂಬ ಪ್ರಜ್ಞೆ ಅವಳಿಂದ ದೂರವಾಗಲಿಲ್ಲ. ಅವಳ
ಚಿತ್ರಕಲಾ ಪ್ರತಿಭೆಗೆ ಮನೆಯಲ್ಲಿ ತಾಯಿಯ ಪ್ರೋತ್ಸಾಹ ಸಿಕ್ಕಿತು. ಅನಂತರ 1924ರಲ್ಲಿ
ಫ್ಲಾರೆನ್ಸಿನಲ್ಲಿ ಇಟಲಿಯ ಕಲಾವಿದೆ
ಯಿಂದ ಚಿತ್ರಕಲಾಭ್ಯಾಸವಾಯಿತು.
ಆಮೇಲೆ 5 ವರ್ಷ ಪ್ಯಾರಿಸ್ಸಿನಲ್ಲಿ ತರ
ಬೇತಿ ಮುಂದುವರಿಯಿತು. 1929ರಲ್ಲಿ
ಅಲ್ಲಿಯೇ ತೈಲಚಿತ್ರ ಬರೆವ ಶಿಕ್ಷಣ
ದೊರೆಯಿತು. 1929-31ರ ವರೆಗೆ
ಭಾವಚಿತ್ರ ಮತ್ತು ನಿರ್ಜಿವ ವಸ್ತು
ಚಿತ್ರಣಕ್ಕಾಗಿ ಅನೇಕ ಪ್ರಥಮ
ಬಹುಮಾನಗಳನ್ನು ಗಳಿಸಿದಳು.
ಯುರೋಪಿನ ಸೆಝಾನ್ ಮತ್ತು
ಗೋಗಾರ ಚಿತ್ರಕಲಾ ಪ್ರೌಢಿಮೆಯ
ಝಛಾವ ಈಕೆಯ ಕಲಾಭಾವನೆಯನ್ನು
ವೃದ್ಧಿಗೊಳಿಸಿತು. ಪರಿಣಾಮವಾಗಿ
ಚಿತ್ರಕಲೆಯಲ್ಲಿ ತನ್ನದೇ ಆದ ವೈಶಿಷ್ಟ್ಯ
ತೋರಿದಳು. 1934ರಲ್ಲಿ ತಾಯ್ಯಾಡಿನ
ಹಂಬಲದಿಂದ ಭಾರತಕ್ಕೆ ಬಂದು
ಪಂಜಾಬ್ ದೇಶವನ್ನು ಸುತ್ತಿದಳು.
ಮೊದಲಬಾರಿಯೆಂಬಂತೆ ಆಕೆ
ಹಿಂದೂದೇಶದ ಹಳ್ಳಿಗಳನ್ನು ಕಂಡಳು. ಅನಂತವಾಗಿ ಹರಡಿದ ಭೂವಿಸ್ತಾರ, ಅದರ
ಮೇಲೆ ಸಂಚರಿಸುವ ಕಂದುಮೈಗಳ ದೀನ ಮುಖಗಳ ಪುರುಷರು, ದಿಗಂತಕ್ಕೆ
ಎದುರಾಗಿ ಕಪ್ಪು ಆಕೃತಿಗಳನ್ನು ಪಡೆವುದನ್ನು ಕಂಡಳು. ಭಾರತೀಯರನ್ನು, ಅದರಲ್ಲೂ
ಬಡ ಭಾರತೀಯರನ್ನು ಚಿತ್ರಿಸುವ ಹಂಬಲವಾಯಿತು. ಅವರ ಮೌನ ಆಕೃತಿಗಳು, ಅವರ
ಅಸಾಮಾನ್ಯ ಪರವಶತೆ ಮತ್ತು ತಾಳ್ಮೆ, ಅವರ ಎಲುಬಿನ ಮೊನೆ ಕಾಣುವ ಕಂದುಬಣ್ಣದ
ದೇಹಗಳು, ಆ ಕುರೂಪತೆಯಲ್ಲೂ ಎದ್ದು ಕಾಣುವ ಸೌಂದರ್ಯ, ಅವರ ದುಃಖಭರಿತ
ಕಣ್ಣುಗಳು-ಇವೆಲ್ಲವನ್ನೂ ಚಿತ್ರಿಸುವ ಸ್ಫೂರ್ತಿ ಬಂತು. 1934-1937ರ ವರೆಗೆ ಆಕೆ
ಗುಡ್ಡಪ್ರದೇಶದ ಪುರುಷರು, ಗುಡ್ಡ ಪ್ರದೇಶದ ಸ್ತ್ರೀಯರು, ಬಾಲಿಕಾ ಪತ್ನಿ, ಮೂರು
ಹುಡುಗಿಯರು, ಮದುಮಗಳ ಶೃಂಗಾರ, ಬ್ರಹ್ಮಚಾರಿಗಳು ಮತ್ತು ದಕ್ಷಿಣ ಹಿಂದೂದೇಶದ
ಹಳ್ಳಿಜನರು ಸಂತೆಗೆ ಹೋಗುವುದು ಮುಂತಾದ ಚಿತ್ರಗಳನ್ನು ಪ್ರಾದೇಶಿಕ ವಿವರ ಮತ್ತು
ವಾತಾವರ ಣಗಳೊಂದಿಗೆ ಚಿತ್ರಿಸಿದಳು. ಆ ಸಮಯದಲ್ಲಿ ಇಂಥ ದೃಶ್ಯಗಳನ್ನು ಆಧುನಿಕ
ಚಿತ್ರಕಲೆಯಲ್ಲಿ ಕಾಣುವುದು ಹೊಸತಾಗಿತ್ತು. 1936ರಲ್ಲಿ ಅಜಂತ ಗುಹೆಗಳಲ್ಲಿ ಸಂಚರಿಸಿ<noinclude></noinclude>
e81am4cxp2f61a38jiqzg4jjmyeso8e
ಪುಟ:Mysore-University-Encyclopaedia-Vol-1-Part-1.pdf/೪೧೧
104
118686
314926
2026-05-01T18:08:05Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅಮೆರಿಕದ ಚರಿತ್ರೆಯಲ್ಲಿ ನೀಗೊ ಉಪಸಮಿತಿಗಳು ಸಿದ್ಧಪಡಿಸಿದ ವರದಿಯನ್ನು ಚರ್ಚೆ, ಪರಿಶೀಲನೆ, ತಿರ್ಮಾನಗಳಿಗಾಗಿ ಅಂತಿಮವಾಗಿ ಅಮೆರಿಕದ ಕಾಯಿದೆಸಂಸ್ಥೆಯ ವಾರ್ಷಿಕಾಧಿವೇಶನದಲ್ಲಿ ಮಂಡಿಸಲಾಯಿತು. ಅಧಿವೇಶನದಲ್ಲಿ ದ...
314926
proofread-page
text/x-wiki
<noinclude><pagequality level="1" user="Pragathi. BH" /></noinclude>ಅಮೆರಿಕದ ಚರಿತ್ರೆಯಲ್ಲಿ ನೀಗೊ
ಉಪಸಮಿತಿಗಳು ಸಿದ್ಧಪಡಿಸಿದ ವರದಿಯನ್ನು ಚರ್ಚೆ, ಪರಿಶೀಲನೆ, ತಿರ್ಮಾನಗಳಿಗಾಗಿ
ಅಂತಿಮವಾಗಿ ಅಮೆರಿಕದ ಕಾಯಿದೆಸಂಸ್ಥೆಯ ವಾರ್ಷಿಕಾಧಿವೇಶನದಲ್ಲಿ ಮಂಡಿಸಲಾಯಿತು.
ಅಧಿವೇಶನದಲ್ಲಿ ದೇಶದ ನಾನಾಭಾಗಗಳ ನ್ಯಾಯಾಧೀಶರು, ನ್ಯಾಯವಾದಿಗಳು ಭಾಗವಹಿಸಿ
ಅಲ್ಲದೆ ರಾಜ್ಯದ ವಕೀಲಿಸಂಸ್ಥೆಗಳು ಪ್ರತಿ ಉಪಸಮಿತಿಯ ಕರಡುವರದಿಯನ್ನು ಸ್ಥಳೀಯಸ್ಥಿತಿ
ಗತಿಗಳ ಹಿನ್ನೆಲೆಯಲ್ಲಿ ಚರ್ಚಿಸಿ ಲೋಪದೋಷಗಳನ್ನು ಗಮನಿಸಿ, ಸೂಕ್ತಸಲಹೆಗಳೊಂದಿಗೆ
ವಾರ್ಷಿಕಾಧಿವೇಶನಕ್ಕೆ ಕಳಿಸಿದರು. ಈ ಬಗೆಯ ಕಾರ್ಯವಿಧಾನ ಅಮೆರಿಕದ ಸಾರ್ವತ್ರಿಕ
ಕಾನೂನಿನ ಮೂಲಲಕ್ಷಣಗಳಿಗೆ ಅನುರೂಪವಾಗಿದೆ. ಈ ಮರುನಿರೂಪಣೆಯ ಕಾರ್ಯದಲ್ಲಿ
ಶಾಸನೀಕರಣದ ಭಾವ ಅಲ್ಲಲ್ಲಿ ಕಂಡುಬಂದರೂ ನಿಜಕ್ಕೂ ವಸ್ತುಸ್ಥಿತಿಯ ನಿರೂಪಣೆಗೇ
ಪ್ರಾಮುಖ್ಯವಿತ್ತು. ಈ ಕಾರ್ಯದಲ್ಲಿ ನ್ಯಾಯನಿಯಮಾವಳಿಗಳ ಏಕೀಕರಣದ ಗುರಿ
ಕಾಣದಿದ್ದರೂ ಸ್ವಲ್ಪಮಟ್ಟಿಗೆ ಆ ಬಗ್ಗೆ ಪ್ರಗತಿಯಾಗಿರುವುದು ಗಮನಾರ್ಹ.
ಕಾನೂನುಗಳನ್ನು ವಾಸ್ತವರೂಪದಲ್ಲಿ ನಿರೂಪಿಸುವ ಉದ್ದೇಶದಿಂದ, ಜಾರಿಯಲ್ಲಿದ್ದ
ಸಾಮಾನ್ಯನಿಯಮಗಳನ್ನು ಸಾಧ್ಯವಿದ್ದಷ್ಟು ಪ್ರಾಮಾಣಿಕವಾಗಿ ಪ್ರತಿನಿಧಿಸುವ ಗುರಿಯಿಂದ,
ಅಸ್ತಿತ್ವದಲ್ಲಿರುವ ಸಕಲ ಭಿನ್ನವಿಚಾರದೃಷ್ಟಿಗಳನ್ನು ಮುಂದಿಟ್ಟು ವಿಶೇಷ ವ್ಯಾಖ್ಯಾನಗಳೊಂದಿಗೆ,
ಸಂಬಂಧಪಟ್ಟ ಸಾಕ್ಷ್ಯದಾಖಲೆಗಳ ಪೂರ್ಣವಿವರಗಳನ್ನು ನೀಡುವ ಕ್ರಮವನ್ನು ಅನುಸರಿಸಿತು.
ದಂಡಶಾಸನಸಂಹಿತೆಯ ನಿರೂಪಣಕಾರ್ಯದಲ್ಲಿ ಕೇವಲ ನಿಯಮಾವಳಿಗಳನ್ನು
ಸರಳವಾಗಿ ನಿರೂಪಿಸುವುದರ ಜೊತೆಗೆ ಬಳಕೆಯಲ್ಲಿದ್ದ ಶಾಸನಪದ್ಧತಿಗಳ ಸುಧಾರಣೆಗಾಗಿ
ಆದರ್ಶಮಾದರಿಗಳನ್ನು ಮುಂದಿಡುವ ಪ್ರಯತ್ನವನ್ನೂ ಮಾಡಲಾಯಿತು. ಕಾನೂನುಗಳ
ಸರಳ ನಿರೂಪಣಕಾರ್ಯದಲ್ಲಿ ಶಾಸನವಿಧಿಗಳ ಪ್ರಬಲ ಆಧಾರವಿದ್ದಾಗ ಮಾತ್ರ ನವೀಕರಣಕ್ಕೆ
ಅಮೆರಿಕದ ಕಾಯಿದೆಸಂಸ್ಥೆ ಶಾಸನಗಳ ಸರಳನಿರೂಪಣೆ, ಏಕೀಕರಣ, ಮೌಲಿಕ
ಕಾನೂನುಗಳ ಕ್ರೋಡೀಕರಣ-ಮೊದಲಾದ ಕಾವ್ಯಗಳನ್ನು ಕೈಗೊಳ್ಳುವುದರ ಜೊತೆಗೆ ದೇಶದ
ಪ್ರಗತಿಗೆ ಅಡ್ಡಿಯಐಜಿನಂಥ ಪ್ರಾದೇಶಿಕ ನಿಯಮಾವಳಿಗಳನ್ನು ಬದಿಗೊತ್ತಿ ಪರಿಸ್ಥಿತಿಯನ್ನು
ಸುಗಮಗೊಳಿಸುವ ಕಾವ್ಯದಲ್ಲೂ ಅಪೂರ್ವ ಸೇವೆಯನ್ನು ಸಲ್ಲಿಸುತ್ತಿದೆ. (ಎಚ್.ಆರ್.ಡಿ.)
ಅಮೆರಿಕದ ಚರಿತ್ರೆಯಲ್ಲಿ ನೀಗೊ: ಅಮೆರಿಕದಲ್ಲಿ ನೀಗೊ (ನೋಡಿ) ಜನಾಂಗದ
ನಿರ್ವಾಚನ (ಅಥವಾ ಚುನಾವಣಾಧಿಕಾರ) ವಸಾಹತುಕಾಲದಲ್ಲೇ ತಲೆಯೆತ್ತಿತು. ಆ
ವಿಚಾರದಲ್ಲಿ ಸರ್ವಸಮ್ಮತ ನಿರ್ಣಯಕ್ಕೆ ಬರಲು ಇನ್ನೂ ಸಾಧ್ಯವಾಗಿಲ್ಲ. ನೀಗೊ ವಂಶಜನಾದ
ವ್ಯಕ್ತಿ ನೀಗೊ ಜನಾಂಗಕ್ಕೆ ಸೇರಿದವನೆಂಬ ಕಲ್ಪನೆ ಅಮೆರಿಕದಲ್ಲಿ ಸರ್ವಸಾಮಾನ್ಯವಾಗಿದೆ.
ವರ್ಣಸಮಸ್ಯೆ ಉಲ್ಬಣವಾಗಿರುವ ಕಡೆ, ಈ ನಿರ್ವಾಚನ ಇನ್ನಷ್ಟು ನಿಷ್ಕೃಷ್ಟವಾಗಿದೆ. ಅಲ್ಲಿ
ನೀಗೊ ರಕ್ತಾಂಶಕ್ಕೆ ತಕ್ಕಂತೆ ನೀಗೊ ನಿರ್ವಾಚನ ವ್ಯತ್ಯಸ್ತವಾಗುತ್ತ ಬಂದಿದೆ. ವರ್ಜಿನಿಯದಲ್ಲಿ
1910ರ ಹೊತ್ತಿಗೆ, ಕಾಲು ಅಂಶ ನೀಗೊ ರಕ್ತವಿದ್ದವನೇ ನೀಗೊ ಎಂಬ ಕಲ್ಪನೆಯಿತ್ತು.
1930ರ ಅಲಕ್ಕೆ, ಹಣಕಾರರಲ್ಲಿ ಒಂದಂಕ ನೀಗು ರಕ್ತವಿದ್ದವನೂ ನಿಗೆ ಎಂಬ
ನಿಯಮ ಬಳಕೆಗೆ ಬಂತು. ಇಷ್ಟಾದರೂ ಈ ನಿರ್ವಾಚನ ಕಾಲಕಾಲಕ್ಕೆ ವ್ಯತ್ಯಾಸವಾಗುತ್ತಲೇ
ಬಂದಿದೆ.
ಅಮೆರಿಕದಲ್ಲಿ 1790ರ ಹೊತ್ತಿಗೆ 7,57,208 ನೀಗ್ರೂ ಜನರಿದ್ದರು. ಇವರಲ್ಲಿ
ಹೆಚ್ಚಿನವರು ದೇಶದ ದಕ್ಷಿಣ ಪ್ರಾಂತ್ಯಗಳಲ್ಲಿದ್ದರು. ಈ ಸಂಖ್ಯೆ ಕ್ರಮೇಣ ಏರುತ್ತ 1950ರಲ್ಲಿ
1,50,42,286ಕ್ಕೆ ಮುಟ್ಟಿತು. 20ನೆಯ ಶತಮಾನದಲ್ಲಿ ನೀಗ್ರೂ ಜನ ದಕ್ಷಿಣ ಪ್ರಾಂತ್ಯಗಳಿಂದ
ಅಪಾರಸಂಖ್ಯೆಯಲ್ಲಿ ಬಂದು ನಗರಪ್ರದೇಶಗಳಲ್ಲಿ ನೆಲಸತೊಡಗಿದರು. ಒಂದನೆಯ
ಮತ್ತು ಎರಡನೆಯ ಮಹಾಯುದ್ಧಗಳ ಕಾಲದಲ್ಲಿ ಅವರ ನಗರಯಾತ್ರೆ ಮತ್ತಷ್ಟು ಹೆಚ್ಚಿತು.
ಅದರಿಂದ ಹಲವಾರು ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಸಮಸ್ಯೆಗಳು ತಲೆದೋರಿ
ದುವು. ಅವರ ಆರ್ಥಿಕಾವಕಾಶಗಳು ಹೆಚ್ಚಿದರೂ, ವರ್ಣ ಸಮಸ್ಯೆ ಉಲ್ಬಣವಾಗಿ ಸಾಮಾಜಿಕ
ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಅಶಾಂತಿಗೆಡೆಯಾಯಿತು. ಆದರೆ ಉತ್ತರ ಪ್ರಾಂತ್ಯಗಳಲ್ಲಿ
ಅವರ ಮತದಾನಾಧಿಕಾರ ಹೆಚ್ಚಿದುದರಿಂದ, ಅಲ್ಲಿ ಅವರ ರಾಜಕೀಯ ಪ್ರಭಾವವೂ ಹೆಚ್ಚಿತು.
ನೀಗೊ ಜನಾಂಗ ಕ್ರಮೇಣ ಮಾಯವಾಗಿ, ಕಾಲಕ್ರಮದಲ್ಲಿ ನೀಗೊ ಸಮಸ್ಯೆಯೇ
ಇಲ್ಲದಂತಾಗುವುದೆಂಬ ಭ್ರಾಂತಿ 20ನೆಯ ಶತಮಾನ ಪ್ರಾರಂಭದಲ್ಲಿ ರೂಢಮೂಲವಾಗಿದ್ದಿತು.
ಆದರೆ ನೀಗೊ ಜನ ಹೆಚ್ಚುತ್ತ ಬಂದು, ಅಮೆರಿಕದ ಜನಜೀವನದಲ್ಲಿ ಹಾಸುಹೊಕ್ಕಾಗಿ
ಬೆರೆತುದರಿಂದ ಆ ಜನಾಂಗವನ್ನು ಅಮೆರಿಕದ ಸಾಮಾಜಿಕ ವ್ಯವಸ್ಥೆಯ ಅವಿಭಾಜ್ಯಾಂಗವಾಗಿ
ಪರಿಗಣಿಸಬೇಕಾಯಿತು.
ಪೋರ್ಚುಗೀಸ್ ಹಾಗೂ ಸ್ಪೇನಿನ ದೇಶಾನ್ವೇಷಕರ ಚಾರಕರಾಗಿ 16ನೆಯ ಶತಮಾನದಲ್ಲಿ
ಮೊದಲಬಾರಿ ನೀಗೊಗಳು ಅಮೆರಿಕದಲ್ಲಿ ಪದಾರ್ಪಣ ಮಾಡಿದರು. ಅಂದಿಗೆ, ನೂತನ
ಜಗತ್ತಾಗಿದ್ದ ಅಮೆರಿಕದ ಅಭಿವೃದ್ಧಿಕಾರ್ಯಕ್ಕೆ ಈ ಚಾರಕವರ್ಗದ ಸರಬರಾಯಿ ನಿರಾತಂಕ
ವಾಗಿ ದೊರೆಯುವುದೆಂದೂ ಆಗ ಅವರನ್ನು ಗುಲಾಮರನ್ನಾಗಿ ಮಾಡಿಕೊಳ್ಳಬಹುದೆಂದೂ
ಬಿಳಿಯ ನೆಲಸಿಗರು ಕನಸಿನ ಗೋಪುರ ಕಟ್ಟಿಕೊಂಡಿದ್ದರು. ಆದರೆ, ಈ ಆಂಗ್ಲ ವಸಾಹತುಗಳಲ್ಲಿ
ಗುಲಾಮವೃತ್ತಿಗೆ ಶಾಸನಮುದ್ರೆ ಬಿದ್ದಾಗಲೂ ನೀರೊಗಳ ಸಂಖ್ಯೆ ತೀವ್ರಗತಿಯಿಂದ ಬೆಳೆಯುವ
೪೧೧
ಸೂಚನೆ ಕಾಣಿಸದಾಯಿತು. ಉದ್ಯಮಕ್ರಾಂತಿಯ ಪರಿಣಾಮವಾಗಿ ಕಚ್ಚಾ ಸಾಮಗ್ರಿಗಳಿಗೆ
ಮುಖ್ಯವಾಗಿ ಹತ್ತಿಗೆ ಬೇಡಿಕೆ ಹೆಚ್ಚಿ ದಕ್ಷಿಣ ಅಮೆರಿಕದ ಸಂಯುಕ್ತ ರಾಜ್ಯಗಳಲ್ಲಿ ಹತ್ತಿಯ
ಕೃಷಿ ವಿಸ್ತಾರಗೊಂಡಾಗ, ಹತ್ತಿ ಬೆಳೆಯುವ ಪ್ರದೇಶಗಳಲ್ಲಿ ಜನವಸತಿಯೂ ಬೆಳೆಯಿತು,
ನೀಗೊ ಜನ ಅಲ್ಲಿ ಹಿಂಡುಹಿಂಡಾಗಿ ಬಂದು ನೆಲಸತೊಡಗಿದರು. ಅಲ್ಲಲ್ಲಿ ಗುಲಾಮಗಿರಿಯೂ
ಬಳಕೆಗೆ ಬರತೊಡಗಿತು.
ಅಮೆರಿಕದಲ್ಲಿ ಗುಲಾಮರನ್ನು ಕೊಳ್ಳುವ ಪದ್ಧತಿ ಸರ್ವತ್ರ ವ್ಯಾಪಿಸಿರಲಿಲ್ಲ. ಕೊಳ್ಳುವ
ಶಕ್ತಿಯಿದ್ದುದೂ ಲಕ್ಷಾಧೀಶರಾದ ಕೆಲವೇ ಜನರಿಗೆ, 1860ರ ಹೊತ್ತಿಗೆ ಗುಲಾಮರ ಬೆಲೆ
ಮಿತಿಮೀರಿತು. ನ್ಯೂ ಆರ್ಲಿಯನ್ಸ್ ಎಂಬಲ್ಲಿ ದೃಢಕಾಯನಾದ ಗುಲಾಮನೊಬ್ಬನ ಬೆಲೆ
1800 ಡಾಲರ್ ವರೆಗೂ ಏರಿತು, ಆದರೆ, ಭೂಮಿಯ ಒಡೆಯನಾದವನಿಗೆ ವಿಸ್ತಾರವಾದ
ಜಮೀನಿನಲ್ಲಿ ರಕ್ಷಣೆ ಅವಶ್ಯವಾಗಿತ್ತು: ಬಿಳಿ ಸಮಾಜಕ್ಕೆ ಗುಲಾಮರ ಹಿಂಸಾಚರಣೆಯಿಂದ
ಅಪಾಯ ತಟ್ಟದಂತೆಯೂ ರಕ್ಷಣೆ ನೀಡಬೇಕಾಗಿತ್ತು. ಇದಕ್ಕಾಗಿ ಗುಲಾಮರಾಜ್ಯಗಳು
ಗುಲಾಮಶಾಸನಗಳನ್ನು ರಚಿಸಿದುವು. ಈ ಶಾಸನಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿದ್ದರೂ
ಸಕಲ ಶಾಸನಗಳಲ್ಲೂ ಕೆಲವಾರು ಸಮಾನಾಂಶಗಳಿದ್ದುವು. ಗುಲಾಮರು ಒಡೆಯನ
ಮನೆಯಿಂದ ಅನುಮತಿ ಪಡೆಯದೆ ಹೊರಗಡೆ ಹೋಗುವಂತಿರಲಿಲ್ಲ. ಕರಾರು ಮಾಡಿಕೊಳ್ಳಲು
ಅವರಿಗೆ ಅಧಿಕಾರವಿರಲಿಲ್ಲ. ಬಿಳಿಯರ ವಿರುದ್ಧವಾಗಿ ಅವರು ಸಾಕ್ಷ್ಯ ಕೊಡುವಂತಿರಲಿಲ್ಲ.
ಅವರಿಗೆ ಭೂಮಿಯ ಒಡೆತನವಿರಲಿಲ್ಲ. ಓದುಬರಹ ಕಲಿಯಲು ಅವಕಾಶವಿರಲಿಲ್ಲ.
ಬಿಳಿಯರಿಲ್ಲದೆ, ಅವರೇ ಸಭೆ ಕೂಡಲು ಶಾಸನ ಸಮ್ಮತಿಯಿರಲಿಲ್ಲ. ಈ ಶಾಸನನಿಯಮಗಳು
ಸದಾ ಕಟ್ಟುನಿಟ್ಟಾಗಿರಲಿಲ್ಲವಾದರೂ ಗುಲಾಮರು ಅಂಕಮೀರುವ ಸೂಚನೆ ಕಂಡುಬಂದಾಗ,
ದಯಾದಾಕ್ಷಿಣ್ಯಗಳಿಲ್ಲದೆ ಆಚರಣೆಗೆ ಬರುತ್ತಿದ್ದುವು.
ಒಡೆಯನಿಗೆ ಆದಾಯ ತಂದುಕೊಟ್ಟು, ಸುಖಸೌಕರ್ಯಗಳನ್ನು ಒದಗಿಸುವುದೇ
ಗುಲಾಮರ ಕರ್ತವ್ಯವಾಗಿತ್ತು. ಹೊಲಕೆಲಸದವರು ಇಡೀ ದಿನ ದುಡಿಯಬೇಕಾಗಿತ್ತು.
ಮೈಮುರಿಯುವಂತೆ ದುಡಿದರೂ ಜೀವನಾವಶ್ಯಕ ವಸ್ತುಗಳನ್ನು ಅವರು ಕಂಡವರಲ್ಲ.
ಮೈಮುಚ್ಚುವಷ್ಟು ಬಟ್ಟೆಬರೆ ಪಡೆಯುವ ಭಾಗ್ಯವೂ ಮಳೆ ಗಾಳಿ ತೂರದ ಮನೆಮಾರೂ
ಅವರಿಗೆ ಕನಸಿನ ಗಂಟಾಗಿದ್ದುವು. ಗುಲಾಮರಲ್ಲಿ ಹೆಚ್ಚಿನವರು ತಮ್ಮ ಕಷ್ಟಕಾರ್ಪಣ್ಯಗಳನ್ನು
ಹೊರಗೆಲ್ಲೂ ಪ್ರಕಟಿಸದೆ ಒಳಗೊಳಗೇ ಕೊರಗಿ ಕರಗುತ್ತಿದ್ದರು. ಇವರಲ್ಲಿ ಸಾಹಸಿಗರಾದ
ಗೇಬ್ರಿಯಲ್ ಪ್ರಾಸ್ಟರ್ (1800), ಡೆನ್ಮಾರ್ಕ್ ವೆಸ್ಟ್ (1822), ನಾಟ ಟರ್ನರ್ (1831)
ಮುಂತಾದ ಕೆಲವರು ಮಾತ್ರ ಭೀಕರಬಂಡಾಯಗಳನ್ನೆಬ್ಬಿಸಿ ಹಿಂಸಾಕೃತ್ಯಗಳಿಗೆ ತೊಡಗಿ
ಬಿಳಿಜನಾಂಗಕ್ಕೆ ಭಯಜ್ವರ ಬರಿಸಿದರು. ಕೆಲವರು ಹೊಲದ ಉಪಕರಣಗಳನ್ನು ಪ್ರಾಣಿಗಳನ್ನೂ
ವಶಪಡಿಸಿಕೊಂಡರು; ಇನ್ನು ಕೆಲವರು ಧಣಿಗಳನ್ನು ಕೊಲೆಮಾಡಿದರು; ಮತ್ತೆ ಕೆಲವರು
ಹೇಳದ ಕೇಳದ ಓಡಿಹೋದರು; ಅದೊಂದೂ ಮಾಡದೆ, ನಿಷ್ಠಾವಂತರಾಗಿ ಉಳಿದ
ಮತ್ತೆ ಕೆಲವರು, ಇದ್ದುದರಲ್ಲೇ ತೃಪ್ತಿಪಟ್ಟುಕೊಂಡು ಕಾಲಯಾಪನೆ ಮಾಡತೊಡಗಿದರು.
ಸು. 1860ರ ಹೊತ್ತಿಗೆ ಸ್ವತಂತ್ರ ನೀಗೊ ಜನರಲ್ಲಿ ಅರ್ಧಾಂಶದಷ್ಟು ಜನ
ಗುಲಾಮರಾಜ್ಯಗಳಲ್ಲೇ ವಾಸವಾಗಿದ್ದರು. ಭಯಾವಹ ಶಾಸನಗಳ ವಜ್ರ ಮುಷ್ಟಿಗೆ ಅವರೂ
ಸಿಕ್ಕಿ ತೊಳಲಾಡುತ್ತಿದ್ದರು. ಆದರೆ, ನೀಗೊಗಳ ಸ್ವಾತಂತ್ರ್ಯಾಭಿಲಾಷೆ ಗುಲಾಮರಿಗೂ
ಹರಡೀತೆಂಬ ಭೀತಿಯಿಂದ ಅವರ ಪರಸ್ಪರ ಸಂಪರ್ಕಕ್ಕೆ ಬಿಳಿಯರು ಅವಕಾಶಕೊಟ್ಟಿರಲಿಲ್ಲ.
ಆರ್ಥಿಕ ವಿಚಾರಗಳಲ್ಲೂ ಅವರಿಗೆ ಬಹಿಷ್ಕಾರವಿತ್ತು ಇವೆಲ್ಲ ಕಟ್ಟುಪಾಡುಗಳಿಂದ ಬಸವಳಿದ
ಜನ ಆಗಾಗ ದೊಂಬಿಯೆಬ್ಬಿಸುತ್ತಿದ್ದರು. ಆದರೂ ವಸಾಹತುಷಾಹಿಯ ಆಡಳಿತದ
ಪ್ರಾರಂಭಕಾಲದಿಂದ ಉತ್ತರಪ್ರಾಂತ್ಯಗಳಲ್ಲಿ ಅವರಿಗೆ ಶಿಕ್ಷಣಸೌಕರ್ಯಗಳೂ ಸ್ವಂತಸಾಮಾಜಿಕ
ಧಾರ್ಮಿಕ ಸಂಸ್ಥೆಗಳ ಸ್ಥಾಪನೆಗೂ ಅಷ್ಟಿಷ್ಟು ಅವಕಾಶ ದೊರೆಯತೊಡಗಿತ್ತು.
ಅಮೆರಿಕದಲ್ಲಿ ಅಂತರ್ಯುದ್ಧ ಪ್ರಾರಂಭವಾಗುವ ಮೊದಲು ನೀಗೊ ಜನರನೇಕರು
ತಮ್ಮ ಗುಣವಿಶೇಷಗಳಿಂದಲೂ ವಿದ್ಯಾಬುದ್ಧಿ ಸಂಸ್ಕಾರಗಳಿಂದಲೂ ಗೌರವಗಳಿಸಿ
ಕೊಂಡಿದ್ದರು. ಫಿಲಿಸ್ ವೀಟ್ಲಿ ಮತ್ತು ಜಾರ್ಜ್ ಮೋಸೆಸ್ ಹಾರ್ಟನ್ ಉದ್ದಾಮ
ಕವಿಗಳಾಗಿ ಜನಪ್ರಿಯರಾಗಿದ್ದರು. ಬೆಂಜಮಿನ್ ಬ್ಯಾನೇಕ ಗಣಿತಶಾಸ್ತ್ರ ನಿಪುಣನಾಗಿ
ಹಲವಾರು ಪಂಚಾಂಗಗಳನ್ನು ರಚಿಸಿದ್ದ. ಜಾನ್ ಬಿ. ರಸ್ವರ್ಮ್ ಪದವೀಧರನಾಗಿ,
1827ರಲ್ಲಿ ಸ್ಯಾಮುಯಲ್ ಕಾರ್ನಿಷ್ ಎಂಬಾತನೊಂದಿಗೆ ಫ್ರೀಡಮ್ ಜರ್ನಲ್ (ಸ್ವಾತಂತ್ರ್ಯ
ಪತ್ರಿಕೆ) ಎಂಬ ಪ್ರಥಮ ನೀಗ್ರೂ ಪತ್ರಿಕೆ ಸ್ಥಾಪಿಸಿದ್ದ, ಡೇವಿಡ್ ವಾಕರ್ ಗುಲಾಮವೃತ್ತಿಯ
ಪ್ರತಿಭಟನಾ ನಾಯಕನಾಗಿ 1829ರಲ್ಲಿ ಅಪೀಲ್ (ಮನವಿ) ಎಂಬ ಗ್ರಂಥವನ್ನು ರಚಿಸಿದ್ದ
ಇವನ ತರುವಾಯ ಗುಲಾಮವೃತ್ತಿಯ ನಿರ್ಮೂಲನಕ್ಕಾಗಿ ಹೋರಾಡಿದವರು ಅನೇಕರಿದ್ದರು.
ಹ್ಯಾರಿಯೆಟ್ ಟಬಮನ್ 300 ಮಂದಿ ಗುಲಾಮರ ಬಂಧಮೋಕ್ಷಕ್ಕೆ ಕಾರಣನಾಗಿದ್ದ.
ಇವೆಲ್ಲದರ ಪರಿಣಾಮವಾಗಿ ಅನೇಕಾನೇಕ ನೀಗೊ ಸಂಘ ಸಂಸ್ಥೆಗಳು ಹುಟ್ಟಿಕೊಂಡುವು.
ನೀಗೊಗಳು ವಾರ್ಷಿಕಸಭೆ ನಡೆಸಿ ತಮ್ಮ ಕಷ್ಟಕಾರ್ಪಣ್ಯಗಳ ನಿವಾರಣೆಗೆ ಅಹೋರಾತ್ರಿ
ಶ್ರಮಿಸತೊಡಗಿದರು. ನೀಗೊ ಜನರ ಬುದ್ಧಿಗುಣ, ಹೃದಯಗುಣಗಳ ಪ್ರಕಟಣೆಗೆ ಅವರ
ವಾರ್ಷಿಕ ಸಮ್ಮೇಳನ ಸಮರ್ಥ ಸಾಧನವಾಗಿತ್ತು.<noinclude></noinclude>
0pi16c2garl8ql1o3e51dems4k39kke
ಪುಟ:Mysore-University-Encyclopaedia-Vol-1-Part-1.pdf/೪೧೨
104
118687
314927
2026-05-01T18:08:13Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೪೧೨ ಅಮೆರಿಕದ ಚರಿತ್ರೆಯಲ್ಲಿ ನೀಗೊ ರಾಜಕೀಯ ಚರಿತ್ರೆ: ಕೇಂದ್ರಸರ್ಕಾರಕ್ಕೂ ಪ್ರಾಂತ್ಯಸರ್ಕಾರಗಳಿಗೂ ನಡುವೆ ನಡೆದ ಅವೆಷ್ಟೋ ತಿಕ್ಕಾಟಗಳಿಂದ ನೀಗ್ರೂ ಜನರ ರಾಜಕೀಯ ಹಾಗೂ ಪೌರಾಧಿಕಾರಗಳು ನಿಷ್ಕೃಷ್ಟರೂಪ ತಳೆದುವ...
314927
proofread-page
text/x-wiki
<noinclude><pagequality level="1" user="Pragathi. BH" /></noinclude>೪೧೨
ಅಮೆರಿಕದ ಚರಿತ್ರೆಯಲ್ಲಿ ನೀಗೊ
ರಾಜಕೀಯ ಚರಿತ್ರೆ: ಕೇಂದ್ರಸರ್ಕಾರಕ್ಕೂ ಪ್ರಾಂತ್ಯಸರ್ಕಾರಗಳಿಗೂ ನಡುವೆ ನಡೆದ
ಅವೆಷ್ಟೋ ತಿಕ್ಕಾಟಗಳಿಂದ ನೀಗ್ರೂ ಜನರ ರಾಜಕೀಯ ಹಾಗೂ ಪೌರಾಧಿಕಾರಗಳು
ನಿಷ್ಕೃಷ್ಟರೂಪ ತಳೆದುವು. ಅಂತರ್ಯುದ್ಧ ಮುಗಿದೊಡನೆ ಈ ತಿಕ್ಕಾಟ ಉಲ್ಬಣಗೊಂಡಿತು.
1865ರಲ್ಲಿ ಸಂವಿಧಾನದ 13ನೆಯ ತಿದ್ದುಪಡಿ ಗುಲಾಮ ವೃತ್ತಿಯನ್ನೂ ಬಲಾತ್ಕಾರದ
ಜೀತಪದ್ಧತಿಯನ್ನೂ ಶಾಸನವಿರುದ್ಧವೆಂದು ಸಾರಿತು. 1566 ಮತ್ತು ಜ.15ರಲ್ಲಿ ಪೌರಾಧಿಕಾರ
ಶಾಸನಗಳೂ 1867ರಲ್ಲಿ ಪುನರ್ನಿಮರ್ಾಣ ಶಾಸನಗಳೂ 1870-71ರಲ್ಲಿ ಸಮಾಚರಣ
ಶಾಸನಗಳೂ ಸಂವಿಧಾನದ 14 ಮತ್ತು 15ನೆಯ ತಿದ್ದುಪಡಿಗಳೂ ರೂಢಿಗೆ ಬಂದುವು.
ಇವೆಲ್ಲ ಶಾಸನಗಳ ಮೂಲಕ ನೀಗ್ರೂ ಜನರಿಗೆ ಪೌರತ್ವ ಪ್ರಾಪ್ತಿಯಾಯಿತು, ಮತದಾನಾಧಿಕಾರ
ದೊರೆಯಿತು. ದಾವೆ ಹೂಡುವ ಹಾಗೂ ಸಾಕ್ಷ್ಯ ನೀಡುವ ಅಧಿಕಾರ ಲಭಿಸಿತು.
ಆಸ್ತಿಸಂಪಾದನಾಸೌಲಭ್ಯವೂ ಬಂದಿತು. ಆದರೆ ಈ ಬಗೆಯ ಉದಾರ ಸುಧಾರಣೆಗಳಿಗೆ
ವಿರೋಧಿಗಳೂ ಇಲ್ಲದಿರಲಿಲ್ಲ.
1866-67ರ ವರೆಗಿನ ಕಾಲಾವಧಿ, ನೀರೊಗಳ ಪುನರುತ್ಥಾನದ ಕಾಲ; ದಕ್ಷಿಣ
ಪ್ರಾಂತ್ಯಗಳ ನೀಗೊ ಜನರು ಕೇಂದ್ರ ಹಾಗೂ ರಾಜ್ಯ ನ್ಯಾಯವಿಧಾಯಕ ಸಭೆಗಳಿಗೆ
ಚುನಾಯಿತರಾದ ಕಾಲ. ಆದರೆ, 1866ರಲ್ಲಿ ಕೂ-ಕ್ಲಕ್ಸ್ ಕ್ಲಾನ್ ಸಂಸ್ಥೆ ಸ್ಥಾಪಿತವಾದ
ಮೇಲೆ ದಕ್ಷಿಣ ಪ್ರಾಂತ್ಯಗಳ ಬಿಳಿಯರು ಬಲಪ್ರಯೋಗಕ್ಕೆ ತೊಡಗಿ, ನೀರೊಗಳಿಗೆ
ದೊರೆತ ಅಧಿಕಾರಗಳು ಕಾರ್ಯಚರಣೆಗೆ ಬರದಂತೆ ತಡೆಗಟ್ಟಿದರು. ಅಮೆರಿಕದ ಕಾಂಗ್ರೆಸ್
ಸಭೆ ಈ ವಿಚಾರದಲ್ಲಿ ಉದಾಸೀನ ಭಾವವನ್ನೇ ತಳೆಯಿತು. 1890ರಲ್ಲಿ ನೀಗೊಗಳು
ಮತದಾನಾಧಿಕಾರದಿಂದ ವಂಚಿತರಾದರು. ಸುಮಾರು 1873ರಿಂದ 1910ರ ವರೆಗೆ
ಅಮೆರಿಕದ ವರಿಷ್ಠನ್ಯಾಯಾಲಯದ ಅನೇಕ ತೀರ್ಪುಗಳು ನೀಗೊ ಜನರ ಸ್ಥಾನಮಾನಗಳನ್ನು
ನಿರ್ಣಯಿಸಲು ದಕ್ಷಿಣಪ್ರಾಂತ್ಯದ ಆಡಳಿತನಾಯಕರಿಗೆ ಸ್ವಾತಂತ್ರ್ಯ ನೀಡಿದುವು. ನೀ
ಜನರಿಗೆ ಕೇಂದ್ರಸರ್ಕಾರ ಶಾಸನದ್ವಾರಾ ಕೊಟ್ಟಿದ್ದ ರಾಜಕೀಯ ಹಾಗೂ ಪೌರಾಧಿಕಾರಗಳು
ಈ ತೀರ್ಪುಗಳ ಪರಿಣಾಮವಾಗಿ ನಿರುಪಯುಕ್ತವಾದುವು. 1896ರಲ್ಲಿ ಪ್ರಸಿದ್ಧವಾದೊಂದು
ದಾವೆಯಲ್ಲಿ ವರಿಷ್ಠನ್ಯಾಯಾಲಯ ಪ್ರತ್ಯೇಕೀಕರಣ ಶಾಸನಕ್ಕೆ ಅನುಮತಿ ಕೊಟ್ಟಿತು. ಕಾಂಗ್ರೆಸ್
ಆ
ಸಭೆಯ ಅಸಕ್ತಿಯಿಂದ ಗಣರಾಜ್ಯಗಳು ಹೀಗೆಗಳನ್ನು
ಮುದ್ದು ಗೊಳಿಸಲಾರಂಭಿಸಿ
ದುವು. ಸಾರ್ವಜನಿಕ ಸ್ಥಳಗಳಲ್ಲಿ ನೀಗಳು ಪ್ರತ್ಯೇಕವಾಗಿರಬೇಕೆಂಬ ಶಾಸನ ಹೊರಟಿತು.
ಬಿಳಿಯರೂ ನೀಗೊಗಳೂ ಉಪಯೋಗಿಸಿದ ಪುಸ್ತಕಗಳನ್ನು ಒಂದೇಕಡೆ ಕೂಡಿಡತಕ್ಕದ್ದಲ್ಲ
ವೆಂಬ ಇನ್ನೊಂದು ಆಸುರೀಶಾಸನ ರೂಢಿಗೆ ಬಂತು. ಈ ಬಗೆಯ ಕರಾಳಶಾಸನಗಳ
ಪೂರ್ವದಲ್ಲೂ ಬಲಾತ್ಕಾರ ಪ್ರಯೋಗದಿಂದ ನೀಗೊ ಮತದಾರರ ಸಂಖ್ಯೆ ಇಳಿಯ
ತೊಡಗಿತ್ತು. ಪರಿಣಾಮವಾಗಿ, ಕಾಂಗ್ರೆಸ್ ಸಭೆಯಲ್ಲೂ ರಾಜ್ಯ ನ್ಯಾಯವಿಧಾಯಕ ಸಭೆಗಳಲ್ಲೂ
ನೀಗೊ ಸದಸ್ಯರ ಸಂಖ್ಯೆ ಇಳಿಮುಖವಾಗತೊಡಗಿ, 20ನೆಯ ಶತಮಾನದ ಆದಿಭಾಗದಲ್ಲಿ
ದಕ್ಷಿಣಾಂತ್ಯದ ಗ್ಯಾಲವಿಧut ಸಭೆಯಲ್ಲಿ ನೀಗ್ರ ಸದಸ್ಯರೊಬ್ಬರೂ ಇಲ್ಲದಂತಾಂರಿಂಜು
ಉತ್ತರಪ್ರಾಂತ್ಯಗಳಲ್ಲಿ ನೀರೊಗಳ ಸಂಖ್ಯೆ ಕಡಿಮೆಯಾಗಿದ್ದ ಕಾರಣ, ಅಲ್ಲಿ ವರ್ಣದ್ವೇಷ
ಅಷ್ಟೊಂದು ತೀವ್ರವಾಗಿ ವಿಷಮಿಸಿರಲಿಲ್ಲ. ಅವರ ಮತದಾನಾಧಿಕಾರಕ್ಕೆ ಹೆಚ್ಚಿನ
ಆತಂಕವಿರಲಿಲ್ಲ. ಪ್ರತ್ಯೇಕೀಕರಣ, ಭೇದಭಾವ ಮೊದಲಾದ ಅಸಹ್ಯ ಪದ್ಧತಿಗಳು ಪೂರ್ಣ
ಮಾಯವಾಗಿರದಿದ್ದರೂ ಕಡಿಮೆಯಾಗಿದ್ದುವು. ನ್ಯೂನಸಂಖ್ಯಾಕರಾದ ಕಾರಣ ಉತ್ತರ
ಪ್ರಾಂತ್ಯಗಳಲ್ಲಿ ನೀಗೊಗಳು ಕಾಂಗ್ರೆಸ್ ಸಭೆಗಾಗಲಿ ಪ್ರಾಂತ್ಯ ನ್ಯಾಯವಿಧಾಯಕ ಸಭೆಗಳಿಗಾಗಲಿ,
ಪೌರಸಭೆಗಳಿಗಾಗಲಿ ತಮ್ಮ ಪ್ರತಿನಿಧಿಗಳನ್ನು ಆರಿಸಲು ಶಕ್ತರಾಗಿರಲಿಲ್ಲ.
ಪಥಮ ಮಹಾಯುದ್ದ ನೀರಗಳ ಸ್ಥಾನಮಾನಗಳನ್ನು ಗಮನಾರ್ಹವಾಗಿ
ಪಲ್ಲಟಗೊಳಿಸಿತು. ಎರಬರಿದು ಮಹಾಯುದ್ಧ ಕಾಲದಲ್ಲೂ ರಷ್ಯದೊನೆ ಸಂದ ಶೀತಯುದ್ಧ
ಕಾಲದಲ್ಲೂ ಈ ಮಾರ್ಪಾಡು ತೀವ್ರವೇಗದಿಂದ ಮುಂದುವರಿಯಿತು. ದಕ್ಷಿಣ ಪ್ರಾಂತ್ಯಗಳಿಂದ
ಸುಮಾರು 20,00,000 ನೀಗಳು ಉತ್ತರ ಪ್ರಾಂತ್ಯಗಳಿಗೆ ಹೊರಟುಹೋದರು.
ದಕ್ಷಿಣದಲ್ಲಿ ಅವರ ಸಂಖ್ಯೆ ಕುಗ್ಗಿತು. ತತ್ಪಲವಾಗಿ ಅವರ ಆರ್ಥಿಕ ಸ್ಥಿತಿಗತಿಗಳಲ್ಲಾದ
ಸುಧಾರಣೆಗಳಿಂದಲೂ ವರಿಷ್ಠನ್ಯಾಯಾಲಯದ ತೀರ್ಪುಗಳಿಂದಲೂ ತಲೆದೋರಿದ
ಮಾರ್ಪಾಡುಗಳನ್ನು ದಕ್ಷಿಣದ ಬಿಳಿಯರು ಒಪ್ಪಿಕೊಳ್ಳಲು ಅನುಕೂಲವಾಯಿತು. ನೀಗೊಗಳ
ಆಗಮನದಿಂದ ಉತ್ತರದಲ್ಲಿ ಕೆಲಕೆಲವು ಕಡೆ ವರ್ಣಸಂಘರ್ಷ ನಡೆದರೂ ಅವರ ಶಕ್ತಿ
ಹೆಚ್ಚಿತು. ಕೆಲವಾರು ಚುನಾವಣೆಗಳಲ್ಲೂ ಅವರು ಗೆದ್ದರು. ಬಿಳಿಯರೂ ನೀಗ್ರಗಳೂ
ಕೂಡಿಯೇ ಮಸ್ಟ್ರಾಟನ್ ಮುರಾಧ್ಯಕ್ಷ ಸ್ಥಾನಕ್ಕೆ ನೀಗೊವನ್ನು ಆರಿಸಿದ್ದರು. ಇನ್ನೊಬ್ಬ
ನೀಗೊ ನ್ಯೂಯಾರ್ಕಿನ ನ್ಯಾಯಾಧೀಶನಾಗಿ ಆರಿಸಲ್ಪಟ್ಟ, ಪ್ರಾಂತ್ಯ ನ್ಯಾಯವಿಧಾಯಕ
ಸಭೆಗಳಲ್ಲೂ ಪೌರಸಭೆಗಳಲ್ಲೂ ಐವತ್ತು ನೀಗೊ ಜನ ಸದಸ್ಯರಾಗಿ ಬಂದರು. ನೀಗೊ
ಜನರಿಗೆ ಹೆಚ್ಚಿನ ಅಧಿಕಾರ ಲಭಿಸಿದುದರಿಂದ ವರ್ಣಬೇಧನೀತಿಯ ವಿರುದ್ಧವಾಗಿ ಅನೇಕ
ಶಾಸನಗಳು ಹುಟ್ಟಿದುವು; ಒಬ್ಬ ನೀಗೊ ಗವರ್ನರಾಗೂ ಇನ್ನೊಬ್ಬ ನ್ಯಾಯಾಧೀಶನಾಗೂ
ಮತ್ತೊಬ್ಬ ಕಾರ್ಮಿಕ ಮಂತ್ರಾಲಯದಲ್ಲಿ ಸಹಾಯಕ ಕಾರ್ಯದರ್ಶಿಯಾಗೂ ನಿಯಮಿತರಾ
ದರು. ರಕ್ಷಣೋದ್ಯಮ ಸಂಸ್ಥೆಗಳಲ್ಲಿ ವರ್ಣಭೇದ ನೀತಿಯಿರಕೂಡದೆಂದು 1941ರಲ್ಲಿ
ಅಧ್ಯಕ್ಷ ರೂಸ್ವೆಲ್ಟ್ ಆದೇಹೊಟ್ಟರು. 1948ರಲ್ಲಿ ಅಧ್ಯಕ್ಷ ಟೂಮನ್ ನ್ಯಾಯಮಂತ್ರಾಲಯದಲ್ಲಿ
ಪೌರಾಧಿಕಾರ ವಿಭಾಗವೊಂದನ್ನು ತೆರೆದರು. ಸಶಸ್ತ್ರಸೈನ್ಯಸೇವೆಗಳಲ್ಲಿ ಸಮಾನ ಅವಕಾಶ
ಕಲ್ಪಿಸಲು ಒಂದು ಸಮಿತಿಯನ್ನು ರಚಿಸಿದರು. 1940ರಲ್ಲಿ ಕಾಂಗ್ರೆಸ್ ಸಭೆ ಜನಾಂಗ
ವರ್ಣಭೇದ ನಿಷೇಧಕ ಶಾಸನವೊಂದನ್ನು ಹೊರಡಿಸಿತ್ತು. ವರಿಷ್ಠನ್ಯಾಯಾಲಯ ನೀಗೊಗಳ
ರಾಜಕೀಯ ಹಾಗೂ ಪೌರಾಧಿಕಾರಗಳನ್ನು ರಕ್ಷಿಸುವ ತೀರ್ಮಾನಗಳನ್ನು ಮೊದಲ
ಪ್ರಪಂಚ ಯುದ್ಧದ ಪೂರ್ವದಲ್ಲೇ ಕೊಡಲಾರಂಭಿಸಿತ್ತು.
ಪ್ರಪಂಚಯುದ್ಧದ
ಅನಂತರದ ವರ್ಷಗಳಲ್ಲಿ ನೀಗೊಗಳ ಸ್ಥಿತಿ ಮತ್ತಷ್ಟು ಸುಧಾರಿಸಿತು. ನೀಗೊ ಹಾಗೂ
ಬೆಳೆಯು ನ್ಯಾಯಾಂಗಗಳು ಾಯಗಳಲ್ಲಿ ಸಹಕರಿಸತೊಡಗಿದರು. ಡೆಮೊಕ್ರಟಿಕ್*
ಪಕ್ಷದ ಮೂಲ ಚುನಾವಣೆಗಳಲ್ಲಿ ಭಾಗವಹಿಸಲು ನೀಗ್ರೆಗಳಿಗೂ ಅವಕಾಶ ದೊರೆಯಿತು.
ಮೂಲ ಚುನಾವಣೆಯ ಮತಗಣನೆಯಲ್ಲಿ ಮೋಸವುಂಟಾದರೆ ಅದು ಸಂವಿಧಾನಕ್ಕೆ
ದ್ರೋಹವೆಂದು ಸಿದ್ಧವಾಯಿತು. ಉಪಾಹಾರ ಮಂದಿರಗಳಲ್ಲಿ ಪ್ರವೇಶ ಲಭಿಸಿತು; ಸಾರ್ವಜನಿಕ
ವಾಹನಗಳನ್ನು ಬಿಳಿಯರೊಡನೆ ಅವರೂ ಬಳಸಬಹುದೆಂಬ ಆಜ್ಞೆ ಹೊರಟಿತು. ರಾಜ್ಯಗಳ
ವಿಶ್ವವಿದ್ಯಾನಿಲಯಗಳಲ್ಲಿ ಬಿಳಿಯರಿಗೆ ಹೇಗೋ ಹಾಗೆ ಅವರಿಗೂ ಪ್ರವೇಶಸೌಕರ್ಯ
ವಿರಬೇಕೆಂದು ತೀರ್ಮಾನವಾಯಿತು. ದಕ್ಷಿಣದ ವಿಶ್ವವಿದ್ಯಾನಿಲಯಗಳಲ್ಲಿ ಅವರನ್ನು
ಪ್ರತ್ಯೇಕಿಸಕೂಡದೆಂಬ ನಿರೂಪ ಪ್ರಕಟವಾಯಿತು,
1950ರಿಂದ ಈಚೆಗೆ ನ್ಯಾಯಾಲಯದ ತೀರ್ಪುಗಳಿಂದ ದಕ್ಷಿಣದ ರಾಜ್ಯಗಳ ಸಾಮಾಜಿಕ
ಜೀವನದಲ್ಲಿ ಇನ್ನಷ್ಟು ಮಾರ್ಪಾಡಾಯಿತು. ಸರ್ಕಾರಿ ಪಾಠಶಾಲೆಗಳಲ್ಲಿ ನೀಗೊಗಳ
ಪ್ರತ್ಯೇಕೀಕರಣ ಶಾಸನಬಾಹಿರವೆಂದು 1954ರಲ್ಲಿ ನ್ಯಾಯಾಲಯ ಘೋಷಿಸಿತು. 1955ರಲ್ಲಿ
ಶಾಲೆಗಳಲ್ಲಿ ಪ್ರತ್ಯೇಕೀಕರಣದ ನಿವಾರಣೆಗೆ ತೀವ್ರಗತಿಯಿಂದಲೂ ಸದ್ಭಾವದಿಂದಲೂ ಕ್ರಮ
ಕೈಗೊಳ್ಳತಕ್ಕದೆಂದು ಆದೇಶಿಸಿತು; ಗಾಲ್ಫ್ ಕ್ರೀಡಾಂಗಣಕ್ಕೆ ಅವರಿಗೂ ಪ್ರವೇಶವಿರತಕ್ಕದೆಂದು
ಆಜ್ಞಾಪಿಸಿತು. 1956ನೆಯ ಜನವರಿ 10ನೆಯ ದಿನಾಂಕದಿಂದ ರೈಲುಗಳಲ್ಲೂ ರೈಲುನಿಲ್ದಾಣಗಳ
ವಿಶ್ರಾಂತಿಮಂದಿರಗಳಲ್ಲೂ ಪ್ರತ್ಯೇಕೀಕರಣವನ್ನು ಅಂತರರಾಜ್ಯ ವಾಣಿಜ್ಯಾಯೋಗ
ನಿಷಿದ್ಧವೆಂದು ಸಾರಿತು. ಈ ಸುಧಾರಣೆಗಳಿಂದ ದಕ್ಷಿಣ ಪ್ರಾಂತ್ಯಗಳ ಅಧಿಕಾರಿವರ್ಗಗಳು
ಕುದ್ಧವಾದುವು. 1955ರಲ್ಲಿ ಮಿಸಿಸಿಪ್ಪಿಯಲ್ಲಿ ನೀಗೊಗಳು ಮತದಾನ ಮಾಡದಂತೆ ಅವರ
ಮೇಲೆ ಬಲಪ್ರಯೋಗ ನಡೆಯಿತು. ಸರ್ಕಾರಿ ಶಾಲೆಗಳಲ್ಲಿ ಪ್ರತ್ಯೇಕೀಕರಣವನ್ನು ನಿಷೇಧಿಸಿ
ವರಿಷ್ಠನ್ಯಾಯಾಲಯ ನೀಡಿದ ತೀರ್ಪಿನ ವಿರುದ್ಧವಾಗಿ ಸತ್ಯಾಗ್ರಹ ಹೂಡುವಂತೆ 1956ರಲ್ಲಿ
101 ಮಂದಿ ಕಾಂಗ್ರೆಸ್ ಸಭಾ ಸದಸ್ಯರು ಮನವಿ ಹೊರಡಿಸಿದರು. ವರ್ಜಿನಿಯದಲ್ಲಿ
ಮಿಶ್ರಪಾಠಶಾಲೆಗಳನ್ನು ತ್ಯಜಿಸಿ ಖಾಸಗಿ ಪಾಠಶಾಲೆಗಳಿಗೆ ಹೋಗುವ ಬಿಳಿಯ ವಿದ್ಯಾರ್ಥಿಗಳ
ಶುಲ್ಕಸಂದಾಯಕ್ಕಾಗಿ ಸಾರ್ವಜನಿಕ ಹಣದ ಬಳಕೆ ಪ್ರಾರಂಭವಾಯಿತು. ಈ ಬಿಕ್ಕಟ್ಟಿನಿಂದ
ಅಸಮಾಧಾನ ಹೊಂದಿದ ಉದಾರ ಹೃದಯರಾದ ಕಾಂಗ್ರೆಸ್ ಸಭಾ ಸದಸ್ಯರು ನೀಗ್ರೆಗಳ
ರಾಜಕೀಯ ಹಾಗೂ ಪೌರಾಧಿಕಾರ ರಕ್ಷಣೆಗೆ ವಿಧೇಯಕಗಳನ್ನು ಮಂಡಿಸಿದರು. ಅಧ್ಯಕ್ಷ
ಐಸೆನ್ ಹೋವರ್ ಪೌರಾಧಿಕಾರನಿರಾಕರಣದ ಆಪಾದನೆಗಳ ವಿಚಾರಣೆಗೆ ದ್ವಿಪಕ್ಷೀಯ
ಆಯೋಗವೊಂದನ್ನು ರಚಿಸಲಾಗುವುದೆಂದು ಘೋಷಿಸಿದರು.
ಯುದ್ಧ ಜೀವನ : ಅಮೆರಿಕದಲ್ಲಿ ಸಂಭವಿಸಿದ ಎಲ್ಲ ಯುದ್ಧಗಳಲ್ಲೂ ನೀಗೊಗಳು
ಅಸಮಾನ ಶೌರ್ಯದಿಂದ ಕಾದಾಡಿದರು. 1,78,000ಕ್ಕೂ ಹೆಚ್ಚು ನೀಗೊ ಸೈನಿಕರು
ಅಂತರ್ಯುದ್ಧದಲ್ಲಿ ಅಮೆರಿಕದ ಪರವಾಗಿ ಯುದ್ಧಕ್ಕೆ ಬಂದಿದ್ದರು. ಅವರಿಲ್ಲದೆ, ಯುದ್ಧದಲ್ಲಿ
ತಮ್ಮ ವಿಜಯ ಸಂದೇಹಾಸ್ಪದವಾಗುತ್ತಿದ್ದಿತೆಂದು ಏಬ್ರಹಾಮ್ ಲಿಂಕನ್ ಹೇಳಿದ್ದಾನೆ. ಈ
ಯುದ್ಧವಾದ ಮೇಲೆ ಆರು ನೀಗೊ ಸೈನ್ಯ ವಿಭಾಗಗಳು ರಚಿತವಾದುವು.
ಒಂದನೆಯ ಮಹಾಯುದ್ಧದಲ್ಲಿ 3,42,00 ನೀಗೊ ಸೈನಿಕರಿದ್ದರು. ಯುದ್ಧ ಮುಗಿದ
ಮೇಲೆ ಅವರನ್ನು ಸೈನ್ಯಾಧಿಕಾರಿಗಳು ಕೇವಲ ಊಳಿಗದವರನ್ನಾಗಿ ನಿಯಮಿಸಿಕೊಂಡರು.
ಆದರೆ, ನೀಗ್ರೂ ನಾಯಕರ ಹಾಗೂ ನೀಗ್ರೂ ವೃತ್ತಪತ್ರಿಕೆಗಳ ಪ್ರತಿಭಟನೆಯ ಫಲವಾಗಿ,
ಅನ್ನಾಪಾಲಿಸ್ ಎಂಬಲ್ಲಿರುವ ನೌಕಾ ವಿದ್ಯಾಲಯದಲ್ಲಿ ನೀರೊಗಳಿಗೂ ಪ್ರವೇಶ ದೊರೆಯಿತು.
1940ರಲ್ಲಿ ಅಧ್ಯಕ್ಷ ಫ್ರಾಂಕ್ಲಿನ್ ರೂಸ್ವೆಲ್ಟ್ ಅಮೆರಿಕದ ಸೈನ್ಯದಲ್ಲಿ ಬ್ರಿಗೇಡಿಯರ್ ಜನರಲ್
ಪದವಿಗೆ ಮೊದಲ ಬಾರಿಗೆ ನೀಗ್ರ ಅಧಿಕಾರಿಯನ್ನು ನಿಯಮಿಸಿದರು.
ಎರಡನೆಯ ಮಹಾಯುದ್ಧದಲ್ಲಿ ನಾನಾ ಸೈನ್ಯ ವಿಭಾಗಗಳಿಗೆ ಒಟ್ಟು 11,74,000
ನೀಗೊಗಳು ಸೇರಿದ್ದರು. ಸುಮಾರು 7,00,000 ನೀಗೊ ಸೈನಿಕರು ನಾನಾ ರಣರಂಗಗಳಲ್ಲಿ
ಹೋರಾಡಿದ್ದರು. ಸೈನ್ಯಶಿಕ್ಷಣದಲ್ಲಿ, ವಿಮಾನದಳಗಳಲ್ಲಿ ಹೊರತು ಬೇರೆಲ್ಲ ನೀಗೊ
ಸೈನ್ಯಾಧಿಕಾರಿಗಳಿಗೆ ಬಿಳಿಯ ಸೈನ್ಯಾಧಿಕಾರಿಗಳೊಡನೆ ಸಹಪಂಕ್ತಿ ದೊರೆಯಿತು. ನೀಗೊ
ಅಧಿಕಾರಿಗಳ ಸಂಖ್ಯೆ. ಈ ಯುದ್ಧಕಾಲದಲ್ಲಿ 7,768 ಕ್ಕೇರಿತು. ಯುದ್ಧದ ಕೊನೆಗಾಲದಲ್ಲಿ
ನೀಗೊ ಹಾಗೂ ಬಿಳಿಯ ಸೈನ್ಯಗಳ ಸಂಘಟನಾಕಾರ್ಯ ಪ್ರಾರಂಭವಾಗಿದ್ದು, ಯುದ್ಧಮುಗಿದ
ಮೇಲೆ ಮುಂದುವರಿದು, ಕೊರಿಯ ಯುದ್ಧಕಾಲದಲ್ಲಿ ಮತ್ತಷ್ಟು ಬಲಗೊಂಡು ತರುವಾಯ
ತೀವ್ರಗತಿಯಿಂದ ಮುನ್ನಡೆಯಿತು.
ಆರ್ಥಿಕ ಜೀವನ : ನೀಗೊಗಳು ಹೆಚ್ಚಾಗಿ ಬೇಸಾಯದ ಕೂಲಿಯಾಳುಗಳಾಗಿಯೇ
ಇದ್ದರು. ಅವರಿಗೆ ಸ್ವಂತ ಭೂಮಿಯಿರಲಿಲ್ಲ. ಕೊಂಡುಕೊಳ್ಳುವ ಹಕ್ಕೂ ಇರಲಿಲ್ಲ.
ಮುಕ್ಕಾಲುಪಾಲು ಜನ ಗೇಣಿಕೊಡುವ ಒಕ್ಕಲುಗಳಾಗಿದ್ದರು, ಇಲ್ಲವೆ ಬೆಳೆಯ ಮಾರಾಟದಿಂದ<noinclude></noinclude>
32s1auo6qk72qlc6ot5ugenl2bmdyec
ಪುಟ:Mysore-University-Encyclopaedia-Vol-1-Part-1.pdf/೪೧೩
104
118688
314928
2026-05-01T18:08:22Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅಮೆರಿಕದ ಚರಿತ್ರೆಯಲ್ಲಿ ನೀಗೊ ಸ್ವಲ್ಪಭಾಗವನ್ನು ಇಟ್ಟುಕೊಳ್ಳಬಲ್ಲವರಾಗಿದ್ದರು. ಬಟ್ಟೆ ಬರೆ, ಆಹಾರ, ಹೊಲಗೆಲಸದ ಉಪಕರಣ ಇತ್ಯಾದಿ ಸಾಮಗ್ರಿಗಳನ್ನು ಕೊಂಡುಕೊಳ್ಳಲು ಅವರು ಸಾಲಪಡೆಯಬೇಕಾಗಿತ್ತು. ಅವರ ಬೆಳೆಯ ಬೆಲೆ...
314928
proofread-page
text/x-wiki
<noinclude><pagequality level="1" user="Pragathi. BH" /></noinclude>ಅಮೆರಿಕದ ಚರಿತ್ರೆಯಲ್ಲಿ ನೀಗೊ
ಸ್ವಲ್ಪಭಾಗವನ್ನು ಇಟ್ಟುಕೊಳ್ಳಬಲ್ಲವರಾಗಿದ್ದರು. ಬಟ್ಟೆ ಬರೆ, ಆಹಾರ, ಹೊಲಗೆಲಸದ
ಉಪಕರಣ ಇತ್ಯಾದಿ ಸಾಮಗ್ರಿಗಳನ್ನು ಕೊಂಡುಕೊಳ್ಳಲು ಅವರು ಸಾಲಪಡೆಯಬೇಕಾಗಿತ್ತು.
ಅವರ ಬೆಳೆಯ ಬೆಲೆ, ಅವರ ಸಾಲಕ್ಕಿಂತ ಕಡಿಮೆ. ಲೆಕ್ಕ ಪುಸ್ತಕಗಳನ್ನು ಇಟ್ಟುಕೊಳ್ಳುವವರೂ
ವರ್ತಕರೇ. ಇದರಿಂದ ಈ ನೀಗ್ರೂ ಗೇಣಿದಾರರು ಸದಾ ಸಾಲದಲ್ಲೇ ಕೊಳೆಯುತ್ತಿದ್ದರು.
20ನೆಯ ಶತಮಾನದ ಪ್ರಾರಂಭದಲ್ಲಿ ಹೊಲಗೆಲಸದ ನೀರೊಗಳಲ್ಲಿ ಹೆಚ್ಚಿನವರು ಸಾಲದಲ್ಲಿ
ಮುಳುಗಿದ್ದರು. ಬೇಸಾಯಗಾರರಿಗೆ ಸಹಾಯ ನೀಡುವ ವ್ಯವಸ್ಥೆಗಳಿಂದ ಪ್ರಯೋಜನ
ಪಡೆದವರಲ್ಲಿ ಹೆಚ್ಚಿನವರು ಬಿಳಿಯರೇ ಆಗಿದ್ದರು.
1940ರಿಂದ 1950ರವರೆಗಿನ ಕಾಲಾವಧಿಯಲ್ಲಿ ದಕ್ಷಿಣ ಪ್ರಾಂತ್ಯಗಳಲ್ಲಿ ವ್ಯವಸಾಯ
ಕ್ಷೇತ್ರ ಅಪಾರವಾಗಿ ಬೆಳೆದು, ಕೃಷಿಯಲ್ಲಿ ವೈವಿಧ್ಯ ಉಂಟಾಗಿತ್ತು. ಉದ್ಯಮಗಳು
ವಿಪುಲವಾಗಿದ್ದುದರಿಂದ ಹೊಲಗೆಲಸದವರನೇಕರು ನಗರಗಳಿಗೆ ತೆರಳಿದರು. ವ್ಯವಸಾಯಾಭಿ
ವೃದ್ಧಿಗೆ ಬಂಡವಾಳವೂ ಕುಶಲಕಾರ್ಮಿಕರೂ ಅಪಾರವಾಗಿ ಬೇಕಾಗಿದ್ದ ಕಾರಣ,
ಕೃಷಿನಿರತರಾದ ನೀಗೊಗಳ ಸಂಖ್ಯೆ ಕಡಿಮೆಯಾಯಿತು. ಈ ಕಾಲಾವಧಿಯಲ್ಲಿ ಸ್ವಂತ
ಸಾಗುವಳಿಮಾಡುವ ಭೂಮಾಲಿಕರ ಸಂಖ್ಯೆ ಹೆಚ್ಚಿತು. ಇಂಥ ಭೂಮಾಲಿಕರ ಬಿಳಿಯರೇ
ಹೆಚ್ಚು ಆದರೆ ಈ ಕಾಲಾವಧಿಯಲ್ಲಿ ಗೇಣಿದಾರಿ ಪದ್ಧತಿಯೂ ಬೆಳೆಯ ಪಾಲು ಕೊಡುವ
ದುಷ್ಪಪದ್ಧತಿಯೂ ಮಾಯವಾಗುತ್ತ ಬಂದಿದ್ದುವು. 1954ರಲ್ಲೂ 1955ರಲ್ಲೂ ನೀಗ್ರೂ
ಜನರ ಮೇಲಣ ಆರ್ಥಿಕ ಪ್ರತಿ ಪೀಡನೆಯನ್ನೂ ಬಲಪ್ರಯೋಗವನ್ನೂ ನಿಷೇಧಿಸಿ
ವರಿಷ್ಠನ್ಯಾಯಾಲಯ ನೀಡಿದ ತೀರ್ಪುಗಳ ಪರಿಣಾಮವಾಗಿ, ನೀಗೊಗಳು
ಗ್ರಾಮಾಂತರಗಳಿಂದ ನಗರಗಳಿಗೆ ಹೆಚ್ಚು ಹೆಚ್ಚಾಗಿ ಬರಲು ಅನುಕೂಲವಾಯಿತು. ಅವರು
ಹೊಲದಾಳುಗಳಾಗಿ ಮಾತ್ರವಲ್ಲದೆ, ಮನೆಯಾಳುಗಳಾಗಿಯೂ ಹೊಟ್ಟೆ ಹೊರೆದು
ಕೊಳ್ಳುತ್ತಿದ್ದರು. ಅಂಥವರ ಸಂಖ್ಯೆ 1910ರಲ್ಲಿ ಶೇ. 21.6ಕ್ಕೆ, 1930ರಲ್ಲಿ ಶೇ. 28.6ಕ್ಕೆ.,
1940ರಲ್ಲಿ ಶೇ. 30ಕ್ಕೆ ಏರಿತು. ಆದರೆ ಇದೇ ಅವಧಿಯಲ್ಲಿ ಬಿಳಿಯ ಮನೆಯಾಳುಗಳ
ಮತ್ತು ಮನೆಯಾಳುಗಳಾಗಿ ದುಡಿಯುವ ನೀಗೊ ಹೆಂಗಸರ ಸಂಖ್ಯೆಯೂ ಕಡಿಮೆಯಾಗಿತ್ತು.
ಆದರೆ ಅವರು ಅಡಿಗೆಯವರಾಗಿ ಪರಿಚಾರಿಕೆಯರಾಗಿ, ಸೌಂದರ್ಯತಜ್ಞರಾಗಿ ಹಣ
ಗಳಿಸತೊಡಗಿದ್ದರು. ಸುಮಾರು 1950ರ ಹೊತ್ತಿಗೆ ನೀದ್ರೂ ಸ್ತ್ರೀಯರಿಗೆ ಬೇರೆ
ಉದ್ಯೋಗಾವಕಾಶಗಳು ಲಭಿಸತೊಡಗಿದುವು.
ಗುಲಾಮವೃತ್ತಿ ಕೊನೆಗೊಂಡ ಮೇಲೆ, ಕುಶಲವೃತ್ತಿಗಳ ನೀಗೊ ಜನರನೇಕರು
ಕೆಲಸ ಕಳೆದುಕೊಂಡರು. ಅವರ ಕೆಲಸಕ್ಕೆ ಬಿಳಿಯರೇ ಬಂದಿದ್ದರು. ನೀಗೊ ವೃತ್ತಿಯೆಂದು
ಹೆಸರಾಗಿದ್ದ ಕ್ಷೌರಕರ್ಮ, ಪರಿಚಾರಕ ವೃತ್ತಿಯೇ ಮೊದಲಾದ ಕ್ಷೇತ್ರಗಳಿಗೂ ಬಿಳಿಯರು
ಬರತೊಡಗಿದರು. ಜೊತೆಗೆ, ದಕ್ಷಿಣಪ್ರಾಂತ್ಯಗಳಲ್ಲಿ ತಲೆಯೆತ್ತಿದ ಯಾಂತ್ರಿಕೋದ್ಯಮಗಳಲ್ಲಿ
ನೀಗೊಗಳಿಗೆ ಪ್ರವೇಶವಿರಲಿಲ್ಲ. ಹೀಗಾಗಿ, ದಕ್ಷಿಣದ ನೀರೊಗಳು ಉತ್ತರ, ಪಶ್ಚಿಮ
ಪ್ರಾಂತ್ಯಗಳಿಗೆ ವಲಸೆಹೋಗುವಂತಾಯಿತು. ಆದರೆ ನೀಗೊ ವೃತ್ತಿಗಳಿಗೆ ಬಿಳಿಯರು
ಅಲ್ಲೂ ಬರತೊಡಗಿದರು. ತೀವ್ರವಾಗಿ ಉದ್ಯಮಗಳು ಹೆಚ್ಚುತ್ತಿದ್ದ ಉತ್ತರ ಪ್ರಾಂತ್ಯಗಳಲ್ಲಾದರೂ
ಕುಶಲ ವೃತ್ತಿಗಳಿಗೂ ಬೇರೆ ವೃತ್ತಿಗಳಿಗೂ ನೀರೊಗಳ ಬದಲಾಗಿ ಬಿಳಿಯ ಕಾರ್ಮಿಕರಿಗೇ
ಪ್ರಾಶಸ್ತ್ರ ಲಭಿಸುತ್ತಿತ್ತು. ಅಮೆರಿಕದ ಕಾರ್ಮಿಕ ಸಂಘಗಳಲ್ಲಿ ನೀಗೊಗಳಿಗೆ ಪ್ರವೇಶ
ದೊರೆಯದಾಯಿತು. ಅವರಿಗೆ ಪ್ರತ್ಯೇಕ ಸಂಘಗಳು ಸ್ಥಾಪಿತವಾಗಲಾರಂಭಿಸಿದುವು. ಇದರಿಂದ
ನೀಗೊ ಹಾಗೂ ಬಿಳಿಯ ಕಾರ್ಮಿಕರೊಳಗೆ ಪರಸ್ಪರ ವೃತ್ತಿಮಾಶ್ಚರ್ಯ ಮತ್ತಷ್ಟು ಹೆಚ್ಚಿತು.
ಉತ್ತರ ಪ್ರಾಂತ್ಯಗಳ ಉದ್ಯಮಸಂಸ್ಥೆಗಳಲ್ಲಿ
ನೀಗೊಗಳಿಗೆ ಪ್ರವೇಶ ದೊರೆತುದು
ಒಂದನೆಯ ಮಹಾಯುದ್ಧ ಕಾಲದಲ್ಲಿ, ಬಿಳಿಯ ಕಾರ್ಮಿಕರು ಅಪಾರಸಂಖ್ಯೆಯಲ್ಲಿ
ಯುರೋಪಿನ ಯುದ್ಧ ಸೇನೆಗಳಿಗೆ ಸೇರಿದ್ದರು. ಅಲ್ಲದೆ ಆ ಕಡೆಯಿಂದ ಈ ಕಡೆಗೆ
ಬಿಳಿಯ ಕೆಲಸಗಾರರು ವಲಸೆ ಬರುವುದೂ ನಿಂತೇಹೋಗಿತ್ತು. ಆದ್ದರಿಂದ ಉದ್ಯಮಗಳಲ್ಲಿ
ನೀಗೊಗಳನ್ನು ಸೇರಿಸಿಕೊಳ್ಳುವುದು ಅನಿವಾರ್ಯವಾಯಿತು. ಇವರಲ್ಲಿ ದಕ್ಷಿಣ ಪ್ರಾಂತ್ಯಗಳಿಂದ
ಬಂದವರೇ ಹೆಚ್ಚು ಕಬ್ಬಿಣ, ಉಕ್ಕು, ಯಂತ್ರಸಾಮಗ್ರಿ, ವಾಹನಗಳ ಕಾರ್ಖಾನೆಗಳಿಗೂ
ಪ್ರವೇಶಿಸಿದ ಇವರು ದಕ್ಷಕಾರ್ಮಿಕರಾಗಿ ತಮ್ಮ ಸ್ಥಾನಗಳನ್ನು ಭದ್ರಪಡಿಸಿಕೊಂಡರು.
ಆದರೂ 1930ರಲ್ಲಿ ಪ್ರಾರಂಭವಾದ ಆರ್ಥಿಕ ಮುಗ್ಗಟ್ಟಿನ ಕಾಲದಲ್ಲಿ ಇವರೂ ಉಚ್ಚಾಟನೆ
ಹೊಂದಿದರು.
1935 ರಲ್ಲಿ ಇವರ ದುಃಸ್ಥಿತಿ ಕೊಂಚ ಸುಧಾರಿಸಿತು. ಆಗ ಸ್ಥಾಪಿತವಾದ ಉದ್ಯಮ
ಸಂಸ್ಥೆಗಳ ಸಮ್ಮೇಳನ, ಕುಶಲ ಅರ್ಧಕುಶಲ, ಅಕುಶಲ ಕಾರ್ಮಿಕರನ್ನೆಲ್ಲ ಸಂಘಟಿಸಿತು.
ಈ ಸಮ್ಮೇಳನದ ಸದಸ್ಯಸಂಖ್ಯೆ ಹೆಚ್ಚಿದಂತೆಲ್ಲ ಸದಸ್ಯತ್ವದ ನಿಯಮಾವಳಿಗಳು ಇನ್ನಷ್ಟು
ಈ
ಉದಾರಗೊಂಡವು. ಪರಿಣಾಮವಾಗಿ ನೀ ಸ್ತ್ರೀ-ಪುರುಷ ಕಾರ್ಮಿಕರೂ ಹೆಚ್ಚು
ಹೆಚ್ಚಾಗಿ ಸದಸ್ಯರಾಗಿ ಸೇರಿ, ತಮ್ಮ ಸಂಘಟನೆಯನ್ನು ಬಲಪಡಿಸುತ್ತಲೇ ಬಂದರು.
ಕೆಲವರು ನೀಗೊ ನಾಯಕರು ಜೂನ್ 1941 ರಲ್ಲಿ ವಾಷಿಂಗ್ಟನ್ನಿಗೆ ತೆರಳಿ, ಯುದ್ಧಸಾಮಗ್ರಿ
ಕಮದಕ ಸಂಸ್ಥೆಗಳಲ್ಲಿ ವರ್ಗ ಭೇದ ನೀತಿಯನ್ನು ಕಟ್ಟಲು ಯಕನು ಕೈಗೊಳ್ಳುವಂತೆ
ಸರ್ಕಾರವನ್ನು ಒತ್ತಾಯ ಪಡಿಸಿದರು. ಈ ವಿನಂತಿಯನ್ನು ಮನ್ನಿಸಿದ ಅಧ್ಯಕ್ಷ ರೂಸ್ಟ್
ಜುಲೈ 1941 ರಲ್ಲಿ ಆದೇಶ ಹೊರಡಿಸಿ, ರಕ್ಷಣೋದ್ಯಮ ಸಂಸ್ಥೆಗಳಲ್ಲಾಗಲಿ ಸರ್ಕಾರದಲ್ಲಾಗಲಿ
೪೧೩
ವರ್ಣಭೇದ ನೀತಿ ತಕ್ಕುದಲ್ಲವೆಂದೂ ಆ ಸಂಬಂಧವಾಗಿ ಆಯಾ ಸಂಸ್ಥೆಗಳು ಸೂಕ್ತ
ನಿಯಮಗಳನ್ನು ರಚಿಸತಕ್ಕುದೆಂದೂ ಆಜ್ಞಾಪಿಸಿದರು. ಈ ಸಂಬಂಧವಾಗಿ ಬರುವ
ದೂರುಗಳನ್ನು ವಿಚಾರಿಸಿ ತೀರ್ಮಾನಿಸಲು ಒಂದು ವಿಚಾರಣಾ ಸಮಿತಿಯನ್ನೂ ರಚಿಸಿದರು.
ದಕ್ಷಿಣ ಪ್ರಾಂತ್ಯಗಳಲ್ಲಿ ಈ ಸುಧಾರಣೆಗೆ ತೀವ್ರ ವಿರೋಧವಿದ್ದರೂ ಉತ್ತರ ಪಾಂಡ್ಯಗಳಲ್ಲಿ
ಅದರಿಂದ ಹಲವಾರು ಸತ್ಪಲಗಳು ದೊರೆತವು. ಜೂನ್ 1946ರಲ್ಲಿ ಈ ಸಮಿತಿಯ
ಸಲುವಾಗಿ ಬೇಕಾಗುವ ಧನವಿನಿಯೋಗಕ್ಕೆ ಒಪ್ಪಿಗೆ ಕೊಡಲು ಕಾಂಗ್ರೆಸ್ ಸಭೆ ನಿರಾಕರಿಸಿದ
ಕಾರಣ, ಸಮಿತಿಯ ಕೆಲಸ ಸ್ಥಗಿತವಾಯಿತು. ಆಗಸ್ಟ್ (1953) ರಲ್ಲಿ ಅಧ್ಯಕ್ಷ ಐಸೆನ್ ಹೋವರ್
ವರ್ಣಭೇದನಿವಾರಕ ನಿಯಮಗಳು ಕಟ್ಟುನಿಟ್ಟಾಗಿ ಪಾಲಿತವಾಗು ವಂತೆ ನೋಡಿಕೊಳ್ಳಲು
ಇನ್ನೊಂದು ಸಮಿತಿಯನ್ನು ನೇಮಿಸಿದರು. ಈ ಸಮಿತಿಯಲ್ಲಿ ಒಬ್ಬ ನೀಗೊ ಸದಸ್ಯನೂ
ಇದ್ದ.
ನೀಗೊಗಳು ಉದ್ಯಮ ಇಲ್ಲವೆ ಕೃಷಿಕಾರ್ಮಿಕ ವೃತ್ತಿಯಲ್ಲದೆ ಶಿಕ್ಷಣ, ವೈದ್ಯ, ಸಮಾಜಸೇವೆ
ಮೊದಲಾದ ತಜ್ಞವೃತ್ತಿಗಳಿಗೂ ಸೇರಿಕೊಂಡಿದ್ದರು. 1950 ರಲ್ಲಿ ಸುಮಾರು 1,25,000
ನೀಗೊಗಳು ಅಂಥ ವೃತ್ತಿಗಳಲ್ಲಿದ್ದರು. ಆದರೆ ಇವರ ಸೇವೆಯ ಪ್ರಯೋಜನ
ಪಡೆದುಕೊಂಡವರು ಹೆಚ್ಚಾಗಿ ನೀನೊಗಳೇ. ಬಿಳಿಯರು ಇವರ ಬಳಿ ಸೇರುತ್ತಿರಲಿಲ್ಲ.
ದ್ವಿತೀಯ ಮಹಾಯುದ್ಧ ಕಾಲದಲ್ಲೂ ಆ ತರುವಾಯವೂ ಅನೇಕ ಬಿಳಿಯ ಸಂಸ್ಥೆಗಳು
ನೀಗೊಗಳನ್ನು ಸ್ಥಪತಿಗಳಾಗಿ, ಶಿಲ್ಪಿಗಳಾಗಿ, ವಿಜ್ಞಾನಿಗಳಾಗಿ, ವ್ಯಾಪಾರತಜ್ಞರಾಗಿ ನೇಮಿಸಿ
ಕೊಂಡಿದ್ದುವು. 20ನೆಯ ಶತಮಾನದ ಪೂರ್ವಾರ್ಧದಲ್ಲಿ ನೀಗ್ರೂಜನರ ಬ್ಯಾಂಕುಗಳೂ
ವಿಮಾ ಗಳೂ ವ್ಯಕ್ತಿ ಗಳೂ ವೃದ್ಧಿಸಿದುವು.
ವಿದ್ಯಾಭಿವೃದ್ಧಿ, ಸಾಂಸ್ಕೃತಿಕ ವಿಕಾಸ : 1865 ರಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನಗಳ
ಸಂವಿಧಾನದ 13ನೆಯ ತಿದ್ದುಪಡಿಯ ಫಲವಾಗಿ ಎಲ್ಲ ಗುಲಾಮರೂ ಬಂಧಮುಕ್ತರಾದರು.
ಆಗ ನೀಗ್ರೆಗಳಲ್ಲಿ ಹೆಚ್ಚಿನವರೆಲ್ಲರೂ ನಿರಕ್ಷರಕುಕ್ಷಿಗಳಾಗಿದ್ದರು. ಬಂಧಮುಕ್ತರಾದ ಕೆಲವರೇನೊ
ಓದುಬರಹ ಕಲಿತಿದ್ದರು. ಇನ್ನು ಕೆಲವರು ಯಾರಿಗೂ ತಿಳಿಯದಂತೆ ಶಾಸನವಿರುದ್ಧವಾಗಿ
ಎಲ್ಲೊ ಅಲ್ಪಸ್ವಲ್ಪ ಶಿಕ್ಷಣ ಪಡೆದಿದ್ದರು. ಆದ್ದರಿಂದ ಬಿಡುಗಡೆ ಹೊಂದಿದ ನೀಗೊಗಳ
ಶಿಕ್ಷಣಸಮಸ್ಯೆಗೆ ಅಂತರ್ಯುದ್ಧ ಮುಗಿಯುವ ಮುಂಚೆಯೇ ಅತ್ಯವಸರದಿಂದ ಗಮನ
ಕೊಡಬೇಕಾಗಿತ್ತು. 1562 ರಲ್ಲಿ ಮಶೀಲ ಸಂಸ್ಥೆಗಳೂ ಸಮಾಜಕಲ್ಯಾಣಸಂಸ್ಥೆಗಳೂ
ನೀಗೊ ಪಾಠಶಾಲೆಗಳನ್ನು ಸ್ಥಾಪಿಸಲಾರಂಭಿಸಿದುವು. ಕೈಕರುಗಳೇ ಮೊದಲಾದ ಧಾರ್ಮಿಕ
ಸಂಸ್ಥೆಗಳು ದಕ್ಷಿಣ ಪ್ರಾಂತ್ಯಗಳಲ್ಲೂ ಬಂಧಮುಕ್ತರ ಸಹಾಯಸಂಸ್ಥೆಗಳು ಉತ್ತರ
ಪ್ರಾಂತ್ಯಗಳಲ್ಲೂ ಪಾಠಶಾಲೆಗಳನ್ನು ತೆರೆಯತೊಡಗಿದುವು. ಯುದ್ಧದ ಕೊನೆಯ ವರ್ಷದಲ್ಲಿ
ಸು. 1,000 ಸ್ತ್ರೀಪುರುಷರು ಅಧ್ಯಾಪಕರಾಗಿ ನೀಗೊಶಿಕ್ಷಣದಲ್ಲಿ ನಿರತರಾಗಿದ್ದರು. 1865
ರ ಹೊತ್ತಿಗೆ ನೀಗೊಗಳ ಶಿಕ್ಷಣದ ಹೊಣೆಯನ್ನೆಲ್ಲ ಬಂಧಮುಕ್ತ ನೀಗೊ ಸಂಸ್ಥೆಯೇ
ಬಹುಮಟ್ಟಿಗೆ ವಹಿಸಿಕೊಳ್ಳಬೇಕಾಯಿತು. 1870 ರಲ್ಲಿ ಈ ಸಂಸ್ಥೆ ನಿಂತುಹೋದಾಗ,
ನೀಗೊಗಳ ಉಚ್ಚಶಿಕ್ಷಣಕ್ಕೆ ಅಟ್ಲಾಂಟ, ಹೊವರ್ಡ್ ಮತ್ತು ಪಿಸ್ಟ್ ವಿಶ್ವವಿದ್ಯಾನಿಲಯಗಳೂ
ಹ್ಯಾಂಪ್ಟನ್ ವಿದ್ಯಾಭವನ ಮೊದಲಾದ ಸೌರ ವಿದ್ಯಾಸಂಸ್ಥೆಗಳೂ ಸ್ಥಾಪಿತವಾಗುವ,
ಈ ನಡುವೆ ದಕ್ಷಿಣಪ್ರಾಂತ್ಯಗಳಲ್ಲಿ ಉಚಿತ ಶಿಕ್ಷಣಕ್ಕೆ ಏರ್ಪಾಡು ನಡೆಯಿತು. ಕೆಲವಾರು
ಕಡೆ ಮಿಶ್ರಪಾಠಶಾಲೆಗಳೂ ಸ್ಥಾಪಿತವಾದುವು. ಆದರೆ ಸಾಮಾನ್ಯವಾಗಿ ಇಂಥ ಮಿಶ್ರವ್ಯವಸ್ಥೆ
ಬಿಳಿಯರ ಆಗ್ರಹಕ್ಕೆ ಗುರಿಯಾಯಿತು. 1877 ರಲ್ಲಿ ಪುನರ್ನಿಮರ್ಾಣಕಾರ್ಯ
ಕೊನೆಗೊಂಡು, ಸ್ವದೇಶೀರಾಜ್ಯಭಾರ ಪುನಃ ಸ್ಥಾಪಿತವಾದಾಗ, ದಕ್ಷಿಣಪ್ರಾಂತ್ಯಗಳ ಬಿಳಿಯ
ಅಧಿಕಾರಿಗಳು ಸಾರ್ವಜನಿಕಕ್ಷೇತ್ರದಲ್ಲಿ ನೀಗೊಶಾಲೆಗಳು, ಕಟ್ಟಡ, ಸಜ್ಜುಸಲಕರಣೆ, ವೇತನ
ಇತ್ಯಾದಿ ವಿಚಾರದಲ್ಲಿ ವರ್ಣಭೇದನೀತಿಯನ್ನು ಬಿರುಸಿನಿಂದ ಅನುಸರಿಸತೊಡಗಿದರು.
ಇದರಿಂದ ನೀಗೊಗಳು ತಮ್ಮ ವಿದ್ಯಾಸಂಸ್ಥೆಗಳಿಗೆ ಖಾಸಗಿ ಸಂಸ್ಥೆಗಳ ನೆರವನ್ನು ಯಾಚಿಸ
ಬೇಕಾಯಿತು. ಈ ಕಾಲಾವಧಿಯಲ್ಲಿ ಹೊಸ ಹೊಸ ಪಾಠಶಾಲೆಗಳೂ ಕಾಲೇಜುಗಳೂ
ಸ್ಥಾಪಿತವಾದುವು. ಅಂಥವುಗಳಲ್ಲಿ ಬೂಕರ್ ಟಿ. ವಾಷಿಂಗ್ಟನ್ ಸ್ಥಾಪಿಸಿದ ಟಸ್ಕೆಗೀ
ವಿದ್ಯಾಸಂಸ್ಥೆ ಉಲ್ಲೇಖನೀಯ. ಸು. 1906 ರಲ್ಲಿ 15,00,000 ನೀಗ್ರೂ ವಿದ್ಯಾರ್ಥಿಗಳಿದ್ದರು,
28,560 ನೀಗೊ ಶಿಕ್ಷಕರಿದ್ದರು; 2,000 ನೀಗ್ರಗಳು ಪದವೀಧರರಾಗಿದ್ದರು; 700
ನಗಳು ಪ್ರೌಢಶಿಕ್ಷಣ ಸಂಹಗಳಲ್ಲಿ ವ್ಯಾಸಂಗಾರಕರಾಗಿದ್ದರು. ಇಷ್ಟಾದರೂ
ನೀಗೊಪಾಠಶಾಲೆಗಳು ಬಿಳಿಯ ಪಾಠಶಾಲೆಗಳೊಡನೆ ಸಮಾನಸ್ಕಂಧವಾಗಿರಲಿಲ್ಲ.
ಮರ ಮುಖ ಕೋಪರ ಕಾಲದಲ್ಲಿ ನೀಲಗಳು ದಕ್ಷಿಣ ಪ್ರಾಂತ್ಯಗಳಿಂದ ಉತ್ತರ
ಪಶ್ಚಿಮ ಅಪಾರಸಂಸ್ಥೆಯಲ್ಲಿ ತೆರಳಿದ್ದರು. ವರ್ಣಭೇದ ಇದ್ದರೂ ಅಲ್ಲಿ ಅವರಿಗೆ
ಹೆಚ್ಚಿನ ಉದ್ಯೋಗಾವಕಾಶಗಳಿದ್ದವು. ಆದ್ದರಿಂದ, ಅವರ ಸಾಮಾಜಿಕಸಂಸ್ಥೆಗಳ ಸಂಖ್ಯೆಯೂ
ಪ್ರಭಾವವೂ ಹೆಚ್ಚುವಂತಾಯಿತು.
ನೀಗೊಗಳು ತಮ್ಮ ಸಾಮಾಜಿಕ, ಸಾಂಸ್ಕೃತಿಕ ಸುಧಾರಣೆಗೆ ಸೂಕ್ತವಿಧಾನವನ್ನು
ತಾವೇ ರೂಪಿಸಿಕೊಳ್ಳಬೇಕಾಯಿತು. ಈ ಕಾರ್ಯಕ್ಷೇತ್ರದಲ್ಲಿ ಅವರಿಗೆ ನೆರವಾದ
ಮುಖ್ಯಸಂಸ್ಥೆಯೆಂದರೆ ಕ್ರೈಸ್ತಮತದ್ದು, ಅನೇಕ ಮಠಗಳು ತಿರುಏಹಾರ ಕೇಂದ್ರಗಳನ್ನೂ
ಉದ್ಯೋಗಸಂಪಾದನಾ ಸಂಸ್ಥೆಗಳನ್ನೂ ಸಂಜೆಯ ಪಾಠಶಾಲೆಗಳನ್ನೂ ಏರ್ಪಡಿಸಿದ್ದುವು.<noinclude></noinclude>
4qyiapvg5wwyby2zx5eauwououaxzmv
ಪುಟ:Mysore-University-Encyclopaedia-Vol-1-Part-1.pdf/೪೧೬
104
118689
314929
2026-05-01T18:08:37Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೪೧೬ ಅಮೆರಿಕದ ಸಾಹಿತ್ಯ ರೂಪರೇಷ ಹತೋಟಿಯಲ್ಲಿಟ್ಟುಕೊಂಡಿತ್ತು. ಪ್ರತಿನಿಧಿಗಳ ಸಭೆಯಲ್ಲಿ ಗಮಹ್ಯಾಟಿಕ್ ಪಕ್ಷ ಪುಲವಾಗಿತ್ತು, 1884 ರಲ್ಲಿ ಕ್ಲೀವ್ಲ್ಯಾಂಡ್ ಅಧ್ಯಕ್ಷನಾಗಿ ಚುನಾಯಿತನಾಗುವವರೆಗೂ ಅಧ್ಯಕ್ಷಸ್ಥಾನ ರ...
314929
proofread-page
text/x-wiki
<noinclude><pagequality level="1" user="Pragathi. BH" /></noinclude>೪೧೬
ಅಮೆರಿಕದ ಸಾಹಿತ್ಯ ರೂಪರೇಷ
ಹತೋಟಿಯಲ್ಲಿಟ್ಟುಕೊಂಡಿತ್ತು. ಪ್ರತಿನಿಧಿಗಳ ಸಭೆಯಲ್ಲಿ ಗಮಹ್ಯಾಟಿಕ್ ಪಕ್ಷ ಪುಲವಾಗಿತ್ತು,
1884 ರಲ್ಲಿ ಕ್ಲೀವ್ಲ್ಯಾಂಡ್ ಅಧ್ಯಕ್ಷನಾಗಿ ಚುನಾಯಿತನಾಗುವವರೆಗೂ ಅಧ್ಯಕ್ಷಸ್ಥಾನ ರಿಪಬ್ಲಿಕನ್
ಪಕ್ಷದ ಅಧೀನದಲ್ಲೇ ಇತ್ತು.
1888-1892 ರವರೆಗೂ ಪುನಃ 1896 ರಲ್ಲೂ ಕಾಂಗ್ರೆಸ್ ಸಭೆ ಮತ್ತು ಅಧ್ಯಕ್ಷಸ್ಥಾನ-
ಇವೆರಡೂ ಈ ಪಕ್ಷದ ಅಧೀನದಲ್ಲಿದ್ದುವು. 1912 ರಲ್ಲಿ ರಿಪಬ್ಲಿಕನ್ ಪಕ್ಷದಲ್ಲೇ ಒಡಕು
ಹುಟ್ಟಿ ಅಧ್ಯಕ್ಷ ಪದವಿ ಅವರ ಕೈ ಬಿಟ್ಟಿತು. ವುಸ್ರೋ ವಿಲ್ಸನ್ ಅಧ್ಯಕ್ಷನಾಗಿ ಡೆಮೊಕ್ರಾಟಿಕ್
ಪಕ್ಷ ಪುನಃ ಅಧಿಕಾರಕ್ಕೆ ಬಂತು. ಆದರೆ ಅಧ್ಯಕ್ಷನ ಅನೇಕ ಯೋಜನೆಗಳಿಗೆ ಕಾಂಗ್ರೆಸ್ಸಿನಲ್ಲಿ
ಬಹುಮತ ಹೊಂದಿದ್ದ ರಿಪಬ್ಲಿಕನ್ ಪಕ್ಷ ತಡೆ ಉಂಟುಮಾಡಿತು. 1920 ರಲ್ಲಿ ಅಧ್ಯಕ್ಷಸ್ಥಾನವೂ
ಈ ಪಕ್ಷದ ಅಧೀನವಾಗಿ, ಇದರ ಆಡಳಿತ 1932 ರವರೆಗೆ ಮುಂದುವರಿಯಿತು. 1932,
1936, 1940, 1944 ರಲ್ಲಿ ಡೆಮೊಕ್ರಾಟಿಕ್ ಪಕ್ಷದವರು ಅಧ್ಯಕ್ಷರಾಗಿ ಚುನಾಯಿತರಾದರು.
1948 ರಲ್ಲಿ ಈ ಪಕ್ಷದ ಹ್ಯಾರಿ ಟ್ರಮನ್ ಅಧ್ಯಕ್ಷನಾದ. 1952 ರಲ್ಲಿ ಡ್ರೈಟ್ ಡಬ್ಲ್ಯು
ಐಸ್ತೆನ್ ಹೋವರ್ ಅಧ್ಯಕ್ಷನಾದಾಗ ರಿಪಬ್ಲಿಕನ್ ಪಕ್ಷ ಪುನಃ ಅಧಿಕಾರಕ್ಕೆ ಬಂತು. 1956
ರಲ್ಲಿ ಐಸೆನ್ಹೋವರ್ ಎರಡನೆಯ ಬಾರಿ ಅಧ್ಯಕ್ಷನಾದ.
ಅಂತರ್ಯುದ್ದಾನಂತರ ಒಕ್ಕೂಟವನ್ನು ಉಳಿಸಿದ ಪಾವೆಂಬ ಹೆಸರನ್ನು ಗಳಿಸಿ ಈ
ಪಕ್ಷ ಅಪಾರ ಜನಮನ್ನಣೆ ಪಡೆಯಿತು. ಕೇಂದ್ರಸರ್ಕಾರದ ಅಧಿಕಾರ ಹೆಚ್ಚಬೇಕೆಂಬ
ಅಭಿಪ್ರಾಯವನ್ನು ಹೊಂದಿತ್ತು ಫ್ರಾಂಕ್ಲಿನ್ ರೂಸ್ವೆಲ್ಟ್ನ ನ್ಯೂಡೀಲ್ ನೀತಿ ಕಾರ್ಯಗತವಾದ
ತರುವಾಯ, ಕೇಂದ್ರಸರ್ಕಾರದ ಅಧಿಕಾರ ಹೆಚ್ಚಾಗುವುದನ್ನು ವಿರೋಧಿಸುವ ಪಕ್ಷವಾಯಿತು.
ಪ್ರಥಮ ಮಹಾಯುದ್ಧದ ಅನಂತರ, ಆಮೆರಿಕ ಲೀಗ್ ಸಂಸ್ಥೆಯನ್ನು ಸೇರುವುದನ್ನು
ವಿರೋಧಿಸಿತು.
ದೇಶದ ಇವೆರಡು ಪ್ರಮುಖ ಪಕ್ಷಗಳಲ್ಲಿ ಖಚಿತವಾದ ವ್ಯತ್ಯಾಸಗಳಿಲ್ಲ. ವಿಶ್ವದಲ್ಲಿ
ಕಮ್ಯುನಿಸ್ಟರ ಪ್ರಭಾವವನ್ನು ತಡೆಗಟ್ಟುವುದು, ಅಂತರರಾಯ ವಿಷಯಗಳಲ್ಲಿ ಅಮೆರಿಕ
ಪ್ರಮುಖಪಾತ್ರ ವಹಿಸುವುದು, ಮುಂತಾದ ವಿಷಯಗಳನ್ನು ಕುರಿತು ಎರಡು ಪಕ್ಷಗಳ
ಧೋರಣೆಗಳಲ್ಲಿ ವ್ಯತ್ಯಾಸವಿಲ್ಲ. ಹಣಕಾಸಿನ ಮತ್ತು ತೆರಿಗೆ ನೀತಿಗಳಲ್ಲಿ ಮಾತ್ರ ಕೆಲವು
ವ್ಯತ್ಯಾಸಗಳನ್ನು ಕಾಣಬಹುದು. ಕೈಗಾರಿಕೋದ್ಯಮಿಗಳ ಬೆಂಬಲ ರಿಪಬ್ಲಿಕನ್ನರಿಗೂ ಕಾರ್ಮಿಕರ
ಬೆಂಬಲ ರಮಾ ಚರಿಗೂ ಹೆಚ್ಚಾಗಿದೆ.
ಅಮೆರಿಕದ ಸಾಹಿತ್ಯ ರೂಪರೇಷೆ : 1607ರಲ್ಲಿ ವರ್ಜಿನಿಯದ ಜೇಮ್ಸ್
ಟೌನಿನಲ್ಲಿ ಮೊದಲ ಇಂಗ್ಲಿಷ್ ನೆಲಸುನಾಡು ಸ್ಥಾಪನೆಯಾದ ಅನಂತರ ಸ್ವಲ್ಪಕಾಲದಲ್ಲಿಯೇ
ಅಮೆರಿಕದ ಸಾಹಿತ್ಯ ಪ್ರಾರಂಭವಾಯಿತು. 19ನೆಯ ಶತಮಾನದ ಉತ್ತರಾರ್ಧದವರೆಗೆ
ದೇಶದ ಮೂಲನಿವಾಸಿಗಳಾಗಿದ್ದ ರೆಡ್ ಇಂಡಿಯನರ ಸಂಸ್ಕೃತಿಯನ್ನು ಉಳಿಸುವ
ವ್ಯವಸ್ಥಿತ ಪ್ರಯತ್ನ ನಡೆಯಲಿಲ್ಲ. ಆದುದರಿಂದ ಅವರ ಸಾಹಿತ್ಯದ ದಾಖಲೆ ಯಾವುದೂ
ಬರಹದಲ್ಲಿ ಉಳಿದಿಲ್ಲ. ಜೆ.ಎಫ್.ಕೂಪರ್, ಲಾಂಗ್ ಮತ್ತು ಮೇರಿ ಆಸ್ಪಿನರ
ಕೃತಿಗಳಲ್ಲಿ ಮಾತ್ರ ಆ ಜನರ ರೂಢಿ, ಸಂಪ್ರದಾಯಗಳ ಗುರುತು ಕಾಣುತ್ತದೆ. ಪ್ರಾರಂಭದ
ವಸಾಹತುಗಳ ದಿನಗಳಲ್ಲಿ ಪರಿಸ್ಥಿತಿ ಸಾಹಿತ್ಯದ ಬೆಳೆವಣಿಗೆಗೆ ನೆರವಾಗುವಂತಿರಲಿಲ್ಲ.
ದೇಶದ ವಿವಿಧ ಭಾಗಗಳಲ್ಲಿ ಚೆದರಿಹೋಗಿ ಸ್ವತಂತ್ರವಾಗಿ ವಸಾಹತುಗಳು ಬೆಳೆಯುತ್ತಿದ್ದಾಗ
ರಾಷ್ಟ್ರೀಯ ವ್ಯಕ್ತಿತ್ವದ ಅರಿವು ಸ್ಪಷ್ಟವಾಗಿ ಮೂಡಲು ಕಾಲಾವಕಾಶ ಅಗತ್ಯವಾಯಿತು.
ರೆಡ್ ಇಂಡಿಯನರ ರೂಢಿ, ಸಂಪ್ರದಾಯಗಳನ್ನು ಅಲಕ್ಷ್ಯ ಮಾಡಿದುದರಿಂದ ಜಾನಪದ
ಸಾಹಿತ್ಯವಾಗಲಿ ವಿಶ್ವಾಸಾರ್ಹವಾದ ಮಹಾಕಾವ್ಯವಾಗಲಿ ಇರಲಿಲ್ಲ. ಗಣನೀಯ ಪ್ರಮಾಣದ
ವಾಚಕವೃಂದ, ಅಗತ್ಯವಾದ ಅಚ್ಚಿನ ಮತ್ತು ಪ್ರಕಟಣೆಯ ಸೌಲಭ್ಯಗಳು-ಇವುಗಳ ಅಭಾವ
ಹೊಸ ಅಡ್ಡಿಯಾಯಿತು. ಎಲ್ಲಕ್ಕಿಂತ ಹೆಚ್ಚಾಗಿ ಅದು ಬಿಳಿಯರು ಹೊಸದಾಗಿ ತಮ್ಮದೇ
ಆದೊಂದು ರಾಜ್ಯವನ್ನು ಕಟ್ಟತೊಡಗಿದ ಕಾಲ, ಎಲ್ಲೆಲ್ಲೂ ಅನಿಶ್ಚಿತ ಪರಿಸ್ಥಿತಿ, ಉಳಿವಿಗಾಗಿ
ಹೋರಾಡಬೇಕಾಗಿದ್ದ ವಿಷಮ ಸನ್ನಿವೇಶ-ಇವುಗಳಿಂದಾಗಿ ಸಾಹಿತ್ಯದ ಬೆಳವಣಿಗೆಗೆ
ಅಡ್ಡಿಯುಂಟಾಯಿತು. ಈ ಎಲ್ಲ ಅಂಶಗಳ ಪರಿಣಾಮವಾಗಿ ಅಮೆರಿಕದ ಸಾಹಿತ್ಯ ತನ್ನದೇ
ಆದ ರಾಷ್ಟ್ರೀಯ ಅಸ್ತಿತ್ವವನ್ನು ಹೊಂದಿ ಬೆಳೆಯಲು ಎರಡು ಶತಮಾನಗಳಿಗಿಂತ ಹೆಚ್ಚು
ಕಾಲಾವಧಿ ಅಗತ್ಯವಾಯಿತು. ಈ ದೀರ್ಘ ಅವಧಿಯಲ್ಲಿ ಅದು ಬಹುಮಟ್ಟಿಗೆ ಬ್ರಿಟಿಷ್
ಮಾದರಿಗಳ ಅನುಕರಣೆಯಾಗಿಯೆ ಉಳಿಯಿತು.
ವಸಾಹತು ಯುಗದ (1607-1765) ಸಾಹಿತ್ಯ, ಬ್ರಿಟಿಷ್ ಜಾಕೊಬಿಯನ್, ಪ್ಯೂರಿಟನ್
ರಾಜತ್ವದ ಪುನರುದಯ ಮತ್ತು ನಿಯೋಕ್ಲಾಸಿಕಲ್ ಪ್ರಭಾವಗಳಿಂದ ಬಹುಮಟ್ಟಿಗೆ
ರೂಪತಾಳಿತು. ಸಮೀಕ್ಷೆಗಳು, ಪ್ರವಾಸಸಾಹಿತ್ಯ, ವೃತ್ತಾಂತಗಳು, ಧಾರ್ಮಿಕ ಮತ್ತು
ಮತಶಾಸ್ತ್ರ (ಥಿಯೊಲಾಜಿಕಲ್) ಬರಹಗಳು, ದಿನಚರಿಗಳು ಮತ್ತು ಪ್ಯೂರಿಟನ್ ಪದ್ಯಗಳು
ಬಹುಪಾಲು ಇವನ್ನೇ ಅದು ಒಳಗೊಂಡಿತ್ತು. ಸಮೀಕ್ಷೆಗಳು (ಸರ್ವೆಸ್) ಮತ್ತು ಪ್ರವಾಸ
ವೃತ್ತಾಂತಗಳ ಬರಹಗಾರದಲ್ಲಿ ಮುಖ್ಯರಾದವರು ಕ್ಯಾಪ್ಟನ್ ಜಾನ್ಸ್ಮಿತ್ ಮತ್ತು ವಿಲಿಯಂ
ಬರ್ಟ್ರಂ, ಕಾಟನ್ ಮ್ಯಾಥರ್ ಮತ್ತು ವಿಲಿಯಂ ಬ್ರಾಡ್ಫರ್ಡ್ರು ಜ್ಯೂರಿಟನ್
ದೃಷ್ಟಿಕೋನದಿಂದ ವೃತ್ತಾಂತಗಳನ್ನು ರಚಿಸಿದರು. ಅತಿ ಪರಿಣಾಮಕಾರಿಯಾದ ಉಪದೇಶ
ಭಾಷಾಗಳನ್ನು ಮಾಡುತ್ತಿದ್ದ ಹೋಟೆಲ್ಸ್ ಎಡ್ವರ್ಡ್ಸ್ ಈ ಕಾಲದ ಅತಿ ಪ್ರಮುಖ ದ
ಈ
ಧರ್ಮಶಾಸ್ತ್ರ ಕರ್ತೃ. ಆನ್ ಬ್ರಾಡ್ ಸ್ಟ್ರೀಟ್ ಮತ್ತು ಎಡ್ವರ್ಡ್ ಮತ್ತು ಎಡ್ವರ್ಡ್
ಟೈಲರ್ ಮುಖ್ಯ ಪ್ಯೂರಿಟನ್ ಕವಿಗಳು.
ಕ್ರಾಂತಿಯ 1765-1783 ಮತ್ತು ಅದರ ಮುಂದಿನ ಕಾಲದಲ್ಲಿ ಪತ್ರಿಕೋದ್ಯಮ
ಮತ್ತು ಸಾಹಿತ್ಯಗಳು ಒಂದೇ ಸಮನೆ ಬೆಳೆದುವು; ಪತ್ರಿಕಾಪ್ರಬಂಧ, ಕಾಲ್ಪನಿಕ ಸಾಹಿತ್ಯ
ಮತ್ತು ನಾಟಕಗಳಂಥ ಸಾಹಿತ್ಯ ರೂಪಗಳು ಅವತರಿಸಿದುವು. ಪತ್ರಿಕೋದ್ಯಮ ಮತ್ತು
ಪ್ರಬಂಧಸೃಷ್ಟಿಯಲ್ಲಿ ಬೆಂಜಮಿನ್ ಫ್ರಾಂಕ್ಲಿನ್ ಹೊಸ ಹಾದಿ ತುಳಿದ. ಅವನ ಆತ್ಮವೃತ್ತ
ಅಮೆರಿಕ ಸಾಹಿತ್ಯದ ಶ್ರೇಷ್ಠಕೃತಿಗಳಲ್ಲೊಂದು. ಕ್ರಾಂತಿಯುಗದ ವಿವಾದಾತ್ಮಕ ಬರೆವಣಿಗೆಯ
ಮಹಾರಾಶಿಯಲ್ಲಿ ಥಾಮಸ್ ಪೇನ್, ಜೆಫರ್ಸನ್ ಮತ್ತು ಹ್ಯಾಮಿಲ್ಟನ್ ಕೃತಿಗಳು
ಉಳಿದುಬಂದಿವೆ. ಕ್ರೆವ್ಕರ್ ಮತ್ತು ಜಾನ್ ವುಲಮನ್ ಈ ಕಾಲದ ಗಣನೀಯ ಗದ್ಯ
ರಚನಾಕಾರರು. ಕಾವ್ಯರಂಗದಲ್ಲಿ, ಫಿಲಿಫ್ಫೆನು ಮತ್ತು ಕನೆಕ್ಟಿಕಟ್ ಅಥವಾ ಹರ್ಟ್ ಫಡ್
ವಾಕ್ಚತುರರ ಸಾಹಿತ್ಯಸೃಷ್ಟಿ ನಿಯೊ ಕ್ಲಾಸಿಸಿಸಮ್ ವಿಧಾನದ ಮತ್ತು ಬಲಗೊಳ್ಳುತ್ತಿದ್ದ
ರೊಮ್ಯಾಂಟಿಕ್ ವಿಧಾನದ ಪ್ರಭಾವವನ್ನು ತೋರಿಸುತ್ತವೆ. ಸಾಹಿತ್ಯವನ್ನೇ ವೃತ್ತಿಯಾಗಿ
ಸ್ವೀಕರಿಸಿದ ಅಮೆರಿಕದ ಮೊದಲ ಬರಹಗಾರ ಚಾರಲ್ಸ್ ಬ್ರಾಂಡನ್ ಬ್ರೌನ್, ಅಮೆರಿಕದ
ಮೊದಲನೆಯ ಪ್ರಮುಖ ಕಾದಂಬರಿಕಾರ. ಷೆಲ್ಲಿ ಮತ್ತು ಗಾಡ್ವಿನ್ನರು ಇವನ ಗಾಥಿಕ್
ಕಾದಂಬರಿಗಳನ್ನು ಮೆಚ್ಚಿದ್ದರು. ಇವನು ಪೋ ಮತ್ತು ಹಾತಾರ್ನರ ಮೇಲೆ ಪ್ರಭಾವ
ಬೀರಿದ. ಮುಖ್ಯ ಸಾಹಿತ್ಯರೂಪಗಳಲ್ಲಿ ಕಡೆಯಲ್ಲಿ ಅವತರಿಸಿದುದು ಮತ್ತು ನಿಧಾನವಾಗಿ
ಬೆಳೆದುದು ನಾಟಕವೇ. ಅಮೆರಿಕದ ನಾಟಕ ಚರಿತ್ರೆಯ ಪ್ರಾರಂಭದ ಅತಿ ಮುಖ್ಯ ಹೆಸರೆಂದರೆ
ವಿಲಿಯಂ ಡನ್ಲಾಪ್ನದು. ಇವನು ನಾಟಕಕಾರನೂ ನಾಟಕವನ್ನು ಸಜ್ಜುಗೊಳಿಸುವವನೂ
(ಪ್ರೊಡ್ಯೂಸರ್) ನಾಟಕಮಂದಿರದ ವ್ಯವಸ್ಥಾಪಕನೂ ಆಗಿದ್ದ, ಆದರೆ 20 ನೆಯ ಶತಮಾನದ
ಆದಿಭಾಗದವರೆಗೆ ದೇಶದಲ್ಲಿ ಮೊದಲವರ್ಗದ ನಾಟಕ ಕಾಣಿಸಿಕೊಳ್ಳಲಿಲ್ಲ,
19 ನೆಯ ಶತಮಾನದ ಆದಿಭಾಗದಲ್ಲಿ ಅಮೆರಿಕದ ಸಾಹಿತ್ಯ ಇನ್ನೂ ಇಂಗ್ಲಿಷ್
ಸಾಹಿತ್ಯವನ್ನ ಮಾದರಿಯನ್ನಾಗಿಟ್ಟುಕೊಂಡು ಮುಂದುವರಿದರೂ ಕ್ರಮೇಣ ಅದು ಇಂಗ್ಲೆಂಡಿ
ನಲ್ಲಿ ಮನ್ನಣೆ ಪಡೆಯುವಂತಾಯಿತು. ಪ್ರಾಯಶಃ ಇಂಗ್ಲೆಂಡಿನಲ್ಲೂ ಜನರ ಮನ್ನಣೆ
ಗಳಿಸಿದ ಅಮೆರಿಕದ ಮೊದಲ ಬರಹಗಾರ ವಾಷಿಂಗ್ಟನ್ ಅರ್ಂಗ್. ಬಹುಮುಖ್ಯ
ಶಕ್ತಿ ಪಡೆದ ಆತ ಸಣ್ಣ ಕಥೆಗಳನ್ನೂ ಚರಿತ್ರೆಯನ್ನೂ ಮತ್ತು ಜೀವನಚರಿತ್ರೆಗಳನ್ನೂ ರಚಿಸಿದ.
ಜೇಮ್ಸ್ ಪೆನಿಮೋರ್ ಕೂಪರ್ ಸ್ಥಳೀಯ ಹಿನ್ನಲೆ ಹೊಂದಿದ ಚಾರಿತ್ರಿಕ ಕಾದಂಬರಿಯನ್ನು
ರಚಿಸಿದ.
19 ನೆಯ ಶತಮಾನದ ಮಧ್ಯಭಾಗದಲ್ಲಿ ಹೊಸ ಇಂಗ್ಲೆಂಡು ಸಂಯುಕ್ತ ಸಂಸ್ಥಾನದ
ಚಟುವಟಿಕೆಗಳ ಕೇಂದ್ರವಾಯಿತು. ಅಂದಿನ ಬರೆಹಗಾರರಲ್ಲಿ ಇನ್ನೂ ಬ್ರಿಟಿಷ್ ಮಾದರಿಯನ್ನೇ
ಅನುಸರಿಸುತ್ತಿದ್ದ ಸಂಪ್ರದಾಯವಂತರದು ಮತ್ತು ಅಮೆರಿಕದ ನವೋದಯದವರದು
ಎಂದು ಎರಡು ಮುಖ್ಯ ಪಂಥಗಳನ್ನು ಕಾಣಬಹುದು. ಸಂಪ್ರದಾಯವಂತರ ಗುಂಪಿನಲ್ಲಿ
ಎಚ್. ಡಬ್ಲ್ಯು, ಲಾಂಗ್ಫೆಲೋ, ಡಬ್ಲ್ಯು, ಸಿ. ಬ್ರಯಂಟ, ಜೆ. ಜಿ. ವಿಟ್ಟಿಯ ಮೊದಲಾದ
ಕವಿಗಳೂ ಒ. ಡಬ್ಲ್ಯು, ಹೋಮ್ಸ್ ಮತ್ತು ಜೆ. ಆರ್. ಲೊವೆಲ್ ಮೊದಲಾದ ಪ್ರಬಂಧಕಾರರೂ
ಸೇರಿದರು. ಒಟ್ಟಿನಲ್ಲಿ ಇವರ ಸೃಷ್ಟಿಯಲ್ಲಿ ಕಾಣುವುದು ಕಳೆಗೂಡಿದ ಭಾವನಾಪ್ರಧಾನರೀತಿ
(ರೊಮ್ಯಾಂಟಿಸಿಸಮ್), ಆದುದರಿಂದ ಇದರಲ್ಲಿ ಸತ್ಯ ತನ್ನತನ ಕಾಣಬಹುದು. ಅಮೆರಿಕದ
ವಿಶ್ವಾಸಾರ್ಹ ಸಾಹಿತ್ಯವಾಣಿ ಮೊದಲು ಕೇಳಿಬಂದುದು ನವೋದಯ ಗುಂಪಿನಿಂದ, ಈ
ಗುಂಪಿನಲ್ಲಿ ನ್ಯೂ ಇಂಗ್ಲೆಂಡಿನವರೆನಿಸಿದ ಎಮರ್ನ್, ಥೋರೋ, ಹಾತಾರ್ನ್ ಮತ್ತು
ಅಂಥದೇ ಮನೋವೃತ್ತಿಯುಳ್ಳ ಕೃತಿಗಳನ್ನು ರಚಿಸಿದ ಮೆಲ್ವಿಲ್, ವಿಟ್ಮನ್ ಮತ್ತು
ಪೋ-ಇವರು ಸೇರಿದ್ದರು.
ಅಮೆರಿಕದ ನವೋದಯ ಬರೆಹಗಾರರೂ ರೊಮ್ಯಾಂಟಿಕ್ ಬರಹಗಾರರೇ; ಆದರೆ
ಇವರದ್ದು ಕಳೆಗುಂದಿದ, ಬೇರೆಡೆಯಿಂದ ತಂದ ರೊಮ್ಯಾಂಟಿಸಿಸಂ ಆಗಿರಲಿಲ್ಲ. ಇಂಗ್ಲಿಷ್
ರೊಮ್ಯಾಂಟಿಕ್ ಬರಹಗಾರರನ್ನು ಅನುಕರಿಸದೆ ಆ ಬರಹಗಾರರಿಗೆ ಚೇತನವಿತ್ತ ಪ್ಲೆಟಾನಿಸಮ್,
ಜರ್ಮನ್ ಅನುಭವದರ್ಶನ, ಪಾಶ್ಚಾತ್ಯ ಅನುಭವ ಮತ್ತು ಹಿಂದೂ ವೇದಾಂತ ಮೊದಲಾದ
ಮೂಲವಾಹಿನಿಗಳತ್ತ ನಡೆದರು. ಮುಖ್ಯವಾಗಿ ಎಮರ್ನ್, ಥೋರೋ ಮತ್ತು ವಿಟ್ಮನ್-
ಇವರು ಉಪನಿಷತ್ತುಗಳು ಮತ್ತು ಗೀತೆಯ ವಿಚಾರಗಳಿಂದ ವಿಶೇಷವಾಗಿ ಪ್ರಭಾವಿತರಾದರು.
ಪರೋಪಿಸುವರನ್ನು ಗೊತ್ತುಗುರಿಯಿಲ್ಲದೆ ಅನುಕರಿಸುವುದನ್ನು ಬಿಟ್ಟು ಆತ್ಮಶೋಧನೆ
ರದಿಂದ ತನ್ನ ವೈಯಕ್ತಿಕ ಸಾಮರ್ಥ್ಯ, ಗುರಿಗಳನ್ನು ಅರಿತುಕೊಳ್ಳುವಂತೆ ಎಮರ್ಸನ್
ತನ್ನ ದೇಶದವರನ್ನು ತನ್ನ ಪ್ರಬಂಧಗಳಲ್ಲಿ ಪ್ರೇರೇಪಿಸಿದ, ಅಮೆರಿಕನ್ನರಲ್ಲಿ ಬೆಳೆಯುತ್ತಿದ್ದ
ಐಹಿಕಭೋಗಪ್ರವೃತ್ತಿಯ ವಿರುದ್ಧ ಪ್ರಬಲವಾದ ಪ್ರತಿಭಟನೆಯನ್ನು ಥೋರೋ ತೋರಿದ.
ಅವನ ಜೀವನವೇ ಅದಕ್ಕೆ ಮೇಲ್ಪಂಕ್ತಿಯಾಯಿತು. ತನ್ನ ಕಾದಂಬರಿಗಳು ಮತ್ತು ಸಣ್ಣಕಥೆಗಳ
ಮಾಲೆಯಲ್ಲಿ ಹಾತಾರ್ನ್ ಪ್ಯೂರಿಟನ್ನರ ಮನಸ್ಸಿನಲ್ಲೆದ್ದಿದ್ದ ಅಶಾಂತಿ, ಹೋರಾಟಗಳಿಗೆ
ಜೀವಂತರೂಪಕೊಟ್ಟ, ಮೆಲ್ವಿಲ್ ಸಮುದ್ರದ ಮೇಲಿನ ಜೀವನವನ್ನು ನಿಷ್ಠುರ ವಾಸ್ತವಿಕತೆ
ಯೊಡನೆಯೂ ರಂಜಕವಾದ ಮತ್ತು ಸಾಂಕೇತಿಕ ಅನುಸ್ವರದೊಡನೆಯೂ (ಓವರ್ಟೋನ್)<noinclude></noinclude>
0hl8s58psh1y4uo94xg3yar7drtrpec
ಪುಟ:Mysore-University-Encyclopaedia-Vol-1-Part-1.pdf/೪೧೮
104
118690
314930
2026-05-01T18:08:48Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೪೧೮ ಅಮೆರಿಕದ ಸ್ವಾತಂತ್ರ್ಯ ಸ್ಥಾಪಿಸಿಕೊಂಡು ಮತಸ್ವಾತಂತ್ರ್ಯವನ್ನು ಕಾಪಾಡಿಕೊಂಡು ಬಂದರು. ಇಂಗ್ಲಿಷರ ವಸಾಹತುಗಳಿಗೆ ಕೆನಡದ ಫ್ರೆಂಚರಿಂದ ಅಪಾಯವಿತ್ತು. ಸಪ್ತವಾರ್ಷಿಕ ಯುದ್ಧದ (1756- 1763) ಅನಂತರ ಕೆನಡ ಇಂಗ್ಲಿಷರ ವ...
314930
proofread-page
text/x-wiki
<noinclude><pagequality level="1" user="Pragathi. BH" /></noinclude>೪೧೮
ಅಮೆರಿಕದ ಸ್ವಾತಂತ್ರ್ಯ
ಸ್ಥಾಪಿಸಿಕೊಂಡು ಮತಸ್ವಾತಂತ್ರ್ಯವನ್ನು ಕಾಪಾಡಿಕೊಂಡು ಬಂದರು. ಇಂಗ್ಲಿಷರ
ವಸಾಹತುಗಳಿಗೆ ಕೆನಡದ ಫ್ರೆಂಚರಿಂದ ಅಪಾಯವಿತ್ತು. ಸಪ್ತವಾರ್ಷಿಕ ಯುದ್ಧದ (1756-
1763) ಅನಂತರ ಕೆನಡ ಇಂಗ್ಲಿಷರ ವಶವಾಯಿತು.
ಬ್ರಿಟಿಷರಿಗೆ ಸೇರಿದ 13 ವಸಾಹತುಗಳು 1763ರ ವರೆಗೆ ತಾಯ್ತಾಡು ವಿಧಿಸಿದ್ದ
ಕಟ್ಟುಪಾಡುಗಳನ್ನು ಪಾಲಿಸಿಕೊಂಡು ಬಂದುವಾದರೂ ಯಾನಕ್ಕೆ ಸಂಬಂಧಿಸಿದ
ನ್ಯಾವಿಗೇಷನ್ ಆ್ಯಕ್ಟ್, ಕಚ್ಚಾಪದಾರ್ಥಗಳ ರಫ್ತು ಮತ್ತು ಕೈಗಾರಿಕೆಗಳ ಪೈಪೋಟಿಗಳ ಬಗ್ಗೆ
ಇದ್ದ ಕಾನೂನುಗಳು-ಈ ಮುಂತಾದ ವಿಷಯಗಳನ್ನು ಪ್ರತಿಭಟಿಸುವ ಪ್ರಯತ್ನಗಳು
ಕಾಣತೊಡಗಿದವು. 1770ರಲ್ಲಿ ಫ್ರೆಂಚರ ಭಯ ತಪ್ಪಿದ ಮೇಲಂತೂ ಈ ಚಳವಳಿಗಳು
ಉಗ್ರರೂಪ ತಾಳಿದವು. ಈ ಮಧ್ಯೆ ತನ್ನ ರಕ್ಷಣಾವೆಚ್ಚವನ್ನು ಸರಿದೂಗಿಸಲು ಬ್ರಿಟನ್
ಜಾರಿಗೆ ತಂದ ಸಕ್ಕರೆ ಕಾನೂನು (1764) ಹೆಚ್ಚಿನ ತೆರಿಗೆ ವಿಧಿಸಿದ್ದರಿಂದ ಇದ್ದ ಅಸಮಾಧಾನ
ಇನ್ನೂ ಬೆಳೆಯಿತು.
ಇದೇ ರೀತಿಯಲ್ಲಿ ಸ್ಟಾಂಪ್ ಆ್ಯಕ್ಸ್ (1765) ಜಾರಿಗೆ ಬಂದು ಕಾನೂನು ಪತ್ರಗಳ
ಮೇಲೆ ಹೆಚ್ಚಿನ ತೆರಿಗೆ ಬಿತ್ತು. ಈ ತೆರಿಗೆಗೆ ಎಲ್ಲೆಲ್ಲಿಯೂ ಪ್ರತಿಭಟನೆಗಳು ನಡೆದು, ಎಲ್ಲ
ವರ್ಗದವರೂ ತಮ್ಮ ವಿರೋಧವನ್ನು ವ್ಯಕ್ತಪಡಿಸಿದರು. ತೆರಿಗೆ ಹೆಚ್ಚು ಹೊರೆ ಆಗದಿದ್ದರೂ
ಅದರ ಮೂಲತತ್ತ್ವವನ್ನು ಅಮೆರಿಕನ್ನರು ಬಹಿರಂಗವಾಗಿ ವಿರೋಧಿಸಿದರು. ನ್ಯೂಯಾರ್ಕಿ
ನಲ್ಲಿ ಎಲ್ಲ ವಸಾಹತುಗಳ ಪ್ರತಿನಿಧಿಗಳು ಸಭೆಸೇರಿ, ಕಾಂಗ್ರೆಸ್ ಎಂಬ ಸಂಸ್ಥೆಯನ್ನು
ಸ್ಥಾಪಿಸಿ ಸ್ಟಾಂಪ್ ಆ್ಯಕ್ಟಿಗೆ ವಿರೋಧವನ್ನು ಕ್ರೋಡೀಕರಿಸಿ ಅಮೆರಿಕದ ವಿಚಾರಗಳಲ್ಲಿ
ಇಂಗ್ಲಿಷ್ ಪಾರ್ಲಿಮೆಂಟ್ ಕೈಹಾಕುವುದನ್ನು ಖಂಡಿಸಿದರು.
ಸ್ಟಾಂಪ್ ಆ್ಯಕ್ಟ್ ಪ್ರಾತಿನಿಧ್ಯದ ಮೂಲಪ್ರಶ್ನೆ ತಲೆ ಎತ್ತಲು ಅವಕಾಶ ಮಾಡಿಕೊಟ್ಟಿತು.
ಅಮೆರಿಕನ್ನರು ತಾವು ನೇರವಾಗಿ ಇಂಗ್ಲೆಂಡಿನ ಹೌಸ್ ಆಫ್ ಕಾಮನ್ಸ್ ಸಭೆಗೆ ಸದಸ್ಯರನ್ನು
ಚುನಾಯಿಸದೆ ಇರುವುದರಿಂದ ತಮಗೆ ಪ್ರಾತಿನಿಧ್ಯವಿಲ್ಲವೆಂದು ವಾದಿಸಿದರು. ತಮ್ಮ
ಚುನಾಯಿತ ಪ್ರತಿನಿಧಿಗಳಿಲ್ಲದ ಯಾವ ಸಭೆಗೂ ತಮ್ಮ ಮೇಲೆ ತೆರಿಗೆ ಹೊರಿಸುವ
ಅಧಿಕಾರವಿಲ್ಲವೆಂದು ವಾದಿಸಿದರು. ಬ್ರಿಟಿಷ್ ವರ್ತಕರು, ಅಮೆರಿಕ ತಮ್ಮ ವ್ಯಾಪಾರವನ್ನು
ಬಹಿಷ್ಕರಿಸಬಹುದೆಂದು ಯೋಚಿಸಿ ಸ್ಟಾಂಪ್ ಆ್ಯಕ್ಸ್ನ್ನು ರದ್ದು ಪಡಿಸಲು ಒತ್ತಾಯ
ಪಡಿಸಿದರಾಗಿ ಸ್ಟಾಂಪ್ ಆ್ಯಕ್ಸ್ನ್ನು ರದ್ದು ಪಡಿಸಲಾಯಿತು. ಅಮೆರಿಕದಲ್ಲಿ ಎಲ್ಲೆಲ್ಲಿಯೂ
ಸಂತೋಷ ಸಂಭ್ರಮ ಕಾಣಿಸಿತು. ಆದರೆ 1767ರಲ್ಲಿ ಲಾರ್ಡ್ ಟೌನ್ಶೆಂಡ್ನ ಸಲಹೆಯಂತೆ
ಬ್ರಿಟಿಷ್ ಪಾರ್ಲಿಮೆಂಟ್ ಅಮೆರಿಕಕ್ಕೆ ರಫ್ತಾಗುವ ಟೀಸೊಪ್ಪು, ಗಾಜು ಮತ್ತು ಕಾಗದದ
ಮೇಲೆ ತೆರಿಗೆ ವಿಧಿಸಿತು. ಮತ್ತೊಮ್ಮೆ ಎಲ್ಲೆಲ್ಲಿಯೂ ಪ್ರತಿಭಟನೆಗಳು ತಲೆದೋರಿದವು.
ಕೊನೆಗೆ ಬ್ರಿಟಿಷ್ ಸರ್ಕಾರ ಗಾಜು, ಕಾಗದ ಮುಂತಾದ ವಸ್ತುಗಳ ಮೇಲಿನ ತೆರಿಗೆಯನ್ನು
ರದ್ದು ಮಾಡಿ, ಟೀ ಮೇಲಿನ ಸುಂಕವನ್ನು ಮಾತ್ರ ಉಳಿಸಿಕೊಂಡಿತು. ಇದಕ್ಕೆ ಕಾರಣ,
ವಸಾಹುತಗಳ ಮೇಲೆ ತೆರಿಗೆ ವಿಧಿಸುವ ಹಕ್ಕು ಇಂಗ್ಲೆಂಡ್ ಸರ್ಕಾರಕ್ಕೆ ಇದೆ ಎಂಬ
ತತ್ತ್ವವನ್ನು ಸಮರ್ಥಿಸುವುದಕ್ಕಾಗಿ. ಈ ಹಕ್ಕು ಇಲ್ಲವೇ ಇಲ್ಲ ಎಂದು ವಾದಿಸುತ್ತಿದ್ದ
ಅಮೆರಿಕನ್ನರಿಗೆ ಇದರಿಂದ ಕೊಂಚವೂ ಸಮಾಧಾನವಾಗದೆ ಅವರ ಪ್ರತಿಭಟನೆ ಹೆಚ್ಚಿತು.
ಬ್ರಿಟಿಷ್ ಸರ್ಕಾರದ ದಬ್ಬಾಳಿಕೆಯನ್ನು ಕಂಡು ಅಮೆರಿಕನ್ನರು ರೋಸಿಹೋದರು.
ಇಂಗ್ಲೆಂಡಿನಲ್ಲಿ ಪ್ರಜಾಪ್ರತಿನಿಧಿಗಳ ಪ್ರಭುತ್ವವನ್ನು ಆಚರಣೆಯಲ್ಲಿಟ್ಟುಕೊಂಡು ಮೇಲೆ ಮಾತ್ರ
ನಿರಂಕುಶಾಡಳಿತ ನಡೆಸುತ್ತಿದ್ದ ಬ್ರಿಟಿಷ್ ಸರ್ಕಾರ ತಮ್ಮವರೇ ಆದ ಅಮೆರಿಕನ್ನರ
ಮನೋಧರ್ಮವನ್ನರಿಯದೆ, ಅವರಿಗೆ ಬುದ್ಧಿ ಕಲಿಸಬೇಕೆಂದು ಬಾಸ್ಟನ್ ರೇವಿಗೆ ಹಡಗುಗಳು
ಬರುವುದನ್ನು ನಿಲ್ಲಿಸಿದರು. ಅಮೆರಿಕನ್ನರ ಪ್ರತಿಭಟನೆ ಉಗ್ರರೂಪವನ್ನು ತಾಳಿತು. ಇಂಗ್ಲಿಷ್
ವರ್ತಕರು ಮಾರಾಟಕ್ಕಾಗಿ 10,000 ಪೌಂಡು ಬೆಲೆಬಾಳುವ ಟೀ ಸೊಪ್ಪನ್ನು ಬಾಸ್ಟನ್
ರೇವಿಗೆ ತಂದಿದ್ದರು. ರೆಡ್ ಇಂಡಿಯನ್ನರ ವೇಷಧರಿಸಿದ್ದ ಕೆಲವು ಅಮೆರಿಕನ್ನರು ಆ
ಹಡಗಿಗೆ ನುಗ್ಗಿ ಆ ಟೀಸೊಪ್ಪನ್ನೆಲ್ಲ ಸಮುದ್ರಕ್ಕೆ ಸುರಿದರು. ಅಮೆರಿಕನ್ನರಲ್ಲಿ ಕೆಲವರು ಈ
ದೊಂಬಿಯಲ್ಲಿ ಮಡಿದರು. ವಸಾಹತುಗಳ ಕೋಪ ಮತ್ತಷ್ಟು ಹೆಚ್ಚಿತು. ಬ್ರಿಟಿಷರ ದಬ್ಬಾಳಿಕೆ
ಯನ್ನು ಮೂಲೋತ್ಪಾಟನ ಮಾಡದ ಹೊರತು ತಮ್ಮ ಸ್ವಾತಂತ್ರ್ಯ ಎಂದಿಗೂ ಉಳಿಯುವುದಿಲ್ಲ
ಎಂಬ ಕೂಗು ಅಮೆರಿಕೆಯಲ್ಲೆಲ್ಲ ಹರಡಿತು. ಶಾಂತಿಯಿಂದ ಈ ಪ್ರಶ್ನೆಯನ್ನು ಇತ್ಯರ್ಥ
ಮಾಡಲು ಸಾಧ್ಯವಾಗಲಿಲ್ಲ.
1774ರಲ್ಲಿ ಫಿಲಿಡೆಲ್ಲಿಯದಲ್ಲಿ ಅಮೆರಿಕನ್ನರ ಒಂದು ದೊಡ್ಡ ಸಭೆ ಸೇರಿತು. ಎಲ್ಲ
ಭಾಗಗಳಿಂದ 51 ಜನ ಪ್ರತಿನಿಧಿಗಳು ಬಂದು ನೆರೆದರು. ಜಾರ್ಜ್ ವಾಷಿಂಗ್ಟನ್ ತನ್ನ
ಪ್ರಾಂತ್ಯದ ಇತರ ಪ್ರತಿನಿಧಿಗಳ ಜೊತೆಯಲ್ಲಿ ಈ ಸಭೆಗೆ ಬಂದ. ಇಲ್ಲಿಗೆ ಹೊರಟಾಗ
ವರ್ಜಿನಿಯದ ಜನರು ಅವರಿಗೆ ಈ ಸಲಹೆಯನ್ನು ಕೊಟ್ಟರು: ಇಂಗ್ಲೆಂಡಿನ ದೊರೆ ನಮ್ಮ
ದೇಶದಲ್ಲಿ ಸೈನ್ಯಾಧಿಕಾರಿಗಳಿಗೆ ಸರ್ವಾಧಿಕಾರವನ್ನು ಕೊಟ್ಟಿದ್ದಾನೆ. ದಬ್ಬಾಳಿಕೆಯಿಂದ ದೇಶದಲ್ಲಿ
ಶಾಂತಿಯನ್ನು ಸ್ಥಾಪಿಸಬೇಕೆಂದು ಆ ದೊರೆ ಪ್ರಯತ್ನಿಸುತ್ತಿರುವಂತೆ ಕಾಣುವುದು. ಆ
ಸರ್ಕಾರವನ್ನು ಹೊಗಳುವುದಕ್ಕಾಗಿ ನಾವು ಇಲ್ಲಿಗೆ ಬಂದವರಲ್ಲ. ರಾಜರು ಸಮಾಜದ
ಸೇವೆಗಾಗಿ ಇರತಕ್ಕವರು. ಇಂಗ್ಲೆಂಡಿನ ಅಧಿಕಾರಿಗಳು ನಮ್ಮ ಅಧಿನಿವೇಶನಗಳಲ್ಲಿರುವುದು
ನಿಶ್ಚಯ; ಆದರೆ ನಮ್ಮ ಸುಖದುಃಖಗಳನ್ನು ವಿಚಾರಿಸುವವರು ಯಾರೂ ಇಲ್ಲ. ಆದ್ದರಿಂದ
ನೀವು ದುಡುಕದೆ ಬುದ್ಧಿವಂತಿಕೆಯಿಂದ ನಿಮ್ಮ ಸಲಹೆಗಳನ್ನು ಕೊಡಿ. ರಾಜಕಾರ್ಯಗಳಿಗೆ
ಸತ್ಯವೇ ಮೂಲ ಮಂತ್ರವೆಂಬುದನ್ನು ಮರೆಯಬೇಡಿ. ನಿಮ್ಮ ಕರ್ತವ್ಯವನ್ನು ನೀವು
ಮಾಡಿದರೆ ಮಾನವ ಗುಣ ನಿಮ್ಮನ್ನು ಕೊಂಡಾಡುವುದು. ಈ ಕೆಲಸದಲ್ಲಿ ನೀವು ಸೋತರೂ
ಚಿಂತೆಯಿಲ್ಲ; ಸ್ವಾರ್ಥತೆಯಿಂದ ಒಬ್ಬ ಮತ್ತೊಬ್ಬನ ಹಕ್ಕನ್ನು ಅಪಹರಿಸುವುದಕ್ಕೆ ಅವಕಾಶವನ್ನು
ಕೊಡದಿರಿ. ಇಂಗ್ಲೆಂಡನ್ನು ದೂರ ಮಾಡುವುದು ನಮ್ಮ ಉದ್ದೇಶವಲ್ಲ. ನಮಗೆ ಬೇಕಾದುದು
ಶಾಂತಿ. ಇದು ನ್ಯಾಯರೀತಿಯಲ್ಲಿ ಸಿಕ್ಕುವುದು ಮುಖ್ಯ, ಮಹಾಸಭೆಯಲ್ಲಿ ಇಂಗ್ಲಿಷರ
ದಬ್ಬಾಳಿಕೆಯ ವಿಷಯ ಆಮೂಲಾಗ್ರವಾಗಿ ಚರ್ಚಿಸಲ್ಪಟ್ಟು ಅಮೆರಿಕನ್ನರು ತಮ್ಮ ಪರಾಧೀನತೆ
ಯನ್ನು ಕೊನೆಗಾಣಿಸಬೇಕೆಂಬ ತೀರ್ಮಾನ ಸರ್ವಾನುಮತದಿಂದ ಅಂಗೀಕೃತವಾಯಿತು.
ಜಾರ್ಜ್ ವಾಷಿಂಗ್ಟನ್ ರಕ್ಷಣಾ ಸೈನ್ಯದ ಸರ್ವಾಧಿಕಾರ ವಹಿಸಿಕೊಂಡ. ಆತ ಯುದ್ಧದಲ್ಲಿ,
ಶಾಂತಿಯಲ್ಲಿ ಮತ್ತು ಜನರ ಹೃದಯದಲ್ಲಿಯೂ ಮೊಟ್ಟಮೊದಲನೆಯವನಾದ.
ಸ್ವಾತಂತ್ರ್ಯ ಘೋಷಣೆ: ಬ್ರಿಟಿಷ್ ಸರ್ಕಾರ ಅಮೆರಿಕನ್ನರ ಮೇಲೆ ಬಲಪ್ರಯೋಗ
ಮಾಡುವ ಶಾಸನಗಳನ್ನು ವಿಧಿಸಲು ಪ್ರಯತ್ನ ಮಾಡಿದ್ದರಿಂದ ಅದು ಯಾವ ರೀತಿಯ
ರಾಜಿಮನೋಭಾವವನ್ನೂ ಹೊಂದಿಲ್ಲವೆಂಬುದು ವ್ಯಕ್ತವಾಯಿತು. ಅಮೆರಿಕನ್ನರಲ್ಲಿ ಬಹುಜನ
ಅತಿವಿರೋಧವನ್ನು ತೋರಿಸದೆ ಯಾವುದಾದರೂ ನ್ಯಾಯವಾದ ರೀತಿಯಲ್ಲಿ ಒಪ್ಪಂದಕ್ಕೆ
ಬರಬೇಕೆಂದು ಆಶಿಸಿದರು. ಆದರೆ ಮೂರನೆಯ ಜಾರ್ಜ್ ಯಾವ ರಿಯಾಯಿತಿಯನ್ನೂ
ತೋರಿಸುವುದಕ್ಕೆ ಸಿದ್ಧನಾಗಿರಲಿಲ್ಲ. ಅದರ ಬದಲು ಜನರಲ್ ಥಾಮಸ್ ಗೇಜ್
ಎಂಬುವವನನ್ನು ಮುಖ್ಯ ಸೇನಾಧಿಪತಿಯಾಗಿ ನೇಮಿಸಿದ್ದು ಈ ಸಮಸ್ಯೆ ಯುದ್ಧದಿಂದಲೇ
ಇತ್ಯರ್ಥವಾಗಬೇಕೆಂಬುದನ್ನು ಬಹಿರಂಗಪಡಿಸಿದಂತಾಯಿತು. ಲೆಕ್ಸಿಂಗ್ಟನ್ ಎಂಬ ಸ್ಥಳದಲ್ಲಿ
ಬ್ರಿಟಿಷ್ ಸೈನಿಕರು ಹಾರಿಸಿದ ಮೊದಲ ಗುಂಡು ಅಮೆರಿಕದ ಸ್ವಾತಂತ್ರ್ಯಯುದ್ಧಕ್ಕೆ
ನಾಂದಿಯಾಯಿತು. ಈ ಘಟನೆ ವಿದ್ಯುದಾಘಾತದಂತೆ ಎಲ್ಲೆಲ್ಲಿಯೂ ಹರಡಿತು. 1776
ರಲ್ಲಿ ಥಾಮಸ್ ಜೆಫರ್ಸನ್ ತಯಾರಿಸಿದ ಸ್ವಾತಂತ್ರ್ಯ ಘೋಷಣೆಯನ್ನು ಅಮೆರಿಕದ
ಕಾಂಗ್ರೆಸ್ ಅಂಗೀಕರಿಸಿತು. ಬೆಂಜಮಿನ್ ಫ್ರಾಂಕ್ಲಿನ್, ಡಿಕಿನ್ಸನ್ ಎಂಬ ಇತರ ನಾಯಕರೂ
ಒಟ್ಟುಗೂಡಿ ಮುಂದಿನ ಕ್ರಮವನ್ನು ನಿಷ್ಕರ್ಷೆ ಮಾಡಿದರು. 1776 ಜುಲೈ 4 ಪ್ರಪಂಚದ
ಇತಿಹಾಸದಲ್ಲಿ ಒಂದು ಮುಖ್ಯ ದಿನ. ಅಂದು ಒಂದು ಹೊಸ ಜನಾಂಗ ಉದ್ಭವಿಸಿ,
ಮಾನವನ ಸ್ವಾತಂತ್ರ್ಯದ ತತ್ವ ಪ್ರೇರಕಶಕ್ತಿಯನ್ನು ಕೊಟ್ಟಿತು. ಈ ಸ್ವಾತಂತ್ರ್ಯ ಘೋಷಣೆ
ವ್ಯಕ್ತಿಸ್ವಾತಂತ್ರಕ್ಕೆ ಹೆಚ್ಚು ಪ್ರಾಶಸ್ತ, ಕೊಟ್ಟಿರುವುದು ಇದರ ಶ್ರೇಷ್ಠತೆಯನ್ನು ಸೂಚಿಸುತ್ತದೆ.
ನಾವು ಈ ಕೆಲವು ಸತ್ಯಗಳನ್ನು ಸ್ವತಸ್ಸಿದ್ಧವೆಂದು ತಿಳಿದಿದ್ದೇವೆ. ಎಲ್ಲ ಮನುಷ್ಯರೂ ಜನ್ಮತಃ
ಸಮಾನರು. ಇತರರಿಗೆ ಅಧೀನವಾಗಿರದಂತೆ ಪ್ರತಿಯೊಬ್ಬನಿಗೂ ಕೆಲವು ಹಕ್ಕುಗಳನ್ನು
ಪರಮಾತ್ಮ ಮಾನ್ಯವಾಗಿ ಕೊಟ್ಟಿರುವನು. ಇವುಗಳಲ್ಲಿ ಬದುಕು, ಸ್ವಾತಂತ್ರ್ಯ ಮತ್ತು ನೆಮ್ಮದಿಯ
ಗುರಿ, ಮುಖ್ಯವಾದುವು. ಈ ಹಕ್ಕುಗಳನ್ನು ಸಾಧಿಸಲು ಸರ್ಕಾರಗಳನ್ನು ನಿರ್ಮಿಸಲಾಗಿದೆ.
ಈ ಸರ್ಕಾರಗಳು ಪ್ರಜೆಗಳ ಬೆಂಬಲದಿಂದ ಆಡಳಿತವನ್ನು ನಡೆಸುತ್ತವೆ. ಆಡಳಿತ ಈ
ಆಜನ್ಮಸಿದ್ಧಹಕ್ಕುಗಳನ್ನು ನಾಶಮಾಡಲು ಯತ್ನಿಸಿದರೆ, ಪ್ರಜೆಗಳು ಹೊಸ ಆಡಳಿತವನ್ನು
ನಿರ್ಮಾಣಮಾಡಿ ತಮ್ಮ ಭದ್ರತೆಯನ್ನೂ ಸುಖವನ್ನೂ ಕಾಪಾಡಿಕೊಳ್ಳಬಹುದು-ಇದೇ
ಆ ಘೋಷಣೆಯ ಸಾರಾಂಶ. ಇದರಿಂದ “ಆಡಳಿತ ಇರುವುದು ಜನರಿಗೋಸ್ಕರ,
ಜನರು ಇರುವುದು ಆಡಳಿತಕ್ಕೋಸ್ಕರ ಅಲ್ಲ” ಎಂಬ ಸಿದ್ಧಾಂತ ಜನಾದರಣೀಯವಾಯಿತು.
ಈ ಘೋಷಣೆ ಜನರಲ್ಲಿ ಒಂದು ಹೊಸ ಉತ್ಸಾಹವನ್ನುಂಟುಮಾಡಿ, ತಮ್ಮ ವ್ಯಕ್ತಿಸ್ವಾತಂತ್ರ್ಯಕ್ಕೂ
ಸ್ವರಾಜ್ಯಕ್ಕೂ ಸಮಾಜದಲ್ಲಿ ಗೌರವಸ್ಥಾನಕ್ಕೂ ಹೋರಾಟ ನಡೆಸಲು ಸ್ಫೂರ್ತಿಯನ್ನು
ಕೊಟ್ಟಿತು. ಮೂರನೆಯ ಜಾರ್ಜ್ ಮಾಡಿದ ಅನ್ಯಾಯಗಳನ್ನು ವಿರೋಧಿಸಿ, ಜನಸಾಮಾನ್ಯರಿಗೆ
ಈ ಹೋರಾಟ ವೈಯಕ್ತಿಕವೆಂಬುದನ್ನು ಶ್ರುತಪಡಿಸಿ, ಅವರ ಮನಸ್ಸನ್ನು ಸೆಳೆಯಿತು.
ಸ್ವಾತಂತ್ರ್ಯ ಯುದ್ಧ (1777-83: ಮತ್ತೊಬ್ಬರ ಅಧಿಕಾರದ ಸುಳಿಗೆ ಸಿಕ್ಕಿ ನರಳುತ್ತಿರುವ
ಜನರು ಅಂಥ ಪರಾಧೀನತೆಯಿಂದ ತಪ್ಪಿಸಿಕೊಂಡು, ಸ್ವತಂತ್ರ ರಾಜ್ಯವನ್ನು ಹೂಡುವುದು
ಸುಲಭವಲ್ಲ. ಇವುಗಳಿಗಾಗಿ ಅನೇಕ ಕಷ್ಟಗಳನ್ನು ಸಹಿಸಬೇಕಾಗುವುದು. ಸಾವಿರಾರು
ಜನರು ಸಾಯಲು ಸಿದ್ಧರಾಗಿರಬೇಕು. ಯಾವ ಜನರಲ್ಲಿ ದೇಶಕ್ಕೋಸ್ಕರ ಕಷ್ಟಪಡುವ
ಸಹನೆಯೂ ಸಾಮರ್ಥ್ಯವೂ ಇರುವವೋ ಅಂಥವರೇ ಸ್ವತಂತ್ರರಾಜ್ಯವನ್ನು ಅನುಭವಿಸುವ
ಯೋಗ್ಯತೆ ಪಡೆಯುವರು. ಇದಕ್ಕೆ ಅಮೆರಿಕದ ಜನರೇ ನಿದರ್ಶನ ಎಂಟು ವರ್ಷಗಳವರೆಗೆ
ಯುದ್ಧಮಾಡಿ ನ್ಯೂಯಾರ್ಕ್, ಬ್ರಾಂಡಿವೈನ್, ಜರ್ಮನ್ಟೌನ್ ಮೊದಲಾದ ಸ್ಥಳಗಳಲ್ಲಿ
ಎಷ್ಟುಸಲ ಪರಾಜಿತರಾದರೂ ಧೈರ್ಯಗೆಡದೆ, ಶತ್ರುಗಳನ್ನು ಟೆಂಟಿನ್, ಪ್ರಿನ್ಸ್ಟೌನ್,
ಸಾರಟೋಗ, ಯಾರ್ಕ್ಟೌನ್ ಮುಂತಾದ ಸ್ಥಳಗಳಲ್ಲಿ ಸೋಲಿಸಿ ಜಯಸ್ತಂಭವನ್ನು
ನೆಟ್ಟರು. ದೇಶಾಭಿಮಾನದಿಂದಲೂ ಸ್ವಾತಂತ್ರಾಭಿಮಾನದಿಂದಲೂ ಯುದ್ಧಮಾಡಿದ
ವಸಾಹತುವಾಸಿಗಳ ಮುಂದೆ 30,000 ಇಂಗ್ಲಿಷ್ ಸೈನಿಕರು ನಿಲ್ಲಲಾರದೆ ಹೋದರು.
ಅಮೆರಿಕ ಅಧಿನಿವೇಶಿಗಳನ್ನು ಸೋಲಿಸುವುದು ಅಸಾಧ್ಯ ಎಂಬುದಾಗಿ ಬ್ರಿಟಿಷರ ಪ್ರಧಾನಮಂತ್ರಿ
ಪಿಟ್ಸ್ ಪಾರ್ಲಿಮೆಂಟಿನಲ್ಲಿ ಹೇಳಿದ ಮಾತು ನಿಜವಾಯಿತು. ಅವರ ಸೇನಾನಾಯಕನಾದ
ಜಾರ್ಜ್ ವಾಷಿಂಗ್ಟನ್ನ ಪ್ರತಿಜ್ಞೆ ನೆರವೇರಿತು. ರಾಜಕೀಯ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ
ಅಧಿನಿವೇಶಿಗಳಿಗೆ ಇತರ ಪಾಶ್ಚಾತ್ಯ ಜನರು-ಪೋಲೆಂಡಿನ ಥಾಡ್ಸ್ಸ್ ಕಾಸಿಸ್ಕಿ ಮತ್ತು<noinclude></noinclude>
ev5987vzfym2dxugatsq4k14cbaeklc
ಪುಟ:Mysore-University-Encyclopaedia-Vol-1-Part-1.pdf/೪೧೯
104
118691
314931
2026-05-01T18:08:58Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅಮೆರಿಕದೂಡಪ ರಾಜಿ – ಅಮೆರಿಕ ಸಂಯುಕ್ತ ಸಂಸ್ಥಾನ - ಪಲಾಸ್ಥಿಯವರೂ ಶಾಂತ ಕಾವೇಟರವರೂ ಪದ್ಯದೇಶದ ನಾನ್ ಸ್ಟುಲೆನ್ರವರ- ಸಹಾಯಮಾಡಿ ಕೀರ್ತಿಯನ್ನು ಸಂಪಾದಿಸಿಕೊಂಡರು. ಇವರಲ್ಲಿ ಫ್ರೆಂಚರು ಮಾಡಿದ ಸಹಾಯ ಸ್ತುತ್ಯರ್ಹ....
314931
proofread-page
text/x-wiki
<noinclude><pagequality level="1" user="Pragathi. BH" /></noinclude>ಅಮೆರಿಕದೂಡಪ ರಾಜಿ – ಅಮೆರಿಕ ಸಂಯುಕ್ತ ಸಂಸ್ಥಾನ
-
ಪಲಾಸ್ಥಿಯವರೂ ಶಾಂತ ಕಾವೇಟರವರೂ ಪದ್ಯದೇಶದ ನಾನ್ ಸ್ಟುಲೆನ್ರವರ-
ಸಹಾಯಮಾಡಿ ಕೀರ್ತಿಯನ್ನು ಸಂಪಾದಿಸಿಕೊಂಡರು. ಇವರಲ್ಲಿ ಫ್ರೆಂಚರು ಮಾಡಿದ
ಸಹಾಯ ಸ್ತುತ್ಯರ್ಹ. ಇಂಗ್ಲಿಷ್ ಸೇನಾಪತಿಯಾದ ಕಾರನ್ವಾಲಿಸ್ 1781ರಲ್ಲಿ ಯಾರ್ಕ್ಟೌನಿ
ನಲ್ಲಿ ಶರಣಾಗತನಾದ. ಕೊನೆಗೆ 1883 ರಲ್ಲಿ ಪ್ಯಾರಿಸ್ ಕರಾರಿನ ಪ್ರಕಾರ ಅಮೆರಿಕ
ಸಂಯುಕ್ತಸಂಸ್ಥಾನಗಳು ಸ್ವತಂತ್ರ್ಯರಾಜ್ಯಗಳೆಂದು ಅಂಗೀಕೃತವಾದುವು. ಈ ಯುದ್ಧದಲ್ಲಿ
ಭಾಗವಹಿಸಿದ್ದ ಫ್ರೆಂಚರು ತಮ್ಮ ದೇಶಕ್ಕೆ ಹಿಂತಿರುಗಿ, ಅಮೆರಿಕನ್ನರ ದೇಶಾಭಿಮಾನವನ್ನೂ
ಸ್ವಾತಂತ್ರ್ಯಕ್ಕಾಗಿ ಪಟ್ಟ ಕಷ್ಟಗಳನ್ನೂ ತ್ಯಾಗಗಳನ್ನೂ ವಿವರಿಸಿ, ಹೊಗಳಿ, ಸ್ವಾತಂತ್ರ್ಯದ
ಕಹಳೆಯನ್ನು ಊದಿ, ಸ್ವಾತಂತ್ರದ ಗಾನವನ್ನು ಎಲ್ಲಿಯೂ ಹಾಡಿ, ತನ್ನು ಮಹಾಂತಿಗೆ
ನೆಲಗಟ್ಟನ್ನು ಸಿದ್ದಪಡಿಸಿದರು.
ಹೊಸ ರಾಜ್ಯಾಂಗ : ಸ್ವಾತಂತ್ರ್ಯವನ್ನು ಪಡೆದಮೇಲೆ ಅಮೆರಿಕನ್ನರು ನಿರೂಪಿಸಿದ
ರಾಜ್ಯಾಂಗ ಅವರ ರಾಜಕೀಯ, ಸಾಮಾಜಿಕ ಸ್ಥಿತಿಗಳಿಗೆ ಅನುಗುಣವಾಗಿ 'ಜನಗಳಿಂದಲೇ
ಸ್ವರಾಜ್ಯ' ಎಂಬ ಸಿದ್ಧಾಂತವನ್ನು ಪ್ರತಿಪಾದಿಸಿತು. ಮುಖ್ಯವಾಗಿ ಒಬ್ಬ ವ್ಯಕ್ತಿಗೂ ಇನ್ನೊಬ್ಬ
ವ್ಯಕ್ತಿಗೂ ಇರಬಹುದಾದ ಕಾನೂನಿನ ಭಿನ್ನತೆಗಳನ್ನು ರದ್ದು ಮಾಡುವುದೇ ಅದರ ಮುಖ್ಯಾಂಶ.
ಮಾನವನ ಹಕ್ಕುಗಳು ಎಂಬ ಭಾವಾತ್ಮಕದಾಖಲೆಯನ್ನು ಬಹಿರಂಗಪಡಿಸಲಾಯಿತು.
ಇದರಿಂದ ಸ್ಪೇನ್ ಮತ್ತು ಯುರೋಪಿನ ಇತರ ರಾಷ್ಟ್ರಗಳು ಅಮೆರಿಕದ ತಮ್ಮ ವಸಾಹತುಗಳಿಗೆ
ಅಪೇರಿತವಾಗಿ ಸ್ವಾತಂತ್ರ್ಯವನ್ನು ಕೊಟ್ಟವು. ಹೊಸರಾಮಕ್ಕೆ ರಂಗವನ್ನು ತಯಾರಿಸುವುದಕ್ಕೆ
ವಾಷಿಂಗ್ಟನ್, ಜೇಮ್ಸ್ ಮ್ಯಾಡಿಸನ್, ಜೆಫರನ್ ಮುಂತಾದ ದೇಶಾಭಿಮಾನಿಗಳು 1787
ರಲ್ಲಿ ಫಿಲಿಡೆಲ್ಲಿಯದಲ್ಲಿ ಸಮಾವೇಶವಾಗಿ ಅದುವರೆಗೆ ಮತ್ತೆಲ್ಲೂ ಕಾಣದ ಆಡಳಿತ
ಪದ್ಧತಿಯನ್ನು ರಚಿಸಿದರು. ಸಂಯುಕ್ತಸಂಸ್ಥಾನಕ್ಕೆಲ್ಲ ಕಟ್ಟುನಿಟ್ಟಾದ ಲಿಖಿತರಾಜ್ಯಾಂಗ,
ಕಾನೂನು ಇರಬೇಕೆಂದೂ ಅದನ್ನು ಬದಲಾಯಿಸಬೇಕಾದರೆ ತಿದ್ದುಪಡಿ (ಅಮೆಂಡ್ಮೆಂಟ್)
ಅತ್ಯ'ವೆಂದೂ ನೆಟಿವಲ್' (ಸಂಯುಕ್ತ) ಸರ್ಕಾರಕ್ಕೂ ಸಂಸ್ಥಾನ ಇರುವ ವ್ಯಾಪ್ತಿಯನ್ನು
ನಿರ್ಧರಿಸಬೇಕೆಂದೂ ತೀರ್ಮಾನಿಸಿದರು. ಅಲ್ಲದೆ ಶಾಸಕಾಂಗ, ನ್ಯಾಯಾಂಗ ಮತ್ತು
ಕಾರ್ಯಾಂಗಗಳು ಪ್ರತ್ಯೇಕವಾಗಿರಬೇಕೆಂದೂ ಎಲ್ಲ ಅಧಿಕಾರಿಗಳನ್ನೂ ಚುನಾಯಿಸಬೇಕೆಂದೂ
ಸಂಯುಕ್ತ ರಾಷ್ಟ್ರಕ್ಕೆಲ್ಲ ಅಧ್ಯಕ್ಷ (ಪ್ರೆಸಿಡೆಂಟ್) ಪ್ರಜಾಪ್ರತಿನಿಧಿ ಸಭೆ (ಕಾಂಗ್ರೆಸ್) ಮತ್ತು
ಪ್ರಮುಖ ನ್ಯಾಯಾಲಯ ಇರಬೇಕೆಂದೂ ನಿರ್ಧರಿಸಲಾಯಿತು. ಅಲ್ಲದೆ ಜಾರ್ಜ್
ವಾಷಿಂಗ್ಟನ್ ಮೊದಲ ಅಧ್ಯಕ್ಷನಾಗಿ ಚುನಾಯಿತನಾದ, ಸಂಯುಕ್ತಸಂಸ್ಥಾನದ ರಾಜಧಾನಿಗೆ
ವಾಷಿಂಗ್ಟನ್ನ ಹೆಸರನ್ನೇ ಕೊಟ್ಟರು. ಅಧ್ಯಕ್ಷ ವಾಷಿಂಗ್ಟನ್ ಯಾವ ರಾಜಕೀಯ
ಪಂಗಡಕ್ಕೂ ಸೇರದೆ ದೇಶದ ಹಿತವನ್ನೇ ದೃಷ್ಟಿಯಲ್ಲಿಟ್ಟುಕೊಂಡು ತಾನು ಸಮಾಜ
ಸೇವಕ ಮಾತ್ರ ಎಂದು ತಿಳಿದು ಕೆಲಸಮಾಡಿದ. ಹೊಸದಾಗಿ ಸ್ಥಾಪಿತವಾದ
ಸಂಯುಕ್ತಸಂಸ್ಥಾನಕ್ಕೆ ಇವ ಮೊದಲನೆಯ ಅಧ್ಯಕ್ಷನಾದುದರಿಂದ ರಾಜ್ಯರಚನೆಗೆ ಹೊಸ
ಇಲಾಖೆಗಳನ್ನು ಏರ್ಪಡಿಸುವುದು, ಅಧಿಕಾರಿಗಳನ್ನು ನೇಮಿಸುವುದು, ಕೆಲಸ ಹಂಚುವುದು,
ರಾಜ್ಯಕಾರ್ಯಸೌಕರ್ಯಕ್ಕಾಗಿ ಕಾನೂನುಗಳನ್ನು ಆಚರಣೆಗೆ ತರುವುದು, ಹಣಕಾಸಿನ
ಏರ್ಪಾಡು ಮಾಡುವುದು-ಇವುಗಳಿಗೆ ಹೆಚ್ಚು ಗಮನ ಕೊಟ್ಟ ಇದುವರೆಗೂ ಪ್ರತ್ಯೇಕವಾಗಿದ್ದ
ಅಮೆರಿಕದ ನೆಲಸುನಾಡಿಗರು ಈಗ ಒಂದೇ ಕುಟುಂಬಕ್ಕೆ ಸೇರಿದಂತಾಯಿತು. ಈ
ರಾಜ್ಯದ ಪ್ರಜೆಗಳಿಗೆ ವ್ಯಕ್ತಿಸ್ವಾತಂತ್ರ್ಯ, ದುಷ್ಟ ಅಧಿಕಾರಿಗಳ ಮೇಲೆ ಸರ್ಕಾರಕ್ಕೆ ಅರ್ಜಿಯನ್ನು
ಹಾಕುವ ಸ್ವಾತಂತ್ರ್ಯ-ಇವು ದೊರಕಿದುವು. ಹೊಸ ಬ್ಯಾಂಕುಗಳ, ಭಾರಿ ಕಟ್ಟಡಗಳ,
ನಿರ್ಮಾಣಕಾರ್ಯಗಳು ಪ್ರಾರಂಭವಾದುವು. ಅಧಿನಿವೇಶಿಗಳು ಯುದ್ಧಕಾಲದಲ್ಲಿ ಮಾಡಿದ
ಸಾಲಗಳನ್ನು ಹೊಸ ಸರ್ಕಾರ ವಹಿಸಿಕೊಂಡಿತು. ಆಮದು ರಫ್ತುಗಳ ಮೇಲೆ ಸುಂಕಗಳನ್ನು
ಹಾಕುವ ಪದ್ಧತಿ ರೂಢಿಗೆ ಬಂತು. ಕ್ರಮೇಣ ಹಣಕಾಸಿನ ಮುಗ್ಗಟ್ಟು ಕಡಿಮೆಯಾಗಿ
ಆರ್ಥಿಕಸ್ಥಿತಿಯಲ್ಲಿ ದೇಶವು ಅಭಿವೃದ್ಧಿಗೆ ಬಂದಿತು.
1817-25 ರವರೆಗೆ ಅಧ್ಯಕ್ಷನಾಗಿದ್ದ ಜೇಮ್ಸ್ ಮನ್ರಿ ಎಂಬಾತ ಮನ್ನೋ ತತ್ತ್ವ
ಎಂಬ ನೀತಿಯನ್ನು ಜಾರಿಗೆ ತಂದ. ಯುರೋಪಿನಲ್ಲಿ ನೆಪೋಲಿಯನ್ನನ ಪತನಾನಂತರ
ಮೆಟರ್ನಿಕ್ ಪ್ರಜಾಪ್ರಭುತ್ವ ತತ್ತ್ವಗಳನ್ನು ವಿರೋಧಿಸಿ ನಿರಂಕುಶಾಧಿಕಾರವನ್ನು ಸ್ಥಾಪಿಸಿದ.
ದಕ್ಷಿಣ ಅಮೆರಿಕದ ಸ್ಪ್ಯಾನಿಷ್ ವಲಸೆಗಳು ಯುರೋಪಿಯನ್ನರ ನಿರಂಕುಶಾಧಿಕಾರವನ್ನು
ಒಪ್ಪಿಕೊಳ್ಳದೆ ದಂಗೆ ಎದ್ದುವು. ಅವುಗಳನ್ನಡಗಿಸಲು ಯುರೋಪಿನ ರಾಷ್ಟ್ರಗಳು ಪ್ರಯತ್ನಿಸಿದಾಗ
ಮನ್ನೂ ಅಮೆರಿಕವು ಅಮೆರಿಕನ್ನರಿಗೆ ಮಾತ್ರ ಎಂದೂ ಯುರೋಪಿನವರು ದಕ್ಷಿಣ
ಅಮೆರಿಕದ ವ್ಯವಹಾರಗಳಲ್ಲಿ ಪ್ರವೇಶಿಸಕೂಡದೆಂದೂ ಘೋಷಿಸಿದ. ಇದರಿಂದ
ಅಮೆರಿಕ ಖಂಡಕ್ಕೆ ಸಂಯುಕ್ತಸಂಸ್ಥಾನವೇ ದಕ್ಷಯಾಯಿಂದ ಅನತಿಕ ಹಳೆಯ ಪಪಂಚ
ಯುದ್ಧಗಳಲ್ಲಿ ಭಾಗವಹಿಸದೆ ಪ್ರತ್ಯೇಕವಾಗಿತ್ತು. ಎರಡನೆಯ ಮಹಾಯುದ್ಧದವರೆಗೂ
ಈ ತಾಟಸ್ಥ್ಯನೀತಿಯನ್ನು ಅನುಸರಿಸಿ ಪ್ರಪಂಚದ ಮುಖಂಡತ್ವವನ್ನು ವಹಿಸಲು
ಹಿಂತೆಗೆಯಿತು. ಆದರೆ ಎರಡನೆಯ ಪ್ರಪಂಚದ ಮಹಾಯುದ್ಧದಲ್ಲಿ ಅಮೆರಿಕ ಪ್ರಜಾಪ್ರಭುತ್ವದ
ರಕ್ಷಣೆಗಾಗಿ ತಾಟಸ್ಥ ನೀತಿಯನ್ನು ನಿರಾಕರಿಸಿ, ಮಹಾಯುದ್ಧದಲ್ಲಿ ಭಾಗವಹಿಸಿ ಪ್ರಪಂಚದಲ್ಲಿ
ಪ್ರಜಾಪ್ರಭುತ್ವ ಸ್ಥಿರವಾಗಿ ಉಳಿಯುವಂತೆ ಮಾಡಿತು.
ಸುಮಾರು ಎರಡು ಶತಮಾನಗಳ ಹಿಂದೆ ವಸಾಹತುಶಾಹಿಯ ವಿರುದ್ಧ ಆರಂಭವಾದ
ಅಮೆರಿಕ ಕ್ರಾಂತಿ, ಜೀವನದ ಉತ್ಕರ್ಷವನ್ನು ಸಾಧಿಸುವ ಹಾದಿಯಲ್ಲಿ ಮುಂದುವರಿಯುತ್ತಲೇ
ಇದೆ. ಉತ್ತಮ ಪರಿವರ್ತನೆಯ ಕ್ರಾಂತಿ ಇದು. ಪ್ರಗತಿಪರವಾದ ಆರ್ಥಿಕ ವ್ಯವಸ್ಥೆಯ
ಫಲವಾಗಿ ಅನುದಿನವೂ ಪರಿವರ್ತನಶೀಲವಾದ ಬಂಡವಾಳಶಾಹಿ ಅಧಿಕಾಧಿಕ
ಪ್ರಯೋಜನಗಳನ್ನು ಪ್ರತಿಯೊಬ್ಬರೂ ಇದರಿಂದ ಅನುಭವಿಸಬಹುದಾಗಿದೆ. ಭಾರಿ ಶ್ರೀಮಂತನ
ಜೊತೆಯಲ್ಲೂ ಸಮಾನಸ್ಕಂಧನಾಗಿ ನಿಲ್ಲುವ ಅವಕಾಶ ದಟ್ಟದರಿದ್ರ ಕಾರ್ಮಿಕನಿಗೂ
ಸಲ್ಲಬೇಕು ಎಂಬ ಆಕಾಂಕ್ಷೆ 18ನೆಯ ಶತಮಾನದ ಜೆಫರನ್ನನದು. ಅಮೆರಿಕದಲ್ಲಿ
ಗುಲಾಮಗಿರಿಯನ್ನು ರದ್ದುಪಡಿಸಿದ ಏಬ್ರಹಾಂ ಲಿಂಕನ್ ಶ್ರಮೋತ್ಪನ್ನವಾದ ಒಳ್ಳೆಯ
ವಸ್ತುಗಳು ಯಾರ ಶ್ರಮದಿಂದ ಸಿದ್ಧವಾದವೋ ಅವರಿಗೆ ಸಲ್ಲಬೇಕು ಎಂಬುದಾಗಿ
19ನೆಯ ಶತಮಾನದಲ್ಲಿ ಸಾರಿದ. ಪ್ರವರ್ಧಮಾನರಾಷ್ಟ್ರೀಯ ಆದಾಯ; ಅದರಲ್ಲಿ ಎಲ್ಲರಿಗೂ
ಯಥಾಯೋಗ್ಯವಾದ ಪಾಲು; ವೈಯಕ್ತಿಕ ಸಾಹಸೋದ್ಯಮಗಳಿಗೆ ಹಿತಕರವಾದ ವಾತಾವರಣ
ಸೃಷ್ಟಿಸುವುದಕ್ಕೆ ಬದ್ಧವಾದ ಹಾಗೂ ಉಳಿತಾಯಕ್ಕೆ ಸಹಾಯಕವಾದ ಉತ್ತೇಜನ ವ್ಯಕ್ತಿ
ಹಾಳಾಗುವುದನ್ನು ತಪ್ಪಿಸಿ ಅವನ ಜೀವನವನ್ನು ಸುಗಮಗೊಳಿಸುವುದು, ಕೆಲಸಗಾರರ
ಭದ್ರತೆ, ಅವರ ಯೋಗಕ್ಷೇಮಗಳಿಗೆ ಪ್ರೋತ್ಸಾಹ, ಸರ್ವಸಾಮಾನ್ಯವಾದ ಅಪಾಯಗಳ
ನಿವಾರಣೆಗಳನ್ನು ಭದ್ರಪಡಿಸಬಲ್ಲ ಒಂದು ಸರ್ಕಾರ-ಇವು 20ನೆಯ ಶತಮಾನದ ಮಧ್ಯಕಾಲದ
ಆರ್ಥಿಕ ಗುರಿಗಳು ಎಂಬುದಾಗಿ ಐಸೆನ್ಹೋವರ್ ನುಡಿದಿದ್ದಾರೆ. ಅಮೆರಿಕದ ಮೂಲಭೂತ
ಪ್ರಣಾಳಿಕೆಗಳನ್ನು ಸಾರುವ ತತ್ತ್ವಗಳನ್ನು ಅನುಷ್ಠಾನಕ್ಕೆ ತರಲು ಅಮೆರಿಕನ್ನರು ನಾನಾ
ವಿಧಾನಗಳಲ್ಲಿ ಪ್ರಯತ್ನಿಸಿದ್ದಾರೆ. ಹೀಗೆ ಇಂದಿನ ಅಮೆರಿಕದ ಜನಜೀವನದ 190 ವರ್ಷಗಳ
ಕೆಳಗೆ ಮುಂದಿಡಲಾದ ಕ್ರಾಂತಿತತ್ತ್ವಗಳನ್ನು ಅನುಸರಿಸುತ್ತದೆ. ವರ್ಗರಹಿತ ಸಮಾಜವನ್ನು
ಕುರಿತು ಮಾತನಾಡುವ ಅನೇಕ ರಾಷ್ಟ್ರಗಳಿಗಿಂತ ಆಚರಣೆಯಲ್ಲಿ ಅಮೆರಿಕ ಮುಂದಿದೆ.
ಬಂಡವಾಳಶಾಹಿಯೊಂದಿಗೆ ಜೊತೆಗೂಡಿದ ಪ್ರಜಾಸತ್ತೆ, ಬಂಡವಾಳಶಾಹಿಯ ಅನೇಕ
ಕೆಡುಕುಗಳನ್ನು ದುರ್ಬಲಗೊಳಿಸಿದೆ ಎನ್ನುವುದರಲ್ಲಿ ಸಂದೇಹವೇ ಇಲ್ಲ: ವಾಸ್ತವವಾಗಿ
ಬಂಡವಾಳಶಾಹಿಯ ಹಿಂದಿನ ಸ್ವರೂಪವೇ ಈಗ ಬದಲಾಗಿದೆ ಎಂಬ ನೆಹರೂರವರ
ನುಡಿಯನ್ನು ಇಂದಿನ ಅಮೆರಿಕ ಸಮರ್ಥಿಸಿದೆ.
(ಬಿ.ಎಸ್.ಕೆ.)
ಅಮೆರಿಕದೊಡನೆ ರಾಜಿ : 1775ನೆಯ ಮಾರ್ಚ್ 22ರಂದು ಕಾಮನ್ಸ್
ಸಭೆಯಲ್ಲಿ ಇಂಗ್ಲಿಷ್ ವಾಗ್ನಿ ಬರ್ಕ್ ಮಾಡಿದ ಭಾಷಣದ ಶಿರೋನಾಮೆ (ಕನ್ಸಿಲಿಯೇಷನ್
ವಿತ್ ಅಮೆರಿಕ), ಅಮೆರಿಕದ ವಸಾಹತುಗಳಿಗೂ ಬ್ರಿಟನ್ನಿಗೂ ಮನಸ್ತಾಪ ಒದಗಿದಾಗ
ಇದಕ್ಕೆ ಶಾಂತಿಯುತವಾದ ಪರಿಹಾರವನ್ನು ಕಂಡುಹಿಡಿಯಲು ಬರ್ಕ್ ಮಾಡಿದ ಕಟ್ಟಕಡೆಯ
ಪ್ರಯತ್ನವಿದು. ವಸಾಹತುಗಾರರ ನಿಲುವಿನಲ್ಲಿದ್ದ ನ್ಯಾಯವನ್ನು ಬರ್ಕ್ ಗುರುತಿಸಿದ.
ಇದು ಅವನ ಉಜ್ವಲ ಭಾಷಣಗಳಲ್ಲೊಂದು, 'ರಾಜಕೀಯದಲ್ಲಿ ಹಲವು ವೇಳೆ ಉದಾತ್ತತೆಯೇ
ನಿಜವಾದ ವಿವೇಕ, ಮಹಾಸಾಮ್ರಾಜ್ಯ, ಅಲ್ಪ ಮನಸ್ಸುಗಳು ಪರಸ್ಪರ ಹೊಂದಿಕೊಳ್ಳಲಾರವು'
ಎಂದು ಈ ಭಾಷಣದಲ್ಲಿ ಆತ ಸಾರಿದ. ಆದರೆ ಅವನ ಎಚ್ಚರಿಕೆ ಮತ್ತು ಮಾರ್ಗದರ್ಶನ
ವ್ಯರ್ಥವಾದುವು.
(ಎಲ್.ಎಸ್.ಎಸ್.)
ಅಮೆರಿಕ ಸಂಯುಕ್ತ ಸಂಸ್ಥಾನ : ಪ್ರಪಂಚದಲ್ಲೇ ಅತ್ಯಂತ ಸಂಪದ್ಭರಿತವಾದ
ಈ ರಾಷ್ಟ್ರ ಉತ್ತರ ಅಮೆರಿಕದಲ್ಲಿ 25 ಮತ್ತು 49 ಡಿಗ್ರಿ ಉತ್ತರ ಅಕ್ಷಾಂಶ, 69 ಮತ್ತು
125 ಡಿಗ್ರಿ ಪಶ್ಚಿಮ ರೇಖಾಂಶಗಳ ನಡುವೆ ಇದೆ. ಪೂರ್ವಕ್ಕೆ ಅಟ್ಲಾಂಟಿಕ್ ಸಾಗರ,
ದಕ್ಷಿಣಕ್ಕೆ ಮೆಕ್ಸಿಕೊ ಕೊಲ್ಲಿ ಮತ್ತು ಮೆಕ್ಸಿಕೊ ದೇಶ, ಪಶ್ಚಿಮಕ್ಕೆ ಪೆಸಿಫಿಕ್ ಸಾಗರ, ಉತ್ತರಕ್ಕೆ
ಕನ್ನಡ ದೇಶಗಳಿವೆ. ಖಂಡಾಂತರಪ್ರದೇಶದ ವಿಸ್ತೀರ್ಣ (98,26,630) ಚ.ಕಿಮೀ. ಎಲ್ಲೆಯಾಚೆ
ಈ ರಾಷ್ಟ್ರಕ್ಕೆ ಸೇರಿರುವ ಪ್ರದೇಶಗಳಲ್ಲಿ ಅಲಾಸ್ಕ, ಹವಾಯ್, ಪನಾಮಾ ಕಾಲುವೆಪ್ರಾಂತ್ಯ-
ಇವು ಮುಖ್ಯವಾದುವು. ಅಲಾಸ್ಕ ಮತ್ತು ಹವಾಯ್ ದೇಶಗಳೂ ಸೇರಿ ಜನಸಂಖ್ಯೆ
303,824,646 (2009)ರಲ್ಲಿ ಈ ರಾಷ್ಟ್ರದಲ್ಲಿ 52 ಪ್ರಾಂತ್ಯಗಳಿವೆ. ಪ್ರಪಂಚದ 4ನೆಯ
ದೊಡ್ಡ ರಾಷ್ಟ್ರ.
ಮೇಲೆ ಲಕ್ಷಣಗಳು: ವಿಶಾಲವಾದ ಅಮೆರಿಕ ಸಂಯುಕ್ತ ಸಂಸ್ಥಾನವನ್ನು ಏಳು
ಭೌಗೋಳಿಕ ವಿಭಾಗಗಳಾಗಿ ವಿಂಗಡಿಸಬಹುದು.
1) ಪೂರ್ವ ಕರಾವಳಿ ಮೈದಾನ: ಮೆಕ್ಸಿಕೊಖಾರಿ ಮತ್ತು ಅಟ್ಲಾಂಟಿಕ್ ಸಾಗರಗಳ
ತೀರ ಹಾಗೂ ಪೂರ್ವಾರ್ಧ ದ್ವೀಪಸ್ತೋಮಗಳನ್ನೊಳಗೊಂಡಿದೆ. ದಕ್ಷಿಣೋತ್ತರವಾಗಿ
ವಿಸ್ತರಿಸಿರುವ ಈ ವಿಭಾಗದ ಅಗಲ 150-300 ಕಿಮೀ. ಸಮುದ್ರಮಟ್ಟದಿಂದ ಎತ್ತರ
100ಮೀ. ಮಿಸಿಸಿಪಿ ನದೀಮುಖಜ ಭೂಮಿ ಹೊರತುಪಡಿಸಿ ಉಳಿದ ಈ ಕರಾವಳಿಯಲ್ಲಿ
ಮರಳು ಮಿಶ್ರಿತ ಜವುಗು ಭೂಮಿ ಪ್ರಧಾನ.
2) ಅಪಲೇಷಿಯನ್ ಪರ್ವತಗಳು: ಪ್ರಪಂಚದ ಅತ್ಯಂತ ಪುರಾತನವಾದ
ಪರ್ವತಸ್ತೋಮಗಳು. ಅಟ್ಲಾಂಟಿಕ್ ಕರಾವಳಿಗೆ ಸಮಾನಾಂತರವಾಗಿದ್ದು, ಅಲಬಾಮ
ಮತ್ತು ಜಾರ್ಜಿಯದಿಂದ ಉತ್ತರಕ್ಕೆ ಕೆನಡದಂಚಿನ ನ್ಯೂ ಇಂಗ್ಲೆಂಡಿನವರೆಗೆ ವಿಸ್ತರಿಸಿವೆ.
ಇದನ್ನು ಪರ್ವತಪಾದ ಪ್ರಸ್ಥಭೂಮಿ ಮತ್ತು ಬ್ಲೂರಿಡ್ಜ್ ಸಮೃದ್ಧ ಕಲ್ಲಿದ್ದಲು ಪರ್ವತಸರಣಿಗ<noinclude></noinclude>
dqviuv21zdmb6dckffo36jm9q9y7uul
ಪುಟ:Mysore-University-Encyclopaedia-Vol-1-Part-1.pdf/೪೨೩
104
118692
314933
2026-05-01T18:09:34Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅಮೆರಿಷಿಯಂ - ಅಮೈಡುಗಳು ಐ.ಎ.ರಿಚರ್ಡ್ಸ್ (1893-1979) ಇವರ ಮೇಲೆ ಪ್ರಭಾವ ಬೀರಿದ. ನವ್ಯ ವಿಮರ್ಶೆ ಅಮೆರಿಕದಲ್ಲಿ ಇವನೊಂದಿಗೆ ಪ್ರಾರಂಭವಾಯಿತು ಎನ್ನಬಹುದು. ರೊಮ್ಯಾಂಟಿಕ್ ಮನೋಧರ್ಮವನ್ನೇ ಇವನು ವಿರೋಧಿಸಿದ. ಕಾವ್ಯವು ಸ್ಫ...
314933
proofread-page
text/x-wiki
<noinclude><pagequality level="1" user="Pragathi. BH" /></noinclude>ಅಮೆರಿಷಿಯಂ - ಅಮೈಡುಗಳು
ಐ.ಎ.ರಿಚರ್ಡ್ಸ್ (1893-1979) ಇವರ ಮೇಲೆ ಪ್ರಭಾವ ಬೀರಿದ. ನವ್ಯ ವಿಮರ್ಶೆ
ಅಮೆರಿಕದಲ್ಲಿ ಇವನೊಂದಿಗೆ ಪ್ರಾರಂಭವಾಯಿತು ಎನ್ನಬಹುದು. ರೊಮ್ಯಾಂಟಿಕ್
ಮನೋಧರ್ಮವನ್ನೇ ಇವನು ವಿರೋಧಿಸಿದ. ಕಾವ್ಯವು ಸ್ಫೂರ್ತಿಯ ಸೃಷ್ಟಿ ಎನ್ನುವುದನ್ನು
ಇವನು ಒಪ್ಪಲಿಲ್ಲ. ರೊಮ್ಯಾಂಟಿಕ್
ಕಾವ್ಯ, ಅಸ್ಪಷ್ಟ, ಅದರಲ್ಲಿ ನಿಷ್ಕೃಷ್ಟತೆ
ಇಲ್ಲ ಎಂದು ಪ್ರತಿಪಾದಿಸಿದ.
ಇಮೇಜ್ಗೆ ಇವನು ಎಷ್ಟು ಪ್ರಾಮು
ಖ್ಯತೆ ನೀಡಿದ ಎಂದರೆ, ಬೃಹದ್ಗಂಥಗ
ಳನ್ನು ಬರೆಯುವುದಕ್ಕಿಂತ ಒಂದು
ಜೀವಮಾನದಲ್ಲಿ ಒಂದು ಇಮೇಜ್ |
ಅನ್ನು ಸೃಷ್ಟಿಸುವುದು ಉತ್ತಮ ಎಂದು
ಹೇಳಿ ಒಂದು ಕ್ಷಣದಲ್ಲಿ ಬೌದ್ಧಿಕ ಮತ್ತು
ಭಾವನಾತ್ಮಕ ಕಾಂಪ್ಲೆಕ್ಸ್ ಅನ್ನು
ಕೊಡುತ್ತದೆ ಎಂದು ವಿವರಿಸಿದ.
(ಕಾಂಪ್ಲೆಕ್ಸ್ ಪದವನ್ನು ಮನದಲ್ಲಿ
ಬಳಸುವ ಅರ್ಥದಲ್ಲಿ ಬಳಸಿದ್ದೇನೆ.
ಎಂದು ಹೇಳಿದ) ರೂಪ ಅಥವಾ
ಫಾರಂಗೆ ಪ್ರಾಧಾನ್ಯ ನೀಡಿದ.
ನನ್ನ ವಿಮರ್ಶೆ ಎನ್ನುವ ಪದ
ಬಂಧ ಹೆಚ್ಚಾಗಿ ಬಳಕೆಗೆ ಬಂದದ್ದೇ
ಹರ್ಮನ್ ಮಲ್ ವಿಲಿ
ಜಾನ್ ಕ್ರೋ ಡ್ಯಾನ್ಸಮ್ ಈ ಹೆಸರಿನ ಪುಸ್ತಕವನ್ನು ಪ್ರಕಟಿಸಿದ ಅನಂತರ (1940).
ಸಾಹಿತ್ಯಕೃತಿಯು 'ರೂಪ'ಕ್ಕೆ ಪ್ರಾಧಾನ್ಯ ನೀಡಿ ಸಾಹಿತ್ಯತೆಯ ಸ್ವಾಯತ್ತತೆಯನ್ನು ಈ
ಪಂಥ ಒತ್ತಿ ಹೇಳಿತು. ಕೃತಿಯನ್ನು ಎಚ್ಚರದಿಂದ ಓದಿ ಕೃತಿಯ ವಿಮರ್ಶೆಗೆ ಕೃತಿಯ
ಪಠ್ಯವನ್ನ ಆಧಾರ ಮಾಡಿಕೊಂಡಿತು. ಕ್ಲಿಯಾಂತ್ ಬುಕ್ಸ್ ಮತ್ತು ರಾಬರ್ಟ್ ಪೆನ್
ವಾರೆನರು ಬರೆದ ಪುಸ್ತಕಗಳು ವಿಶ್ವವಿದ್ಯಾನಿಲಯಗಳಲ್ಲಿ ಕಾವ್ಯವನ್ನು ಕಾದಂಬರಿ-
ಸಣ್ಣಕಥೆಗಳನ್ನೂ, ಅಧ್ಯಯನ ಮಾಡುವ ವಿಧಾನವನ್ನೇ ಬದಲಾಯಿಸಿದವು. ನವ್ಯ ವಿಮರ್ಶೆಯು
ಐರನಿ, ಪ್ಯಾರಡಾಕ್ಸ್, ಟೆನ್ಷನ್, ವೆಹಿಕಲ್, ಆ್ಯಂಬ್ಯುಗಿಯಟಿ ಮೊದಲಾದ ಶಬ್ದಗಳನ್ನು
ಪಾರಿಭಾಷಿಕ ಶಬ್ದಗಳನ್ನಾಗಿ ಬಳಸಿ
ಹೊಸ ಪರಿಕಲ್ಪನೆಗಳನ್ನು ಕೊಟ್ಟರು.
ಅಮೆರಿಕದಲ್ಲಿ ಪ್ರಾರಂಭವಾದ
ಮೊದಲನೆಯ ವಿಮರ್ಶ ಪಂಥ
ಶಿಕಾಗೊ ಪಂಥ. ಇದು ನವ್ಯ
ವಿಮರ್ಶೆಗೆ ಪ್ರತಿಭಟನೆಯಾಗಿ
ಮೂಡಿತು. ಆರ್.ಎಸ್.ಕ್ರೇನ್. ಹಾಗೂ
ಕಿಲ್ಲರ್ ಆರ್ಸೆನ್ ಈ ಪಂಥವನ್ನು
ಪ್ರಾರಂಭಿಸಿದರು. ಈ ಪಂಥದವರು
ನವ್ಯ ವಿಮರ್ಶೆಯನ್ನು ಮೂರು
ಕಾರಣಗಳಿಗಾಗಿ ಟೀಕಿಸಿದರು:
(1) ನವ್ಯ ವಿಮರ್ಶೆಯು ಭಾಷೆಗೆ ಅತಿ
(2) ಪ್ರತಿಯೊಬ್ಬ ನವ್ಯ ವಿಮರ್ಶಕನೂ
ಒಂದು ಸೂತ್ರಕ್ಕೆ ಕಟ್ಟುಬೀಳುತ್ತಾನೆ.
(ಬುಕ್ಸ್ : ಪ್ಯಾರಡಾಕ್ಸ್, ಎಮರ್ಸನ್:
ಆ್ಯಂಬುಯಿಟಿ, ಟೇಟ್ : ಟೆನ್ಷನ್,
ರಾನ್ಸಮ್, ಟೆಕ್ಸ್ಷ್ಟ, ಬೃಕ್ಮ;
ಜೆಪ್ಪರ್ ಹೀಗೆ) ಮೂರನೆಯದು: ಪ್ರತಿಯೊಬ್ಬ ವಿಮರ್ಶಕನೂ ತನಗೇ ವಿಶಿಷ್ಟವಾದ
ಭಾಷೆಯನ್ನು ಬಳಸಲಿಲ್ಲ. ಶಿಕಾಗೂ ವಿಮರ್ಶಕರ (ಇವರನ್ನು ಅರಿಸ್ಪಿಟೀಲಿನಿಯರು
ಎಂದೂ ನಿಯೊ ಅರಿಸ್ಪಿಟೀಲಿನಿಯರು ಎಂದೂ ಕರೆಯುವು ದುಂಟು) ನಿಲುವು
ಇದು; ಕಾವ್ಯ ಪದಗಳಿಂದಾದದ್ದು, ಆದರೆ ಪದಗಳೇ ಕಾವ್ಯದಲ್ಲಿ ಪದಗಳ ಶಬ್ದ ಮತ್ತು
ಲಯಗಳೂ ಪರಿಣಾಮವನ್ನುಂಟು ಮಾಡುತ್ತವೆ. ಕೃತಿಯ ಉದ್ದೇಶಿತ ಪರಿಣಾಮ,
ಕೃತಿಯ ಅನುಕರಣೆಯ ವಸ್ತು, ವಿಧಾನ ಮತ್ತು ಪರಿಣಾಮಗಳನ್ನೂ ಗಮನಿಸಬೇಕು.
ಇದು ಅರಿಸ್ಟಾಟಲನ ವಿಮರ್ಶೆಯ ಆಧಾರದ ಮೇಲೆ ಬೆಳೆದದ್ದು. ಇತ್ತೀಚೆಗಿನ ವರ್ಷಗಳಲ್ಲಿ
ಯುರೋಪಿನ ಮತ್ತು ಅಮೆರಿಕದ ಸಾಹಿತ್ಯ ವಿಮರ್ಶೆಗಳು ಪರಸ್ಪರ ಪ್ರಭಾವವನ್ನು
ಬೀರಿವೆ. ಭಾ0ಶಾಸ್ತ್ರ ಮತ್ತು ಶೈಲಿ ಶಾಸ್ತ್ರಗಳ ಅಧ್ಯಯನ ಬೆಳೆದಂತೆ ಕೃಷಿಯ ಒಳಸ್ವರೂಪವನ್ನು
ಗುರುತಿಸುವ ಪ್ರಯತ್ನವನ್ನು ಮಾಡುತ್ತಿವೆ. 'ಕರಲಿಸಮ್' 'ಡಿಕನ್ ಸ್ಟ್ರಕ್ಷನ್' ಎರಡು
ಪಂಥಗಳೂ ಭಾಷಾವಿಜ್ಞಾನದಂತೆ ಮೂಡಿಬಂದವು. ಈಚೆಗಿನ ಎರಡು ಪಂಥಗಳು
ಓದುಗ ಕೇಂದ್ರಿತ ಪಂಥ ಮತ್ತು ಕೃತಿಕೇಂದ್ರಿತ ಪಂಥ ಅಥವಾ ಪಠ್ಯ ಕೇಂದ್ರಿತ ಪಂಥ.
ಮೊದಲನೆಯದು ಓದಿನ ಪ್ರಕ್ರಿಯೆಯಲ್ಲಿ ಓದುಗನೇ ಮುಖ್ಯ ಎಂದು ಭಾವಿಸಿ
ಸಾಹಿತ್ಯಕೃತಿಯನ್ನು ವಿಶ್ಲೇಷಿಸುತ್ತದೆ. ಎರಡನೆಯದು 'ದ ಸೈಬಿಲಿಟಿ ಆಫ್ ದ ಟೆಕ್ಸ್
ಕೃತಿಯ ಪಠ್ಯ, '' ಯಾವುದು ಎನ್ನುವದಕ್ಕೂ ನಿಶ್ಲೇಷಿಸುತ್ತದೆ. ಗ್ರಂಥಕರ್ತ
ತೀರಿಹೋದ ಎನ್ನುವ ಘೋಷಣೆಯನ್ನು ಕೇಳಿದ್ದೇವೆ. ಸ್ವಾನಿ ಫಿಷ್ನ ಈಸ್ ದೇರ್ ಎ
ಟೆಕ್ಸ್ ಇನ್ ದಿಸ್ ಕ್ಲಾಸ್ ಕುತೂಹಲಕರವಾದ ಪುಸ್ತಕ. ಈ ಎಲ್ಲ ಸಿದ್ಧಾಂತಗಳಿಗೂ
ಪಂಥಗಳಿಗೂ ಅಮೆರಿಕದಲ್ಲಿ ಬೆಂಬಲಿಗರಿದ್ದಾರೆ. (ಎಲ್.ಎಸ್.ಎಸ್.)
ಅಮೆರಿಷಿಯಂ : ಯುರೇನಿಯಂ ಅನಂತರದ, ಒಂದು ಮಾನವಸೃಷ್ಟಿತ ವಿಕಿರಣ
ಶೀಲ ಮೂಲವಸ್ತು. ಸಂಕೇತ Am. ಪರಮಾಣು ಸಂಖ್ಯೆ 95. ಪ್ರಕೃತಿಯಲ್ಲಿ ಇದು
ದೊರೆಯುವುದಿಲ್ಲ. ಈ ಮೂಲವಸ್ತುವಿಗೆ ಅನೇಕ ಸಮಸ್ಥಾನಿಗಳಿದ್ದರೂ (ಐಸೊಟೋಪ್)
ಪ್ರಮುಖವಾದುವು 241, 242 ಮತ್ತು 243. ಹೆಚ್ಚಾಗಿ ಅರ್ಧಾಯುಷ್ಯವುಳ್ಳ ಸಮಸ್ಥಾನಿ
(243)ನ್ನು ಅದರ ಪರಮಾಣು ತೂಕವೆನ್ನಬಹುದು. ಸಮಸ್ಥಾನಿ 241ರ ಅರ್ಧಾಯುಷ್ಯ
470 ವರ್ಷಗಳು; 242ರ ಅರ್ಧಾಯುಷ್ಯ 100 ವರ್ಷಗಳು ಮತ್ತು 243ರ ಅರ್ಧಾಯುಷ್ಯ
ಸುಮಾರು 7800 ವರ್ಷಗಳು. ಆವರ್ತನಪಟ್ಟಿಯ ಆ್ಯಕ್ಟಿನೈಡ್ಸ್ ಮಾಲೆಯಲ್ಲಿ 6ನೆಯ
ಸ್ಥಾನವನ್ನು ಪಡೆದಿದೆ. ವಿರರಲೋಹಗಳಿರುವ ಲ್ಯಾಂಗನ್ವೆಸ್ಟ್ ಮಾಲೆಯಲ್ಲಿ ಆರನೆಯ
ಮೂಲವಸ್ತು. ಯುರೋಪಿಯಂಗೆ ಹೇಗೆ ಯುರೋಪ್ ದೇಶದ ಹೆಸರನ್ನಿಟ್ಟರೋ
ಅದೇ ರೀತಿ ಯುರೇನಿಯಂ ಅನಂತರದ ಹೆಚ್ಚು ಮೂಲವಸ್ತುಗಳನ್ನು ಸೃಷ್ಟಿಸಿದ ಅಮೆರಿಕ
ದೇಶದ ನೆನಪಿಗಾಗಿ, ಆ್ಯಕ್ಟಿನೈಡ್ ಮಾಲೆಯ ಆರನೆಯ ಮೂಲವಸ್ತುವಿಗೆ ಅಮೆರಿಷಿಯಂ
ಎಂದು ಹೆಸರಿಸಿದರು. 1845ರಲ್ಲಿ ಆರ್.ಎ.ಜೇಮ್ಸ್, ಎಲ್.ಓ. ಮಾರನ್ ಮತ್ತು ಜಿ.ಟಿ.ಸಿ.
ಬೋರ್ರವರು ಈ ಮೂಲವಸ್ತುವನ್ನು ಕಂಡುಹಿಡಿದರು.
(ಎನ್.ಎಸ್.ಎಸ್.ಪಿ.)
ಅಮೆಷಾ ಸ್ಪಂಟಾ : ಜರತುಷ್ಟನ ಮತಧರ್ಮದಲ್ಲಿನ ಆರುಮಂದಿ ಪ್ರಧಾನ
ದೇವದೂತರಿಗೆ ಈ ಹೆಸರಿದೆ. ಅಮೆಷಾ ಎಂದರೆ ನಿತ್ಯರು, ಅಮರರು ಎಂದೂ ಸ್ಟೆಂಟಾ
ಎಂದರೆ ಉಪಕಾರಮನೋವೃತ್ತಿಯುಳ್ಳವರು, ಹಿತರಕ್ಷಕರು ಎಂದೂ ಅರ್ಥ. ಯೆಹೂದಿ,
ಕ್ರೈಸ್ತ ಇತ್ಯಾದಿ ಧರ್ಮಗಳಲ್ಲಿನ ದೇವದೂತರು, ಹಿಂದೂಧರ್ಮದಲ್ಲಿನ ಆದಿತ್ಯರು, ನಿತ್ಯಸೂರಿ
ಗಳು ಇವರುಗಳಿಗೆ ಅಮೆಷಾ ಸೆಂಟಾರನ್ನು ಹೋಲಿಸಬಹುದು.
ಇವರು ಸದಾ ಪರಬ್ರಹ್ಮಸ್ವರೂಪನಾದ ಅಹುರಮಜ್ಜನ ಸೇವೆಯಲ್ಲಿ ನಿರತರು.
ಇವರ ವಿವರ ಹೀಗಿದೆ : (1) ವೊಹುಮನೊ-ಸಮ್ಯಗ್ವಾರಿತ್ರ್ಯದ ರೂಪ; (2) ಅಮೆಮ್
ವಹಿಪ್ಪೆಮ್-ಸತ್ಯಂ ಶಿವಂ ಶುಭಂಗಳ ಮೂರ್ತ ಸ್ವರೂಪ; (3) ಕ್ಷಹಮ್ ವೈರೀಮ್ -
ದುಗ್ರದ ಶಿಷ್ಯಪರಿಪಾಲನ ರೂಪ (1) ಾ ಅರ್ಮತಿ-ದೇವತೆ ಅಹುರದುಷ್ಟನ
ಪುತ್ರಿ, ಭುವಿಯ ಮೇಲೆ ನೆಲೆಸಿದ ದೈವೀಶಕ್ತಿಯ ಪ್ರತೀಕ, (5) ಹೌರ್ವತಾತ್-
ಪರಿಪೂರ್ಣತೆಯ ಸ್ವರೂಪ ; (6) ಅಮೆರೆತಾತ್-ಅಮೃತತ್ತ್ವ
ಸ್ವರೂಪ. ಈತ ಆರೋಗ್ಯ
ಮತ್ತು ಸಸ್ಯಸಮೃದ್ಧಿಯ ರಕ್ಷಕ.
ಇವರೊಂದಿಗೆ ಸೌಷಾ ಎಂಬ ದೇವತೆಯೂ ಸೇರಿ ಅಹುರಮಸ್ಥನ ಸಪ್ತಪರಿಚಾರಕ
ಮಂಡಲಿಯಾಗುತ್ತದೆ.
ಇವರ ಮುಖ್ಯ ಕರ್ತವ್ಯವೆಂದರೆ ಭಗವಂತನ ಸೃಷ್ಟಿಯ ಮೇಲ್ವಿಚಾರಣೆ ನೋಡಿಕೊಳ್ಳು
ವುದು, ಸಂರಕ್ಷಣೆ ಮಾಡುವುದು ಮತ್ತು ಭಕ್ತರಿಗೆ ಅಭಯಪ್ರದಾನ ಮಾಡುವುದು. ಇವರು
ಸದಾಕಾಲದಲ್ಲೂ ಪಾಪದೇವತೆಯನ್ನು ಪ್ರತಿಭಟಿಸುತ್ತಿರುತ್ತಾರೆ.
(ಆರ್.ಎಸ್.)
ಅಮೈಡುಗಳು : ರಾಸಾಯನಿಕ ಸಂಶ್ಲೇಷಣೆಗಳಲ್ಲಿ ಪ್ರಮುಖ ಮಧ್ಯವರ್ತಿಗಳಾಗಿರುವ
ರಾಸಾಯನಿಕ ಸಂಯುಕ್ತಗಳ ಒಂದು ಗುಂಪಿನ ಹೆಸರು. ಅಮೋನಿಯದಲ್ಲಿರುವ ಒಂದು
ಹೈಡೋಜನ್ ಪರಮಾಣುವಿಗೆ ಬದಲಾಗಿ ಯಾವುದೇ ಸಾವಯವ ಆಮ್ಲದಿಂದ ಜನ್ಯವಾದ
ಏಸ್ಟೈಲ್ ಅಂಗವನ್ನಾಗಲೀ (ಬ್ಯಾಡಿಕಲ್) ನಿರವಯವ ಲೋಹದ ಮೂಲವಸ್ತು ಒಂದರ
ಪರಮಾಣುವನ್ನಾಗಲೀ ಇಟ್ಟಾಗ ಒದಗುವ ಸಂಯುಕ್ತವೇ ಅಮೈಡು. ನಿರವಯವ ಲೋಹದ
ಅಮೈಡಿಗೆ ಪೊಟಾಸಿಯಂ ಅಮೈಡನ್ನೂ (K-NH2) ಸಾವಯವ ಆಮ್ಲದ ಅಮೈಡಿಗೆ
ಅಸಿಟಮೈಡನ್ನೂ (CHg-CO-NH2) ಉದಾಹರಿಸಬಹುದು. ಸಲ್ಫನಿಲಮೈಡು H2N-
C6H4-SOZNH2 ಸಲ್ಲೋನಿಕ್ ಆಮ್ಲದಿಂದ ಆದ ಅಮೈಡು. ಸಾವಯವ ಅಮೈಡುಗಳಲ್ಲಿ
ಬಹುತೇಕ ಸ್ಥಟಿಕರೂಪದ ಘನವಸ್ತುಗಳು. ಇವನ್ನು ಆಮ್ಲ ಅಥವಾ ಕ್ಷಾರಗಳ ಜೊತೆಯಲ್ಲಿ
ಕೂಡಿಸಿ ಕುದಿಸಿದರೆ ಸುಲಭವಾಗಿ ವಿಭಜನೆ ಹೊಂದಿ ಆಯಾ ಆಮ್ಲವನ್ನೂ
ಅಮೋನಿಯವನ್ನೂ ಕೊಡುತ್ತವೆ. ಇವು ಕಡಿಮೆ ಉಷ್ಣತೆಯಲ್ಲಿ ಕರಗುವ ಕಾರಣ,
ಸಾವಯವ ಆಮ್ಲಗಳನ್ನು ಗುರುತಿಸುವಲ್ಲಿ ಇವನ್ನು ಉಪಯೋಗಿಸಲಾಗುತ್ತದೆ. ಸರಳರೂಪದ
ಅಮೈಡುಗಳು (ಉದಾ: ಅಸಿಟಮೈಡ್) ಅಷ್ಟಾಗಿ ಕೈಗಾರಿಕಾ ಪ್ರಾಮುಖ್ಯವನ್ನು
ಹೊಂದಿಲ್ಲವಾದರೂ ಅವುಗಳ ಕೆಲವು ಜನವಸ್ತುಗಳು (ಸಿಟಿ) ಉತ್ತಮೋತ್ತಮ<noinclude></noinclude>
nwzkcb0xop9lpolh63trrak4h3ljao5
ಪುಟ:Mysore-University-Encyclopaedia-Vol-1-Part-1.pdf/೪೨೪
104
118693
314934
2026-05-01T18:09:43Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೪೨೪ ಅಮೈನೋ ಆಮ್ಲಗಳು ವಿಲಯಕಗಳಾಗಿವೆ. ಎಂಬ ಹಿಂದೆ ಹೆಸರಿಸಿದ ಸಿನಿಕ್ ಆಮ್ಲದ ಅಮೈಡಿನಿಂದ ಜನ್ಯವಾದ ಹಲವಾರು ಸಂಯುಕ್ತಗಳು ಸಲ್ಪಮದ್ದುಗಳೆಂದು ಹೆಸರಾಗಿವೆ. ಉದಾಹರಣೆಗೆ ಸಲ್ಪ ಪಿರಿಡಿನ್, ಸಂಗಾನದಿ ಇಡಿ. (ವೈ.ಎಸ್.ಎಲ...
314934
proofread-page
text/x-wiki
<noinclude><pagequality level="1" user="Pragathi. BH" /></noinclude>೪೨೪
ಅಮೈನೋ ಆಮ್ಲಗಳು
ವಿಲಯಕಗಳಾಗಿವೆ. ಎಂಬ ಹಿಂದೆ ಹೆಸರಿಸಿದ ಸಿನಿಕ್ ಆಮ್ಲದ ಅಮೈಡಿನಿಂದ
ಜನ್ಯವಾದ ಹಲವಾರು ಸಂಯುಕ್ತಗಳು ಸಲ್ಪಮದ್ದುಗಳೆಂದು ಹೆಸರಾಗಿವೆ. ಉದಾಹರಣೆಗೆ
ಸಲ್ಪ ಪಿರಿಡಿನ್, ಸಂಗಾನದಿ ಇಡಿ.
(ವೈ.ಎಸ್.ಎಲ್.)
ಅಮೈನೋ ಆಮ್ಲಗಳು : ಅಮೈನೋ ಮತ್ತು ಆತ್ಮೀಯ ಗುಂಪುಗಳಿರುವ
ರಾಸಾಯನಿಕ ಸಂಯುಕ್ತಗಳು. ನಿಸರ್ಗದಲ್ಲಿ ದೊರೆಯುವ ಅಮೈನೋ ಆಮ್ಲಗಳಲ್ಲಿ ಹೆಚ್ಚು
ಪಾಲು -ಅಮೈನೋ ಆಮ್ಲಗಳು. ಇವುಗಳಲ್ಲಿ ಅಮೈನೋ NH ಗುಂಪು ಕಾರ್ಬಾಕ್ಸಿಲ್
-COOH ಗುಂಪಿನ ಪಕ್ಕದಲ್ಲಿರುತ್ತವೆ. ಅಮೈನೋ ಆಮ್ಲದ ಸಾಮಾನ್ಯ ಸಂಕೇತಸೂತ್ರ
R.CH(NH.COOH. ಒಂದೊಂದು ಅಮೈನೋ ಆಮ್ಲದಲ್ಲೂ ಖಗುಂಪು ಬೇರೆ
ಬೇರೆಯುಗಿರುತ್ತದೆ. ಇವುಗಳ ಜೊತೆಗೆ, -ಸಾರವಲ್ಲದ ಬೇರೆಡೆಗಳಲ್ಲಿ ಆಮೈನೋ
ಗುಂಪಿರುವ ಇತರ ಅಮೈನೋ ಆಮ್ಲಗಳೂ ಇವೆ. ಇನ್ನು ಕೆಲವುಗಳಲ್ಲಿ ಒಂದಕ್ಕಿಂತ
ಹೆಚ್ಚು ಅಮೈನೋ ಗುಂಪು ಅಥವಾ ಕಾರ್ಬಾಕ್ಸಿಲ್ ಗುಂಪುಗಳಿರಬಹುದು. ಮೇಲಿನ
ಸೂತ್ರದ - ಇಂಗಾಲದ ಪರಮಾಣು ಅಸಮಾಂಗತ್ವದ್ದು (ಏಸಿಮೆಟ್ರಿಕ್) ಎಂದಿದೆ.
ಏಕೆಂದರೆ ಇದು ನಾಲ್ಕು ಬೇರೆ ಬೇರೆ ಗುಂಪುಗಳೊಡನೆ ಕೂಡಿದೆ. ಈ ಸಂಯುಕ್ತ
ದ್ಯುತಿಚಟುವಟಿಕೆಯನ್ನು (ಆಪ್ಟಿಕಲ್ ಆ್ಯಕ್ಟಿವಿಟಿ) ತೋರುವುದು-ಧ್ರುವೀಕೃತ ಬೆಳಕನ್ನು
ಇದು ತಿರುಗಿಸುವುದು. ಹೀಗೆ ಒಂದು ಅಮೈನೋ ಆಮ್ಲ ಎಡಮುರಿಯ (ಎಲ್-)
ಇಲ್ಲವೇ ಬಲಮುರಿಯ (ಡಿ) (ಎಲ್-ಆರ್ಡಿ-ಕನ್ಫಿಗರೇಷನ್) ರಚನೆಯಲ್ಲಿರಬಹುದು.
ಈ ಎರಡು ರೂಪಗಳನ್ನು ಒಂದರ ಮೇಲೊಂದು ಬೆರಳನ್ನು ಇಡಲಾಗದ ಒಂದು
ಜೊತೆ ಒಂದೇ ತೆರನ ಕೈಗಳಿಗಾಗಲೀ, ಒಂದಕ್ಕೊಂದು ಅದಲುಬದಲು ಮಾಡಲಾಗದ
ಒಂದು ಜೊತೆ ಕೈಚೀಲಗಳಿಗಾಗಲೀ ಹೋಲಿಸಬಹುದು. ಇವೆರಡು ರೂಪಗಳು ರಾಸಾಯನಿಕ
ಗುಣಗಳಲ್ಲಿ ಗಮನಾರ್ಹ ವ್ಯತ್ಯಾಸವೇನೂ ಹೊಂದಿಲ್ಲ. ಆದರೂ ಅಮೈನೋ ಆಮ್ಲದ
ಎಡಮುರಿ ರೂಪವೇ ಪ್ರಕೃತಿಯಲ್ಲಿ ದೊರೆವ ಮುಖ್ಯ ಬಗೆಯದು.
ನಿಸರ್ಗದಲ್ಲಿ ಅಮೈನೋ ಆಮ್ಲಗಳು : ಅನೇಕ ಪ್ರೋಟೀನುಗಳಲ್ಲಿ ಹೆಚ್ಚಾಗಿ ಸಿಗುವ
ಎಡಮುರಿ ಅಮೈನೋ ಆಮ್ಲಗಳು ಸುಮಾರು 20 ಇವೆ. ಬದುಕಿರುವ ಎಲ್ಲ ಜೀವಕಣಗಳಲ್ಲೂ
ಬೇರೆ ಬೇರೆ ರೂಪಗಳಲ್ಲಿ ಪ್ರೋಟೀನುಗಳು ಹೆಚ್ಚಿನ ಅಣುತೂಕದ ಸಂಯುಕ್ತಗಳು.
ಇತ್ತೀಚಿಗೆ ಮುಖ್ಯವಾಗಿ ಒಂದು ಸೋಸುವ ಕಾಗದದ (ಫಿಲ್ಟರ್ ಪೇಪರ್) ಮೇಲೆ ಬೇರೆ
ಬೇರೆ ಅಮೈನೋ ಆಮ್ಲಗಳನ್ನು ಬೇರ್ಪಡಿಸುವ ಕಾಗದದ ವರ್ಣಮಾಪನ ವಿಧಾನವೆಂಬ
(ಪೇಪರ್ ಕೊಮ್ಯಾಟೋಗ್ರಫಿ) ಪ್ರಬಲ ಸಾಧನ ಬಳಕೆಗೆ ಬಂದ ಮೇಲೆ ಅಮೈನೋ
ಆಮ್ಲಗಳ ಒಂದು ಪಡೆಯೇ ಗೊತ್ತಾಗಿದೆ. ಇಲ್ಲಿಯ ತನಕ 180ಕ್ಕೂ ಮೀರಿದಷ್ಟು ಅಮೈನೋ
ಆಮ್ಲಗಳು ತಿಳಿದಿವೆ. ಇವುಗಳಲ್ಲಿ ಈ ಹೊಸ ಅಮೈನೋ ಆಮ್ಲಗಳು ಬಹುಪಾಲು
ಗಿಡಮರಗಳಲ್ಲೂ ಸೂಕ್ಷ್ಮ ಜೀವಾಣುಗಳಂಥ ಕೆಳದರ್ಜೆಯ ಜೀವಿಗಳಲ್ಲೂ ಕಂಡುಬಂದಿವೆ.
ಇವುಗಳಲ್ಲಿ ಎಲ್ಲವೂ ಎಂಕವಾರಿಯನಲ್ಲ, ಜೀವಿರೋಧಗಳು (ಆ್ಯಂಟಿಬಯೋಟಿಕ್ಸ್)
ವಿಷಗಳಂಥ ಮದ್ದಾಗಿ ವರ್ತಿಸುವ ಅನೇಕ ಸಂಯುಕ್ತಗಳಲ್ಲಿ ಬಲಮುರಿಯ ಅಮೈನೋ
ಆಮ್ಲಗಳೂ ನಿಸರ್ಗದಲ್ಲಿ ಎಷ್ಟೋ ಇವೆ. ಕೆಲವು ದಂಡಾಣುಜೀವಿಗಳ (ಬ್ಯಾಸಿಲಸ್
ಸಬ್ ಟೆಲಿಸ್) ಕೋಶಭಿತ್ತಿಯಲ್ಲಿ ಇವೆ. ನಿಸರ್ಗದಲ್ಲಿ ಬಿಡಿಯಾಗಿ ಸಿಗುವ ಅಮೈನೋ
ಅವುಗಳು ಹೇರಳವಾಗಿದ್ದರು 1995ರಲ್ಲಿ ಶ್ರೀನೀನನ್ನು ಕಂದಾದ ಪ್ರೋಟೀನ
ಗಳಲ್ಲಿನ ಅಮೈನೋ ಆಮ್ಲಗಳು ಮಾತ್ರ ಸುಮಾರು 20ಕ್ಕೆ ಮೀರಿಲ್ಲ. ಚಯಾಪಚಯ
ಕ್ರಿಯೆಗಳಲ್ಲಿ (ಮೆಟಬಾಲಿಕ್ ಫಂಕ್ಷನ್ಸ್) ಹೊಸದಾಗಿ ಕಂಡುಬಂದ ಈ ಅಮೈನೋ
ಆಮ್ಲಗಳ ಪಾತ್ರ ಏನೇನೂ ತಿಳಿದಿಲ್ಲ.
ಅಮೈನೋ ಆಮ್ಲಗಳು, ಪ್ರೋಟೀನುಗಳು : ಪ್ರೋಟೀನುಗಳ ತಯಾರಿಕೆಯೇ
ಎಡಮುರಿ ಅಮೈನೋ ಆಮ್ಲಗಳ ಮುಖ್ಯ ಕೆಲಸ. ಅಮೈನೋ ಆಮ್ಲಗಳು ಪ್ರೋಟೀನುಗಳನ್ನು
ಕಟ್ಟುವ ಇಟ್ಟಿಗೆಗಳು. ಒಂದು ಅಮೈನೋ ಆಮ್ಲದ ಅಮೈನೋ (-NH2) ಗುಂಪು
ಇನ್ನೊಂದು ಅಮೈನೋ ಆಮ್ಲದ ಕಾರ್ಬಾಕ್ಸಿಲ್ (COOH) ಗುಂಪಿನೊಡನೆ ಕೂಡಿ
ಆಗುವ ಪೆಪ್ಪೆಡು (-CO-NH2) ಬಂಧಗಳು (ಬಾಂಡ್ಸ್) ಈ ಅಮೈನೋ ಆಮ್ಲಗಳನ್ನು
ಪ್ರೋಟೀನಿನ ಅಣುಗಳಲ್ಲಿ ಬಂಧಿಸಿವೆ. ಹೀಗೆ ಬೇರೆ ಬೇರೆ ಅಮೈನೋ ಆಮ್ಲಗಳನ್ನು
ಬೇರೆ ಬೇರೆ ಪರಿಮಾಣಗಳಲ್ಲಿ ಒಂದುಗೂಡಿಸಿ ಬಲು ಉದ್ದದ ಪಾಲಿಪೆಪ್ಪೆಡ್ ಶ್ರೇಣಿಗಳನ್ನು
ತಯಾರಿಸಬಹುದು. ಸುಮಾರು 20 ಅಮೈನೋ ಆಮ್ಲಗಳಿಂದ ಎಲ್ಲ ಪ್ರೋಟೀನುಗಳಲ್ಲೂ
ತಯಾರಾಗಿವೆ. ಆದರೆ ಪ್ರೋಟೀನ್ ಅಣುರಚನೆಯಲ್ಲಿನ ವಿವಿಧ ಅಮೈನೋ ಆಮ್ಲಗಳು
ಮತ್ತು ಅವು ಜೋಡಣೆಗೊಂಡಿರುವ ರೀತಿಗಳು ಬೇರೆ ಬೇರೆ ಪ್ರೊಟೀನುಗಳಲ್ಲಿ ಬೇರೆ
ಬೇರೆಯಾಗಿವೆ. ಕೆಲವು ಅಮೈನೋ ಆಮ್ಲಗಳಂತೂ ಬಲು ಅಪೂರ್ವ: ಹೈಡ್ರಾಕ್ಸಿಸ್ಕೋಲಿನ್
ಅಮೈನೋ ಆಮ್ಲ ಅಂಟುಜನಕದಲ್ಲೂ (ಕೊಲಾಜೆನ್) ತೈರಾಕ್ಸಿನ್ ಅಮೈನೋ ಆಮ್ಲ
ತೈರೋಗ್ಲಾಬ್ಯುಲಿನ್ನಲ್ಲೂ ಇವೆ. ಪ್ರೋಟೀನುಗಳು ವೈವಿಧ್ಯ ದೊರೆಯುವ ತರಾವಳಿ
ರೂಪಗಳು, ಅವು ತೋರುವ ಅಪಾರ ಜೀವವಸ್ತುಕರಣದ ನಿಜಗೆಲಸಗಳೂ, ಪ್ರೋಟೀನಿನಲ್ಲಿ
ಬೇರೆ ಬೇರೆ ಅಮೈನೋ ಆಮ್ಲಗಳು ಜೋಡಣೆಯಾಗಿರುವ ಕ್ರಮಗತಿಗಳಿಗೆ ಅನುಗುಣವಾಗಿ
ಇರಬಹುದು. ಈ ಮೂಲ ಕ್ರಮಗತಿ ತಳಿಯ ಅಂಶಗಳಿಂದ ನಿರ್ಧಾರವಾಗುತ್ತದೆ. ಸಾಮಾನ್ಯ
ವಾಗಿ ಅಣು ತೂಕ 10,000 ಮೀರಿದ ಪಾಲಿಪೆಪ್ಪೆಡು ಪ್ರೋಟೀನ್ ಎನ್ನಿಸಿಕೊಳ್ಳುವುದು.
ಆದರೆ ಇನ್ಸುಲಿನ್ನಂಥ ಹಲವಾರು ಪ್ರೋಟೀನ್ ಚೋದನಿಕಗಳ (ಹಾರ್ಮೋನ್)
ಅಣುತೂಕದ 10,000ಕ್ಕಿಂತ ಕಡಿಮೆಯಾಗಿರುವುದರಿಂದ ಇದೇನೂ ಕಟ್ಟಾ ನಿಯಮವಲ್ಲ.
ಅಮೈನೋ ಆಮ್ಲಗಳ ಸಾಮಾನ್ಯ ಚಯಾಪಚಯ ಚಟುವಟಿಕೆ : ಎಲ್ಲ ಅಮೈನೋ
ಆಮ್ಲಗಳ ರಾಸಾಯನಿಕ ರಚನೆಯೂ ಒಂದೇ ಬಗೆಯಲ್ಲಿ ಇರುವುದರಿಂದ, ಇವುಗಳ
ಜೀವರಾಸಾಯನಿಕ ವರ್ತನೆಗಳೂ ಬಹುಮಟ್ಟಿಗೆ ಒಂದೇ ತೆರ. ಈ ವರ್ತನೆಗಳನ್ನು
ಪ್ರೋಟೀನ್ ಗುಣದ ಜೀವರಾಸಾಯನಿಕ ವೇಗವರ್ಧಕಗಳಾದ (ಕೆಟಲಿಸ್ಟ್), ಕಿಣ್ವಗಳು
(ಎಸ್ಎ) ವೇಗವರ್ಧಿಸುತ್ತದೆ ಅಮೈನೋ ಆಮ್ಲಗಳ ರೂಪದಲ್ಲಿ ಹಾರು
(ಎನ್ಜೈಮ್ಸ್)
ಕಿಣ್ವಗಳ ಚಟುವಟಿಕೆಗೆ ಫ್ಯಾಕ್ಟರ್ ಇಲ್ಲವೆ ಸಹಕಿಣ್ವವಾದ ಪಿರಿಡಾಕ್ಸಾಲ್ ಫಾಸ್ಪೇಟು ಬೇಕು.
ಈ ಕೂಡಂಶ B6 ಜೀವಾತುವಿಂದ ಹುಟ್ಟುತ್ತದೆ. B6 ಜೀವಾತುವಿನ ಕೊರತೆ ದೇಹದಲ್ಲಿ
ಉಂಟಾದರೆ ಅಮೈನೋ ಆಮ್ಲಗಳ ಚಟುವಟಿಕೆ ಕೆಡುವುದು, ಕರುಳಿನಿಂದ ಆಹಾರದ
ರಕ್ತಗತವಾಗುವ ಮುಖ್ಯ ಕೆಲಸವೂ ಕೆಡಬಹುದು. ಅಮೈನೋ ಆಮ್ಲಗಳನ್ನು ಒಡೆಕೆಡುವುವ
ಕ್ರಿಯೆಗೆ (ಡಿಗ್ರೆಡೇಟಿವ್ ಮೆಟಬಾಲಿಸಂ) ಮುಖ್ಯವಾಗಿ ಎರಡು ದಾರಿಗಳಿವೆ. ಮೊದಲನೆಯ
ದಾರಿಯಲ್ಲಿ ಅಮೈನೋ ಗುಂಪಿನ ಬೇರ್ಪಡೆಯಾಗಿ (C-N ಸೀಳಿಕೆ), ಇದು ಒಂದು
ಕಾರ್ಬನ್ ಶ್ರೇಣಿಯಾಗಿ ಪರಿವರ್ತನೆ ಹೊಂದಿ ಈ ಶ್ರೇಣಿ ಕೊಬ್ಬು, ಕಾರ್ಬೊಹೈಡೇಟುಗಳ
ಎರಡರ ಚಯಾಪಚಯಕ್ಕೂ ಸಾಮಾನ್ಯವಾಗಿರುವ ಉತ್ಪನ್ನಗಳಾಗಿ ಬದಲಾಗುವ ಇಂಗಾಲ
ಶ್ರೇಣಿಯಾಗುತ್ತದೆ. ಅಮೈನೋ ಗುಂಪಿನ ಸಾರಜನಕ ಕೊನೆಗೆ ಯೂರಿಯ, ಯೂರಿಕ್
ಆಮ್ಲ, ಅಮೋನಿಯಗಳಲ್ಲಿ ಕಾಣಿಸಿಕೊಳ್ಳುವುದು. ಪ್ರಮಾಣದಲ್ಲಿ ಎರಡನೆಯ ದಾರಿ
ಅಷ್ಟು ಮುಖ್ಯವಲ್ಲ. ಇದರಲ್ಲಿ ಕಾರ್ಬಾಕ್ಸಿಲ್ ಗುಂಪಿನ ಬೇರ್ಪಡೆಯಾಗಿ (ಸಿ-ಸಿ ಸೀಳಿಕೆ)
ಬರುವ ಅಮೀನುಗಳು ಬಲವಾದ ಶಾರೀರಿಕ (ಫಿಸಿಯಲಾಜಿಕಲ್) ಪರಿಣಾಮಗಳನ್ನು
ತೋರುತ್ತವೆ. ಆಕ್ಸಿಜನ್ನೊಂದಿಗೆ ಸೇರಿಕೊಂಡು ಈ ಅಮೀನುಗಳು ಆಯಾ ಆಮ್ಲಗಳಾಗಿ
ಮೈಯಿಂದ ಹೊರಬೀಳುತ್ತವೆ.
ಒಂದು ಅಮೈನೋ ಆಮ್ಲದ ಅಮೈನೋ ಗುಂಪು ಇನ್ನೊಂದರ ಕೀಟೋ ಆಮ್ಲಕ್ಕೆ
ಆಗುವ ವರ್ಗಾವಣೆಯನ್ನು ವೇಗವರ್ಧಿಸುವ ಕಿಣ್ವವೆಂದರೆ ಟ್ರಾನ್ಸ್ ಅಮಿನೇಸ್. ಅವಕ್ಕೆ
ತಕ್ಕ ಕೀಟೋ ಆಮ್ಲಗಳಿಂದ ಅವಶ್ಯವಾದ ಮತ್ತು ಅನವಶ್ಯವಾದ ಅಮೈನೋ ಆಮ್ಲಗಳ
ಉತ್ಪಾದನೆಗೆ ಒಂದು ತಂತ್ರ ಈ ಟ್ರಾನ್ಸ್ ಮಿನೇಷನ್ ಕ್ರಿಯೆ ಒದಗಿಸುವುದು. ಅಂದರೆ
ಟ್ರಾನ್ಸ್ ಮಿನೇಷನ್ನಿಂದ -NH2 ಗುಂಪನ್ನು ಜೋಡಿಸಬಹುದಾದರೂ ಅವಶ್ಯವಾದ ಅಮೈನೋ
ಆಮ್ಲಗಳ ವಿಚಾರದಲ್ಲಿ ಅವಶ್ಯ ಅಮೈನೋ ಆಮ್ಲದ ತಯಾರಿಕೆಗೆ ಬೇಕಿರುವ ಇಂಗಾಲದ
ಚೌಕಟ್ಟನ್ನು ಪಾಣಿ ತಾನೇ ಕಟ್ಟಲಾರದೆಂದು ಅರ್ಥ ಪರೀರದ ಅನೇಕ ಅಮೈನೋ
ಆಮ್ಲಗಳನ್ನು ಒಡೆಕೆಡವುದರಲ್ಲಿ ಕೂಡ ಟ್ರಾನ್ಸಮಿನೇಷನ್ ಮೊದಲ ಹೆಜ್ಜೆ.
ಮಾನವನಲ್ಲಿ ನೈಟ್ರೋಜನ್ ಚಯಾಪಚಯದಿಂದ ಬರುವ ಮುಖ್ಯ ಕೊನೆಯ
ಉತ್ಪನ್ನ ಯೂರಿಯ. ಇದು ಮೂತ್ರದ ಮೂಲಕ ಹೊರಬೀಳುವುದು. ಸಿಟ್ರುಲೀನ್,
ಅರ್ನಿ ತೀನ್ ಮತ್ತು ಅರ್ಜಿನೀನ್ಗಳು ಸೇರಿರುವ ಸುತ್ತಿನ ಶ್ರೇಣಿಯಲ್ಲಿ, ಈ ಮಾರ್ಪಾಟು
ಈಲಿಯಲ್ಲಿ (ಲಿವರ್) ಆಗುವುದು. ಅಮೈನೋ ಆಮ್ಲಗಳಿಂದ ಅಮೋನಿಯ ಹೊರಬೀಳುವ
ಯೂರಿಯ ಆಗಿ ವಿಷ ಕಳೆಯುತ್ತದೆ.
ಅಮೈನೋ ಆಮ್ಲದಲ್ಲಿ ಕಾರ್ಬಾಕ್ಸಿಲ್ ಕಳೆದಾಗ (ಡಿಕಾರ್ಬಾಕ್ಸಿಲೇಟ್), ಅಂದರೆ
ಅದರಿಂದ ಕಾರ್ಬನ್ ಡೈಆಕ್ಸಿಡನ್ನು ತೆಗೆದಾಗ ಬರುವ ಸಂಯುಕ್ತ R.CH NH2
ಎಂಬ ಸಾಮಾನ್ಯಸಂಕೇತ ಸೂತ್ರದ ಆಮೀನ್ ಆಗಿರುವುದು. ಅಮೈನೋ ಆಮ್ಲಕ್ಕೆ
ತಕ್ಕಂತೆ R ಗುಂಪಿನ ರಚನೆ. ಈ ಅಮೈನೋ ಆಮ್ಲದ ಕಾರ್ಬಾಕ್ಸಿಲ್ ಕಳೆದ ಕಿಣ್ವಗಳ
(ಡಿಕಾರ್ಬಾಕ್ಸಿಲೇಸ್) ವರ್ತನೆಗೂ ಪಿರಡಾಕ್ಸಾಲ್ ಫಾಸ್ಪೇಟು ಬೇಕು. ಈ ವರ್ತನೆಯಿಂದ
ತಯಾರಾದ ಕೆಲವು ಅಮೀನುಗಳಲ್ಲಿ ಕೆಲವು ಜೀವ ವಸ್ತುಕರಣದಲ್ಲಿ ಬಲು ಪಟುವಾಗಿವೆ.
ಹಿಸ್ಟಡೀನಿಂದ ಬಂದ ಹಿಸ್ಟಮೀನ್ ಅನೇಕ ಒಗ್ಗದಿಕೆಯ (ಅಲರ್ಜಿಕ್) ಬೇನೆಗಳಿಗೆ
ಕಾರಣ. 5-ಹೈಡ್ರಾಕ್ಸಿಟ್ರಿಪ್ರೊಫೇನಿಂದ ಬಂದ 5 ಹೈಡ್ರಾಕ್ಸಿಟಿಪ್ಪಮೀನಿಗೆ (ಸೆರೋಟೋನಿನ್)
ಮಿದುಳಿನ ಸಾಗಬಹಗಳಲ್ಲಿ ಮುಖ್ಯ ಪಾತ್ರವಿದೆ, ಟೈರೋಸಿನಿಂದ ಆಡಿಸಲೀನ್
ನಾರಡ್ರಿನಿಲೀನುಗಳ ತಯಾರಿಕೆಯಲ್ಲಿ ಡಿಕಾರ್ಬಾಕ್ಸಿಲೇಷನ್ನಿನ ಪಾತ್ರ ಪ್ರಮುಖವಾದುದು.
ಅಮೈನೋ ಆಮ್ಲಗಳ ಕಾರ್ಬನ ಚೌಕಟ್ಟು ಕಾರ್ಬೋ ಹೈಡ್ರೆಟ್, ಕೊಬ್ಬುಗಳ
6030ಕಯುಕ್ತಿಲರಿಂದ ಬರುವ ಉತ್ಪನ್ನಗಳಿಗೆ ಕಾರಣವಗುವುದು. ಶರೀರಕ್ಕೆ ಶಕ್ತಿ
ಒದಗಿಸಲೂ, ಟ್ರೈಕೊಜನ್ ಇಲ್ಲವೇ ಕೊಬ್ಬಾಗಿ ಕೂಡಿಡಲೂ ಈ ಉತ್ಪನ್ನಗಳನ್ನು ಆಮೇಲೆ
ಅಕ್ಷಿಜನೀಕರಣಗೊಳಿಸಬಹುದು, ಕೊಬ್ಬನ್ನು ಕೂಡಿಟ್ಟಂತೆ ಮೈಯಲ್ಲಿ ಪ್ರೋಟೀನುಗಳನ್ನು
ಕೂಡಿಡುವಂತಿಲ್ಲ. ಆದರೂ ಹೊಟ್ಟೆಗಿಲ್ಲದ ತುರ್ತಿನ ಹೊತ್ತುಗಳಲ್ಲಿ ಮಿದುಳ, ಗುಂಡಿಗೆಗ
ಇಂಥ ಜೀವಾಳದ ಅಂಗಗಳ ಆವಶ್ಯಕತೆಗಳನ್ನು ಶರೀರದ ಪ್ರೋಟೀನುಗಳು ಒದಗಿಸುವುವು.<noinclude></noinclude>
3ekqna26c9og96vtbe372wyq4zlrnu7
ಪುಟ:Mysore-University-Encyclopaedia-Vol-1-Part-1.pdf/೪೨೫
104
118694
314935
2026-05-01T18:09:50Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅಮೈನೋ ಆಮ್ಲಗಳು ಹುಟ್ಟಿನಿಂದ ಬಂದ ಅಮೈನೋ ಆಮ್ಲದ ಕೋಶಗತನದ ತಪ್ಪುಗಳು : ಮಾನವನಲ್ಲಿ, ಒಂದು ಅಮೈನೋ ಆಮ್ಲದ ಕೋಶಗತನದ ಒಂದೇ ಒಂದು ವರ್ತನೆ ಕೆಟ್ಟಿರುವ ಹಲವಾರು ಸಂದರ್ಭಗಳು ಗೊತ್ತಿವೆ. ಹುಟ್ಟಿನಿಂದ ಬಂದ ಈ ತಪ್ಪುಗಳು...
314935
proofread-page
text/x-wiki
<noinclude><pagequality level="1" user="Pragathi. BH" /></noinclude>ಅಮೈನೋ ಆಮ್ಲಗಳು
ಹುಟ್ಟಿನಿಂದ ಬಂದ ಅಮೈನೋ ಆಮ್ಲದ ಕೋಶಗತನದ ತಪ್ಪುಗಳು : ಮಾನವನಲ್ಲಿ,
ಒಂದು ಅಮೈನೋ ಆಮ್ಲದ ಕೋಶಗತನದ ಒಂದೇ ಒಂದು ವರ್ತನೆ ಕೆಟ್ಟಿರುವ
ಹಲವಾರು ಸಂದರ್ಭಗಳು ಗೊತ್ತಿವೆ. ಹುಟ್ಟಿನಿಂದ ಬಂದ ಈ ತಪ್ಪುಗಳು ಜೀನ್ಗಳಿಂದ
ಆರಂಭಗೊಳ್ಳುತ್ತವೆ. ಹುಟ್ಟುತ್ತ ಬರುವುದಲ್ಲದೆ, ಒಂದು ಗೊತ್ತಾದ ಮಾದರಿಯಲ್ಲಿ ಕುಟುಂಬ
ದಲ್ಲಿ ಕಾಣಿಸಿಕೊಳ್ಳುತ್ತವೆ. ಅಲ್ ಕ್ಯಾಸ್ಟೋನ್ ಮೂತಬೇನೆ ಮೊಟ್ಟಮೊದಲು ಗುರುತಿಸಲಾದವಲ್ಲಿ
ಒಂದು. ಈ ನ್ಯೂನತೆಯಲ್ಲಿ ಟಿರೊಸೀನ್ ಒಡೆಕೆಡವಿದ್ದರಿಂದ ಬಂದ ಹೋಮೋಜೆಂಟಿಸಿಕ್
ಆಮ್ಲ ಮುಂದೆ ಕೋಶಗತನವಾಗದೆ ಹಾಗೇ ಮೂತ್ರದಲ್ಲಿ ಹೊರಬೀಳುವುದು. ಇದನ್ನು
ಗಾಳಿಗೆ ಒಡ್ಡಿದಾಗ ಕಪ್ಪು ಬಣ್ಣಕ್ಕೆ ತಿರುಗುವುದು. ಸಾಮಾನ್ಯವಾಗಿ ಬುದ್ಧಿ ಮಂಕಾಗುವ
ಫಿನೈಲ್ ಕೀಟೋನ್ ಮೂತ್ರಬೇನೆಯಲ್ಲಿ, ಫೀನೈಲ್ಅಲನೀನ್ ಎಂದಿನಂತೆ ಟೈರೊಸೀನಾಗಿ
ಮಾರ್ಪಡುವುದು ಕೊರೆಯಾಗಿರುತ್ತದೆ. ಆಗ ಫೀನೈಲ್ಅಲನೀನ್ ಹೇರಳವಾಗಿ ಕೂಡಿರುತ್ತದೆ.
ಅವಶ್ಯವಾದ ಅಮೈನೋ ಆಮ್ಲವಾದ ಫೀನೈಲ್ಅಲನೀನ್ನಿಂದ ಎಂದಿನಂತೆ ಹುಟ್ಟುವ
ಅನವಶ್ಯ ಅಮೈನೋ ಆಮ್ಲವಾದ ಟೈರೋನ್ ಕೂಡ ಇಂಥ ಹೊತ್ತಿನಲ್ಲಿ ಅವಶ್ಯವು
ಕೊಳ್ಳುವುದು. ಮುಂಚೆಯೇ ಈ ಕೆಡುಕನ್ನು ಕಂಡುಕೊಂಡರೆ, ಮಿದುಳಿಗೆ ಕೆಡುಕಾಗುವುದನ್ನು
ತಪ್ಪಿಸಬಹುದು. ಇಂಥ ಮಕ್ಕಳ ಆಹಾರದಲ್ಲಿ ಸಾಕಷ್ಟು ಟೈರೋಸೀನ್ ಇರಬೇಕು. ಫೀನೈಲ್ಅಲ
ನೀನ್ ಕಡಿಮೆಯಾಗಿರಬೇಕು. ಮಾತು ಬರದಿರುವ ಕೆಲವು ರೋಗಿಗಳಲ್ಲಿ, ಹಿಸ್ಪಿಡೀನ್
ಯೂರೋಕೇನಿಕ್ ಆಮ್ಲಕ್ಕೆ ಮಾರ್ಪಾಡಾಗದಿರಲು, ಈ ವರ್ತನೆಯನ್ನು ವೇಗವರ್ಧಿಸುವ
ಕಿಣ್ವ ಈ ರೋಗಿಯಲ್ಲಿ ಇರುವುದಿಲ್ಲ. ಹೀಗೆ ಬಹುಮಟ್ಟಿಗೆ ಎಲ್ಲ ಅಮೈನೋ ಆಮ್ಲಗಳಿಗೂ
ಹೇಳುವಂತೆ, ಅದೇ ತೆರನ ತಳಿಯ ಅಂಶಗಳಿಂದೇಳುವ ಕಿಣ್ವದ ಕೊರೆಗಳೂ ಗೊತ್ತಾಗಿವೆ.
ಚೆನ್ನಾಗಿ ಗೊತ್ತಿರುವ ಇಂಥ ಕೆಲವು, ಆಲ್ಬಿನಿಸಂ ಇದು ವರ್ಣ ಕೋಶಗಳಿಗೆ ಸೀಮಿತವಾದ
ನ್ಯೂನತೆ; ಮೆಲನಿನ್ ಎಂಬ ದ್ರವ್ಯಉಂಟಾಗದಿರುವುದರಿಂದ ಇದು ಸಂಭವಿಸುವುದು.
ವ್ಯಾಲೀನ್ ಲ್ಯೂಸಿನ್ ಐಸೊಲ್ಯೂಸೀನ್ಗಳ ಕೋಶಗತನದ ಕೊರೆಯಿಂದಾದ ಮೇಪಲ್
ಸಕ್ಕರೆ ಪಾಕದ ಮೂತ್ರರೋಗ, ಹೀಗೆ ಇಪ್ಪತಟೋನಿನ್, ಅನ್ನೂ ಮೂತ್ರದಲ್ಲಿ
ಹೊರಬೀಳುತ್ತಿರಬಹುದು. ರಕ್ತಸಂಬಂಧಿಗಳ ಮದುವೆಗಳಿಂದ ಹುಟ್ಟಿದ ಮಕ್ಕಳಲ್ಲಂತೂ
ಈ ಕೋಶಗತನದ ಕೊರೆಗಳು ಹೆಚ್ಚಿರುತ್ತವೆ. ಅಮೈನೋ ಆಮ್ಲದ ಕೋಶಗತನದಲ್ಲಿನ
ಈ ತೆರನ ತಳಿಯ ಬಹುಮಟ್ಟಿಗೆ ಎಲ್ಲ ಕೆಡುಕುಗಳಲ್ಲೂ ಮಿದುಳಿನ ಬೇನೆ ಇದ್ದೇ ಇರುತ್ತದೆ.
ರೋಗಿಗಳಲ್ಲಿ ಅಮೈನೋ ಆಮ್ಲಗಳ ಹೆಚ್ಚಳಿಕೆ : ಗುಂಡಿಗೆ ಸ್ನಾಯುವಿನ ಗಿಡುಕೆಯ
(ಇನ್ಫಾರ್ಕ್ಷನ್) ರೋಗಿಗಳ ರಕ್ತದಲ್ಲಿ ಟ್ರಾನ್ಸಮಿನೇಸ್ ಕಿಣ್ವ ಏರಿರುವುದು. ಹಲವಾರು
ರೋಗಗಳಲ್ಲಿ ಮೂತ್ರದಲ್ಲಿ ಹೊರಬೀಳುವ ಅಮೈನೋ ಆಮ್ಲಗಳಿಂದ ರೋಗವನ್ನು
ಕಂಡುಹಿಡಿಯಲೂ ಚಿಕಿತ್ಸೆಸಲೂ ಅನುಕೂಲ. ಫ್ಯಾಂಕೊನಿ ಲಕ್ಷಣಕೂಟ (ಸಿಂಡೋಮ್),
ವಿಲ್ಸನ್ನನರೋಗ, ಮೂತ್ರಪಿಂಡದ ಎಲುಮುರುಟುಗಳಲ್ಲಿ (ರೀನಲ್ ರಿಕೆಟ್ಸ್) ಸಾಮಾನ್ಯವಾಗಿ
ಮೂತ್ರದಲ್ಲಿ ಅಮೈನೋ ಆಮ್ಲಗಳು ಹೆಚ್ಚಾಗಿ ಹೋಗುತ್ತವೆ. ಸಿಸ್ಟಿನ್, ಅರ್ನಿತೀನ್,
ಅರ್ಜಿನೀನ್ ಲೈಸೀನ್ ಅಮೈನೋ ಆಮ್ಲಗಳ ಕೆಡುಕುಗಳಲ್ಲಿ ಸಿಸ್ಟೀನ್ ಮೂತ್ರ ಆಗುವುದು.
ಟ್ರಿಸ್ಟೋಫೇನ್ ಸರೋಟೋನಿನ್ ಆಗುವಾಗ ನಡುವಣ ಜೀವವಸ್ತುವಾದ (ಮೆಟಬೊಲೈಟ್)
5-ಹೈಡ್ರಾಕ್ಸಿ ಇಂಡೋಲ್ ಅಸಿಟಿಕ್ ಆಮ್ಲವನ್ನು ವಿಷಮ ಏಡಿಗಂತಿತರ ಬೇನೆಯ
ರೋಗಿಗಳು (ಪೇಷಂಟ್ಸ್ ವಿತ್ ಮೆಲಿಗ್ನೆಂಟ್ ಕಾರ್ಸಿನಾಯ್ಡ್) ಮೂತ್ರದಲ್ಲಿ ಹೇರಳವಾಗಿ
ಹೊರದೂಡುವರು. ಸೆರೋಟೋನಿನ್ ತಯಾರಿಕೆಗಾಗಿ ಟ್ರಿಸ್ಟೋಫೇನಿನ ಜೀವವಸ್ತುವಾದ
ಈ ಆಮ್ಲವನ್ನು ಆರೋಗ್ಯವಂತರು ಕೇವಲ ಶೇ.1 ರಷ್ಟನ್ನು ಮಾತ್ರ ಬಳಸಿದರೆ ಇಂಥ
ರೋಗಿಗಳಲ್ಲಿ ಈ ಬಳಕೆ ಶೇ.60 ಕ್ಕೆ ಏರಿರಬಹುದು.
ಪುಷ್ಟಿಗಾಗಿ ಅಮೈನೋ ಆಮ್ಲಗಳು : ಸೇವಿಸಿದ ಪ್ರೋಟೀನುಗಳು ಜಠರ, ಕರುಳುಗಳಲ್ಲಿ
ರುವ ವಿವಿಧ ಪ್ರೋಟೀನ್ ವಿಶ್ಲೇಷಕ ಕಿಣ್ವಗಳ ನೆರವಿನಿಂದ ಮೊದಲು ಅಮೈನೋ
ಆಮ್ಲಗಳಾಗುತ್ತವೆ. ಆ ಮೇಲೆ ಈ ಅಮೈನೋ ಆಮ್ಲಗಳು ಸಣ್ಣ ಕರುಳಿನಲ್ಲಿ ಹೀರಲ್ಪಟ್ಟು
ಜೀವವಸ್ತುಕರಣದ ಕೆಲಸಗಳಿಗೂ ಶರೀರದಲ್ಲಿ ಬೇರೆ ಬೇರೆ ಎಡೆಗಳಲ್ಲಿನ ಪ್ರೋಟೀನು
ತಯಾರಿಕೆಗೂ ಸುತ್ತಾಡುವ ರಕ್ತದಲ್ಲಿ ದೊರೆಯುತ್ತವೆ. ಕೆಲವು ಆಹಾರಗಳು ಪುಷ್ಟಿಕೊಡುವಂಥ
ಎಂದೂ ಇನ್ನು ಕೆಲವು ಹಾಗಿಲ್ಲವೆಂದೂ ಬಹಳ ಹಿಂದಿನ ಕಾಲದಿಂದಲೂ ತಿಳಿದಿದೆ.
ಪ್ರೋಟೀನುಗಳಲ್ಲಿರುವ ಅಮೈನೋ ಆಮ್ಲಗಳಂತೆ ಆಹಾರದ ಪುಷ್ಟಿ ಇರುತ್ತದೆ. ರಾಸಾಯನಿಕ
ವಾಗಿ ವಾದ ಅಮೈನೋ ಆಮ್ಲಗಳ ಮತ್ತುಗಳನ್ನು ಜನರಿಗೆ ಕೊಟ್ಟು ಹೋದ್ದರಿಂದ,
ಪ್ರೋಟೀನುಗಳ ಸಮತೋಲ ಇರಬೇಕೆಂದು ತೋರಿದೆ. ಕೆಲವು ಆಹಾರ ಪದಾರ್ಥಗಳಲಿ-
ಗೋದಿ, ಅಕ್ಕಿ ಇತ್ಯಾದಿ ಧಾನ್ಯಗಳಲ್ಲಿ-ಲೈಸೀನ್ ಕೊರತೆ ಇರುವುದು ಗೊತ್ತಿದೆ. ತೊಗರಿ,
ಕಡಲೆ ಮತ್ತಿತರ ಬೆಳೆಗಳಲ್ಲಿ ಗಂಧಕ ಇರುವ ಮೆತಿಯೊನೀನ್ ಅಮೈನೋ ಆಮ್ಲದ
ಕೊರತೆಯಿದೆ. ಸರಿಯಾದ ಪುಷ್ಟಿಗೆ ಆವಶ್ಯಕ ಅಮೈನೋ ಆಮ್ಲಗಳೆಲ್ಲ ಆಹಾರದಲ್ಲಿ
ಇದ್ದೇ ಇರಬೇಕಲ್ಲದೆ ಉಳಿದ ಅಮೈನೋ ಆಮ್ಲಗಳೂ ಗೊತ್ತಾದ ಪ್ರಮಾಣದಲ್ಲಿ ಇರಲೇಬೇಕು.
ಏಕೆಂದರೆ ಅಮೈನೋ ಆಮ್ಲಗಳು ಒಂದಕ್ಕೊಂದು ಎದುರುಬಿದ್ದು ಕೆಲಸಕ್ಕೆ ಬಾರದಂತಾಗುತ್ತವೆ.
ಅಲ್ಲದೆ ಸಮತೋಲವೂ ಕೆಡಬಹುದು. ಹಾಲಿನಲ್ಲಿನ ಪ್ರೋಟೀನ್, ಕೇಸೀನ್, ಮೊಟ್ಟೆಯ
೪೨೫
ಆಲ್ಬುಮಿನ್ ಸಮತೋಲಿತ ಪ್ರೋಟೀನುಗಳೆಂದು ಇಂಥ ಸಂಶೋಧನೆಗಳು ತೋರಿವೆ.
ಹಾಲು ಇಲ್ಲದ ಅಚ್ಚ ಸಸ್ಯಾಹಾರದಲ್ಲಿ ಕೆಲವು ಅಮೈನೋ ಆಮ್ಲಗಳ ಕೊರತೆ ಆಗುವುದರಿಂದ,
ಕೊರತೆಯಾದವನ್ನು ಒದಗಿಸಬೇಕಾಗುತ್ತದೆ. ಭಾರತದಲ್ಲಿ ವಿಷಮ ಬೇರೆಯಾದ
ಕ್ವಾಷಿಯೋರ್ಕ ವಿಶೇಷವಾಗಿದೆ. ಮೂಲ ಪ್ರೋಟೀನುಗಳಿಲ್ಲದೆ ಪುಷ್ಟಿಗೆಟ್ಟಿರುವುದೇ
ಇದರ ಮುಖ್ಯ ಕಾರಣ. ಬೆಣ್ಣೆ ತೆಗೆದ ಹಾಲಿನಂಥ ಪ್ರೋಟೀನಿನ ಆಹಾರ ಕೊಡುವ
ಸಕಾಲದ ಚಿಕಿತ್ಸೆಯಿಂದ ಈ ರೋಗಿಗಳು ಗುಣವಾಗುವರು.
ಅವಶ್ಯವಾದ, ಅವಶ್ಯವಲ್ಲದ ಅಮೈನೋ ಆಮ್ಲಗಳು : ಬದುಕಿರುವ ಜೀವಿಗಳು
ಬೆಳೆವಣಿಗೆ, ಪಾಲನೆಗಳ ಅಳವಿನಲ್ಲಿ ಒಂದೊಂದೂ ಬೇರೆ ಬೇರೆ. ಕೆಳದರ್ಜೆಯ ಜೀವಿಗಳೂ
ಉನ್ನತ ಸಸ್ಯಗಳ ಕಾರ್ಬನ್ ಡೈಆಕ್ಸೆಡ್, ಅಮೋನಿಯ ಸಕ್ಕರೆಗಳು, ಗಂಧಕದ ಸಂಯುಕ್ತಗ
ಇಂಥ ಸರಳ ವಸ್ತುಗಳಿಂದ ಅಮೈನೋ ಆಮ್ಲಗಳನ್ನು ತಯಾರಿಸಿಕೊಳ್ಳಬಲ್ಲವು, ಉನ್ನತ
ಜೀವಿಗಳಾದ ಮನುಷ್ಯನಲ್ಲೂ ಇತರ ಪ್ರಾಣಿಗಳಲ್ಲೂ ಈ ಅಳವು ಒಂದಿಷ್ಟು ಕಳೆದಿದೆ.
ಕೆಲವು ಅಮೈನೋ ಆಮ್ಲಗಳಂತೂ ಕರದಲ್ಲಿ ತಯಾರಾಗುವುದೇ ಇಲ್ಲ ಹೀಗೆ ಅವಶ್ಯವಾದ
ಬೇಕೇಬೇಕಿರುವ ಅಮೈನೋ ಆಮ್ಲಗಳಲ್ಲಿ ಯಾವ ಒಂದು ಇಲ್ಲದಿದ್ದರೂ ಪುಷ್ಟಿಗೆಡುತ್ತದೆ.
ಆದ್ದರಿಂದ ಅಂಥವನ್ನು ಆಹಾರದಲ್ಲಿ ಒದಗಿಸಲೇಬೇಕು. ಒಬ್ಬ ಹರೆಯದವನಿಗೆ 8
ಎಡಮುರಿ ಅಮೈನೋ ಆಮ್ಲಗಳು (ಟ್ರಿಸ್ಟೋಫೇನ್, ಫೀನೈಲ್ ಅಲನೀನ್, ಲೈಸೀನ್,
ತ್ರಿಯೊನೀನ್, ವ್ಯಾಲೀನ್, ಮೆತಿಯೊನೀನ್, ಲ್ಯೂಸೀನ್, ಐಸೊಲ್ಯೂಸೀನ್) ಬೇಕೇಬೇಕು.
ಮಗುವಿಗೆ ಹಿಸ್ಪಿಡೀನ್, ಅರ್ಜಿನೀನ್ಗಳು ಅತ್ಯಗತ್ಯ. ಉಳಿದ ಅಮೈನೋ ಆಮ್ಲಗಳು
(ಅಲನೀನ್, ಅಸ್ಪಾರ್ಟಿಕ್ ಆಮ್ಲ, ಸಿಸ್ಟೀನ್, ಗ್ಲುಟಾಮಿಕ್ ಆಮ್ಲ, ಕ್ರೈಸೀನ್, ಹೈಡ್ರಾಕ್ಸಿ
ಪೋಲೀನ್, ಪ್ರೋಲೀಸ್, ಸೇರೀನ್, ಟೈರೋನ್ (00) ಅಷ್ಟು ಬೇಂದದಲ್ಲ
ಕೊಡದಿದ್ದರೂ ಆಗುತ್ತದೆ. ಅವು ಶರೀರದಲ್ಲೇ ತಯಾರಾಗಬಹುದು. ಅಂದ ಮಾತ್ರಕ್ಕೆ
ಬಹಳ ಕಾಲ ಇವನ್ನು ಕೊಡದೆಯೇ ಇರಬಹುದೆಂದು ಅರ್ಥವಲ್ಲ. ತೃಪ್ತಿಕರ ಬೆಳೆವಣಿಗೆ,
ಪೋಷಣೆಗೆ ಎಲ್ಲ ಅಮೈನೋ ಆಮ್ಲಗಳನ್ನು ಒಟ್ಟಿಗೆ ಕೊಡುತ್ತಿರಲೇಬೇಕು.
ಪ್ರೋಟೀನ್ ತಯಾರಿಕೆ : ಈ ಹಿಂದೆ ಹೇಳಿದಂತೆ ಅಮೈನೋ ಆಮ್ಲಗಳ ಮೊದಲ
ಕೆಲಸ ದೇಹದ ಪ್ರೋಟೀನುಗಳ ತಯಾರಿಕೆ. ಪ್ರೋಟೀನಿಗಾಗಿ ಬೇಕಿರುವ ಎಲ್ಲ ಅಮೈನೋ
ಆಮ್ಲಗಳೂ ಒಟ್ಟಾಗಿ ದೊರೆತರೆ ಮಾತ್ರ ಶರೀರದಲ್ಲಿ ಅವುಗಳ ತಯಾರಿಕೆ ಬಲುಬೇಗನೆ
ಆಗುವುದು. ಅರೆಬರೆ ಪ್ರೋಟೀನನ್ನು ತಯಾರಿಸಿ ಇಟ್ಟುಕೊಂಡು, ಕೊರೆಯಾಗಿರುವ
ಅಮೈನೋ ಆಮ್ಲಗಳಿಗಾಗಿ ಶರೀರ ಕಾದಿರದು. ಪ್ರೋಟೀನಿನಲ್ಲಿ ಅಮೈನೋ ಆಮ್ಲಗಳು
ಒಂದು ಗೊತ್ತಾದ ಕ್ರಮದ ಜೋಡಣೆ ವಂಶಗುಣಗಳ ತಿಳುವಳಿಕೆಯಂತೆ ಇರುವುದು.
ಇಲ್ಲಿಯ ತನಕ ಗೊತ್ತಿರುವಂತೆ, ತಿಳುವಳಿಕೆ ಪ್ರೋಟೀನಿನ ಮೊದಲ ರಚನಾಕ್ರಮವನ್ನು
ನಿರ್ಧರಿಸುವುದು. ಪ್ರೋಟೀನಿನ ಆಮೇಲಿನ ರಚನೆ ಈ ಮೊದಲ ಕ್ರಮವನ್ನೆ ಅವಲಂಬಿಸಿರು
ವುದು. ಜಲವಿಶ್ಲೇಷಣೆ ಆದಾಗ ಎಲ್ಲ ಪ್ರೋಟೀನುಗಳೂ ಅಮೈನೋ ಆಮ್ಲಗಳನ್ನು
ಕೊಡುವುವು. ಅನೇಕ ಪ್ರೋಟೀನುಗಳಿಂದ ಬರುವ ಅಮೈನೋ ಆಮ್ಲಗಳು ಬಹುಮಟ್ಟಿಗೆ
ಒಂದೇ ಬಗೆಯವು. ಇಷ್ಟಾದರೂ ಪ್ರೋಟೀನುಗಳ ನಿಜಕೆಲಸಗಳೂ ಗುಣಗಳೂ
ಒಂದೊಂದೂ ಬೇರೆ ಬೇರೆ. ಕೆಲವು ನಾರಿನಂತಿದ್ದು ಕರಗದಿರುವುವು (ಕೂದಲು, ರೇಷ್ಮೆ,
ಅಂಟುಜನಕ), ನೀರಲ್ಲೂ ಉಪ್ಪಿನ ದ್ರಾವಣಗಳಲ್ಲೂ ಕೆಲವು (ಆಲ್ಬುಮಿನ್, ಗ್ಲಾಬ್ಯುಲಿನ್ಗಳು,
ಕಿಣ್ವಗಳು) ಕರಗುತ್ತವೆ. ಪ್ರೋಟೀನುಗಳ ಹುಟ್ಟುಗುಣದಲ್ಲಿ ಕಂಡುಬರುವ ವಿವಿಧತೆಗೆ
ಅವುಗಳಲ್ಲಿರುವ ಕೊನೆಯ ಪಕ್ಷ 20 ಬೇರೆ ಬೇರೆ ಅಮೈನೋ ಆಮ್ಲಗಳು ಕಾರಣ.
ಹೀಗಾಗಿ ಪ್ರೋಟೀನುಗಳ ತಯಾರಿಕೆಯ ಕ್ರಮದಲ್ಲಿ ಈ ಇಪ್ಪತ್ತು ಅಮೈನೋ ಆಮ್ಲಗಳನ್ನು
ಅಸಂಖ್ಯ ಬಗೆಗಳಲ್ಲಿ ಜೋಡಿಸಬಹುದು.
ಅಮೈನೋ ಆಮ್ಲಗಳು ಪಪ್ಪಡ್ ಕಟ್ಟುಗಳಾಗುವ ಮುಂಚೆ ಪಟಂಗೊಳ್ಳಬೇಕಂ
(ಆಕ್ಟಿವೇಟೆಡ್). ಇದಕ್ಕೆ ಬೇಕಾದ ಶಕ್ತಿ ಶರೀರದ ರಾಸಾಯನಿಕ ಭಂಡಾರವಾದ ಅಡಿನೊಸೀನ್
ಟ್ರೈ ಫಾಸ್ಟೇಟ್ನಿಂದ (ATP) ಬರುವುದು. ಹೀಗೆ ಪಟುಗೊಂಡು ಒಂದೊಂದು ಅಮೈನೋ
ಆಮ್ಲವೂ ಆಮೇಲೆ (ಕರಗುವ) ಒಂದು ರಿಬೋನ್ಯೂಕ್ಲಿಯಿಕಾಮ್ಲದೊಡನೆ (S.RNA)
ಕೂಡಿಕೊಳ್ಳುವುದು. ಈ ಬೇರೆ ಬೇರೆ RNA ಅಮೈನೋ ಆಮ್ಲಗಳ ಸಂಕೀರ್ಣಗಳು
ಒಂದು ಮೊದಲೇ ಗೊತ್ತಾದ ರೀತಿಯಲ್ಲಿ ಒಂದು ಮೂಲ ಅಚ್ಚಿನ ಮೇಲೆ ಜೋಡಣೆಯಾಗು
ವುವು. ಮೆಸೆಂಜರ್-RNA ಎಂಬ ಈ ಮೂಲ ಅಚ್ಚು ಯಜಮಾನ ಅಣುವಾದ
ಡಿಆಕ್ಸಿರೈಬೊನ್ಯೂಕ್ಲಿಯಿಕಾಮ್ಲದ (DNA) ಮರುಪತಿ, DNA ಜೀವಕೋಶದ ನ್ಯೂಕ್ಲಿಯಸ್
ನಲ್ಲಿ ಮಾತ್ರ ಇರುವುದು. ಆದರೆ ಸಾಧಾರಣವಾಗಿ ಪ್ರೋಟೀನ್ ತಯಾರಾಗುವುದು
ಸೈಟೊಪ್ಲಾಸಮಿನಲ್ಲಿ, ನ್ಯೂಕ್ಲಿಯಸಿನ ಹೊರಗಡೆ ಇರುವ ರೈಬೊಸೋಮ್ಗಳಲ್ಲಿ, ತಳಿಯ
ತಿಳುವಳಿಕೆಗೆ ಭಂಡಾರವಾಗಿದ್ದು, ಪ್ರೋಟೀನು ತಯಾರಾಗುವ ಎಡೆಗೆ ತಳಿಯ ತಿಳುವಳಿಕೆ
ಯನ್ನು ಈಗ ಟ್ರಾನ್ಸ್ಕ್ರಿಕ್ಷನ್ DNA ತನ್ನ ಮರುಪ್ರತಿಯನ್ನು ತಾನೇ ತಯಾರಿಸುತ್ತದೆ. ಈ
ತಿಳುವಳಿಕೆಗೆ ಅನುಸಾರವಾಗಿ ಮೂಲ ಅಚ್ಚಿಗೆ ಅಮೈನೋ ಆಮ್ಲಗಳಲ್ಲಿ ಅಂಟಿಕೊಳ್ಳುತ್ತವೆ.
ಪೆಪ್ಪೆಡು ಆಗುವಂತೆ ಪಟುಗೊಂಡ ಅಮೈನೋ ಆಮ್ಲಗಳ ಒಂದರೊಡನೊಂದರ<noinclude></noinclude>
dlb1d4lxh71w5tlqvnlnxdrucyxtock
ಪುಟ:Mysore-University-Encyclopaedia-Vol-1-Part-1.pdf/೪೨೭
104
118695
314936
2026-05-01T18:10:04Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅಮೋನಿಯ ಈತನು ನೀಡಿರುವ ಕಾಣಿಕೆ ಗಮನಾರ್ಹವಾದವು. ತನ್ನ 64 ವರ್ಷದ ದೀರ್ಘ ಆಳಿಕೆಯ ಕಾಲದಲ್ಲಿ ಸತತವಾಗಿ ಶತ್ರುಬಾಧೆಯನ್ನು ಈತ ಅನುಭವಿಸಿದರೂ ಪ್ರಜಾಕ್ಷೇಮಕ್ಕಾಗಿ, ಸರ್ಮದ್ಧಾರಕ್ಕಾಗಿ ಬಹು ಆಸಕ್ತಿಯನ್ನು ವಹಿಸಿದ್ದ...
314936
proofread-page
text/x-wiki
<noinclude><pagequality level="1" user="Pragathi. BH" /></noinclude>ಅಮೋನಿಯ
ಈತನು ನೀಡಿರುವ ಕಾಣಿಕೆ ಗಮನಾರ್ಹವಾದವು. ತನ್ನ 64 ವರ್ಷದ ದೀರ್ಘ ಆಳಿಕೆಯ
ಕಾಲದಲ್ಲಿ ಸತತವಾಗಿ ಶತ್ರುಬಾಧೆಯನ್ನು ಈತ ಅನುಭವಿಸಿದರೂ ಪ್ರಜಾಕ್ಷೇಮಕ್ಕಾಗಿ,
ಸರ್ಮದ್ಧಾರಕ್ಕಾಗಿ ಬಹು ಆಸಕ್ತಿಯನ್ನು ವಹಿಸಿದ್ದಂತೆ ತೋರುತ್ತದೆ, ಲೋಗೋಪದವ
ಶಾಂತಿಗೆಂದು ತನ್ನ ಎಡಗೈ ಬೆರಳನ್ನೇ ಮಹಾಲಕ್ಷ್ಮಿಗೆ ಬಲಿಯಾಗಿ ಕೊಟ್ಟನೆಂದು ಇವನ
ಸಂಜಾನ ತಾಮ್ರಶಾಸನದಲ್ಲಿ ಹೇಳಿದೆ. ಇವನ ತ್ಯಾಗದ ವಿಷಯ ಹಲವು ಕಾಲದವರೆಗೆ
ಜನರ ನೆನಪಿನಲ್ಲಿದ್ದು, 17ನೆಯ ಶತಮಾನದ ಭಟ್ಟಾಕಳಂಕ ಈತನನ್ನು ಶಿಬಿ, ದಧೀಚಿಯರಿಗೆ
ಹೋಲಿಸಿದ್ದಾನೆ. ಈತನ ಧರ್ಮನಿಷ್ಠೆ ಬಹು ಘನತರವಾಗಿದ್ದು, ಹಲವು ಬಾರಿ
ಲೋಕವ್ಯವಹಾರದಲ್ಲಿ ಆಸಕ್ತಿಯನ್ನು ಕಳೆದುಕೊಂಡು ರಾಜ್ಯತ್ಯಾಗ ಮಾಡಿದಂತೆ ಕಾಣುತ್ತದೆ.
ಅಮೋಘವರ್ಷ ಜೈನಮತಾವಲಂಬಿ. ಜಿನಸೇನಾಚಾರ್ಯ ಈತನ ಗುರು ಎಂಬ ವಿಷಯ
ಗುಣಭದ್ರಾಚಾರ್ಯರ ಉತ್ತರ ಪುರಾಣದಿಂದ ತಿಳಿಯುತ್ತದೆ. ಇವನ ಮಗನಿಗೆ ಗುರುವಾಗಿದ್ದ
ಗುಣಭದ್ರಾಚಾರ್ಯರೂ ಇವನ ಭಕ್ತಿ ಗೌರವಗಳಿಗೆ ಪಾತ್ರರಾಗಿದ್ದರು.
ಅಮೋಘವರ್ಷ ಸಾಹಿತ್ಯಪೋಷಕನೂ ಆಗಿದ್ದ, ಪ್ರಶೋತ್ತರಮಾಲಿಕಾ ಎಂಬ ಸಂಸ್ಕೃತ
ಗ್ರಂಥವನ್ನೂ ಪ್ರಸಿದ್ಧ ಕವಿರಾಜಮಾರ್ಗವನ್ನೂ ಈತನೇ ಬರೆದನೆಂಬ ಹೇಳಿಕೆಗಳಿದ್ದರೂ
ಇವು ವಿವಾದಾಸ್ಪದ. ಈತನ ಆಶ್ರಯದಲ್ಲಿದ್ದ ಶ್ರೀವಿಜಯ ಮೊದಲಾದ ಕವಿಗಳು ಕೃತಿರಚನೆ
ಮಾಡಿದರು. ಶಾಕಟಾಯನನೆಂಬ ಜೈನ ವೈಯಾಕರಣಿ ಅಮೋಘವೃತ್ತಿಯನ್ನೂ
ಮಹಾವೀರಾಚಾರ್ಯ ಗಣಿತಸಾರಸಂಗ್ರಹವನ್ನೂ ಇವನ ಕಾಲದಲ್ಲಿ ರಚಿಸಿದರು. ಇವನ
ಗುರುಗಳಾದ ಜಿನಸೇನಾಚಾರ್ಯರು ಸಂಸ್ಕೃತದಲ್ಲಿ ಪೂರ್ವಪುರಾಣ ಮತ್ತು ಪಾರ್ಶ್ವಾಭ್ಯುದಯ
ಗ್ರಂಥಗಳನ್ನೂ ಜಯಧವಲಾ ಟೀಕೆಯನ್ನೂ ರಚಿಸಿದ್ದಾರೆ. ಇವರ ಶಿಷ್ಯ ಗುಣಭದ್ರಾಚಾರ್ಯರು
ಪೂರ್ವ ಪುರಾಣವನ್ನು ಪೂರ್ಣಗೊಳಿಸಿದರಲ್ಲದೆ ಉತ್ತರಮದಾನವನ್ನೂ ರಚಿಸಿದ್ದಾರೆ.
ಅಮೋಘವರ್ಷನ ಮಗ ಕೃಷ್ಣ. ಚಂದೊಬ್ಬಲಬ್ಬೆ ಮತ್ತು ರೇವಕನಿಮ್ಮಡಿ ಹೆಣ್ಣು
ಮಕ್ಕಳು ಇವರಲ್ಲಿ ಾಯಶಃ ಹಿರಿಯವಳಾದ ರೇವಕನಿಮ್ಮಗೆ ಗಂಗಂ ಕುಮಾರನೊಬ್ಬನನ್ನು
ಮದುವೆಯಾಗಿ ರಾಯಚೂರು ಪ್ರದೇಶದಲ್ಲಿ ಆಳುತ್ತಿದ್ದಳು (ಸು.837).
ಅಮೋನಿಯ : ಬಣ್ಣವಿಲ್ಲದ, ಘಾಟುವಾಸನೆಯ, ಗಾಳಿಗಿಂತಲೂ ಹಗುರವಾದ
ಕ್ಷಾರೀಯ ಅನಿಲ. ಇದರ ಅಣುಸೂತ್ರ NH3. ಸಾರಜನಕದಿಂದ (ನೈಟ್ರೊಜನ್) ಕೂಡಿದ
ಸಾವಯವ ಪದಾರ್ಥಗಳು ಕೊಳೆತಾಗ ಅಮೋನಿಯ ಉತ್ಪನ್ನವಾಗುತ್ತದೆ. ಕಲ್ಲಿದ್ದಲನ್ನು
ಗಾಳಿಯ ಸಂಪರ್ಕವಿಲ್ಲದೆ ಕಾಯಿಸಿ (ನಾಶಕಬಟ್ಟಿ : ಡಿಸ್ಪಕ್ಟಿವ್ ಡಿಸ್ಟಿಲೇಷನ್) ಉಂಟಾಗುವ
ಆವಿಯನ್ನು ಶೈತ್ಯಗೊಳಿಸಿದಾಗ ಸಾಂದ್ರಿಸುವ ದ್ರಾವಣದಲ್ಲಿ ಅಮೋನಿಯ ಹೆಚ್ಚಾಗಿರುತ್ತದೆ.
ಅಮೋನಿಯವನ್ನು ದೊಡ್ಡ ಪ್ರಮಾಣದಲ್ಲಿ ಈ ರೀತಿ ತಯಾರಿಸುತ್ತಾರೆ. ಈ ದ್ರಾವಣದಲ್ಲಿ
ಅಮೋನಿಯ ಮತ್ತು ಅದರ ಕೆಲವು ಲವಣಗಳು ಕರಗಿರುತ್ತವೆ. ಹಬೆಯ ಸಹಾಯದಿಂದ
ಈ ದ್ರಾವಣವನ್ನು ಕಾಯಿಸಿದಾಗ, ಅಮೋನಿಯ ಹೊರಬರುತ್ತದೆ ಮತ್ತು ಅಮೋನಿಯಮ್
ಕಾರ್ಬೊನೇಟ್ ವಿಭಜಿತವಾಗುತ್ತದೆ. ಅಮೋನಿಯದ ಬಿಡುಗಡೆ ನಿಂತಾಗ, ಸುಣ್ಣವನ್ನು
ಸೇರಿಸಿ ಮತ್ತೆ ಕಾಯಿಸುವರು. ಇದರಿಂದ ಉಳಿದ ಅಮೋನಿಯ ಲವಣಗಳೆಲ್ಲವೂ
ವಿಭಜಿತವಾಗಿ, ಅಮೋನಿಯ ಬಿಡುಗಡೆಯಾಗುವುದು. ಹೀಗೆ ಎರಡು ಘಟ್ಟಗಳಲ್ಲಿ ಬರುವ
ಅಮೋನಿಯವನ್ನು ಸಾಮಾನ್ಯವಾಗಿ ಸಲ್ಯೂರಿಕ್ ಆಮ್ಲದಿಂದ ಹೀರಿಸಲಾಗುತ್ತದೆ. ಇದರಿಂದ
ಅಮೋನಿಯಮ್ ಸಟ್ನ ದ್ರಾವಣ ಬರುವುದು. ದ್ರಾವಣದಿಂದ ಲವಣದ ಹರಳುಗಳನ್ನು
ಪಡೆಯಬಹುದು.
ಈಗ ಅಮೋನಿಯವನ್ನು ಸಂಶ್ಲೇಷಣ ವಿಧಾನದಿಂದ (ಸಿಂಥೆಸಿಸ್) ಅತ್ಯಧಿಕ
ಪ್ರಮಾಣದಲ್ಲಿ ತಯಾರು ಮಾಡುತ್ತಾರೆ. ಇದರ ಹೆಸರು ಹಾಬರ್ ವಿಧಾನ. ಸಾಧಾರಣ
ಗತಿ ಮತ್ತು ರ್ತಗಳಲ್ಲಿ ಸೈಟಿನ್,
ಹೈನ್ಗಳು ಸಂನ ಸುವುದಿಲ್ಲ ಎಂದರೂ
ನಿಯತ ಪ್ರಮಾಣದಲ್ಲಿ ಈ ಕಾರು ಆನಿಲಗಳ ಮಿತ್ರಣವನ್ನು ನಂತರದ 200ರಷ್ಟು
ಒತ್ತಡ ಮತ್ತು 400-500°ಸೆ. ಉಷ್ಣತೆಯಲ್ಲಿ ಕಬ್ಬಿಣ ಮತ್ತು ಮಾಲಿನಂ ಲೋಹಗಳ
ಪುಡಿಯನ್ನು ವೇಗವರ್ಧಕವಾಗಿ ಉಪಯೋಗಿಸಿ ಅವು ಸಂಯೋಗವಾಗುವಂತೆ
ಮಾಡಬಹುದು. ಈ ವಿಧಾನವನ್ನು ಕಂಡುಹಿಡಿದವನು ಹಾಬರ್ ಎಂಬ ವಿಜ್ಞಾನಿ, ಕಬ್ಬಿಣ
ಮತ್ತು ಸ್ವಲ್ಪ ಪ್ರಮಾಣದಲ್ಲಿ ಪೊಟ್ಯಾಸಿಯಂ ಆಕ್ಸೆಡ್, ಸಿಲಿಕ ಅಥವಾ ಅಲ್ಯೂಮಿನ ಇವುಗಳ
ಮಿಶ್ರಣವನ್ನೂ ವೇಗವರ್ಧಕವಾಗಿ ಬಳಸುವರು. ಹೈಡೋಜನ್ ನೈಟ್ರೋಜನ್ ಮಿಶ್ರಣದ
ತಯಾರಿಕೆ, ವೇಗವರ್ಧಕ, ಒತ್ತಡ ಇವುಗಳಲ್ಲಿ ವ್ಯತ್ಯಾಸವಿದ್ದು ಈ ವಿಧಾನದಲ್ಲಿ ಹಲವಾರು
ಮಾರ್ಪಾಡುಗಳಾಗಿವೆ.
ಹೈಡೋಜನ್, ನೈಟ್ರೋಜನ್ 1: 3 ಗಾತ್ರ ಪ್ರಮಾಣದಲ್ಲಿ (ಘನಗಾತರಲ್ಲಿ) ಬೆರೆಸಿ
ವೇಗವರ್ಧಕದ ಮೇಲೆ ಹಾಯಿಸುವರು. ಈ ಅನಿಲಗಳ ಮಿಶ್ರಣವನ್ನು, ಜಲಾನಿಲ (ವಾಟರ್
ಗ್ಯಾಸ್) ಮತ್ತು ಪ್ರೊಡ್ಯೂಸರ್ ಗ್ಯಾಸ್ ಎಂಬ ಅನಿಲ ಮಿಶ್ರಣದೊಡನೆ ಸೂಕ್ತ ಪ್ರಮಾಣದಲ್ಲಿ
ಬೆರೆಸಿ ಈ ಮಿಶ್ರಣದಿಂದ ಅವಶ್ಯವಾದ ಹೈಡೋಜನ್ ನೈಟ್ರೋಜನ್ ಮಿಶ್ರಣವನ್ನು ಕೆಳಗೆ
ವಿವರಿಸಿದ ರೀತಿಯಲ್ಲಿ ಪಡೆಯುವರು. ಜಲಾನಿಲ ಎಂಬುದು ಜಲಜನಕ ಮತ್ತು ಇಂಗಾಲದ
೪೨೭
ಮಾನಾಕ್ಷೆಡ್ಗಳ ಮಿಶ್ರಣ, ಪ್ರೊಡ್ಯೂಸರ್ ಗ್ಯಾಸ್ ಎಂಬುದು ಸಾರಜನಕ ಮತ್ತು ಇಂಗಾಲದ
ಮಾನಾಕ್ಸೆಡ್ಗಳ ಮಿಶ್ರಣ. ಇವೆರಡರ ಮಿಶ್ರಣಕ್ಕೆ ಹಬೆಯನ್ನು (ಸ್ಟೀಮ್) ಸೇರಿಸಿ,
ಕಾಯಿಸಿದ ಫೆರಿಕ್ ಆಕ್ಸೆಡ್ ವೇಗವರ್ಧಕದ ಮೇಲೆ ಹಾಯಿಸಿದರೆ, ಕಾರ್ಬನ್ ಮಾನಾಕ್ಸೆಡ್,
ಕಾರ್ಬನ್ ಡಯಾಲೈಡ್ಗೆ ಪರಿವರ್ತನೆಯಾಗುತ್ತದೆ ಮತ್ತು ಹೈಡೋಜನ್ ಬಿಡುಗಡೆಯಾಗುತ್ತದೆ
+H20 + CO2+ H2 ಈ ಮಿಶ್ರಣವನ್ನು ನೀರಿನ ಮೂಲಕ ಒತ್ತಡದಲ್ಲಿ ಹಾಯಿಸುವುದ
ರಿಂದ, ಕಾರ್ಬನ್ ಡಯಾಕೈಡನ್ನು ತೆಗೆದು, ಉಳಿದ ಕಾರ್ಬನ್ ಮಾನಾಕ್ಷ್ಯವನ್ನು ಅಮೋನಿಯ
ಮಿಶ್ರಿತ ಕ್ಯುಪ್ರಸ್ ಫಾರ್ಮೇಟ್ ಸಹಾಯದಿಂದ ತೆಗೆಯುವರು. ಉಳಿಯುವುದು ಹೈಡೋಜನ್
ನೈಟ್ರೋಜನ್ಗಳ ಮಿಶ್ರಣ. ಇದನ್ನು ಕಾಯಿಸಿದ ವೇಗವರ್ಧಕವಿರುವ ಪರಿವರ್ತಕದ (ಕ್ಯಾಟಲಿಸ್ಟ್
ಚೇಂಬರ್) ಮೂಲಕ ಹೆಚ್ಚು ಒತ್ತಡದಲ್ಲಿ ಹಾಯಿಸಿದಾಗ, ಅಮೋನಿಯ ಉತ್ಪನ್ನವಾಗುತ್ತದೆ.
ಉತ್ಪನ್ನವಾಗುವ ಅಮೋನಿಯದ ಪ್ರಮಾಣ ಶೇ.10 ಮಾತ್ರ, ಆದ್ದರಿಂದ ಒತ್ತಡವನ್ನು
ಕಡಿಮೆಮಾಡದೆ (ಉಳಿದ ಹೈಡೋಜನ್ ನೈಟ್ರೋಜನ್ಗಳನ್ನು ಮತ್ತೆ ವೇಗವರ್ಧಕದ ಮೇಲೆ
ಹಾಯಿಸುವ ಸಲುವಾಗಿ), ಅಮೋನಿಯವನ್ನು ಬೇರ್ಪಡಿಸುವುದು ಆವಶ್ಯಕ. ಇದಕ್ಕಾಗಿ
ಅನಿಲಮಿಶ್ರಣವನ್ನು ತಣ್ಣೀರಿನಲ್ಲಿ ಮುಳುಗಿಸಿರುವ ಕೊಳವೆ ಸುರಳಿಯ (ಸೈರಲ್ ಟ್ಯೂಬ್)
ಮೂಲಕ ಹಾಯಿಸಿದರೆ, ಅಮೋನಿಯ ದ್ರವರೂಪಕ್ಕೆ ಬರುತ್ತದೆ. ಸಂಯೋಗವಾಗದೆ
ಉಳಿದಿರುವ ಹೈಡೋಜನ್ ನೈಟ್ರೋಜನ್ಗಳನ್ನು ಮತ್ತೆ ವೇಗವರ್ಧಕದ ಮೇಲೆ ಹಾಯಿಸುವರು.
ಈ ವಿಧಾನದ ರೂಪಾಂತರವಾದ ಕ್ಲಾಡ್ ವಿಧಾನದಲ್ಲಿ ಗಾಳಿಯ 1000ರಷ್ಟು ಒತ್ತಡದಲ್ಲಿ
ಕ್ರಿಯೆ ನಡೆಯುವುದರಿಂದ ಅಧಿಕ ಪ್ರಮಾಣದಲ್ಲಿ ಅಮೋನಿಯ ಬಿಡುಗಡೆಯಾಗುತ್ತದೆ.
ಸಾರಜನಕವನ್ನು ದ್ರವಿತಗಾಳಿಯಿಂದಲೂ ಮತ್ತು ಹೈಡೋಜನ್ ಅನ್ನು ನೀರಿನ ವಿದ್ಯುತ್
ವಿಶ್ಲೇಷಣದಿಂದಲೂ ಪಡೆಯಬಹುದು.
ಸಯನಮೈಡ್ ವಿಧಾನ : ವಿದ್ಯುಚ್ಛಕ್ತಿಯ ಸಹಾಯದಿಂದ 100 ಸೆಂ.ಗ್ರೇ.ಗೆ ಕಾಯಿಸಿದ
ಕ್ಯಾಲ್ಸಿಯಂ ಕಾರ್ಬೈಡ್ ಪುಡಿಯ ಮೇಲೆ ನೈಟ್ರೋಜನ್ ಇನ್ನು ಸಾಯಿಸಿದರೆ, ಕ್ಯಾಲ್ಸಿಯಂ
ಸಯನಮೈಟ್ ಎಂಬ ಪದಾರ್ಥ ಉತ್ಪನ್ನವಾಗುತ್ತದೆ.
Ca + C2 + N2 = CaCN2 + C
ಕ್ಯಾಲ್ಸಿಯಂ ಸಯನಮೃ CN ಮತ್ತು ಕಾರ್ಟನ್ನಿನ (೧) ಈ ಮಿರ್ಶಣಕ್ಕೆ
ನೈಟ್ರೋಲಿಮ್ ಎಂದು ಹೆಸರು. ಇದನ್ನು ಸಸ್ಯಪೋಷಕವಾಗಿ ಉಪಯೋಗಿಸುವರು.
ಕ್ಯಾಲ್ಸಿಯಂ ಸಯನಮೈಡನ್ನು ಕಾಯಿಸಿ ಹೆಚ್ಚಿನ ಒತ್ತಡದಲ್ಲಿ ನೀರಿನ ಹಬೆಯನ್ನು
ಅದರ ಮೇಲೆ ಹಾಯಿಸಿದರೆ ಅಮೋನಿಯ ಉತ್ಪನ್ನವಾಗುವುದು.
CaCN2 + 3H2O = CaCN3 + 2NH3
ಪ್ರಯೋಗಶಾಲೆಯ ಮಟ್ಟದ ವಿಧಾನಗಳಲ್ಲಿ, ಅಮೋನಿಯಂ ಲವಣಗಳನ್ನು
ಕ್ಷಾರಗಳೊಡನೆ ಕಾಯಿಸುವುದು ಮತ್ತು ಲೋಹ ನೈಟ್ರೈಡ್ಗಳ ಜಲವಿಶ್ಲೇಷಣ (ಹೈಡ್ರಾಲಿಸಿಸ್)
ಮುಖ್ಯವಾದುವು.
2NH4CI+ CaO → 2NH3 + Ca Cl2 + H2O
Mg3N2+ 6H2O2NH3+ 3Mg(OH)2
ನೈಟ್ರೇಟ್ಗಳೆಂಬ ಲವಣಗಳ ಅಪಕರ್ಷಣದಿಂದಲೂ (ರಿಡಕ್ಷನ್) ಅಮೋನಿಯವನ್ನು
ಪಡೆಯಬಹುದು.
ಗುಣಗಳು : ಈ ಅನಿಲವನ್ನು ಒತ್ತಿ ಶೈತ್ಯಗೊಳಿಸಿ ಸುಲಭವಾಗಿ ದ್ರವರೂಪಕ್ಕೆ
ತರಬಹುದು. ಅಮೋನಿಯ ದ್ರವ-33° ಸೆ. ಉಷ್ಣತೆಯಲ್ಲಿ ಕುದಿಯುತ್ತದೆ. ಇದು
ಆವಿಯಾಗುವಾಗ ವಿಶೇಷವಾಗಿ ಉಷ್ಣವನ್ನು ಹೀರಿಕೊಳ್ಳುತ್ತದೆ. ಆದ್ದರಿಂದ ಇದನ್ನು
ಈ ತರ ಯಂತ್ರಗಳಲ್ಲಿ (ರೆಫ್ರಿಜಿರೇಟರ್ಸ್) ಉಪಯೋಗಿಸುತ್ತಾರೆ.
ಸಾಮಾನ್ಯವಾಗಿ ಅಮೋನಿಯ ದಹನಾನುಕೂಲಿಯಲ್ಲ. ಆದರೆ ಗಾಳಿಯಲ್ಲಿ ಅಥವಾ
ಅಕ್ಸಿಜನ್ನಿನಲ್ಲಿ ಹಳದಿಬಣ್ಣದ ಜ್ವಾಲೆಯೊಡನೆ ಉರಿಯುತ್ತದೆ.
4NH3+ 3022H2 + 6H2O
ಅನೇಕ ಆಕ್ರೋಡುಗಳು ಅಮೋನಿಯವನ್ನು ಉತ್ಕರ್ಷಿಸುತ್ತವೆ.
3CuO+2NH3 3Cu + Na + 3H2O
ಪ್ಲಾಟಿನಂ ತಂತಿಬಲೆಯನ್ನು (ಗಾಝ್) ವೇಗವರ್ಧಕವಾಗಿ ಬಳಸಿದಾಗ,
ಅಮೋನಿಯವನ್ನು ನೈಟ್ರಿಕ್ ಆಮ್ಲಕ್ಕೆ ಉತ್ಕರ್ಷಿಸಬಹುದು.
4NH3+502 4NO + 6H2O
2NO+02 2NO2
3NO2 + H2O 2HNO3 + NO
ಈ ಕ್ರಿಯೆ ನೈಟ್ರಿಕ್ ಆಮ್ಲದ ತಯಾರಿಕೆಯ ವಿಧಾನವೊಂದಕ್ಕೆ ಆಧಾರವಾಗಿದೆ.
ಸಾಮಾನ್ಯ ಉಷ್ಣತೆಯಲ್ಲಿ ಅಮೋನಿಯ ವಿಭಜನೆ ಹೊಂದುವುದಿಲ್ಲ. ಆದರೆ 4500-
5000 ಸೆಂ. ಗ್ರೇ. ಉಷ್ಣತೆಯಲ್ಲಿ ವಿಭಜಿತವಾಗಿ ನೈಟ್ರೋಜನ್ ಹೈಡೋಜನ್ ಮತ್ತು
ಜಲಜನಕಗಳನ್ನು ಕೊಡುವುದು.<noinclude></noinclude>
qelipy1g4f3n6g58pxf2ht594r8c0lt
ಪುಟ:Mysore-University-Encyclopaedia-Vol-1-Part-1.pdf/೪೨೮
104
118696
314937
2026-05-01T18:10:18Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೪೨೮ ಅಮ್ಮಸಂದ್ರ - ಅಮ್ಮಾನೈಟ್ ಪ್ರನಿತ ಅಮೆಕವನ್ನು ವಿದ್ಯುದಾಣಕಾರಕವಾದ ದ್ರಾವಕವಾಗಿ (ಆಂಯೋಂಗ್ ಸಾಲ್ವೆಂಟ್) ಅನೇಕ ಪ್ರಯೋಗಗಳಲ್ಲಿ ಬಳಸಲಾಗುತ್ತದೆ. ಸೋಡಿಯಂ ಮತ್ತು ಪೊಟ್ಯಾಸಿಯಂ ಲೋಹಗಳು ಅಮೋನಿಯ ದ್ರವದಲ್ಲಿ ವಿ...
314937
proofread-page
text/x-wiki
<noinclude><pagequality level="1" user="Pragathi. BH" /></noinclude>೪೨೮
ಅಮ್ಮಸಂದ್ರ - ಅಮ್ಮಾನೈಟ್
ಪ್ರನಿತ ಅಮೆಕವನ್ನು ವಿದ್ಯುದಾಣಕಾರಕವಾದ ದ್ರಾವಕವಾಗಿ (ಆಂಯೋಂಗ್
ಸಾಲ್ವೆಂಟ್) ಅನೇಕ ಪ್ರಯೋಗಗಳಲ್ಲಿ ಬಳಸಲಾಗುತ್ತದೆ. ಸೋಡಿಯಂ ಮತ್ತು ಪೊಟ್ಯಾಸಿಯಂ
ಲೋಹಗಳು ಅಮೋನಿಯ ದ್ರವದಲ್ಲಿ ವಿಲೀನವಾಗುತ್ತವೆ. ಪೊಟ್ಯಾಸಿಯಂ ನಿಧಾನವಾಗಿ
ಪೊಟ್ಯಾಸಿಯಂ ಅಮೈಯನ್ನು ಕೊಡುತ್ತದೆ.
2K+2NH32KNH2 + H2
ಕ್ಲೋರಿನ್, ಬೋಮಿನ್, ಅಯೋಡೀನ್ಗಳು ಅಮೋನಿಯದೊಡನೆ ರಾಸಾಯನಿಕವಾಗಿ
ವರ್ತಿಸುತ್ತವೆ.
3C12+8NH36NH4CI + N2
→>
2NH2 +312 NI3NH3 + 3HI
ಅಮೋನಿಯ ಆನೇಕ ಸಂಕಳಲ್ಲಿ ಸತ್ತುಗಳನ್ನು (ಆ ಕಾಂಪೌಂಡ್ಸ್) ಕೊಡುತ್ತದೆ.
ಇವನ್ನು ಅಮೋನಿಯ ಸಂಯುಕ್ತಗಳೆಂದು (ಅಮೋನಿಯೇಟ್) ಕರೆಯುವುದೂ ಉಂಟು.
ನೀರಿನಲ್ಲಿ ಅಮೋನಿಯ ದ್ರಾವಣ ಕ್ಷಾರೀಯವಾಗಿರುತ್ತದೆ. ನೀರು ಮತ್ತು
ಅಮೋನಿಯಗಳ ನಡುವಿನ ಕ್ರಿಯೆಯನ್ನು ಈ ರೀತಿ ಸೂಚಿಸಬಹುದು:
NH3 + H2O NH4OH + NH2 + +ОH
ಅಮೋನಿಯ ದಾವಣ ಹೈಡೊಕ್ಲೋರಿಕ್ ಆಮ್ಲ (HCI) ನೈಟ್ರಿಕ್ ಆಮ್ಲ (HNO3)
ಸಲ್ಯೂರಿಕ್ ಆಮ್ಲ (H2SO4)
ಇವುಗಳೊಡನೆ ವರ್ತಿಸಿ, ಈ ಆಮ್ಲಗಳ ಲವಣಗಳನ್ನು ಕೊಡುತ್ತದೆ-NH1,
ಈ
NH4NO3, (NH4)NH4 ಎಂಬ ಸಮೂಹವನ್ನು ಅಮೋನಿಯಂ ಬ್ಯಾಡಿಕಲ್
ಎಂದು ಕರೆಯುವರು.
ಅಮೋನಿಯ ಅನೇಕ ಸಂಕೀರ್ಣ (ಕಾಂಪ್ಲೆಕ್ಸ್) ಲವಣಗಳನ್ನು ಕೊಡುತ್ತದೆ. ಉದಾ
: Cu(NHz4SO4. ಇಂಥ ಸಂಕೀರ್ಣಗಳನ್ನು ಅಮೀನ್ಗಳು (ನೋಡಿ- ಅಮೀನ್ಗಳು)
ಎಂದೂ ಕರೆಯುವರು.
ಈ ಸಂಕಲನ ಕ್ರಿಯೆಗಳಲ್ಲಿ ಅಮೋನಿಯ ಅಣು ಇತರ ಅಣು ಅಥವಾ
ವಿದ್ಯುದಂಶಯುಕ್ತವಾದ ಕಣಕ್ಕೆ (ಅಯಾನ್) ಸಂಯೋಜಿತವಾಗುವುದು. ಈ ಕ್ರಿಯೆಗಳನ್ನು
ಅಮೊನೇಷನ್ ಎಂದು ಕರೆಯುವರು.
ಪಲ್ಲಟನ ಕ್ರಿಯೆಗಳು (ಸಬ್ ಸ್ಟಿಟ್ಯೂಷನ್ ರಿಯಾಕ್ಷನ್ಸ್) ಅಮೋನಿಯ ಭಾಗವಹಿಸುವ
ಬೇರೆ ಬಗೆಯ ಕ್ರಿಯೆಗಳು. ಇವಕ್ಕೆ ಅಮೋನೋಲಿಸಿಸ್ ಎಂದೂ ಹೆಸರುಂಟು. ಈ
ಕ್ರಿಯೆಗಳಲ್ಲಿ ಇನ್ನೊಂದು ಅಣುವಿನಲ್ಲಿನ ಒಂದು ಅಥವಾ ಹೆಚ್ಚಿಗೆ ಪರಮಾಣುಗಳ
ಪಲ್ಲಟನ ಅಮೈಡ್ (NH2) ಇಮೈಡ್ (=NH)ಅಥವಾ ನೈಟ್ರೈಡ್ಗಳಿಂದ ( N)
ನಡೆಯುವುದು. ಉದಾಹರಣೆಗಾಗಿ,
->
HgCl2+2NH3 Hg(NH2)CI + NH4CI
ಅಮೋನಿಯ ಭಾಗವಹಿಸುವ ಮೂರನೆಯ ಬಗೆಯ ಕ್ರಿಯೆ ಉತ್ಕರ್ಷಣ-ಅಪಕರ್ಷಣ
(ಆಕ್ಸಿಡೇಷನ್-ರಿಡಕ್ಷನ್), ಉದಾಹರಣೆ-ಅಮೋನಿಯದ ಉರಿಯುವಿಕೆ.
ಉಪಯೋಗಗಳು: ಬಹುವಿಧವಾದ ಉಪಯೋಗಗಳ ದೆಸೆಯಿಂದ
ಅಮೋನಿಯವನ್ನು ಅಧಿಕ ಪ್ರಮಾಣದಲ್ಲಿ ತಯಾರಿಸುತ್ತಿದ್ದಾರೆ. ಅಮೋನಿಯದ
ಉತ್ಕರ್ಷಣದಿಂದ ನೈಟ್ರಿಕ್ ಆಮ್ಲವನ್ನು ಈಗ ಹೆಚ್ಚಾಗಿ ತಯಾರಿಸುತ್ತಿದ್ದಾರೆ. ಈ ನೈಟ್ರಿಕ್
ಆಮ್ಲ ಟಿ.ಎನ್.ಟಿ., ನೈಟ್ರೊಗ್ಲಿಸರೀನ್, ನೈಟ್ರೊ ಸೆಲ್ಯುಲೋಸ್, ಅಮೋನಿಯಂ ನೈಟ್ರೇಟ್
ಮುಂತಾದ ಆಸ್ಫೋಟಕ ಪದಾರ್ಥಗಳ ತಯಾರಿಕೆಯಲ್ಲಿ ಉಪಯುಕ್ತವಾಗಿದೆ.
ಅಮೋನಿಯಂ ನೈಟ್ರೇಟನ್ನು ರಾಸಾಯನಿಕ ಗೊಬ್ಬರವಾಗಿಯೂ ಬಳಸುವರು.
ಅಮೋನಿಯ ಮತ್ತು ಕಾರ್ಬನ್ ಡೈ ಆಕ್ಸೆಡ್ (CO2) ಇವುಗಳಿಂದ ಯೂರಿಯ
[CO(NH2)2) ಎಂಬ ಪದಾರ್ಥವನ್ನು ತಯಾರಿಸಬಹುದು. ಯೂರಿಯ ಉತ್ತಮವಾದ
ಫಲವತ್ಕಾರಿ. ಇದು ಪ್ಲಾಸ್ಟಿಕ್ಗಳ ತಯಾರಿಕೆಗೆ ಮೂಲ.
ಅಮೋನಿಯಂ ಸಟ್ ಬಹು ಮುಖ್ಯವಾದ ರಾಸಾಯನಿಕ ಗೊಬ್ಬರ. ಅಮೋನಿಯ
ಅನಿಲವನ್ನೇ ಸಲ್ಯೂರಿಕ್ ಆಮ್ಲದ ಮೂಲಕ ಹಾಯಿಸುವುದು ಇದನ್ನು ತಯಾರಿಸುವ
ಒಂದು ವಿಧಾನ, ಕಾರ್ಬನ್ ಡೈ ಆಕ್ಸೆಡ್ ಮತ್ತು ಅಮೋನಿಯಗಳನ್ನು ನೀರಿನಲ್ಲಿ
ನಿಲಂಬಿಸಿರುವ (ಸಸ್ಪೆನ್ನನ್) ಕ್ಯಾಲ್ಸಿಯಂ ಸಟ್ ಮೂಲಕ ಹಾಯಿಸುವುದು ಇನ್ನೊಂದು
ವಿಧಾನ.
CaSO4 + 2NH3 + H2O + CO2 (NH2)2SO4 + CaCO3
ಅಮೋನಿಯಂ ಕ್ಲೋರೈಡ್, ಅಮೋನಿಯಂ ಕಾರ್ಬೊನೇಟ್ ಉಪಯುಕ್ತವಾದ
ಇತರ ಅಮೋನಿಯಂ ಲವಣಗಳು,
ಸೋಡಿಯಂ ಕಾರ್ಬೊನೇಟ್ ಎಂಬ ಉಪಯುಕ್ತ ಪದಾರ್ಥದ ತಯಾರಿಕೆಯ
ಲ್ಲಿಯೂ (ಸಾಲ್ವೆ ವಿಧಾನ) ಔಷಧಿಗಳು, ಬಣ್ಣಗಳೇ ಮೊದಲಾದ ಅನೇಕ ಸಾವಯವ
ಸಂಯುಕ್ತಗಳ ತಯಾರಿಕೆಯಲ್ಲಿಯೂ ನೈಲಾನ್, ರೇಯಾನ್ ಮೊದಲಾದ ಕೃತಕ ಎಳೆಗಳ
ತಯಾರಿಕೆಯಲ್ಲಿಯೂ ಅಮೋನಿಯದ ಉಪಯೋಗವಿದೆ. ಕ್ಲೋರಿನ್ ಮತ್ತು ಅಮೋನಿಯ
ಮಿಶ್ರಣವನ್ನು ನೀರಿನ ಶುದ್ದೀಕರಣದಲ್ಲಿ ಕ್ರಿಮಿನಾಶಕ್ಕಾಗಿ ಉಪಯೋಗಿಸುವರು. (ಎನ್.ಎಸ್.ಕೆ.)
ಅಮ್ಮಸಂದ್ರ : ತುಮಕೂರು ಜಿಲ್ಲೆಯ ಒಂದು ಸ್ಥಳ ಸೇರಿದ್ದು ತುಮಕೂರಿಗೆ ಸು.
40 ಕಿಮೀ ದೂರದಲ್ಲಿದೆ. ಹತ್ತಿರದಲ್ಲಿರುವ ನರಸಿಂಹಸ್ವಾಮಿ ಬೆಟ್ಟದ ಉದ್ದಕ್ಕೂ ಮ್ಯಾಂಗನೀಸ್,
ಸುಣ್ಣಕಲ್ಲು ಹೇರಳವಾಗಿ ದೊರೆಯುತ್ತವೆ.
ಕಚ್ಚಾ ವಸ್ತುಗಳು ಸುಲಭವಾಗಿ ದೊರೆಯುವುದರಿಂದಲೂ ಮತ್ತು ಸಂಚಾರ ಸೌಲಭ್ಯ
ಚೆನ್ನಾಗಿರುವುದಿಂದಲೂ ಬಿರ್ಲಾ ಸಂಸ್ಥೆ ಇಲ್ಲೊಂದು ಸಿಮೆಂಟ್ ಕಾರ್ಖಾನೆಯನ್ನು ಸ್ಥಾಪಿಸಿದೆ
(1960). ಈ ಕಾರ್ಖಾನೆ ಕರ್ನಾಟಕ ರಾಜ್ಯದ ಬಹುಪಾಲು ಸಿಮೆಂಟ್ ಅಗತ್ಯವನ್ನು
ಪೂರೈಸುತ್ತದೆ. ಜನಸಂಖ್ಯೆ 1168 (2001).
(5.29.)
ಅಮ್ಮಾನ್ : ಅರಬ್ಬಿ ಗಣರಾಜ್ಯದ ಚಿಕ್ಕ ಭಾಗವಾದ ಜೋರ್ಡಾನಿನ ರಾಜಧಾನಿ
ಮತ್ತು ಪ್ರಾಚೀನ ದೊಡ್ಡ ನಗರ. ಮೃತ ಸಮುದ್ರದಿಂದ ಈಶಾನ್ಯಕ್ಕೆ 40ಕಿಮೀ ದೂರದಲ್ಲಿದೆ.
ಜನಸಂಖ್ಯೆ 900,000 (2001). ಹಿಂದೆ ಇದಕ್ಕೆ ರಬ್ಬತ್ ಎಂಬ ಹೆಸರಿತ್ತು. ಚಾರಿತ್ರಿಕ
ಕಟ್ಟಡಗಳಿವೆ. ಮುಖ್ಯ ಪ್ರವಾಸೀ ಕೇಂದ್ರ ವಿಮಾನ ಮತ್ತು ರೈಲು ಕೇಂದ್ರವೂ ಹೌದು.
ಕೈಗಾರಿಕೆಗಳು ಹೆಚ್ಚು ಹೊಗೆಸೊಪ್ಪು, ಚರ್ಮ, ಬಟ್ಟೆ ಕಂಡು, ಸಿಮೆಂಟ್ ಮೊದಲಾದವು
ತಯಾರಾಗುತ್ತವೆ. ನಗರದ ಹಲವು ಕಟ್ಟಡಗಳು ಬೆಟ್ಟಗಳ ಮೇಲೆ ನಿರ್ಮಾಣಗೊಂಡಿವೆ.
(ಆರ್.ಡಿ.ಆರ್.)
ಅಮ್ಮಾನೈಟ್ : ಈಗ ನಿರ್ವಂಶವಾಗಿರುವ ಪ್ರಾಣಿ. ಸಾಲಿಗ್ರಾಮ ಕ್ರಿಮಿ ಎಂಬ
ಹೆಸರೂ ಇದೆ. ಮನೆಯಲ್ಲಿ ಪೂಜೆಗೆ ಉಪಯೋಗಿಸುವ ಸಾಲಿಗ್ರಾಮಗಳು ಈ ಕ್ರಿಮಿಯ
ಚಿಪ್ಪುಗಳ ಅವಶೇಷಗಳು. ಪಳೆಯುಳಿಕೆಗಳು ತಿರುಚಿನಾಪಳ್ಳಿಯಿಂದ ಅನತಿದೂರದಲ್ಲಿರುವ
ಅರಿಯಲೂರು ಬಳಿ ದೊರೆತಿವೆ. ಇವು ಮಧ್ಯಜೀವಕಲ್ಪದಲ್ಲಿ ಮಾತ್ರ ಜೀವಿಸಿದ್ದು ಹೇರಳವಾಗಿ
ಸರ್ವತ್ರ ಕಾಣಬರುತ್ತಿದ್ದುದರಿಂದ ಮಧ್ಯಜೀವಕಲ್ಪವನ್ನು ಅಮ್ಮೊನೈಟ್ಗಳ ಕಲ್ಪವೆಂದು
ಕರೆಯಲಾಗಿದೆ. ಮಧ್ಯಜೀವಕಲ್ಪದಲ್ಲಿ ಸರೀಸೃಪಗಳನ್ನು ಬಿಟ್ಟರೆ, ಇವೇ ಅತ್ಯಂತ ಪ್ರಭಾವಶಾಲಿ
=ಪಣಿಗಳು. ಅಲ್ಲದೆ ಮಧ್ಯಜೀವಕಲ್ಪದ ಶಿಲಾಸ್ತೋಮಗಳ ವಿವರವಾದ ವರ್ಗಿಕರಣಕ್ಕೆ
ಇವೇ ಆಧಾರವಾಗಿವೆಯಲ್ಲದೆ ಜೀವವಿಕಾಸದ ಅನೇಕ ನಿಯಮಗಳನ್ನು ಉಲ್ಲೇಖಿಸಲು
ಸಹಕಾರಿಯಾಗಿವೆ.
ಅಮ್ಯಾನೈಟ್ ಪ್ರಾಣಿಯ ಭಸ್ಸಿನಲ್ಲಿ ಮಧ್ಯೆ ಮಲಗುಳಿಯೊಂದಿದ್ದು ಅದರ ಸುತ್ತ
ಕೊಳವೆಗಳು ಸುತ್ತಿಕೊಂಡಿವೆ. ಕೊಳವೆ ವಿಭಾಜಕಬತ್ತಿ ಅಥವಾ ನಡುತಡಿಕೆಗಳಿಂದ
ಅನೇಕ ಗೂಡುಗಳಾಗಿ ವಿಭಾಗವಾಗಿದೆ. ವಿಭಾಜಕ ಭಿತ್ತಿಗಳು ಹೊರಗಡೆ ಚಿಪ್ಪಿಗೆ ಬಲವಾಗಿ
ಹೊಲಿದಂತೆ ಇವೆ. ಕೊನೆಯ ಗೂಡಿನಲ್ಲಿ ಪ್ರಾಣಿ ವಾಸಿಸುವುದರಿಂದ ಅದನ್ನು ವಾಸದ
ಗೂಡು ಎನ್ನುವರು. ಅದನ್ನುಳಿದು ಬೇರೆ ಗೂಡುಗಳನ್ನು ಒಂದು ಕೊಳವೆ (ಸೈಫಂಕಲ್)
ಭೇದಿಸಿ ಹಾಯ್ದು ಹೋಗುತ್ತದೆ. ಇದು ಬಹುಪಾಲು ಚಿಪ್ಪಿನ ಹೊರವಲಯದಲ್ಲಿರುತ್ತದೆ.
ಸಾಮಾನ್ಯವಾಗಿ ಚಿಪ್ಪಿನ ಸುರುಳಿಗಳೆಲ್ಲ ಒಂದೇ ಮಟ್ಟದಲ್ಲಿರುತ್ತವೆ; ಕೆಲವು ವೇಳೆ ಗೋಪರಾ
ಕೃತಿಯಲ್ಲಿ ಸುತ್ತಿರುವುದೂ ಉಂಟು. ಸುರುಳಿಗಳು ಒಳಮುಖವಾಗಿ ಸುತ್ತಿಕೊಂಡಿದ್ದರೆ,
ಚಿಪ್ಪನ್ನು ಅಂತರ್ವಲಿತ ಚಿಪ್ಪೆಂದೂ ಹೊರಮುಖವಾಗಿ ಸುತ್ತಿಕೊಂಡಿದ್ದರೆ ಬಹಿರ್ವಲಿತ
ಚಿಪ್ಪೆಂದೂ ಕರೆಯಲಾಗಿದೆ. ಸಾಮಾನ್ಯವಾಗಿ ಚಿಪ್ಪಿನ ಹೊರಮೈ ನಾನಾ ರೀತಿಯಲ್ಲಿ
ಅಲಂಕರಿಸಲ್ಪಟ್ಟಿರುತ್ತದೆ; ಕೆಲವು ವೇಳೆ ಅಲಂಕಾರವಿಲ್ಲದೆ ಇರುವುದೂ ಉಂಟು.
ಅಮ್ಮಾನೈಟ್ಗಳನ್ನು ಪ್ರಾಚೀನ ಜೀವಕಲ್ಪದವು (ಗೋನಿಯೊಟೈಟ್ಗಳು), ಮಧ್ಯಜೀವ
ಕಲ್ಪದವು (ನೈಜ ಅಮ್ಮೊನೈಟ್ಗಳು) ಎಂದು ಎರಡು ಭಾಗಗಳಾಗಿ ವಿಂಗಡಿಸಬಹುದು.
ಅಮ್ಮಾನೈಟ್ಗಳ ವಿಕಾಸದ ಮಟ್ಟದ ನಿರ್ಣಯದಲ್ಲಿ ಸುರುಳಿ ಸುತ್ತಿರುವ ರೀತಿ ಹೊಲಿಗೆ
ಸೇರುವೆಗಳ ವಿನ್ಯಾಸ ಮತ್ತು ಅಲಂಕಾರ ವೈಖರಿಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ.
ಸುರುಳಿ ಸುತ್ತುವಿಕೆ: ಆರ್ತೂಸೆರಾಸ್ ಪ್ರಾಣಿಯ ಚಿಪ್ಪು ನೇರವಾಗಿದೆ. ಸಿರ್ಟೊಸೆರಾಸ್
ಪ್ರಾಣಿಯ ಚಿಪ್ಪು ಬಾಗಿದೆ. ವೆಸ್ಪಿನಾಟಿಲಸ್, ನಾಟಿಲಸ್, ಗೋನಿಯೊಟೈಟಿಸ್, ಸೆರಟೈಟಿಸ್
ಮತ್ತು ಅನೇಕ ಅಮ್ಮಾನೈಟ್ಗಳಲ್ಲಿ ಚಿಪ್ಪು ಸುರುಳಿ ಸುತ್ತಿಕೊಂಡಿರುತ್ತದೆಯಲ್ಲದೆ ಸುರುಳಿಗಳೆಲ್ಲ
ಒಂದೇ ಮಟ್ಟದಲ್ಲಿರುತ್ತವೆ. ಆದರೆ ವೆಸ್ಟಿನಾಟಿಲಸ್ ಬಹಿರ್ವಲಿತಚಿಪ್ಪನ್ನೂ ನಾಟಿಲಸ್ ಮತ್ತು
ಗೋನಿಯೊಟೈಟ್ಗಳು ಅಂತರ್ವಲಿತಚಿಪ್ಪನ್ನೂ ಸೆರಟೈಟಿಸ್ ಅಪೂರ್ಣ ಬಹಿರ್ವಲಿತಚಿಪ್ಪನ್ನೂ
ಅನೇಕ ಅಮ್ಮಾನೈಟುಗಳು ಬಹಿರ್ವಲಿತಚಿಪ್ಪನ್ನೂ ಹೊಂದಿವೆ. ಕ್ರಿಟೇಷಿಯಸ್ ಯುಗದ
ಪ್ರಾರಂಭದ ವೇಳೆಗೆ ಅಮ್ಮಾನೈಟ್ಗಳು ಸುರುಳಿ ಸುತ್ತುವಿಕೆಯಲ್ಲಿ ಅತ್ಯುನ್ನತ ಮಟ್ಟವನ್ನು
ತಲುಪಿದ್ದುವು. ಅನಂತರ ಆ ದಿಶೆಯಲ್ಲಿ ಮುನ್ನಡೆಯುವುದು ಸಾಧ್ಯವಾಗಲಿಲ್ಲ. ಆದ್ದರಿಂದ<noinclude></noinclude>
mei3ax240t3rf00yq5k3fofw3q7z12h
ಪುಟ:Mysore-University-Encyclopaedia-Vol-1-Part-1.pdf/೪೨೯
104
118697
314938
2026-05-01T18:10:26Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: - ಅಮ್ರ – ಅಯನ ಸಂಕ್ರಾಂತಿಗಳು ಸುರುಳಿಬಿಚ್ಚುವಿಕೆ ಪ್ರಾರಂಭವಾಯಿತು. ಇದು ಅಮ್ಮಾನೈಟ್ ವಂಶದ ಅವನತಿಯ ಸೂಚನೆ. ಕ್ರಿಟೇಷಿಯಸ್ ಯುಗದಲ್ಲೆಲ್ಲ ವಿಕಾಸ ಹಿಮ್ಮುಖವಾಗಿ ಸಾಗಿತು (ಅವರೋಹಣ ವಿಕಾಸ). ಇದರ ಪ್ರಥಮ ಹಂತವನ್ನು...
314938
proofread-page
text/x-wiki
<noinclude><pagequality level="1" user="Pragathi. BH" /></noinclude>-
ಅಮ್ರ – ಅಯನ ಸಂಕ್ರಾಂತಿಗಳು
ಸುರುಳಿಬಿಚ್ಚುವಿಕೆ ಪ್ರಾರಂಭವಾಯಿತು. ಇದು ಅಮ್ಮಾನೈಟ್ ವಂಶದ ಅವನತಿಯ ಸೂಚನೆ.
ಕ್ರಿಟೇಷಿಯಸ್ ಯುಗದಲ್ಲೆಲ್ಲ ವಿಕಾಸ ಹಿಮ್ಮುಖವಾಗಿ ಸಾಗಿತು (ಅವರೋಹಣ ವಿಕಾಸ).
ಇದರ ಪ್ರಥಮ ಹಂತವನ್ನು ಸ್ಟ್ರಾಫೈಟಿಸ್ನಲ್ಲಿ ಕಾಣಬಹುದು. ಸ್ಕ್ಯಾಫೈಟಿಸ್ ಚಿಪ್ಪಿನ ಕೊನೆಯ
ಸುರುಳಿ ಮಾತ್ರ ಬಿಚ್ಚಿಕೊಂಡು ಗಾಳಾಕಾರದಲ್ಲಿ ಬಾಗಿದೆ. ಹ್ಯಾಮೈಟಿಸ್ ಚಿಪ್ಪಿನ ಮೂರು
ಸುರುಳಿಗಳು ಬಿಚ್ಚಿಕೊಂಡು ಪರಸ್ಪರ ಸಂಪರ್ಕ ಕಡಿದುಕೊಂಡಿವೆ. ಇದು ಈ ದಿಶೆಯಲ್ಲಿ
ಎರಡನೆಯ ಹಂತ. ಬ್ಯಾಕ್ಯುಲೈಟಿಸ್ ಚಿಪ್ಪಿನಲ್ಲಿ, ಮೂಲದ ಒಂದೆರಡು ಸುರುಳಿಗಳನ್ನು
ಬಿಟ್ಟು ಉಳಿದವುಗಳೆಲ್ಲ ಬಿಚ್ಚಿಕೊಂಡು ನೇರವಾಗಿವೆ. ಇದು ಬಹುಶಃ ಕೊನೆಯ ಹಂತವನ್ನು
131
ಪ್ರತಿನಿಧಿಸಬಹುದು.
ಅಲಂಕಾರ ವೈಖರಿ : ಚಿಪ್ಪಿನ ಹೊರಮೈ ಗೀರುದಿಂಡು, ಸಣ್ಣಗಂಟು ಅಥವಾ ಮುಳ್ಳುಗ
ಳಿಂದ ಅಲಂಕೃತವಾಗಿದೆ. ಮಧ್ಯಜೀವಕಲ್ಪದ ಅಮ್ಮಾನೈಟ್ಗಳಲ್ಲಿ ಪ್ರಾಚೀನ ಜೀವಕಲ್ಪದವಕ್ಕಿಂತ
ಅಲಂಕಾರ ಹೆಚ್ಚು. ಕೆಲವು ಅಮ್ಮೊನೈಟ್ಗಳಲ್ಲಿ ಚಿಪ್ಪಿನ ಹೊರಂಚಿನ ಮಧ್ಯದಲ್ಲಿ ಸಾದಾ
ರೀತಿಯ ಅಥವಾ ಗರಗಸದ ಮಾದರಿಯ ದಿಂಡು (ಅಮಾಲ್ಕಿಯಾಸ್) ಹಲ್ಲುಗಳಾಗಿ
ಕುಹುದು, ಸಾಟಿಸ್ಟಿಸ್ಸಿನ ಮೇಲೆ ಉದ್ಧಾರವಾದ ಬಿಂದುಗಳನ್ನು ಅವುಗಳ
ಮೇಲೆ ಎರಡು ಸಾಲುಗಂಟುಗಳಿವೆ.
ಸುರುಳಿ ಸುತ್ತುವಿಕೆ, ಸೇರುವೆಗಳ ಕ್ಲಿಷ್ಟತೆ ಮತ್ತು ಅಲಂಕಾರ ವೈಖರಿಗಳು ಪ್ರಾಣಿಯ
ಜೀವಿತಕಾಲದಲ್ಲಿ ಒಂದು ನಿರ್ದಿಷ್ಟ ಕ್ರಮದಲ್ಲಿ ಬದಲಾಗುವುದು ವ್ಯಕ್ತವಾಗಿದೆ. ಭ್ರೂಣಶಾಸ್ತ್ರದ
ಅಭ್ಯಾಸದಿಂದ ಅಮ್ಮೊನೈಟ್ಗಳ ವಂಶವೃಕ್ಷ ತಯಾರಿಸಲು ಸಾಧ್ಯವಾಗಿದೆ. ಒಂದೇ ರೂಪವನ್ನು
ಹೊಂದಿರುವ ಕೆಲವು ಅಮ್ಮೊನೈಟ್ ಜಾತಿಗಳ ಭ್ರೂಣಗಳು ಬೇರೆ ಬೇರೆ ವಂಶಮೂಲವನ್ನು
ಸೂಚಿಸುತ್ತವೆ. ಈ ಘಟನೆಗೆ ರೂಪಸಾಮ್ಯ ಎಂದು ಹೆಸರು.
ಅಮ್ಯಾನೈಟ್ಗಳು ಭೂಇತಿಹಾಸದ ಅಲ್ಪಾವಧಿಯಲ್ಲಿ ಮಾತ್ರ ಜೀವಿಸಿದ್ದ ಪ್ರಾಣಿಗಳು.
ಆದರೆ ಆ ಕಾಲದಲ್ಲಿ ಅವು ವಿಶಾಲವಾದ ಭೌಗೋಳಿಕ ವ್ಯಾಪ್ತಿ ಹೊಂದಿದ್ದುವು. ಅಮ್ಮೊನೈಟ್ಗಳು
ಮೂಲಜಾತಿಯಾದ ಎಗೋನಿಯಾಟೈಟ್ಗಳ ಅವಶೇಷಗಳು ಸೈಲ್ಯೂರಿಯನ್ ಕಾಲದ
ಶಿಲೆಗಳಲ್ಲಿ ದೂರತಿವ. ಪ್ರಾಚೀನ ಜೀವನದ ಉತ್ತರಾರ್ಧದಲ್ಲಿ ಗೋಸಿಯೊಟೈಟ್ಗಳ
ಹೆಜ್ಜಾಗಿದ್ದುವು. ಟ್ರಯಾಸಿಕ್ ಕಾಲದಲ್ಲಿದ್ದ ಅಡ್ವಾನ್ಸೆಟ್ಗಳು ಸೆರಟೈಟ್ ಪಾಪಿಯಪ್ಪ,
ನಿಜವಾದ ಅಮ್ಯಾನೈಟ್ಗಳು ಟ್ರಯಾಸಿಕ್ಯುಗದ ಅಂತ್ಯದಲ್ಲಿ ಕಾಣಿಸಿಕೊಂಡು ಜುರಾಸಿಕ್
ಕಾಲದಲ್ಲಿ ಉನ್ನತಮಟ್ಟವನ್ನು ಮುಟ್ಟಿದ್ದುವು. ಅವುಗಳ ಅವನತಿ ಕ್ರಿಟೇಷಿಯಸ್ ಯುಗದಲ್ಲಿ
ಪ್ರಾರಂಭವಾಯಿತು. ಸುರುಳಿ ಬಿಚ್ಚಿದ ಅಮ್ಯಾನೈಟ್ಗಳು ಕ್ರಿಟೇಷಿಯಸ್ ಯುಗದ ವೈಶಿಷ್ಟ್ಯಗಳಲ್ಲಿ
ಒಂದು. ಕ್ರಿಟೇಷಿಯಸ್ ಯುಗದ ಅಂತ್ಯದಲ್ಲಿ ಅಮ್ಮಾನೈಟ್ಗಳು ಸಂಪೂರ್ಣವಾಗಿ
ಅಳಿದುಹೋದುವು.
ಅಮ್ರ: ಪಶ್ಚಿಮ ಪಾಕಿಸ್ತಾನದ ಸಿಂಥ್ ಬಳಿ, ಮೊಹೆಂಜೋದಾರೊವಿನಿಂದ ದಕ್ಷಿಣಕ್ಕಿ
ರುವ ಈ ಗ್ರಾಮದ ಬಳಿ ಪುರಾತನ ದಿಬ್ಬಗಳಿವೆ. ಇವುಗಳನ್ನು ಅಗೆದಾಗ ದಿಬ್ಬದ ಮೇಲ್ಬಾಗದ
ಪದರಗಳಲ್ಲಿ ಹರಪ್ಪ ಸಂಸ್ಕೃತಿಯ ಅವಶೇಷಗಳೂ ಕೆಳಗಿನ ಪದರಗಳಲ್ಲಿ ಅದಕ್ಕೂ ಹಿಂದಿನ
ಬೇರೊಂದು ಸಂಸ್ಕೃತಿಯ ಕುರುಹುಗಳೂ ಕಂಡುಬಂದಿವೆ. ಇದನ್ನು ಅಮಿ ಸಂಸ್ಕೃತಿ
ಎಂದು ಪುರಾತತ್ತ್ವಜ್ಞರು ಹೆಸರಿಸಿದ್ದಾರೆ. ಕಾಲ ಪ್ರ.ಶ.ಪೂ. ಸು. 2,500ಕ್ಕೂ ಹಿಂದೆ. ಈ
ಸಂಸ್ಕೃತಿಗೆ ಸಂಬಂಧಪಟ್ಟಂತೆ ಕೇವಲ ಮಡಕೆಗಳ ವಿಷಯ ಮಾತ್ರ ಇದುವರೆಗೆ ದೊರಕಿದೆ.
ಇವುಗಳಲ್ಲಿ ಹೆಚ್ಚಿನವು ಕಂದು ಬಣ್ಣದ ಪೀಡವುಳ್ಳ ಲೋಟಗಳು, ಇಲ್ಲಗಳ ಮೇಲೆ ಕಷ್ಟ
ಮತ್ತು ಕೆಂಪುಬಣ್ಣದಿಂದ ಸಾಲು ಸಾಲಾಗಿ ತಿದ್ದಿದ ಆಯಾಕೃತಿ, ವಜ್ರಾಕೃತಿ, ಚೌಕಳಿ
ಮುಂತಾದ ಜ್ಯಾಮಿತೀಯ ನಮೂನೆಗಳ ಚಿತ್ರಣವಿದೆ. ಅಮಿ ಸಂಸ್ಕೃತಿ ವಿಶೇಷವಾಗಿ
ಸಿಂಧೂನದಿಯ ಪಶ್ಚಿಮಕ್ಕೆ ಸಿಂಧನ ಬಯಲುಪ್ರದೇಶದಲ್ಲಿ ಹರಡಿತ್ತು. (ಎಸ್.ಎನ್.)
ಅಮೇಲಿ : ಗುಜರಾತಿನ ಒಂದು ಜಿಲ್ಲೆ. ಇದು ಆರುಕಡೆ ಛಿದ್ರಛಿದ್ರವಾಗಿ ಹರಡಿದೆ.
ಹಿಂದಿನ ಬರೋಡ ಸಂಸ್ಥಾನದ ಒಂದು ಪ್ರಾಂತ್ಯವಾಗಿತ್ತು. 17 ಭಾಗಗಳಿಂದ ಕೂಡಿದ್ದ
ಇದರ ವಿಸ್ತೀರ್ಣ 3224 ಚ.ಕಿಮೀ ಆಗಿತ್ತು. ಈಗಿನ ವಿಸ್ತೀರ್ಣ 4002 ಚ.ಕಿಮೀ.
ಜನಸಂಖ್ಯೆ 1393,295 (2001). ಜನಸಾಂದ್ರತೆ ಚ.ಕಿಮೀಗೆ 195 ಜನರು. ಮಣ್ಣು ಕಪ್ಪು
ಫಲವತ್ತಾಗಿದೆ. ಷಿಯಾನಗ ಅರ್ಧ ಚೌಗು ಅರ್ಧ ಮರುಭೂಮಿಯಾಗಿದ್ದು ಗೋದಿ
ಬೆಳೆಗೆ ಅನುಕೂಲವಾಗಿದೆ. ಧಾರಿ ತಾಲ್ಲೂಕಿನಲ್ಲಿ ಮಣ್ಣು ತೆಳು ಬಣ್ಣಕ್ಕಿದ್ದು, ಗಿರ್ ಬೆಟ್ಟಗುಡ್ಡಗಳ
ಕಡ ಕೆಂಪಾಗಿದೆ. 100 ಸೆಂ.ಮೀ.ಗಳಿಗಿಂತಲೂ ಹೆಚ್ಚು ಮಳೆ. ಉಳಿದ ತಾಲ್ಲೂಕುಗಳಲ್ಲಿ
ಇಷ್ಟು ಮಳೆ ಇಲ್ಲ. ಇಲ್ಲಿ ಜೋಳ, ಬಾಜ್ರ, ಗೋದಿ, ಬೇಳೆ, ಹತ್ತಿ, ಕಬ್ಬು, ಕೆಂಪುಮೆಣಸು
ಇತ್ಯಾದಿಗಳನ್ನು ಬೆಳೆಯುತ್ತಾರೆ. ಓಖಾಮಂಡಲ್ನಲ್ಲಿ ಮಳೆ ಕಡಿಮೆಯಿದ್ದರೂ ಜೋಳ
ಮತ್ತು ಬಾಜಗಳನ್ನು ಬೆಳೆಯುತ್ತಾರೆ. ಧಾರಿ, ಅಮೇಲಿ ತಾಲ್ಲೂಕುಗಳು ಪರ್ವತ ಪ್ರದೇಶವಾ
ಗಿದ್ದು ಅನೇಕ ನದಿಗಳ ಜನ್ಮ ಸ್ಥಾನವಾಗಿವೆ. ಮುಖ್ಯವಾದುದು ಶತ್ರುಂಜಿ. ಗಿರ್ನಲ್ಲಿ ಮಾತ್ರ
ಸು. 20,235 ಹೆಕ್ಟೇರ್ ಕಾಡುಗಳಿವೆ. ಇಲ್ಲಿನ ಮೃಗಧಾಮದಲ್ಲಿ ಸಿಂಹಗಳ ಸಂತತಿಯನ್ನು
ಸಂರಕ್ಷಿಸಲಾಗಿದೆ. ಹತ್ತಿ, ರೇಷ್ಮೆಬಟ್ಟೆಗಳು ಅಮೇಲಿ, ಕೋಡಿನಾರ್ ಮತ್ತು ದ್ವಾರಕೆಗಳಲ್ಲಿವೆ.
ದ್ವಾರಕೆಯಲ್ಲಿ ಸಿಮೆಂಟ್ ಮತ್ತು ರಾಸಾಯನಿಕ ವಸ್ತುಗಳು ತಯಾರಾಗುತ್ತವೆ. ಓಖಾ
ಬಂದರನ್ನು ಬರೋಡ ಸಂಸ್ಥಾನ ಅಭಿವೃದ್ಧಿಪಡಿಸಿತ್ತು, ಬೈಟ್ದ್ವೀಪದ ಬಂದರನ್ನು ಇತ್ತೀಚೆಗೆ
ಅಭಿವೃದ್ಧಿಪಡಿಸಲಾಗುತ್ತಿದೆ.
ಅಮೇಲಿ (ಅಮರವಲ್ಲಿ) ಜಿಲ್ಲಾ ಕೇಂದ್ರ ಹಾಗೂ ಜಿಲ್ಲೆಯ ಅತ್ಯಂತ ದೊಡ್ಡ ಪಟ್ಟಣ.
ಜನಸಂಖ್ಯೆ 95,307 (2001). ಥೇಬಿ ನದಿಯ ದಡದ ಮೇಲಿದೆ. ಇಲ್ಲಿ 1905ರಲ್ಲಿ
ಪುರಸಭೆ ರೂಪುಗೊಂಡಿತ್ತು. ಅನೇಕ ಪ್ರಾಚೀನ ಕಟ್ಟಡಗಳು ಇವೆ. ಕೈಮಗ್ಗ, ಬಣ್ಣಗಾರಿಕೆ,
ಬೆಳ್ಳಿಕೆಲಸ-ಇಲ್ಲಿನ ಮುಖ್ಯ ಕೈಗಾರಿಕೆಗಳು. ಓಖಾ ಮತ್ತು ದ್ವಾರಕೆ ಮುಖ್ಯ ರೈಲ್ವೆ ಕೇಂದ್ರಗಳು.
ದ್ವಾರಕ ಒಂದು ಪುಟ್ಟಕ್ಷೇತ್ರ
(ಕೆ.ಆರ್.ಆರ್.)
ಅಯಟೋಲಿಯ ಒಕ್ಕೂಟ : ಅಯಟೋಲಿಯದಲ್ಲಿನ ಪಂಗಡಗಳೆಲ್ಲ 4ನೆಯ
ಶತಮಾನದ ಪ್ರಾರಂಭದಲ್ಲಿ ಸ್ಥಾಪಿಸಿದ ಕೂಟಸಂಸ್ಥೆ, ಈ ಹಿಂದೆ ಇಲ್ಲಿದ್ದ ಗುಂಪುಗಳ
ಮಧ್ಯ ಒಗ್ಗಟ್ಟಾಗಲಿ ರಾಜಕೀಯ ವ್ಯವಸ್ಥೆಯಾಗಲಿ ಇಲ್ಲದ್ದರಿಂದ ದೇಶದ ಅಭಿವೃದ್ಧಿ
ಕುಂಠಿತವಾಗಿತ್ತಲ್ಲದೆ ಶತ್ರುಭಯ ಅಪಾರವಾಗಿತ್ತು. ಒಕ್ಕೂಟದ ಸಂವಿಧಾನದ ಪ್ರಕಾರ
ಅಸ್ತಿತ್ವಕ್ಕೆ ಬಂದ ಮುಖ್ಯ ವಿಧಾಯಕ ಸಭೆಗೆ ಕಾನೂನುಗಳನ್ನು ರಚಿಸುವ ಆಡಳಿತಾಧಿಕಾರಿ
ಗಳನ್ನು ಆರಿಸುವ ಹಾಗೂ ವಿದೇಶಾಂಗ ನೀತಿಯನ್ನು ರೂಪಿಸುವ ಅಧಿಕಾರವಿತ್ತು. ಎಲ್ಲ
ಗುಂಪುಗಳ ಮುಖಂಡರನ್ನೊಳಗೊಂಡ ಮತ್ತೊಂದು ವಿಧಾಯಕ ಸಭೆಯೂ ಇತ್ತು.
ಅಲ್ಲದೆ 30 ಮಂದಿ ಸದಸ್ಯರನ್ನೊಳಗೊಂಡ ಸಮಿತಿಯೊಂದು ಪ್ರಮುಖ ಸಮಸ್ಯೆಗಳನ್ನು
ಮೇಲ್ಕಂಡ ಸಭೆಗಳ ಗಮನಕ್ಕೆ ತರುವ ಕಾರ್ಯದಲ್ಲಿ ನಿರತವಾಗಿತ್ತು.
ಈ ಒಕ್ಕೂಟದ ಪರಿಣಾಮವಾಗಿ ಆಯಟೋಲಿಯದ ಬಲ ಸಂವರ್ಧನೆಯಾಯಿತು.
ಅದು ಪ್ರಶ.ಪೂ. ಸು. 279ರಲ್ಲಿ ಕೆಲ್ವರ ದಾಳಿಯನ್ನು ಪರಿಣಾಮಕಾರಿಯಾಗಿ ಹಿಮ್ಮೆಟ್ಟಿಸಿತಲ್ಲದೆ
ಬಯೋಷಿಯ, ದಕ್ಷಿಣ ಥೆಸಲಿ, ಎಪಿರಸ್ ಪ್ರದೇಶಗಳ ಮೇಲೆ ತನ್ನ ಅಧಿಕಾರವನ್ನು
ಸ್ಥಾಪಿಸಿತು. ಪ್ರ.ಶ.ಪೂ.220ರಲ್ಲಿ ಅಥೀನಿಯ ಒಕ್ಕೂಟ ಹಾಗೂ ಮ್ಯಾಸಿಡೋನಿಯಗಳಿಂದ
ಸಂತಾಯಗೊಂಡರೂ ರೋಮನ್ನರೊಡಗೂಡಿ ವಾಸಿಯೋನಿಯವನ್ನು ಯುದ್ಧದಲ್ಲಿ
ಪರಾಜಯಗೊಳಿಸಿತು. ಆದರೆ ಪ್ರಶ.ಪೂ.192ರಲ್ಲಿ ಸಿರಿಯದೊಡನೆ ಸೇರಿ ರೋಮನ್ನರನ್ನು
ವಿರೋಧಿಸಿತು. ಅಯಟೋಲಿಯ, ಸಿರಿಯ ಸೋತವು. ಒಕ್ಕೂಟ ನಿರ್ನಾಮವಾಗಿ
ಅಯಟೋಲಿಯ ರೋಮನ್ ಸಾಮ್ರಾಜ್ಯದಲ್ಲಿ ಸೇರಿಹೋಯಿತು. ಈಗ ಅಯಟೋಲಿಯ
ಪ್ರದೇಶಕ್ಕೆ ಅಕರ್ನಾನಿಯ ಸೇರಿದೆ.
(ಜಿ.ಆರ್.ಆರ್.)
ಅಯಡೊಫಾರಮ್ : ಅಯೋಡೀನನ್ನು ಆಲೊಹಾಲಿನಲ್ಲಿ ಕರಗಿಸಿ ಆ ದ್ರಾವಣವನ್ನು
ಸೋಡಿಯಮ್ ಕಾರ್ಬೊನೇಟ್ ಕ್ಷಾರದ ಜೊತೆಯಲ್ಲಿ ಕುದಿಸಿದಾಗ ಒಂದು ಹಳದಿ
ಬಣ್ಣದ ದ್ರಾವಣ ಉತ್ಪನ್ನವಾಗುತ್ತದೆ. ಇದನ್ನು ತಣಿಸಿದರೆ ಹಳದಿ ಬಣ್ಣದ ಅಯಫಾರಮ್
ಹರಳುಗಳು (CHI) ಘನೀಕರಿಸುತ್ತವೆ. ಇದನ್ನು ಪಡೆಯುವ ಇನ್ನೊಂದು ವಿಧಾನ :
ಆಡ್ಕೊಹಾಲ್ (C H.OH) ಅಥವಾ ಅಸಿಟೋನ್ (CH.CO.CH) ಜೊತೆಗೆ
ಸೋಡಿಯಮ್ ಕಾರ್ಬೊನೇಟ್ ಮತ್ತು ಪೊಟಾಸಿಯಮ್ ಅಯೊಡೈಡ್ಗಳನ್ನು ಸೇರಿಸಿ
ಆ ಮಿಶ್ರಣದ ಮೂಲಕ ವಿದ್ಯುಚ್ಛಕ್ತಿ ಹಾಯಿಸಿದರೆ ಅಯಫಾರಮ್ ಸಿಕ್ಕುತ್ತದೆ.
ಮೀಥೈಲ್ ಆಲೊಹಾಲ್ (CH.OH) ಮೇಲೆ ತಿಳಿಸಿದ ಯಾವ ರೀತಿಯಲ್ಲೂ
ಆಯಯೋಚಾರವನ್ನು ಕೊಡಲಾರದು. ಆದರೆ ಈಥೈಲ್ ಅಲೋಹಾಲ್ ಇದನ್ನು
ಕೊಡಬಲ್ಲದು. ಇವೆರಡು ಆಹಾಲ್ಗಳನ್ನು ಹೋಲಿಸಲು ಇದು ಒಳ್ಳೆಯ ಪರೀಕ್ಷೆ
(ಅಯಡೊಫಾರಮ್ ಟೆಸ್ಟ್), ಅಯಡೊಫಾರಮ್ ತೀವ್ರ ವಾಸನೆಯಿರುವ ಹಳದಿ ಬಣ್ಣದ
ಹರಳು; (120) ಸೆಂ.ಗ್ರೇ.ನಲ್ಲಿ ದ್ರವೀಕರಿಸುತ್ತದೆ. ಅಯಡೊಫಾರಮ್ ಕ್ಲೋರೋಫಾರಮ್ಮನ್ನು
(ನೋಡಿ- ಕ್ಲೋರೊಫಾರಂ) ಅನೇಕ ಲಕ್ಷಣಗಳಲ್ಲಿ ಹೋಲುತ್ತದೆ. ಔಷಧಿಯಲ್ಲಿ ಇದನ್ನು
ಕ್ರಿಮಿನಾಶಕ ವಸ್ತುವಾಗಿ ಬಳಸುತ್ತಾರೆ.
(ಕೆ.ಎಸ್.ಎಲ್.)
ಅಯನ ಸಂರ್ಕತಿಗಳು : ಆಳದಲ್ಲಿ ನಿಸುವರತದಿಂದ ಅತ್ಯಧಿಕ
ಕೋನಾಂತರದಲ್ಲಿರುವ ಸೂರ್ಯನ ಎರಡು ಸ್ಥಾನಗಳು (ಸಾಲ್ಸ್ಟಿಸಿಸ್), ಅತಿ ಉತ್ತರದ
ಬಿಂದುವನ್ನು ಜೂನ್ 21ರಂದೂ ಅತಿ ದಕ್ಷಿಣದ ಬಿಂದುವನ್ನು ಡಿಸೆಂಬರ್ 22 ರಂದೂ
ಸೂರ್ಯ ತಲಪುತ್ತದೆ. ಅಲ್ಲಿಂದ ಮುಂದೆ ಕ್ರಮವಾಗಿ ದಕ್ಷಿಣ ಮತ್ತು ಉತ್ತರ ದಿಕ್ಕಿನ
ಸೂರ್ಯಚಲನೆ ಪ್ರಾರಂಭವಾಗುತ್ತದೆ. ಆದ್ದರಿಂದ ಈ ಬಿಂದು ಅಥವಾ ತಾರೀಕುಗಳನ್ನು
ದಕ್ಷಿಣಾಯನಾರಂಭ ಮತ್ತು ಉತ್ತರಾಯಣಾರಂಭ ದಿನಗಳೆಂದು ಕರೆಯುತ್ತಾರೆ. ಕರ್ಕಾಟಕ
ಸಂಕ್ರಾಂತಿ (ಸಮ್ಮರ್ ಸಾಲ್ಸ್ಟಿಸ್) ಮತ್ತು ಮಕರ ಸಂಕ್ರಾಂತಿ (ವಿಂಟರ್ ಸಾಲ್ಸ್ಟಿಸ್)
ಎಂದು ಇವುಗಳ ಹೆಸರು. ಸೂರ್ಯನನ್ನು ಪರಿಭ್ರಮಿಸುತ್ತಿರುವ ಭೂಮಿಯ ಅಕ್ಷ
ಕಕ್ಷಾತಲಕ್ಕೆ 239 21 ಯಷ್ಟು ಬಾಗಿಕೊಂಡಿರುವುದೇ ಈ ಗೋಚರಸೂರ್ಯಚಲನೆಗೆ
ಕಾರಣ. ವಾಸ್ತವಿಕವಾಗಿ ಜೂನ್ 21 ರಂದು (ಕರ್ಕಾಟಕ ಸಂಕ್ರಾಂತಿ) ಭೂಮಿಯ ಉತ್ತರ
ಮೇರುವೂ ಡಿಸೆಂಬರ್ 22ರಂದು (ಮಕರ ಸಂಕ್ರಾಂತಿ) ದಕ್ಷಿಣ ಮೇರುವೂ ಅತ್ಯಧಿಕವಾಗಿ<noinclude></noinclude>
60jci2hngfs2725uu9x3hxb9tz59exl
ಪುಟ:Mysore-University-Encyclopaedia-Vol-1-Part-1.pdf/೪೩೧
104
118698
314939
2026-05-01T18:10:37Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅಯಾನ್ ವಿನಿಮಯಿಗಳು ಪ್ರಧಾನ. 90-120 ಕಿಮೀ ಎತ್ತರದವರೆಗೆ ಕೆಳಗಿನ E ಪದರವಿದೆ. ಮೇಲಿನ F ಪದರ 150-300 ಕಿಮೀ ಎತ್ತರದಲ್ಲಿದೆ. ಇವಲ್ಲದೆ ಸುಮಾರು 70 ಕಿಮೀ ಎತ್ತರದಲ್ಲಿ D ಪದರವೂ ಉಂಟು. ಹಗಲು ಹೊತ್ತಿನಲ್ಲಿ E ಪದರದ ಗರಿಷ್ಠ ಬೆಲೆ ಒಂ...
314939
proofread-page
text/x-wiki
<noinclude><pagequality level="1" user="Pragathi. BH" /></noinclude>ಅಯಾನ್ ವಿನಿಮಯಿಗಳು
ಪ್ರಧಾನ. 90-120 ಕಿಮೀ ಎತ್ತರದವರೆಗೆ ಕೆಳಗಿನ E ಪದರವಿದೆ. ಮೇಲಿನ F ಪದರ
150-300 ಕಿಮೀ ಎತ್ತರದಲ್ಲಿದೆ. ಇವಲ್ಲದೆ ಸುಮಾರು 70 ಕಿಮೀ ಎತ್ತರದಲ್ಲಿ D ಪದರವೂ
ಉಂಟು. ಹಗಲು ಹೊತ್ತಿನಲ್ಲಿ E ಪದರದ ಗರಿಷ್ಠ ಬೆಲೆ ಒಂದು ಘನ ಸೆಂ.ಮೀ.ಗೆ 10
ಸ್ವತಂತ್ರ ಎಲೆಕ್ಟ್ರಾನ್ಗಳು. ಆದರೆ ಅದೇ ವೇಳೆ F ಪದರಕ್ಕೆ ಎರಡು ಪರಮಾವಧಿ
ಬೆಲೆಗಳಿವೆ. F1 ಮತ್ತು F ಪದರಗಳೆಂದು ಇವುಗಳ ಹೆಸರು. F2 ಪದರ F ಪದರದ
ಮೇಲೆ ಇದೆ. ರಾತ್ರಿಯಲ್ಲಿ F ಮತ್ತು F ಪದರಗಳ ಬದಲು 250 ಕಿಮೀ ಎತ್ತರದಲ್ಲಿ
F ಪದರವೊಂದೇ ಇರುವುದು.
ಕಾಶಿಯಲ್ಲಿ ನೀರಾಕಿ ತರಂಗವನ್ನು ಪೋಷಿಸಿದಾಗ ಅದು ಪ್ರತಿಫಲಗೊಳ್ಳುವಲ್ಲಿ
ರುವ ಎಲೆಕ್ಟ್ರಾನ್ ಸಾಂದ್ರತೆಗೂ (Ne) ಆ ತರಂಗದ ಆವೃತಿಗೆ (ಮೆಗಸೈಕಲ್ಲಿನಲ್ಲಿ) ಇರುವ
ಸಂಬಂಧ Ne=1.24x10f. ಅಲ್ಲದೆ ಅದು ಭೂಮಿಗೆ ಹಿಂತಿರುಗಿ ಬರಲು ತೆಗೆದು
ಕೊಳ್ಳುವ ಕಾಲದಿಂದ ಪ್ರತಿಫಲನಗೊಳ್ಳುವ ಸ್ಥಳದ ಎತ್ತರವೂ ತಿಳಿಯುತ್ತದೆ. ಇಂಥ
ಅಧ್ಯಯನದಿಂದ ಭೂಮಿಯಿಂದ ಸುಮಾರು 100-350 ಕಿಮೀ ಎತ್ತರದವರೆಗೆ ಉನ್ನತಿಯ
ಹೆಚ್ಚಾದಂತೆ ಎಲೆಕ್ಟ್ರಾನ್ ಸಾಂದ್ರತೆಯೂ ಹೆಚ್ಚುತ್ತದೆ ಎಂದು ತಿಳಿಯಿತು. ಆದ್ದರಿಂದ D,
E, F, F2 ಪದರಗಳು ಮೊದಲು ತಿಳಿದುಕೊಂಡಿದ್ದ ಹಾಗೆ ಸ್ಪಷ್ಟವಾದ ಪ್ರತ್ಯೇಕ ಪದರಗಳಲ್ಲ.
ಆದರೆ ಎಲೆಕ್ಟ್ರಾನ್ ಸಾಂದ್ರತೆ ಗರಿಷ್ಠವಾಗಿದ್ದು ಸ್ವಲ್ಪ ಎತ್ತರದವರೆಗೂ ಒಂದೇ ಸಾಂದರೆಯಿರುವ
ಸ್ಥಳಗಳು; ಅಂದರೆ ಈ ಪದರಗಳ ನಡುವೆಯೂ ಬಿಡಿ ಎಲೆಕ್ಟ್ರಾನ್ಗಳು ಇವೆಯೆಂದಾಯಿತು.
ಸುಮಾರು 60-90 ಕಿಮೀ ಎತ್ತರದವರೆಗೆ ಹರಡಿರುವ ಪದರದಲ್ಲಿ ಹೈಡೋಜನ್ನಿನ
ಲೈಮಾನ್ ಅಲ್ಪ ಕಿರಣದಿಂದ ಅಯಾನೀಕರಣವಾಗುವುದು. ಅಯಾನ್ಗೋಳಕ್ಕೆ ಈ
ಕಿರಣದ ಆವೃತ್ತಿಯ ಕಿಟಕಿ ಅಥವಾ ಕಿಂಡಿ ಇರುವುದರಿಂದ ಇದು 60 ಕಿಮೀ ಎತ್ತರದವರೆಗೂ
ಬರಲು ಸಾಧ್ಯ. ಸೌರಜ್ವಾಲೆಯಿಂದ (ಸೋಲಾರ್ ಫೇರ್) ಬರುವ ಶಕ್ತಿಯುತವಾದ ಕ್ಷ-
ಕಿರಣಗಳಿಂದ ಮತ್ತು ಹಲವಾರು ದಶಲಕ್ಷದಿಂದ ನೂರಾರು ದಶಲಕ್ಷ ಮಿಲಿಯನ್ ಎಲೆಕ್ಟ್ರಾನ್
ವೋಲ್ಟ್ಶಕ್ತಿಯ ಪ್ರೋಟಾನ್ಗಳಿಂದ ಈ ಪದರದ ಎಲೆಕ್ಟ್ರಾನ್ ಸಾಂದ್ರತೆ ಬಹಳ ಹೆಚ್ಚುತ್ತದೆ
ಮತ್ತು ಎತ್ತರ ಕಡಿಮೆಯಾಗುತ್ತದೆ. ಹೀಗೆ ಎಲೆಕ್ಟ್ರಾನ್ ಸಾಂದ್ರತೆ ಬಲು ಹೆಚ್ಚಿದಾಗ
ರೇಡಿಯೊ ಪ್ರಸಾದವೇ ಸಾಧ್ಯವಾಗದಿರಬಹುದು.
ಸುಮಾರು 90-140 ಕಿಮೀ ಎತ್ತರದವರೆಗೆ ಹರಡಿರುವ E ಪದರದಲ್ಲಿ ಸೂರ್ಯಜನಿತ
ಮೃದು ಕ್ಷ-ಕಿರಣಗಳಿಂದ ಅಯಾನೀಕರಣ ಉಂಟಾಗುತ್ತದೆ. ಸೌರ ಕಲೆಗಳು ಬಲು ಕಡಿಮೆ
ಆದಾಗ ಅಯಾನ್ಗೋಳ ಎಲೆಕ್ಟ್ರಾನ್ ಸಾಂದ್ರತೆ ಸುಮಾರು 105 (ಮಧ್ಯಾಹ್ನ ಮತ್ತು
ಬಲು ಹೆಚ್ಚು ಸೂರ್ಯಕಲೆಯಿರುವಾಗ 1.5 105 (ಮಧ್ಯಾಹ್ನ) ಈ ಪದರದ ಎಲೆಕ್ಟ್ರಾನ್
ಸಾಂದ್ರತೆ ಸಾಧಾರಣವಾಗಿ ಮಧ್ಯಾಹ್ನ 12 ಗಂಟೆಗೆ ಅತಿ ಹೆಚ್ಚಾಗಿ, ಅಲ್ಲಿಂದ ಎರಡು
ಕಡೆಯೂ ಕಾಲಕ್ಕೆ ಸರಿಯಾಗಿ ಕಡಿಮೆಯಾಗುತ್ತ ಇರುತ್ತದೆ.
ಸುಮಾರು 140-200 ಕಿಮೀ ಎತ್ತರದವರೆಗೂ ಹರಡಿರುವ F ಪದರದಲ್ಲಿ
ಅಯಾನೀಕರಣವುಂಟಾಗುವುದು ಸೂರ್ಯಜನಿತ ಹೀಲಿಯಮ್ 304 ಕಿರಣದಿಂದ.
ಬಲು ಕಡಿಮೆ ಸೌರಕಲೆಯಿರುವಾಗ ಇದರ ಎಲೆಕ್ಟ್ರಾನ್ ಸಾಂದ್ರತೆ ಸುಮಾರು 5xl0S
(ಮಧ್ಯಾಹ್ನ), ಮತ್ತು ಬಲುಹೆಚ್ಚು ಸೌರಕಲೆಯಿರುವಾಗ ಸುಮಾರು 2x106 (ಮಧ್ಯಾಹ್ನ).
ಈ ಪದರ E ಮತ್ತು F2 ಪದರಗಳಿಂದ ಸ್ಪಷ್ಟವಾಗಿ ಬೇರೆಯಾಗಿಲ್ಲ ಮತ್ತು ರಾತ್ರಿಕಾಲದಲ್ಲಿ
ಸಾಂದ್ರತೆ 104 ಗಿಂತ ಕಡಿಮೆಯಿದ್ದು ಇದು ಇರುವುದೇ ತಿಳಿಯುವುದಿಲ್ಲ.
ಸುಮಾರು 200-300 ಕಿಮೀ ಎತ್ತರದವರೆಗೂ ಹರಡಿರುವ F ಪದರದಲ್ಲಿ
ಅಯಾನೀಕರಣವುಂಟಾಗಿರುವುದು ಸಹ ಹೀಲಿಯಮ್ 304 ಕಿರಣಗಳಿಂದಲೇ ಇರಬೇಕು.
ಈ ಪದರದ ವಿಷಯ ಅಷ್ಟು ನಿಖರವಾಗಿ ತಿಳಿದಿಲ್ಲ. ಇದರ ಎಲೆಕ್ಟ್ರಾನ್ ಸಾಂದ್ರತೆ ಸುಮಾರು
106 ಎತ್ತರ ಹೆಚ್ಚಾದ ಹಾಗೆ ಅಯಾನೀಕರಣ ವ್ಯತ್ಯಾಸವಾಗುವುದಕ್ಕಿಂತ ಪುನರ್ಮಿಲನ
ಕಡಿಮೆಯಾಗುವ ದರ ಹೆಚ್ಚು. ಆದ್ದರಿಂದ ಅದೇ ಅಯಾನೀಕರಿಸುವ ಕಿರಣಗಳಿಂದ
ಹೆಚ್ಚು ಎಲೆಕ್ಟ್ರಾನ್ ಸಾಂದ್ರತೆಯ ಎರಡನೆಯ ಪದರವುಂಟಾಗಿದೆ. 300 ಕಿಮೀಗಿಂತ
ಮೇಲೆ ಎತ್ತರ ಹೆಚ್ಚಾದ ಹಾಗೆ ಎಲೆಕ್ಟ್ರಾನ್ ಸಾಂದ್ರತೆ ಕಡಿಮೆಯಾಗುತ್ತದೆ.
ಈ ಪದರಗಳ ಗುಣಾತಿಶಯಗಳು ಮೇಲೆ ಹೇಳಿರುವಂತೆ ದಿನದ ಕಾಲಕ್ಕೆ ಸೂರ್ಯ
ನಲ್ಲಾಗುವ ಬದಲಾವಣೆಗಳಿಗೆ ಮತ್ತು ಸೌರಕಲೆಗಳ ಆವರ್ತಕ್ಕೆ (ಸನ್ಸ್ಪಾಟ್ ಸೈಕಲ್)
ಅನುಸಾರವಾಗಿ ಬದಲಾಗುವುವಲ್ಲದೆ ವರ್ಷದ ಋತುವಿಗೆ ಅಧ್ಯಯನ ಕೇಂದ್ರದ ಭೌಗೋಳಿಕ
ಸ್ಥಾನಕ್ಕೆ ತಕ್ಕಂತೆ ಬದಲಾಗುತ್ತಿರುತ್ತವೆ. ಕಾಂತೀಯ ಬಿರುಗಾಳಿ (ಮ್ಯಾಗ್ನೆಟಿಕ್ ಸ್ಟಾರ್ಮ್)
ಬಂದಾಗಲಂತೂ ಈ ಗುಣಾತಿಶಯಗಳು ಬಲು ಏರುಪೇರಾಗಿರುತ್ತವೆ.
ಗ್ರಾಹಕ (ರಿಸೀವರ್) ಗ್ರಹಿಸುವ ರೇಡಿಯೊಸಂಜ್ಞೆಯ ಶಕ್ತಿ ಇದ್ದಕ್ಕಿದ್ದಂತೆ ಬದಲಾಗುವುದಕ್ಕೆ
ಕುಗ್ಗುವಿಕೆ (ಪೇಡಿಂಗ್) ಎನ್ನುತ್ತೇವೆ ಇದಕ್ಕೆ ಆಯುರ್ಗೋಳದ ಸ್ಥಳೀಯ ವ್ಯತ್ಯಾಸಗಳಿಂದ
ಚದರಿದ ತರಂಗಗಳ ವ್ಯತಿಕರಣ (ಇಂಟರ್ಫಿಯರೆನ್ಸ್), ಅಯಾನ್ಗೋಳದ ಹಲವಾರು
೪೩೧
ಮಾರ್ಗಗಳಲ್ಲಿ ಬಂದ ತರಂಗಗಳ ವ್ಯತಿಕರಣ, ಭೂತರಂಗ, ವಾದ್ಯತರಂಗಗಳ ವ್ಯತಿಕರಣ
ಹೀಗೆ ಹಲವಾರು ಕಾರಣಗಳುಂಟು, ಅಲ್ಲದೆ ಈ ವ್ಯತಿಕರಣದ ಸ್ಥಿತಿ ಆವರ್ತಸಂಖ್ಯೆಯನ್ನು
ಅವಲಂಬಿಸಿರುವುದರಿಂದ ವಿವಿಧ ಆವರ್ತ ಸಂಖ್ಯೆಯ ತರಂಗಗಳು ವಿವಿಧ ಮಟ್ಟಕ್ಕೆ ಕುಗ್ಗಿಸಲ್ಪಟ್ಟು
ಗ್ರಹಿಸಿದ ಸಂಜ್ಞೆಯ ಗುಣ (ಕ್ವಾಲಿಟಿ) ಮೂಲಸಂಜ್ಞೆಯಂತಿರುವುದಿಲ್ಲ. ಇದನ್ನು ಆಯ್ದ
ಕುಗ್ಗುವಿಕೆ (ಸೆಲೆಕ್ಟಿವ್ ಫೇಡಿಂಗ್) ಎನ್ನುತ್ತೇವೆ. ಅಯಾನ್ಗೋಳದ ಸ್ಥಳೀಯ ವ್ಯತ್ಯಾಸಗಳ
ಅಲೆತದ (ಡಿಫ್ಟ್) ಮೇಲಾಗುತ್ತಿರುವ ಅಧ್ಯಯನಗಳಿಂದಲೂ ಗರಿಷ್ಠ ಕೃತಕ ಉಪಗ್ರಹಗಳಿಂದ
ನಡೆಸುತ್ತಿರುವ ಅಧ್ಯಯನಗಳಿಂದಲೂ ಅಯಾನ್ಗೋಳದ ವಿವರಗಳು ಮತ್ತಷ್ಟು ತಿಳಿಯುತ್ತವೆ.
ಆವೃತ್ತಿ f (ಮೆಗಸೈಕಲಿನಲ್ಲಿ), ಎಲೆಕ್ಟ್ರಾನ್ ಸಾಂದ್ರತೆ N ಮತ್ತು ಅಯಾನ್ಗೋಳದಿಂದ
ಭೂಮಿಗೆ ಹಿಂತಿರುಗಲು ಸಾಧ್ಯವಾಗುವ ಅತಿ ಹೆಚ್ಚು ಪತನಕೋನ fc - ಇವುಗಳಿಗೆ
ಇರುವ ಸಂಬಂಧ
cos Bg =
ಹೆಚ್ಚು ಆವೃತ್ತಿಯ ತರಂಗ ಒಂದೆರಡು ಕಿಮೀನಲ್ಲೇ ಕ್ಷಯಿಸಿ ಹೋಗುತ್ತದೆ ಮತ್ತು
ಈ ಗರಿಷ್ಠ ಪತನಕೋನವಿದ್ದಾಗ ಭೂಮಿಗೆ ಹಿಂತಿರುಗುವ ಸ್ಥಳಕ್ಕೂ ಪ್ರಸಾರ ಯಂತ್ರಕ್ಕೂ
ನಡುವೆ ನರ್ಭೋತರಂಗ ಬರಲು ಸಾಧ್ಯವಿಲ್ಲ. ಯಾವ ಮಾರ್ಗದಿಂದಲೂ ಆ ಪ್ರಸಾರಯಂತ್ರದ
ಸಂಜ್ಞೆಗಳು ಬರಲು ಸಾಧ್ಯವಿಲ್ಲದ ಈ ದೂರಕ್ಕೆ ಹಾರುದೂರ (ಸ್ಕಿಪ್ ಡಿಸೈನ್ಸ್) ಎಂದು
ಹೆಸರು.
ಪ್ರೇಕ್ಷಕಕೇಂದ್ರದಿಂದ ಗ್ರಾಹಕಕೇಂದ್ರಕ್ಕೆ ಹೋಗುವಾಗ ರೇಡಿಯೊ ಅಲೆಯೊಂದು
ಭೂಮಿ ಮತ್ತು ಅಯಾನ್ಗೋಳದ ನಡುವೆ ಹಿಂದಕ್ಕೂ ಮುಂದಕ್ಕೂ ಪ್ರತಿಫಲನಗೊಳ್ಳುತ್ತದೆ.
ಹೆಚ್ಚು ದೂರದ ರೇಡಿಯೊ ಪ್ರಸಾರಕ್ಕೆ 550 ಕಿಲೊಸೈಕಲ್ಗಳಿಂದ 30 ಮೆಗಸೈಕಲ್ಗಳ
ವರೆಗಿನ ಆವೃತ್ತಿ ತರಂಗಗಳನ್ನೇ ಉಪಯೋಗಿಸುತ್ತಾರೆ. ಆವೃತ್ತಿ ಇದಕ್ಕಿಂತ ಹೆಚ್ಚಾದರೆ
ಅಯಾನ್ಗೋಳದಿಂದ ಪ್ರತಿಫಲನವಾಗದೇ ಅದನ್ನು ತೂರಿಕೊಂಡು ಹೊರಟುಹೋಗುತ್ತದೆ.
ಆವೃತ್ತಿ ಇದಕ್ಕಿಂತ ಕಡಿಮೆಯಾದರೆ ತರಂಗದ ಶಕ್ತಿಯನ್ನು ಆ ಪದರದ ಎಲೆಕ್ಟ್ರಾನ್ಗಳೇ
ಹೀರಿ ಅಲ್ಲಿರುವ ಗಾಳಿಯ ಅಣುಗಳೊಡನೆ ಡಿಕ್ಕಿ ಹೊಡೆದು ಕಳೆದುಹೋಗುತ್ತದೆ.
ಬಾಹ್ಯಾಕಾಶ ನೌಕೆಯೊಡನೆ (ಸ್ಪೇಸ್ ಸ್ಯಾಟ್ ಲೈಟ್) ಅಥವಾ ಬೇರೆ ಗ್ರಹಗಳೊಡನೆ
ದೇಶಿಯ ಸಂಪರ್ಕಕ್ಕೆ 30 ಮರಗಳಗಿಂತ ಹೆಚ್ಚಿನ ಆವೃತ್ತಿಯ ತರಂಗಗಳನ್ನೇ
ಉಪ್ಪಯೋಗಿಸಬೇಕು.
SIN
10 ಕೃತಿದತ್ತವಾದ ಅಯಾನ್ಗೋಳದ ಬದಲು ವೆಸ್ಟ್ ಫೋರ್ಡ್ ಯೋಜನೆಯಲ್ಲಿ
ಲಕ್ಷಗಟ್ಟಲೆ ಅತಿಸೂಕ್ಷ್ಮ ತಾಮ್ರದ ತಂತಿಗಳನ್ನು ಭೂಮಿಯ ಸುತ್ತಲೂ ಯುಕ್ತ ಎತ್ತರದಲ್ಲಿ
ಹರಡಿ ಆ ಕೃತಕಾವರಣದ ಸಹಾಯದಿಂದ ಹೆಚ್ಚು ದೂರ ರೇಡಿಯೊ ಪ್ರಸಾರಕ್ಕೆ
ಪ್ರಯತ್ನ ನಡೆಯುತ್ತಿದೆ. ಎಕೊ, ಟೆಲ್ ಸ್ಟಾರ್, ಸಿಂಕಾಮ್ ಮತ್ತು ರಿಲೇ ಕೃತಕ ಉಪಗ್ರಹಗಳ
ಸಹಾಯದಿಂದ ಅಯಾನ್ಗೋಳದ ಸಹಾಯವಿಲ್ಲದೆಯೇ ಭೂಮಿಯ ಆದ್ಯಂತ ಸದಾಕಾಲ
ರೇಡಿಯೊ ಸಂಪರ್ಕವಿಟ್ಟುಕೊಳ್ಳಬಹುದು ಮತ್ತು ಅಯಾನ್ ಗೋಳದಿಂದಾಗದ, 30
ಮೆಗಸೈಕಲ್ಗಿಂತ ಹೆಚ್ಚಿನ ಆವೃತ್ತಿಯ ತರಂಗಗಳನ್ನೇ ಉಪಯೋಗಿಸುವ, ದೂರದರ್ಶನದ
ಅಧಿಕ ದೂರ ಪ್ರಸಾರವನ್ನೂ ಮಾಡಬಹುದು ಎಂದು ತಿಳಿದುಬಂದಿದೆ.
(ಟಿ.ಎನ್.ಎನ್.)
ಅಯಾನ್ ವಿನಿಮಯಿಗಳು : ತಮ್ಮ ಅಯಾನುಗಳನ್ನು ಒಂದು ದ್ರಾವಣದಲ್ಲಿರುವ
(ಸಲ್ಯೂಷನ್) ಇತರ ಅಯಾನುಗಳಿಗೆ ವಿನಿಮಯಿಸುವ ಘನರಾಸಾಯನಿಕ ವಸ್ತುಗಳು
(ಅಯಾನ್ ಎಕ್ಸ್ಚೇಂಜರ್), ಈ ಕ್ರಿಯೆಯ ಹೆಸರು ಅಯಾನ್ ವಿನಿಮಯ (ಅಯಾನ್
ಎಕ್ಸ್ಚೇಂಜ್), ಅಯಾನ್ ವಿನಿಮಯ ಗುಣಗಳಿರುವ ಹಲವಾರು ನಿಸರ್ಗಜನ್ಯ ಮತ್ತು
ಸಂಶ್ಲೇಷಿತ (ಸಿಂಥೆಟಿಕ್) ವಸ್ತುಗಳಿವೆ-ಪ್ರೋಟೀನ್ಗಳು, ಸಂಶ್ಲೇಷಿತ ರಾಳಗಳು (ಸಿಂಥೆಟಿಕ್
ರೆಸಿನ್ಸ್), ಸೆಲ್ಯುಲೋಸ್, ಮೂಳೆ, ಜೈವಿಕ ಕೋಶಗಳು, ಸಿಲಿಕೇಟ್ ಖನಿಜಗಳು ಮತ್ತು
ಮಣ್ಣುಗಳು. ನೀರನ್ನು ಮೃದುಗೊಳಿಸುವುದರಲ್ಲಿ ಅಯಾನ್ ವಿನಿಮಯಿಗಳ ಅತ್ಯಂತ
ವಿಸ್ಮತ ಉಪಯೋಗವಿದೆ. ಸಾಬೂನನ್ನು ಒತ್ತರಿಸುವ (ಪ್ರೆಸಿಪಿಟೇಟಿಂಗ್) ಗಡಸುನೀರಿನ
ಕ್ಯಾಲ್ಸಿಯಂ ಮತ್ತು ಮೆಗ್ನಿಸಿಯಂ ಅಯಾನುಗಳನ್ನು ಸೋಡಿಯಂ ಅಯಾನುಗಳಿಗೆ
ವಿನಿಮಯಿಗಳ ಮೂಲಕ ವಿನಿಮಯಿಸಬಹುದು. ಅಯಾನ್ ವಿನಿಮಯಿಗಳು ಸಾಮಾನ್ಯವಾಗಿ
ಸಂಶ್ಲೇಷಿತ ಆರ್ಗ್ಯಾನಿಕ್ ವಸ್ತುಗಳ ಬೃಹದಣುಗಳು. ಇವುಗಳಲ್ಲಿ ಅನೇಕವೇಳೆ ಅಡ್ಡಡ್ಡಲಾಗಿ
ಹಾದುಹೋಗಿರುವ, ಕೆಲವುಸಲ ಹೆಚ್ಚು ಕೆಲವುಸಲ ಕಡಿಮೆ ಇರುವ ಬಂಧಗಳಿವೆ.
ವಿನಿಮಯಿಗಳನ್ನು ಸ್ಕೂಲವಾಗಿ ಆಮ್ಲಗಳು (ಆ್ಯಸಿಡ್ಸ್) ಮತ್ತು ಪ್ರಕಾಮಗಳು (ಬೇಸನ್)
ಎಂದು ಎರಡು ವಿಧವಾಗಿ ವರ್ಗಿಕರಿಸಬಹುದು. ವಿನಿಮಯಿಗಳು ಅಯಾನೀಕೃತಗೊಂಡು
ಎರಡು ವಿಧವಾದ ಅಯಾನುಗಳನ್ನು ಕೊಡುತ್ತವೆ. ಒಂದನೆಯವು ಬಂಧಿತ (ಫಿಕ್ಸೆಡ್)
ಅಯಾನುಗಳು. ಇವು ವಿನಿಮಯಿಯ ಅಣುಚಾಲದಲ್ಲಿಯೇ ಇರುತ್ತವೆ. ಎರಡನೆಯವು
ಸ್ವತಂತ್ರವಾಗಿ ಬೆಲೆಯಲ್ಲಿ ಪ್ರತ್ಯಯಾನುಗಳು (ಕೌಂಟರ್ ಅಯಾನ್ಸ್), ಪ್ರತ್ಯಯಾನುಗಳು<noinclude></noinclude>
hcg2a8oou2aicsgrlxhcjg7sup32e1v
ಪುಟ:Mysore-University-Encyclopaedia-Vol-1-Part-1.pdf/೪೩೨
104
118699
314940
2026-05-01T18:10:47Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ૧૭ ಅಯಾನ್ ವಿನಿಮಯಿಗಳು ವಿನಿಮಯಿಯ ಸಂಪರ್ಕದಲ್ಲಿರುವ ದ್ರಾವಣದಲ್ಲಿನ ಅಯಾನುಗಳೊಡನೆ ವಿನಿಮಯಗೊಳ್ಳ ಬಲ್ಲವು. ಆತ್ಮೀಯ (ಕ್ಯಾಟಯಾನ್) ಮತ್ತು ಪ್ರತ್ಯಾಮ್ಮಿಯ (ಆನಯಾನ್) ವಿನಿಮಯಿಗಳನ್ನು ಪ್ರಬಲ ಮತ್ತು ದುರ್ಬಲ ವಿನಿ...
314940
proofread-page
text/x-wiki
<noinclude><pagequality level="1" user="Pragathi. BH" /></noinclude>૧૭
ಅಯಾನ್ ವಿನಿಮಯಿಗಳು
ವಿನಿಮಯಿಯ ಸಂಪರ್ಕದಲ್ಲಿರುವ ದ್ರಾವಣದಲ್ಲಿನ ಅಯಾನುಗಳೊಡನೆ ವಿನಿಮಯಗೊಳ್ಳ
ಬಲ್ಲವು. ಆತ್ಮೀಯ (ಕ್ಯಾಟಯಾನ್) ಮತ್ತು ಪ್ರತ್ಯಾಮ್ಮಿಯ (ಆನಯಾನ್) ವಿನಿಮಯಿಗಳನ್ನು
ಪ್ರಬಲ ಮತ್ತು ದುರ್ಬಲ ವಿನಿಮಯಿಗಳೆಂಬ ಉಪವರ್ಗಗಳಾಗಿ ಪುನರ್ವಿಂಗಡಿಸಬಹುದು.
ಒಂದು ವಿನಿಮಯಿ ಏಕಕ್ರಿಯಾತ್ಮಕ (ಒಂದು ತರಹದ ವಿನಿಮಯವನ್ನು ಮಾತ್ರ ಮಾಡುವ
ಗುಂಪುಳ್ಳವು ಆಗಿರಬಹುದು ಅಥವಾ ಬಹುಕ್ರಿಯಾತ್ಮಕ (ಅನೇಕ ತರಹದ ವಿನಿಮಯಗಳನ್ನು
ಮಾಡುವ ಗುಂಪುಳ್ಳವು) ಆಗಿರಬಹುದು. ವ್ಯಾವಹಾರಿಕ ಉಪಯೋಗಗಳಲ್ಲಿ ಬಹುವಾಗಿ
ಈ ಏಕ್ರಿಯಾತ್ಮಕ ವಿನಿಮಯಗಳನ್ನು ಮಾತ್ರ ಬಳಸುತ್ತಾರೆ.
ಅಯಾನ್ ವಿನಿಮಯ ರಾಳಗಳು: ಫೀನಾಲ್ ಫಾರಾಲ್ಡಿಹೈಡ್ ಮತ್ತು ಯೂರಿಯ
(ಅಥವಾ ಅಮೈನ್)-ಫಾರಾಲ್ಡಿಹೈಡ್ ಪಾಲಿಕಂಡೆನ್ಸೆಷನ್ ಪಾಲಿಮರ್ಗಳು;
ಪಾಲಿಸ್ಟೈರೀನಿನ ಮತ್ತು ಡ್ರೈವಿನೈಲ್ ಬೆನ್ಜೀನಿನ (DVB) ಸಹಪಾಲಿಮರ್ಗಳು ಇತ್ಯಾದಿ
ಅಯಾನ್ ವಿನಿಮಯ ರಾಳಗಳಿಗೆ ಸಾಮಾನ್ಯ ಉದಾಹರಣೆಗಳು, ಎಲ್ಲ ರಾಳಗಳಲ್ಲಿಯೂ
ಅಡ್ಡಲಾಗಿ ಹಾಯುವ ಬಂಧಗಳು ಬೇರೆ ಬೇರೆ ಪ್ರಮಾಣಗಳಲ್ಲಿದ್ದು, ರಾಳವನ್ನು
ತಯಾರಿಸುವಾಗ ಈ ಪ್ರಮಾಣಗಳನ್ನು ನಿಯಂತ್ರಿಸಬಹುದು. ಪಾಲಿ (ಸ್ಟೈರೀನ್) -ಸಹ
ಪಾಲಿಮರನ್ನು ಸಲ್ಲೋನೀಕರಿಸಿ ಆನಯಾನ್ ವಿನಿಮಯ ರಾಳವನ್ನು ಉತ್ಪತ್ತಿ ಮಾಡಬಹುದು
ಅಥವಾ ಇದನ್ನು ಕ್ಲೋರೊಮಿಥಿಲೀಕರಿಸಿ ಅನಂತರ ಅದನ್ನು ಒಂದು ಅಮೀನಿನೊಡನೆ
(ಪ್ರಬಲ ಅಥವಾ ದುರ್ಬಲ) ವರ್ತಿಸುವಂತೆ ಮಾಡಿ ಆತ್ಮೀಯ ವಿನಿಮಯ ರಾಳವನ್ನು
(ಪ್ರಬಲ ಅಥವಾ ದುರ್ಬಲ) ಉತ್ಪತ್ತಿಮಾಡಬಹುದು. ಕ್ಲೋರೊಮಿಥಿಲೀಕರಿಸಿರುವ ಪಾಲಿ
(ಸ್ಟೈರೀನ್) DVB ಯನ್ನು ನೈಟ್ರೈಲ್ ಆಗಿ ಪರಿವರ್ತಿಸಿದ ಬಳಿಕ ಒಂದು ಆ್ಯನಯನ್
ವಿನಿಮಯಿಯನ್ನು ನೀಡುವಂತೆ ಅದನ್ನು ಜಲವಿಶ್ಲೇಷಣೆ (ಹೈಡೊಲೈಸ್) ಮಾಡಬಹುದು.
ಅಯಾನ್ ವಿನಿಮಯ ರಾಳಗಳ ಸಂಯೋಜನೆ (ಇವುಗಳಲ್ಲಿರುವ ಗುಂಪುಗಳ ಸ್ವಭಾವ),
ಮತ್ತು ಅಯಾನ್ ವಿನಿಮಯ ಸಾಮರ್ಥ್ಯಕ್ಕೆ (ಪ್ರತಿ ಒಂದು ಗ್ರಾಂ ಒಣರಾಳದಲ್ಲಿ
ಪ್ರತ್ಯಯಾನುಗಳ ಎಷ್ಟು ಮಿಲಿಗ್ರಾಂಗಳು ವಿನಿಮಯ ಹೊಂದುವುವು ಎಂದು ಸೂಚಿಸುವ
ಸಂಖ್ಯೆ) ನೆರವಾಗಿರುವ ರಚನೆ (ಸ್ಪಕ್ಟರ್)-ಇವು ಈ ರಾಳಗಳ ವೈಶಿಷ್ಟ್ಯಗಳು.
ಅಯಾನ್ ವಿನಿಮಯ ರಾಳಗಳ ಕ್ರಿಯೆಯ ಮೇಲೆ ಪ್ರಭಾವ ಬೀರುವ ಅಂಶಗಳು :
ಅಯಾನ್ ವಿನಿಮಯ ರಾಳಗಳ ಕ್ರಿಯೆಗಳ ನಿರ್ಧಾರಕಗಳಾಗಿ ಮೂರು ಮೂಲಭೂತ
ಅಂಶಗಳಿವೆ: 1 ಉಬ್ಬುವಿಕೆ (ಸ್ಪೆಲ್ಲಿಂಗ್); 2 ವಿನಿಮಯ ವೇಗ (ರೇಟ್ ಆಫ್ ಎಕ್ಸ್ಚೇಂಜ್);
3 ಮಾನುಯದ' ಆಯ್ಕೆ (ಎಂ ಸುಬ) ಚಾಳಗಳಲ್ಲಿನ ಅದಬಂಧಗಳ
ಪ್ರಮಾಣ ಎಲ್ಲ ಅಂಶಗಳ ಮೇಲೂ ಗಮನಾರ್ಹ ಪ್ರಭಾವವನ್ನು ಬೀರುವುದು.
ಅಯಾನೀಕರಿಸುವ ಗುಂಪುಗಳು ಸಧ್ರುವ (ಪೋಲಾರ್) ಆಗಿದ್ದು, ಅಯಾನ್ ವಿನಿಮಯ
ದಾಳಗಳು ನೀರಿನಲ್ಲಿ ಮತ್ತು ಇತರ ಸರುವ ದ್ರವಗಳಲ್ಲಿ ಉಬ್ಬುತ್ತವೆ. ಅಡ್ಡಬಂಧಗಳ
ಪ್ರಮಾಣ ಮತ್ತು ಊವಿಗೆಗಳು ಒಂದಕ್ಕೊಂದು ವಿಲೋಮ ಪ್ರಮಾಣದಲ್ಲಿವೆ, ಆದ್ದರಿಂದ
ಅಲ್ಪ ಅಡ್ಡಬಂಧಗಳುಳ್ಳ ರಾಳ ಅತ್ಯಂತ ಹೆಚ್ಚಾಗಿ ಉಬ್ಬುವುದು, ಸ್ಥಳಾವಕಾಶದ ದೃಷ್ಟಿಯಿಂದ
ಇಂಥ ರಾಳ ಅತ್ಯಂತ ದುಬಾರಿ. ಬದಲು ಸಾಧಾರಣ ಮತ್ತು ಹೆಚ್ಚಿನ ಪ್ರಮಾಣಗಳಲ್ಲಿ
ಅಡ್ಡಬಂಧಗಳಿರುವ ರಾಳಗಳು ಹೆಚ್ಚು ಉಪಯುಕ್ತ. ದುರದೃಷ್ಟವಶಾತ್, ಅಯಾನ್
ವಿನಿಮಯ ವೇಗ ಅಡ್ಡಬಂಧಗಳ ಪ್ರಮಾಣ ಹೆಚ್ಚಿದಂತೆಲ್ಲ ಕಡಿಮೆಯಾಗುತ್ತದೆ. ಆದರೆ
ಉಬ್ಬುವಿಕೆಯ ಪ್ರಮಾಣ ಕಡಿಮೆಯಾಗಬೇಕಾದರೆ ಅಡ್ಡಬಂಧಗಳ ಪ್ರಮಾಣ ಹೆಚ್ಚಾಗಿರಬೇಕು.
ಇಂಥ ಪರಸ್ಪರ ವಿರುದ್ಧ ಕ್ರಿಯೆಗಳ ನಡುವೆ ಒಂದು ಸಮತೋಲ ಏರ್ಪಡಿಸುವುದು
ಅವಶ್ಯ. ನೀರು ಮೃದುಗೊಳಿಸುವಿಕೆ ಮುಂತಾದ ಉದ್ದೇಶಗಳಿಗೆ 8-12% ಅನುಕೂಲತಮ
(ಆಪ್ಟಿಮಂ) ಅಡ್ಡಬಂಧ ಕೊಡುವುದೆಂದು ತಿಳಿದಿದೆ. ಆರ್ಗ್ಯಾನಿಕ್ ಅಯಾನುಗಳ
ವಿನಿಮಯ ಇನಾರ್ಗ್ಯಾನಿಕ್ ಅಯಾನುಗಳದ್ದಕ್ಕಿಂತ ನಿಧಾನ. ಆದ್ದರಿಂದ
ಕ್ರೋಮಟೋಗ್ರಫಿಯಲ್ಲಿ ಉಪಯೋಗಿಸುವ ಆರ್ಗ್ಯಾನಿಕ್ ಅಯಾನುಗಳಲ್ಲಿ ಅಲ್ಪ ಪ್ರಮಾಣದ
ಅಡ್ಡಬಂಧಗಳು ಅಪೇಕ್ಷಣೀಯ. ರಾಳಕಣಗಳ ಗಾತ್ರ ಮತ್ತು ಆಕಾರ ವಿನಿಮಯವೇಗವನ್ನು
ಪ್ರಭಾವಿಸುತ್ತವೆ. ಸ್ತಂಭಗಳಲ್ಲಿ ವಿನಿಮಯಿಗಳನ್ನು ಉಪಯೋಗಿಸುವ ವಿಧಾನಗಳಲ್ಲಿ (ಕಾಮ್
ಟೆಕ್ನೀಕ್ಸ್) ದುಂಡನೆಯ ಮಣಿಗಳ ಆಕಾರ ಹೆಚ್ಚು ಉಪಯುಕ್ತ ಕಣಗಳ ಗಾತ್ರ
ಹೆಚ್ಚಿದಂತೆ ವಿನಿಮಯ ವೇಗ ಸಾಮಾನ್ಯವಾಗಿ ಕಡಿಮೆಯಾಗುವುದು. 0.3-1.5 ಮಿಮೀ
ವ್ಯಾಸವಿರುವ ಮಣಿಗಳು ಪಲ್ಲಟನ ವಿಧಾನಗಳಿಗೂ 0.05.02 ಮಿಮೀ ವ್ಯಾಸವಿರುವ
ಮಣಿಗಳು ಕ್ರೋಮಟೋಗ್ರಫಿ ವಿಧಾನಗಳಿಗೂ ತಕ್ಕುದಾಗಿವೆ. ಚಿಕ್ಕಗಾತ್ರದ ಕಣಗಳನ್ನು
ಹೊಂದಿದ ರಾಳ ದೊರೆಯದಿದ್ದರೆ ಉಷ್ಣತೆಯನ್ನು ಹೆಚ್ಚಿಸಿ ವಿನಿಮಯ ವೇಗವನ್ನು
ಹೆಚ್ಚಿಸಬಹುದು. ಕ್ಯಾಟಲಕಾಸಿನ ವಿನಿಮಯ ದಾಳಗಳನ್ನು 120 ಸೆ. ಉಷ್ಣವರೆಗೆ
ಕಾಯಿಸಬಹುದು. ಆದರೆ ಆನಯಾನ್ ವಿನಿಮಯಗಳು 60 ಸೆ.ಗೂ ಮೇಲ್ಪಟ್ಟ ಉಷ್ಣತೆಯಲ್ಲಿ
ದೃಢವಾಗಿರುವುದಿಲ್ಲ. ದೊಡ್ಡದೊಡ್ಡ ಆರ್ಗ್ಯಾನಿಕ್ ಕ್ಯಾಟಿಯಾನುಗಳು ಮಧ್ಯಮ ಅಥವಾ
ಅಧಿಕ ಅಡ್ಡಬಂಧಗಳಿರುವ ರಾಳಗಳ ಜೊತೆ ನಿಧಾನವಾಗಿ ವಿನಿಮಯಗೊಳ್ಳುತ್ತವೆ. ಈ
ಗುಣವನ್ನು ಜರಡಿಯಾಡಿಸುವುದಕ್ಕೆ ಅಂದರೆ ದೊಡ್ಡ ಅಯಾನುಗಳನ್ನು ಸಣ್ಣ ಅಯಾನುಗಳಿಂದ
ಬೇರ್ಪಡಿಸಿಕೊಳ್ಳುವುದಕ್ಕೆ ಉಪಯೋಗಿಸಿಕೊಳ್ಳಬಹುದು; ಮತ್ತು ಇವುಗಳ ಮೂಲಕ
ದೊಡ್ಡ ದೊಡ್ಡ ಅಣುಗಳು ತೂರಿಹೋಗುವಂಥ ವಿಶಾಲವಾದ ರಂಧ್ರಗಳಿರುವ (400
ಆ.-1000 ಆ.) ಮ್ಯಾಕ್ರೋರೆಟಿಕ್ಯುಲರ್ (ಬೃಹಜ್ಜಾಲ ಬಂಧವಿರುವ) ರಾಳಗಳನ್ನು
ರಚಿಸಿರುವರು. ಪಲ್ಲಟ ವಿಧಾನಗಳು, ಅಯಾನ್ ವಿನಿಮಯ ಕ್ರೋಮಟೋಗ್ರಫಿ ಇತ್ಯಾದಿಗಳಲ್ಲಿ
ಇಂಥ ರಾಳಗಳು ಉಪಯುಕ್ತವಾಗಿವೆ. ಸಾಪೇಕ್ಷ ಆಕರ್ಷಕತ್ವ (ರಿಲೆಟಿವ್ ಅಫಿನಿಟಿ)
ಅಥವಾ ಅಯಾನುಗಳ ಆಯ್ಕೆಯ ಸಾಮರ್ಥ್ಯ (ಅಯಾನ್ ಸೆಲೆಕ್ಟಿವಿಟಿ), ಅಂದರೆ ಅನೇಕ
ಬೇರೆ ಬೇರೆ ತರದ ಪ್ರತ್ಯಯಾನುಗಳ ಪೈಕಿ ಕೆಲವು ತರದ ಅಯಾನುಗಳನ್ನು ಮಾತ್ರ
ಆಯ್ದುಕೊಳ್ಳುವ ಸಾಮರ್ಥ್ಯ-ಇದು ಅಯಾನ್ ವಿನಿಮಯಿಗಳ ಪ್ರಧಾನ ಲಕ್ಷಣ. ಈ
ಆಯ್ಕೆಯ ಸಾಮರ್ಥ್ಯ ಅಡ್ಡಬಂಧಗಳ ಪ್ರಮಾಣದಿಂದ ವಿಶೇಷವಾಗಿ ಪ್ರಭಾವಿತವಾಗುವುದು.
ಅಲ್ಪ ಪ್ರಮಾಣದ ಅಡ್ಡಬಂಧಗಳಿರುವ ವಿನಿಮಯಿಗಳ ಆಯ್ಕೆಯ ಸಾಮರ್ಥ್ಯ ಅತ್ಯಲ್ಪ.
ರಾಳಗಳ ಈ ಆಯ್ಕೆಯ ಸಾಮರ್ಥ್ಯ ಕ್ರೋಮಟೋಗ್ರಫಿಯಲ್ಲಿ ಬಹಳ ಮುಖ್ಯ.
ಆಯ್ಕೆಯ ಅಂಕ (ಅಥವಾ ಸಾಪೇಕ್ಷ ಆಕರ್ಷಕತ್ವಾಂಕ)
✗B a
K₁ = XA
ag
[ +B+B+A ಎನ್ನುವ ವಿನಿಮಯಕ್ರಿಯೆ ಸಮತೋಲದಲ್ಲಿರುವಾಗ B
ಮತ್ತು XA ಗಳು ರಾಳದ ಸ್ವರೂಪದಲ್ಲಿ (ಫೇಸ್) Àಮತ್ತು B ಗಳ ಅಣುಭಿನ್ನಾಂಶಗಳು
(ಮೋಲ್ ಫ್ಯಾಕ್ಷನ್), a ಮತ್ತು Apಗಳು ದ್ರಾವಣದಲ್ಲಿ A ಮತ್ತು Bಗಳ ಅಕ್ಟಿವಿಟಿಗಳು].
ಸಾಮಾನ್ಯವಾಗಿ ದ್ರಾವಣದಲ್ಲಿನ ಅಯಾನು ಸಂಯೋಜನೆಯನ್ನು ಅವಲಂಬಿಸು
ಇದು, ಇದಕ್ಕೆ ಪ್ರತಿಯಾಗಿ ವಿನಿಮಯಗೊಳ್ಳುವ ಪ್ರಾಯಾನುಗಳು ಏಕವೇಳೆಯನಾಗಿದ್ದು,
ದ್ರಾವಣದ ಒಟ್ಟು ಸಾರದಲ್ಲಿ (ಕಾನ್ಸಂಟ್ರೇಷನ್) ವ್ಯತ್ಯಾಸವುಂಟುಮಾಡಿದರೆ ಬೆಲೆಯಲ್ಲಿ
ಯಾವ ಹೆಚ್ಚಿನ ವ್ಯತ್ಯಾಸವೂ ಆಗುವುದಿಲ್ಲ. ಅಂದರೆ ವಿನಿಮಯಗೊಳ್ಳುವ ಅಯಾನುಗಳು
Mg++ ಮತ್ತು Na+ ಆಗಿದ್ದರೆ, ವಿನಿಮಯಿಯ ಮೇಲೆ ಈ ಎರಡು ಅಯಾನುಗಳ
ಸಾಪೇಕ್ಷ ಪ್ರಮಾಣಗಳು ದ್ರಾವಣದಲ್ಲಿ ಈ ಎರಡು ಅಯಾನುಗಳ ಒಟ್ಟು ಸಾಂದ್ರಣವನ್ನು
ಅವಲಂಬಿಸಿರುತ್ತವೆ. ಬೇರೆ ಬೇರೆ ವೇಲೆನ್ಸಿಯಿರುವ ಇಂಥ ಅಯಾನುಗಳ ವಿನಿಮಯದಲ್ಲಿ,
ವಿನಿಮಯಗೊಳ್ಳುವ ಈ ಪ್ರತ್ಯಯಾನುಗಳ ಸಾರಗಳು ಒಂದು ನಿರ್ದಿಷ್ಟ ಅನುಪಾತದಲ್ಲಿರುವ
ಕಾರಣವನ್ನು ತೆಗೆದುಕೊಂಡರೆ, ಈ ದ್ರಾವಣವನ್ನು ಸಾರಗುಂದಿಸುವುದು (ಡೈಲ್ಯೂಟ್)
ಹೆಚ್ಚಿನ ವೇಲೆನ್ಸಿಯ ಅಯಾನುಗಳ ಗ್ರಹಣಕ್ಕೆ (ಅಪ್ಟೇಕ್) ಅನುಕೂಲವಾಗಿ ಪರಿಣಮಿಸು
ವುದು. ಸಾರ-ವೇಲೆನ್ಸಿ ಪರಿಣಾಮ ವಿನಿಮಯಗೊಳ್ಳುವ ಎರಡು ಅಯಾನುಗಳ ಸಂಯೋಗ
ಶಕ್ತಿ ವ್ಯತ್ಯಾಸ ಹೆಚ್ಚಿದಂತೆ ಹೆಚ್ಚುತ್ತ ಹೋಗುವುದು. ಇಂಥ ಪರಿಣಾಮ ವ್ಯಾವಹಾರಿಕವಾಗಿ
ಹೆಚ್ಚಿನ ಮಹತ್ವ ಪಡೆದಿದೆ.
ಉಪಯೋಗಗಳು: 1 ಆಯ್ಕೆಗೆ ಸಂಬಂಧಿಸಿದ ಉಪಯೋಗಗಳು ನೀರನ್ನು ಮೃದು
ಮಾಡುವ ಕಾರ್ಯದಲ್ಲಿ ಉದಾಹರಣೆಗೆ ನಲ್ಲಿ ನೀರಿನಲ್ಲಿ ವಿರಳವಾಗಿರುವ ಕ್ಯಾಲ್ಸಿಯಂ
ಮತ್ತು ಮೆಗ್ನಿಸಿಯಂ ಅಯಾನುಗಳನ್ನು ಸೋಡಿಯಂ ಅಯಾನುಗಳಿಂದ ವಿನಿಮಯಗೊಳಿಸಿ
ಸುಲಭವಾಗಿ ತೆಗೆದುಹಾಕಬಹುದು. ವಿನಿಮಯವನ್ನು ಮನಃ ಕ್ರಿಯಾತ್ಮಕವನ್ನಾಗಿ ಮಾಡಲು
ಪ್ರಬಲ ಸೋಡಿಯಂ ಕ್ಲೋರೈಡನ್ನು ಉಪಯೋಗಿಸಿ ವಿನಿಮಯಿಯಿಂದ ಕ್ಯಾಲ್ಸಿಯಂ
ಮತ್ತು ಮೆಗ್ನಿಸಿಯಂ ಅಯಾನುಗಳನ್ನು ಸುಲಭವಾಗಿ ತೆಗೆದುಬಿಡಬಹುದು. ವಿನಿಮಯಿಯ
ಲ್ಲಿರುವ A ಎಂಬ ಅಯಾನನ್ನು ದ್ರಾವಣದಲ್ಲಿರುವ ಮತ್ತೊಂದು B ಅಯಾನಿನಿಂದ
ಪಲ್ಲಟಗೊಳಿಸಲು ಮುಖ್ಯವಾದ ಅಂಶವೆಂದರೆ ap/aA ಯು / K ಗಿಂತ ಹೆಚ್ಚಿರಬೇಕು.
ವಿಸ್ಮತವಾದ ಪಲ್ಲಟನಕ್ಕೆ ಅನನುಕೂಲಕಾರಿಯಾದ B ಯ ಸಾರದಲ್ಲಿನ ಸಮಸ್ಯೆಯನ್ನು
ವಿನಿಮಯದ ಮೂಲಕ ಉಂಟಾಗತಕ್ಕ ವಸ್ತುಗಳನ್ನು ಉತ್ಪನ್ನವಾದ ಕೂಡಲೇ ತೆಗೆದುಹಾಕುವ
ಪ್ರವಹನ ವಿಧಾನದಿಂದ (ಫ್ಲೋ ಟೆಕ್ನೀಕ್) ಬಗೆಹರಿಸಲಾಗಿದೆ. ಅಯಾನ್ ವಿನಿಮಯ
ಕೊಮಟೋಗ್ರಫಿಯಲ್ಲಿ ಅಯಾನ್ ವಿನಿಮಯಸ್ತಂಭಗಳ ಬಳಕೆ ಇಂಥ ತತ್ತ್ವದ ಮೇಲೆ
ನಿರೂಪಿತವಾಗಿದೆ.
ಜಿಯೋಲೈಟ್ನಂಥ ನೈಸರ್ಗಿಕ ಇನಾರ್ಗ್ಯಾನಿಕ್ ಅಯಾನ್ ವಿನಿಮಯಿಗಳು ಬಹಳ
ಕಾಲದಿಂದ ಪರಿಚಿತವಿದ್ದರೂ ಸಂಶ್ಲೇಷಿತ ವಿನಿಮಯಿಗಳು (ಆರ್ಗ್ಯಾನಿಕ್ ಮತ್ತು
ಇನಾರ್ಗ್ಯಾನಿಕ್) ಇವುಗಳನ್ನು ಮೂಲೆಗೊತ್ತಿವೆ. ಇನಾರ್ಗ್ಯಾನಿಕ್ ವಿನಿಮಯಿಗಳು ಆರ್ಗ್ಯಾನಿಕ್
ವಿನಿಮಯಿಗಳಿಗಿಂತ ಅನೇಕ ರೀತಿಯ ಅನುಕೂಲತೆಗಳನ್ನು ಹೊಂದಿವೆ. ಇವು ಅಯಾನೀಕಾ
ರಕ ರೇಡಿಯೇಷನ್ಗಳನ್ನು ಕಡೆದುಕೊಳ್ಳುವ ಶಕ್ತಿಹೊಂದಿದೆ. ಹೆಚ್ಚಿನ ಉಭ್ಯತೆಗಳಲ್ಲಿ
do
ಕೆಲಸ ಮಾಡಬಲ್ಲವು. ಅತ್ಯಧಿಕ ಆಯ್ಕೆಯ ಸಾಮರ್ಥ್ಯವನ್ನು ಹೊಂದಿವೆ. ಉದಾಹರಣೆಗೆ,
ಸೀಸಿಯಂ ರುಬಿಡಿಯಂ ವ್ಯವಸ್ಥೆಯಲ್ಲಿನ (ಸಿಸ್ಟಮ್) ಅಮೋನಿಯಂ ಫಾಸ್ಫೋ ಮಾಲಿಬ್
ಡೇಟಿನ ಆಯ್ಕೆಯ ಅಂಕ (28), ಆದರೆ ಪ್ರಬಲ ಆಮ್ಲದ ಆತ್ಮೀಯ ವಿನಿಮಯಿಯ<noinclude></noinclude>
of0707102bxiz1pkkbwvj6r6mudpxmk
ಪುಟ:Mysore-University-Encyclopaedia-Vol-1-Part-1.pdf/೪೩೩
104
118700
314941
2026-05-01T18:11:01Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅಯಾನು ಆಯ್ಕೆಯ ಅಂಕ (1.2-1.5)ವರೆಗೆ ಇರುತ್ತದೆ. ಸಂಕೀರ್ಣಕಾರಕ ಸಾಮರ್ಥ್ಯ (ಕಾಂಪ್ಲೆಕ್ಸಿಂಗ್ ಕೆಪ್ಯಾಸಿಟಿ): ಸಂಕೀರ್ಣಗೊಳ್ಳುವುದರ ತತ್ತ್ವ, ವಿನಿಮಯದೊಡನೆ ಸಂಕೀರ್ಣ ಸಂಯುಕ್ತವನ್ನು ಕೊಡುವ ಪರಿವರ್ತಕವನ್ನು (ರಿಯೇಜ...
314941
proofread-page
text/x-wiki
<noinclude><pagequality level="1" user="Pragathi. BH" /></noinclude>ಅಯಾನು
ಆಯ್ಕೆಯ ಅಂಕ (1.2-1.5)ವರೆಗೆ ಇರುತ್ತದೆ. ಸಂಕೀರ್ಣಕಾರಕ ಸಾಮರ್ಥ್ಯ (ಕಾಂಪ್ಲೆಕ್ಸಿಂಗ್
ಕೆಪ್ಯಾಸಿಟಿ): ಸಂಕೀರ್ಣಗೊಳ್ಳುವುದರ ತತ್ತ್ವ, ವಿನಿಮಯದೊಡನೆ ಸಂಕೀರ್ಣ ಸಂಯುಕ್ತವನ್ನು
ಕೊಡುವ ಪರಿವರ್ತಕವನ್ನು (ರಿಯೇಜೆಂಟ್) ಒಂದು ವಿನಿಮಯದಿಂದ ಅಯಾನುಗಳನ್ನು
ಹೊರತೆಗೆಯಲು (ಎಲ್ಯೂಟ್) ಬಳಸುತ್ತಾರೆ. ದುರ್ಬಲ ಆಮ್ಲದ ಆತ್ಮೀಯ ವಿನಿಮಯದಿಂದ
ಜಲಜನಕದ ಅಯಾನುಗಳನ್ನು ಹೊರತೆಗೆಯಲು ಹೈಡ್ರಾಕ್ಸಿಲ್ ಅಯಾನುಗಳನ್ನು ಬಳಸುವುದು
ಇದಕ್ಕೆ ಉದಾಹರಣೆ. ಹೊರತೆಗೆಯಬೇಕಾದ ಅಯಾನು ಒಂದು ದುರ್ಬಲ ಆಮ್ಲದ
ಅಥವಾ ಪ್ರತ್ಯಾಮ್ಲದ ಆ್ಯನಯಾನ್ ಅಥವಾ ಕ್ಯಾಟಯಾನ್ಗಳಾಗಿದ್ದರೆ, ಇವುಗಳನ್ನು
ಹೊರತೆಗೆಯಬೇಕಾದ PHನ ನಿಯಂತ್ರಣ ಅಥವಾ ಮಾರ್ಪಾಟಿನಿಂದ ವಿನಿಮಯ
ಸ್ವಭಾವವನ್ನು ನಿಯಂತ್ರಿಸ ಬಹುದು.
ಪ್ರತ್ಯಯಾನುಗಳ ಆಕರ್ಷಕ ವ್ಯತ್ಯಾಸಗಳು ಈ ಅಯಾನುಗಳನ್ನು ಪರಿಣಾಮಕಾರಿಯಾಗಿ
ಬೇರ್ಪಡಿಸಲು ಸಾಲದಿದ್ದ ಪಕ್ಷದಲ್ಲಿ ಅವುಗಳ ದಾವಣತೆಗಳಲ್ಲಿನ ವ್ಯತ್ಯಾಸವನ್ನು ಸಾಧಿಸಲು
ಉಪಯೋಗಿಸಬಹುದು. ವಿರಳ ಮೃಲ್ಲೋಹಗಳ ಅಯಾನುಗಳನ್ನು (ರೇರ್ ಅರ್ತ್ ಮೆಟಲ್
ಅಯಾನ್ಸ್) ಬೇರ್ಪಡಿಸಲು ಸಿಟ್ರಿಕ್ ಆಮ್ಲದ ಉಪಯೋಗ ಇದಕ್ಕೊಂದು ಉದಾಹರಣೆ.
ಅನೇಕ ಸಂಕೀರ್ಣ ಅಯಾನುಗಳನ್ನು ಗುರುತಿಸಲು, ಈ ಅಯಾನುಗಳ ಸ್ವರೂಪವನ್ನು
ನಿರ್ದಿಷ್ಟವಾಗಿ ತಿಳಿಯಲು ಮತ್ತು ಬೇರ್ಪಡಿಸಲು ಸಂಕೀರ್ಣಕಾರ ತತ್ತ್ವವನ್ನು (ಕಾಂಪ್ಲೆಕ್ಸಿಂಗ್
ಪ್ರಿನ್ಸಿಪಲ್) ಬಹಳ ವ್ಯಾಪಕವಾಗಿ ಉಪಯೋಗಿಸುವರು. ಹೆಚ್ಚು ಸಾರವತ್ತಾಗಿರುವ
ಹೈಡೋಕ್ಲೋರಿಕ್ ಆಮ್ಲ ಅಥವಾ ಹೈಡೊಕ್ಲೋರಿಕ್ ಆಮ್ಲಗಳಲ್ಲಿ ಅನೇಕ ಲೋಹಗಳು
ಸಂಕೀರ್ಣ ಅಯಾನುಗಳನ್ನು ಕೊಡುತ್ತವೆ. ಅಯಾನ್ ವಿನಿಮಯಾಮ್ಲವನ್ನು ಸಾರಗುಂದಿಸಿ
ದರೆ (ಡೈಲ್ಯೂಟ್) ಸಂಯುಕ್ತಗಳು ವಿಭಜನೆಗೊಂಡು ವಿನಿಮಯದಿಂದ ಸಮಭಾಗವಾಗಿ
ಬೇರ್ಪಡುತ್ತವೆ. ಆಮ್ಲದ ಸಾಂದ್ರಣಗಳನ್ನು ನಿಯಂತ್ರಿಸುವುದರಿಂದ ಸಂಕೀರ್ಣಗಳನ್ನು
ಪರಿಣಾಮಕಾರಿಯಾಗಿ ಬೇರ್ಪಡಿಸಬಹುದು. ಏಕೆಂದರೆ ಪ್ರತಿಯೊಂದು ಸಂಕೀರ್ಣವೂ
ತನ್ನದೇ ಆದ ಒಂದು ನಿರ್ದಿಷ್ಟ ಆಮ್ಲದ ಸಾರದಲ್ಲಿ ವಿಭಜಿಸಿ ಬೇರೆಯಾಗುತ್ತದೆ. ಈ
ಸಂಕೀರ್ಣಕಾರಕ ಗುಣವನ್ನು ಅಯಾನುಗಳಲ್ಲದ ಇತರ ವಸ್ತುಗಳನ್ನು ಸಹ ಅಯಾನ್
ವಿನಿಮಯ ಕೋಮಟೋಗ್ರಫಿಯಿಂದ ಬೇರ್ಪಡಿಸಲು ಉಪಯೋಗಿಸಲಾಗಿದೆ. ಬೋರೇಟ್
ಅಯಾನುಗಳ ಜೊತೆ ಸಂಕೀರ್ಣಗೊಳ್ಳುವ ಪಾಲಿಹೈಡ್ರಾಕ್ಸಿ ಸಂಯುಕ್ತಗಳನ್ನು ಮತ್ತು
ಸೋಡಿಯಂ ಬೈಸಲೇಟಿನೊಡನೆ ಸಂಕೀರ್ಣಿಸುವ ಆಲ್ಡಿಹೈಡ್ ಮತ್ತು ಕೀಟೋನುಗಳನ್ನು
ಈ ರೀತಿ ಪ್ರತ್ಯೇಕಿಸಲು ಈ ವಿಧಾನ ಬಹಳ ಉಪಯುಕ್ತವಾಗಿದೆ.
(3) ಅವಶೋಷಣ (ಅಬ್ಸಾರ್ಪ್ಷನ್) ಸಾಮರ್ಥ್ಯ : ಹೆಲ್ಫ್ರಿಜ್ ರೂಪಿಸಿದ
ಲಿಗೆಂಡ್ ವಿಧಾನ ಒಂದು ಸೂಕ್ತ ಅಯಾನ್ ವಿನಿಮಯದ ಮೇಲೆ ಒಂದು ಲೋಹದ
ಕ್ಯಾಟಯಾನಿನ ಅವಶೋಷಣೆಯನ್ನು ಅವಲಂಬಿಸಿದೆ; ಅನಂತರ ಅವಶೋಷಿತ ಲೋಹದ
ಅಯಾನಿನ ಅಸಂತೃಪ್ತ (ಅನ್ ಸ್ಯಾಟಿಸ್ಫೈಡ್) ವೇಲೆನ್ಸಿಯ ಸಲುವಾಗಿ ಈ ಅಯಾನುಗಳ
ಮೇಲೆ ಕೋ ಆರ್ಡಿನೇಷನ್ ವೇಲೆನ್ಸಿ ಶಕ್ತಿಯ ಸಾಮರ್ಥ್ಯದಿಂದ ಲಿಗೆಂಡ್ ಅಣುಗಳು
ಅವಶೋಷಣೆಗೊಳ್ಳುತ್ತವೆ. ವಿನಿಮಯಿಯ ಸ್ಥಿರವಾದ ಗುಂಪುಗಳೊಂದಿಗೆ ಸಂಯೋಜಿಸಿರುವ
ಲೋಹದ ಅಯಾನುಗಳ ಬಂಧಗಳು ಪ್ರಬಲವಾಗಿದ್ದರೆ ಲಿಗೆಂಡುಗಳ ವಿನಿಮಯ ಸಾಧ್ಯ
ಈ ರೀತಿಯಾದ ಲಿಗೆಂಡುಗಳ ವಿನಿಮಯದಿಂದ ಲಿಗೆಂಡುಗಳಲ್ಲದಿರುವ ಸಂಯುಕ್ತಗಳಿಂದ
ಲಿಗೆಂಡುಗಳನ್ನೂ ಮತ್ತು ಒಂದು ಲಿಗೆಂಡನ್ನು ಇತರ ಲಿಗೆಂಡ್ಗಳಿಂದಲೂ ಪ್ರತ್ಯೇಕಿಸುವ
ಒಂದು ವಿಧಾನವನ್ನು ಇದು ನೀಡುತ್ತದೆ. ಎಲೆಗಳಲ್ಲದ ಸಂಯುಕ್ತಗಳು
ಎಲೆಗಳಿಗಿಂತ ಹೆಚ್ಚಾಗಿ ದಾಳಗಳ ರಂಗಗಳಲ್ಲಿ ಅವನಣೆಗೊಳ್ಳುವುದರಿಂದ
ಈ ಎರಡು ಗುಂಪಿನ ವಸ್ತುಗಳನ್ನು ಪ್ರತ್ಯೇಕಿಸಲು ಸಹ ಅಯಾನ್ ವಿನಿಮಯಿಗಳನ್ನು
ಉಪಯೋಗಿಸಬಹುದು. ಇದರ ಹೆಸರು ಅಯಾನು ಹೊರದೂಡಿಕೆ (ಅಯಾನ್
ಎಕ್ಸ್ಕ್ಯೂಷನ್). ಬೇರೆ ಬೇರೆ ಎಲೆಕ್ಟೋಲೈಟುಗಳನ್ನು ವಿನಿಮಯಿಗಳು ಬೇರೆ ಬೇರೆ ಪ್ರಮಾಣ
ಗಳಲ್ಲಿ ಅವಶೋಷಣೆ ಮಾಡುವುದರಿಂದ ಕ್ರೋಮಟೋಗ್ರಫಿಕ್ ವಿಶ್ಲೇಷಣ ವಿಧಾನವನ್ನೇ
ಉಪಯೋಗಿಸಿಕೊಂಡು ಎಲೆಕ್ಟೋಲೈಟುಗಳನ್ನು ನೀರಿನಿಂದ ನಿಕ್ಷಾಲಿಸಿ (ಎಲ್ಯೂಟ್) ಬೇರೆ
ಬೇರೆ ಮಾಡಬಹುದು. ಅವಶೋಷಣೆ ದುರ್ಬಲವಾಗಿದ್ದರೆ ನಿಷ್ಪಾಲಕ ಆಗಿ ಉಪಯೋಗಿಸುವ
ಎಲೆಕ್ಟೋಲೈಟು, ಎಲೆಕ್ಟೋಲೈಟ್ ಅಲ್ಲದ ವಸ್ತುಗಳನ್ನು ಲವಣೀಕರಿಸಿ ದ್ರಾವಣದಿಂದ
ಹೊರಬರುವಂತೆ ಮಾಡಿ ರಾಳದ ಮೇಲೆ ಇದರ ಅವಶೋಷಣೆಯನ್ನು ಹೆಚ್ಚಿಸುತ್ತದೆ.
ಇದನ್ನು ಲವಣೀಕರಣ ಕ್ರೋಮಟೋಗ್ರಫಿ (ಸಾಲ್ವಿಂಗ್ ಔಟ್ ಕ್ರೋಮಟೋಗ್ರಫಿ) ಎನ್ನುತ್ತಾರೆ.
ಎಲೆಕ್ಟೋಲೈಟ್ ಅಲ್ಲದ ವಸ್ತುಗಳ ಪ್ರಬಲ ಅವಶೋಷಣೆ ಒಳಗೊಂಡಿರುವ ಸಂದರ್ಭದಲ್ಲಿ,
ಸೂಕ್ತವಾದ ಆರ್ಗ್ಯಾನಿಕ್ ವಸ್ತುಗಳ ಜಲದ್ರಾವಣವನ್ನು ನಿಕ್ಷಾಲಕ ಆಗಿ ಉಪಯೋಗಿಸುವರು.
ಇದರ ಹೆಸರು ರಾಮಣಿಕದ ಶೂಮಟೋಗ್ರಫಿ (ಸಾಲಿಲೈಸೇಷನ್ ಮa),
ರೀಮಾನ್ ಎಂಬುವನು ಈ ಎರಡೂ ವಿಧಾನಗಳನ್ನು ರೂಪಿಸಿದ. ಜಲಜನಕದ ಸಂಯುಕ್ತ
gaa
ರೂಪದಲ್ಲಿರುವ ಪ್ರಬಲ ಆಮ್ಲ ಅಯಾನ್ ವಿನಿಮಯಿಗಳನ್ನು ಮತ್ತು ಹೈಡ್ರಾಕ್ಸೆಡ್
ರೂಪದಲ್ಲಿರುವ ಪ್ರಬಲ ಪ್ರತ್ಯಾಮ್ಲ, ವಿನಿಮಯಿಗಳನ್ನು ಆಮ್ಲ-ಪ್ರತ್ಯಾಮ್ಲ ವೇಗವರ್ಧಕಗಳಾಗಿ
(ಆ್ಯಸಿಡ್-ಬೇಸ್ ಕೆಟಲಿಸ್ಟ್) ಉಪಯೋಗಿಸಬಹುದು. ಇವು ಉಪಯೋಗಿಸಲು ಹೆಚ್ಚು
ಸುಲಭ ಮತ್ತು ಖನಿಜ ಆಮ್ಲ-ಪ್ರತ್ಯಾಮ್ಲಗಳಿಗಿಂತ ಹೆಚ್ಚು ಪರಿಣಾಮಕಾರಿ.
ಮೊರೆಗುಣಗಳು (ಮೆಂಬ್ರೇನ್ ಪ್ರಾಪರ್ಟಿಸ್ ಹಾಳೆಗಳ ರೂಪದಲ್ಲಿರುವ (ಅಯಾನ್
ವಿನಿಮಯ ಮೊರೆಗಳು) ಅಯಾನ್ ವಿನಿಮಯಿಗಳು ವಿಶೇಷ ಮಹತ್ವ ಪಡೆದಿವೆ. ಈ
ವಿನಿಮಯಿಗಳ ಉಪಯೋಗ ಇವುಗಳ ವಿದ್ಯುದ್ವಾಹಕತ್ವವನ್ನು ಅವಲಂಬಿಸಿರುವುದು.
ಪೊರೆಯನ್ನು ಒಂದು ವಿದ್ಯುದ್ವಿಶ್ಲೇಷಣ ಕೋಶದಲ್ಲಿ ಇಟ್ಟಾಗ ಅಯಾನ್ ವಿನಿಮಯಿ
ಎಲ್ಲ ಎಲೆಕೊಲೈಟುಗಳನ್ನೂ ವಿದ್ಯುದ್ವಹನಕ್ಕೆ ಸಿಗದಂತೆ ಮಾಡುವುದು. ಆದ್ದರಿಂದ ಹೆಚ್ಚು
ಕಡಿಮೆ ಎಲ್ಲ ವಿದ್ಯುತ್ ಪ್ರವಾಹವೂ ಪ್ರತ್ಯಯಾನುಗಳ ಮೂಲಕ ಸಾಗಿಸಲ್ಪಟ್ಟು ವಿದ್ಯುತವಾಹದ
ದಕ್ಷತೆ (ಕರೆಂಟ್ ಎಫಿಷಿಯನ್ಸಿ) ಅಧಿಕಗೊಳ್ಳುತ್ತದೆ. ಈ ಅಯಾನ್ ಪೊರೆಗಳನ್ನು ಚೌಳುನೀರನ್ನು
ಮತ್ತು ಉಪ್ಪುನೀರನ್ನು ಲವಣ ವಿಮುಕ್ತವನ್ನಾಗಿ ಮಾಡಲೂ ಇಂಧನಕೋಶಗಳಲ್ಲಿಯೂ
ಸಂಗ್ರಾಹಕ ವಿದ್ಯುಘೋಶಗಳಲ್ಲಿಯೂ ಉಪಯೋಗಿಸುತ್ತಾರೆ.
ಅಯಾನು ಆಯ್ಕೆಗೆ ಕಾರಣವಾದ ಮೂಲಭೂತ ಕ್ರಿಯೆಗಳು ಯಾವುವು ಎನ್ನುವ
ಪ್ರಧಾನ ಸಮಸ್ಯೆಗೆ ವಿವರಣೆ ನೀಡುವ ಪ್ರಯತ್ನಗಳು ಬಹಳ ಮಂದಗತಿಯಲ್ಲಿ ಸಾಗುತ್ತಿವೆ.
ಪ್ರತ್ಯಾಮ್ಲಲೋಹಗಳ (ಆಲ್ಕಲಿ ಮೆಟಲ್ಸ್ ಕ್ಯಾಟಯಾನುಗಳ ವಿನಿಮಯ ಸಮತೋಲಕ್ಕೆ
ಈ ಕೆಳಗಿನ ಕಾರಣಗಳು ಪ್ರಮುಖವಾದುವೆಂದು ಐಸನ್ಮನ್ ಭಾವಿಸಿರುವನು.
(1) ಪ್ರತ್ಯಯಾನು ಮತ್ತು ನೀರಿನ ಅಣುಗಳ ನಡುವಣ ಕುಲೊಂಬೋ ಆಕರ್ಷಣೆಯ
ಪರಿಣಾಮ. (2) ಪ್ರತ್ಯಯಾನುಗಳು ಮತ್ತು ನೀರಿನ ಅಣುಗಳ ನಡುವಣ ಆಯಾನ್-
ಡೈಸೋಲ್ ಮತ್ತು ಅಯಾನ್-ಪ್ರೇರಿತ ಡೈಪೋಲ್ಗಳ ಆಕರ್ಷಣೆಯ ಪರಿಣಾಮ.
ಒಂದನೆಯದು ಎರಡನೆಯದಕ್ಕಿಂತ ದುರ್ಬಲವಾಗಿದ್ದ ಪಕ್ಷದಲ್ಲಿ ಆಕರ್ಷಕತ್ವದ ಅನುಕ್ರಮ
(ಅಫಿನಿಟಿ ಸೀಕ್ವೆನ್ಸ್) Cs>K>Na>Li ಎಂಬ ಸಹಜ ಅನುಕ್ರಮವನ್ನನುಸರಿಸುವುದು.
ಮೊದಲನೆಯ ವಿಧದ ಆಕರ್ಷಣ ಕ್ರಿಯೆ ಹೆಚ್ಚಿದಂತೆಲ್ಲ ಸಹಜ ಅನುಕ್ರಮಸರಣಿ ವಿಪರ್ಯಯ
ಗೊಂಡು (ರಿವರ್ಸಲ್) ಆಯ್ಕೆಯ ಪ್ರಾದುರ್ಭಾವ ಉಂಟಾಗುವುದು. ಪ್ರತ್ಯಯಾನುಗಳ
ವಿದ್ಯುತ್ ಕ್ಷೇತ್ರಗಳಿಂದ ಸ್ಥಿರ ಗುಂಪುಗಳ ಧ್ರುವೀಕರಣದಂಥ (ಪೋಲರೈಸೇಷನ್ ಆನ್
ಫಿಕ್ಸ್ಡ್ ಗ್ರೂಪ್ಸ್ ಬೈ ಎಲೆಕ್ನಿಕ್ ಫೀಲ್ಡ್ ಆಫ್ ಕೌಂಟರ್ ಅಯಾನ್ಸ್) ಆಕರ್ಷಣಕ್ರಿಯೆಗಳು
ಉಂಟುಮಾಡುವ ಆಕರ್ಷಣ ಅನುಕ್ರಮದಲ್ಲಿ ಉಂಟಾಗುವ ವಿಪರ್ಯ ಒಂದನೆಯದರಿಂದ
ಉಂಟಾಗುವ ಅನುಕ್ರಮ ವಿಪರ್ಯಯಕ್ಕಿಂತ ಸ್ವಲ್ಪ ಭಿನ್ನವಾಗಿರುವುದು. ಆಕರ್ಷಕತ್ವದ
ವಿಪರ್ಯಯದ ಅಧ್ಯಯನ ಬರೀ ಪಾಂಡಿತ್ಯ ಕ್ಷೇತ್ರಕ್ಕೆ ಸೀಮಿತವಾದುದಲ್ಲ. ಜೈವಿಕ
ವ್ಯವಸ್ಥೆಗಳಲ್ಲಿ (ಬಯಾಲಾಜಿಕಲ್ ಸಿಸ್ಟಮ್) ಅಯಾನುಗಳ ವಹನ, ಕೇಂದ್ರೀಕರಣ ಮತ್ತು
ಆಯ್ಕೆಗಳು ಶರೀರಶಾಸ್ತ್ರಜ್ಞರ ಕುತೂಹಲವನ್ನು ಬಹಳ ಕಾಲದಿಂದಲೂ ಕೆರಳಿಸಿತ್ತು.
ದಂಶಕಪ್ರಾಣಿಗಳ (ರೋಡೆಂಟ್ಸ್) ರಸನಾಂಕುರದ ಹೊರಮೈಗಳು ಆಯ್ಕೆ ವಿಧಾನದಲ್ಲಿ
Li>Na>K ಎಂಬ ಸೂಕ್ಷ್ಮತೆಯ ಅನುಕ್ರಮವನ್ನು ತೋರಿಸುವುವು. ಮಾಂಸಾಹಾರಿ
ಪ್ರಾಣಿಗಳಲ್ಲಿ K>Na>Li ಅನುಕ್ರಮ ಕಂಡುಬರುವುದು. ಜೈವಿಕ ವ್ಯವಸ್ಥೆಗಳಲ್ಲಿ ಅಯಾನುಗಳ
ವಹನ, ಕೇಂದ್ರೀಕರಣ ಮತ್ತು ಆಯ್ಕೆಗಳು ವಿದ್ಯುದಂಶಗಳನ್ನು ಹೊಂದಿದ್ದು ಕೋವೇಲೆಂಟ್
ಬಂಧಗಳಿಂದ ಬಂಧಿತವಾದ ಗುಂಪುಗಳು ಮತ್ತು ಸ್ವತಂಚಲನಶಕ್ತಿಯುಳ್ಳ ಪ್ರತ್ಯಯಾನುಗಳು-
ಇವುಗಳ ವ್ಯವಸ್ಥೆ ಮೂಲಕ ಅಯಾನುಗಳ ವ್ಯಾಪನೆಯಿಂದಲೂ ಮತ್ತು ಅವುಗಳೊಡನೆ
ವರ್ತಿಸುವುದರಿಂದಲೂ ನಡೆಯುವುದು ಎಂದು ಭಾವಿಸಲಾಗಿದೆ. ಇಂಥ ವ್ಯವಸ್ಥೆಗಳು
ಅಯಾನ್ ವಿನಿಮಯಗಳು, ಜೈವಿಕವ್ಯವಸ್ಥೆಗಳಲ್ಲಿ ಕಂಡುಬರುವಂಥ ರಚನೆಗಳಿಗೆ ಸದೃಶವಾದ
ರಚನೆಗಳುಳ್ಳ ಅಯಾನ್ ವಿನಿಮಯಗಳ ಗುಣಗಳ ಸಂಬಂಧವಾದ ಸಂಶೋಧನೆ ಜೀವಿಗಳ
ಕ್ರಮದ ಮೇಲೆ ಹೆಚ್ಚು ಬೆಳಕನ್ನು ಚೆಲ್ಲಬಹುದು.
(*.**.*.)
ಅಯಾನು : ಪರಮಾಣುವಿನ (ಆಟಮ್) ಕೇಂದ್ರದಲ್ಲಿ ಪ್ರೋಟಾನ್ಗಳೂ ನ್ಯೂಟ್ರಾನ್
ಗಳೂ (ಪ್ರೋಟಾನ್-ಎಲೆಕ್ಟ್ರಾನನ್ನು ಕಳಚಿದಮೇಲೆ ಉಳಿಯುವ ಹೈಡೋಜನ್ ಪರಮಾಣು,
ಅಂದರೆ ಹೈಡೋಜನ್ ಪರಮಾಣುವಿನ ನ್ಯೂಕ್ಲಿಯಸ್, ಇದು ಧನವಿದ್ಯುತ್ಕಣ ; ನ್ಯೂಟ್ರಾನ್-
ವಿದ್ಯುದಹಿತ ಕಣ,ಎಲೆಕ್ಟ್ರಾನ್-ಋಣ ವಿದ್ಯುತ್ಕಣ; ನ್ಯೂಕ್ಲಿಯಸ್-ಬೀಜ) ಇರುವ ಬೀಜವಿದೆ.
ಇದರ ಸುತ್ತ ಎಲೆಗಳು ವಿವಿಧ ಗಲ್ಲಿಗಳಲ್ಲಿ ಪರಿಭ್ರಮಿಸುತ್ತಿವೆ. ಸಾನನಾಗಿ ಚೀನಾದಲ್ಲಿರುವ
ಪ್ರೋಟಾನ್ ಮತ್ತು ಎಲೆಕ್ಟ್ರಾನ್ಗಳ ಸಂಖ್ಯೆ ಸಮಾನವಾಗಿರುತ್ತದೆ. ಆದ್ದರಿಂದ ಪರಮಾಣುವಿನ
ನಿವ್ವಳ ವಿದ್ಯುದಂಶ ಸೊನ್ನೆ, ಇದರ ಹೆಸರು ತಟಸ್ಥ ಪರಮಾಣು. ಪರಮಾಣುಗಳು ತಮ್ಮ
ಹೊರವಲಯದಲ್ಲಿ ಪರಿಭ್ರಮಿಸುತ್ತಿರುವ ಎಲೆಕ್ಟ್ರಾನ್ಗಳ ಪರಸ್ಪರಕ್ರಿಯೆಯಿಂದಾಗಿ ಒಂದ
ಕ್ಕೊಂದು ಬಂಧಿತವಾಗಿ ಅಣುಗಳಾಗುತ್ತವೆ. ಅಣುಗಳ ವಿದ್ಯುದಂಶವೂ ಸೊನ್ನೆಯೇ.
ಇಂಥ ತಟಸ್ಥ ಪರಮಾಣುಗಳು ಅಥವಾ ಅಣುಗಳು ಯಾವುದೇ ವಿಧದಿಂದ ವಿದ್ಯುದಂಶ
ಪಡೆಯುವಂತೆ ಮಾಡಿದರೆ ಅಯಾನುಗಳು ಎನಿಸಿಕೊಳ್ಳುತ್ತವೆ.<noinclude></noinclude>
79su0ndybwmqtsi37ogaeadnuywwcox
ಪುಟ:Mysore-University-Encyclopaedia-Vol-1-Part-1.pdf/೪೩೪
104
118701
314942
2026-05-01T18:11:09Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: તે ಅಯೂಫಯ ಅಯಾನೀಕರಣ : ಅಯಾನೀಕರಣವನ್ನು (ಅಯೊನೈಸೇಷನ್) ಹಲವು ವಿಧಗಳಲ್ಲಿ ಮಾಡಬಹುದು. ಕೆಲವು ದ್ರವಗಳಲ್ಲಿ ಕೆಲವು ರೀತಿಯ ಉಪ್ಪುಗಳನ್ನು ಕರಗಿಸಿದರೆ ಆ ಉಪ್ಪುಗಳ ಅಣುಗಳು ಧನ ಮತ್ತು ಋಣ ವಿದ್ಯುತ್ತಿನಿಂದ ಕೂಡಿದ ಅಯಾ...
314942
proofread-page
text/x-wiki
<noinclude><pagequality level="1" user="Pragathi. BH" /></noinclude>તે
ಅಯೂಫಯ
ಅಯಾನೀಕರಣ : ಅಯಾನೀಕರಣವನ್ನು (ಅಯೊನೈಸೇಷನ್) ಹಲವು ವಿಧಗಳಲ್ಲಿ
ಮಾಡಬಹುದು. ಕೆಲವು ದ್ರವಗಳಲ್ಲಿ ಕೆಲವು ರೀತಿಯ ಉಪ್ಪುಗಳನ್ನು ಕರಗಿಸಿದರೆ ಆ
ಉಪ್ಪುಗಳ ಅಣುಗಳು ಧನ ಮತ್ತು ಋಣ ವಿದ್ಯುತ್ತಿನಿಂದ ಕೂಡಿದ ಅಯಾನುಗಳಾಗಿ
ವಿಭಜನೆ ಹೊಂದುತ್ತವೆ. ಉದಾಹರಣೆಗೆ, ಅಡಿಗೆ ಉಪ್ಪನ್ನು (NaCl) ನೀರಿನಲ್ಲಿ ಕರಗಿಸಿದರೆ
ಅದು Na+ (ಧನವಿದ್ಯುತ್ತುಳ್ಳ ಸೋಡಿಯಂ) ಮತ್ತು Cl-(ಋಣವಿದ್ಯುತ್ತುಳ್ಳ ಕ್ಲೋರಿನ್)
ಅಯಾನುಗಳಾಗಿ ವಿಭಜನೆ ಹೊಂದುತ್ತದೆ. ಈ ತರಹದ ಅಯಾನುತ್ಪತ್ತಿಗೆ ವಿದ್ಯುದ್ರಸ
ವಿಭಜನೆ (ಎಲೆಕ್ಟ್ರಾಲಿಸಿಸ್) ಎಂದು ಹೆಸರು. ಇಲ್ಲಿ ಉಂಟಾಗುವ ಅಯಾನುಗಳು ಒಂದು
ಅಥವಾ ಹಲವು ಎಲೆಕ್ಟ್ರಾನುಗಳಷ್ಟು ವಿದ್ಯದಂಶವನ್ನು ಹೊಂದಿರಬಹುದು.
ಗಾಳಿ ಅಥವಾ ಅನಿಲದ ಮೂಲಕ ಅತಿನೇರಳೆ ಕಿರಣಗಳು ಮತ್ತು ಕ್ಷ-ಕಿರಣಗಳು
ಹಾಯ್ದು ಹೋದಾಗ ಅಂಟಿದು ಉತ್ತತ್ತಿಯುಗುತ್ತದ. ಈ ಕಿರಣಗಳಲ್ಲಿ ಶಕ್ತಿ0000ಎಂದ
ಫೋಟಾನ್ಗಳಿವೆ (ಫೋಟಾನ್-ಬೆಳಕಿನ ತರಂಗದ ಅಥವಾ ಇತರ ವಿದ್ಯುತ್ಕಾಂತತರಂಗದ
ಶಕ್ತಿಯ ಒಂದು ಮಾನ ಅಥವಾ ಶಕಲ). ಅನಿಲದ ಪರಮಾಣುವಿನ ಹೊರವಲಯದಲ್ಲಿ
ಸುತ್ತುತ್ತಿರುವ ಎಲೆಕ್ಟ್ರಾನ್ಗಳಲ್ಲಿ ಒಂದನ್ನು ಈ ಫೋಟಾನ್ ಹೊರದೂಡುತ್ತದೆ. ಆಗ
ಋಣವಿದ್ಯುತ್ತಿನ ಎಲೆಕ್ಟ್ರಾನನ್ನು ಕಳೆದುಕೊಂಡ ಅನಿಲದ ಪರಮಾಣು ಧನವಿದ್ಯುತ್ತನ್ನು
ಹೊಂದುತ್ತದೆ. ಅಂದರೆ ಅದು ಅಯಾನ್ ಆಗುತ್ತದೆ. ಈ ಬಗೆಯಿಂದ ಅಯಾನೀಕರಣವಾಗ
ಬೇಕಾದರೆ ತೂರಿಬಂದ ಫೋಟಾನಿನ ಶಕ್ತಿ ಪರಮಾಣುವಿನ ಅಯಾನೀಕರಣಶಕ್ತಿಯಷ್ಟು
(ಅಯೊನೈಸೇಷನ್ ಪೊಟೆನ್ಸಿಯಲ್) ಇರಬೇಕು. ಇಲ್ಲವೆ ಅದಕ್ಕಿಂತ ಹೆಚ್ಚಾಗಿರಬೇಕು.
ಅಯಾನೀಕರಣ ಶಕ್ತಿ ಎಂದರೆ, ಪರಮಾಣುವಿನ ಎಲೆಕ್ಟ್ರಾನನ್ನು ಪೂರ್ತಿಯಾಗಿ ಅದರಿಂದ
ಬೇರ್ಪಡಿಸಲು ಬೇಕಾಗುವ ಶಕ್ತಿ. ಈ ರೀತಿ ಹೊರದೂಡಲ್ಪಟ್ಟ ಎಲೆಕ್ಟ್ರಾನ್ ಕೆಲವು ಸಾರಿ
ತಟಸ್ಥ ಪರಮಾಣುವಿಗೆ ಅಂಟಿಕೊಳ್ಳಲೂಬಹುದು. ಆಗ ಅದು ಋಣವಿದ್ಯುತ್ತಿನ ಅಯಾನ್
ಆಗುತ್ತದೆ.
ಎರಡು ಪರಮಾಣುಗಳು ಸಾಕಷ್ಟು ಶಕ್ತಿಯಿಂದ ಘರ್ಷಿಸಿದರೆ ಅವೆರಡರ ಅಥವಾ
ಅವುಗಳಲ್ಲಿ ಒಂದರ ಎಲೆಕ್ಟ್ರಾನ್ ಹೊರದೂಡಲ್ಪಟ್ಟು ಅಯಾನೀಕರಣವಾಗುತ್ತದೆ. ಘರ್ಷಿಸುವ
ಪರಮಾಣುಗಳಲ್ಲಿ ಒಂದು ಅಯಾನ್ ಆಗಿಯೂ ಇರಬಹುದು. ಉದಾಹರಣೆಗೆ, ಹೀಲಿಯಂ
ಅಯಾನ್ಗಳನ್ನು ವೇಗವರ್ಧಕಗಳಲ್ಲಿ ಹೆಚ್ಚು ಶಕ್ತಿಯುತವನ್ನಾಗಿ ಮಾಡಿ, ಒಂದು ಅನಿಲದ
ಮೂಲಕ ಹಾಯಿಸಿ ಅನಿಲದಲ್ಲಿ ಅಯಾನೀಕರಣವನ್ನು ಮಾಡಬಹುದು.
ಶಕ್ತಿಯುತವಾದ ಎಲೆಕ್ಟ್ರಾನ್ಗಳು ಯಾವುದೇ ಅನಿಲದ ಮೂಲಕ ಹಾಯ್ದಾಗ
ಅಯಾನೀಕರಣವಾಗುತ್ತದೆ. ಹಾಯ್ದು ಬಂದ ಎಲೆಕ್ಟ್ರಾನ್ ತಟಸ್ಥ ಪರಮಾಣುವಿನ
ಹೊರವಲಯದಲ್ಲಿ ಪರಿಭ್ರಮಿಸುತ್ತಿರುವ ಎಲೆಕ್ಟ್ರಾನನ್ನು ಹೊರದೂಡುತ್ತದೆ. ಉದಾಹರಣೆಗೆ
ವಿಶ್ವಕಿರಣಗಳಿಂದ (ಗಾತ್ ಫೇರ್) ಉಂಟಾದ ಎರಾನ್ಗಳು ನಮ್ಮ ಸುತ್ತಮುತ್ತಲಿನ
ಗಾಳಿಯಲ್ಲಿ ಯಾವಾಗಲೂ ಅಯಾನೀಕರಣವಾಗುತ್ತಲೇ ಇವೆ.
ಅನಿಲದಲ್ಲಿ ಉickorbit ಆಕರಗಳಲ್ಲಿ ಎಲ್ಲ ಸ್ಪೇನ್ಗಳು ಉಪಕ್ತಿಯಾಗುತ್ತಿದೆ
ಯೆಂಬುದನ್ನು ಗಮನಿಸಬೇಕು. ಆದ್ದರಿಂದ ಸಾಮಾನ್ಯವಾಗಿ ಅನಿಲದಲ್ಲಿ ಎಲೆಕ್ಟ್ರಾನ್-
ಅಯಾನ್ ಜೋಡಿಗಳು ಉತ್ಪತ್ತಿಯಾಗುತ್ತವೆ. ಹೀಗೆ ಉತ್ಪತ್ತಿಯಾದ ಎಲೆಕ್ಟ್ರಾನ್-ಅಯಾನ್
ಜೋಡಿಗಳು ಪುನಃ, ಕಾಲಕ್ರಮೇಣ, ಒಂದನ್ನೊಂದು ಕೂಡಿ ತಟಸ್ಥ ಪರಮಾಣುಗಳಾಗು
ತ್ತಿರುತ್ತವೆ.
ರೇಡಿಯೊ ವಿಕಿರಣದಲ್ಲಿ ಹೊರಡುವ ಆಲ್ಫ ಮತ್ತು ಬೀಟ ಕಣಗಳು ಧನ ಮತ್ತು
ಋಣ ವಿದ್ಯುದಂಶಗಳನ್ನು ಹೊಂದಿವೆಯಾದ್ದರಿಂದ ಅವು ಹೊರಬಂದಾಗ ವಿಕಿರಣ
ವಸ್ತುವಿನಲ್ಲಿ ಕೆಲವು ಪರಮಾಣುಗಳು ಅಯಾನುಗಳಾಗಿ ಮಾರ್ಪಟ್ಟುವೆಂದೇ ಅರ್ಥ.
ಅಯಾನೀಕರಣ ಮಂದಿರ : ಅಯಾನೀಕರಣವನ್ನು ಅಳೆಯುವ ಸಾಧನದ ಹೆಸರು
(ಅಯೊನೈಸೇಷನ್ ಚೇಂಬರ್), ಕ್ಷ-ಕಿರಣಗಳು, ಗಾಮಾಕಿರಣಗಳು ಮತ್ತು ವಿಶ್ವಕಿರಣಗಳು
ಮುಂತಾದುವುಗಳ ತೀವ್ರತೆ (ಇಂಟೆನ್ಸಿಟ) ಅಳೆಯಲು ಇದನ್ನು ಉಪಯೋಗಿಸುತ್ತಾರೆ.
(8.29.)
ಅಯೂಫಯ : ಥೈಲೆಂಡಿನ ಕೇಂದ್ರಭಾಗದಲ್ಲಿರುವ ಒಂದು ಪ್ರಾಂತ್ಯ. ವಿಸ್ತೀರ್ಣ
958 ಚ.ಕಿಮೀ. ಜನಸಂಖ್ಯೆ 51,628 (2001). ಥೈಲೆಂಡಿನ 71 ಪ್ರಾಂತ್ಯಗಳಲ್ಲಿ 58ನೆಯದು.
ಬತ್ತದ ಇಳುವರಿಗೆ ಪ್ರಸಿದ್ಧಿ, ಬ್ಯಾಂಕಾಕ್ ಮುಖಜಭೂಮಿ ಬತ್ತದ ಕಣಜವೆಂದು ಖ್ಯಾತಿಪಡೆದಿದೆ.
ಏಕೆಂದರೆ ಬ್ಯಾಂಕಾಕ್ನ ಕಪ್ಪು ಜೇಡಿಮಣ್ಣು ಈ ಬೆಳೆಗೆ ಉತ್ಕೃಷ್ಟವಾದುದು. ವಾರ್ಷಿಕ
ಸರಾಸರಿ ಮಳೆ 140 ಸೆಂಮೀ. ಏಪ್ರಿಲ್ ನಿಂದ ನವೆಂಬರ್ ವರೆಗೆ ಮಳೆಗಾಲ, ಬತ್ತದ
ಸಾಗುವಳಿಗೆ ಅಗತ್ಯವಾದ ನೀರಾವರಿ ಸೌಲಭ್ಯವು ಛಾವೊಪ್ರಾಯ, ಪಾಸಾಕ್ ಮತ್ತು
ಲೋಪ್ಬುರಿ ನದಿಗಳಿಂದ ದೊರೆಯುತ್ತದೆ. ಛಾಮೊಪ್ರಾಯ ನದಿಯೂ ನೌಕಾಯಾನಕ್ಕೂ
ಉಪಯುಕ್ತ, ಬತ್ತದ ಜೊತೆಗೆ ಮಕ್ಕ ಜೋಳ, ಎಣ್ಣೆಕಾಳು, ತೆಂಗು, ಹಣ್ಣು-ತರಕಾರಿಗಳ
ಉತ್ಪಾದನೆಯೂ ಉಂಟು. ತೀರಗಳಲ್ಲಿ ಮೀನುಗಾರಿಕೆ ಸಾಮಾನ್ಯ ವೃತ್ತಿ.
ಅಯೋಡೀನ್
ಮಧ್ಯ ಥೈಲೆಂಡ್ ದಕ್ಷಿಣದಲ್ಲಿ ಬ್ಯಾಂಕಾಕಿಗೆ 64 ಕಿಮೀ ದೂರದಲ್ಲಿರುವ (ಐಥಿಯ)
ಪಟ್ಟಣ. ವ್ಯಾಪಾರಕೇಂದ್ರ, ಛಾವೋಪ್ರಾಯ (ಮೀನಾಂ) ಮತ್ತು ಪಾಸಾಕ್ ಎಂಬ ನದಿಗಳ
ಸಂಗಮದಲ್ಲಿರುವ ಒಂದು ದ್ವೀಪದಲ್ಲಿದೆ. ಸುತ್ತಲೂ ಬತ್ತ, ಇತರ ಧಾನ್ಯಗಳು, ಹಣ್ಣುಗಳು
ಚೆನ್ನಾಗಿ ಬೆಳೆಯುತ್ತವೆ. ಮೀನುಗಾರಿಕೆಯೂ ಹಂದಿ ಸಾಕಣೆಯೂ ಈ ಪ್ರದೇಶದ ಮುಖ್ಯ
ಉದ್ಯಮಗಳು. ಆದರೆ ವಾಣಿಜ್ಯ ಸಾಮಗ್ರಿಸಾಗಣೆ ಮತ್ತು ಜನರ ಪ್ರಯಾಣ ಹೆಚ್ಚಾಗಿ
ಮೋಟಾರು ದೋಣಿಗಳ ಮೂಲಕ ನಡೆಯುತ್ತವೆ. ಇದು 14 ನೆಯ ಶತಮಾನದಿಂದ
1767 ರವರೆಗೆ ಸಯಾಂ ರಾಜ್ಯದ ರಾಜಧಾನಿಯಾಗಿತ್ತು; ಅನಂತರ ಬರ್ಮಿಯರ
ದಾಳಿಯಿಂದ ವಿಶೇಷವಾಗಿ ನಾಶವಾಯಿತು. ಇಲ್ಲಿ ಬೌದ್ಧರ ಹಳೆಯ ಪಗೋಡಗಳ
ಮತ್ತು ಅರಮನೆಗಳ ಅವಶೇಷಗಳಿವೆ.
(ಎ.ಕೆ.)
ಅಯೊಡೀನ್ : ಮೂಲವಸ್ತುಗಳ ಆವರ್ತಕ ಕೋಷ್ಟಕದಲ್ಲಿ ಏಳನೆಯ ಗುಂಪಿಗೆ
ಸೇರಿರುವ ಮೂಲವಸ್ತು. ಇದರ ಸಂಕೇತ I ಪರಮಾಣು ಸಂಖ್ಯೆ 53 ಪರಮಾಣು
ತೂಕ 126.904. ಎಲೆಕ್ಟ್ರಾನ್ ಜೋಡಣೆ 2, 8, 8, 18, 10, 7 ಅಥವಾ [Kr]
41582509, ಈ ಗುಂಪಿನಲ್ಲಿರುವ ಎಲ್ಲ ಮೂಲವಸ್ತುಗಳನ್ನೂ ಹ್ಯಾಲೋಜನ್ ಗಳು
ಎಂದು ಕರೆಯುವುದು ವಾಡಿಕೆ. ಹ್ಯಾಲೋಸ್ ಎಂದರೆ ಗ್ರೀಕ್ ಭಾಷೆಯಲ್ಲಿ ಲವಣಗಳು
ಎಂದರ್ಥ. ಹಾಗೆಯೇ ಜೀನ್ಸ್ ಎಂದರೆ ಉತ್ಪತ್ತಿ ಅಥವಾ ಜನನ ಎಂದರ್ಥ. ಈ
ಗುಂಪಿನ ಮೂಲವಸ್ತುಗಳೆಲ್ಲವೂ ಲೋಹಗಳೊಂದಿಗೆ ಸಂಯೋಗ ಹೊಂದಿ ಲವಣಗಳನ್ನು
ಉತ್ಪತ್ತಿಮಾಡುವುದರಿಂದಲೇ ಅವುಗಳನ್ನು ಹ್ಯಾಲೊಜನ್ಗಳೆಂದು ಕರೆಯುವುದು
ವಾಡಿಕೆಯಾಯಿತು.
ಫ್ರೆಂಚ್ ದೇಶೀಯನಾದ ಬೆರ್ನಾ ಕೂರ್ತ್ವಾ ಎಂಬಾತ 1811ರಲ್ಲಿ ಅಯೊಡೀನ್
ಕಂಡುಹಿಡಿದ. ನೆಪೋಲಿಯನ್ ಚಕ್ರವರ್ತಿಯ ಸೈನ್ಯಗಳಿಗೆ ಮದ್ದುಗುಂಡುಗಳನ್ನು ತಯಾರಿಸುವ
ಕಾರ್ಯದಲ್ಲಿ ಅವಶ್ಯವಾದ ಮೊಟಾಸಿಯಂ ನೈಟ್ರೇಟ್ ಲವಣವನ್ನು ಉತ್ಪಾದಿಸುವ ಕೆಲಸದಲ್ಲಿ
ನಿರತನಾಗಿದ್ದಾಗ ತಾನು ಉಪಯೋಗಿಸುತ್ತಿದ್ದ ತಾಮ್ರದ ಪಾತ್ರೆಗಳು ತುಕ್ಕು ಹಿಡಿಯುವುದನ್ನು
ಗಮನಿಸಿದ. ಅದಕ್ಕೆ ಕಾರಣ ಕೆಲವು ಸಮುದ್ರಸಸ್ಯಗಳ ಮೂಲದಿಂದ ತಾನು ತಯಾರಿಸುತ್ತಿದ್ದ
ಸೋಡಿಯಂ ಕಾರ್ಬೊನೇಟ್ನಲ್ಲಿನ ಕಶಲಗಳೆಂದು ತಿಳಿದುಬಂದಿತು. ಸಲ್ಯೂರಿಕ್
ಆಮ್ಲವನ್ನು ಹಾಕಿದಾಗ ಕಶಲ ಕಪ್ಪುಪುಡಿಯ ರೂಪದಲ್ಲಿ ಹೊರಬಿದ್ದಿತು. ಕಾಯಿಸಿದರೆ
ವಿಶಿಷ್ಟ ನೇರಳೆ ಬಣ್ಣದ ಆವಿಯಾಗಿ ಹೊರಬೀಳುವುದನ್ನು ಗಮನಿಸಿ ತನ್ನ ಈ ನೂತನ
ವಸ್ತುವಿಶೇಷವನ್ನು ಗೇ ಲ್ಯೂಸಾಕ್ ಎಂಬ ವಿಜ್ಞಾನಿಗೆ ಕಳುಹಿಸಿಕೊಟ್ಟ. ಆತ ಅದು ಒಂದು
ಹೊಸ ಮೂಲವಸ್ತು ಎಂದು ಖಚಿತವಾಗಿ ನಿರ್ಧಾರ ಮಾಡಿ ಅಯೊಡೀನ್ ಎಂದು
ಹೆಸರಿಟ್ಟ. ಗ್ರೀಕ್ ಭಾಷೆಯಲ್ಲಿ ನೇರಳೆಬಣ್ಣಕ್ಕೆ ಅಯೊಡೆಸ್ ಎಂಬ ಪದವಿರುವುದರಿಂದ
ಅಯೋಡೀನ್ ಎಂದು ಹೆಸರಿಡಲು ಪ್ರೇರಕವಾಯಿತು. ಹೊಸ ಮೂಲವಸ್ತುವಿನ ಅನೇಕ
ಸಂಯುಕ್ತಗಳನ್ನು ತಯಾರಿಸಿ, ತನ್ನ ಸಂಶೋಧನ ವರದಿಯನ್ನು 1914ರಲ್ಲಿ ಒಂದು
ಕಿರುಹೊತ್ತಿಗೆಯ ರೂಪದಲ್ಲಿ ಪ್ರಕಟಿಸಿದ. ನಿಸರ್ಗದಲ್ಲಿ ಆಧಿಕ್ಯ ಪ್ರಮಾಣದ ದೃಷ್ಟಿಯಿಂದ
ಅಯೋಡೀನ್ ಒಂದು ವಿರಳ ಮೂಲವಸ್ತು. ಇದು 19ನೆಯ ಶತಮಾನದ ಎರಡನೆಯ
ದಶಕದಿಂದಲೂ ಸುಪರಿಚಿತ ಮೂಲವಸ್ತು. ಟಿಂಕ್ಚರ್ ಅಯೋಡೀನನ್ನು 1828ರಿಂದಲೇ
ಔಷಧಿಯಾಗಿ ಬಳಸಲಾಗುತ್ತಿದೆ. ಥೈರಾಯ್ಡ್ ಗ್ರಂಥಿಯ ಊತದಿಂದಾಗುವ ಗಳಗಂಡರೋಗಕ್ಕೆ
ಅಯೋಡೀನ್ ಒಂದು ಪರಿಣಾಮಕಾರಿ ಔಷಧಿ ಎಂದು 1819ರಲ್ಲಿಯೇ ತಿಳಿದಿತ್ತು.
ರಾಸಾಯನಿಕ ಪ್ರಯೋಗ ಮಂದಿರಗಳಲ್ಲಿ ಅಯೋಡೀನಿನ ಮೌಲ್ಯ ಉತ್ಕೃಷ್ಟವಾದುದೆಂದು
ಬಲು ಬೇಗ ಖಚಿತವಾಯಿತು. ಅನೇಕ ರಾಸಾಯನಿಕ ವಸ್ತು ವಿಶ್ಲೇಷಣ ಕ್ರಿಯೆಗಳಲ್ಲಿಯೂ
ಇಂಗಾಲ ಸಂಯುಕ್ತಗಳ ಸಂಶ್ಲೇಷಣೆಯಲ್ಲಿಯೂ ಅಯೋಡೀನಿನ ಪಾತ್ರ ಬಲು ಹಿರಿದು.
ಉದಾಹರಣೆಗೆ, ಡೈಕ್ರೋಮೈಟ್, ತಾಮ್ರ, ಕಬ್ಬಿಣ, ಸೋಡಿಯಂ ಥಯೋಸಟ್ಗಳ
ಪ್ರಮಾಣಮಾಪನದಲ್ಲಿಯೂ ಹಾಫ್ಮನ್ (1850), ವಿಲಿಯಂ ಸನ್ (1851), ವುಲ್ಫ್,
(1855), ಗ್ರಿನಾರ್ಡ್ (1950) ರವರ ಸಂಶ್ಲೇಷಣೆಗಳಲ್ಲಿಯೂ ಅಯೊಡೀನ್ ಮತ್ತು
ಅಯೋಡೀನ್ ಸಂಯುಕ್ತಗಳ ಉಪಯುಕ್ತತೆ ರಸಾಯನಶಾಸ್ತ್ರಜ್ಞರಿಗೆ ಮನದಟ್ಟಾಗಿರುವ
ವಿಷಯ. ಛಾಯಾಚಿತ್ರಗ್ರಹಣದಲ್ಲಿ ಬೆಳ್ಳಿಯ ಅಯೊಡೈಡ್ನ ಉಪಯೋಗ 1839ರಿಂದಲೇ
ವಾಣಿಜ್ಯ ಪ್ರಮಾಣದಲ್ಲಿ ಆರಂಭವಾಯಿತು. ಹೀಗೆ ಔಷಧಿಗಳ ತಯಾರಿಕೆ, ರಾಸಾಯನಿಕ
ಸಂಶೋಧನೆ, ಛಾಯಾಚಿತ್ರಗ್ರಹಣ ಮುಂತಾದ ನಾನಾ ರೀತಿಯ ಉಪಯೋಗಗಳಿಂದ
ಅಯೋಡೀನ್ ಒಂದು ಸುಪರಿಚಿತ ಮೂಲವಸ್ತುವಾಯಿತು.
ಅಯೋಡೀನ್ ಮತ್ತು ಅಯೊಡೈಡ್ಗಳ ಕೆಲವು ಇತರ ಉಪಯೋಗಗಳು-
ಜಮ್ಮೋನಿಯಂ, ಟೈಟೇನಿಯಂ, ಹ್ಯಾಫ್ನಿಯಂ ಮುಂತಾದ ಕೆಲ ಅತ್ಯುಷ್ಣ ಸಹಿಷ್ಣು
ಲೋಹಗಳ ಶುದ್ಧಿಕರಣಕಾರ್ಯ (ವ್ಯಾನ್ ಆರೈಲ್ ಮತ್ತು ಡಿಬೋಯರ್ ವಿಧಾನ),
ಬೈಟೀಸಿಯಂ ಮತ್ತು ಸ್ಪೇನ್ಲೆಸ್
ಸ್ಟೀಲ್ಗಳಿಗೆ ಕೀಲುಎಣ್ಣೆ ತಯಾರಿಕೆ, ಸಂಧಿವಾತ,
ಪರಂಗಿಹುಣ್ಣಿನರೋಗ (ಸಿಫಿಲಿಸ್) ಮತ್ತು ಚರ್ಮಸಂಬಂಧರೋಗಗಳಿಗೆ ಮದ್ದು ತಯಾರಿಕೆ,<noinclude></noinclude>
o6bqxos0ia68v7h64266amjptixftdj
ಪುಟ:Mysore-University-Encyclopaedia-Vol-1-Part-1.pdf/೪೩೫
104
118702
314943
2026-05-01T18:11:18Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅಯೋಡೀನ್ ವಿದ್ಯುತ್ದೀಪಗಳ ಗಾಜಿನ ಬುರುಡೆಯೊಳಗೆ ಮಿಶ್ರ ಮಾಡುವುದರಿಂದ ಟಂಗ್ಸ್ಟನ್ ತಂತಿಯ ಬಾಳಿಕೆಯ ಏರಿಕೆ ಇತ್ಯಾದಿ. ಪ್ರಬಲ ದ್ರಾವಣದಲ್ಲಿ ಅಥವಾ ಹೆಚ್ಚಿನ ಪ್ರಮಾಣದಲ್ಲಿ ಅಯೊಡೀನ್ ಸಂಕ್ಷಾರಕ ಮತ್ತು ವಿಷವಸ್...
314943
proofread-page
text/x-wiki
<noinclude><pagequality level="1" user="Pragathi. BH" /></noinclude>ಅಯೋಡೀನ್
ವಿದ್ಯುತ್ದೀಪಗಳ ಗಾಜಿನ ಬುರುಡೆಯೊಳಗೆ ಮಿಶ್ರ ಮಾಡುವುದರಿಂದ ಟಂಗ್ಸ್ಟನ್
ತಂತಿಯ ಬಾಳಿಕೆಯ ಏರಿಕೆ ಇತ್ಯಾದಿ. ಪ್ರಬಲ ದ್ರಾವಣದಲ್ಲಿ ಅಥವಾ ಹೆಚ್ಚಿನ ಪ್ರಮಾಣದಲ್ಲಿ
ಅಯೊಡೀನ್ ಸಂಕ್ಷಾರಕ ಮತ್ತು ವಿಷವಸ್ತು. ಆದರೆ ಮಾನವಶರೀರಕ್ಕೆ ಒಂದು ನಿರ್ದಿಷ್ಟ
ಪ್ರಮಾಣದಲ್ಲಿ ಅಯೊಡೀನಿನ ಪೂರೈಕೆ ಅತ್ಯಾವಶ್ಯಕ. ಇಲ್ಲವಾದರೆ ಅನಾರೋಗ್ಯ, ಈ
ಕಾರಣದಿಂದಲೇ ಊಟದ ಉಪ್ಪಿಗೆ ಸ್ವಲ್ಪ ಅಯೊಡೈಡ್ ವಿಶ್ರಮಾಡುವುದು ಸರ್ವಸಾಮಾನ್ಯ.
ಎಮ್ಮೆ, ಹಸುಗಳು ಗರ್ಭವಾದಾಗ ಅವುಗಳ ಆಹಾರದಲ್ಲಿ ಅಯೊಡೈಡ್ ಕಡ್ಡಾಯವಾಗಿ
ಇರಲೇಬೇಕು. ಇಲ್ಲವಾದರೆ ಜನಿಸಿದ ಕರುಗಳು ಪೂರ್ಣ ಆರೋಗ್ಯದಿಂದ ಇರುವುದಿಲ್ಲ.
ಹಾಲಸಿ ಸತ್ಯಯಾಗಿ ಕೊಡಲು ಅಬೈಡ್ ಪೂರಕ, ಕೋಕನಗಳ ಉತ್ಪಾದನೆಯ
ಏರಿಕೆಗೂ ಅಯೊಡೈಡ್ ಸಹಾಯಕಾರಿ. ಕೃತಕಮಳೆ ಬರಿಸುವ ಪ್ರಯೋಗಗಳಲ್ಲಿ ಮೋಡಗಳು
ನೀರಾಗುವಂತೆ ಮಾಡಲು ಬೆಳ್ಳಿಯ ಅಯೊಡೈಡ್ನ ದೂಳನ್ನು ಎರಚುವರು. ಕುಡಿಯುವ
ನೀರು, ಈಜುಕೊಳದ ನೀರು ಇವೆಲ್ಲವನ್ನು ಶುದ್ದೀಕರಿಸಲು ಅಯೊಡೀನ್
ಉಪಯೋಗಿಸುವರು.
ಪ್ರಕೃತಿಯಲ್ಲಿ ಇದು ಮೂವರು ಸ್ವರೂಪದಲ್ಲಿ ಎಲ್ಲಿಯೂ ದೊರೆಯುವುದಿಲ್ಲ.
ಇತರ ಹ್ಯಾಲೋಜನ್ಗಳಂತೆ ತನ್ನ ರಾಸಾಯನಿಕ ಚಟುವಟಿಕೆಯ ಪರಿಣಾಮವಾಗಿ
ಸಂಯಕ್ತಿಗಳ ರೂಪದಲ್ಲೇ ದೊರಕುವುದು. ಇವುಗಳಲ್ಲಿ ಮುಖ್ಯವಾದುವು ಅಯೊಡೈಡ್
ಮತ್ತು ಅಯೊಡೇಟ್ಗಳು. ಅಯೋಡೀನಿನ ಪ್ರಕೃತಿಮೂಲಗಳಲ್ಲಿ ಅಗ್ರಸ್ಥಾನ ದೊರಕಬೇಕಾದುದು
ಸಮುದ್ರದ ಕೆಲ ವಿಶಿಷ್ಟಜಾತಿಯ ಸಸ್ಯವರ್ಗಕ್ಕೆ ಅವು ಸಮುದ್ರದ ನೀರಿನಲ್ಲಿ ಲೀನವಾಗಿರುವ
ಅಯೋಡೀನನ್ನು ತಮ್ಮಲ್ಲಿ ಶೇಖರಿಸಿಕೊಳ್ಳುವ ಒಂದು ವಿಶಿಷ್ಟ ಲಕ್ಷಣ ಹೊಂದಿವೆ.
ಇವುಗಳಿಂದಲೇ ಮೊದಲು ಕೈಗಾರಿಕಾ ಪ್ರಮಾಣದಲ್ಲಿ ಆಯೋಡೀನನ್ನು ಪ್ರತ್ಯೇಕಿಸಿದುದು
ಕೈಗಾರಿಕಾಪ್ರಮಾಣದಲ್ಲಿ
ಈಗ ಇತರ ಉತ್ಕೃಷ್ಟ ಮೂಲಗಳು ತಿಳಿದುಬಂದಿವೆಯಾದರೂ, ಜಪಾನ್ ದೇಶ ಈಗಲೂ
ಗಣನೀಯ ಪ್ರಮಾಣದಲ್ಲಿ ಈ ಕೈಗಾರಿಕೆಯನ್ನು ಪೋಷಿಸುತ್ತಿದೆ. ಅತ್ಯಂತ ಪ್ರಮುಖ
ಪ್ರಕೃತಿ ಮೂಲ ಈಗ ಚಿಲಿದೇಶದಲ್ಲಿ ದೊರಕುವ ನೈಟ್ರೇಟ್ ಲವಣಗಳ ನಿಕ್ಷೇಪ. ಈ
ನಿಕ್ಷೇಪಗಳು ಚಿಲಿ ಸಾಲ್ಟ್ ಪೀಟರ್ ಅಥವಾ ಕ್ಯಾಲಿಚೆ ಎಂದು ಜಗತ್ಪಸಿದ್ಧವಾಗಿವೆ.
ಮುಖ್ಯವಾಗಿ ಸೋಡಿಯಂ ನೈಟ್ರೇಟ್ ಲವಣವಾದ ಈ ನಿಕ್ಷೇಪದಲ್ಲಿ ಅಯೊಡೀನ್
ಅಯೊಡೇಟ್ಗಳ ಸಂಯುಕ್ತರೂಪದಲ್ಲಿದೆ. 1840ರಲ್ಲೇ ತಿಳಿದುಬಂದ ಈ ವಿಷಯವನ್ನು,
1868ರಲ್ಲಿ ಮೊದಲು ಉಪಯೋಗಿಸಿದರು. ಚಿಲಿದೇಶದಿಂದ ಅಯೋಡೀನಿನ ರಫ್ತುವ್ಯಾಪಾರ
ಆರಂಭವಾಯಿತು. ಈಗಲೂ ಪ್ರಪಂಚದಲ್ಲೆಲ್ಲ ಅತಿಮುಖ್ಯ ಅಯೋಡೀನಿನ ಉತ್ಪಾದಕರಾಷ್ಟ್ರ
ಚಿಲಿದೇಶ. ಅಯೋಡೀನಿನ ಮತ್ತೊಂದು ಮೂಲ ಪೆಟ್ರೋಲಿಯಂ ಎಣ್ಣೆ ಬಾವಿಗಳಿಂದ
ಹೊರಬೀಳುವ ಉಪ್ಪು ನೀರು ಎಂದು 1926ರಲ್ಲಿ ತಿಳಿಯಿತು.
ಈ ಮೂರು ಪ್ರಮುಖ ಪ್ರಕೃತಿಮೂಲಗಳಿಂದಲೂ ಅಯೋಡೀನನ್ನು ವಿವಿಧ
ರಾಸಾಯನಿಕ ಕ್ರಮಗಳಿಂದ ಪಡೆಯುತ್ತಾರೆ. ಮೂಲತಃ ಅಯೊಡೈಡನ್ನು ಉತ್ಕರ್ಷಿಸುವುದು
ಅಥವಾ ಅಯೋಡೇಟನ್ನು ಅಪಕರ್ಷಿಸುವುದು ಇವೇ ಆ ಕ್ರಮಗಳು. ಸಾಗರಗಳ ನೀರಿನಲ್ಲಿ
ಅಯೋಡೀನಿನ ಪ್ರಮಾಣ ಅತ್ಯಲ್ಪವಾದರೂ (ಸುಮಾರು ದಶಲಕ್ಷಕ್ಕೆ 0.05 ಭಾಗ)
ಲ್ಯಾಮಿನೇರಿಯ ಮತ್ತು ಮ್ಯೂಕಸ್ ಕುಟುಂಬಕ್ಕೆ ಸೇರಿದ ಕೆಲವು ಕಂದು ಬಣ್ಣದ ವಿಶಿಷ್ಟ
ಸಸ್ಯವರ್ಗಗಳು ಅಯೋಡೀನನ್ನು ಗಣನೀಯ ಪ್ರಮಾಣದಲ್ಲಿ ಶೇಖರಿಸಬಲ್ಲವು. ಈ
ಸಸ್ಯಗಳನ್ನು ಕಿತ್ತು ಒಣಗಿಸಿ ಅಯೊಡೀನ್ ನಾಶವಾಗದಂತೆ ಎಚ್ಚರದಿಂದ ಸುಟ್ಟು
ಬೂದಿಮಾಡುವುದು ಮೊದಲ ಹಂತ. ಅನಂತರ ಬೂದಿಯನ್ನು ನೀರಿನಲ್ಲಿ ಕದಡಿ
ಕಬ್ಬಿಣದ ಪಾತ್ರೆಗಳಲ್ಲಿ ನೀರಿನ ಹಬೆಯಿಂದ ಕಾಯಿಸಿದರೆ, ದ್ರಾವಣ ಕ್ರಮೇಣ ಜಲಾಂಶವನ್ನು
ಕಳೆದುಕೊಂಡು ಪ್ರಬಲವಾಗುತ್ತದೆ. ಆಗ ಸಿಟ್ ಕ್ಲೋರೈಡ್ಗಳು ಮೊದಲು
ಘನೀಭೂತವಾಗಿ, ಉಳಿಕೆಯ ದ್ರಾವಣದಲ್ಲಿ ಅಯೊಡೈಡ್ ಲೀನವಾಗಿಯೇ ಇರುತ್ತದೆ.
ಈ ಉಳಿಕೆಯ ದ್ರಾವಣಕ್ಕೆ ಸಲ್ಲೂರಿಕ್ ಆಮ್ಲವನ್ನು ಹಾಕುವುದರಿಂದ ದ್ರಾವಣದಲ್ಲಿನ
ಸಡ್ ಸಂಯುಕ್ತಗಳಿಂದ ಗಂಧಕ ಹೊರಬೀಳುವುದು, ಅನಂತರ ಮೇಲಿನ ತಿಳಿದ್ರಾವಣವನ್ನು
ಮಾತ್ರ ಸಲ್ಯೂಕ್ ಆಮ್ಲ ಮತ್ತು ಮ್ಯಾಂಗನೀಸ್ ಈ ಆಡ್ಗಳೊಡನೆ ಬೆರ
ಕಾಯಿಸಿ, ಬಟ್ಟಿ ಇಳಿಸಿದರೆ, ಅಯೋಡೀನ್ ಆವಿಯಾಗಿ ಹೊರಬಿದ್ದು ತಂಪಾದೊಡನೆ
ಘನೀಭೂತವಾಗುವುದು. ಇಲ್ಲಿ ನಡೆಯುವ ರಾಸಾಯನಿಕ ಕ್ರಿಯೆಯನ್ನು ಈ ಕೆಳಗಿನ
ಸಮೀಕರಣದ ರೂಪದಲ್ಲಿ ಬರೆಯಬಹುದು:
2Nal + 3H2SO4 + MnO2 12+2NaHSO4 + MnSO4+2H2O
ಚಿಲಿ ನೈಟ್ರೇಟ್ ಲವಣನಿಕ್ಷೇಪಗಳಲ್ಲಿ ಸೋಡಿಯಂ ಅಯೋಡೇಟ್ ರೂಪದಲ್ಲಿ
ಅಯೊಡೀನ್ ಇದೆ. ನೀರಿನಲ್ಲಿ ಸೋಡಿಯಂ ಅಯೊಡೇಟ್ ಹೆಚ್ಚಾಗಿ ಲೀನವಾಗುವ
ಸ್ವಭಾವವುಳ್ಳದ್ದು. ಆದ್ದರಿಂದ ನೈಟ್ರೇಟ್ ಲವಣಗಳನ್ನು ಪುಡಿಮಾಡಿ ನೀರಿನಲ್ಲಿ ಕರಗಿಸಿ
ಅನಂತರ ದ್ರಾಣವನ್ನು ಸ್ಪಟಿಕೀಕರಣಕ್ಕೊಳಪಡಿಸಿದರೆ ಸೋಡಿಯಂ ನೈಟ್ರೇಟ್ ಲವಣ
೪೩೫
ಮೊದಲು ಹೊರಬೀಳುತ್ತದೆ. ಉಳಿಕೆಯ ದ್ರಾವಣದಲ್ಲಿ ಈಗ ಸೋಡಿಯಂ ಅಯೋಡೇಟ್
ಅಂಶ ಹೆಚ್ಚಾಗಿರುತ್ತದೆ. ಆ ದ್ರಾವಣವನ್ನು ಸೂಕ್ತ ಪ್ರಮಾಣದ ಸೋಡಿಯಂ ಹೈಡೋಜನ್
ಸಟ್ನೊಡನೆ ಬೆರೆಸಿ ಅಪಕರ್ಷಿಸಿದರೆ ಅಯೋಡೀನ್ ಘನರೂಪದಲ್ಲಿ ಬೇರೆಯಾಗುತ್ತದೆ.
2Nalo3+5NaHSO3 3NaHSO4 + 2Na2SO4 + 12+ + H2O
ಅದನ್ನು ನೀರಿನಲ್ಲಿ ತೊಳೆದು ಒತ್ತಡಕ್ಕೆ ಒಳಪಡಿಸುವುದರಿಂದ ದಟ್ಟ ಹರಳುಗಳು
ದೊರೆಯುತ್ತವೆ. ಈ ಘನ ಅಯೊಡೀನನ್ನು ಕಾಯಿಸಿ ಬಟ್ಟಿ ಇಳಿಸುವುದರ ಮೂಲಕ
ಬಹು ಶುದ್ಧ ಅಯೋಡೀನನ್ನು ಪಡೆಯುವರು.
ಪೆಟ್ರೋಲಿಯಂ ಎಣ್ಣೆ ಬಾವಿಗಳಲ್ಲಿ ದೊರಕುವ ಉಪ್ಪುನೀರಿನಿಂದ ಅಯೋಡೀನನ್ನು
ವಿವಿಧರೀತಿಯಲ್ಲಿ ಪಡೆಯಲು ಸಾಧ್ಯ ಸಮುದ್ರದ ನೀರಿನಿಂದ ಬೋಮಿನ್ ಮೂಸವಸ್ತುವನ್ನು
ಪಡೆಯುವ ವಿಧಾನವನ್ನು ಇಲ್ಲಿಯೂ ಅನುಸರಿಸಬಹುದು. ಉಪ್ಪುನೀರನ್ನು ಕಾಯಿಸಿ
ಜಲಾಂಶವನ್ನು ಕಡಿಮೆಮಾಡಿ ಫಲಿತದ್ರಾವಣದೊಳಕ್ಕೆ ಕ್ಲೋರಿನ್ (ನೋಡಿ- ಕ್ಲೋರಿನ್)
ಅನಿಲವನ್ನು ಹಾಯಿಸಿದರೆ ಅಯೋಡೀನ್ ಹೊರಬೀಳುವುದು.
2Nal + Cl2 2NaCI + I2
ಫಲಿತದಾವಣವನ್ನು ತಾಮ್ರದ ತಂತಿಗಳ ಕಟ್ಟುಗಳ ಮೇಲೆ ಹಾಯಿಸಿದರೆ, ಅದರಲ್ಲಿನ
ತಾಮ್ರ (1) ತಾಮ್ರದ ಅಯೊಡೈಡ್ (ಕ್ಯೂಪಸ್ ಅಯೊಡೈಡ್) ಆಗುತ್ತದೆ. ಇದು ನೀರಿನಲ್ಲಿ
ಲೀನವಾಗುವುದಿಲ್ಲ. ತಂತಿಯ ಕಟ್ಟುಗಳನ್ನು ಆಗಾಗ್ಗೆ ಒದರುವುದರ ಮೂಲಕ ಅದರ
ಮೇಲೆ ಶೇಖರವಾಗಿರುವ ತಾಮ್ರ (I) ಅಯೊಡೈಡನ್ನು ಪ್ರತ್ಯೇಕಿಸಿ, ಸೋಸಿ, ತೊಳೆದು,
ಒಣಗಿಸಿ ಹಾಗೆಯೇ ಉಪಯೋಗಿಸಬಹುದು ಅಥವಾ ಎಣ್ಣೆ ಬಾವಿಗಳಿಂದ ದೊರೆತ
ಉಪ್ಪರಿಗೆ ಬೆಳ್ಳಿಯ ನೈಟಿಂಟ್ (ಸಿಬ್ಬ ಸೈಟ್) ದಾವಣವನ್ನು ಮಿಮಾಡುವುದರಿಂದ
ಹಳದಿಬಣ್ಣದ ಘನ ಬೆಳ್ಳಿಯ ಅಟೊಟ್ಯಡ್ ಹೊರಬೀಳುತ್ತದೆ. ಬೆಳ್ಳಿಯ ಆಟೋಗ್ಯವನ್ನು
ಶೋಧಿಸಿ ಕಬ್ಬಿಣ (I) ಅಯೊಡೈಡ್ ದ್ರಾವಣಗಳು ಉತ್ಪಾದಿತವಾಗುತ್ತವೆ.
Agl Fe Fel+Ag
ಪುನರುತ್ಪಾದಿತ ಬೆಳ್ಳಿಯನ್ನು ಮತ್ತೆ ಉಪಯೋಗಿಸಬಹುದು. ಕಬ್ಬಿಣ (1) ಅಯೊಡೈಡ್
ದ್ರಾವಣದೊಳಕ್ಕೆ ಕ್ಲೋರಿನ್ ಅನಿಲವನ್ನು ಹಾಯಿಸುವುದರಿಂದ ಅಯೋಡೀನನ್ನು
ಬೇರ್ಪಡಿಸಬಹುದು.
ಅಯೋಡೀನ್ ಒಂದು ಅಲೋಹ ಅದರ ಗುಂಪಿನ ಮೂಲವಸ್ತುಗಳ ಪೈಕಿ ಇದೊಂದೇ
ಘನ ಮೂಲವಸ್ತು. ಘನವಸ್ತುವಿನ ಸಾಪೇಕ್ಷಸಾಂದ್ರತೆ 4.94. ಘನ ರೂಪದಲ್ಲಿ ಹೆಚ್ಚು
ಕಡಿಮೆ ಊದಾ ಕಪ್ಪು ಬಣ್ಣವಾಗಿದ್ದು, ಹೊಳಪಿನಿಂದ ಕೂಡಿ, ಲೋಹಗಳಂತೆ ಕಾಂತಿಯುತ
ವಾಗಿದೆ. ಹ್ಯಾಲೊಜನ್ಗಳಲ್ಲಿ ಇದು ಉತ್ತಮ ವಿದ್ಯುದ್ವಾಹಕವೂ ಹೌದು. ಕಾಯಿಸಿದರೆ
13.70 ಸೆಂ.ಗ್ರೇ.ನಲ್ಲಿ ದ್ರವವಾಗಿ, 1830 ಸೆಂ.ಗ್ರೇ.ನಲ್ಲಿ ಕುದಿಯುತ್ತದೆ. ಆದರೆ ಕಾಯಿಸಿದಾಗ
ಘನವಸ್ತುವಾಗಿ ನೇರಳೆಬಣ್ಣದ ಭಾರವಾದ (ಗಾಳಿಗಿಂತ 10 ಪಟ್ಟು ಭಾರ) ಆವಿಯಾಗುತ್ತದೆ.
ನೀರಿನಲ್ಲಿ ಬಲು ಸ್ವಲ್ಪ ಪ್ರಮಾಣದಲ್ಲಿ ಲೀನವಾಗುತ್ತದೆ (ಸುಮಾರು 0.33 ಗ್ರಾಂ 1ಲೀಲರ್ಗೆ,
(250 ಸೆಂ.ಗ್ರೇ.). ಆದರೆ ಪೊಟಾಸಿಯಂ ಅಯೊಡೈಡ್ನ ಸಾಂದ್ರ ಅಥವಾ ಪ್ರಬಲ
ದ್ರಾವಣದಲ್ಲಿ ಸುಲಭವಾಗಿ ಕರಗಿ ನೇರಳೆಬಣ್ಣದ ದ್ರಾವಣ ಉಂಟಾಗುತ್ತದೆ. ಅದಕ್ಕೆ
ಕಾರಣ ಈ ಕೆಳಗೆ ನಿರೂಪಿಸಿರುವ ರಾಸಾಯನಿಕ ಕ್ರಿಯೆ ಎಂದು ಭಾವಿಸಲಾಗಿದೆ.
12+1 13
ಇಂಗಾಲ ಸಂಯುಕ್ತ ವಿಲೀನಕಾರಿಗಳಾದ ಈಥರ್, ಕ್ಲೋರೋಫಾರಂ, ಆಲೊಹಾಲ್
ಮುಂತಾದವುಗಳಲ್ಲಿ ಅಯೋಡೀನ್ ಸುಲಭವಾಗಿ ಲೀನವಾಗಿ ಕೆಲವದರಲ್ಲಿ ನೇರಳೆ ಮತ್ತು
ಕೆಲವದರಲ್ಲಿ ಕಂಡು ಕೆಂಪುದ ದಾವಣಗಳುಂಟಾಗುತ್ತವೆ.
ಅಯೋಡೀನ್ ಆವಿ ಸಾಧಾರಣವಾಗಿ ದ್ವಿಪರಮಾಣುಗಳ ಕೂಟದಿಂದಾಗುವ (I)
ಅಣುಗಳ ರೂಪದಲ್ಲಿದೆ. ಆದರೆ ಉಷ್ಣತೆ ಹೆಚ್ಚಿದಂತೆಲ್ಲ ಏಕಪರಮಾಣು ರೂಪಾಂತರ
ಹೆಚ್ಚಾಗುವುದು. (12221), ಪ್ರಕೃತಿಮೂಲ ಅಯೊಡೀನ್ ಪರಮಾಣುಗಳು ಸ್ಥಿರ.
ಪರಮಾಣು ತೂಕ 127 ರ ಸಮಸ್ಥಾನಿ ರಚಿತ. ಆದರೆ ಕೃತಕವಾಗಿ ಬಹುಸಂಖ್ಯಾತ.
ಪರಮಾಣು ತೂಕ 119 ರಿಂದ ಹಿಡಿದು 139 ರ ವರೆಗಿನ ಎಲ್ಲ ಸಮಸ್ಥಾನಿಗಳನ್ನೂ
ನಿರ್ಮಿಸಲಾಗಿದೆ. ಅವೆಲ್ಲ ಅಸ್ಥಿರ, ವಿಕಿರಣಶೀಲ ಸಮಸ್ಥಾನಿಗಳು ಅವುಗಳ ಪೈಕಿ ಪರಮಾಣು
ತೂಕ 131 ರ, ಅರ್ಧಾಯುಷ್ಯ 8 ದಿವಸಗಳಿರುವ ಸಮಸ್ಥಾನಿಯೇ ಬಹು ಮುಖ್ಯವಾದುದು.
ಥೈರಾಯಿಡ್ ಗ್ರಂಥಿಗೆ ಸಂಬಂಧಿಸಿದ ರೋಗರುಜಿನಗಳ ಗುರುತಿಸುವಿಕೆ, ನಿವಾರಣೆ
ಮುಂತಾದ ಸಂಶೋಧನೆಗಳಲ್ಲಿ ಅದರ ಪಾತ್ರ ಅಮೂಲ್ಯವಾದುದು. ಅದನ್ನು ಛಾಯಾಚಿತ್ರ
ಗ್ರಹಣ ಪಟಲಗಳ ದಪ್ಪವನ್ನು ಅಳೆದು ನಿಯಂತ್ರಿಸುವುದರಲ್ಲೂ ಉಪಯೋಗಿಸುವರು.
ಪರಮಾಣು ವಿದಳನಕ್ರಿಯೆಯಿಂದ 131 ಸಮಸ್ಥಾನಿಗಳನ್ನು ಹೊಂದಬಹುದು.
ರಾಸಾಯನಿಕವಾಗಿ ಅಯೋಡೀನ್ ಒಂದು ತೀವ್ರ ಚಟುವಟಿಕೆಕಾರಿ ಅಲೋಹ.
ಸೆಲೇನಿಯಂ, ಗಂಧಕ, ಕೋಬಾಲ್ಟ್ (11), ಹೀಲಿಯಂ ಗುಂಪಿನ ವಿರಳ ಜಡಾನಿಲಗಳ
ಹೊರತು ಮಿಕ್ಕೆಲ್ಲ ಮೂಲವಸ್ತುಗಳೊಡನೆಯೂ ಸುಲಭವಾಗಿ ಸಂಯೋಗಹೊಂದುವ<noinclude></noinclude>
kqhhgow3p1c232v0gq8clqoqj1xlhn6
ಪುಟ:Mysore-University-Encyclopaedia-Vol-1-Part-1.pdf/೪೩೬
104
118703
314944
2026-05-01T18:11:29Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಅಯೋಧ್ಯೆ – - ಅಯೋಧ್ಯೆಯ ಬೇಗಂ ಸಾಮರ್ಥ್ಯಹೊಂದಿದೆ. ಪ್ಲಾಟಿನಂ ಹೊರತು ಮಿಕ್ಕೆಲ್ಲ ಲೋಹಗಳೊಡನೆಯೂ ಸಂಯೋಗ ಹೊಂದಬಲ್ಲದು. ಗಾಜು, ಪಿಂಗಾಣಿ, ಎನಾಮಲ್, ಆವೃತತುಕ್ಕು, ಮರ, ಇಂಗಾಲ, ಪಾಲಿಥೀನ್ ಶ್ರೇಣಿಯ ಕೆಲ ಕೃತಕ ವಸ್ತುಗಳು-...
314944
proofread-page
text/x-wiki
<noinclude><pagequality level="1" user="Pragathi. BH" /></noinclude>ಅಯೋಧ್ಯೆ
–
-
ಅಯೋಧ್ಯೆಯ ಬೇಗಂ
ಸಾಮರ್ಥ್ಯಹೊಂದಿದೆ. ಪ್ಲಾಟಿನಂ ಹೊರತು ಮಿಕ್ಕೆಲ್ಲ ಲೋಹಗಳೊಡನೆಯೂ ಸಂಯೋಗ
ಹೊಂದಬಲ್ಲದು. ಗಾಜು, ಪಿಂಗಾಣಿ, ಎನಾಮಲ್, ಆವೃತತುಕ್ಕು, ಮರ, ಇಂಗಾಲ,
ಪಾಲಿಥೀನ್ ಶ್ರೇಣಿಯ ಕೆಲ ಕೃತಕ ವಸ್ತುಗಳು-ಇವು ಅಯೋಡೀನಿನೊಡನೆ ರಾಸಾಯನಿಕ
ಕ್ರಿಯೆಗೊಳಗಾಗುವುದಿಲ್ಲ. ಆದುದರಿಂದ ಅಯೊಡೀನ್ ಶೇಖರಣೆ ಮತ್ತು ಸಾಗಾಣಿಕೆಗೆ
ಮೇಲಿನ ವಸ್ತುಗಳಿಂದ ಮಾಡಿದ ಡಬ್ಬ, ಸೀಸೆ ಅಥವಾ ಡ್ರಮ್ಗಳನ್ನು ಉಪಯೋಗಿಸ
ಬಹುದು. 1, +1, +3, +4, +5, +7, ಹೀಗೆ ವಿವಿಧ ಸಂಯೋಗಶಕ್ತಿಯನ್ನು
woon, KI, ICI, ICI3, 102, IFS, 1205, IF7, Nas106
ಇತ್ಯಾದಿ. ಹ್ಯಾಲೊಜನ್ಗಳ ಪೈಕಿ ರಾಸಾಯನಿಕವಾಗಿ ಇದೇ ಅತ್ಯಂತ ಕಡಿಮೆ ಚಟುವಟಿಕೆಯ
ಅಲೋಹ. ಆಮ್ಲಗಳ ಮಾಧ್ಯಮದಲ್ಲಿ ಅಯೊಡೀನ್ ಒಂದು ಸೌಮ್ಯ ಉತ್ಕರ್ಷಣಕಾರಿ.
ಅಮೋನಿಯದೊಂದಿಗೆ ಸಾರಜನಕದ ಟ್ರೈ ಅಯೊಡೈಡ್ ಎಂಬ ಬಹು ಅಪಾಯಕಾರಿ
ಆಸ್ಫೋಟನ ಸಂಯುಕ್ತ ಉಂಟಾಗುತ್ತದೆ. ಪರಮಾಣು ತೂಕ, ಗಾತ್ರ ಎಲ್ಲದರಲ್ಲೂ
ಹಿರಿದಾದ ಹ್ಯಾಲೊಜನ್ ಮೂಲವಸ್ತು ಅಯೋಡೀನ್, ಸ್ವಲ್ಪಮಟ್ಟಿಗೆ ಲೋಹಪವೃತ್ತಿಯನ್ನೂ
ಪ್ರದರ್ಶಿಸುವುದು. ಪಾದರಸ, ರಂಜಕ, ಆಂಟಿಮೊನಿಗಳೊಂದಿಗೆ ನೇರವಾಗಿ ಸಂಯೋಗ
ಹೊಂದುವುದು, ಪಾದರಸದ ಅಯೊಡೈಡ್ ಮೊಟಾಸಿಯಂ ಅಯೊಡೈಡ್ ದ್ರಾವಣದಲ್ಲಿ
ಲೀನವಾಗಿ ನೆಸಲರ್ನ ಕಾರಕ ಎಂಬ ಅಮೋನಿಯವನ್ನು ಗುರುತಿಸಲು ಸಹಾಯಕಾರಿ
ಯಾದ ದ್ರಾವಣವನ್ನು ಕೊಡುತ್ತದೆ. ಇತರ ಹ್ಯಾಲೊಜನ್ಗಳಾದ ಫ್ಲೋರಿನ್, ಕ್ಲೋರಿನ್
ಮತ್ತು ಬೋಮಿನ್ಗಳೊಡನೆ ನೇರವಾಗಿ ಸಂಯೋಗ ಹೊಂದಬಲ್ಲದು. ಪರಿಣಾಮ
ಅಂತರ್ ಹ್ಯಾಲೊಜನ್ ಸಂಯುಕ್ತಗಳ ಉದ್ಭವ, ಆಮ್ಲಜನಕದೊಡನೆ ನೇರವಾಗಿ ಸಂಯೋಗ
ಹೊಂದಲಾರದ್ದಾದರೂ ಬಳಸುಕ್ರಮದಿಂದ IO2,1409,1205,1203 ಮತ್ತು 207
ಹೀಗೆ ವಿವಿಧ ಆಕ್ಸೆಡ್ಗಳನ್ನು ತಯಾರಿಸಲಾಗಿದೆ.
ಅಯೋಡೀನಿನ ಸಂಯುಕ್ತಗಳಲ್ಲೆಲ್ಲ ಅತಿ ಮುಖ್ಯವಾದುದು ಪೊಟಾಸಿಯಂ
ಅಯೊಡೈಡ್. ಕಬ್ಬಿಣ (II) ಅಯೊಡೈಡ್ ಅಥವಾ ತಾಮ್ರ (I) ಅಯೊಡೈಡ್ ಮತ್ತು
ಪೊಟಾಸಿಯಂ ಕಾರ್ಬೊನೇಟ್ಗಳನ್ನು ರಾಸಾಯನಿಕ ಕ್ರಿಯೆಗೊಳಪಡಿಸಿ ಪೊಟಾಸಿಯಂ
ಅಯೊಡೈಡ್ ತಯಾರಿಸುವರು.
2Fe12 + 2K2CO3 + 2024KI + Fe2O3 + 2C02
2Cul + K2CO3 2KI + CO2 + Cu2
ಪಿಷ್ಟ ಪದಾರ್ಥ ದೊಂದಿಗೆ ಅಯೋಡೀನ್ ಅತ್ಯಲ್ಪ ಪ್ರಮಾಣದಲ್ಲಿದ್ದರೂ ಒಂದು
ವಿಶಿಷ್ಟರೀತಿಯಲ್ಲಿ ಕ್ರಿಯೆ ಹೊಂದಿ ದಟ್ಟ ನೀಲಿಬಣ್ಣವನ್ನು ಉಂಟುಮಾಡುತ್ತದೆ. ಈ
ಪ್ರಯೋಗವನ್ನು ಅಯೋಡೀನ್ ಗುರುತಿಸಲು ಉಪಯೋಗಿಸುತ್ತಾರೆ. ಕಾಯಿಸಿದಾಗ
ತನ್ನದೇ ಆದ ವಿಶಿಷ್ಟ ನೇರಳೆ ಬಣ್ಣದ ಅನಿಲಸ್ವರೂಪಕ್ಕೆ ಸುಲಭವಾಗಿ ಪರಿವರ್ತನೆ
ಹೊಂದುವುದು, ಅನೇಕ ಇಂಗಾಲ ಸಂಯುಕ್ತಗಳಲ್ಲಿ ಲೀನವಾಗಿ ನೇರಳೆಬಣ್ಣದ ದಾವಣ
ಉತ್ಪಾದನೆ, ಅಹಾಲ್ ಮತ್ತು ನೋಡಾಕಾರದೊಡನೆ ಮಿಶ್ರಿತವಾದಾಗ ತನ್ನದೇ ಆದ
ವಿಶಿಷ್ಟ ವಾಸನೆಯುಳ್ಳ ಅಯೊಡೋಫಾರಂ ಉತ್ಪಾದನೆ-ಇವೂ ಕೂಡ ಅಯೋಡೀನನ್ನು
ಗುರುತಿಸಲು ಉಪಯೋಗಿಸುವ ಸಾಮಾನ್ಯ ಪರೀಕ್ಷಾಕ್ರಮಗಳು, ಬೆಳ್ಳಿಯ ನೈಟ್ರೈಟ್ನೊಡನೆ
ಹಳದಿಬಣ್ಣದ ಬೆಳ್ಳಿಯ ಅಯೊಡೈಡ್ ಬೇರ್ಪಡುವಿಕೆಯೂ ಅಯೊಡೈಡ್ಗಳ ಗುರುತಿಸುವಿಕೆ
ಯಲ್ಲಿ ಬಳಕೆಯಲ್ಲಿರುವ ಒಂದು ಸುಪರಿಚಿತ ಪರೀಕ್ಷಾ ವಿಧಾನ. ಈ ಕ್ರಿಯೆ ಬೆಳ್ಳಿ ಅಥವಾ
ಅಯೊಡೈಡ್ನ ಪ್ರಮಾಣಮಾಪನೆಗೂ ಆಧಾರ.
(ಎನ್.ಎಚ್.ಎಸ್.)
ವೈದ್ಯಶಾಸ್ತ್ರ: ಜೈವಿಕ ರಾಸಾಯನಿಕ ತಯಾರಿಕೆಯಲ್ಲಿ ಅಯೋಡೀನ್ ಬಳಕೆಯಲ್ಲಿದೆ.
ತಿಂದ ಆಹಾರ ಅರಗಿ ರಕ್ತಗತವಾಗಿ ಮೈಬಳಸಿಕೊಂಡು ಬಿಡುವುದರಲ್ಲಿ ನೆರವಾಗುವ
ಗುರಾಣಿಕ (ಥೈರಾಯಿಡ್) ಗ್ರಂಥಿಯ ರಸದ ತಯಾರಿಕೆಗೆ ಬೇಕಿರುವುದರಿಂದ ಆರೋಗ್ಯ
ವಂತನಲ್ಲೂ ಅಯೋಡೀನ್ ಮುಖ್ಯ ಹಿಮಾಲಯದ ತಪ್ಪಲುವಾಸಿಗಳಲ್ಲಿ ಸಾಮಾನ್ಯವಾಗಿರು
ವಂತೆ, ಆಹಾರದಲ್ಲಿ ಅಯೋಡೀನ್ ಸಾಲದಿದ್ದರೆ, ಒಳ್ಳಾಡಿಕ ಗಳಗಂಡ (ಎಂಡೆಮಿಕ್
ಗಾಯ್ಕರ್), ಲೋಳುಬ್ಬರ (ಮಿಕ್ಸಿಡೀಮ್) ರೋಗಗಳು ಕಾಣಿಸಿಕೊಳ್ಳುತ್ತವೆ. ಸಾಮಾನ್ಯ
ಅಡಿಗೆ ಉಪ್ಪಿನಲ್ಲಿ ದಿನವೂ ಬೇಕಿರುವಷ್ಟು ಅಯೋಡೀನ್ ಇರುವುದು. ಅಯೋಡೀನ್
ದ್ರಾವಣ ಏಕಾಣುಜೀವಿಮಾರಕ, ಅಣಬೆಮಾರಕ. ಆದ್ದರಿಂದ, ಚರ್ಮವನ್ನು ಜೀವಮಡಿ
ಮಾಡಲು (ಸ್ಪರಿಲೈಸ್) ಶಸ್ತ್ರವೈದ್ಯರಲ್ಲಿ ಹೆಚ್ಚಿನ ಬಳಕೆಯಲ್ಲಿದೆ. ಇದರ ಪ್ರಮಾಣ ಮಿತಿಮೀರಿದರೆ,
ತಗುಲಿದ ಭಾಗಗಳನ್ನು ಸುಟ್ಟುಹಾಕುವುದು, ಮುಪ್ಪಸ ರೋಗಗಳಲ್ಲಿ ಮನೆಯನ್ನು ಸಡಿಲಿಸಿ
ಹೊರಗೆಡವಲೂ, ಕೀಲು ನೋವುಗಳಲ್ಲೂ ಅಯೊಡೈಡುಗಳು ನೆರವಿನ ಮದ್ದುಗಳು.
ಎಂಟು ದಿನಗಳ ಅರೆಬಾಳು ಇರುವ 113 (ಸೋಡಿಯಂ ರೇಡಿಯೋ ಅಯೊಡೈಡು)
ದ್ರಾವಣ ಕೃತಕ ಸಮಸ್ಥಾನಿಗಳಲ್ಲೆಲ್ಲ (ಐಸೊಟೋಪ್) ಹೆಚ್ಚು ಬಳಕೆಯಲ್ಲಿದೆ. ಇದನ್ನು
ರೋಗಿಗೆ ಕುಡಿಸಿದರೆ ಇಲ್ಲವೆ ರಕ್ತನಾಳಾಂತರ ಕೊಟ್ಟರೆ ಗುರಾಣಿಕ ಗ್ರಂಥಿಯಲ್ಲಿ
ನೆಲೆಸುವುದರಿಂದ ಇದರಲ್ಲಿ ಸಾಂದ್ರವಾಗುವ ವೇಗದಿಂದ ಗ್ರಂಥಿಯ ನಿಜಗೆಲಸದ ಮಟ್ಟವನ್ನು
ತಿಳಿಯಬಹುದು; ಗ್ರಂಥಿಯ ಏಡಗಂತಿ ಮತ್ತಿತರ ಗಂತಿಗಳನ್ನು ಅಣಗಿಸುವ ಚಿಕಿತ್ಸೆಮಾಡ
ಬಹುದು ; ಅಲ್ಲದೆ, ತಲೆಬುರುಡೆಯಲ್ಲಿ ಮಿದುಳಿನ ಗಂತಿಗಳ ನೆಲೆಯನ್ನೂ ಗುರುತಿಸಬಹುದು.
ಹಲವಾರು ಸಂಯುಕ್ತಗಳೊಂದಿಗೆ ಪ್ರಾಣಿಗಳು, ಗಿಡಮರಗಳಿಗೆ ಕೊಟ್ಟು ಅವುಗಳ ಗತಿ
ಯಾವೆಡೆಯಲ್ಲಿ ಏನಾಗುವುದೆಂದು, ರಾಸಾಯನಿಕ, ಜೀವ ರಾಸಾಯನಿಕ, ನಿಜಗೆಲಸಿಕ,
ಮತ್ತಿತರ ರೀತಿಗಳಲ್ಲಿ ತಿಳಿಯಲು ಹೆಚ್ಚು ಬಳಸುವ ಕೃತಕ ಸಮಸ್ಥಾನಿಗಳಲ್ಲಿ 1131 ಕೂಡ
ಒಂದು ಹೀಗೆ ಅಣುಗಳ ರಚನೆಯನ್ನು ಬಿಡಿಸಿ ತಿಳಿಯಲೂ ನೆರವಾಗುವುದು(ಡಿ.ಎಸ್.ಎಸ್.)
ಅಯೋಡೀನ್ ಅಂಶ :ನೂರು ಗ್ರಾಂ ಎಣ್ಣೆಯೊಡನೆ ಸಂಕಲನ ರಸಾಯನ ಕ್ರಿಯೆ
(ಅಡಿಷನ್ ರಿಆಕ್ಷನ್) ಹೊಂದುವ ಅಯೋಡೀನಿನ ಗ್ರಾಂ ತೂಕ ಆ ಎಣ್ಣೆಯ ಅಯೋಡೀನ್
ಅಂಶ. ಮೇದಸ್ಸಿನಲ್ಲಿರುವ ಆಮ್ಲಗಳಲ್ಲಿ ಸಂಯೋಜನಾಶಕ್ತಿ ಪೂರ್ಣವಾಗಿ ಅಪರ್ಯಾಪ್ತ
ಇಂಗಾಲದ ಪರಮಾಣುಗಳು ಇರುತ್ತವೆ. ಈ ರೀತಿಯ ಇಂಗಾಲದ ಪರಮಾಣುಗಳನ್ನು
ಸೇರಿಸುವ ಅಪರ್ಯಾಪ್ತ ಬಂಧನ (ಅನ್ಸ್ಯಾಚುರೇಟೆಡ್ ಬಾಂಡ್) ಇರುವ ಆಮ್ಲಗಳು
ಬಂಧಗಳಿವೆ ಎಂಬುದನ್ನು ತೋರಿಸುತ್ತದೆ. ಹೆಚ್ಚು ಅಪರ್ಯಾಪ್ತ ಬಂಧಗಳನ್ನು ಹೊಂದಿರುವ
ಅಯೋಡೀನನ್ನು ಹೀರಿಕೊಳ್ಳುವುದರಿಂದ ಅಯೊಡೀನ್ ಅಂಶ ಎಣ್ಣೆಯಲ್ಲಿ ಅಪರ್ಯಾಪ್ತ
ಎಣ್ಣೆಗಳು ಸುಲಭವಾಗಿ ಒಣಗಿ, ಪಾರದರ್ಶಕ ಘನ ಪದಾರ್ಥಗಳಾಗುತ್ತವೆ. ಆದುದರಿಂದ
ಅಯೋಡೀನ್ ಅಂಶ 150 ಕ್ಕಿಂತ ಹೆಚ್ಚಿದ್ದರೆ ಒಣಗುವ ಎಣ್ಣೆಗಳೆಂದೂ 100 ಕ್ಕಿಂತ
ಕಡಿಮೆಯಿದ್ದರೆ ಒಣಗದ ಎಣ್ಣೆಗಳೆಂದೂ 100-150 ಇದ್ದರೆ ಅತಿ ಒಣಗುವ ಎಣ್ಣೆಗಳೆಂದು
ಕರೆಯುತ್ತಾರೆ. ಒಣಗುವ ಎಣ್ಣೆಗಳಲ್ಲಿ ಅಗಸೆ ಎಣ್ಣೆ ಮುಖ್ಯವಾದುದು. ಇದನ್ನು ಬಣ್ಣದ
ದ್ರಾವಣ, ಮೆರುಗೆಣ್ಣೆ ಮುಂತಾದವುಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಈ ಎಣ್ಣೆಗಳು
ವಿಲೀನಕಾರಿಯಾಗಿ ಕೆಲಸ ಮಾಡುವುದಲ್ಲದೆ ಆರಿದ ಮೇಲೆ ಮರ ಮುಂತಾದವುಗಳಿಗೆ
ರಕ್ಷಣೆಯನ್ನೂ ಕೊಡುತ್ತವೆ.
ಬಳಕೆಯಲ್ಲಿರುವ ಮುಖ್ಯ ಎಣ್ಣೆಗಳ ಅಯೊಡೀನ್ ಅಂಶಗಳನ್ನು ಈ ಕೆಳಗಿನ
ಪಟ್ಟಿಯಲ್ಲಿ ಕೊಟ್ಟಿದೆ.
ಎಣ್ಣೆ
ಅಯೋಡೀನ್ ಅಂಶ
ಅಯೋಡೀನ್ ಅಂಶ
ಅಗಸ
ಹರಳು
80-90
103-118
75-95
ಸೋಯ ಬೀನ್
115-130
25-40
ಹತ್ತಿ ಬೀಜ
110-116
85-100
30-70
ಕಡಲೆಕಾಯಿ
ಎಣ್ಣೆ
175-205
(ಎ.ಎಸ್.ಆರ್.)
ಆಯೋಧ : ಭಾರತದ ಉತ್ತರ ಪ್ರದೇಶದ ಫೈಜಾಬಾದ್ ಜಿಲ್ಲೆಯಲ್ಲಿರುವ
ಅವರ್ ಪಟ್ಟಣವೇ ಪ್ರಾಚೀನ ಅಯೋಧ್ಯೆ ಘಾಗ್ರಾನದಿಯ (ಸರಯೂ) ದಂಡೆಯಮೇಲೆ
ಫೈಜಾಬಾದ್ ಪಟ್ಟಣಕ್ಕೆ ಅನತಿ ದೂರದಲ್ಲಿದೆ. ಪೌರಾಣಿಕವಾಗಿ ಮತ್ತು ಐತಿಹಾಸಿಕವಾಗಿ
ಬಹು ಪ್ರಸಿದ್ಧವಾಗಿದೆ. ಮನು ಇದನ್ನು ಸ್ಥಾಪಿಸಿದನೆಂದು ಪ್ರತೀತಿ. ಹಿಂದೂಗಳ ಮೋಕ್ಷಪದ
ವಾದ ಏಳು ನಗರಗಳಲ್ಲಿ ಒಂದು. ಇಕ್ಷಾಕು ವಂಶದ ಅರಸರ ರಾಜಧಾನಿ. ರಾಮಾಯಣ
ಕಾಲದಲ್ಲಿ ದಶರಥನ ರಾಜಧಾನಿಯಾಗಿತ್ತು. ರಾಮನ ಅವತಾರವಾದುದು ಇಲ್ಲಿಯೇ.
ರಾಮಾಯಣದಲ್ಲಿ ಈ ನಗರದ ಬಹುಮುಖ ವರ್ಣನೆಯಿದ್ದು ಅಯೋಧ್ಯೆ ಮಹಾತ್ಮ
ಎಂಬ ಕಾವ್ಯವೂ ಇದೆ. ಮಹಾಭಾರತದ ಕಾಲದಲ್ಲಿ ಬೃಹದ್ರಥ ಅಯೋಧ್ಯೆಯಿಂದ
ಕೋಸಲ ಸೇನೆಯನ್ನು ಕುರುಕ್ಷೇತ್ರಕ್ಕೆ ಕೊಂಡೊಯ್ದನೆಂದು ತಿಳಿದುಬರುತ್ತದೆ. ವೃಷಭ,
ಅಜಿತ ಮೊದಲಾದ ತೀರ್ಥಂಕರರ ಜನ್ಮಸ್ಥಳವಾದ್ದರಿಂದ ಇದು ಜೈನರಿಗೂ ಪವಿತ್ರ ಕ್ಷೇತ್ರ
640 ರಲ್ಲಿ ಯೂವಾನ್ ಚಾಂಗ್ ಅಯೋಧ್ಯೆಗೆ ಬಂದಾಗ ಅಲ್ಲಿ 20 ಬೌದ್ಧಸ್ತೂಪಗಳೂ
3000 ಭಿಕ್ಷುಗಳೂ ಇದ್ದುದಾಗಿ ವರದಿಮಾಡಿದ್ದಾನೆ. ಶ್ರೀರಾಮನಿಗೆ ಸಂಬಂಧಿಸಿದಂತೆ
ಅನೇಕ ದೇವಾಲಯಗಳಿವೆ. ಅವುಗಳಲ್ಲಿ ಇಂದ್ರನೀಲಮಣಿಯಿಂದ ಮಾಡಲ್ಪಟ್ಟ ಹನುಮಂತನ
ವಿಗ್ರಹವಿರುವ ದೇವಾಲಯ ಬಹು ಸುಂದರವಾಗಿದೆ.
ಅಯೋಧ್ಯೆಯ ಬೇಗಂ : ಅಯೋಧ್ಯೆಯ ನವಾಬ ಅಸಾ ಉದೌಲನ ತಾಯಿ.
ಬ್ರಿಟಿಷರ ಸಹಾಯದಿಂದ ನವಾಬ ಪದವಿಗೇರಿದ್ದ ಅಸಾ ಉದೌಲ ತಾನು ಬ್ರಿಟಿಷರಿಗೆ
ಕೊಡಬೇಕಾಗಿದ್ದ ಹಣವನ್ನು ಕೊಡಲಾಗದೆ ತನ್ನ ತಾಯಿಯಿಂದ ಅದನ್ನು ವಸೂಲು
ಮಾಡುವಂತೆ ಗೌರರಿಗೆ ಸೂಚನೆ ಇತ್ತ. ಮನಸ್ಸಿಲ್ಲದಿದ್ದರೂ ಗೌರ ವಾರನ್ ಹೇಸ್ಟಿಂಗ್ಸ್
ಅದಕ್ಕೆ ಒಪ್ಪಿದ (1781). ಹಣ ಬೇಗಂಳಿಂದ ವಸೂಲಾಯಿತು. ಹೇಸ್ಟಿಂಗ್ಟನ ಮೇಲೆ
ಹೊರಿಸಿದ ಆಪಾದನೆಗಳಲ್ಲಿ ಬೇಗಂಳ ಸುಲಿಗೆಯೂ ಒಂದು ಮುಖ್ಯ ಅಂಶವಾಗಿತ್ತು.
(ಬಿ.ಎಸ್.ಕೆ.)<noinclude></noinclude>
3x8ndwukspn69dedgxllk7tn4m1fycw
ಪುಟ:Mysore-University-Encyclopaedia-Vol-1-Part-1.pdf/೪೩೮
104
118704
314945
2026-05-01T18:11:44Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೪೩೮ ಅಯ್ಯನಾರ್ - ಅಯ್ಯರ್, ಜಿ.ವಿ. ಮಂಡಳಿಯ (ಗವರ್ನಿಂಗ್ ಬೋರ್ಡ್) ಅಧ್ಯಕ್ಷರಾಗಿಯೂ ಅನ್ವಯ ಅರ್ಥಶಾಸ್ತ್ರ ಸಂಶೋಧನೆಯ ರಾಷ್ಟ್ರೀಯ ಪರಿಷತ್ತಿನ ಸದಸ್ಯರಾಗಿಯೂ ಸೇವೆ ಸಲ್ಲಿಸಿದರು. ಮದರಾಸಿನ ಪ್ರಮುಖ ಉದ್ಯಮ ಸಂಸ್ಥೆಯ...
314945
proofread-page
text/x-wiki
<noinclude><pagequality level="1" user="Pragathi. BH" /></noinclude>೪೩೮
ಅಯ್ಯನಾರ್ - ಅಯ್ಯರ್, ಜಿ.ವಿ.
ಮಂಡಳಿಯ (ಗವರ್ನಿಂಗ್ ಬೋರ್ಡ್) ಅಧ್ಯಕ್ಷರಾಗಿಯೂ ಅನ್ವಯ ಅರ್ಥಶಾಸ್ತ್ರ
ಸಂಶೋಧನೆಯ ರಾಷ್ಟ್ರೀಯ ಪರಿಷತ್ತಿನ ಸದಸ್ಯರಾಗಿಯೂ ಸೇವೆ ಸಲ್ಲಿಸಿದರು. ಮದರಾಸಿನ
ಪ್ರಮುಖ ಉದ್ಯಮ ಸಂಸ್ಥೆಯೊಂದರಲ್ಲಿ ಹುದ್ದೆ ಪಡೆದ ಅಯ್ಯಂಗಾರರು ಮದರಾಸಿನಲ್ಲಿ
ನೆಲಸಿದರು.
(ಏಚ್.ಎಸ್.ಕೆ.)
ಅಯ್ಯನಾರ್ : ಶಾತ್ತಾ ಎಂದು ನಾಮಾಂತರ, ದಾರುಕಾ ವನದ ಋಷಿಗಳ
ಅಹಂಕಾರವನ್ನಡಗಿಸುವುದಕ್ಕಾಗಿ ಹರಿಹರರು ಅಲ್ಲಿಗೆ ಬಂದಾಗ ಮೋಹಿನಿ ರೂಪವನ್ನು
ಕಳೆದ ನಿಷ್ಕವನ್ನು ಮೋಹಿಸಿದ ಈಶ್ವರನಿಂದ ಮೋಹಿನಿಯಲ್ಲಿ ಹುಟ್ಟಿದವ ಗ್ರಾಮಸುರಕ್ಷತೆ
ಗಾಗಿ ಗ್ರಾಮದ ಉತ್ತರ ದಿಕ್ಕಿನಲ್ಲಿ ದೇವಾಲಯದಲ್ಲಿ ಪ್ರತಿಷ್ಠಿತ ತಮಿಳುನಾಡಿನ ಪುರುಷದೇವತೆ
ಗಳಲ್ಲಿ ಪ್ರಸಿದ್ಧ ಮಳೆಗೋಸ್ಕರ ಈತನ ಪೂಜೆ ಮತ್ತು ಉಪಾಸನೆ ಮಾಡುವುದುಂಟು.
ಅಯ್ಯವೊಳೆ ಐನೂರ್ವರು: ಮಧ್ಯಕಾಲೀನ ಕರ್ನಾಟಕದಲ್ಲಿ ಅತ್ಯಂತ ಪ್ರಭಾವಿ
ಯಾಗಿದ್ದ ವಾಣಿಜ್ಯಸಂಘ. ಇದು ಮೊದಲು ಅಯ್ಯಾವೊಳೆಯಲ್ಲಿ (ಈಗಿನ ಐಹೊಳೆ)
ಬಾದಾಮಿ ಚಳುಕ್ಕರ ಆಡಳಿತ ಕಾಲದಲ್ಲಿ ಸ್ಥಾಪನೆಯಾಗಿರಬೇಕೆಂದು ಊಹಿಸಲಾಗಿದೆ.
ಕಲ್ಯಾಣ, ಚಾಳುಕ್ಯ, ಹೊಯ್ಸಳ ಮತ್ತು ವಿಜಯನಗರ ಸಾಮ್ರಾಜ್ಯಗಳ ಕಾಲದ ಅನೇಕ
ಶಾಸನಗಳಲ್ಲಿ ಅಯ್ಯಾವೊಳೆ ಐನೂರ್ವರ ಸಂಘಕ್ಕೆ ಸಂಬಂಧಿಸಿದ ಮಾಹಿತಿ ದೊರೆಯುತ್ತದೆ.
ಈ ಸಂಘವನ್ನು ನಾನಾದೇಶಿ ಎಂದೂ ಸಂಬೋಧಿಸಲಾಗಿದೆ. ಕನ್ನಡನಾಡಿನ ಪ್ರಸಿದ್ಧ
ವಣಿಕರ ಜೊತೆಗೆ ತಮಿಳುನಾಡು ಮತ್ತು ಕೇರಳದ ವರ್ತಕರೂ ಈ ಸಂಘದ ಸದಸ್ಯತ್ವ
ಹೊಂದಿದ್ದರು. ಎಂಟನಾಡ ಪದಿನರ್ವರು, ಗವರೆಗಳು, ಗಾತಿಗಳು, ಸೆಟ್ಟಿಯರು ಸೆಟ್ಟಿ
ಗುತ್ತರು, ಅಂಕಕಾರರು, ಬೀರರು, ಬೀರವಣಿಗರು, ಗಂದಿಗರು,
ಗಾವುಂಡರು ಇವರೆಲ್ಲಾ
ಈ ಸಂಘದ ಸದಸ್ಯರಾಗಿದ್ದರು. 1150ರ ಬಳ್ಳಿಗಾಮೆಯ ಶಾಸನ ವೊಂದರಲ್ಲಿ ಅಯ್ಯಾವೊಳೆ
ಐನೂರ್ವರು ಸಂಘದ ಸದಸ್ಯರು ವೀರಬಣಂಜು ಧರ್ಮ ಪ್ರತಿಪಾಳರು ಭಗವತೀಲಬ್ಧವರ
ಪ್ರಸಾದರು, ಬ್ರಹ್ಮ ವಿಷ್ಣು ಮಹೇಶ್ವರ ಡಾಕು ಎಂಬುದಾಗಿ ಕರೆದುಕೊಂಡಿದ್ದಾರೆ.
ಇವರು ಹಸುಂಬೆಯಲ್ಲಿ ಅಮೂಲ್ಯ ವಸ್ತುಗಳನ್ನು ತುಂಬಿಕೊಂಡು ಚೇರ ಚೋಳ
ಮಲಯ ಮಗಧ ಕೌಶಲ ಸೌರಾಷ್ಟ್ರ ಕಾಂಭೋಜ ಗೌಳ ಲಾಳ ಪಾರಸ ನೇಪಾಳ ಎಂಬ
ನಾನಾದೇಶಗಳಲ್ಲಿ ಗ್ರಾಮ ನಗರ ಖೇಡ ಖರ್ವಡ ಮಡಂಬ ಪಟ್ಟಣ ದೋಣಾಮುಖ
ಸಂವಾಹನವೆಂಬ ದಿಗುದಂತಿ ಪಟ್ಟಣಗಳನ್ನು ಸಂಚರಿಸಿ ಸರಕುಗಳನ್ನು ಕೊಳ್ಳುವ ಮತ್ತು
ಮಾರುವ ಕಾರ್ಯದಲ್ಲಿ ತೊಡಗಿದ್ದರು. ಪಾದಮಾರ್ಗ ಜಲಮಾರ್ಗವಾಗಿ ಷಟ್ಕಂಡ
ಮಂಡಲಗಳಿಗೆ ಹೋಗಿಬರುತ್ತಿದ್ದರು. ಅಂತರ್ದೇಶೀಯ ಸಾಗಾಣಿಕೆಗೆ ಕುದುರೆ, ಎತ್ತು,
ಕತ್ತೆ ಕೋಣ, ಒಂಟೆ, ಆನೆಗಳನ್ನು ಉಪಯೋಗಿಸುತ್ತಿದ್ದರು. ದ್ವೀಪಾಂತರಗಳಿಗೆ ಹಡಗುಗಳ
ಮುಖಾಂತರ ಹೋಗಿಬರುತ್ತಿದ್ದರು. ಈ ವರ್ತಕರು ಬಟ್ಟೆ, ಬತ್ತ, ಹತ್ತಿ, ಸಕ್ಕರೆ, ಗೋದಿ,
ಅಡಕೆ, ಸಾಸುವೆ, ಜೀರಿಗೆ, ಮೆಣಸು, ಅರಿಶಿನ, ಇಂದ್ರನೀಲ, ಚಂದ್ರಕಾಂತ ಮತ್ತು
ಮಾಣಿಕ್ಯ ವಜ್ರ ವೈಡೂರ್ಯ ಗೋಮೇದಿಕ ಪುಷ್ಯರಾಗ ಪದ್ಮರಾಳ ಪವಳ ಮರಕತ
ಕರ್ಕತನ ಚಂದನ ಕಸ್ತೂರಿ ಕುಂಕುಮ ಮೊದಲಾದ ವಸ್ತುಗಳನ್ನು ಅವು ದೊರೆಯುವ
ಪ್ರದೇಶಗಳಲ್ಲಿ ಕೊಂಡು ಬೇಡಿಕೆಯಿದ್ದ ಪ್ರದೇಶಗಳಿಗೆ ಸಾಗಿಸಿ ಮಾರುತ್ತಿದ್ದರು. ಕನ್ನಡನಾಡಿನ
ಅನೇಕ ಪಟ್ಟಣಗಳಲ್ಲಿ ಈ ಸಂಘದ ವರ್ತಕರು ದೇವಾಲಯಗಳು, ಅನ್ನಸತ್ರಗಳು ಮತ್ತು
ಕೆರೆಗಳನ್ನು ಕಟ್ಟಿಸಿರುವರಲ್ಲದೆ, ದೇವಾಲಯಗಳಿಗೂ ಮಠಗಳಿಗೂ ಉದಾರವಾಗಿ ದಾನದತ್ತಿ
ಗಳನ್ನು ನೀಡಿರುವರು. ಮುಖ್ಯ ಧಾರ್ಮಿಕ ಕ್ಷೇತ್ರಗಳಲ್ಲಿ ಬಡಬಗ್ಗರಿಗೂ ಯಾತ್ರಾರ್ಥಿಗಳಿಗೂ
ಉಚಿತ ಅನ್ನಸತ್ರಗಳು ಹಾಗೂ ರೋಗಿಗಳ
ಶುಶೂಷೆಗೆ ಔಷಧಾಲಯಗಳನ್ನು ತೆರೆಯಲು
ಉದಾರ ಕಾಣಿಕೆ ನೀಡಿರುವರು, ಅಯ್ಯಾವೊಳೆ ಐನೂರ್ವರ ಸದಸ್ಯರು ಪ್ರಾಮಾಣಿಕತೆ
ಉದಾರನೀತಿ ಕಾರ್ಯತತ್ಪರತೆಗೆ ಪ್ರಸಿದ್ಧರಾಗಿದ್ದರು. ಈ ಸಂಘದ ಹಲವು ದೊಡ್ಡ
ವ್ಯವಹಾರಿಗಳು ಆಗಿನ ಕಾಲದ ಪ್ರಭುಗಳ ಮನ್ನಣೆಗೂ ಪಾತ್ರರಾಗಿದ್ದರು. ಈ ಸಂಘವು
ಸಾಕಷ್ಟುಕಾಲ ಅಸ್ತಿತ್ವದಲ್ಲಿದ್ದು ಯಲಹಂಕ ಪ್ರಭುಗಳ ಕಾಲಕ್ಕೆ ಸೇರಿದ ಬೆಂಗಳೂರಿನ
ಶಾಸನವೊಂದರಲ್ಲಿ ಅದರ ಉಲ್ಲೇಖವಿದೆ.
(ಜಿ.ಆರ್.ಆರ್.)
ಅಯ್ಯರ್, ಕೆ.ವಿ. : 1898 -1980. ಪ್ರಸಿದ್ಧ ಕಾದಂಬರಿಕಾರ, ವ್ಯಾಯಾಮ
ಪಟು, ವ್ಯಾಯಾಮ ಶಿಕ್ಷಕ, ಲೇಖಕ. ಪೂರ್ತಿ ಹೆಸರು ಕೋಲಾರ ವೆಂಕಟೇಶ ಅಯ್ಯರ್.
ಕೋಲಾರ ಜಿಲ್ಲೆಯ ದೇವರಾಯನ ಸಮುದ್ರದಲ್ಲಿ 1898ರಲ್ಲಿ ಜನಿಸಿದರು. ತಂದೆ
ರಾಮಸ್ವಾಮಯ್ಯ. ಬಡತನದಿಂದಾಗಿ ಅಯ್ಯರ್ ಎಸ್.ಎಸ್.ಎಲ್.ಸಿ.ಯಿಂದ ಮುಂದೆ
ವಿದ್ಯಾಭ್ಯಾಸ ಮುಂದು ವರಿಸಲು ಸಾಧ್ಯವಾಗಲಿಲ್ಲ. ಅಂಗ ಸಾಧನೆಯಲ್ಲಿ ಆಸಕ್ತಿವಹಿಸಿ,
ವಿಶ್ವಖ್ಯಾತಿ ಗಳಿಸಿ, ಸ್ವಂತ ವ್ಯಾಯಾಮ ಶಾಲೆಯನ್ನು ಬೆಂಗಳೂರಿನಲ್ಲಿ ತೆರೆದು ಅನೇಕ
ಅಂಗಸಾಧಕರನ್ನು ತಯಾರು ಮಾಡಿದರು. ವಿಶ್ವದ ಮಹಾನ್ ಅಂಗಸಾಧಕ ಸ್ಯಾಂಡೋಬಿನಂತೆ
ತಾವೂ ಆಗಬೇಕೆಂಬುದು ಇವರ ಬಯಕೆಯಾಗಿತ್ತು. ಇವರಿಗೆ ನಾಟಕದಲ್ಲಿ ವಿಶೇಷ ಅಭಿರುಚಿ
ಯಿತ್ತು. ಇದರಿಂದಾಗಿ ಟಿ.ಪಿ. ಕೈಲಾಸಂ ಅವರು ಪರಿಚಿತರಾದರು. ಕೈಲಾಸಂ ಕೆಲಕಾಲ
ಅಯ್ಯ ಮನೆಯಲ್ಲೆ ಇರುತ್ತಿದ್ದರು. ಇವರ ಸ್ನೇಹ ಗಾಢವಾಯಿತು. ಅಂಗಸಾಧನೆಯಲ್ಲಿ
ಅಯ್ಯರ್ ಅವರಿಗಿದ್ದ ಆಸಕ್ತಿಯನ್ನು ಗಮನಿಸಿದ ಕೈಲಾಸಂ ಬರೀ ದೇಹವನ್ನು ಮಾಂಸಖಂಡ
ವನ್ನು ಗಟ್ಟಿಗೊಳಿಸುವುದರಿಂದ ಪ್ರಯೋಜನವಿಲ್ಲ 'ಬುದ್ಧಿಯನ್ನು, ಮಿದುಳನ್ನು ಗಟ್ಟಿಗೊಳಿಸ
ಬೇಕು' ಎಂದು ಹೇಳಿದ ಮಾತನ್ನು ಇವರು ಸವಾಲಾಗಿ ಸ್ವೀಕರಿಸಿ ಓದು ಬರೆಹಗಳಲ್ಲಿ
ಹೆಚ್ಚು ಆಸಕ್ತಿವಹಿಸತೊಡಗಿದರು. ದಯ್ಯದ ಮನೆ ಅಥವಾ ಆಷಾಢ ಬಹುಳ ಅಮಾವಾಸ್ಯೆ
(1949) ಎಂಬ ಕಥಾರೂಪವನ್ನು ಬರೆದರು. ಇದರಿಂದ ತೃಪ್ತರಾಗದ ಜಿ.ಪಿ.ರಾಜರತ್ನಂ
ಅವರಿಂದ ಸಲಹೆ, ಸೂಚನೆ, ಮಾರ್ಗದರ್ಶನಗಳನ್ನು ಪಡೆಯತೊಡಗಿದರು. ರೀಡರ್ಸ್
ಡೈಜೆಸ್ಟ್ ಮಾಸಿಕದಲ್ಲಿ ಪಕಟವಾದ ಪ್ರಖ್ಯಾತ ಕಲಾವಿದ ಮೈಖೇಲ್ ಏಂಜಲೋವಿನ
ಕುರಿತಾದ ಕಲ್ಪಿತ ಕಥೆಯೊಂದನ್ನು ಆಧರಿಸಿ ಕಾದಂಬರಿಯೊಂದನ್ನು ಬರೆಯುವ
ಯೋಚನೆಯನ್ನು ರಾಜರತ್ನಂ ಅವರ ಮುಂದೆ ಇಟ್ಟರು. ರಾಜರತ್ನಂ ಅವರು ಅಯ್ಯರ್
ಅವರ ಅಸ್ಪಷ್ಟ ಯೋಚನೆಗಳಿಗೆ ಖಚಿತ ರೂಪ ನೀಡಿದರು. ರೂಪದರ್ಶಿ (1952)
ಕಾದಂಬರಿ ಅಯ್ಯರ್ ಅವರಿಗೆ ಖ್ಯಾತಿಯನ್ನು ತಂದುಕೊಟ್ಟಿತು.
ಗಳಲ್ಲಿ ಪಠ್ಯಗಳೂ ಆಗಿದ್ದವು.
ಕ್ರಮೇಣ ಅಯ್ಯರ್ ಅವರ
ಬರೆಹಕ್ಕೆ ಒಂದು ಸ್ಪಷ್ಟರೂಪ ದೊರ
ಕಿತು. ಅನಂತರ ಹೊಯ್ಸಳ ರಾಜ
ವಂಶದ ಮಹಾರಾಣಿ ನಾಟ್ಯರಾಣಿ
ಶಾಂತಲೆಯನ್ನು ಕುರಿತ ಚಾರಿತಿಕ
ವಸ್ತುವುಳ್ಳ ಶಾಂತಲಾ ಎಂಬ ಹೃದಯ
ಸ್ಪರ್ಶಿ ಕಾದಂಬರಿಯನ್ನು ಬರೆದರು
(1954), ಪತಿ-ಪತ್ನಿ, ತಂದೆ-ಮಗಳು,
ಅಣ್ಣ-ತಂಗಿ, ರಾಜ-ರಾಣಿ ಹಾಗೂ
ಪ್ರಜೆಗಳ ಸಂಬಂಧವನ್ನು ಮನಮುಟ್ಟು
ವಂತೆ ಚಿತ್ರಿಸುವ ಈ ಕಾದಂಬರಿ
ಅಯ್ಯರ್ ಅವರಿಗೆ ಅಪಾರ ಖ್ಯಾತಿ
ಯನ್ನೂ ಯಶಸ್ಸನ್ನೂ ತಂದು
ಕೊಟ್ಟಿತು. ಈ ಎರಡೂ ಕಾದಂಬರಿ
ಗಳು ಅನೇಕ ಮುದ್ರಣಗಳನ್ನು
ಕಂಡಿವೆಯಲ್ಲದ ವಿಶ್ವವಿದ್ಯಾಲಯದ
ಬಾನುಲಿಗಾಗಿ ಅನೇಕ ಪ್ರಸಾರ ನಾಟಕಗಳನ್ನು ಬರೆದ ಅಯ್ಯರ್ ಅವರು ಸ್ನೇಹಿತ
ಕೈಲಾಸಂ ಕುರಿ-ಹು ಕ್ಯಲಾಸಂರವರ ಸ್ಮರಣೆ ಎಂಬ ಆತ್ಮೀಯ ಒರಾಟದ ಚಿತ್ರಣವನ್ನು
ನೀಡಿದ್ದಾರೆ (1973), ಲೀನಾ ಎಂಬುದು ರೂಪದರ್ಶಿ ಕಾದಂಬರಿಯ ಎರಡನೆಯ
(ಮುಂದವರದ) ಭಾಗ (1971). ಸಮುದತಾ (1968) ಇವರ ಮತ್ತೊಂದು ಕೃತಿ. ಇತರ
ಸ್ನೇಹಿತರೊಂದಿಗೆ ಸೇರಿ ಹೊಸಕ್ಷಿತಿಜ (1965) ಎಂಬ ಸಂದರ್ಶನ ಪ್ರಬಂಧಗಳ ಸ್ವರೂಪವುಳ್ಳ
ಕೃತಿಯನ್ನು ಇವರು ಹೊರತಂದಿದ್ದಾರೆ, ತನ್ನ ಆ ರೀತವಾದ ಅಂಗಸಾಧನ
ಕುರಿತು ಇಂಗ್ಲಿಷಿನಲ್ಲಿ ನಾಲ್ಕು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.
ನಾಟಕ ಕ್ಷೇತ್ರವೂ ಇವರಿಗೆ ಪ್ರಿಯವಾಗಿತ್ತು. ರವಿ ಕಲಾವಿದರು ಎಂಬ ನಾಟಕ
ಸಂಘವೊಂದನ್ನು ಕಟ್ಟಿ ಇವರು ಅದರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ಅಯ್ಯ
ಅವರ ಸಾಹಿತ್ಯ ಸೃಷ್ಟಿ ಸಂಖ್ಯೆಯ ದೃಷ್ಟಿಯಿಂದ ದೊಡ್ಡದಲ್ಲ. ಆದರೆ ಗುಣದಲ್ಲಿ ಹಿರಿಮೆ
ಉಳ್ಳದ್ದು. ಇವರ ಸಾಹಿತ್ಯಕ ಕೊಡುಗೆಯನ್ನು ಗಮನಿಸಿ ಕರ್ನಾಟಕ ಸಾಹಿತ್ಯ ಅಕಾಡೆಮಿ
ಗೌರವ ಪ್ರಶಸ್ತಿಯನ್ನು ನೀಡಿದೆ (1979). ಇವರು 1980ರಲ್ಲಿ ನಿಧನಹೊಂದಿದರು.
ಅಯ್ಯರ್, ಜಿ.ವಿ.: 1917 -2003 ಕನ್ನಡ ಚಲನಚಿತ್ರ ನಟ, ನಿರ್ದೇಶಕ ಹಾಗೂ
ಸಾಹಿತಿ, ಗಣಪತಿ ವೆಂಕಟರಮಣ ಅಯ್ಯರ್ ಇವರ ಪೂರ್ತಿ ಹೆಸರು. ಇವರು ಮೂಲತಃ
ಮೈಸೂರು ಜಿಲ್ಲೆ ನಂಜನಗೂಡಿನವರು. ಕಡುಬಡತನದಲ್ಲೇ ಬಾಲ್ಯ ಕಳೆದ ಇವರು ಮೂಕಿ
ಚಿತ್ರಗಳಿಂದ ಆಕರ್ಷಿತರಾದರು. ತಮ್ಮ 10ನೆಯ ವಯಸ್ಸಿನಲ್ಲಿ ಗುಬ್ಬಿ ಕಂಪನಿ ಸೇರಿದರು.
ಚಲನಚಿತ್ರ ನಟನಾಗಬೇಕೆಂಬ ಹಂಬಲದಿಂದ ಪುಣೆಗೆ ತೆರಳಿ ಪ್ರಭಾತ್ ಸ್ಟುಡಿಯೋ
ಬಾಗಿಲು ತಟ್ಟಿದರು. ಆದರೆ ನಿರಾಶರಾಗಿ ಹಿಂದಿರುಗಿದರು. 15ನೆಯ ವಯಸ್ಸಿನಲ್ಲಿ ಪುನಃ
ಬಾಲಕೃಷ್ಣರ ಜೊತೆ ಗುಬ್ಬಿ ಕಂಪನಿ ಸೇರಿದರು. ಈ ಅವಧಿಯಲ್ಲಿ ಹೆಸರಾಂತ ನಾಟಕಕಾರ
ಟಿ.ಪಿ.ಕೈಲಾಸಂ ಅವರಿಂದ ಸ್ಫೂರ್ತಿ ಪಡೆದರು. ಅನಂತರ ರಂಗಭೂಮಿಯ ಗಂಭೀರ
ಅಧ್ಯಯನದಲ್ಲಿ ತಮ್ಮನ್ನು ತೊಡಗಿಸಿಕೊಂಡರು.
ಇವರು ರಾಧಾರಮಣ ಚಿತ್ರದ ಮೂಲಕ ತಮ್ಮ ನಟನಾ ವೃತ್ತಿಯನ್ನು ಆರಂಭಿಸಿದರು
(1943). ಮೊದಲ ಹಂತದಲ್ಲಿ ಹಾಸ್ಯ ನಟರಾಗಿ ಕಾಣಿಸಿ ಕೊಂಡರು. ಬೇಡರ ಕಣ್ಣಪ್ಪ1954)
ಚಿತ್ರ ಇವರ ಜನಪ್ರಿಯತೆಯನ್ನು ಹೆಚ್ಚಿಸಿತು. ವಿಕ್ರಮ್ ಪ್ರೊಡಕ್ಷನ್ರವರ ದಶಾವತಾರ
ಚಿತ್ರವನ್ನು ನಿರ್ದೇಶಿಸಿದರು. 1960ರ ದಶಕದಲ್ಲಿ ಕನ್ನಡ ಚಲನಚಿತ್ರಗಳ ತಯಾರಿಕೆ
ಇಳಿಮುಖ ವಾಗಲಾರಂಭಿಸಿದಾಗ ರಾಜ್ ಕುಮಾರ್, ನರಸಿಂಹರಾಜು ಮತ್ತು ಟಿ.ಎನ್.
ಬಾಲಕೃಷ್ಣರವರ ಜೊತೆಗೂಡಿ ಕನ್ನಡ ಕಲಾವಿದರ ವೇದಿಕೆ ರಚಿಸಿಕೊಂಡರು.<noinclude></noinclude>
8dm5qwkf8gligflmhh7rbk0dfqjrqj4
ಪುಟ:Mysore-University-Encyclopaedia-Vol-1-Part-1.pdf/೪೩೯
104
118705
314946
2026-05-01T18:11:52Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: - ಅಯ್ಯಶಾಸ್ತ್ರೀ, ಸೋಸಲೆ – ಆರ್ (ಉ) ಕನ್ನಡಿಗರನ್ನು ಸಂಘಟಿಸುವುದು ಹಾಗೂ ಚಲನಚಿತ್ರದ ಬಗ್ಗೆ ಆಸಕ್ತಿ ಮೂಡಿಸುವುದು ಈ ವೇದಿಕೆಯ ಉದ್ದೇಶವಾಗಿತ್ತು. ಈ ಕಲಾವಿದರೆಲ್ಲಾ ಸೇರಿಕೊಂಡು ಕನ್ನಡದ 100ನೆಯ ವಾಕ್ ಚಿತ್ರವಾಗಿ...
314946
proofread-page
text/x-wiki
<noinclude><pagequality level="1" user="Pragathi. BH" /></noinclude>-
ಅಯ್ಯಶಾಸ್ತ್ರೀ, ಸೋಸಲೆ – ಆರ್ (ಉ)
ಕನ್ನಡಿಗರನ್ನು ಸಂಘಟಿಸುವುದು ಹಾಗೂ ಚಲನಚಿತ್ರದ ಬಗ್ಗೆ ಆಸಕ್ತಿ ಮೂಡಿಸುವುದು
ಈ ವೇದಿಕೆಯ ಉದ್ದೇಶವಾಗಿತ್ತು. ಈ ಕಲಾವಿದರೆಲ್ಲಾ ಸೇರಿಕೊಂಡು ಕನ್ನಡದ 100ನೆಯ
ವಾಕ್ ಚಿತ್ರವಾಗಿ ರಣಧೀರ ಕಂಠೀರವ ಎಂಬ ಐತಿಹಾಸಿಕ ಚಿತ್ರ ನಿರ್ಮಿಸಿದರು (1960).
ಈ ಚಿತ್ರ ಜಯಭೇರಿ ಬಾರಿಸಿತು. ಅನಂತರ ಅಯ್ಯರ್ ಅವರು ಚಿತ್ರಕಥೆ, ಸಂಭಾಷಣೆ
ಮತ್ತು ಗೀತೆಗಳನ್ನು ರಚಿಸುವ
ಮೂಲಕ ತಮ್ಮ ಪರ್ತಿಭೆಯನ್ನು
ಮೆರೆದರು. ಕಿತ್ತೂರು ಚನ್ನಮ್ಮ ಇವರು
ಸಂಭಾಷಣೆ ರಚಿಸಿದ ಹೆಸರಾಂತ
ಚಿತ್ರಗಳಲ್ಲೊಂದು. ಬಿ.ವಿ.ಕಾರಂತ
ಮತ್ತು ಗಿರೀಶ್ ಕಾರ್ನಾಡ್ ಅವರ
ನಿರ್ದೇಶನದಲ್ಲಿ ಸಂಕ ವ್ಯಕ್ತಿ ಮತ್ತ
ತಯಾರಿಸಿದರು (1972), ಇದು
ಅಯ್ಯರ್ ಅವರ ವೃತ್ತಿ ಜೀವನ
ಕೊಂದು ತಿರುವು ನೀಡಿತು. ಇವರು
ನಿರ್ದೆಶಿಸಿದ ಹಂಸಗೀತೆ (1975)
ಇವರ ನಿರ್ದೇಶನ ಪ್ರಬುದ್ಧತೆಗೆ
ಸಾಕ್ಷಿಯಾಗಿದೆ. ಅಯ್ಯರ್ ಅವರದು
ಸದಾ ಪ್ರಯೋಗಶೀಲ ಮನಸ್ಸು.
ಚಿತ್ರರಂಗದಲ್ಲಿ ಹಲವು ಸಾಹಸ
ಕಾರ್ಯಗಳನ್ನು ಇವರು ಕೈಗೊಂಡರು.
ಸಂಸ್ಕೃತ ಭಾಷೆಯಲ್ಲೂ ಚಿತ್ರ ನಿರ್ಮಾ
ಣಕ್ಕೆ ತೊಡಗಿದ ಇವರು ಆದಿ ಶಂಕರಾಚಾರ್ಯ ಎಂಬ ಪ್ರಥಮ ಸಂಸ್ಕೃತ ಚಿತ್ರವನ್ನು
ನಿರ್ದೇಶಿಸಿದರು. ಈ ಚಿತ್ರ ಅತ್ಯುತ್ತಮ ಚಿತ್ರವೆಂದು ಸ್ವರ್ಣ ಕಮಲ ಪ್ರಶಸ್ತಿ ಗಳಿಸಿತು
(1983), ಅನಂತರ ಮಧ್ವಾಚಾರ್ಯ, ಭಗವದ್ಗೀತೆ, ಸ್ವಾಮಿ ವಿವೇಕಾನಂದ ಮೊದಲಾದ
ಚಿತ್ರಗಳನ್ನು ನಿರ್ಮಿಸಿ ಪ್ರಯೋಗಶೀಲ ನಿರ್ದೇಶಕರೆನಿಸಿಕೊಂಡರು. ಸಾಹಿತ್ಯ ಮತ್ತು
ತತ್ತ್ವಜ್ಞಾನ ಇವರ ಇತರ ಪಿಯ ಆಸಕ್ತಿಯ ವಿಷಯಗಳು. ಇವರು ಉತ್ತಮ ವಾಗಿಗಳೂ
ಚಿಂತಕರೂ ಆಗಿದ್ದರು. ಕನ್ನಡ ಚಿತ್ರರಂಗದ ಆಚಾರ್ಯರೆಂದೇ ಹೆಸರಾದ ಅಯ್ಯ
2003 ಡಿಸೆಂಬರ್ 21ರಂದು ಮುಂಬಯಿಯಲ್ಲಿ ನಿಧನರಾದರು. (ಜಿ.ಎಂ.ಯು.)
ಅಯ್ಯಶಾಸ್ತ್ರೀ, ಸೋಸಲೆ : 1854-1934. ಕನ್ನಡ ಸಾಹಿತ್ಯ ಆಧುನಿಕ ಯುಗವನ್ನು
ಪ್ರವೇಶಮಾಡುತ್ತಿದ್ದ ಸಂಧಿಕಾಲದಲ್ಲಿ ಸಾಂಪ್ರದಾಯಿಕ ಮಾರ್ಗದಲ್ಲಿ ಕಾವ್ಯರಚನೆ ಮಾಡಿದ
ಹೆಸರಾಂತ ಕವಿಗಳಲ್ಲಿ ಒಬ್ಬರು. ಅಭಿನವ ಕಾಳಿದಾಸ ಬಸವಪ್ಪ ಶಾಸ್ತ್ರಿಗಳು, ಅಳಿಯ
ಲಿಂಗರಾಜ ಅರಸುರವರು, ನಂದಳಿಕೆ ಲಕ್ಷ್ಮೀನಾರಣಪ್ಪ (ಮುದ್ದಣ) ಇವರ ಸಮಕಾಲೀನರು.
ಆಗತಾನೇ ರೂಪುಗೊಳ್ಳುತ್ತಿದ್ದ ಕನ್ನಡ
ರಂಗಭೂಮಿಗೂ ಕನ್ನಡ ನಾಟಕ |
ಸಾಹಿತ್ಯಕ್ಕೂ ಸೇವೆ ಸಲ್ಲಿಸಿದವರಲ್ಲಿ
ಮೊದಲಿಗರು.
ಇವರು 1854 ಮಾರ್ಚ್ 20
ರಂದು ಮೈಸೂರು ಜಿಲ್ಲೆಯ ತಿರುಮ
ಕೊಡಲು ನರಸೀಪುರ ತಾಲ್ಲೂಕು
ಸೋಸಲೆಯಲ್ಲಿ ಜನಿಸಿದರು. ಗರಳ
ಪುರಿ ಶಾಸ್ತಿಗಳು ಇವರ ತಂದೆ. ಗರಳ
ಪುರಿಯವರು ಮುಮ್ಮಡಿ ಕೃಷ್ಣರಾಜ
ಒಡೆಯರ ಆಸ್ಥಾನದಲ್ಲಿ ಮಹಾ
ವಿದ್ವಾಂಸರಾಗಿಯೂ ಚಾಮರಾಜ
ರಾಗಿಯೂ ಇದ್ದರು; ಸಂಸ್ಕೃತ ದಲ್ಲಿ
ಗ್ರಂಥರಚನೆ ಮಾಡಿದ್ದರು. ಹೀಗೆ
ಅಂಶಾಸ್ತಿಗಳ ಹುಟ್ಟು ವಿದ್ವಾಂಸ
ಮನೆತನದಲ್ಲಿ ಆಯಿತು.
ಶಾಸ್ತ್ರಿಗಳಿಗೆ |
ಇಟ್ಟಿದ್ದ ಹೆಸರು ವೆಂಕಟಸುಬ್ಬಶರ್ಮ. ತಂದೆ ಕರೆಯುತ್ತಿದ್ದ ಅಯ್ಯ ಎಂಬ ಅಡ್ಡಹೆಸರೇ
ರೂಢಿಗೆ ಬಂದು, ಮುಂದೆ ಅಯ್ಯಶಾಸ್ತ್ರಿ ಎಂದೇ ಪ್ರಸಿದ್ಧರಾದರು.
ತಂದೆಯ ಕೋರಿಕೆಯಂತೆ ಅವರ ಶಿಷ್ಯರಾಗಿದ್ದ ಪರಿಯಸ್ವಾಮಿ ತಿರುಮಲಾಚಾರ್ಯರ
ಬಳಿ ಅಯ್ಯಶಾಸ್ತ್ರಿಗಳು ಕಾವ್ಯ, ಅಲಂಕಾರಶಾಸ್ತ್ರ, ತರ್ಕ, ವ್ಯಾಕರಣ ಮುಂತಾದುವನ್ನು
ವ್ಯಾಸಂಗಮಾಡಿದರು.
ವ್ಯಾಸಂಗ ಮಾಡಿದರು. ಶಾಸ್ತಿಗಳಿಗೆ ಬಾಲ್ಯದಿಂದಲೂ ಸಂಸ್ಕೃತ ಕವಿಕಾರಹಸಲಯಲ್ಲಿ ಆಸಕ್ತಿ.
ಇದಕ್ಕೆ ಗುರುಹಿರಿಯರ ಉತ್ತೇಜನವೂ ಇತ್ತು. ಕನ್ನಡ ಕವಿತ್ವದಲ್ಲಿ ಇವರಿಗೆ ಆಸಕ್ತಿ
ಉಂಟಾದದ್ದು ಅಳಿಯ ಲಿಂಗರಾಜರ ಹಾಗೂ ಬಸವಪ್ಪಶಾಸ್ತ್ರಿಗಳ ಸಹವಾಸ, ಉತ್ತೇಜನ,
ಮಾರ್ಗದರ್ಶನಗಳಿಂದ. ಜೊತೆಗೆ, ಸ್ವಂತ ವ್ಯಾಸಂಗದಿಂದಲೂ ಶಾಸ್ತ್ರಿಗಳು ಕನ್ನಡ
ಪಾಂಡಿತ್ಯವನ್ನು ಬಲಪಡಿಸಿಕೊಂಡರು. ಇವರು ಕೆಲವು ವರ್ಷಗಳ ಕಾಲ ಸದ್ವಿದ್ಯಾಪಾಠ
ಶಾರಯ ಭಾಷೆಜೀವಿನೀ (ಕನ್ನಡ) ನಾಗಾಲೆಯಲ್ಲೂ ಸಂಸ್ಕೃತ, ಕನ್ನಡ
ಭಾಷಾಬೋಧಕರಾಗಿದ್ದರು. ಚಾಮರಾಜ ಒಡೆಯರ ಅಪ್ಪಣೆಯಂತೆ, ಅರಮನೆಯ
ಜಗಮೋಹನ ಮುದ್ರಾಕ್ಷರ ಶಾಲೆಯಲ್ಲಿ ಸಂಸ್ಕೃತ ಕನ್ನಡ ಗ್ರಂಥಗಳ ಪರಿಶೋಧಕ ಪಂಡಿತರಾಗಿ
ಕೆಲಸ ಮಾಡಿದರು. ಆಗ ಇವರು ಪರಿಶೋಧಿಸಿದ ಕನ್ನಡ ಗ್ರಂಥಗಳಿವು: ಕರ್ಣಾಟಕ
ಶಬ್ದಾನುಶಾಸನಂ, ಕರ್ಣಾಟಕ ಕಾದಂಬರಿ, ನಾಗರಸನ ಕರ್ಣಾಟಕ ಭಗವದ್ಗೀತೆ, ಕರ್ಣಾಟಕ
ವಚನಭಾರತ.
ಚಾಮರಾಜ ಒಡೆಯರ ಅನುಜ್ಞೆಯಂತೆ ಶಾಸ್ತ್ರಿಗಳು ಕೆಲವು ಕಾಲ ರಾಜಕುಮಾರಿಯರ
ಉಪಾಧ್ಯಕ್ಷರಾಗಿದ್ದರು. ಆ ಕಾಲದಲ್ಲಿ ಶಾಸ್ತ್ರಿಗಳ ಗ್ರಂಥರಚನೆಗೆ ಪ್ರಭುಗಳಿಂದ ವಿಶೇಷ
ಪ್ರೋತ್ಸಾಹ ದೊರಕಿತು. ಸಾಂಗಲಿಯ ಮಹಾರಾಷ್ಟ್ರ ನಾಟಕ ಸಂಘವೊಂದು ಮೈಸೂರಿನಲ್ಲಿ
ಆಡಿದ ಮರಾಠಿ ನಾಟಕಗಳು ಪ್ರಭುಗಳನ್ನು ಆಕರ್ಷಿಸಿದುವು. ಕನ್ನಡದಲ್ಲೂ ನಾಟಕಗಳನ್ನು
ಬರೆಯಿಸಿ ಆಡಿಸಬೇಕೆಂಬ ತೀವ್ರ ಅಭಿಲಾಷೆ ಅವರಲ್ಲಿ ಮೊಳೆಯಿತು. ಆ ಕಾಲದಲ್ಲಿ
ಚಾಮರಾಜ ಒಡೆಯರೊಂದಿಗೆ ಬೊಂಬಾಯಿಗೆ ಹೋಗಿ ಅಲ್ಲಿ ಪಾರ್ಸಿ ನಾಟಕಗಳನ್ನು
ನೋಡಿಕೊಂಡು ಬಂದವರಲ್ಲಿ ಅಯ್ಯಶಾಸ್ತ್ರಿಗಳೂ ಒಬ್ಬರು. ಅಲ್ಲಿಂದ ಹಿಂದಿರುಗಿದ
ಮೇಲೆ ಪ್ರಭುಗಳು ತಮ್ಮ ಆಸ್ಥಾನಕವಿಗಳಿಂದ ನಾಟಕಗಳನ್ನು ಬರೆಸಿದರು: ಅರಮನೆಯಲ್ಲಿ
ನಾಟಕಸಂಘವೊಂದನ್ನು ಸ್ಥಾಪಿಸಿದರು. ಹೀಗೆ, ರಾಜರ ಪ್ರೋತ್ಸಾಹದಿಂದ ಅಯ್ಯಶಾಸ್ತ್ರಿಗಳು
ಕಾಳಿದಾಸನ ವಿಕ್ರಮೋರ್ವಶೀಯವನ್ನು ಓದುವವರಿಗೂ ನಾಟಕದವರಿಗೂ ಅನುಕೂಲ
ವಾಗುವಂತೆ ಅನುವಾದ ಮಾಡಿದರು (1891). ಇದೇ ಉದ್ದೇಶದಿಂದ ಪೂರ್ವದಲ್ಲಿ
ಹಿಂದೂಸ್ಥಾನಿ ಭಾಷೆಯಲ್ಲಿದ್ದ ಪ್ರತಾಪಸಿಂಹಚರಿತ್ರೆ ನಾಟಕವನ್ನೂ ಕನ್ನಡಕ್ಕೆ ಅನುವಾದಿಸಿ
ದರು (1930), ಶಾಸ್ತ್ರಿಗಳು ರಚಿಸಿದ ಸ್ವಂತ ನಾಟಕವೆಂದರೆ ರಾಮಾಯಣದ ಸಂಪೂರ್ಣ
ಕಥೆಯನ್ನು ಒಳಗೊಂಡ ಶ್ರೀ ರಾಮಾಯಣನಾಟಕಂ ಅಚ್ಚಾದದ್ದು 1904. ಇವರಿಂದ
ರಚಿತವಾದ ಇನ್ನೊಂದು ನಾಟಕ ನಳಚರಿತ್ರೆ ಇವುಗಳಲ್ಲಿ ವಿಕ್ರಮೋರ್ವಶೀಯ ಮೊಟ್ಟಮೊದಲು
ಅರಮನೆಯ ನಾಟಕಸಂಘದವರಿಂದ ಪ್ರದರ್ಶಿತವಾಯಿತು. ಸಂಘದ ಮೇಲ್ವಿಚಾರಣೆ
ಕೆಲವುಕಾಲ ಶಾಸ್ತ್ರಿಗಳ ಕೈಯಲ್ಲಿತ್ತು. ಹೀಗೆ, ಕನ್ನಡ ನಾಟಕ ಸಾಹಿತ್ಯದ ಹಾಗೂ
ರಂಗಭೂಮಿಯ ಬೆಳವಣಿಗೆಯ ಆರಂಭಾವಸ್ಥೆಯಲ್ಲಿ ಶಾಸ್ತ್ರಿಗಳು ಗಮನಾರ್ಹ ಪಾತ್ರವನ್ನು
ವಹಿಸಿದ್ದರು.
ಚಾಮರಾಜ ಒಡೆಯರ ಪಟ್ಟಾಭಿಷೇಕದ (1884) ಸಂದರ್ಭದಲ್ಲಿ ಆ ಮಹೋತ್ಸವವನ್ನು
ಕುರಿತು ಆಯ್ದ ಶಾಸ್ತ್ರಿಗಳು ಸಂಸ್ಕೃತ ಚಂಪಾಪವೊಂದನ್ನು ರಚಿಸಿದರು. ಅದೇ ಅವರ
ಮೊದಲ ಕಾವ್ಯ. ಅವರ ಒಲವು ಕನ್ನಡದ ಕಡೆಗೆ ಹರಿದ ಮೇಲೆ, ಮೈಸೂರು ಮಹಾರಾಜ
ಚರಿತಂ ಎಂಬ ಚಂಪೂಕಾವ್ಯವನ್ನೂ ವಾರ್ಧಕ ಷಟ್ನದಿಯಲ್ಲಿ ಶೇಷರಾಮಾಯಣಂ
ಎಂಬ ಪದ್ಯಮಹಾಕಾವ್ಯವನ್ನೂ (1901) ದಮಯಂತೀಚರಿತ್ರೆ, ಯಕ್ಷಪ್ರಶ್ನೆ, ರಾಜಭಕ್ತಿಲಹರಿ
ಎಂಬ ಇತರ ಕೆಲವು ಷಟ್ಟದೀ ಕಾವ್ಯಗಳನ್ನೂ ರಚಿಸಿದರು. ಆಗ್ಗೆ ದಮಯಂತೀಚರಿತ್ರೆ
ಜನಪ್ರಿಯವೆನಿಸಿತ್ತು. ಶಾಸ್ತ್ರಿಗಳ ಉಭಯ ಭಾಷಾಪಾಂಡಿತ್ಯ ಮತ್ತು ಕವಿತಾಸಾಮರ್ಥ್ಯಗಳನ್ನು
ಮೆಚ್ಚಿ, 1905 ರಲ್ಲಿ ಮಹಾವಿದ್ವಾನ್ ಪದವಿಯನ್ನೂ 1902 ರಲ್ಲಿ ಕವಿತಿಲಕ ಎಂಬ
ಬಿರುದನ್ನೂ ನಾಲ್ಮಡಿ ಕೃಷ್ಣರಾಜ ಒಡೆಯರು ಅವರಿಗೆ ದಯಪಾಲಿಸಿದರು.
ಶೇಷರಾಮಾಯಣ ಒಂದು ಮಹತ್ವದ ಕಾವ್ಯ ಉತ್ತರರಾಮಾಯಣದ ರಾಮಾಶ್ವಮೇಧದ
ಕಥಾಭಾಗವನ್ನು ಪದ್ಮಪುರಾಣೋಕ್ತ ರೀತಿಯಿಂದ ಕನ್ನಡಿಗರಿಗೆ ಸುಲಭವಾಗಿ ತಿಳಿಯುವಂತೆ
ನಿರೂಪಣೆ ಮಾಡುವುದು ಕಾವ್ಯದ ಉದ್ದೇಶ. ಕಥೆಯ ವಿವರಗಳಲ್ಲಿ ಇದು ಮುದ್ದಣನ
ರಾಮಾಶ್ವಮೇಧವನ್ನು ಹೋಲುತ್ತದೆ; ಶೈಲಿಯಲ್ಲಿ ಲಕ್ಷ್ಮೀಶನ ಜೈಮಿನಿಭಾರತದ ಪ್ರಭಾವ
ಕಂಡುಬರುತ್ತದೆ.
ಅಂಶಶಾಸ್ತಿಗಳು ಸಂಸ್ಕೃತದಲ್ಲಿ ಚಾಮರಾಜೇಂದ್ರ ಪಟ್ಟಾಭಿಷೇಕ ಮತ್ತು
ಕೃಷ್ಣಾ೦ಬಾಪರಿಣಯ ಎಂಬ ಚಂಪೂಕಾವ್ಯಗಳನ್ನೂ ದಶಸ್ತೋತ್ರ ಆಶೀರ್ವಚನ ಪಂಚಕ,
ಭಗವತ್ಪಾದಾಚಾರಪ್ರಶಂಸೆ ಇವೇ ಮುಂತಾದ ಸಣ್ಣಕವಿತೆಗಳನ್ನೂ ರಚಿಸಿರುವರು.
(A0.A.AT.)
ಅರ್ (ಉ) : ದಕ್ಷಿಣ ಮೆಸಪೊಟೇಮಿಯದ ಸುಮೇರಿಯನ್ ಸಂಸ್ಕೃತಿಗೆ
ಸಂಬಂಧಿಸಿದ ಪ್ರಾಚೀನ ನಗರ. ಯೂಫ್ರೆಟಿಸ್ ನದಿಯ ದಡದಲ್ಲಿ ಈಗಿನ ಬಾಗ್ದಾದ್ಗೆ
ಸಮೀಪದಲ್ಲಿದೆ. ಅರ್ನಲ್ಲಿ ನಡೆದ ಪುರಾತತ್ತ್ವ ಶೋಧನೆಗಳಿಂದ ಸುಮೇರಿಯನ್ ಸಂಸ್ಕೃತಿಯ
ವೈಶಿಷ್ಟ್ಯ ಬೆಳಕಿಗೆ ಬಂದಿದೆ. ಈಗಿನ ಟೆಲ್ ಮುಕಾಯ ಪ್ರದೇಶವೇ ಪ್ರಾಚೀನ ಅರ್
ಪಟ್ಟಣ. ಇದು 19ನೆಯ ಶತಮಾನದಿಂದಲೂ ಐತಿಹಾಸಿಕ ಸ್ಥಳವೆಂದು ಪ್ರಸಿದ್ಧಿಯಾಗಿದ್ದರೂ
ಇಲ್ಲಿ ಪರಿಶೋಧನೆ ಪ್ರಾರಂಭವಾದದ್ದು 1854ರಿಂದ. ಈ ಸ್ಥಳವನ್ನು ಮೊದಲಬಾರಿಗೆ
ಉತನನಮಾಡಿ ಅವಶೇಷಗಳನ್ನು ಗೌರಿಗೆ ತಂದ ಕೀರ್ತಿ ನ, ಇ, ಟೇಲರ್ ಎಂಬ
ಜೆ.<noinclude></noinclude>
389zy5l9dcqrnvvrbp08rqx0gfdgpy9
ಪುಟ:Epigraphia carnatica - Volume I.djvu/೨೦೫
104
118706
314947
2026-05-01T18:13:18Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: No. 19— Jaina epigraph, Anjanagiri 98 11010 A Plate V
314947
proofread-page
text/x-wiki
<noinclude><pagequality level="1" user="Pragathi. BH" /></noinclude>No. 19— Jaina epigraph, Anjanagiri
98
11010
A
Plate V<noinclude></noinclude>
0rqm286xkslsxg63epljxuwo1ghkmhu
ಪುಟ:Epigraphia carnatica - Volume I.djvu/೨೦೬
104
118707
314948
2026-05-01T18:13:26Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: Plate VI S 02 تعانة 985 10 e GOD No. 20–Inscription of Bodharūpa Bhagavar, Pālīr
314948
proofread-page
text/x-wiki
<noinclude><pagequality level="1" user="Pragathi. BH" /></noinclude>Plate VI
S
02
تعانة
985 10
e
GOD
No. 20–Inscription of Bodharūpa Bhagavar, Pālīr<noinclude></noinclude>
nrthju7r66xx1nzb0nfzv9x6umcq76i
ಪುಟ:Epigraphia carnatica - Volume I.djvu/೨೦೭
104
118708
314949
2026-05-01T18:13:36Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 49828108 80 ஜெ வச 6792 82181 62-187a No.21-Inscription of Bodharūpa Bhagavar, Bhagamandala Plate VII க.
314949
proofread-page
text/x-wiki
<noinclude><pagequality level="1" user="Pragathi. BH" /></noinclude>49828108
80 ஜெ வச
6792 82181
62-187a
No.21-Inscription of Bodharūpa Bhagavar, Bhagamandala
Plate VII
க.<noinclude></noinclude>
5lw59za6ggftk2m72x3icde4jz8v5sd
ಪುಟ:Epigraphia carnatica - Volume I.djvu/೨೦೯
104
118709
314950
2026-05-01T18:13:54Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: Plate IX No. 62 — Virasasana of Duddarasa, Yedur
314950
proofread-page
text/x-wiki
<noinclude><pagequality level="1" user="Pragathi. BH" /></noinclude>Plate IX
No. 62 — Virasasana of Duddarasa, Yedur<noinclude></noinclude>
alj0ys8h8dyt6dssvbgx3h3gwbufp2v
ಪುಟ:Epigraphia carnatica - Volume I.djvu/೨೧೨
104
118710
314951
2026-05-01T18:14:12Z
Pragathi. BH
7585
/* ಪರಿಶೀಲಿಸಲಾಗಿಲ್ಲ */ Created blank page
314951
proofread-page
text/x-wiki
<noinclude><pagequality level="1" user="Pragathi. BH" /></noinclude><noinclude></noinclude>
3uq0n7ipjkaodnvj6yf4n0loaxlwacq
ಪುಟ:Epigraphia carnatica - Volume I.djvu/೨೧೩
104
118711
314952
2026-05-01T18:14:30Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ୦୧୩ No. 80-Herostone of the reign of Changälva Hariharadēva, Mullur Plate XIII
314952
proofread-page
text/x-wiki
<noinclude><pagequality level="1" user="Pragathi. BH" /></noinclude>୦୧୩
No. 80-Herostone of the reign of Changälva Hariharadēva, Mullur
Plate XIII<noinclude></noinclude>
t910i20tixxy4jps8livmu00bn2yb8j
ಪುಟ:Epigraphia carnatica - Volume I.djvu/೨೧೪
104
118712
314953
2026-05-01T18:14:40Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: Plate XIV No. Ç6–Inscription of Satyavākya, Biliyūr
314953
proofread-page
text/x-wiki
<noinclude><pagequality level="1" user="Pragathi. BH" /></noinclude>Plate XIV
No. Ç6–Inscription of Satyavākya, Biliyūr<noinclude></noinclude>
tij4ljvuo2fw07yp38pouur50pvgel6
ಪುಟ:Epigraphia carnatica - Volume I.djvu/೨೧೫
104
118713
314954
2026-05-01T18:14:49Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: Plate XV No. 97— Inscription of Satyavakya, Kotur
314954
proofread-page
text/x-wiki
<noinclude><pagequality level="1" user="Pragathi. BH" /></noinclude>Plate XV
No. 97— Inscription of Satyavakya, Kotur<noinclude></noinclude>
4tuihmlkqr2tog3p3u465i351g1shny
ಪುಟ:Epigraphia carnatica - Volume I.djvu/೨೧೬
104
118714
314955
2026-05-01T18:15:08Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: Plate XVI No. 98 — Inscription of Satyavakya, Peggiir
314955
proofread-page
text/x-wiki
<noinclude><pagequality level="1" user="Pragathi. BH" /></noinclude>Plate XVI
No. 98 — Inscription of Satyavakya, Peggiir<noinclude></noinclude>
nlxdf3i9hhc99tj9fumuxd9l4x7v1f1
ಪುಟ:Epigraphia carnatica - Volume I.djvu/೨೧೭
104
118715
314956
2026-05-01T18:15:17Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: Plate XVII Metallic Seals of the Rajas of Coorg
314956
proofread-page
text/x-wiki
<noinclude><pagequality level="1" user="Pragathi. BH" /></noinclude>Plate XVII
Metallic Seals of the Rajas of Coorg<noinclude></noinclude>
ctg143f1qolhesp0pbov02yybbqach0
ಪುಟ:Epigraphia carnatica - Volume I.djvu/೨೧೮
104
118716
314957
2026-05-01T18:15:35Z
Pragathi. BH
7585
/* Without text */
314957
proofread-page
text/x-wiki
<noinclude><pagequality level="0" user="Pragathi. BH" /></noinclude><noinclude></noinclude>
4gl9xhymplktzzqjyrslkxbe03b704i
ಪುಟ:Epigraphia carnatica - Volume I.djvu/೨೧೯
104
118717
314958
2026-05-01T18:15:56Z
Pragathi. BH
7585
/* Without text */
314958
proofread-page
text/x-wiki
<noinclude><pagequality level="0" user="Pragathi. BH" /></noinclude><noinclude></noinclude>
4gl9xhymplktzzqjyrslkxbe03b704i
ಪುಟ:Epigraphia carnatica - Volume I.djvu/೨೨೦
104
118718
314959
2026-05-01T18:16:16Z
Pragathi. BH
7585
/* Without text */
314959
proofread-page
text/x-wiki
<noinclude><pagequality level="0" user="Pragathi. BH" /></noinclude><noinclude></noinclude>
4gl9xhymplktzzqjyrslkxbe03b704i
ಪುಟ:Epigraphia carnatica - Volume I.djvu/೨೨೧
104
118719
314960
2026-05-01T18:16:32Z
Pragathi. BH
7585
/* Without text */
314960
proofread-page
text/x-wiki
<noinclude><pagequality level="0" user="Pragathi. BH" /></noinclude><noinclude></noinclude>
4gl9xhymplktzzqjyrslkxbe03b704i
ಪುಟ:Epigraphia carnatica - Volume I.djvu/೨೨೨
104
118720
314961
2026-05-01T18:16:57Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: KEYATSY SPO MIVAO
314961
proofread-page
text/x-wiki
<noinclude><pagequality level="1" user="Pragathi. BH" /></noinclude>KEYATSY SPO
MIVAO<noinclude></noinclude>
esipe15v11k0cjc4p1plyj8i12iysv1
ಪುಟ:Epigraphia carnatica - Volume I.djvu/೨೨೩
104
118721
314962
2026-05-01T18:17:08Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: HIRE EL KORS PLEASE DO NOT REMOVE CARDS OR SLIPS FROM THIS POCKET UNIVERSITY OF TORONTO LIBRARY CN 1173 Mysore. Dept. of Archaeology Epigraphia carnatica C3M9 v.l F Thad
314962
proofread-page
text/x-wiki
<noinclude><pagequality level="1" user="Pragathi. BH" /></noinclude>HIRE EL KORS
PLEASE DO NOT REMOVE
CARDS OR SLIPS FROM THIS POCKET
UNIVERSITY OF TORONTO LIBRARY
CN
1173
Mysore. Dept. of Archaeology
Epigraphia carnatica
C3M9
v.l
F
Thad<noinclude></noinclude>
j6bmiq25qc4yzzdpeav7xy09l8ghh12
ಪುಟ:Epigraphia carnatica - Volume I.djvu/೨೨೪
104
118722
314963
2026-05-01T18:17:33Z
Pragathi. BH
7585
/* ಪರಿಶೀಲಿಸಲಾಗಿಲ್ಲ */ Created blank page
314963
proofread-page
text/x-wiki
<noinclude><pagequality level="1" user="Pragathi. BH" /></noinclude><noinclude></noinclude>
3uq0n7ipjkaodnvj6yf4n0loaxlwacq
ಪುಟ:Mysore-University-Encyclopaedia-Vol-1-Part-3.pdf/೫೫
104
118723
314982
2026-05-02T04:33:01Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೯೧೬ ಆರ್ಥಿಕ ಸಂಪನ್ಮೂಲಗಳು ಒಕ್ಕೂಟದೊಳಗೆ ವ್ಯಾಪಾರದ ಬಗ್ಗೆ ಇರುವ ತಾರತಮ್ಯಗಳನ್ನು ತೊಡೆದುಹಾಕುವುದರ ಜೊತೆಗೆ ಹೊರ ರಾಷ್ಟ್ರಗಳೊಡನೆ ತರುವ ವ್ಯಾಪಾರದ ಬಗ್ಗೆ ಏಕರೂಪದ ವಾಜ ಯನ್ನು ಹೊಂದಿರುವುವು. 3. ಸಾಮಾನ್ಯ ಮಾರು...
314982
proofread-page
text/x-wiki
<noinclude><pagequality level="1" user="Pragathi. BH" /></noinclude>೯೧೬
ಆರ್ಥಿಕ ಸಂಪನ್ಮೂಲಗಳು
ಒಕ್ಕೂಟದೊಳಗೆ ವ್ಯಾಪಾರದ ಬಗ್ಗೆ ಇರುವ ತಾರತಮ್ಯಗಳನ್ನು ತೊಡೆದುಹಾಕುವುದರ
ಜೊತೆಗೆ ಹೊರ ರಾಷ್ಟ್ರಗಳೊಡನೆ ತರುವ ವ್ಯಾಪಾರದ ಬಗ್ಗೆ ಏಕರೂಪದ ವಾಜ
ಯನ್ನು ಹೊಂದಿರುವುವು. 3. ಸಾಮಾನ್ಯ ಮಾರುಕಟ್ಟೆಯೋಜನೆ ಇನ್ನೂ ಒಂದು ಹೆಜ್ಜೆ
ಮುಂದಿನ ಸಂಘಟನೆ. ಈ ಏರ್ಪಾಡಿನಲ್ಲಿ ಒಕ್ಕೂಟದ ಒಳಗಡೆ ಬಂಡವಾಳ, ಕಾರ್ಮಿಕ
ಬಲ-ಇಂಥ ಉತ್ಪಾದನಾಂಗಗಳ ಚಲನೆಗೆ ಯಾವ ನಿರ್ಬಂಧವೂ ಇರುವುದಿಲ್ಲ.
4. ಆರ್ಥಿಕ ಒಕ್ಕೂಟ ಮಾದರಿ ಸಂಘಟನೆಯಲ್ಲಿ ಸರಕು ಹಾಗೂ ಉತ್ಪಾದನಾಂಗಗಳ
ಚಲನೆಗೆ ಆಂತರಿಕ ನಿರ್ಬಂಧಗಳಿಲ್ಲದಿರುವಷ್ಟೇ ಅಲ್ಲದೆ ಸದಸ್ಯರಾಷ್ಟ್ರಗಳ ವಿವಿಧ ಆರ್ಥಿಕ
ನೀತಿಗಳಲ್ಲೂ ಸ್ವಲ್ಪಮಟ್ಟಿನ ಸಮನ್ವಯವನ್ನೇರ್ಪಡಿಸುವ ಪ್ರಯತ್ನವಿರುವುದು. 5. ಸಂಪೂರ್ಣ
ಆರ್ಥಿಕಸಂಘಟನೆಯಲ್ಲಿ ಸದಸ್ಯರಾಷ್ಟ್ರಗಳ ಆರ್ಥಿಕ ಹಾಗೂ ಸಾಮಾಜಿಕ ನೀತಿಗಳ ಬಗ್ಗೆ
ಹೆಚ್ಚಿನ ಏಕರೂಪತೆ ಏರ್ಪಾಡಾಗಬೇಕಾಗುವುದು. ಅಲ್ಲದೆ ಸಾಮಾಜಿಕ ಹಾಗೂ ರಾಜಕೀಯ
ಸಂಘಟನೆಗಳಿಲ್ಲದೆ ಈ ಹಂತದ ಆರ್ಥಿಕ ಸಂಘಟನೆ ಸಾಧ್ಯವಾಗಲಾರದು.
ಇಂದಿನ ಪ್ರಪಂಚದಲ್ಲಿ ಅಂತಾರಾಷ್ಟ್ರೀಯ ಆರ್ಥಿಕಸಂಘಟನೆ ಬೆಳೆಯುತ್ತಿರುವುದಕ್ಕೆ
ಕೆಲವು ಮುಖ್ಯ ಕಾರಣಗಳಿವೆ. ರಾಜಕೀಯವಾಗಿ, ಪ್ರಪಂಚ ಕಮ್ಯೂನಿಸಂ ಮತ್ತು ಕಮ್ಯೂನಿಸಂ
ವಿರೋಧಿ ಎಂಬ ಎರಡು ಪಂಗಡಗಳಾಗಿ ಪ್ರತ್ಯೇಕಿಸಲ್ಪಟ್ಟಿದೆ. ಈ ಎರಡು ಧೈಯಗಳ
ಸ್ಪರ್ಧೆಯ ಪರಿಣಾಮವಾಗಿ ಒಂದೊಂದು ಗುಂಪಿನ ರಾಷ್ಟ್ರಗಳಲ್ಲೂ ತಮ್ಮಗಳೊಳಗೆ
ಹೆಚ್ಚು ನಿಕಟಬಾಂಧವ್ಯ ಬೆಳೆಸುವ ಒಲವು ಕಾಣಬರುತ್ತಿದೆ. ಜೊತೆಗೆ ಎರಡು ಗುಂಪಿನವರೂ
ಪರಸ್ಪರ ಒಳ್ಳೆಯ ವಿಧಾನಗಳನ್ನು ರೂಢಿಗೆ ತರಲು ಯತ್ನಿಸುತ್ತಿವೆ. ಉದಾಹರಣೆಗೆ,
ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಸ್ಥೆ ಅಮೆರಿಕ, ಕೆನಡ ಮತ್ತು ಹನ್ನೊಂದು ಪಾಶ್ಚಾತ್ಯ
ಯುರೋಪ್ ರಾಷ್ಟ್ರಗಳನ್ನು ಪರಸ್ಪರವಾಗಿ ನಿಂದೃಷ್ಟಿಯಿಂದ ಸಂಘಟಿಸಿರುವುದೇ ಅಲ್ಲದೆ
ಸದಸ್ಯ ರಾಷ್ಟ್ರಗಳ ಆರ್ಥಿಕಸಂಬಂಧಗಳ ಬೆಳೆವಣಿಗೆಗೆ ಅಡ್ಡಿಬರುವ ಕಟ್ಟುಪಾಡುಗಳನ್ನು
ತೆಗೆದುಹಾಕಬೇಕೆಂದೂ ಸದಸ್ಯರಾಷ್ಟ್ರಗಳಿಗೆ ಆದೇಶ ನೀಡಿದೆ. ಹೀಗೆಯೇ ಸೋವಿಯತ್
ರಷ್ಯ ಮತ್ತು ಪೂರ್ವ ಯುರೋಪಿನ ರಾಷ್ಟ್ರಗಳು ಅವುಗಳ ಆರ್ಥಿಕತೆಗಳನ್ನು ಸಂಘಟಿಸುವ
ಕ್ರಮಗಳನ್ನು ಕೈಗೊಂಡಿದೆ. ಹೀಗೆ ಮೂಲಭೂತ ಧೈಯಗಳ ವ್ಯತ್ಯಾಸ ಪ್ರಪಂಚದಲ್ಲಿ
ಎರಡು ಪಂಗಡದ ರಾಷ್ಟ್ರಗಳೊಳಗೆ ಆರ್ಥಿಕಸಂಘಟನೆ ಬೆಳೆಸಲು ಮುಖ್ಯ ಪ್ರೇರಕಶಕ್ತಿಯಾಗಿ
ಪರಿಣಮಿಸಿದೆ.
ಆರ್ಥಿಕ ವ್ಯವಸ್ಥಾಕ್ಷೇತ್ರ ವಿಸ್ತರಣೆಯ ಲಾಭ ರಾಷ್ಟ್ರ-ರಾಷ್ಟ್ರಗಳ ಆರ್ಥಿಕ ಸಂಘಟನೆಗೆ
ಇನ್ನೊಂದು ಮುಖ್ಯ ಪ್ರೇರಕಶಕ್ತಿ ಆಧುನಿಕ ತಂತ್ರಜ್ಞಾನದ ಹೆಚ್ಚಿನ ಪ್ರಯೋಜನ ಪಡೆಯಬೇಕಾ
ದರೆ ಉತ್ಪಾದನಾ ಘಟಕಗಳು ಸಾಕಷ್ಟು ದೊಡ್ಡಪ್ರಮಾಣ ಹೊಂದಿರಬೇಕು. ಸಣ್ಣಪುಟ್ಟ
ರಾಷ್ಟ್ರಗಳು ತಮ್ಮ ತಮ್ಮ ರಾದ ಉಪನ್ನಸಾಧನೆ ಮತ್ತು ಆಂತರಿಕ ಮಾರುಕಟ್ಟೆಗಳಿಗೆ
ಅನುಗುಣವಾಗಿ ಕೈಗಾರಿಕಾವ್ಯವಸ್ಥೆ ಮಾಡುವುದಾದರೆ ಉದ್ಯಮಘಟನೆ ದೊಡ್ಡದಾಗಲು
ಸಾಧ್ಯವಿಲ್ಲ. ಇಂಥ ಸಂದರ್ಭಗಳಲ್ಲಿ ಕೆಲವು ರಾಷ್ಟ್ರಗಳು ಒಂದುಗೂಡುವುದರಿಂದ ಕೈಗಾರಿಕೆಯ
ಪ್ರಮಾಣ, ವಿಸ್ತರಣೆಗಳಿಗೆ ಅವಕಾಶವಾಗುವುದು. ಇದರಿಂದ ಶ್ರಮ ವಿಭಜನೆ, ಆಂತರಿಕ
ಹಾಗೂ ಬಾಹ್ಯ ಆರ್ಥಿಕ ಲಾಭಗಳ ಅವಕಾಶ ಹೆಚ್ಚಿಸಿದಂತಾಗುವುದು. ಫ್ರಾನ್ಸ್, ಪಶ್ಚಿಮ
ಜರ್ಮನಿ ಇತ್ಯಾದಿ ರಾಷ್ಟ್ರಗಳು ಮುಖ್ಯವಾಗಿ ಕಲ್ಲಿದ್ದಲು ಮತ್ತು ಉಕ್ಕಿನ ಕೈಗಾರಿಕೆಗಳನ್ನು
ಈಚಿನ ಯುದ್ಧೋತ್ತರ ಕಾಲದಲ್ಲಿ ಒಕ್ಕೂಟ ಕ್ಷೇತ್ರದ ವಿಸ್ತ್ರತ ಚೌಕಟ್ಟಿಗೆ ಅನುಗುಣವಾಗಿ
ಪುನರ್ವ್ಯವಸ್ಥೆಗೊಳಿಸಿದುದರ ಗಣನೀಯಲಾಭ ಇಂಥ ಸಂಘಟನೆಯ ಪ್ರಯೋಜನಕ್ಕೆ
ಒಂದು ಉತ್ತಮನಿದರ್ಶನ. ಉತ್ಪಾದನಾಂಗಗಳ ಚಲನೆ, ತಾಂತ್ರಿಕ ಬೆಳೆವಣಿಗೆಯ ಗತಿಯನ್ನು
ಚುರುಕುಗೊಳಿಸುವಿಕೆ ಇತ್ಯಾದಿ ಅಂಶಗಳ ಮೂಲಕ ಆರ್ಥಿಕಸಂಘಟನೆ ಆರ್ಥಿಕಾಭಿವೃದ್ಧಿಗೂ
ಆರ್ಥಿಕ ಏರಿಳಿತಗಳ ಹೊಡೆತವನ್ನು ಕಡಿಮೆ ಮಾಡುವುದಕ್ಕೂ ಸಹಾಯವಾಗುವುದು.
ಇತ್ತೀಚಿನ ಅಂತಾರಾಷ್ಟ್ರೀಯ ಆರ್ಥಿಕಸಂಘಟನೆಗೆ ಕೆಲವು ಐತಿಹಾಸಿಕ ಸಂದರ್ಭಗಳು
ವಿಶೇಷವಾದ ಪ್ರೇರಕಶಕ್ತಿಗಳಾಗಿವೆ. ಎರಡನೆಯ ಮಹಾಯುದ್ಧದ ತರುವಾಯ ಐರೋಪ್ಯ
ರಾಷ್ಟ್ರಗಳ ಆರ್ಥಿಕಭದ್ರತೆ ಮುರಿದುಬಿದ್ದ ದುಃಸ್ಥಿತಿಯಲ್ಲಿ ಅವುಗಳ ಹಿತಚಿಂತನೆಗಳು
ಏಕರೂಪ ಹೊಂದಿದ್ದು ಅವುಗಳೊಳಗೆ ಪರಸ್ಪರ ನಿಕಟ ಬಾಂಧವ್ಯದ ಆವಶ್ಯಕತೆ
ಎಂದಿಗಿಂತಲೂ ಹೆಚ್ಚಾಗಿತ್ತು. ಪುನರ್ವ್ಯವಸ್ಥೆಗೆ ಮಾರ್ಷಲ್ ಯೋಜನೆಯ ಮೂಲಕ
ಉದಾರವಾಗಿ ಸಹಾಯ ನೀಡಿದ ಅಮೆರಿಕ ಐರೋಪ್ಯ ಆರ್ಥಿಕಸಂಘಟನೆಗೆ ಉತ್ತೇಜನ
ನೀಡಿದುದು ಸಂಘಟನೆ ಶೀಘ್ರವಾಗಿ ಮುಂದುವರಿಯಲು ಅವಕಾಶಕೊಟ್ಟಿತು. ರೋಮ್
ಒಪ್ಪಂದದ ಪ್ರಕಾರ (1957) ಆರು (ಬೆಲ್ಲಿಯಂ, ಫ್ರಾನ್ಸ್, ಪಶ್ಚಿಮ ಜರ್ಮನಿ, ಇಟಲಿ,
ಲಕ್ಸಂಬರ್ಗ್ ಮತ್ತು ನೆದರ್ಲೆಂಡ್) ಪಾಶ್ಚಾತ್ಯ ಯುರೋಪು ರಾಷ್ಟ್ರಗಳು ಐಕ್ಯಮಾರುಕಟ್ಟೆಯನ್ನೂ
ಸ್ಟಾಕ್ ಹೋಮ್ ಒಪ್ಪಂದದ (1959) ಪ್ರಕಾರ ಏಳು (ಬ್ರಿಟನ್, ಡೆನ್ಮಾರ್ಕ್, ಸ್ವೀಡನ್,
ನಾರ್ವೆ, ಆಸ್ಟ್ರಿಯ, ಸ್ಪಿಟ್ಟರ್ ಲೆಂಡ್ ಮತ್ತು ಪೋರ್ಚುಗಲ್) ಪಾಶ್ಚಾತ್ಯ ಯುರೋಪ
ರಾಷ್ಟ್ರಗಳು ನಿರಾತಂಕ ವ್ಯಾಪಾರ ಸಂಘವನ್ನೂ ಸ್ಥಾಪಿಸಿಕೊಂಡವು. ಈ ಒಪ್ಪಂದಗಳ
ತಳಹದಿಯಮೇಲೆ ಐರೋಪ್ಯ ಆರ್ಥಿಕಸಂಘಟನೆ ಮುಂದುವರಿಯುತ್ತಿದೆ.
ಪ್ರಪಂಚದ ಇತರ ಭಾಗಗಳಲ್ಲೂ ಕೆಲ ಹಲವು ರಾಷ್ಟ್ರಗಳು ಕೂಡಿಕೊಂಡು ಒಂದಲ್ಲ
ಒಂದು ರೀತಿಯ ಆರ್ಥಿಕಸಂಘಟನೆಯನ್ನು ಏರ್ಪಡಿಸಿಕೊಳ್ಳುತ್ತಿರುವುದು ಭವಿಷ್ಯ ಪ್ರಪಂಚದ
ಆರ್ಥಿಕತೆಗೆ ಅತ್ಯಂತ ಗಮನಾರ್ಹವಾದ ವಿಷಯವಾಗಿದೆ. ನಾರ್ಡಿಕ್ ಐಕ್ಯಮಾರುಕಟ್ಟೆ,
ಕೇಂದ್ರ ಅಮೆರಿಕ ನಿರಾತಂಕ ವ್ಯಾಪಾರಕ್ಷೇತ್ರ, ಲ್ಯಾಟಿನ್ ಅಮೆರಿಕ ನಿರಾತಂಕ ವ್ಯಾಪಾರಕ್ಷೇತ್ರ,
ಪಶ್ಚಿಮ ಆಫ್ರಿಕ ಸಂಘ, ಆಫ್ರಿಕ ಮಾರುಕಟ್ಟೆ, ವೆಸ್ಟ್ ಇಂಡೀಸ್ ಫೆಡರೇಷನ್ನಿನ ಕಸ್ಟಮ್ಸ್
ಸಂಘ, ಅರಬ್ಬಿ ಐಕ್ಯಮಾರುಕಟ್ಟೆಗಳು ಉದ್ಭವಿಸಿವೆ. ಈ ಯೋಜನೆಗಳು ವಿವಿಧ ಹಂತಗಳಲ್ಲಿವೆ.
ಒಟ್ಟಿನಲ್ಲಿ ಹೇಳುವುದಾದರೆ ಅಂತಾರಾಷ್ಟ್ರೀಯ ಕ್ಷೇತ್ರದಲ್ಲಿ ಅನೇಕ ಪ್ರಾದೇಶಿಕ ಆರ್ಥಿಕ
ಸಂಘಟನಾ ಯೋಜನೆಗಳು ಹುಟ್ಟಿಕೊಂಡಿವೆ.
ವಿಶಾಲವಾದ ಅಂತಾರಾಷ್ಟ್ರೀಯ ಆರ್ಥಿಕಸಂಘಟನೆಗೆ ಈ ಮೇಲೆ ಹೇಳಿರುವ
ಪ್ರಾದೇಶಿಕ ಸಂಘಟನಾ ಯೋಜನೆಗಳು ಮಾರ್ಗ ನೀಡುತ್ತಿವೆಯೇ ಎಂಬುದು ಮುಖ್ಯವಾದ
ಪ್ರಶ್ನೆ. ಅಂತಾರಾಷ್ಟ್ರೀಯ ನಿರ್ದೇಶನಾಯಂತ್ರಗಳಲ್ಲಿ ಮುಖ್ಯವಾದ ಸುಂಕಗಳ ಹಾಗೂ
ವ್ಯಾಪಾರದ ಸಾರ್ವತ್ರಿಕ ಒಪ್ಪಂದ (ಗ್ಯಾಟ್ ಅಥವಾ ಜನರಲ್ ಅಗ್ರಿಮೆಂಟ್ ಆನ್ ಟ್ಯಾರಿಫ್
ಅಂಡ್ ಟ್ರೇಡ್), ಅಂತಾರಾಷ್ಟ್ರೀಯ ಹಣಕಾಸು ವ್ಯವಹಾರಗಳನ್ನು ಸುಸೂತ್ರವಾಗಿ
ನಡೆಸುವುದಕ್ಕಾಗಿ ಏರ್ಪಾಡಾಗಿರುವ ಅಂತಾರಾಷ್ಟ್ರೀಯ ದ್ರವ್ಯನಿಧಿ (ಐ.ಎಂ.ಎಫ್. ಅಥವಾ
ಇಂಟರ್ನ್ಯಾಷನಲ್ ಮಾನಿಟರಿ ಫಂಡ್), ವಿಶ್ವಬ್ಯಾಂಕು ಇತ್ಯಾದಿ ಸಂಸ್ಥೆಗಳ ವಿಧಾಯಕ
ಚೌಕಟ್ಟಿನೊಳಗೆ ಪ್ರಾದೇಶಿಕ ಸಂಘಟನಾ ಯೋಜನೆಗಳು ವಿಕಾಸವಾಗುತ್ತಿರುವುದರಿಂದ
ಇವು ಸಹಜವಾಗಿಯೂ ವಿಶಾಲ ವ್ಯಾಪ್ತಿಯ ಅಂತಾರಾಷ್ಟ್ರೀಯ ಸಂಘಟನೆಗೆ ಮಾರ್ಗ
ಮಾಡಿಕೊಡುವುದೆಂದು ಆಶಿಸಬಹುದು.
(ಎ.ಪಿ.ಎಸ್.)
ಆರ್ಥಿಕ ಸಂಪನ್ಮೂಲಗಳು : ದೇಶದ ಅಥವಾ ವ್ಯಕ್ತಿಯ ಆರ್ಥಿಕಾಭಿವೃದ್ಧಿಗೆ
ಕಾರಣವಾದ ಶ್ರಮ, ಬಂಡವಾಳ ಮತ್ತು ಪ್ರಕೃತಿಸಂಪತ್ತುಗಳು (ಇಕನಾಮಿಕ್ ರಿಸೋರ್ಸಸ್).
ಆರ್ಥಿಕ ಚಟುವಟಿಕೆಗಳಲ್ಲಿ ಭಾಗಿಗಳಾಗಿರುವ ಎಲ್ಲ ವ್ಯಕ್ತಿಗಳ ಶಕ್ತಿ ಮತ್ತು ಕೌಶಲಗಳೇ
ಶ್ರಮ. ಒಂದು ದೇಶದಲ್ಲಿ ವಾಸಿಸುವ ಜನಸಂಖ್ಯೆಯ ಮೇಲೆ ಅಲ್ಲಿನ ಶ್ರಮಸಂಪತ್ತು
ನಿರ್ಧಾರವಾಗುವುದಿಲ್ಲ. ಅಲ್ಲಿನ ಕೆಲಸ ಮಾಡಬಲ್ಲ ಜನಸಂಖ್ಯೆ, ಅವರ ವಿದ್ಯಾಭ್ಯಾಸದ
ಮಟ್ಟ ವಿವಿಧಕಾರ್ಯಗಳಲ್ಲಿ ಇರುವ ಅರ್ಹತೆ ಮತ್ತು ಪ್ರಾವೀಣ್ಯ, ಭೌಗೋಳಿಕ ಅನುಕೂಲತೆ-
ಈ ವಿಷಯಗಳಿಂದ ಅದು ನಿರ್ಧಾರವಾಗುತ್ತದೆ.
ಬಂಡವಾಳ ಮುಂದಿನ ಉತ್ಪಾದನಾಹಂತಕ್ಕೆ ಸಹಾಯವಾಗುವ ಸಾಮಗ್ರಿಗಳು,
ಯಂತ್ರಗಳು, ಕಟ್ಟಡಗಳು ಅವುಗಳಿಂದ ಕೂಡಿರುತ್ತದೆ. ಸಂಪನ್ಮೂಲಗಳಲ್ಲಿ ಬಂಡವಾಳ
ಎರಡನೆಯ ಸ್ಥಾನ. ಬಂಡವಾಳದ ಕ್ರೋಡೀಕರಣೆ ಎಲ್ಲ ರಾಷ್ಟ್ರಗಳಲ್ಲೂ ಅತಿ ಮುಖ್ಯ
ಸ್ಥಾನ ಪಡೆದುಕೊಂಡಿದೆ, ಅದರ ಶೇಖರಣೆ ಅರ್ಥಿಕತೆಯ ಮುಖ್ಯ ನನ್ನ
ಬಂಡವಾಳಶಾಹಿ ರಾಷ್ಟ್ರವಾಗಲಿ, ಸಮಾಜವಾದಿ ರಾಷ್ಟ್ರವಾಗಲಿ ಸಾಕಷ್ಟು ಬಂಡವಾಳವಿಲ್ಲದೆ
ಯಾವ ಕೆಲಸವನ್ನೂ ಮಾಡಲಾಗುವುದಿಲ್ಲ.
ಪ್ರಕೃತಿಸಂಪತ್ತು ಪ್ರಕೃತಿದತ್ತವಾದ ಕೊಡುಗೆ, ಭೂಮಿ, ಖನಿಜ, ಸಸ್ಯ, ನೀರು,
ವಾಯುಗುಣ ಇತ್ಯಾದಿಗಳನ್ನು ಇದು ಒಳಗೊಂಡಿದೆ.
ಈ ಮೂರು ಸಂಪನ್ಮೂಲಗಳ ಲಕ್ಷಣವೆಂದರೆ ಅವು ಪರಸ್ಪರ ಪ್ರತಿನಿಧಿಸಲು ಸಾಧ್ಯವಾ
ದುವು. ಶ್ರಮವನ್ನು ಸಾಹಸ ಅಥವಾ ವ್ಯವಸ್ಥಾಪಕತ್ವಕ್ಕೆ ಸಂಬಂಧಿಸಿದ್ದೆಂದೂ ಕುಶಲ
ಮತ್ತು ಅಕುಶಲ ದುಡಿಮೆ ಎಂದೂ ಎರಡು ಭಾಗಗಳಾಗಿ ವಿಂಗಡಿಸಬಹುದು. ಅತ್ಯಂತ
ಹೆಚ್ಚು ಉತ್ಪಾದನೆಯಾಗುವಂಥ ದೇಶದ ಶ್ರಮಶಕ್ತಿಯ ಉಪಯೋಗ ಪಡೆದುಕೊಳ್ಳಲು
ಶ್ರಮವಿಭಜನೆ ಮತ್ತು ಶ್ರಮ ವೈಶಿಷ್ಟ್ಯಗಳನ್ನು ಸಂಯೋಜನೆ ಗೊಳಿಸಬೇಕಾಗುತ್ತದೆ.
ಬಂಡವಾಳ ಸಂಪತ್ತು ವೃತ್ತಿಕೌಶಲ, ಅಲ್ಲಿನ ಜನರ ಉತ್ಪಾದನಾ ಶಕ್ತಿ, ಹಣ, ನಿವೇಶನದ
ಸಾಮರ್ಥ್ಯ-ಇವುಗಳನ್ನು ಹೊಂದಿಕೊಂಡು ಹೋಗುತ್ತದೆ. ಅತ್ಯಂತ ಸಮರ್ಪಕ ರೀತಿಯಲ್ಲಿ
ಬಂಡವಾಳ ಸಂಪತ್ತನ್ನು ವೃದ್ಧಿಪಡಿಸುವುದು ಒಂದು ಸಮಸ್ಯೆಯೇ. ಆಧುನಿಕ ಯುಗದಲ್ಲಿ
ಉತ್ಪಾದನೆ ಸಂಕೀರ್ಣ ವಿಧಾನದ್ದಾಗಿರುವುದರಿಂದ ತಪ್ಪು ಲೆಕ್ಕಾಚಾರ ಬಂಡವಾಳ ಶೇಖರಣೆಗೆ
ಅಡ್ಡಿಯನ್ನು ತರಬಹುದು.
ಈ ಸಂಪನ್ಮೂಲಗಳನ್ನು ಸಮರ್ಪಕ ರೀತಿಯಲ್ಲಿ ಸಂಯೋಜಿಸುವ ಕೆಲಸ ಉದ್ದಿಮೆ
ಸಾಹಸಿಯದಾಗುತ್ತದೆ. ಆತನ ತೀರ್ಮಾನ ಸಾಧಾರಣವಾಗಿ ಒಂದು ಅಂಶದ ಉತ್ಪಾದನೆಗೆ
ಅಗತ್ಯವಿರುವ ಸಂಪನ್ಮೂಲದ ಅಂಶದಮೇಲೆ ನಿರ್ಧಾರವಾಗುತ್ತದೆ. ಉತ್ಪಾದನಾ ವೆಚ್ಚ
ಖಚಿತವಾಗಿ ಸಂಪನ್ಮೂಲದ ಇರುವಿಕೆಯ ಮೇಲೆ ನಿರ್ಧಾರವಾಗುತ್ತದೆ. ಅತ್ಯಂತ ಹೆಚ್ಚಿನ
ಬಂಡವಾಳ ಶೇಖರಣೆ ಆ ಪ್ರದೇಶದಲ್ಲಿ ಪ್ರಕೃತಿಸಂಪತ್ತು ಮತ್ತು ಶ್ರಮಸಂಪತ್ತಿಲ್ಲದೆ
ಅಸಾಧ್ಯ. ಉದಾಹರಣೆಗೆ, ಸಂಪನ್ಮೂಲಗಳಿಂದ ಶ್ರೀಮಂತವಿರುವ ರಾಷ್ಟ್ರಗಳು ಮಾತ್ರ
ಇಂದಿನ ಅತ್ಯಂತ ಮುಂದುವರಿದ ರಾಷ್ಟ್ರಗಳಾಗಿವೆ. ಹಿಂದುಳಿದಿರುವ ರಾಷ್ಟ್ರಗಳಲ್ಲಿನ
ಮುಖ್ಯ ಕೊರತೆಯೆಂದರೆ ಸಂಪನ್ಮೂಲಗಳು. ಔದ್ಯೋಗೀಕರಣ ಸಂಪನ್ಮೂಲಗಳ ಉಪಯುಕ್ತ
ಸಂಯೋಜನೆಯ ಫಲ.<noinclude></noinclude>
093peveu1yvu9yhdygnqhp2a74jollb
ಪುಟ:Mysore-University-Encyclopaedia-Vol-1-Part-3.pdf/೫೬
104
118724
314983
2026-05-02T04:33:12Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಆರ್ಥಿಕ ಸರಕುಗಳು ಆವಿಷ್ಕಾರ ಮತ್ತು ಉದ್ಯಮಪಗತಿ ಸಂಪನ್ಮೂಲಗಳ ಉಪಯೋಗದ ವೇಗವರ್ಧಕಗಳಾಗ ಬಹುದು, ಉದಾಹರಣೆಗೆ ಯಂತ್ರಯುಗ ಭೂಮಿಯ ಉತ್ಪಾದನೆಯಲ್ಲಿ ಶಾಂತಿಯನ್ನೇ ಉಂಟುಮಾಡಿದೆ. ಅದು ಭೂಮಿಯ ಮೇಲೆ ಮಾನವಶ್ರಮದ ವೆಚ್ಚವನ...
314983
proofread-page
text/x-wiki
<noinclude><pagequality level="1" user="Pragathi. BH" /></noinclude>ಆರ್ಥಿಕ ಸರಕುಗಳು
ಆವಿಷ್ಕಾರ ಮತ್ತು ಉದ್ಯಮಪಗತಿ ಸಂಪನ್ಮೂಲಗಳ ಉಪಯೋಗದ ವೇಗವರ್ಧಕಗಳಾಗ
ಬಹುದು, ಉದಾಹರಣೆಗೆ ಯಂತ್ರಯುಗ ಭೂಮಿಯ ಉತ್ಪಾದನೆಯಲ್ಲಿ ಶಾಂತಿಯನ್ನೇ
ಉಂಟುಮಾಡಿದೆ. ಅದು ಭೂಮಿಯ ಮೇಲೆ ಮಾನವಶ್ರಮದ ವೆಚ್ಚವನ್ನು ಕಡಿಮೆಮಾಡಿದೆ.
ಸಂಪನ್ಮೂಲಗಳ ಮೇಲಿನ ಹಕ್ಕು ಸಮಾಜಸ್ಥಿತಿಯ ಮೇಲೆ ನಿರ್ಧಾರವಾಗುತ್ತದೆ.
ಬಂಡವಾಳಶಾಹಿ ರಾಷ್ಟ್ರದಲ್ಲಿ ಇದರ ಮೇಲಿನ ಹಕ್ಕು ಹೆಚ್ಚಾಗಿ ವ್ಯಕ್ತಿಗಳದ್ದಾಗಿರುತ್ತದೆ. ಅವರು
ಸಂಪನ್ಮೂಲಗಳ ಉಪಯೋಗವನ್ನು ಅವುಗಳ ಸಂಯೋಜನೆ, ಲಾಭನಷ್ಟದ ಲೆಕ್ಕಾಚಾರದಿಂದ
ನಿರ್ಧರಿಸುತ್ತಾರೆ. ಇಂಥ ಕಡೆ ಪರಸ್ಪರ ಪೈಪೋಟ ಅನುಭೋಗಿಗಳ ಹಾಗೂ ಉತ್ಪಾದಕರ
ಹಿಂಸಕ್ತಿಗಳನ್ನು ರಕ್ಷಿಸುತ್ತದೆ, ಸಂವಸ್ಕೂಲಗಳ ಹಂಗು ನಿಷದಲ್ಲಿ ಅನುಭೋ
per ರ ಸ್ವಂತಂತ್ರ ಬರುತ್ತದೆ.
ಕಮ್ಯೂನಿಸ್ಟ್ ರಾಷ್ಟ್ರಗಳಲ್ಲಿ ಸಂಪನ್ಮೂಲಗಳ ಮೇಲಿನ ಅಧಿಕಾರ ಸರ್ಕಾರದ ಮೂಲಕ
ಇಡೀ ಜನತೆಯ ಕೈಯಲ್ಲಿರುತ್ತದೆ. ಸಂಪನ್ಮೂಲಗಳ ಹಂಚಿಕೆಯ ವಿಷಯದಲ್ಲಿ ಸರ್ಕಾರದ
ತೀರ್ಮಾನ ಕೊನೆಯದಾಗಿರುತ್ತದೆ. ಮಿಶ್ರ ಆರ್ಥಿಕ ವ್ಯವಸ್ಥೆಯ (ಮಿಕ್ಸೆಡ್ ಎಕಾನಮಿ)
ರಾಷ್ಟ್ರಗಳಲ್ಲಿ ಸಂಪನ್ಮೂಲಗಳ ಮೇಲಿನ ಅಧಿಕಾರ ಸರ್ಕಾರ ಹಾಗೂ ವ್ಯಕ್ತಿ ಇಬ್ಬರ
ಕೈಯಲ್ಲೂ ಇರುತ್ತದೆ. ಅತ್ಯಂತ ಮುಖ್ಯವಾದ ಅಂಶವೆಂದರೆ, ಸಂಪನ್ಮೂಲಗಳ ಸಮರ್ಪಕ
ಸಂಯೋಜನೆಯು ಆರ್ಥಿಕಪ್ರಗತಿಯ ಮುಖ್ಯ ರಹಸ್ಯ.
(A.FCσ.)
ಆರ್ಥಿಕ ಸರಕುಗಳು : ಹಣ ಕೊಡದೆ ಪುಕ್ಕಟೆ ಸಿಕ್ಕುವ ಪದಾರ್ಥಗಳಿಂದ
ಭಿನ್ನವಾದುದನ್ನು ಈ ಹೆಸರಿನಿಂದ ಕರೆಯಲಾಗಿದೆ (ಎಕನಾಮಿಕ್ ಗೂಡ್ಸ್). ಪುಕ್ಕಟೆಯಾಗಿ
ಸಿಗುವ ಸರಕುಗಳಿಗೆ ಉದಾಹರಣೆಯೆಂದರೆ ಗಾಳಿ, ಸೂರ್ಯನ ಬಿಸಿಲು, ಬೆಳಕು ಇತ್ಯಾದಿ.
ಸಂದರ್ಭಕ್ಕೆ ತಕ್ಕಂತೆ ಸರಕುಗಳನ್ನು ಈ ರೀತಿ ವಿಭಾಗ ಮಾಡಬೇಕಾಗುತ್ತದೆ. ಏಕೆಂದರೆ
ಸಾಧಾರಣ ಸಂದರ್ಭಗಳಲ್ಲಿ ಗಾಳಿ, ಸೂರ್ಯನ ಬೆಳಕು, ಜೊತೆಗೆ ನೀರು ಇವೆಲ್ಲ ಪುಕ್ಕಟೆ
ಸಿಗುವ ಸರಕುಗಳೇ ನಿಜ. ಆದರೆ ಕೊಳಾಯಿಯಲ್ಲಿ ಬರುವ ನೀರು, ಯಂತ್ರಗಳಿಂದ
ನಾವೇ ಮಕ್ಕಟೆಕೊಳ್ಳುವ ಗಾಳಿ-ಇವು ಆರ್ಥಿಕ ಸರಕುಗಳಾಗುತ್ತವೆ. ಏಕೆಂದರೆ ಹಾಗಾದಾಗ
ಅವಕ್ಕೆ ಹಣದಬೆಲೆ ಬರುತ್ತದೆ. ಪುಕ್ಕಟೆವಸ್ತುಗಳಿಗೆ ಹಣದಬೆಲೆ ಇಲ್ಲವಾಗಿ ಅವು ಅರ್ಥಶಾಸ್ತ್ರದ
ಪರಿಮಿತಿಗೆ ಒಳಪಡುವುದಿಲ್ಲ. ಆರ್ಥಿಕ ಸರಕುಗಳು ಮಾತ್ರ ಈ ಪರಿಮಿತಿಗೆ ಒಳಪಡುತ್ತವೆ.
ಆರ್ಥಿಕ ಸರಕುಗಳು ವಸ್ತು, ಸೇವೆ-ಹೀಗೆ ಎರಡು ರೂಪದಲ್ಲೂ ಇರಬಹುದು.
ಆಸ್ತಿಯ ಹಕ್ಕಿನ ಪತ್ರ ಬಂಧಪತ್ರ ಕರಾರುಪತ್ರ ಇತ್ಯಾದಿಗಳು ಪರೋಕ್ಷ ಸರಕುಗಳೆನಿಸುತ್ತವೆ.
ಸರ್ಕಾರ ಮೊದಲಾದ ಸಂಸ್ಥೆಗಳು ಒದಗಿಸುವ ಸಲಹೆ, ಸೇವೆಗಳು ಹೊರನೋಟಕ್ಕೆ
ಪುಕ್ಕಟೆಯಾಗಿ ಕಂಡರೂ ಅವಕ್ಕೆ ಜನ ತೆರಿಗೆ ರೂಪದಲ್ಲಿ ಹಣ ತೆತ್ತಿರುತ್ತಾರಾದ ಕಾರಣ
ಅಂಥವೂ ಆರ್ಥಿಕ ಸರಕುಗಳಾಗುತ್ತವೆ.
ವಸ್ತುರೂಪವಾದ ಆರ್ಥಿಕ ಸರಕುಗಳನ್ನು ಅನೇಕ ಅರ್ಥಶಾಸ್ತ್ರಜ್ಞರು ಸಂಪತ್ತು
ಎಂದು ಕರೆದಿದ್ದಾರೆ. ಅದು ಎರಡು ಬಗೆ : ಅನುಭೋಗಿಗಳ ಸರಕು ಮತ್ತು ಉತ್ಪಾದಕರ
ಸರಕು. ಅನುಭೋಗಿಗಳಿಗೆ ನೇರ ಭೋಗಕ್ಕೆ ಒದಗುವುವು ಅನುಭೋಗಿಗಳ ಸರಕುಗಳಾಗು
ತ್ತವೆ. ಅಂಥ ವಸ್ತುಗಳ ಉತ್ಪಾದನೆಗಾಗಿ ಉತ್ಪಾದಕರು ಬಳಸುವುದೇ ಉತ್ಪಾದಕರ ಸರಕುಗಳು.
ಸರಕು ಯಾರ ಸ್ವಾಮ್ಯದಲ್ಲಿದೆ ಎಂಬುದರ ಮೇಲೆ ಈ ವಿಂಗಡಣೆಯನ್ನು ಮಾಡಲಾಗಿದೆ.
ಇದ್ದಿಲು, ಬಟ್ಟೆ ಮುಂತಾದವನ್ನು ಎರಡೂ ಬಗೆಯವೆಂದು ಹೇಳಬಹುದು. ಇವು ಮನೆಯಲ್ಲಿ
ದ್ದರೆ ಅನುಭೋಗಿಯ ಸರಕುಗಳಾಗುತ್ತವೆ. ಅಂಗಡಿಯಲ್ಲೋ ಕಾರ್ಖಾನೆಯಲ್ಲೋ
ಇದ್ದರೆ ಉತ್ಪಾದನಾ ಸರಕುಗಳಾಗುತ್ತವೆ.
(2.8.00)
ಆರ್ಥಿಕ ಸ್ವಾತಂತ್ರ್ಯ : ಆರ್ಥಿಕ ಕ್ಷೇತ್ರದಲ್ಲಿ ಯಾವುದೇ ರೀತಿಯ ಪಾತ್ರವಹಿಸುವವರಿಗೆ
ವ್ಯವಸ್ಥಿತ ಸಮಾಜದ ಚೌಕಟ್ಟಿನೊಳಗೆ ಅವರವರ ಇಷ್ಟಾನುಸಾರವಾಗಿ ವರ್ತಿಸಲು ಇರುವ
ಅವಕಾಶವನ್ನು ವೈಯಕ್ತಿಕ ಆರ್ಥಿಕ ಸ್ವಾತಂತ್ರ್ಯ (ಎಕನಾಮಿಕ್ ಫ್ರೀಡಂ) ಎಂದು ಹೇಳಬಹುದು.
ಆರ್ಥಿಕ ಸ್ವತಂತ್ರತೆಯಲ್ಲಿ ಅಡಕವಾಗಿರುವ ಮುಖ್ಯ ಅಂಶಗಳನ್ನು ಕೆಳಕಂಡಂತೆ ವಿಂಗಡಿಸಿ
ವಿಶದಪಡಿಸಲಾಗುವುದು: 1. ಉದ್ಯಮಶೀಲತೆಯ ಸ್ವತಂತ್ರತೆ. 2. ಅಪೇಕ್ಷಿತ ಉದ್ಯೋಗ
ಕೈಗೊಳ್ಳಲು ಜನರಿಗೆ ಇರುವ ಸ್ವತಂತ್ರತೆ. 3. ಸಂಘ ಸ್ಥಾಪನೆ ಹಾಗೂ ಸಂಘಬಲದ
ಮೂಲಕ ಆರ್ಥಿಕ ಷರತ್ತುಗಳನ್ನು ಸರಿಪಡಿಸಿಕೊಳ್ಳುವ ಸ್ವತಂತ್ರತೆ. 4. ಅನುಭೋಗಿಗಳಿಗೆ
ಆಯ್ಕೆಯ ಸ್ವತಂತ್ರತ. 5. ರಾಷ್ಟ್ರದ ಆರ್ಥಿಕ ಸ್ವತಂತ
ಅವರವರ ಇಷ್ಟಾನುಸಾರವಾಗಿ ಉದ್ಯಮಗಳನ್ನು ಆರಂಭಿಸುವ, ವ್ಯವಸ್ಥೆಗೊಳಿಸುವ
ಮತ್ತು ನಡೆಸುವ ಸ್ವಾತಂತ್ರ್ಯ ಆರ್ಥಿಕ ಸ್ವಾತಂತ್ರ್ಯದ ಒಂದು ಮುಖ. ಈ ವಿಧದ ಸ್ವತಂತ್ರತೆ
ಸಮಾಜದ ರಾಜಕೀಯ ಆರ್ಥಿಕ ಪದ್ಧತಿಯನ್ನು ಅವಲಂಬಿಸಿದೆ. ಬಂಡವಾಳಶಾಹಿ
ರಾಷ್ಟ್ರದಲ್ಲಿ ಭೂಮಿ, ಬಂಡವಾಳ ಮತ್ತು ಇತರ ರೂಪದ ಆಸ್ತಿಗಳನ್ನು ಕೂಡಿಸುವ ಮತ್ತು
ಅವರವರ ಇಷ್ಟಾನುಸಾರ (ಸಾರ್ವಜನಿಕ ಹಿತದೃಷ್ಟಿಯಿಂದ ಮಾಡಲಾಗುವ ಕೆಲವು
ನಿಯಮಗಳಿಗೆ ಒಳಪಟ್ಟು) ಉಪಯೋಗಿಸುವ ಹಕ್ಕು, ಕ್ರಿಯಾಸ್ವಾತಂತ್ರ್ಯದ ಖಾಸಗಿ
ವ್ಯಕ್ತಿಗಳಿಗೆ ಹೆಚ್ಚು ಹೆಚ್ಚಾಗಿರುತ್ತದೆ. ಖಾಸಗಿ ಆಸ್ತಿ ಪದ್ಧತಿಯನ್ನು ರದ್ದುಮಾಡಿ, ಉತ್ಪಾದನಾಂಗ
-
ಆರ್ಥಿಕ ಸ್ವಾತಂತ್ರ್ಯ
917
ಗಳಾದ ಭೂಮಿ ಹಾಗೂ ಬಂಡವಾಳಗಳನ್ನು ರಾಷ್ಟ್ರೀಕರಣಮಾಡಿ ಸಮಾಜವಾದಿ ಮತ್ತು
ಕಮ್ಯೂನಿಸ್ಟ್ ಪದ್ಧತಿಗಳಲ್ಲಿ ಖಾಸಗಿ ಉದ್ಯಮ ಸ್ವಾತಂತ್ರ್ಯಕ್ಕೆ ಅವಕಾಶವಿರುವುದಿಲ್ಲ. ಹೀಗೆ
ಉತ್ಪಾದನಾಂಗಗಳ ರಾಷ್ಟ್ರೀಕರಣವಾಗದೆ ಆಸ್ತಿಯ ಖಾಸಗಿ ಒಡೆತನವಿರುವ ರಾಷ್ಟ್ರಗಳಲ್ಲೂ
ಆರ್ಥಿಕ ಯೋಜನಾ ಪದ್ಧತಿ ಅನುಷ್ಠಾನದಲ್ಲಿ ಇರುವುದಾದರೆ ಉದ್ಯಮ ಸ್ವಾತಂತ್ರ್ಯ
ಮೊಟಕಾಗುವುದು ಖಂಡಿತ. ಇಂದಿನ ಪ್ರಪಂಚದಲ್ಲಿ ಸಮಾಜವಾದಿ ಮತ್ತು ಕಮ್ಯುನಿಸ್ಟ್
ಪದ್ಧತಿಯ ರಾಷ್ಟ್ರಗಳನ್ನು ಬಿಟ್ಟರೂ ಇತರ ಅನೇಕ ರಾಷ್ಟ್ರಗಳು ಆರ್ಥಿಕಯೋಜನೆಯನ್ನು
ಅನುಸರಿಸುವುದರಿಂದ ಉದ್ಯಮ ಸ್ವಾತಂತ್ರ್ಯವನ್ನು ಮಿತಿಗೊಳಿಸಿದಂತಾಗಿದೆ. ಉದಾಹರಣೆಗೆ
ಭಾರತದಲ್ಲಿ 1956ರಲ್ಲಿ ಘೋಷಿತವಾದ ಕೈಗಾರಿಕಾನೀತಿಯ ಪ್ರಕಾರ ಅನೇಕ ಹಿರಿಯ
ಕೈಗಾರಿಕೆಗಳಲ್ಲಿ ಖಾಸಗಿ ಉದ್ಯಮಿಗಳಿಗೆ ಪ್ರವೇಶವಿಲ್ಲದಂತಾಗಿದೆ. ಇತರ ಕೈಗಾರಿಕೆಗಳ
ಬಗ್ಗೆಯೂ ಯೋಜನೆಯ ಉದ್ದೇಶ ಹಾಗೂ ಆವಶ್ಯಕತೆಗಳಿಗೆ ಅನುಸಾರವಾಗಿ ವಿವಿಧ
ನಿಯಂತ್ರಣಗಳು ಇರುವುದರಿಂದ ಈ ಕ್ಷೇತ್ರದಲ್ಲಿಯೂ ಪೂರ್ಣ ಉದ್ಯಮ ಸ್ವಾತಂತ್ರ್ಯವಿರುವು
ದಿಲ್ಲ. ಆದರೆ ಇಂಥ ಯೋಜಿತ ನಿಯಂತ್ರಣಗಳಿಂದ ಉಂಟಾಗುವ ಇತಿಮಿತಿಗಳು
ಒಂದು ಹಿರಿಯ ಉದ್ದೇಶದ ಸಾಧನೆಗಾಗಿ ವಿಧಿಸಲಾಗುವುದರಿಂದ ಉದ್ಯಮ ಸ್ವಾತಂತ್ರ್ಯ
ಈ ರೀತಿ ಕಡಿಮೆಯಾದುದರ ಬಗ್ಗೆ ಸಮಾಜ ವಿಷಾದಿಸಬೇಕಾಗಿಲ್ಲ ಎಂದು ಹೇಳುವುದು
ಒಂದು ವಾದ. ಆದರೆ ಇದೇ ಉದ್ದೇಶಗಳ ಸಾಧನೆಗೆ ಉದ್ಯಮ ಸ್ವಾತಂತ್ರ್ಯದ ಇಷ್ಟುಮಟ್ಟಿನ
ನಿಯಂತ್ರಣ ಅನಾವಶ್ಯಕ ಎಂಬುದು ಇನ್ನೊಂದು ವಾದ. ಎಷ್ಟುಮಟ್ಟಿನ ಮತ್ತು ಯಾವ
ರೀತಿಯ ಉದ್ಯಮ ಸ್ವಾತಂತ್ರ್ಯ ಅಪೇಕ್ಷಣೀಯ ಎಂಬುದು ಹೀಗೆ ಒಂದು ವಿವಾದಾಸ್ಪದ
ಪ್ರಶ್ನೆಯಾಗಿ ಉಳಿದಿದೆ.
ಅಪೇಕ್ಷಿತ ಉದ್ಯೋಗ ಕೈಗೊಳ್ಳುವ ಸ್ವಾತಂತ್ರ್ಯ ಜನರ ಆರ್ಥಿಕ ಸ್ವಾತಂತ್ರ್ಯದ ಇನ್ನೊಂದು
ಮುಖ್ಯ ಭಾಗ, ಯಾವುದೇ ಆಧುನಿಕ ಸಮಾಜ ವ್ಯವಸ್ಥೆಯಲ್ಲಿಯೇ ಆಗಲಿ ಪ್ರತಿಯೊಬ್ಬರಿಗೂ
ಅವರವರ ಇಷ್ಟಾನುಸಾರವಾದ ಉದ್ಯೋಗ ಲಭಿಸುವ ಅವಕಾಶವಿರುವುದು ಅಸಂಭವ.
ಸಂದರ್ಭಗಳ ಆವಶ್ಯಕತೆಗೆ ಕಟ್ಟುಬಿದ್ದು, ಅವರ ವಾಸ್ತವ ಅಭಿರುಚಿಗೆ ಅನುಗುಣವಾಗಿಲ್ಲದಿದ್ದರೂ
ಸಂಪಾದನೆಗೋಸ್ಕರ ಒಂದು ಉದ್ಯೋಗ ಹಿಡಿಯಬೇಕಾಗಿ ಬರುವುದು ಲೋಕದ ಅನುಭವ.
ವೈದ್ಯನಾಗಬಯಸಿದವ ಕೇವಲ ಗುಮಾಸ್ತನಾಗಿಯೂ ಎಂಜಿನಿಯರಾಗಬಯಸಿದವ
ಉಪಾಧ್ಯಾಯನಾಗಿಯೂ ಜೀವನ ಕಳೆಯುವಂಥ ಅನೇಕ ನಿದರ್ಶನಗಳಿರಬಹುದು.
ಹೀಗೆ ಕೇವಲ ಆರ್ಥಿಕ ಸಂದರ್ಭಗಳ ಒತ್ತಡಗಳಿಗೆ ಒಳಗಾಗಬೇಕಾಗಿ ಬರುವುದರಿಂದ
ಉದ್ಯೋಗ ಆಯ್ಕೆ ಸ್ವಾತಂತ್ರ್ಯ ಮೂಲತಃ ಒಂದು ಮಿತಿಗೆ ಒಳಗಾಗಿರುವುದು. ಎಲ್ಲರಿಗೂ
ಸಮಾನಾವಕಾಶ ಒದಗಿಸುವಂತೆ ವಿಕಾಸವಾಗುವ ಸಂಪದ್ಯುಕ್ತ ಸಮಾಜಗಳಲ್ಲಿ ಇಂಥ
ಒತ್ತಡಗಳು ಕಡಿಮೆಯಾಗುವುವು.
ಉದ್ಯೋಗ ಆಯ್ಕೆಯ ಸ್ವಾತಂತ್ರ್ಯದ ಮೇಲಿನ ಇನ್ನೊಂದು ರೀತಿಯ ಮಿತಿ
ಕಾನೂನು ನಿರ್ಮಿತವಾದುದು. ಸಾಮಾನ್ಯವಾಗಿ ಯುದ್ಧಕಾಲದಲ್ಲಿ ಸೈನ್ಯ ಹಾಗೂ ಇತರ
ಜರೂರು ಸೇವೆಗಳಿಗೆ ಒತ್ತಾಯಪೂರ್ವಕವಾಗಿ ಜನರನ್ನು ಸೇರಿಸಿಕೊಳ್ಳಬೇಕಾಗಿ ಬರುವುದು.
ಆದರೆ ಇಂಥ ಸಂದರ್ಭಗಳು ವಿಶೇಷ ಹಾಗೂ ತಾತ್ಕಾಲಿಕ. ಇವುಗಳಿಂದ ಉಂಟಾಗುವ
ಅಂಯ್ಕೆಯ ಸ್ವಾತಂತ್ರ್ಯ, ಮಿತಿಯನ್ನು ರಾಷ್ಟ್ರೀಯ ರಕ್ಷಣೆ ಹಾಗೂ ಹಿತದೃಷ್ಟಿಯಿಂದ
ಜನರು ತಾತ್ಕಾಲಿಕವಾಗಿ ಸಹಿಸಬೇಕಾಗುವುದು. ಜನಬಲವನ್ನು ವಿವಿಧ ಉದ್ಯೋಗಗಳಿಗೆ
ಈ ರೀತಿ ಒತ್ತಾಯಪೂರ್ವಕವಾಗಿ ಹಂಚುವ ಏರ್ಪಾಡು ಶಾಂತಿಕಾಲದಲ್ಲೂ ಇರುವುದಾದರೆ
ಅದು ಅಸಹನೀಯವೇ ಸರಿ. ಈ ರೀತಿ ಜನರನ್ನು ಪ್ರತಿಯೊಂದು ಉದ್ಯೋಗಕ್ಕೂ
ಬಲವಂತದಿಂದ ಸೇರಿಸುವ ಆವಶ್ಯಕತೆ ಇಲ್ಲದಿರುವುದಾದರೂ ಸಮಾಜವಾದಿ, ಕಮ್ಯುನಿಸ್ಟ್
ಮತ್ತು ಇತರ ಆರ್ಥಿಕ ಜಿಪದ್ಧತಿಗಳಲ್ಲಿ ಜನರ ಉದ್ಯೋಗ ಸ್ವಾತಂತ್ರ್ಯವನ್ನು
ಒಂದು ರೀತಿಯಲ್ಲಿ ಮಿತಿಗೊಳಿಸುವುದು ಅನಿವಾರ್ಯವಾಗುವುದು. ಯೋಜಿತ ಗುರಿಗಳ
ಸಾಧನೆಗೆ ಉಪಯುಕ್ತವಾಗುವಂತೆ ದೇಶದ ಜನಬಲವನ್ನು ರೂಢಿಸಬೇಕಾದರೆ ಒಂದು
ನಿಯಮಿತ ರೀತಿಯಲ್ಲಿ ಶ್ರಮಬಲವನ್ನು ಹಂಚಬೇಕಾಗಿ ಬರುವುದು. ವಿವಿಧ ಉದ್ಯೋಗ
ಕ್ಷೇತ್ರಗಳಿಗೆ ಪ್ರವೇಶಿಸುವ ಜನಸಂಖ್ಯೆಯನ್ನು ಸ್ಕೂಲವಾಗಿಯಾದರೂ ನಿಯಂತ್ರಿಸಬೇಕಾಗು
ವುದು. ಈ ಪ್ರಕಾರವಾಗಿ ಜನಬಲ ಹಂಚಿಕೆಯಾಗಲು ಅನುಕೂಲವಾಗುವಂತೆ ವಿದ್ಯಾಭ್ಯಾಸ,
ಶಿಕ್ಷಣ ಮತ್ತು ವಿವಿಧ ಪ್ರೇರಕಶಕ್ತಿಗಳೂ ರೂಪಿಸಲ್ಪಡಬೇಕಾಗುವುವು. ಇವೆಲ್ಲವೂ ಜನಬಲದ
ಯೋಜನೆಗೆ ಸಂಬಂಧಿಸಿದ ವಿಷಯಗಳು. ಇಂಥ ಯೋಜನೆಗಳು ಇರುವಲ್ಲಿ ಉದ್ಯೋಗ
ಆಯ್ಕೆಯ ಸ್ವಾತಂತ್ರ್ಯಕ್ಕೆ ಸಮಾಜ ಒಂದು ವ್ಯವಸ್ಥಿತ ನಿರ್ದಿಷ್ಟಚೌಕಟ್ಟನ್ನು ನಿರ್ಮಿಸಿದಂತೆ
ಆಗುವುದು.
ಯೋಜನಾಪದ್ಧತಿಯನ್ನು ಅನುಸರಿಸಿದ ಅಥವಾ ಸುಲಭರೂಪದ ಯೋಜನೆ
ಹೊಂದಿರುವ ರಾಷ್ಟ್ರಗಳಲ್ಲಿ ಮಾರುಕಟ್ಟೆಯ ಬೇಡಿಕೆ ನೀಡಿಕೆ ಶಕ್ತಿಗಳಿಗೆ ಅನುಸಾರವಾಗಿ
ಜನಬಲ ತಾನಾಗಿಯೇ ಹಂಚಿಕೊಳ್ಳುವುದು. ಇಂಥ ವ್ಯವಸ್ಥೆಯಲ್ಲಿ ಜನರ ಉದ್ಯೋಗ
ಆಯ್ಕೆಗೆ ಕಾನೂನುನಿರ್ಮಿತ ಮಿತಿ ಅಷ್ಟಾಗಿ ಇರುವುದಿಲ್ಲ.<noinclude></noinclude>
eb8ne2g5auszz66vjk6bzu9ibfdgell
ಪುಟ:Mysore-University-Encyclopaedia-Vol-1-Part-3.pdf/೫೭
104
118725
314984
2026-05-02T04:33:21Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೯೧೮ ಆರ್ಥೋಡಾಕ್ಸ್ ಇಸ್ಟರ್ಸ್ ಚರ್ಚ್ ಕಾರ್ಮಿಕರು ಮತ್ತು ಮಾಲೀಕರು ಅವರವರ ಹಿತಾಸಕ್ತಿಗಳ ಪೋಷಣೆಗಾಗಿ ಸಂಘಗಳನ್ನು ಏರ್ಪಡಿಸಿಕೊಳ್ಳುವ ಪ್ರವೃತ್ತಿ ಬೆಳೆದು ಬಂದುದು ಆಧುನಿಕ ಆರ್ಥಿಕ ವ್ಯವಸ್ಥೆಯ ಒಂದು ಅಂಶ. ಇಂಥ ಪ...
314984
proofread-page
text/x-wiki
<noinclude><pagequality level="1" user="Pragathi. BH" /></noinclude>೯೧೮
ಆರ್ಥೋಡಾಕ್ಸ್ ಇಸ್ಟರ್ಸ್ ಚರ್ಚ್
ಕಾರ್ಮಿಕರು ಮತ್ತು ಮಾಲೀಕರು ಅವರವರ ಹಿತಾಸಕ್ತಿಗಳ ಪೋಷಣೆಗಾಗಿ
ಸಂಘಗಳನ್ನು ಏರ್ಪಡಿಸಿಕೊಳ್ಳುವ ಪ್ರವೃತ್ತಿ ಬೆಳೆದು ಬಂದುದು ಆಧುನಿಕ ಆರ್ಥಿಕ
ವ್ಯವಸ್ಥೆಯ ಒಂದು ಅಂಶ. ಇಂಥ ಪ್ರವೃತ್ತಿಗಳು ಅನೇಕ ಸಾರ್ವಜನಿಕ ಸಮಸ್ಯೆಗಳಿಗೆ
ಕಾರಣವಾದುದರಿಂದ ಸಂಘಗಳನ್ನು ಒಂದು ಶಿಸ್ತಿಗೆ ಒಳಪಡಿಸುವ ಆವಶ್ಯಕತೆ ಕಂಡುಬಂದಿತು.
ಆದುದರಿಂದ ಉತ್ಪಾದಕರ ಹಾಗೂ ವಿವಿಧ ಸಂಘಗಳ ಸ್ಥಾಪನೆ ಹಾಗೂ ನಡೆವಳಿಕೆಗಳ
ಬಗ್ಗೆ ಆಧುನಿಕ ಸರ್ಕಾರ ಕಾನೂನುಗಳ ಮೂಲಕ ಒಂದು ಕ್ರಮಬದ್ಧ ಮಾರ್ಗವನ್ನು
ನಿರ್ಮಿಸಿದೆ. ಉತ್ಪಾದಕರ ಗುಂಪಿಗೆ ಸೇರುವ ವಿವಿಧಪಂಗಡಗಳಲ್ಲಿ ಸೌಹಾರ್ದವಿರುವಂತೆ
ಮಾಡುವುದೇ ಈ ಕಾನೂನು ನಿಬಂಧನೆಗಳ ಉದ್ದೇಶವಾಗಿರುವುದರಿಂದ ಇಂಥ ಮಿತಿಗಳು
ಆದರಣೀಯವಾದುವೆಂದು ಹೇಳಬಹುದು.
ಅನುಭೋಗಸ್ವಾತಂತ್ರ್ಯ ಇತರ ವಿವಿಧ ಆರ್ಥಿಕ ಸ್ವಾತಂತ್ರ್ಯಗಳಿಗಿಂತ ಹೆಚ್ಚು ನೇರವಾಗಿ
ಸಾರ್ವಜನಿಕರೆಲ್ಲರ ಜೀವನಕ್ಕೂ ಸಂಬಂಧಿಸಿದ ವಿಷಯ. ಸಂಪಾದಿಸುವ ವರಮಾನದಲ್ಲಿ
ವೆಚ್ಚ ಹಾಗೂ ಉಳಿತಾಯಗಳ ಭಾಗ ನಿರ್ಣಯಿಸುವ ಮತ್ತು ಬಯಸಿದುದನ್ನು ಬೇಕೆನ್ನಿಸಿದಾಗ
ವಿನಿಮಯದ ಮೂಲಕ ಪಡೆಯುವ ಅವಕಾಶವೇ ಅನುಭೋಗಸ್ವಾತಂತ್ರ್ಯಕ್ಕೆ ಹೆಚ್ಚು
ಅವಕಾಶವಿರುವುದು. ಅಂದಮೇಲೆ ಇಂಥ ಸಮಾಜಗಳಲ್ಲಿ ಬೇಡಿಕೆಗಳ ಸ್ವರೂಪ
ಅನುಭೋಗಿಗಳ ನಿರ್ಣಯಗಳನ್ನೇ ಪ್ರಧಾನವಾಗಿ ಅವಲಂಬಿಸಿರುವುವು. ಈ ಬೇಡಿಕೆಗಳಿಗೆ
ಅನುಗುಣವಾಗಿ ಉತ್ಪಾದಕರು ಅವರ ಉತ್ಪಾದನಾಕಾರ್ಯವನ್ನು ವ್ಯವಸ್ಥೆಗೊಳಿಸುವರು.
ಆದುದರಿಂದ ಬಂಡವಾಳಶಾಹಿ ಪದ್ಧತಿಯಲ್ಲಿ ಅನುಭೋಗಿಯೇ ಸಾರ್ವಭೌಮ ಎಂಬ
ನಾಣ್ಣುಡಿ ಹುಟ್ಟಿತು. ಆದರೆ ಈ ಅನುಭೋಗಿಯ ಸಾರ್ವಭೌಮತ್ವದ ಬಗ್ಗೆ ಸಮಾಜವಾದಿ
ಅರ್ಥಶಾಸ್ಕರು ಶಂಕೆ ವ್ಯಕ್ತಪಡಿಸಿದ್ದಾರೆ, ಅ ಸುಭೋಗಿಗಳ ಆಯ್ಕೆಯು ಸ್ವಾತಂತ್ರ್ಯ
ವಾಸ್ತವವಾದದಲ್ಲ, ಕೇವಲ ಕಾಲ್ಪನಿಕ ಎಂಬುದು ಅವರ ಅಭಿಪ್ರಾಯ. ಜಾಹೀರಾತುಗಳು,
ಸರಕುಗಳಲ್ಲಿ ಪ್ರಭೇದವಿರುವಂತೆ ತೋರಿಸುವ ಜಾಣತನ ಇತ್ಯಾದಿಗಳ ಮೂಲಕ ಉತ್ಪಾದಕರು
ಅನುಭೋಗಿಗಳ ಆಯ್ಕೆ ನಿರ್ಣಯಗಳ ಮೇಲೆ ವಿಶೇಷ ಪ್ರಭಾವ ಬೀರುತ್ತಾರೆ. ಕೇವಲ
ಆಸಕ್ತಿ ಹುಟ್ಟಿಸುವ ಹಾಗೂ ವಿಷಯ ತಿಳಿಸುವ ಜಾಹೀರಾತುಗಳಿಂದ ಅನುಭೋಗಿಗಳಿಗೆ
ಅನುಕೂಲವಾಗುವುದಾದರೂ ಸ್ಪರ್ಧೆ ನಡೆಸುವ ಭರದಲ್ಲಿ ಉತ್ಪಾದಕರು ಯಾವುದೇ
ರೀತಿಯಿಂದಾದರೂ ಸರಿ ಗ್ರಾಹಕರನ್ನು ಒಲಿಸಿಕೊಳ್ಳಬೇಕೆಂಬ ಉದ್ದೇಶದಿಂದ ಕೈಗೊಳ್ಳುವ
ಜಾಹಿರಾತು ಕ್ರಮಗಳು ಉಚಿತ ಎಂದು ಹೇಳಲಾಗದು; ಮತ್ತು ಪ್ರತಿ ಸರಕಿನ ಬಗ್ಗೆಯೂ
ಅನಾವಶ್ಯಕ ಪಭೇದಗಳನ್ನು ದ್ವಿಸಿರುವುದು ಅನುಭೋಗಿಗಳನ್ನು ಗೊಂದಲಕ್ಕೆ ಸಿಕ್ಕಿಸಿ
ಆಲೋಚನಾಯುತ ಆಯ್ಕೆಗೆ ಅಡ್ಡಿಯಾಗಿದೆ ಎಂದೂ ಹೇಳಲಾಗಿದೆ.
ಬಂಡವಾಳಶಾಹಿ ಪದ್ಧತಿಯಲ್ಲಿ ವರಮಾನ ಅಸಮಾನತೆ ಹೆಚ್ಚಾಗಿರುವುದರಿಂದಲೂ
ಕಡಿಮೆ ವರಮಾನ ವರ್ಗದ ಜನ ಅಧಿಕ ಪ್ರಮಾಣದಲ್ಲಿ ಇರುವುದರಿಂದಲೂ ಅನುಭೋಗಿಯ
ಆಯ್ಕೆಯ ಸ್ವಾತಂತ್ರ್ಯದಲ್ಲಿ ನಿಜವಾಗಿ ಹುರುಳಿಲ್ಲ ಎಂಬುದು ಸಮಾಜವಾದಿಗಳ ಇನ್ನೊಂದು
ವಾದ. ಏಕೆಂದರೆ ಇಂಥ ಸನ್ನಿವೇಶದಲ್ಲಿ ಕೆಲವೇ ಧನಿಕರ ಬಯಕೆಗಳೆಲ್ಲವೂ ತೃಪ್ತಿಯಾಗ
ಬಹುದಾದರೂ ಬಹುಮಂದಿಯ ಬಯಕೆಗಳು ವರಮಾನ ಮತ್ತು ಎಲ್ಲರ ಹಿತಾಸಕ್ತಿಗಳನ್ನೂ
ಪರಮಾವಧಿಯಲ್ಲಿ ರಕ್ಷಿಸಬಲ್ಲ ಸನ್ನಿವೇಶದಲ್ಲಿ ಮಾತ್ರ ಅನುಭೋಗಿಯ ಆಯ್ಕೆಯ
ಸ್ವಾತಂತ್ರ್ಯಕ್ಕೆ ಸಹಜವಾದ ಅರ್ಥ ಸಲ್ಲುವುದು ಮತ್ತು ಇಂಥ ಸನ್ನಿವೇಶದಲ್ಲಿ ಸಮಾಜವಾದ
ಪದ್ಧತಿ ಉಂಟುಮಾಡುವುದರಿಂದ ಈ ಪದ್ಧತಿಯಲ್ಲಿ ಅನುಭೋಗಿಗಳ ಆಯ್ಕೆ ಸ್ವಾತಂತ್ರ್ಯ
ವಾಸ್ತವವಾಗಿರುವುದು ಎಂದು ವಾದಿಸಲಾಗಿದೆ.
ಬಂಡವಾಳಶಾಹಿ ಪದ್ಧತಿ ನೀಡುವ ಅನುಭೋಗಿಗಳ ಆಯ್ಕೆಯ ಸ್ವಾತಂತ್ರ್ಯದ
ವಿರುದ್ಧ ಹೂಡಿರುವ ಮೇಲಿನ ಆಕ್ಷೇಪಣೆಗಳು ಇಂದಿನ ಸುಧಾರಿತ ಬಂಡವಾಳಶಾಹಿ
ಪದ್ಧತಿಗೆ ಹೆಚ್ಚಾಗಿ ಅನ್ವಯಿಸಲಾರವು ಎಂಬುದು ಇನ್ನೊಂದು ಅಭಿಪ್ರಾಯ. ಈ ಪದ್ಧತಿಯ
ಮೂಲಲಕ್ಷಣಗಳನ್ನು ಹೊಂದಿರುವ ಅಮೆರಿಕದಂಥ ರಾಷ್ಟ್ರಗಳಲ್ಲಿ ಕೆಲವು ಮುಖ್ಯ
ಬದಲಾವಣೆಗಳಾಗಿವೆ. ಎಲ್ಲರ ವರಮಾನ ಮಟ್ಟ ಹೆಚ್ಚಿರುವುದು, ವರಮಾನ ಹಂಚಿಕೆಯಲ್ಲಿ
ಅಸಮಾನತೆ ಕಡಿಮೆಯಾಗಿರುವುದು, ಜಾಹೀರಾತು ನಿಯಂತ್ರಣ, ಸಾರ್ವಜನಿಕ
ಕ್ಷೇಮಾಭ್ಯುದಯಕ್ಕೆ ಸರ್ಕಾರದ ತೀವ್ರ ಗಮನ-ಇತ್ಯಾದಿ ಅಂಶಗಳು ಮೇಲೆ ಹೇಳಿದ
ಆಕ್ಷೇಪಣೆಗಳ ತೀವ್ರತೆಯನ್ನು ಬಹುಮಟ್ಟಿಗೆ ಕಡಿಮೆ ಮಾಡಿವೆ ಎಂದು ಹೇಳಬಹುದು.
ಯುದ್ಧ ಮತ್ತು ಅಭಾವವಿರುವ ಇತರ ಕಾಲದಲ್ಲಿ ನ್ಯಾಯರೀತಿಯಲ್ಲಿ ಸರಕುಗಳನ್ನು
ಹಂಚುವುದಕ್ಕಾಗಿ ಪಡಿತರ ವ್ಯವಸ್ಥೆಯನ್ನು ಜಾರಿಗೆ ತರಬೇಕಾಗಬಹುದು. ಇಂಥ ವಿಶೇಷ
ಸಂದರ್ಭಗಳಲ್ಲಿ ಅನುಭೋಗಿಗಳ ಆಯ್ಕೆ ಸ್ವಾತಂತ್ರ್ಯವನ್ನು ತಾತ್ಕಾಲಿಕವಾಗಿ ಮಿತಿಗೊಳಿಸಿದಂತೆ
ಆಗುವುದು. ಅಭಾವ ಪರಿಸ್ಥಿತಿ ಕೊನೆಯಾದೊಡನೆಯೇ ಪಡಿತರ ರದ್ದು ಮಾಡುವುದರಿಂದ
ಅನುಭೋಗಿಗಳ ಆಯ್ಕೆ ಹಕ್ಕನ್ನು ಪುನಃ ಸ್ಥಾಪನೆಗೊಳಿಸಿದಂತೆ ಆಗುವುದು. ಆದರೆ
ಪಡಿತರ ಪದ್ಧತಿ ಶಾಶ್ವತವಾಗಿರುವ ಕಮ್ಯುನಿಸ್ಟ್ ಪದ್ಧತಿಯಂಥ ಸಮಾಜ ವ್ಯವಸ್ಥೆಗಳಲ್ಲಿ
ಅನುಭೋಗಿಗಳ ಆಯ್ಕೆಯ ಸ್ವಾತಂತ್ರ್ಯವನ್ನು ಶಾಶ್ವತವಾಗಿಯೇ ಮಿತಿಗೊಳಿಸಿದಂತೆ
ಆಗುವುದು. ಇಂಥ ಪಡಿತರ ಪದ್ಧತಿಯ ಮೂಲಕ ಜನರಿಗೆ ಬೇಕಾಗುವಷ್ಟು ಸರಕುಗಳು
ದೊರೆಯಬಹುದಾದ ಸಮೃದ್ಧ ಸಮಾಜದಲ್ಲಿ ಹೀಗೆ ನಿರ್ಮಿತವಾಗುವ ಮಿತಿ ನಿಬಂಧನೆ
ವಾಸ್ತವವಾಗಿ ಜನರ ಕ್ಷೇಮಾಭ್ಯುದಯಕ್ಕೆ ವಿರೋಧವಾಗುವುದಿಲ್ಲ.
ಒಟ್ಟಿನಲ್ಲಿ ವೈಯಕ್ತಿಕ ಆರ್ಥಿಕ ಸ್ವಾತಂತ್ರ್ಯಕ್ಕೆ ಮೇಲೆ ವಿವರಿಸಿರುವಂತೆ ಅನೇಕ
ಮುಖಗಳಿವೆ. ವಿವಿಧ ಭಾಗಗಳಲ್ಲಿ ಎಷ್ಟು ಮಟ್ಟಿನ ವೈಯಕ್ತಿಕ ಸ್ವಾತಂತ್ರ್ಯವಿರುವುದು
ಎಂಬುದು ಆಯಾ ಸಮಾಜ ವ್ಯವಸ್ಥೆಯ ಸ್ವರೂಪವನ್ನು ಅವಲಂಬಿಸಿದೆ.
ರಾಷ್ಟ್ರದ ಆರ್ಥಿಕ ಸ್ವಾತಂತ್ರ್ಯ ಅಂತಾರಾಷ್ಟ್ರೀಯ ಸಂಬಂಧಗಳನ್ನು ಕುರಿತ ಅನೇಕ
ಸೂಕ್ಷ್ಮ ಪ್ರಶ್ನೆಗಳನ್ನು ಒಳಗೊಳ್ಳುವುದು. ಶತಮಾನಕ್ಕೂ ಹೆಚ್ಚು ಕಾಲ ನಡೆದು ಬಂದ
ಸಾಮ್ರಾಜ್ಯಶಾಹಿ ಪ್ರಪಂಚದಲ್ಲಿ ಅಧೀನ ರಾಷ್ಟ್ರಗಳಿಗೂ ವಸಾಹತುಗಳಿಗೂ ರಾಜಕೀಯ
ಸ್ವಾತಂತ್ರ್ಯವಿಲ್ಲದುದರ ಜೊತೆಗೆ ಆರ್ಥಿಕ ಸ್ವಾತಂತ್ರ್ಯ ಇರಲಿಲ್ಲ. ಎರಡನೆಯ ಮಹಾಯುದ್ಧದ
ತರುವಾಯ ಸಾಮ್ರಾಜ್ಯಶಾಹಿ ಕೊನೆಗೊಂಡಿರುವುದರಿಂದ ಉದ್ಭವಿಸಿರುವ ಹೊಸ
ಸ್ವತಂತ್ರರಾಷ್ಟ್ರಗಳು ಶೀಘ್ರ ಆರ್ಥಿಕಾಭಿವೃದ್ಧಿಗೆ ಹವಣಿಸುತ್ತಿರುವಂತೆಯೇ, ಆರ್ಥಿಕ
ಸ್ವಾತಂತ್ರ್ಯಕ್ಕೂ ಹಂಬಲಿಸುತ್ತಿವೆ. ವಿದೇಶಿಯರು ಹೊಂದಿರುವ ಅಥವಾ ಸ್ಥಾಪಿಸಬಹುದಾದ
ಪಟ್ಟಭದ್ರಹಿತಗಳ ಮೂಲಕ ಒಂದು ರಾಷ್ಟ್ರದ ಆರ್ಥಿಕ ಆಗುಹೋಗುಗಳ ಮೇಲೆ ಸಲ್ಲದ
ಪ್ರಭಾವ ಬೀರುವುದನ್ನು ತಪ್ಪಿಸುವುದೂ ಇತರ ಯಾವುದೇ ರೀತಿಯಲ್ಲಿ ರಾಷ್ಟ್ರಗಳ ಸಲ್ಲದ
ಪ್ರಭಾವಕ್ಕೆ ಸಿಕ್ಕಿಬೀಳದೆ, ಸ್ವಯಂ ನಿರ್ಣಯಾಧಿಕಾರದಿಂದ ಒಂದು ರಾಷ್ಟ್ರ ಅದರ
ರುಬ್ಬಬ್ಬರುಂದ ಎಂಗಿ ಇತರ ರುಗಳೊಡನೆ ಅರ್ಥಿಕ ಸಂಬಂಧಗಳನ್ನು ಏರ್ಪಡಿಸಿಕೊಳ್ಳು
ವುದೂ ರಾಷ್ಟ್ರದ ಆರ್ಥಿಕ ಸ್ವಾತಂತ್ರ್ಯ ಎಂದು ಹೇಳಬಹುದು. ಅಂತಾರಾಷ್ಟ್ರೀಯ ವ್ಯಾಪಾರ,
ಬಂಡವಾಳ ಚಾಲನೆ, ತಾಂತ್ರಿಕ ಜ್ಞಾನ ಪ್ರಸರಣೆ-ಇವುಗಳು ಒಂದು ಪ್ರಬಲ ರಾಷ್ಟ್ರ
ನಿರ್ಬಲ ಹಾಗೂ ದೀನರಾಷ್ಟ್ರಗಳ ಮೇಲೆ ಒಂದು ನಿರ್ದಿಷ್ಟ ನೀತಿಯನ್ನು ಹೇರುವ
ಸಾಧನಗಳಾಗುವುದಾದರೆ ಈ ರಾಷ್ಟ್ರಗಳ ಸಂಬಂಧದಲ್ಲಿ ಒಂದು ರೀತಿಯ ಆರ್ಥಿಕ
ಸಾಮ್ರಾಜ್ಯಶಾಹಿಯನ್ನು ಕಾಣಬಹುದು. ಹೀಗಿರದೆ ಅಂತಾರಾಷ್ಟ್ರೀಯ ಶ್ರಮವಿಭಜನೆ
ತತ್ತ್ವದ ಅನುಸಾರವಾಗಿಯೂ ಸ್ವರಾಷ್ಟ್ರಹಿತವನ್ನು ಸಾರ್ವತ್ರಿಕ ಹಿತದೊಡನೆ ಸಮ್ಮಿಳನವಾಗು
ಮತೆಯೂ ಎಲ್ಲ ರಾಷ್ಟ್ರಗಳೂ ಅಂತಾರಾಷ್ಟ್ರೀಯ ಆರ್ಥಿಕ ವಹಿವಾಟುಗಳನ್ನು ನಡೆಸುವುದಾದರೆ
ಪ್ರತಿಯೊಂದು ರಾಷ್ಟ್ರದ ಆರ್ಥಿಕ ಸ್ವಾತಂತ್ರ್ಯವನ್ನು ರಕ್ಷಿಸಿದಂತೆ ಆಗುವುದು. ಅಂದಮೇಲೆ
ಕೇವಲ ಉಜ್ವಲ ರಾಷ್ಟ್ರೀಯತಾ ಭಾವನೆಯಿಂದಾಗಲಿ ಅಥವಾ ಕೇವಲ ಆರ್ಥಿಕ ಸ್ವಸಂಪೂರ್ಣ
ಸಯನ್ನೇ ಪ್ರಧಾನ ಗುರಿಯಾಗಿಟ್ಟುಕೊಂಡಾಗಲಿ ಅಂತಾರಾಷ್ಟ್ರೀಯ ಆರ್ಥಿಕ ವ್ಯವಹಾರಗ
ಳಿಂದ ಲಭಿಸಬಲ್ಲ ಪ್ರಯೋಜನಗಳನ್ನು ಅಲಕ್ಷಿಸಿ ಆರ್ಥಿಕ ಪ್ರತ್ಯೇಕತೆಯತ್ತ ಸಾಗುವುದು
ವಾಸ್ತವವಾದ ಆರ್ಥಿಕ ಸ್ವಾತಂತ್ರ್ಯಕ್ಕೆ ಅನುಸಾರವಾದ ಮಾರ್ಗವಾಗಲಾರದು.
(ಎ.ಪಿ.ಎಸ್.)
ಆರ್ಥೋಡಾಕ್ಸ್ ಈಸ್ಟರ್ನ್ ಚರ್ಚ್ : ಗ್ರೀಸ್, ರೊಮೇನಿಯ, ಬಲ್ಲೇರಿಯ,
ಯುಗೊಸ್ಲಾವಿಯ, ಸೈಪ್ರಸ್, ರಷ್ಯಗಳಲ್ಲಿರುವ 13 ಚರ್ಚುಗಳಿಗೆ ಈ ಹೆಸರಿದೆ. ಇವು
ಸ್ವಯಮಾಡಳಿತ ಸ್ವಾತಂತ್ರ್ಯ ಉಳ್ಳವು. ಇವನ್ನು ಗ್ರೀಕ್ ಆರ್ಥೋಡಾಕ್ಸ್ ಚರ್ಚುಗಳೆಂದೂ
ಕರೆಯುತ್ತಾರೆ. ಪಪಂಚದ ಕ್ರೈಸ್ತ ಜನರಲ್ಲಿ 1/6 ಭಾಗ ಈ ಚರ್ಚುಗಳಿಗೆ ಸೇರಿದವರಾಗಿದ್ದಾರೆ.
ಆದಿಕಾಲದ ಮತ್ತು ಈಗಿನ ರೋಮನ್ ಕೆಥೋಲಿಕ್ ಮತೀಯರ ಸಾಮಾನ್ಯ ಮಂಡಲಿಗಳ
ವಿಷಯದಲ್ಲಿ ಸಮಸ್ತ ಕ್ರೈಸ್ತ ಪ್ರಪಂಚಕ್ಕೆ ಸೇರಿದ ಮೊದಲ ಏಳು ವಿಧಿಗಳನ್ನು ಈ ಚರ್ಚು
ಪಂಗಡಗಳು ಅಂಗೀಕರಿಸುತ್ತವೆ. ಆದರೆ ರೋಮಿನ ಗುರುವಾದ ಪೋಪ್ ಜಗದ್ಗುರುವಿನ
ಅಧಿಪತ್ಯವನ್ನು ಮಾತ್ರ ತಿರಸ್ಕರಿಸುತ್ತವೆ. ಸ್ಟೋರಿ, ಅಷ್ಟೆಕ್, ಟಕ್ಲೈಟ್
ಮತ್ತು ಆರ್ಮೀನಿಯನ್ ಚರ್ಚ್ ಭಕ್ತರು ಇವರ ದೃಷ್ಟಿಯಲ್ಲಿ ನಾಸ್ತಿಕರು.
ಚರ್ಚು ಚರ್ಚುಗಳ ಮಧ್ಯೆ ಪೂರ್ವಕಾಲದಿಂದಲೂ ಭಿನ್ನಾಭಿಪ್ರಾಯಗಳಿದ್ದುವು.
ಆದರೆ ಪೂರ್ವಪಶ್ಚಿಮ ಚರ್ಚುಗಳಲ್ಲಿನ ಒಡಕು ಬಹಿರಂಗವಾದದ್ದು 5ನೆಯ ಶತಮಾನದಲ್ಲಿ
ಆ ಒಡಕು ಪೂರ್ತಿ ಆದದ್ದು 9ನೆಯ ಶತಮಾನದಲ್ಲಿ, ಪೋಪರ ಅಧಿಕಾರ ವನ್ನು
ಫ್ಲೋಟಿಯನ್ ಪ್ರತಿಭಟಿಸಿದಾಗ, ಅಂತೆಯೇ ಪ್ರತಿಯಾಗಿ ಕಾನ್ಸ್ಟಾಂಟಿನೋಪಲ್ನ
ಹಿರಿಯ ಮಠಾಧಿಪತಿಯನ್ನು ಪೋಪ್ 1054ರಲ್ಲಿ ಭರ್ತೃನೆ ಮಾಡಿದಾಗ, ಅನಂತರ
ನಡೆದ ಕ್ರೈಸ್ತ ಧರ್ಮಯುದ್ಧಗಳು (ಕಂಟೇನ್ಸ್) ಪರಸ್ಪರ ನಿರಸವನ್ನು ಇನ್ನೂ ಹೆಚ್ಚು
ಮಾಡಿದವು. ಈ ಒಡಕನ್ನು ಮುಚ್ಚಲು ಮಾಡಿದ ಅನೇಕ ಯತ್ನಗಳು ವಿಫಲವಾದವು.
ಪೂರ್ವಪಶ್ಚಿಮ ಚರ್ಚುಗಳಲ್ಲಿ ಸಂಪ್ರದಾಯಭೇದಗಳಿವೆ. ಶತಮಾನಗಳ ಕಾಲ ಪ್ರಭಾವ
ಹೊಂದಿದ್ದದ್ದು ರಷ್ಯದ ಗ್ರೀಕ್ ಚರ್ಚು. ರಾಜ್ಯಕ್ಕೂ ಚರ್ಚಿಗೂ ಮೊದಲು ಹಿತಸಂಬಂಧವಿತ್ತು.
ಈ ಚರ್ಚಿನ ಚರಿತ್ರೆಯಲ್ಲಿನ ಮಹಾಘಟನೆಯೆಂದರೆ ನಿಕೊನ್ ನಾಯಕತ್ವದಲ್ಲಿ ಜರುಗಿದ
ಸುಧಾರಣಾ ಚಳವಳಿ, ರಷ್ಯದ ಕ್ರಾಂತಿಯಲ್ಲಿ ಈ ಚರ್ಚು ಪೂರ್ತಿ ಅಳಿಯಿತು. ಎರಡನೆಯ
ಮಹಾಯುದ್ಧ ಮುಗಿದು ಸಮತಾವಾದ ತನ್ನ ಪ್ರಭಾವ ಬೀರಿದ ಮೇಲೆ ಬಲ್ಲೇರಿಯ,
ಯೂಗೊಸ್ಲಾವಿಯ, ರೊಮೇನಿಯ, ಫಿಗ್ಲೆಂಡ್, ಪೋಲೆಂಡ್ಗಳಲ್ಲೂ ಚರ್ಚುಗಳು
ದುರ್ಬಲವಾದವು. ಈಗ ಪರಿಸ್ಥಿತಿ ಸುಧಾರಿಸಿದೆ.
(ಬಿ.ಎಸ್.ಆರ್.ಆರ್.)<noinclude></noinclude>
frxp2ls7kcrfjyvuyg0rcftyvd8e51p
ಪುಟ:Mysore-University-Encyclopaedia-Vol-1-Part-3.pdf/೫೮
104
118726
314985
2026-05-02T04:33:32Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: - ಆರ್ಥೋಡೈರ – ಆದ್ರ್ರತೆ ಆಯೋ ಜೈರ : ಡಿವೋನಿಯನ್ ಯುಗದ ಉತ್ತಾರಾರ್ಧದಲ್ಲಿ ಹೇರಳವಾಗಿದ್ದು, ಆರ್ಥೋಡೈರ : ಅಮೆರಿಕದ ಸಂಯುಕ್ತ ಸಂಸ್ಥಾನದ ಕ್ಲೀವ್ಲೆಂಡ್ ಪ್ರದೇಶದಲ್ಲಿ ತಮ್ಮ ಪಳೆಯುಳಿಕೆಗಳನ್ನು ಬಿಟ್ಟಿರುವ ಪ್ರಾಚ...
314985
proofread-page
text/x-wiki
<noinclude><pagequality level="1" user="Pragathi. BH" /></noinclude>-
ಆರ್ಥೋಡೈರ – ಆದ್ರ್ರತೆ
ಆಯೋ ಜೈರ : ಡಿವೋನಿಯನ್ ಯುಗದ ಉತ್ತಾರಾರ್ಧದಲ್ಲಿ ಹೇರಳವಾಗಿದ್ದು,
ಆರ್ಥೋಡೈರ :
ಅಮೆರಿಕದ ಸಂಯುಕ್ತ ಸಂಸ್ಥಾನದ ಕ್ಲೀವ್ಲೆಂಡ್ ಪ್ರದೇಶದಲ್ಲಿ ತಮ್ಮ ಪಳೆಯುಳಿಕೆಗಳನ್ನು
ಬಿಟ್ಟಿರುವ ಪ್ರಾಚೀನ ಕಾಲದಲ್ಲಿ ಬದುಕಿದ್ದ ಮೀನುಗಳ ವರ್ಗ. ತಟ್ಟೆಯಂಥ ಮೂಳೆ
ಹೊದಿಕೆಯನ್ನು ಹೊಂದಿದ ಬ್ಲ್ಯಾಕೊಡರ್ಮ ಮತ್ಯವಂಶಕ್ಕೆ ಸೇರಿದ್ದೆಂದು ಊಹಿಸಲಾಗಿದೆ.
ಇವುಗಳಲ್ಲಿ ಡೈನಿಕ್ತಿಸ್ ಎಂಬ ಮೀನು ಸುಮಾರು 10 ಮೀ ಉದ್ದವಿದ್ದು, ಎದೆ ಮತ್ತು
ತಲೆಯ ಭಾಗಗಳಲ್ಲಿ ಬಲವಾದ ಮೂಳೆಯ ಹೊದಿಕೆಯನ್ನು ಹೊಂದಿತ್ತು. ತಲೆಯ
ಮತ್ತು ಎದೆಯ ಹೊದಿಕೆಗಳು ಚಲಿಸಬಹುದಾದ ರೀತಿಯಲ್ಲಿ ಕತ್ತಿನಂಥ ಒಂದು ಸಂಧಿಯ
ಮೂಲಕ ಕೂಡಿಕೊಂಡಿದ್ದವು. ಆದ್ದರಿಂದಲೇ ಈ ಗುಂಪಿನ ಮೀನುಗಳಿಗೆ ಸಂಧಿಕಂಠಿ
(ಆರ್ಥ=ಸಂಧಿ: ಡೈರ=ಕಂಠ) ಎಂಬ ಹೆಸರು ಬಂದಿರುವುದು. ಡೈನಿಕ್ತಿಸ್ ಮೀನಿಗೆ
ದೇಹದ ಹಿಂಭಾಗದಲ್ಲಿ ಮೂಳೆಯ ಹೊದಿಕೆಯಿರಲಿಲ್ಲ. ಮುಂದಿನ ಜೊತೆರೆಕ್ಕೆಗಳು
ಚಿಕ್ಕವಾಗಿದ್ದುವು. ಈ ಮೀನಿನ ಡಿವೋನಿಯನ್ ಕಾಲದವೇ ಆದ ಪೂರ್ವಜರಲ್ಲಿ ದೇಹ
ಚಪ್ಪಟೆಯಾಗಿದ್ದು ವಿಶಾಲವಾದ ಮೂಳೆಯ ಹೊದಿಕೆಯಿತ್ತು. ಅವುಗಳ ದೇಹ ತೀರ
ಸಣ್ಣದಾಗಿದ್ದು ಜೊತಬೆಳ್ಳಿಗಳು ಇನ್ನೂ ಮೂಡಿರಲಿಲ್ಲ, ಅವುಗಳ ಸ್ಥಳದಲ್ಲಿ ದಾಗಿದ
ದೀರ್ಘವಾದ ಮುಳ್ಳುಗಳು ಮಾತ್ರ ಇದ್ದುವು.
ಡೈನಿಕ್ತಿಸ್
ಆರ್ಥೋಡೈರ ಗುಂಪಿಗೆ ಸೇರಿದ ಹಲವಾರು ಬಗೆಯ ಮೀನುಗಳ ಪಳೆಯುಳಿಕೆಗಳು
ದೊರೆತಿವೆ. ಆಂಟಿಯಾರ್ಕ್ ಪಂಗಡದ ಸೀಹಿನೀರಿನ ಮೀನುಗಳಲ್ಲಿ ಬೋತ್ರಿಯೊಲೆಪಿಸ್
ಎಂಬ ಮೀನುಗಳು ಆ ಕಾಲದಲ್ಲಿ ಹೇರಳವಾಗಿದ್ದುವು. ಅವುಗಳ ಮೈಮೇಲಿನ ಮೂಳೆಯ
ಕವಚ ಸಾಮಾನ್ಯ ಆರ್ಥೋಡೈರ ಮೀನುಗಳ ಕವಚದ ಮಾದರಿಯಲ್ಲಿತ್ತು. ಭುಜದ
ಭಾಗದಲ್ಲಿ ಆರ್ಥೋಡೈರಗಳಂತೆ ಪಾರ್ಶ್ವದ ಮೂಳೆಯ ಚಿಪ್ಪುಗಳಿದ್ದುವು: ಆ್ಯಂಟಿಯಾರ್ಕ್
ಮೀನುಗಳಲ್ಲಿದ್ದಂತೆ ಚಲಿಸಲು ಅನುಕೂಲಿಸುವಂತೆ ಕೂಡಿಕೊಂಡಿದ್ದುವು.
ಬೋ ತ್ರಿಯೊಲಿಪಿಸ್
ಜೆಮುಂಡಿನ ಎಂಬ ರೀತಿಯದು ಸಾಗರದಲ್ಲಿ ವಾಸಿಸುತ್ತಿದ್ದ ಮೀನು. ಅದರಲ್ಲಿ
ಎರಡು ಜೊತೆ ರೆಕ್ಕೆಗಳಿದ್ದುವು; ಅವುಗಳಲ್ಲಿ ಮುಂದಿನ ಜೊತೆ ರೆಕ್ಕೆಗಳು ಚೆನ್ನಾಗಿ
ಅಭಿವೃದ್ಧಿಯಾಗಿದ್ದುವು, ಮೂಳೆಯ ಕವಚ ಕ್ಷೀಣಿಸುತ್ತ ಬರುತ್ತಿತ್ತು. ಬಹುಶಃ ಈ ಮೀನುಗಳು
ಕ್ರಮಕ್ರಮವಾಗಿ ನಾಯಿತಲೆ ಮೀನುಗಳ (ಷಾರ್ಕ್ ಮೀನು) ರೂಪಕ್ಕೆ ವಿಕಾಸವಾಗಿದ್ದಿರಬೇಕು.
(ಎನ್.ಎಸ್.ಎ.)
ಆರ್ಥೋರಾಂಬಿಕ್ ವರ್ಗ : ಖನಿಜಗಳು ಸ್ಪಟಿಕಾಕಾರಗೊಳ್ಳುವ ಆರು ವರ್ಗಗಳಲ್ಲಿ
ಒಂದು. ಇದರಲ್ಲಿ ಮೂರು ಬೇರೆ ಬೇರೆ ಉದ್ದವುಳ್ಳ ಮತ್ತು ಸಮಕೋನ ಸಂಬಂಧವಿರುವ
ಸ್ಪಟಿಕಾಕ್ಷಗಳಿವೆ. ಸ್ಪಟಿಕದ ಮೇಲಿನ ತುದಿಯಿಂದ ಕೆಳ ತುದಿಯವರೆಗೆ ಹಾದುಹೋಗಿರುವ
ಅಕ್ಷವೇ ಉರ್ಧ್ವಾಕ್ಷ, ಉಳಿದೆರಡು ಸಮತಲ ಅಕ್ಷಗಳಲ್ಲಿ, ಉದ್ದವಾಗಿ ಎಡದಿಂದ ಬಲಕ್ಕೆ
ಹಾದು ಹೋಗುವುದನ್ನು ಮ್ಯಾಕ್ರೋ ಅಕ್ಷವೆಂದೂ ಕಿರಿದಾಗಿ ಹರಳಿನ ಹಿಂದಿನಿಂದ
ಮುಂದಕ್ಕೆ ಹಾದು ಬರುವುದನ್ನು ಬ್ರಕಿ ಅಕ್ಷವೆಂದೂ ಕರೆಯುತ್ತೇವೆ. ಸ್ಪಟಿಕ ಬಿಸ್ಕೆಟ್
ಖನಿಜ ಈ ವರ್ಗದ ಒಂದು ಮಾದರಿ. ಇದರಲ್ಲಿ ಸಮಸೂತ್ರ ಕೇಂದ್ರವೂ ಮೂರು
ಉಪಸಮಸೂತ್ರ ಕ್ಷೇತ್ರಗಳೂ ಮೂರು ದ್ವಿಸಮಸೂತ್ರ ಅಕ್ಷಗಳೂ ಇವೆ. ಸ್ಪಟಿಕಾಕ್ಷಗಳನ್ನಾಗಿ
ಮೂರು ದ್ವಿಸಮಸೂತ್ರ ಅಕ್ಷಗಳನ್ನೇ ಚುನಾಯಿಸಬೇಕು. ಆರ್ಥೋರಾಂಬಿಕ್ ವರ್ಗದಲ್ಲಿ
ಏಳು ವಿವಿಧ ಸ್ವರೂಪಗಳಿವೆ. ಪಿರಮಿಡ್ಡು (a:b:೧) ಈ ವರ್ಗದ ಮೂಲ ಸ್ವರೂಪ.
ಇದರಲ್ಲಿ ಎಂಟು ಸದೃಶ ಸಮದ್ವಿಬಾಹು ತ್ರಿಭುಜಗಳಿದ್ದು ಪ್ರತಿಮುಖವೂ ಮೂರು
ಸ್ವತಿಕ ಲಕ್ಷಗಳನ್ನು ಮೂಲಮಾನದಲ್ಲಿ ಸಂಧಿಸುತ್ತದೆ. ಟ್ರ್ಯಾಕಿಡೋಮ್ (ಆn: 5:c)
ಮಾತು ಮಾಕ್ರೋಡುಗಳಲ್ಲಿ (a m5: c) ನಾ ಸದ್ಯಕ ಸಮುಬಂದ
ನಾಲ್ಕು ಸಮದ್ವಿಬಾಹು
ತ್ರಿಭುಜಗಳಿದ್ದು ಪ್ರತಿಮುಖವೂ ಸಮತಲ ಅಕ್ಷಗಳಲ್ಲಿ ಒಂದಕ್ಕೆ ಸಮಾಂತರವಾಗಿ ಮತ್ತು
919
ಮತ್ತೊಂದಕ್ಕೂ ಶ್ರೀ ಕ್ಷಕ್ಕೂ ಮೂಲಮಾನದಲ್ಲಿ ಮುಟ್ಟುತ್ತದೆ. ಅಪಗದಲ್ಲಿ (ಪ್ರಿಸಂ)ನಲ್ಲಿ
ಶೀರ್ಷಾಕ್ಷಕ್ಕೂ
(a: b: ೧)ನಾಲ್ಕು ಆಯಾಕಾರದ ಸದೃಶ ಮುಖಗಳಿದ್ದು ಪ್ರತಿಮುಖವೂ ಸಮತಲ
ಅಕ್ಷಗಳನ್ನು ಮೂಲಮಾನ ದೂರದಲ್ಲಿ ಸಂಧಿಸಿ, ತೀವರ್ಷಾಕ್ಷಕ್ಕೆ ಸಮಾಂತರವಾಗಿರುತ್ತದೆ.
(ಬ್ಲ್ಯಾಕಿಪಿನಕ್ಕೆಡ್) ( 4:5: c) ಎರಡು ಆಯಾಕಾರದ ಸದೃಶ ಮುಖಗಳಿದ್ದು,
ಪ್ರತಿಮುಖವೂ ಬ್ಯಾಕಿ ಮತ್ತು ಶೀರ್ಷಾಕ್ಷಗಳಿಗೆ ಸಮಾಂತರವಾಗಿಯೂ, ಮ್ಯಾಕ್ರೋ
ಅಕ್ಷವನ್ನು ಮೂಲಮಾನದಲ್ಲೂ ಸಂಧಿಸುತ್ತದೆ. ಮ್ಯಾಪಿನಡ್ನಲ್ಲೂ
(a:b: c) ಎರಡು ಆಯಾಕಾರದ ಸದೃಶ ಮುಖಗಳಿದ್ದು, ಪ್ರತಿಮುಖವೂ ಬ್ಯಾಕಿ
ಅಕ್ಷವನ್ನು ಮೂಲಮಾನದಲ್ಲಿ ಸಂಧಿಸಿ ಮ್ಯಾಕ್ರೋ ಮತ್ತು ಶೀರ್ಷಾಕ್ಷಗಳಿಗೆ
ಸಮಾಂತರವಾಗಿಯೂ, ಮ್ಯಾಕ್ರೋ ಅಕ್ಷವನ್ನು ಮೂಲಮಾನದಲ್ಲಿ ಸಂಧಿಸುತ್ತದೆ. ಮ್ಯಾಕ್ರೋಪಿನ
ಕೈಡ್ನಲ್ಲೂ ( a:b: c) ಎರಡು ಆಯಾಕಾರದ ಸದೃಶ ಮುಖಗಳಿದ್ದು ಪ್ರತಿ
ಮುಖವೂ ಬ್ರಾಕಿ ಮತ್ತು ಶೀರ್ಕ್ಷಾಕ್ಷಗಳಿಗೆ ಸಮಾಂತರವಾಗಿಯೂ, ಮ್ಯಾಕ್ರೋ ಅಕ್ಷವನ್ನು
ಮೂಲಮಾನದಲ್ಲೂ ಸಂಧಿಸುತ್ತದೆ. ಬೇಸಲ್ ಪ್ಲೇನ್ನಲ್ಲಿ ( 4: b: c) ಎರಡು
ಅಂತರದ ಸಧ್ಯಕ್ಷ ಮುನಿಗಳಿದ್ದು, ಸಮಂತರಾಗಿದ್ದು, ಶೇ ೫ ರ ಮೂಲಮಾನದಲ್ಲಿ
ಸಂಧಿಸುತ್ತವೆ. ಇದಲ್ಲದೆ ಸಹಜವಾಗಿರಬೇಕಾದ ಸದೃಶ ಮುಖಗಳಲ್ಲಿ ಅರ್ಧ ಸಂಖ್ಯೆ
ಮಾತ್ರವಿರುವ ಎಷ್ಟೋಮೈಟ್ ಮಾದರಿ ಹೆಮಿಹಿಡಲ್ ಸ್ಪಟಿಕಗಳೂ ಅಪೂರ್ಣ
ರೂಪಗೊಂಡಿರುವ ಕ್ಯಾಲಮೀನ್ ಮಾದರಿ ಹೆಮಿ ಮಾರ್ಫಿಕ್ ಸ್ಪಟಿಕಗಳೂ ಈ ವರ್ಗದಲ್ಲಿವೆ.
ಆದ್ರ್ರತೆ : ಗಾಳಿಯಲ್ಲಿ ಲೀನವಾಗಿರುವ ನೀರಾವಿಯ ಅಂಶ (ಹ್ಯುಮಿಡಿಟಿ). ಈ
ಅಂಶ ಹೆಚ್ಚಾದಂತೆ ಹವೆ ಆದ್ರ್ರವಾಗಿದೆಯೆಂದೂ ಕಡಿಮೆ ಆದಂತೆ ಶುಷ್ಕ (ಒಣ)
ಆಗಿದೆಯೆಂದೂ ಹೇಳುತ್ತೇವೆ. ನೈಸರ್ಗಿಕ ಮತ್ತು ಮನುಷ್ಯ ಕಾರಣಗಳಿಂದ ನೀರು
ಕಾದು ಬಾಷ್ಪವಾಗಿ ವಾಯುಮಂಡಲದಲ್ಲಿ ಲೀನವಾಗುವುದು. ತಾತ್ವಿಕವಾಗಿ ಹೇಳುವುದಾದರೆ
ಗಾಳಿಗೆ ಒಡ್ಡಿದ ನೀರು ಸಾಮಾನ್ಯವಾಗಿ ಆರಿಹೋಗುವುದು, ಅಂದರೆ ಬಾಷ್ಪವಾಗುವುದು.
ಇಂಥ ಕ್ರಿಯೆಯ ನಿಯಮ ತಿಳಿಯಲು ಡಾಲ್ಟನ್ ಒಂದು ಪ್ರಯೋಗ ನಡೆಸಿದ: ವಾಯುಭಾರ
ಮಾಪಕದ (ಬರಾ ಮೀಟರ್) ಪಾದರಸದ ಮೇಲುಭಾಗದ ನಿರ್ವಾತ ಪ್ರದೇಶದಲ್ಲಿ
ನೀರನ್ನು ಬಾಷ್ಪವಾಗಲು ವಿಧಿಸಿದ; ಒಂದೊಂದೇ ಹನಿ ನೀರನ್ನು ಪಾದರಸ ಸ್ತಂಭದ
*ಲುಭಾಗಕ್ಕೆ ಏರುವಂತೆ ಮಾಡಿದಾಗ ಮೊದಲಿನ ಕೆಲವು ಹನಿಗಳು ಬೇಗನೆ ಆರಿ,
ಬಾಷ್ಪ ನಿರ್ವಾತ ಪ್ರದೇಶದಲ್ಲಿ ಲೀನವಾಯಿತು; ಜೊತೆಯಲ್ಲಿಯೇ ಬಾಷ್ಪದ ಸಂಮರ್ದದಿಂದ
ಸ್ತಂಭದ ಮಟ್ಟ ತಗ್ಗಿತು; ಒಂದು ಮಿತಿಗೆ ಬರುವಾಗ ಹನಿ ಆರಲಿಲ್ಲ; ಸ್ತಂಭದ ಮೇಲುಭಾಗದಲ್ಲಿ
ತೆಳುಪದರವಾಗಿ ಹರಡಿತು; ಮಟ್ಟ ಮತ್ತೆ ತಗ್ಗಲಿಲ್ಲ. ಮುಂದಿನ ಹನಿಗಳು ಪದರದ
ದಪ್ಪವನ್ನು ವರ್ಧಿಸಿದುವೇ ವಿನಾ ಬೇರೆ ಯಾವ ಪರಿಣಾಮವನ್ನೂ ಉಂಟುಮಾಡಲಿಲ್ಲ.
ಪಯೋಗ ಪಡೆದದ್ದು ಸ್ಥಿರ ಉಷ್ಟತೆಯಲ್ಲಿ ಸ್ವಾಭಾವಿಕವಾಗಿ ಇಬ್ಬನ್ ಸಿದೆ: ನೀರ
ಪದರ ಮೊದಲು ತೋರಿದಾಗ ನಿರ್ವಾತ ಪ್ರದೇಶದ ಬಾಷ್ಪ ಪರ್ಯಾಪ್ತ (ಸ್ಯಾಚುರೇಟೆಡ್)
ಸ್ಥಿತಿ ಮುಟ್ಟಿತ್ತು ಮುಂದೆ (ಆ ಉಷ್ಣತೆಯಲ್ಲಿ) ಅದು ಹೆಚ್ಚು ಬಾಷ್ಪವನ್ನು ಸ್ವೀಕರಿಸದು.
ಇಂಥ ಪರ್ಯಾಪ್ತ ಸ್ಥಿತಿಯ ಬಾಷ್ಪದಸಂಮರ್ದದ ಹೆಸರು ಪರಮಾವಧಿ ಬಾಷ್ಪ
ಸಂಮರ್ದ (ಮ್ಯಾಕ್ಸಿಮಂ ವೇಪರ್ ಪ್ರೆಷರ್). ಇದರ ಬೆಲೆ ಉಷ್ಣತೆಯ ಏರಿಕೆಯೊಡನೆ
ಏರುತ್ತದೆ. ಇತರ ಅನಿಲಗಳ ಇರವು ಈ ಸಂಮರ್ದದ ಮೇಲೆ ಯಾವ ಪ್ರಭಾವವನ್ನೂ
ಬೀರುವುದಿಲ್ಲ. ಒಂದು ದತ್ತ ಉಷ್ಣತೆಯಲ್ಲಿನ ಬಾಷೆಸನುರ್ದ ಅದೇ ಉಷ್ಣತೆಗೆ
ಅನ್ವಯಿಸುವಂಥ ಪರಮಾವಧಿ ಬಾಪ್ಪ ಸಂಮರ್ದಕ್ಕಿಂತ ಕಡಿಮೆಯಾಗಿದ್ದರೆ ಆ ಬಾಷ್ಟ್ರ
ಅಪರ್ಯಾಪ್ತವಾಗಿದೆ (ಅನ್ಸ್ಯಾಚುರೇಟೆಡ್) ಎನ್ನುತ್ತೇವೆ. ವಿವಿಧ ಉಷ್ಣತೆಗಳಲ್ಲಿ ನೀರಿನ
ಪರಮಾವಧಿ ಬಾಷ್ಪ ಸಂಮರ್ದಗಳನ್ನು ಮೇಲೆ ವಿವರಿಸಿದ ವಾಯುಭಾರಮಾಪಕ
ಪ್ರಯೋಗದಿಂದ ರೀನಾಲ್ಟ್ ಅಳೆದ. ಒಂದು ದತ್ತ ಪ್ರದೇಶವನ್ನು ಪರ್ಯಾಪ್ತಗೊಳಿಸಲು
ಬೇಕಾಗುವ ಆವಿಯ ಪ್ರಮಾಣ ಉಷ್ಣತೆಯನ್ನು ಮಾತ್ರ ಅವಲಂಬಿಸಿದೆ.
ಗಾಳಿಯ ಆರ್ದತೆ ಅಳೆಯುವುದು ಮುಂದಿನ ಘಟ್ಟ ಗಾಳಿಯಲ್ಲಿ ಲೀನವಾಗಿರುವ
ನೀರಾವಿಯ ಪ್ರಮಾಣ ಕಾಲಕಾಲಕ್ಕೂ ದೇಶದೇಶಕ್ಕೂ ವ್ಯತ್ಯಾಸ ಹೊಂದುತ್ತದೆ. ಆದ್ದರಿಂದ
ಗಾಳಿಯ ಆದ್ರ್ರತೆಯ ಖಚಿತ ನಿರ್ಧಾರ ಅಸಾಧ್ಯ. ಇಂಥಲ್ಲೆಲ್ಲ ಅಪ್ರತ್ಯಕ್ಷ ವಿಧಾನಗಳ
ಮತ್ತು ಸಂಖ್ಯಾಶಾಸ್ತ್ರದ ನೆರವು ಪಡೆಯಲೇಬೇಕು. ನೀರಾವಿಯ ಮತ್ತು ಶುಷ್ಕಗಾಳಿಯ
ರಾಶಿಗಳ ನಿಷ್ಪತ್ತಿಯ ಹೆಸರು ಮಿಶ್ರಣ ನಿಷ್ಪತ್ತಿ (ಮಿಕ್ಸಿಂಗ್ ರೇಷಿಯೋ); ಅದೇ ಉಷ್ಣತೆಯಲ್ಲಿ
ನೀರಿನ ಸಮತಲ ಮೇಲೆ ಮೇಲೆ ನೀರಾವಿಯನ್ನು ಪರ್ಯಾಪ್ತಗೊಳಿಸಿದರೆ ಇದನ್ನು
ನೀರನ್ನು ಕಂಡಿತ ಪರ್ಯಾಪ್ತ ಮಿಶ್ರಣ ನಿಷ್ಪತ್ತಿ ಎಂದು ಕರೆಯುತ್ತೇವೆ. ಗಾಳಿಯಲ್ಲಿ
ವಾಸ್ತವಿಕವಾಗಿ ಇರುವ ನೀರಾವಿಯ ಸಾಂದ್ರತೆ ಮತ್ತು ಅದೇ ಉಷ್ಣತೆಯಲ್ಲಿ ಪರ್ಯಾಪ್ತ
ನೀರಾವಿಯ ಆದ್ರ್ರತೆ ಇವುಗಳ ಶೇಕಡ ನಿಷ್ಪತ್ತಿಗೆ ಸಾಪೇಕ್ಷ ಆದ್ರ್ರತೆ ಎಂದು ಹೆಸರು.<noinclude></noinclude>
9cnk7k28isebx7r5v72g8l9txsc1hzp
ಪುಟ:Mysore-University-Encyclopaedia-Vol-1-Part-3.pdf/೫೯
104
118727
314986
2026-05-02T04:33:40Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೯೨೦ ಆದ್ರ್ರಾ - ಆರ್ನಲ್ಡ್, ಮ್ಯಾಥ್ಯ ಗಾಳಿಯ ಉಷ್ಣತೆ ತಿಳಿದಿರುವಾಗ ಮಿಶ್ರಣ ನಿಷ್ಪತ್ತಿ ಅಥವಾ ಸಾಪೇಕ್ಷ ಆದ್ರ್ರತೆ ಗಾಳಿಯಲ್ಲಿ ಲೀನಗೊಂಡಿರುವ ನೀರಾವಿಯ ಪ್ರಮಾಣವನ್ನು ನೀಡಬಲ್ಲುವು. ಗಾಳಿಯನ್ನು ತಂಪುಗೊಳಿಸಿ ದಂ...
314986
proofread-page
text/x-wiki
<noinclude><pagequality level="1" user="Pragathi. BH" /></noinclude>೯೨೦
ಆದ್ರ್ರಾ - ಆರ್ನಲ್ಡ್, ಮ್ಯಾಥ್ಯ
ಗಾಳಿಯ ಉಷ್ಣತೆ ತಿಳಿದಿರುವಾಗ ಮಿಶ್ರಣ ನಿಷ್ಪತ್ತಿ ಅಥವಾ ಸಾಪೇಕ್ಷ ಆದ್ರ್ರತೆ ಗಾಳಿಯಲ್ಲಿ
ಲೀನಗೊಂಡಿರುವ ನೀರಾವಿಯ ಪ್ರಮಾಣವನ್ನು ನೀಡಬಲ್ಲುವು. ಗಾಳಿಯನ್ನು ತಂಪುಗೊಳಿಸಿ
ದಂತೆ ಪರ್ಯಾಪ್ತ ನೀರಾವಿಯ ಮತ್ತು ನೀರಾವಿಯ ಸಂಮರ್ದಗಳು ಸಮಾನವಾಗಿರುವ
ಸ್ಥಿತಿ ತಲುಪುತ್ತವೆ. ಇಲ್ಲಿಂದ ಮುಂದೆ ದ್ರವೀಕರಣ
ಪ್ರಾರಂಭವಾಗುವುದು. ಇದು ಇಬ್ಬನಿ ಬಿಂದು
(ಡ್ಯೂ ಪಾಯಿಂಟ್), ಅಂದರೆ ಜಲಬಾಷ್ಪದ ಸುಪ
ಸಾಂದ್ರೀಕರಣ ಆರಂಭವಾಗುವ ಉಷ್ಣತೆ,
ಇಲ್ಲಿಂದ ಮುಂದೆ ತೇವ ಸಾಂದ್ರೀಕರಿಸಿ ಹನಿಹನಿ
ಯಾಗಿ ನೆಲಕ್ಕೆ ಬೀಳುತ್ತದೆ. ಇಬ್ಬನಿ ಬಿಂದು
ವಾಯುಮಂಡಲದ ಆದ್ರ್ರತೆಯ ಮಾನವೂ
ಹೌದು.
ಅದ್ರತಾ ಮಾಪನ: ಗಾಳಿಯ ಆದ್ರ್ರತೆ
ಯನ್ನು ಅಳೆಯುವ ಕ್ರಿಯೆ (ಹೈದ್ರೂ ಮಟ್ರಿ):
ಅಳೆಯುವ ಸಾಧನದ ಹೆಸರು ಅರ್ಧತಾ
ಮಾಪಕ (ಹೈಗೊ ಮೀಟರ್), ಆರ್ದತಾ
ಮಾಪಕಗಳಲಿ ಮುಖ್ಯವಾದವು ಕೂದಲು
ಆದ್ರ್ರತಾ ಮಾಪಕ (ಹೇರ್ ಹೈಗೊಮೀಟರ್).
ಇಬ್ಬನಿ ಬಿಂದು ಆದ್ರ್ರತಾಮಾಪಕ, ರೀನಾಲ್ಪನ
ಆದ್ರ್ರತಾಮಾಪಕ, ಡಾಟ್ಸನ್-ಬ್ರೂವರ್ರ
ನೀರ್ಗಲ್ಲವಿಂದು (ಫಾಸ್ಟ್ ಪಾಯಿಂಟ್) ಆದ ತಾ
ಮಾಪಕ, ಆದ್ರ್ರ ಮತ್ತು ಶುಷ್ಕಬುರುಡೆಯ
(ವೆಟ್ ಅಂಡ್ ಡ್ರೈ ಬಲ್ಫ್) ಆದ್ರ್ರತಾಮಾಪಕ.
70
60
40
ಪ್ರಪಂಚದ ಬಹುಪಾಲು ಹವಾಮಾನ
ಕೇಂದ್ರಗಳಲ್ಲಿಯೂ ಬಳಸುವ ಆದ್ರ್ರ ಮತ್ತು
ಶುಷ್ಕ ಬುರುಡೆಯ ಆರ್ಧತಾ ಮಾಪಕವನ್ನು
ಇಲ್ಲಿ ವಿವರಿಸಬಹುದು. ಸೈಕ್ರೋಮೀಟರ್
ಎಂದು ಈ ಉಪಕರಣಕ್ಕೆ ಹೆಸರಿದೆ. ಇದರಲ್ಲಿ
ಪಆದರಸದ ಎರಡು ಉಷ್ಣತಾಮಾಪಕಗಳೀವೆ.
ಒಂದರ ಬುರುಡೆಯನ್ನು ಗಾಳಿಗೆ ತೆರೆದಿಟ್ಟಿದೆ-
ಇದರ ಹೆಸರು ಶುಷ್ಕ ಬುರುಡೆ ಉಷ್ಣತಾ
ಮಾಪಕ. ಇನ್ನೊಂದರ ಬುರುಡೆಗೆ ಒದ್ದೆ
ಬಟ್ಟೆಯನ್ನು ಕಟ್ಟದೆ; ಮತ್ತು ಅದು ನಿರಂತರ
ಒದ್ದೆಯಾಗಿರುವಂತೆ ವ್ಯವಸ್ಥೆ ಮಾಡಲಾಗಿದೆ. ಆರ್ದ ಮತ್ತು ತುಷ್ಯ ಬುರುಡೆಯ
ಇದರ ಹೆಸರು ಆರ್ದ ಬುರುಡೆ ಉಷ್ಣತಾ
ಅರ್ದ ತಾಮಾಪ
ಮಾಪಕ. ಆರ್ದತೆ ಅಳೆಯಬೇಕಾಗಿರುವ ಗಾಳಿಯನ್ನು ಈ ಉಷ್ಣತಾ ಮಾಪಕಗಳ
ಬುರುಡೆಗಳ ಮೇಲೆ ವೇಗವಾಗಿ ಹಾದುಹೋಗುವಂತೆ ಮಾಡಿದಾಗ ಆದ್ರ್ರ ಬುರುಡೆಯ
ಉಷ್ಣತಾ ಮಾಪಕದಲ್ಲಿ (ಪ್ರಸರಣದಿಂದ ಉಷ್ಣನಶಿಸುವುದರಿಂದ) ಪಾದರಸದ ಮಟ್ಟ
ತಗ್ಗುವುದು. ಈಗ ಎರಡು ಉಷ್ಣತಾಮಾಪಕಗಳೂ ತೋರಿಸುವ ಉಷ್ಣತೆ ಮಟ್ಟಗಳ
ಮತ್ತು ಆದ್ರ್ರತಾಮಾಪಕದ ರೇಖಾಪಟದ (ಸೈಕ್ರೋಮೆಟ್ರಿಕ್ ಚಾರ್ಟ್) ಸಹಾಯದಿಂದ
ಗಾಳಿಯ ಆದ್ರ್ರತೆಯನ್ನು ಗಣೀಸಬಹುದು. ಅಂದರೆ ಇಬ್ಬನಿ ಬಿಂದು ಉಷ್ಣತೆಯನ್ನು
ಸಂಪೇಕ್ಷೆ ಅದ್ರ ತಿಯನ್ನು ತಿಳಿಯಬಹುದು.
ಆದ್ರ್ರತಾ ಲೇಖಕ ಗಾಳಿಯಲ್ಲಿರುವ (ತೇವದ ಮಾಯಿಸ್ಟರ್) ಸಾಪೇಕ್ಷ ಪ್ರಮಾಣವನ್ನು
ತೋರಿಸುವ ಒಂದು ಸಾಧನ (ಹೈಗೊಸ್ಕೋಪ್); ತೇವದ ವಾಸ್ತವಿಕಾಂಶವನ್ನು ಇದು
ತೋರಿಸದು.
(ಎ.ಆರ್.ಕೆ.ಎಂ.ಸಿಜಿ.ಎ.ಆರ್.ಸಿ.)
ಆದ್ರ್ರಾ : ಮಹಾವ್ಯಾಧ ನಕ್ಷತ್ರಪುಂಜದ ಪ್ರಥಮ ನಕ್ಷತ್ರ (ಬೆಟಲ್ಗ್ಯೂಸ್ ಅಥವಾ
-ಒರೈಯಾನಿಸ್), ಡಿಸೆಂಬರ್ ಜನವರಿ ತಿಂಗಳ ಸಂಜೆ ಪೂರ್ವಾಕಾಶದಲ್ಲಿ ಕಾಣುವ
ನಾಲ್ಕು ಸ್ಪಷ್ಟ ನಕ್ಷತ್ರಗಳ ಸಮಲಂಬಾಕೃತಿ ಮಹಾವ್ಯಾಧ. ಇದರ ಪೂರ್ವ ಬಾಹುವಿನ
(ಈಶಾನ್ಯ ಮೂಲೆಯ) ಕೆಂಪು ನಕ್ಷತ್ರ ಆದ್ರ್ರಾ. ಗೋಚರ ಕಾಂತಿ ಪ್ರಮಾಣದಲ್ಲಿ ಇದರ
ಸ್ಥಾನ 13 (ಸೂರ್ಯ 1), ದೂರ 300-600 ಜ್ಯೋತಿರ್ವಷ್ರಗಳೆಂದು ಅಂದಾಜು,
5.8 ವರ್ಷಗಳ ಅವಧಿಯಲ್ಲಿ ಈ ನಕ್ಷತ್ರದ ಕಾಂತಿ ಸುಮಾರು 0.3 ಮತ್ತು 13 ಕಾಂತಿವರ್ಗಗಳ
ನಡುವೆ ಆಂದೋಲಿಸುತ್ತದೆ. ಆದ್ರ್ರಾ ಕೆಂಪು ಮಹಾ ದೈತ್ಯ ನಕ್ಷತ್ರ (ರೆಡ್ ಸೂಪರ್
ಜಯಂಟ್ ಸ್ಟಾರ್). ಇದರ ವ್ಯಾಸ ಸೂರ್ಯವ್ಯಾಸದ 300ರಿಂದ 400ರಷ್ಟು ಪಟ್ಟು
ದೊಡ್ಡದು.
(ಸಿ. ಎನ್.ಎಸ್.)
ಆದ್ರೀಕರಣ : ಆರ್ಧ ವಾತಾವರಣದಿಂದ ನೀರನ್ನು ಹೀರಿ ಕೊನೆಗೆ ಕರಗಿಹೋಗು
ವಂಥ ಕೆಲವು ಸಟಿಕೀಯ ರಾಸಾಯನಿಕಗಳ ಗುಣ (ಡೆಲಿಕ್ವೆಸೆನ್ಸ್). ಕ್ಯಾಲ್ಸಿಯಂ ಕ್ಲೋರೈಡ್
(CaCl2), ಸತುವಿನ ಕ್ಲೋರೈಡ್ (ZnC12) ಉದಾಹರಣೆಗಳು. ಸೃಟಕೀಯ ವಸ್ತು
ನೀರನ್ನು ಹೀರುತ್ತದೋ ಇಲ್ಲವೋ ಎನ್ನುವುದು ಗಾಳಿಯಲ್ಲಿ ನೀರಿನ ಆವಿಯ ಒತ್ತಡ
(ವೇಪರ್ ಪ್ರೆಷರ್), ಆ ವಸ್ತುವಿನ ಪರ್ಯಾಪ್ತ ದ್ರಾವಣದ (ಸ್ಯಾಚುರೇಟೆಡ್ ಸಲ್ಯೂಷನ್)
ನೀರಿನ ಆವಿಯ ಒತ್ತಡ-ಇವುಗಳನ್ನು ಅವಲಂಬಿಸುತ್ತವೆ. ವಸ್ತು ನೀರಿನಲ್ಲಿ ವಿಲೀನವಾಗುವ
ಗುಣ ಹೆಚ್ಚಾಗಿದ್ದಷ್ಟೂ ಅದು ಆರ್ದ್ರೀಕರಣ ತೋರುವುದು ಹೆಚ್ಚು ಗಾಳಿಯಲ್ಲಿನ ಸಾಪೇಕ್ಷ
ಆದ್ರ್ರತೆ (ರಿಲೇಟಿವ್ ಹ್ಯುಮಿಡಿಟಿ) ಶೇ.30 ಭಾಗಕ್ಕೆ ಹೆಚ್ಚಾದಾಗ ಕ್ಯಾಲ್ಸಿಯಂ ಕ್ಲೋರೈಡ್
ಆರ್ಥಿಕರಣ ತೋರುತ್ತದೆ. ಸಕ್ಕರೆ ಈ ಆದ್ರ್ರತೆ ಶೇ.80 ಭಾಗಕ್ಕೆ ಹೆಚ್ಚಾದಾಗ ಆರ್ಧಿಕರಣ
ತೋಡುತ್ತದೆ.
(ವೈ.ಎಸ್.ಎಲ್.)
ಆರ್ನಲ್ಡ್, ಥಾಮಸ್ : 1795-1842 ಪ್ರಸಿದ್ಧ ಇತಿಹಾಸಕಾರ, ಶಿಕ್ಷಣತಜ್ಞ
ವಿಂಚೆಸ್ಟರ್ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ. 1807ರಲ್ಲಿ ವಿನ್ಸ್ಟರ್ಗೆ ತೆರಳಿ, ಆಕ್ಸ್ಫರ್ಡಿನಲ್ಲಿ
ಕಾರ್ಪಸ್ ಕ್ರಿಸ್ಟಿ ಕಾಲೇಜ್ ಸೇರುವವರೆಗೂ ಅಲ್ಲಿಯೇ ಉಳಿದ. ನಾಲ್ಕು ವರ್ಷಗಳ ಅನಂತರ
ಓರಿಯಲ್ ಕಾಲೇಜಿನ ಫೆಲೋ ಎಂದು ಆಯ್ಕೆಯಾದ. ವಿಶ್ವವಿದ್ಯಾಲಯ ಬಿಟ್ಟ ಅನಂತರ
ಲಾಲ್ ಹಾಮ್ನಲ್ಲಿ ಉಳಿದು, ವಿದ್ಯಾರ್ಥಿಗಳಿಗೆ ಬೋಧಿಸುವುದರಲ್ಲಿ ಮತ್ತು ಅಧ್ಯಯನದಲ್ಲಿ
ನಿರತನಾದ. ರೋಮ್ ಚರಿತ್ರೆ ಬರೆಯಲು ಪ್ರಾರಂಭಿಸಿದ. 1828 ರಿಂದ 1842ರವರೆಗೆ
ಈಳಸಿ ಶಾಲೆಯ ಮುಖ್ಯೋಪಾಧ್ಯಾಯನಾಗಿದ್ದ, ಶಾಲೆ ಕೇವಲ ಸಾಮಾನ್ಯ ಜ್ಞಾನ ಮತ್ತು
ಸಾಹಿತ್ಯವನ್ನು ಬೋಧಿಸುವ ಸಂಸ್ಥೆಯಲ್ಲವೆಂದು ಹೇಳಿ ವ್ಯಕ್ತಿತ್ವದ ತರಬೇತಿಗೆ ಮಹತ್ವ
ನೀಡಿದ. ಸಾರ್ವಜನಿಕ ಶಾಲೆಗಳ ಹೊರಗೂ ಇವನ ಪ್ರಭಾವ ಹರಡಿದ್ದು ಕಂಡುಬರುತ್ತದೆ.
1841ರಲ್ಲಿ ಆಕ್ಸ್ಫರ್ಡ್ ಕಾಲೇಜೊಂದರಲ್ಲಿ ಚರಿತ್ರೆಯ ಪ್ರಾಧ್ಯಾಪಕನಾಗಿ ನೇಮಕಗೊಂಡ.
ಇವನು ಪ್ರಸಿದ್ಧ ಕವಿ ಮ್ಯಾಥ್ಯ ಆರ್ನಲ್ಡ್ನ ತಂದೆ. ಸ್ವತಃ ಹಲವಾರು ಕೃತಿಗಳನ್ನೂ
ರಚಿಸಿದ್ದಾನೆ. ನೀತಿಬೋಧೆಯ (ಸರ್ಮನ್)
ಹಲವು ಸಂಪುಟ ರಚಿಸಿದ. ಎ ಹಿಸ್ಟರಿ ಆಫ್
ರೋಮ್ ಟು ದಿ ಸೆಕೆಂಡ್ ಪ್ಯೂನಿಕ್ ವಾರ್ (3 ಸಂಪುಟಗಳು 1838-43), ಇಂಟ್ರಡಕ್ಟರಿ
ಲೆಕ್ಚರ್ ಆನ್ ಮಾಡರ್ನ್ ಹಿಸ್ಟರಿ (1842) ಮೊದಲಾದವು ಇವನ ಮುಖ್ಯ ಕೃತಿಗಳು.
ಪ್ರಾಧ್ಯಾಪಕನಾಗಿ ಈತ ಶಾಲೆಯನ್ನು ನಡೆಸಿದ ಕ್ರಮ ಬಹು ಪ್ರಸಿದ್ಧವಾಯಿತಲ್ಲದೆ ಮುಂದೆ
ಬಂದ ಅನೇಕರಿಗೆ ಮಾದರಿಯಾಯಿತು. ಥಾಮಸ್ ಹೂಗ್ಸ್ (1822-96) ಟಾಮ್ಬುನ್ಸ್
ಸ್ಕೂಲ್ ಡೇಸ್ ಎಂಬ ಕಾದಂಬರಿ ಅಂದಿನ ರಗ್ಬಿ ಶಾಲೆಯ ಜೀವನವನ್ನು ಬಹು
ಸ್ವಾರಸ್ಯವಾಗಿ ಚಿತ್ರಿಸುತ್ತದೆಯಲ್ಲದೆ ಥಾಮಸ್ ಆರ್ನಲ್ಡನ ಪ್ರಾಧ್ಯಾಪಕಗಿರಿಯನ್ನು ವರ್ಣಿಸುತ್ತದೆ.
(ಎಲ್. ಎಸ್. ಎಸ್)
ಆರ್ನಲ್ಡ್, ಮ್ಯಾಥ್ಯ : 1822-1888. ಇಂಗ್ಲೆಂಡಿನ ಕವಿ ಮತ್ತು ವಿಮರ್ಶಕ.
ರಗ್ ಪಲ್ಲೆ ಸ್ಕೂಲಿನ ಪ್ರಜ್ಞೆ ಮುಖ್ಯೋಪಾಧ್ಯಾಯನಾಗಿದ್ದ ಥಾಮಸ್ ಆರ್ನಲ್ಡ್ನ
ಹಿರಿಯ ಮಗ. ಪ್ರಥಮ ಕವನ ಆಲರಿಕ್ ಅಟ್ ರೋಮ್ (1840) ರಗ್ಬಿ ಶಾಲೆಯಲ್ಲಿ
ಬಹುಮಾನ ಗಳಿಸಿತು. ಬ್ಯಾಲಿಯೊಲ್ ಕಾಲೇಜಿನ ಪ್ರೌಢ ವಿದ್ಯಾರ್ಥಿಯೆನಿಸಿ ಆಕ್ಸ್ಫರ್ಡಿಗೆ
ಹೋದ. ಅಲ್ಲಿ ಕ್ರಾಮ್ವೆಲ್ನನ್ನು ಕುರಿತು ಬರೆದ ಕವನಕ್ಕೆ ನ್ಯೂಡಿಗೇಟ್ ಬಹುಮಾನ
ಬಂತು. ಓರಿಯಲ್ ಕಾಲೇಜಿನಲ್ಲಿ ಸ್ವಲ್ಪಕಾಲ ಫೆಲೋ ಆಗಿದ್ದ. 1849ರಲ್ಲಿ ಹೊರಬಿದ್ದ
ಪ್ರಥಮ ಕವನ ಸಂಕಲನದ ಸ್ಟೇಟ್ಸ್ ರೆವೆಲ್ಲ ಅಂಡ್ ಅದರ್ ಪೊಯಮ್ಸ್ ಜನಪ್ರಿಯತೆ
ಗಳಿಸಲಿಲ್ಲವಾದರೂ ಅದರಲ್ಲಿ ಪ್ರಸಿದ್ಧವಾದ ದಿ ಫರ್ಸೇಕನ್ ಮರ್ಮನ್, ದಿ ಸಿಕ್ ಕಿಂಗ್
ಇನ್ ಬೊಖಾರ ಮತ್ತು ಷೇಕ್ಸ್ಪಿಯರ್ನನ್ನು ಕುರಿತು ಸುನೀತಗಳು ಇದ್ದುವು. ಎಂಪಿಡೊಕ್ಲೀಸ್
ಆನ್ ಎಟ್ನಾ ಆಂಡ್ ಅದರ್ ಪೊಯಮ್ಸ್ (1852) ಕೂಡ ಅಷ್ಟು ಪ್ರಸಿದ್ಧವಾಗಲಿಲ್ಲ. ಸ್ವಲ್ಪ
ದಿವಸಗಳಲ್ಲೇ ಇವೆರಡನ್ನೂ ಮಾರುಕಟ್ಟೆಯಿಂದ ಹಿಂತೆಗೆದುಕೊಳ್ಳಲಾಯಿತು. 1853ರಲ್ಲಿ
ಪೊಯಮ್ಸ್ ಹೊರಬಂತು. ಮೊದಲ ಸಂಕಲನಗಳಿಂದ ಆಯ್ದ ಕೆಲವು ಕವನಗಳು,
ಸೊಹ್ರಾಬ್ ಅಂಡ್ ರುಸ್ತುಂ ಮತ್ತು ದಿ ಸ್ಕಾಲರ್ ಜಿಪ್ಪಿ ಮೊದಲಾದ ಶ್ರೇಷ್ಠ ಕೃತಿಗಳು ಈ
ಕವನ ಸಂಕಲನದಲ್ಲಿ ಇದ್ದುವು. ಬಾಲ್ಡರ್ ಡೆಡ್ ಕವನವಿರುವ ಪೊಯಮ್ಸ್, ಸೆಕೆಂಡ್
ಸೀರೀಸ್ 1855ರಲ್ಲೂ ಮೆರೆಪಿ-ಎ ಟ್ರಾಜಿಡಿ ಎಂಬ ನಾಟಕ 1858ರಲ್ಲೂ ಪ್ರಕಟವಾದುವು.
ಸ್ನೇಹಿತನಾದ ಆರ್ಥರ್ ಕ್ಲೋನನ್ನು ಕುರಿತ ಫರ್ಸಿಸ್ ಎಂಬ ಪ್ರಸಿದ್ಧ ಶೋಕಗೀತೆಯನ್ನು
ರಗ್ಬಿ ಚಾಪೆಲ್ ಕವನವನ್ನೂ ಒಳಗೊಂಡ ನ್ಯೂ ಪೊಯಮ್ಸ್ 1867ರಲ್ಲಿ ಮುದ್ರಣವಾಯಿತು.
ಕೆಲಕಾಲ ಶಾಲೆಗಳ ತನಿಖಾಧಿಕಾರಿಯಾಗಿದ್ದ ಆರ್ನಲ್ಡ್ 1857ರಿಂದ 1867ರವರೆಗೆ
ಆಕ್ಸ್ಫರ್ಡ್ನಲ್ಲಿ ಕಾವ್ಯದ ಪ್ರಾಧ್ಯಾಪಕ ಪೀಠವನ್ನು ಅಲಂಕರಿಸಿದ.
ಆರ್ನಲ್ಡವರು ವಿಚಾರ ಪ್ರಧಾನ ದೃಷ್ಟಿ ರಮ್ಯಕಾವ್ಯಕ್ಕೆ ನಿರೋಧಿಯೂ ಸಿರಿಯನ್
ಯುಗದ ಕಾವ್ಯದ ಹೊಸ ಅಂಶಕ್ಕೆ ಹೊಂದಿಕೊಂಡಿದ್ದೂ ಆದ ವೈಚಾರಿಕತೆಯನ್ನು
ಇವನಂತೆ ಬೇರೆ ಯಾರೂ ಪ್ರತಿನಿಧಿಸಿಲ್ಲ. ವಿಕ್ಟೋರಿಯನ್ ಕವಿಗಳಲ್ಲಿ ಆರ್ನಿಗೆ ದೊಡ್ಡ
ಸ್ಥಾನವಿದೆ. ಆವೇಶವಿಲ್ಲದ, ಗಂಭೀರವೂ ಉದಾತ್ತವೂ ಆದ ಶೈಲಿ ಇವನದು. ಇವನ
ಗೀತೆಗಳ ಆಳದಲ್ಲಿ ಏನೋ ಭಿನ್ನತೆ ಮಿಡಿಯುತ್ತದೆ. ಸಮಾಜ ಮತ್ತು ಮತತತ್ತ್ವಗಳ<noinclude></noinclude>
her01qsna2ahgfghkv4kjw6rvsqf8uv
ಪುಟ:Mysore-University-Encyclopaedia-Vol-1-Part-3.pdf/೬೨
104
118728
314987
2026-05-02T04:33:57Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಆರ್ಮಡ (ಸ್ಪೇನಿನ) ವ್ಯಕ್ತಿ. ಇದರಿಂದಾಗಿ ಅಮೆರಿಕ ನಾಸಾ ಸಂಸ್ಥೆಯಲ್ಲಿ ಏರೊನಾಟಿಕಲ್ ಸಂಶೋಧನಾಚಾಲಕನ ಹುದ್ದೆ ಈತನಿಗೆ ಲಭಿಸಿತು. ಪ್ರಪಂಚದಲ್ಲಿಯೇ ಅತ್ಯಧಿಕ ವೇಗದಿಂದ ಹಾರಾಟ ನಡೆಸುವ X - 15 ಎಂಬ ರಾಕೆಟ್ ವಿಮಾನವನ್ನು...
314987
proofread-page
text/x-wiki
<noinclude><pagequality level="1" user="Pragathi. BH" /></noinclude>ಆರ್ಮಡ (ಸ್ಪೇನಿನ)
ವ್ಯಕ್ತಿ. ಇದರಿಂದಾಗಿ ಅಮೆರಿಕ ನಾಸಾ ಸಂಸ್ಥೆಯಲ್ಲಿ ಏರೊನಾಟಿಕಲ್ ಸಂಶೋಧನಾಚಾಲಕನ
ಹುದ್ದೆ ಈತನಿಗೆ ಲಭಿಸಿತು. ಪ್ರಪಂಚದಲ್ಲಿಯೇ ಅತ್ಯಧಿಕ ವೇಗದಿಂದ ಹಾರಾಟ ನಡೆಸುವ
X - 15 ಎಂಬ ರಾಕೆಟ್ ವಿಮಾನವನ್ನು ಈತ ಅನೇಕ ಸಲ ನಡೆಸಿದ್ದಾನೆ. 1962ರಲ್ಲಿ
ಇವನು ನಡೆಸಿದ X - 15 ಹಾರಾಟದಲ್ಲಿ ಅದು ಭೂಮಿಯಿಂದ ಸುಮಾರು 40
ಮೈಲುಗಳೆತ್ತರದವರೆಗೂ ಹೋಗಿ ಗಂಟೆಗೆ ಸುಮಾರು 4000 ಮೈಲಿ ವೇಗದಲ್ಲಿ ಹಾರಿತು.
aces F-100,F-101, F-1
102, F 104, B-47
ಕಠಿಣ ತರಹೆಯ ವಿಮಾನಗಳನ್ನೂ
ನಡೆಸಿದ್ದಾನೆ. B - 29 ಎಂಬ ಬೃಹತ್
ವಿಮಾನದಲ್ಲಿ ನೂರಕ್ಕೂ ಹೆಚ್ಚು ಸಲ
ಹಾರಿದ್ದಾನೆ. 1966ರ ಮಾರ್ಚಿನಲ್ಲಿ
ಅಮೆರಿಕ ನಡೆಸಿದ ಜೆಮಿನಿ 8
ಅಂತರಿಕ್ಷ ನೌಕೆಯ ಪ್ರಧಾನಚಾಲಕ
ಸಾಗಿದ್ದ, ಇವರೊಡನಿದ್ದ ಸಹಕಾಲಕ
ಡೇವಿಡ್ ಸ್ಕಾಟ್ನೊಂದಿಗೆ ಭೂಕಕ್ಷೆ
ಯಲ್ಲಿ ಸಂಚರಿಸುತ್ತಿದ್ದ ಭಟ
ಯಿಂದ ನೂರುಮೈಲುಗಳಿರದಲ್ಲಿ
ಅಜೆನಾ ರಾಕೆಟ್ ಗುರಿವಾಹನವನ್ನು
ಗುರುತಿಸಿ. ಮೊದಲಬಾರಿಗೆ ಕೂಡಿಕೆ
ಯನ್ನು (ಡಾಕಿಂಗ್) ಯಶಸ್ವಿಯಾಗಿ
ಸಾಧಿಸಿದ. ದುರದೃಷ್ಟವಶಾತ್
ಜೆಟ್ನೂಕುಯಂತ್ರದಲ್ಲಿ (ಜೆಟ್ ಕ್ಲಸ್ಟರ್) ಕಂಡುಬಂದ ವಿದ್ಯುತ್ ದೋಷದಿಂದಾಗಿ, ಆತ
ನಡೆಸುತ್ತಿದ್ದ ವಾಹನ ಹತೋಟಿತಪ್ಪಿ, ಬೆಂಕಿ ಕಾರಿಕೊಂಡು ಗಿರಗಿರನೆ ಸುತ್ತತೊಡಗಿತು.
ಇದರಿಂದಾಗಿ ಮೂರು ದಿವಸಗಳಿಗೆಂದು ಮೊದಲು ಗೊತ್ತುಪಡಿಸಿದ್ದ ಹಾರಾಟವನ್ನು
ಮೊಟಕುಮಾಡಿ ಧರೆಗಿಳಿದ. ಈ ಪರಿಸ್ಥಿತಿಯಲ್ಲಿ ಆತನ ಅದ್ಭುತ ಕೌಶಲ, ಸಮಯ
ಸ್ಪೂರ್ತಿ ಪ್ರಕಟವಾದಂತಾಯಿತು. ಈ ಧೈರ್ಯಸಾಹಸ, ಸಮಯ ಪ್ರಜ್ಞೆಗಳಿಂದಾಗಿ ಈತನಿಗೆ
ಅಮೆರಿಕದ ಅಂತರಿಕ್ಷಯಾನ ವಿಜ್ಞಾನದ ಸಂಸ್ಥೆಯ ಆಕ್ಟಿವ್ ಛಾನ್ಯೂಟ್ ಬಹುಮಾನ
ದೊರೆಯಿತು. 1969ರ ಜುಲೈ 18ರಂದು ಅಮೆರಿಕ ಹಾರಿಸಿದ ಅಪೊಲೊ 11
ಅಂತರಿಕ್ಷ ನೌಕೆಯಲ್ಲಿ ಎಸ್ಟಿನ್ ಅಲ್ಲಿಗ್ ಮತ್ತು ಮೈಕೇಲ್ ಕಾಲಿನ್ಸ್ಕೊಂಡನೆ ಆರ್ಮ್ ಸ್ಟಾಂ
ಚಂದ್ರ ಲೋಕಪ್ರಯಾಣ ಮಾಡಿದ. ಜುಲೈ 21ರಂದು ಚಂದ್ರನ ಮೇಲಿಳಿದು ವಿಶ್ವದ
ಇತಿಹಾಸದಲ್ಲೇ ಒಂದು ಮಹತ್ಸಾಧನೆಯನ್ನು ಮಾಡಿ ಭೂಮಿಗೆ ಸುರಕ್ಷಿತವಾಗಿ ಹಿಂತಿರುಗಿದ.
ಈ ಯಶಸ್ವೀ ಸಾಧನೆಗೋಸ್ಕರ ನೀಡಲಾದ ಗಾಲ್ಬರ್ಟ್ ಅಂತರ ರಾಷ್ಟ್ರೀಯ ವೈಮಾನಿಕ
ಬಹುಮಾನದ ಒಬ್ಬ ಪಾಲುಗಾರ, ಬಹುಮಾನದ ಮೊತ್ತ 4000 ಡಾಲರುಗಳು.
ಆಲ್ವಿನ್, ಎಡ್ರಿನ್ : ಚಂದ್ರನ ಮೇಲೆ ಕಾಲಿಟ್ಟ ಎರನೆಯವ, ಅಪೊಲೊ 11ರ ಚಂದ್ರ
ಕೋಶದ (ಲೂನಾರ್ ಮಾಡ್ಯೂಲ್) ಚಾಲಕನಾಗಿದ್ದ. ಬಸ್ ಎಂಬುದು ಇವನ ಅಡ್ಡ
ಹೆಸರು. ಈತನಿಗೂ ಚಿಕ್ಕಂದಿನಿಂದಲೇ ವಿಮಾನಗಳನ್ನು ನಡೆಸುವುದರಲ್ಲಿ ಆಸಕ್ತಿ, ಪ್ರೌಢ
ಶಾಲೆಗೆ ಸೇರುವ ಮೊದಲೇ ವಿಮಾನ |
ಚಾಲಕನಾಗಬೇಕೆಂದುಬಾಗಿ ನಿರ್ಧರಿ |
ಸಿದ್ದ. ಅಮೆರಿಕದ ವಿಮಾನ ಶಿಕ್ಷಣ
ಶಾಲೆಗೆ ಸೇರಿ 191 ರಲ್ಲಿ ಪದವೀಧರ
ನಾದ. ಇದಕ್ಕೆ ಮೊದಲು ಅಮೆರಿಕದ
ಬ್ರಯನ್, ಟೆಕ್ಸಾಸ್ಗಳಲ್ಲಿ ಒಂದು
ವರ್ಷದ ಶಿಣವನ್ನು ಸೂರೈಸಿದ್ದರಲ್ಲದೆ
ಕೊರಿಯ ಯುದ್ಧ ಕಾಯಾಚರಣೆ
ಯುದ್ಧ ಕಾರ್ಯಾಚರಣೆಯ
ಕಂಪ್ಯಾಟ್ ವಿಮಾನಗಳನ್ನು ಪಡೆ
ರುವುದಲ್ಲದೆ ಅತ್ಯಂತ ಶಕ್ತಿ
ಮಿಗ್ ವಿಮಾನಗಳನ್ನು ಕೊರಿಯ
ಯುದ್ಧ ಸಮಯದಲ್ಲಿ ಹೊಡೆದುರು
ಎಂದ
ಳಿಸಿ ಒಂದು ಮಿಗ್ ವಿಮಾನವನ್ನು ಪೂರ್ಣವಾಗಿ ನಾಶಪಡಿಸಿದ ಖ್ಯಾತಿ ಇವನದು.
ಜರ್ಮನಿಯಲ್ಲಿ F-100 ಎಂಬ ಕದನ ವಿಮಾನಗಳನ್ನು ನಡೆಸಿ, ಅಲ್ಲಿ ಕಂಡುಬಂದ
ಸಾಮರ್ಥ್ಯದ ಕೊರತೆಯ ಸಲುವಾಗಿ ಅಮೆರಿಕ ಮೆಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್
923
ಟೆಕ್ನಾಲಜಿ ಸಂಸ್ಥೆಯಲ್ಲಿ ಉನ್ನತಶಿಕ್ಷಣ ಪಡೆಯಲವಕಾಶವಾಯಿತು. ಆರ್ಬಿಟಲ್ ಮೆಕ್ಯಾನಿಕ್ಸ್
ಎಂಬ ವಿಷಯದ ಮೇಲೆ ಈತ ಬರೆದ ಒಂದು ಪ್ರೌಢ ಪ್ರಬಂಧದ ಸಲುವಾಗಿ ಈತನಿಗೆ
ಡಾಕ್ಟರೇಟ್ ಪದವಿ ಲಭಿಸಿತು (1963).
1966ರ ನವೆಂಬರ್ ನಲ್ಲಿ ಅಮೆರಿಕ ನಡೆಸಿದ 12 ಅಂತರಿಕ್ಷನೌಕೆಯ ಸಹಚಾಲಕನಾಗಿದ್ದ.
ನಾಲ್ಕು ದಿವಸದ ಈ ಹಾರಾಟದಲ್ಲಿ 59 ಸಲ ಭೂಮಿಯನ್ನು ಸುತ್ತಿದ. ಅಂತರಿಕ್ಷ
ನೌಕೆಯ ತೆರೆದ ಕಿಂಡಿಯಲ್ಲಿ ನಿಂತು ಸುಮಾರು 200 ಮಿನಿಟುಗಳವರೆಗೆ ಭೂಮಿಯ
ಛಾಯಾಚಿತ್ರಗಳನ್ನು ತೆಗೆದ. ಅನಂತರ ನೌಕೆಯಿಂದ ಹೊರಬಂದು ಸುಮಾರು 130
ಮಿನಿಟುಗಳ ಕಾಲ ಅಂತರಿಕ್ಷದಲ್ಲಿ ನಡೆದ. 1969ರ ಜುಲೈ 18 ರಂದು ಅಪೊಲೊll
ಅಂತರಿಕ್ಷನೌಕೆಯಲ್ಲಿ ಚಂದ್ರಲೋಕಪ್ರಯಾಣಮಾಡಿ, ಆರ್ಮ್ ಸ್ಟ್ರಾಂಗ್ನಂತೆಯೇ ಚಂದ್ರನ
ಮೇಲಿಳಿದ. ಇವರಿರ್ವರೂ ಚಂದ್ರನ ಮೇಲಿಳಿದು, ಅಲ್ಲಿ ಕೆಲವು ವೈಜ್ಞಾನಿಕ
ಸಾಧನೋಪಕರಣಗಳನ್ನು ನೆಟ್ಟು, ವೈಜ್ಞಾನಿಕ ಪರೀಕ್ಷೆಗಳನ್ನು ನಡೆಸಿ, ಚಂದ್ರ ಕಲ್ಲು
ಮಣ್ಣುಗಳನ್ನು ಭೂಮಿಗೆ ತಂದಿದ್ದಾರೆ, ಈ ಅದ್ಭುತ ಸಂಸ್ಕರ ನೀಡಲಾಗಿರುal
ಗಾಲ್ಬರ್ಟ್ ಅಂತರರಾಷ್ಟ್ರೀಯ ಬಹುಮಾನದ ಎರಡನೆಯ ಪಾಲುಗಾರ.
ಕಾಲಿನ್ಸ್, ಮೈಕೇಲ್ : ಚಂದ್ರನ ಮೇಲೆ ಅರ್ಮ್ ಸ್ಟ್ರಾಂಗ್ ಮತ್ತು ಆಲ್ವಿನ್ ಇಳಿದು,
ಅಲ್ಲಿ ಹಲವು ಗಂಟೆಗಳು ತಂಗಿದ್ದ ಸಮಯದಲ್ಲಿ ಚಂದ್ರನ ಸುತ್ತಲೂ ಸುಮಾರು 70
ಮೈಲು ಎತ್ತರದಲ್ಲಿ ಅಪೊಲೊ 11ರ ಪ್ರಧಾನ ನೌಕೆಯಲ್ಲಿ ಕುಳಿತು, ಅದರ ಚಾಲಕನಾಗಿದ್ದು,
ಅನಂತರ ಅವರೊಡಗೂಡಿ ಭೂಮಿಗೆ ಹಿಂತಿರುಗಿದ ಧೈರ್ಯಶಾಲಿ, ಇಟಲಿಯ
ರೋಮ್ನಲ್ಲಿ ಒಂದು ಮಿಲಿಟರಿ ಕುಟುಂಬದಲ್ಲಿ ಜನನ (1931), ಅಮೆರಿಕದ ವೆಸ್ಟ್
ಪಾಯಿಂಟ್ ವಿಮಾನ ಶಿಕ್ಷಣ ಶಾಲೆಗೆ
ಸೇರಿ 1952ರಲ್ಲಿ ಪದವೀಧರನಾದ.
ಅನಂತರ ವಾಯುಪಡೆಯನ್ನು ಸೇರಿ
ಅನೇಕ ಯುದ್ಧ ಕಾರ್ಯಾಚರಣೆಯ
ವಿಮಾಗಳನ್ನು ನಡೆಸಿದ್ದಾನೆ, X 15
ರಾಕೆಟ್ ವಿಮಾನದ ಪ್ರಯೋಗಾರ್ಥ
ಹಾರಾಟದ ಪರೀಕ್ಷಾಧಿಕಾರಿಯಾಗಿ
ಕೆಲಸ ಮಾಡಿ ಹಾರಾಟವನ್ನು
ನಡೆಸಿದ್ದಾನೆ. 1966ರ ಜೆಮಿನಿ 10
ಅಂತರಿಕ್ಷನೌಕೆಯ ಸಹಚಾಲಕನಾಗಿದ್ದ
ಜಾನ್ ಯಂಗ್ ನೊಡಗೂಡಿ
ಭೂಕಕ್ಷೆಯಲ್ಲಿ ಸುತ್ತುತ್ತಿದ್ದ ಅಜೆಗಳಿ
ಗುರಿವಾಹಕದೊಂದಿಗೆ ಕೂಡಿಕೆ
ಯನ್ನು ನಡೆಸಿದ, ಅನಂತರ ತಮ್ಮ
ಕಕ್ಷೆಯನ್ನು ಬದಲಾಯಿಸಲು ಆ
ವಾಹನವನ್ನು ಭೂಮಿಯಿಂದ 475
ಮೈಲುಗಳೆತ್ತರಕ್ಕೆ ಕೊಂಡೊಯ್ದು ದಾಖಲೆಯನ್ನು ಸ್ಥಾಪಿಸಿದ. ಈತ ನಡೆಸಿದ
ಅಂತರಿಕ್ಷನಡಿಗೆಯ ಸಮಯದಲ್ಲಿ ಅಜೆನಾ ರಾಕೆಟ್ಟನ್ನು ಸಂಧಿಸಿ ಅದರೊಳಗಿನಿಂದ
ಒಂದು ಸೂಕ್ಷ್ಮುಲ್ಕಾಪೆಟ್ಟಿಗೆಯನ್ನು ತೆಗೆದು ಪುನಃ ತನ್ನ ನೌಕೆಯನ್ನು ಸೇರಿಕೊಂಡ.
1969ರ ಜುಲೈನಲ್ಲಿ ಅಮೆರಿಕ ನಡೆಸಿದ ಅಪೊಲೊ 11 ರ ಚಂದ್ರ ಲೋಕಯಾತ್ರೆಯಲ್ಲಿ
ಪಾಲ್ಗೊಂಡ ಚಂದ್ರನಲ್ಲಿಳಿದ ಖಗೋಳಯಾತ್ರಿಗಳಿಗೆ ಮಾತೃನೌಕೆಗೆ ಹಿಂತಿರುಗಲು
ಯಾವುದಾದರೂ ತೊಮದರೆ ಸಂಭವಿಸಿದ ಪಕ್ಷಕ್ಕೆ ಅವರಿಗೆ ಈತ ಸಹಾಯಮಾಡಬೇಕೆಂಬ
ಒಂದು ದೊಡ್ಡ ಕಾರ್ಯವನ್ನು ನಿಗದಿಮಾಡಲಾಗಿತ್ತು. ಚಂದ್ರಕೋಶ ಚಂದ್ರನನ್ನು ಬಿಟ್ಟು
ಬಂದು ಮತ್ತೆ ಪ್ರಧಾನನೌಕೆಗೆ ಕೂಡಿಕೊಳ್ಳುವ ಸಮಯದಲ್ಲಿ ಕಾಲಿನ್ಸ್ ಬಹು
ಜಾಗರೂಕತೆಯಿಂದ ಕಾರ್ಯನಿರ್ವಹಣೆ ಮಾಡಿದ.
ಆರ್ಮಡ (ಸ್ಪೇನಿನ) : ಇಂಗ್ಲೆಂಡನ್ನು ಸದೆಬಡಿಯಲು (1588) ಸ್ಪೇನ್ ಸಿದ್ಧಗೊಳಿಸಿದ
ಪ್ರಸಿದ್ಧ ನೌಕಾಪಡೆ (ದಿ ಇನ್ವಿನ್ಸಿಬಲ್ ಆರ್ಮಡ), ಹದಿನಾರನೆಯ ಶತಮಾನದಲ್ಲಿ
ಸ್ಪೇನಿನ ದೊಡ್ಡ ಚಕ್ರಾಧಿಪತ್ಯಕ್ಕೆ ಚಕ್ರವರ್ತಿಯಾಗಿದ್ದ ಫಿಲಿಪ್ನಿಗೂ ಇಂಗ್ಲೆಂಡಿನ ಪ್ರಾಟೆಸ್ಟಂಟ್
ರಾಣಿ ಎಲಿಜಬೆತ್ಗೂ ಬದ್ಧದ್ವೇಷವಿದ್ದು ಅದು ಪ್ರಕೋಪಗೊಳ್ಳುವ ಒಂದು ಸನ್ನಿವೇಶ
ಒದಗಿತು.
ಇಂಗ್ಲೆಂಡಿನ ಪ್ರಸಿದ್ಧ ನಾಯಕನಾದ ಪ್ಲಸ್ ಡೇಕ್ 15RS-8ರಲ್ಲಿ ಸ್ಪೇನ್ ಸಾಮಾಜ್ಯಕ
ಒಳಪಟ್ಟ ಅಮೆರಿಕದ ಅಧೀನ ರಾಜ್ಯಗಳ ಮೇಲೆ ದಂಡೆತ್ತಿ ಹೋದುದೂ ಈತನ ದಾಳಿಗಳಿಗೆ
ಎಲಿಜಬೆತ್ ರಾಣಿ ಉತ್ತೇಜನ ಕೊಡುತ್ತಿದ್ದುದೂ ಫಿಲಿಪ್ನ ಆಗ್ರಹವನ್ನು ಹೆಚ್ಚಿಸಿದುವು.
ಯುರೋಪ್ ಖಂಡದ ಇತರ ರೋಮನ್ ಕೆಥೋಲಿಕ್ ಜನರನ್ನೂ ತನ್ನ ಕಡೆಗೆ ಸೆಳೆದು
ಇಂಗ್ಲೆಂಡಿನ ಮೇಲೆ ಯುದ್ಧ ಮಾಡಲು ಆರ್ಮಡ ಪಡೆ ಸಿದ್ಧವಾಯಿತು.<noinclude></noinclude>
amzomo921o03cvcpl5fiyroa8s7d6nm
ಪುಟ:Mysore-University-Encyclopaedia-Vol-1-Part-3.pdf/೬೪
104
118729
314988
2026-05-02T04:34:14Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಆರ್ಯದೇವ ಆರ್ಯರು ಸೂಚಿಸಿದ. ಅನಂತರ ಕೀಲಿಮಣೆಯನ್ನುಳ್ಳ ಈ ವಾದ್ಯದ ಮತ್ತೊಂದು ಬಗೆ ಬಂತು. ಬೆಂಜಮಿನ್ ಫ್ರಾಂಕ್ಲಿನ್ ಸುಧಾರಣೆ ಮಾಡಿದ ಗಾಜಿನ ವಾದ್ಯಗಳ ಗುಂಪಿಗೆ ಇದು ಸೇರಿದ. ಆರ್ಯದೇವ : ಪ್ರಶ.ಸು. 2-3ನೆಯ ಶತಮಾನ. ಪ್ರ...
314988
proofread-page
text/x-wiki
<noinclude><pagequality level="1" user="Pragathi. BH" /></noinclude>ಆರ್ಯದೇವ ಆರ್ಯರು
ಸೂಚಿಸಿದ. ಅನಂತರ ಕೀಲಿಮಣೆಯನ್ನುಳ್ಳ ಈ ವಾದ್ಯದ ಮತ್ತೊಂದು ಬಗೆ ಬಂತು.
ಬೆಂಜಮಿನ್ ಫ್ರಾಂಕ್ಲಿನ್ ಸುಧಾರಣೆ ಮಾಡಿದ ಗಾಜಿನ ವಾದ್ಯಗಳ ಗುಂಪಿಗೆ ಇದು
ಸೇರಿದ.
ಆರ್ಯದೇವ : ಪ್ರಶ.ಸು. 2-3ನೆಯ ಶತಮಾನ. ಪ್ರಾಚೀನ ಬೌದ್ಧಾಚಾರ್ಯರಲ್ಲಿ
ಒಬ್ಬ ಪ್ರಸಿದ್ಧ ವಿದ್ವಾಂಸನಾದ ನಾಗಾರ್ಜುನನ ಶಿಷ್ಯ. ಮಾತೃಚೇಟ ಎಂಬ ಬ್ರಾಹ್ಮಣ
ಪಂಡಿತನನ್ನು ವಾದದಲ್ಲಿ ಸೋಲಿಸಲು ನಾಲಂದ ವಿದ್ಯಾಪೀಠದ ಭಿಕ್ಷುಗಳು ದಕ್ಷಿಣದ
ಶ್ರೀಪರ್ವತದಲ್ಲಿದ್ದ ನಾಗಾರ್ಜುನನನ್ನು ಕರೆಸಿದಾಗ, ನಾಗಾರ್ಜುನ ತನ್ನ ಶಿಷ್ಯನಾದ ಇವನನ್ನು
ಕಳುಹಿಸಿಕೊಟ್ಟ, ಈತ ಚತುಶತಕ, ಮಾಧ್ಯಮಿಕ ಹಸ್ತಬಾಲ ಪ್ರಕರಣ, ಸ್ಟಲಿತ ಪ್ರಮಥನ
ಯುಕ್ತಿಹೇತುಸಿದ್ಧಿ, ಜ್ಞಾನಸಾರಖಸಮುಚ್ಚಯ, ಚರ್ಯಾಮೇಳಾಯನ ಪ್ರದೀಪ, ಚಿತ್ತಾವರಣ
ವಿಶೋಧನ, ಚತುಃಪೀಠ ತಂತ್ರರಾಜ, ಚತುಃಪೀಠಸ್ಥಾನ, ಜ್ಞಾನಡಾಕಿನೀಸಾಧನ, ಏಕದ್ರುಮ
ಪಂಚಿಕಾ ಎಂಬ ಗ್ರಂಥಗಳನ್ನು ಬರೆದಿದ್ದಾನೆ.
ಆದರೆ ಮಹಾವ್ಯುತ್ಪತ್ತಿ ಎಂಬ ಗ್ರಂಥದಲ್ಲಿ ನಾಗಾರ್ಜುನ, ನಾಗಾಹ್ವಯ, ಆರ್ಯದೇವ
ಎಂದು ಕ್ರಮಪಡಿಸಿರುವುದನ್ನು ನೋಡಿದರೆ ಆರ್ಯದೇವ ನಾಗಾರ್ಜುನನ ಸಾಕ್ಷಾತ್
ನಿರಲಾರನೆಂದು ತೋರುತ್ತದೆ.
ಆರ್ಯ ಮದ್ಯಲ : ಹಿಂದೂಧರ್ಮದಲ್ಲಿ ಮಹಾತ್ಮರು ಎಂಬ ಪದವನ್ನು ಯಾವ
ಅರ್ಥದಲ್ಲಿ ಬಳಸುತ್ತೇವೋ ಆ ಅರ್ಥದಲ್ಲಿ ಆರ್ಯಪುದ್ದಲ ಎಂಬ ಪದವನ್ನು ಬೌದ್ಧರು
ಬಳಸಿದ್ದಾರೆ. ರಾಜಾ ಆರ್ಯ ಮುಗ್ಗಲಾನಾಂ ಇತ್ಯಾದಿ ಮಹಾವ್ಯುತ್ಪತ್ತಿ ಎಂಬ ಗ್ರಂಥದಿಂದ
ಗೊತ್ತಾಗುತ್ತದೆ. ಜೈನರ ಮುಚ್ಚಲವಾದ ಬೌದ್ಧರ ಮುಗ್ಗಲವಾದ ಮಹದಂತರವಿದೆ
ಬೌದ್ಧರಲ್ಲಿ ಮದ್ಯಲವೆಂದರೆ ಜೀವ, ಅಂದರೆ ಬೌದ್ಧರು ಆತ್ಮತತ್ತ್ವವನ್ನು ಒಪ್ಪದಿದ್ದರೂ
ವ್ಯವಹಾರವನ್ನು ಕೈಬಿಡುವಂತಿಲ್ಲ. ರೂಪ, ವಿಜ್ಞಾನ, ವೇದನಾ, ಸಂಜ್ಞಾ, ಸಂಸ್ಕಾರವೆಂಬ
ಐದು ಸ್ಕಂಧಗಳಿಗಿಂತಲೂ ಆತ್ಮ ಬೇರೆ ಅಲ್ಲ ಎಂಬುದು ಅವರ ವಾದ. ಆದರೆ ವಾ
ಪುತ್ರೀಯರೆಂಬ ಬೌದ್ಧ ಏಕದೇಶಿಗಳು ಇದಕ್ಕಿಂತಲೂ ಹೆಚ್ಚಿನದು ಒಂದು ಉಂಟೆಂದು
ಅಂಗೀಕರಿಸುವರು. ಇದಕ್ಕೇ ಮದ್ಯವೆಂದು ಹೆಸರು. ಎಂದರೆ ಹಿಂದೂಗಳಲ್ಲಿ ಒಪ್ಪಿರುವ
ಜೀವ ಎಂಬ ಚೇತನದ ಸ್ಥಾನದಲ್ಲಿ ಮುದ್ದಲವನ್ನು ಅವರು ಒಪ್ಪಿರುವರು. (ಕೆ.ಎಸ್.ಎ.)
ಆರ್ಯಭಟ : ಪ್ರ.ಶ.ಸು.476. ಭಾರತೀಯ ಗಣಿತಶಾಸ್ತ್ರದ ಚರಿತ್ರೆಯಲ್ಲಿ (ಇಂದು
ನಮಗೆ ತಿಳಿದಿರುವಮಟ್ಟಿಗೆ) ಮೊತ್ತ ಮೊದಲನೆಯ ಸುಪ್ರಸಿದ್ಧ ಗಣಿತವಿದ್ವಾಂಸ. ಇವನನ್ನು
ಕುಸುಮಪುರದ ಆರ್ಯಭಟನೆಂದು ಕರೆಯುತ್ತಾರೆ. ಕುಸುಮಪುರ ಈಗಿನ ಪಟಣದ
ಬಳಿ ಇತ್ತು. ಪ್ರ.ಶ 476. ತನ್ನ ಸುಪ್ರಸಿದ್ಧ ಗ್ರಂಥವಾದ ಆರ್ಯಭಟೀಯವನ್ನು ಪ್ರಶ.
499ರಲ್ಲಿ ಬರೆದ. ಇದೇ ಹೆಸರಿನ ಮತ್ತೊಬ್ಬ ಪ್ರಶ. ಸು. 950ರಲ್ಲಿ ಆರ್ಯಸಿದ್ಧಾಂತವೆಂಬ
ಖಗೋಳಶಾಸ್ತ್ರ ಗ್ರಂಥವನ್ನು ಬರೆದ. ಕುಸುಮಪುರದ ಆರ್ಯಭಟನಿಗೆ ಹಿಂದೆ ಮತ್ತೊಬ್ಬ
ಆರ್ಯಭಟನಿದ್ದಿರಬಹುದು. ಈ ಜಿಜ್ಞಾಸೆ ಬಗೆಹರಿದಿಲ್ಲ. ಆರ್ಯಭಟನ ಹೆಸರು
ಹೇಳಿದಾಗಲೆಲ್ಲ ಸಾಮಾನ್ಯವಾಗಿ ಕುಸುಮಪುರದ ಆರ್ಯಭಟನನ್ನೇ ಕುರಿತು ಹೇಳುವುದು.
ಆರ್ಯಭಟೀಯವೆಂಬ ಗ್ರಂಥ 108 ಶ್ಲೋಕಗಳನ್ನೊಳಗೊಂಡ ಸಣ್ಣ ಗ್ರಂಥ. ಇದಕ್ಕೆ
ಪೀಠಿಕೆಯಾಗಿ 10 ಶ್ಲೋಕಗಳಿವೆ. ಗ್ರಂಥದಲ್ಲಿ ಶುದ್ಧ ಗಣಿತಕ್ಕೆ ಅನ್ವಯಿಸುವ ಶ್ಲೋಕಗಳು
33 ಮಾತ್ರ ಉಳಿದವು ಖಗೋಳಶಾಸ್ತ್ರಕ್ಕೆ ಸೇರಿದುವು. ಭೂಮಿ ತನ್ನ ಅಕ್ಷದ ಸುತ್ತಲೂ
ಸುತ್ತುವುದರಿಂದ ಸೂರ್ಯಚಂದ್ರಾದಿಗಳ ದೈನಂದಿನ ಚಲನೆ ಆಗುವುದೆಂದು ಆರ್ಯಭಟ
ಸಿದ್ಧಾಂತಿಸಿದರೂ ಈ ಸಿದ್ಧಾಂತ ಪ್ರಾಚೀನ ಭಾರತೀಯರ ಮನ್ನಣೆಯನ್ನು ಪಡೆಯಲಿಲ್ಲ.
ಪದ್ಯರೂಪದಲ್ಲಿ ಬರೆಯುವಾಗ ದೊಡ್ಡ ದೊಡ್ಡ ಸಂಖ್ಯೆಗಳನ್ನು ಬರೆಯಲು ಆರ್ಯಭಟ
ಅಕ್ಷರಸಂಖ್ಯೆಗಳೆಂಬುವನ್ನು ನಿರ್ಮಿಸಿದ. ಇದರಿಂದ ದಾಶಮಿಕ ಸಂಖ್ಯಾಕ್ರಮ ಆಗಿನ
ಕಾಲದಲ್ಲಿ ಜಾರಿಯಲ್ಲಿರಲಿಲ್ಲ ಎಂಬ ತಪ್ಪು ಅರ್ಥವನ್ನು ಮಾಡಬಾರದು. ಅಕ್ಷರ ಸಂಖ್ಯೆಗಳನ್ನು
(ಆರ್ಯಭಟನವಲ್ಲ) ಉಪಯೋಗಿಸುವ ಪದ್ಧತಿ ಈಗಲೂ ನಮ್ಮ ಪದ್ಯ ಗ್ರಂಥಗಳಲ್ಲಿವೆ.
ಉದಾ: ಕರಿ=8, ರವಿ=12, ಅಗ್ನಿ=5 ಇತ್ಯಾದಿ.
ಆರ್ಯಭಟನ ಶುದ್ಧ ಗಣಿತದ ಮುಖ್ಯ ವಿಷಯಗಳು ಈ ಕೆಳಗೆ ನಿರೂಪಿತವಾಗಿವೆ.
1+2++(+1) (2n+1)
=
6
12+23++n³ = (1+2+...n)²
(n-
ವೃತ್ತದ ಪರಿಧಿ ವ್ಯಾಸ = 62,832/20,000 ಎಂದರೆ ಸಂಖ್ಯೆಗೆ 3.1416 ಎಂಬ
ಸನ್ನಿಹಿತ ಬೆಲೆಯನ್ನು ಮೊತ್ತಮೊದಲು ಕೊಟ್ಟವನು ಆರ್ಯಭಟ. ವೃತ್ತದಲ್ಲಿ ಬಹು
ಬಾಹುಗಳುಳ್ಳ ಬಹುಭುಜಾಕೃತಿಯನ್ನರು ಬಹುಭುಜಾಕೃತಿಯ ಸುತ್ತಳತೆಯನ್ನು ವೃತ್ತದ
-
925
ಸುತ್ತಳತೆಯೆಂದು ಸ್ಕೂಲವಾಗಿ ಭಾವಿಸುವುದರಿಂದ ಈ ಸನ್ನಿಹಿತ ಬೆಲೆ ಬರುತ್ತದೆ. T ಗೆ
ಭಿನ್ನರಾಶಿಯ ರೂಪದಲ್ಲಿ ನಿಖರವಾದ ಬೆಲೆ ದೊರಕುವುದಿಲ್ಲವೆಂದು ಆರ್ಯಭಟನಿಗೆ
ತಿಳಿದಿದ್ದಿತೆಂದು ಭಾವಿಸಬಹುದು.
3°
ಜ್ಯಾ ಸಂಖ್ಯೆಗಳು : ಆಧುನಿಕ ತ್ರಿಕೋನಮಿತಿಯಲ್ಲಿ sin e ಎಂಬುದಕ್ಕೆ ಬದಲಾಗಿ
ಭಾರತೀಯರು - ತ್ರಿಜ್ಯವುಳ್ಳ ವೃತ್ತವನ್ನೆಳೆದು rsine ಎಂಬುದನ್ನು 12 ಜ್ಯಾರಿ ಎಂದು
ಕರೆಯುತ್ತಿದ್ದರು. ಆರ್ಯಭಟ =3438 ಎಂದು ತೆಗೆದುಕೊಂಡು 9ಕ್ಕೆ ೧ ಯಿಂದ
90° ವರೆಗೆ 3 ಅಂತರವಿರುವಂತೆ 24 ಬೆಲೆಗಳನ್ನು ತೆಗೆದುಕೊಂಡು ಇವುಗಳಿಗೆ
ಜ್ಯಾಡ ಬೆಲೆಯನ್ನು ಕೊಟ್ಟಿದ್ದಾನೆ. 3438 ಎಂಬ ಸಂಖ್ಯೆ ಬಂದ ಕ್ರಮವೇನೆಂದರೆ
ಒಂದು ಬಿಂದುವಿನ ಸುತ್ತ 3600=360 X 60=21600 ಕಲೆಗಳು ಇವೆ. ವೃತ್ತದ
ಪರಿಧಿಯನ್ನು 21600 ಭಾಗಗಳನ್ನಾಗಿ ಮಾಡಿ ಪ್ರತಿಯೊಂದು ಭಾಗವೂ ಒಂದು ಅಳತೆಯ
ಏಕಮಾನವಿರಬೇಕಾದರೆ (ಯೂನಿಟ್ ಆಫ್ ಲೆಂತ್) r=21600/27. ಇದು ಸ್ಕೂಲವಾಗಿ
3438 ಆಗುತ್ತದೆ.
ಆಧುನಿಕ ಜ್ಯಾಕೋಷ್ಟಕಗಳೊಡನೆ ಆರ್ಯಭಟನ ಜ್ಯಾಸಂಖ್ಯೆಗಳ ಹೋಲಿಕೆ ಬಹಳ
ಚೆನ್ನಾಗಿದೆ. ವ್ಯತ್ಯಾಸ 1/3438 ಅಥವಾ 0.0003ಕ್ಕಿಂತ ಹೆಚ್ಚಾಗಿಲ್ಲ. ಈ ಕೋಷ್ಟಕಗಳನ್ನು
ಪಡೆಯಲು ಆರ್ಯಭಟ ಒಂದು ತೊಡಕಾದ ವಿಧಾನವನ್ನು ಕೊಟ್ಟಿದ್ದಾನೆ. ಶ್ಲೋಕವನ್ನು
ಅರ್ಥ ಮಾಡಿಕೊಳ್ಳುವುದು ಬಹಳ ತೊಡಕು. ಎಸ್. ಎನ್. ನರಹರಯ್ಯನವರೂ ಎ.
ಎ. ಕೃಷ್ಣಸ್ವಾಮಯ್ಯಂಗಾರ್ಯರೂ ಎರಡು ಬೇರೆ ಬೇರೆ ಅರ್ಥಗಳನ್ನು ನಿರೂಪಿಸಿರುತ್ತಾರೆ.
ವಿಧಾನದ ಹಿಂದಿರುವ ಗಣಿತಕ್ರಮದ ವಿಚಾರವಾಗಿ ಸಮರ್ಪಕವಾದ ಅರಿವು ಇನ್ನೂ
ಮೂಡಿಲ್ಲ.
ಕುಟ್ಟಕ ವಿಧಾನದ ಹಿಂದಿರುವ ಗಣಿತಕ್ರಮದ ವಿಚಾರವಾಗಿ ಸಮರ್ಪಕವಾಗಿ ಅರಿವು
ಇನ್ನೂ ಮೂಡಿಲ್ಲ ಅಥವಾ ax-by=c ಎಂಬ ಅನಿರ್ದಿಷ್ಟ ಸಮೀಕರಣ ಸಾಧನೆ. ಪಾಶ್ಚಾತ್ಯ
ಗಣಿತದಲ್ಲಿ ಇದಕ್ಕೆ ಡಯೋಫಾಂಟೈನ್ ಸಮೀಕರಣ ಎಂಬ ಹೆಸರು ರೂಢಿಯಲ್ಲಿದೆ.
ಪಾಶ್ಚಾತ್ಯ ವಿಧಾನಕ್ಕೂ ಭಾರತೀಯ ವಿಧಾನಕ್ಕೂ ಈ ವಿಷಯದಲ್ಲಿ ಗಮನಾರ್ಹವಾದ
ವ್ಯತ್ಯಾಸವಿದೆ, ಪಾಶ್ಚಾತ್ಯ ವಿಧಾನವೂ ಸತತ ಭಿನ್ನರಾಶಿಗಳ (ಕಂಟಿನ್ಯೂಡ್ ಫ್ರಾನ್ಸಿಸ್
ಸಿದ್ಧಾಂತವನ್ನು ಅವಲಂಬಿಸಿದೆ. ಭಾರತೀಯ ವಿಧಾನ ಈ ಸಿದ್ಧಾಂತವನ್ನು ಉಪಯೋಗಿಸದೆ
ಕೇವಲ ಮಹತ್ತಮ ಸಾಮಾನ್ಯ ಅಪವರ್ತನ ಕ್ರಿಯೆಯ ಮೇಲೆ ನಿಂತಿದೆ. ತತ್ತ್ವಶಃ
ಎರಡೂ ಒಂದೇ ಆಗಿ ಪರಿಣಮಿಸುವುದಾದರೂ ವ್ಯವಹಾರಕ್ರಮ ಬೇರೆ ಬೇರೆ.
ಆರ್ಯರು : ಆರ್ಯ ಎಂಬ ಪದದ ಅರ್ಥ ಪೂಜ್ಯ ಎಂದೂ ಈ ಪದ ಉ
ಎಂಬ ಮೂಲದಿಂದ ಬಂದುದೆಂದೂ ವಿದ್ವಾಂಸರ ಅಭಿಪ್ರಾಯ. 16ನೆಯ ಶತಮಾನದ
ಕೊನೆಯಲ್ಲಿ ಭಾರತಕ್ಕೆ ಬಂದು ಗೋವದಲ್ಲಿ ಹಲವು ವರ್ಷಗಳ ಕಾಲ ತಂಗಿದ್ದ ಪಿಲಿಪೋ
ಸಸೆಟ್ಟ ಎಂಬ ಫ್ಲಾರೆಂಟೈನಿನ ವ್ಯಾಪಾರಿ ಸಂಸ್ಕೃತ ಮತ್ತು ಯೂರೋಪಿನ ಕೆಲವು
ಭಾಷೆಗಳಿಗೆ ನಿಕಟವಾದ ಸಂಬಂಧವಿದೆಯೆಂದು ಅಭಿಪ್ರಾಯಪಟ್ಟ 1784ರಲ್ಲಿ ವಿಲಿಯಂ
ಪಾರಸಿ ಭಾಷೆಗಳು ಒಂದೇ ಮೂಲದಿಂದ ಉತ್ಪನ್ನವಾದವುಗಳೆಂದು ಪ್ರತಿಪಾದಿಸಿದ. ಈ
ಜೋನ್ಸ್ ಗ್ರೀಕ್ ಮತ್ತು ಲ್ಯಾಟಿನ್, ಗಾಥಿಕ್ ಮತ್ತು ಕೆಲ್ವಿಕ್, ಸಂಸ್ಕೃತ ಮತ್ತು ಪುರಾತನ
ತತ್ತ್ವದ ಆಧಾರದಮೇಲೆ ಒಂದೇ ಮೂಲಪ್ರದೇಶದಲ್ಲಿ ವಾಸವಾಗಿದ್ದು, ಕಾಲಕ್ರಮೇಣ
ಯುರೋಪು ಮತ್ತು ಏಷ್ಯ ಖಂಡಗಳಲ್ಲಿ ಪ್ರಸರಿಸಿಕೊಂಡ ಕೆಲವು ಪಂಗಡಗಳಲ್ಲಿ ಒಂದರ
ಭಾಷೆ ಇಂಡೋ-ಯುರೋಪಿಯನ್ ಭಾಷೆಯೆಂದೂ ಆ ಪಂಗಡದವರು ನೆಲೆ ನಿಂತ
ಭಾಗಗಳಿಗನುಗುಣವಾಗಿ ಅವರ ಜೀವನ ಮತ್ತು ಭಾಷೆಯಲ್ಲಿ ವ್ಯತ್ಯಾಸಗಳಾದುವೆಂದೂ
ವಿದ್ವಾಂಸರು ಅನುಮಾನಿಸಿದರು.
ಮ್ಯಾಕ್ಸ್ ಮುಲ' ಮತ್ತು ಇನ್ನೂ ಅನೇಕ ವಿದ್ವಾಂಸರ ಪ್ರಕಾರ ಆರ್ಯರು ಮೂಲತಃ
ಆಸ್ಟ್ರಿಯ, ಹಂಗರಿ ಮತ್ತು ಬೊಹೀಮಿಯ ಪ್ರದೇಶಗಳಲ್ಲಿ ವಾಸವಾಗಿದ್ದು ಕ್ರಮೇಣ
ವಲಸೆ ಹೊರಟು, ಅವರಲ್ಲಿ ಒಂದು ಗುಂಪು ಜರ್ಮನಿ, ಇಟಲಿ ಮತ್ತು ಗ್ರೀಸ್ ದೇಶಗಳಲ್ಲಿ
ಪ್ರಸರಿಸಿತು. ಮತ್ತೊಂದು ಗುಂಪು ಪೂರ್ವಾಭಿಮುಖವಾಗಿ ಬಂದು ತುರ್ಕಿ, ಇರಾನ್
ಮತ್ತು ಭಾರತ ದೇಶಗಳಲ್ಲಿ ನೆಲೆಸಿತು. ಏಷ್ಯಮೈನ ಪ್ರದೇಶದಲ್ಲಿ ಸಿಕ್ಕಿರುವ ಅತಿ
ಪ್ರಾಚೀನವಾದ ಭೋಗಸ್ಕಾಯ್ ಶಾಸನದ ವಿವರಗಳು ಆರ್ಯರು ವಲಸೆ ಬಂದುದಕ್ಕೆ
ಸಂಬಂಧಿಸಿದ ಸಾಕ್ಷ್ಯವನ್ನೊದಗಿಸುತ್ತವೆ ಎಂದು ನಂಬಲಾಗಿದೆ. ಆರ್ಯರ ಮೂಲನಿವಾಸ
ಕಪ್ಪು ಸಮುದ್ರ ತೀರಪ್ರದೇಶ ಮತ್ತು ಉಕ್ರೇನ್ ಪರ್ಯಾಯ ದ್ವೀಪವಾಗಿರಬೇಕೆಂದು
ಹಲವು ವಿದ್ವಾಂಸರ ಅಭಿಪ್ರಾಯ.
ಲೋಕಮಾನ್ಯ ಬಾಲಗಂಗಾಧರ ಟಿಳಕ್ ಮತ್ತು ಜಾಕೊಬಿ ಇವರು
ಖಗೋಳಶಾಸ್ತ್ರಾಧ್ಯಯನದ ಆಧಾರದ ಮೇಲೆ ಆರ್ಯರು ಆರ್ಕಟಿಕ್ ಪ್ರದೇಶದಲ್ಲಿ
ವಾಸವಾಗಿದ್ದರೆಂದು ಹೇಳಿರುವರು. ಆದರೆ ಆನೇಕ ವಿದ್ವಾಂಸರು ಖಗೋಳಶಾಸ್ವಾಧಾರ
ಮತ್ತು ಅದಕ್ಕೆ ಸಂಬಂಧಿಸಿದ ಹೇಳಿಕೆಯನ್ನು ಒಪ್ಪುವುದಿಲ್ಲ. ಆರ್ಯರು ಹೊರಗಿನಿಂದ
ಬಂದವರಲ್ಲ. ಅವರು ಭಾರತದ ಮೂಲನಿವಾಸಿಗಳು, ಪ್ರಾರಂಭದಲ್ಲಿ ಸರಸ್ವತಿ ಮತ್ತು
ದೃಷದ್ವತೀ ನದಿಗಳ ಮಧ್ಯಪ್ರದೇಶವಾದ ಆವರ್ತದಲ್ಲಿ ವಾಸವಾಗಿದ್ದು ಕ್ರಮದ<noinclude></noinclude>
4addqsf5bwgxul12cw394vb3cy2qbi8
ಪುಟ:Sankeerana vachanasamputa 12.pdf/೩
104
118730
314989
2026-05-02T04:36:12Z
Pragathi. BH
7585
/* Without text */
314989
proofread-page
text/x-wiki
<noinclude><pagequality level="0" user="Pragathi. BH" /></noinclude><noinclude></noinclude>
4gl9xhymplktzzqjyrslkxbe03b704i
ಪುಟ:Sankeerana vachanasamputa 12.pdf/೪
104
118731
314990
2026-05-02T04:36:23Z
Pragathi. BH
7585
/* Without text */
314990
proofread-page
text/x-wiki
<noinclude><pagequality level="0" user="Pragathi. BH" /></noinclude><noinclude></noinclude>
4gl9xhymplktzzqjyrslkxbe03b704i
ಪುಟ:Sankeerana vachanasamputa 12.pdf/೫
104
118732
314991
2026-05-02T04:37:52Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಸಮಗ್ರ ವಚನಸಾಹಿತ್ಯದ ಜನಪ್ರಿಯ ಆವೃತ್ತಿ : ಸಂಪುಟ ಸಂಕೀರ್ಣ ವಚನಸಂಪುಟ : ಏಳು (ಬಸವೋತ್ತರ ಯುಗ)
314991
proofread-page
text/x-wiki
<noinclude><pagequality level="1" user="Pragathi. BH" /></noinclude>ಸಮಗ್ರ ವಚನಸಾಹಿತ್ಯದ ಜನಪ್ರಿಯ ಆವೃತ್ತಿ : ಸಂಪುಟ
ಸಂಕೀರ್ಣ ವಚನಸಂಪುಟ : ಏಳು
(ಬಸವೋತ್ತರ ಯುಗ)<noinclude></noinclude>
3r3bse1qyxdkqeeveb8xcje20itjw81
ಪುಟ:Sankeerana vachanasamputa 12.pdf/೬
104
118733
314995
2026-05-02T04:51:59Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೧. ಬಸವಣ್ಣನವರ ವಚನಸಂಪುಟ - ಸಂ : ಡಾ. ಎಂ. ಎಂ. ಕಲಬುರ್ಗಿ 9. a. ಅಲ್ಲಮಪ್ರಭುದೇವರ ವಚನಸಂಪುಟ - ಸಂ : ಡಾ. ಜಿ. ಪಿ. ಮಲ್ಲಾಪುರ ಚೆನ್ನಬಸವಣ್ಣನವರ ವಚನಸಂಪುಟ - ಸಂ : ಡಾ. ಬಿ. ಪಿ. ಮಲ್ಲಾಪುರ ೪. ಸಿದರಾಮೇಶ್ವರ ವಚನಸಂಪುಟ - ಸಂ : ಡಾ. ಎಸ್....
314995
proofread-page
text/x-wiki
<noinclude><pagequality level="1" user="Pragathi. BH" /></noinclude>೧. ಬಸವಣ್ಣನವರ ವಚನಸಂಪುಟ - ಸಂ : ಡಾ. ಎಂ. ಎಂ. ಕಲಬುರ್ಗಿ
9.
a.
ಅಲ್ಲಮಪ್ರಭುದೇವರ ವಚನಸಂಪುಟ - ಸಂ : ಡಾ. ಜಿ. ಪಿ. ಮಲ್ಲಾಪುರ
ಚೆನ್ನಬಸವಣ್ಣನವರ ವಚನಸಂಪುಟ - ಸಂ : ಡಾ. ಬಿ. ಪಿ. ಮಲ್ಲಾಪುರ
೪. ಸಿದರಾಮೇಶ್ವರ ವಚನಸಂಪುಟ - ಸಂ : ಡಾ. ಎಸ್. ವಿದ್ಯಾಶಂಕರ
ಶಿವಶರಣೆಯರ ವಚನಸಂಪುಟ - ಸಂ : ಡಾ. ವೀರಣ್ಣ ರಾಜೂರ
ಸಂಕೀರ್ಣ ವರ್ಚಸಂಪುಟ : ಒಂದು - ಸೆ: ಡಾ. ಎಂ. ಎಂ. ಕಲಬುರ್ಗಿ
ಸಂಕೀರ್ಣ ವಚನಸಂಪುಟ : ಎರಡು - ಸಂ : ಡಾ. ಎಸ್. ವಿದ್ಯಾಶಂಕರ
36.
2. ಸಂಕೀರ್ಣ ವಚನಸಂಪುಟ : ಮೂರು - ಸಂ : ಡಾ. ಬಿ. ಆರ್. ಹಿರೇಮಠ
C.
ಸಂಕೀರ್ಣ ವಚನಸಂಪುಟ : ನಾಲ್ಕು - ಸಂ : ಡಾ. ಬಿ. ಆರ್. ಹಿರೇಮರ
ಸಂಕೀರ್ಣ ವಚನಸಂಪುಟ : ಐದು - ಸಂ : ಡಾ. ವೀರಣ್ಣ ರಾಜೂರ
00. ಸಂಕೀರ್ಣ ವಚನಸಂಪುಟ : ಆರು - ಸಂ. ಎಸ್. ಶಿವಣ್ಣ
C..
ಡಾ. ವೀರಣ್ಣ ರಾಜೂರ<noinclude></noinclude>
kxmp51tifk8f7ljer6l5ca5llxeiq7x
ಪುಟ:Sankeerana vachanasamputa 12.pdf/೭
104
118734
314996
2026-05-02T04:52:15Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಸಂಕೀರ್ಣ ವಚನಸಂಪುಟ : ಏಳು (ಬಸವೋತ್ತರ ಯುಗ) ಸಂಪಾದಕ ಡಾ. ವೀರಣ್ಣ ರಾಜೂರ ಕನ್ನಡ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಕರ್ನಾಟಕ ಸರ್ಕಾರ ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು
314996
proofread-page
text/x-wiki
<noinclude><pagequality level="1" user="Pragathi. BH" /></noinclude>ಸಂಕೀರ್ಣ ವಚನಸಂಪುಟ : ಏಳು
(ಬಸವೋತ್ತರ ಯುಗ)
ಸಂಪಾದಕ
ಡಾ. ವೀರಣ್ಣ ರಾಜೂರ
ಕನ್ನಡ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ
ಕರ್ನಾಟಕ ಸರ್ಕಾರ
ಕನ್ನಡ ಪುಸ್ತಕ ಪ್ರಾಧಿಕಾರ
ಬೆಂಗಳೂರು<noinclude></noinclude>
adooeso1w8hypi8amrkw5oarywafhuk
ಪುಟ:Sankeerana vachanasamputa 12.pdf/೮
104
118735
314997
2026-05-02T04:52:26Z
Pragathi. BH
7585
/* Without text */
314997
proofread-page
text/x-wiki
<noinclude><pagequality level="0" user="Pragathi. BH" /></noinclude><noinclude></noinclude>
4gl9xhymplktzzqjyrslkxbe03b704i
ಪುಟ:Sankeerana vachanasamputa 12.pdf/೯
104
118736
314998
2026-05-02T04:52:36Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಮುನ್ನುಡಿ ಎಸ್. ಎಂ. ಕೃಷ್ಣ ಮುಖ್ಯಮಂತ್ರಿಗಳು ಕನ್ನಡನಾಡಿನ ಪ್ರಥಮ ಪ್ರಜಾಸಾಹಿತ್ಯವಾಗಿರುವ ವಚನವಾಹ್ಮಯ ನಮ್ಮ ಪರಂಪರೆಯ ಅಪೂರ್ವ ಸಾಂಸ್ಕೃತಿಕ ಆಸ್ತಿಯೆನಿಸಿದೆ. ಅನೇಕ ಜನ ವಿದ್ವಾಂಸರು, ಅನೇಕ ಸಂಸ್ಥೆಗಳು ಈ ಸಾಹಿತ...
314998
proofread-page
text/x-wiki
<noinclude><pagequality level="1" user="Pragathi. BH" /></noinclude>ಮುನ್ನುಡಿ
ಎಸ್. ಎಂ. ಕೃಷ್ಣ
ಮುಖ್ಯಮಂತ್ರಿಗಳು
ಕನ್ನಡನಾಡಿನ ಪ್ರಥಮ ಪ್ರಜಾಸಾಹಿತ್ಯವಾಗಿರುವ ವಚನವಾಹ್ಮಯ ನಮ್ಮ
ಪರಂಪರೆಯ ಅಪೂರ್ವ ಸಾಂಸ್ಕೃತಿಕ ಆಸ್ತಿಯೆನಿಸಿದೆ. ಅನೇಕ ಜನ ವಿದ್ವಾಂಸರು,
ಅನೇಕ ಸಂಸ್ಥೆಗಳು ಈ ಸಾಹಿತ್ಯವನ್ನು ಬೆಳಕಿಗೆ ತರಲು ಕಳೆದ ನೂರು ವರ್ಷಗಳಿಂದ
ದುಡಿಯುತ್ತ ಬಂದುದು, ಇದರ ವ್ಯಾಪಕತೆಯ ದ್ಯೋತಕವಾಗಿದೆ. ಹೀಗೆ
ಪ್ರಕಟವಾಗಿದ್ದ ಮತ್ತು ಅಪ್ರಕಟಿತ ಸ್ಥಿತಿಯಲ್ಲಿದ್ದ ಈ ಸಾಹಿತ್ಯದ ದ್ವಿತೀಯ ಆವೃತ್ತಿಯನ್ನು
ವಚನ ಪರಿಭಾಷಾಕೋಶವೂ ಒಳಗೊಂಡಂತೆ ೧೫ ಸಂಪುಟಗಳ ಮೂಲಕ
ಕರ್ನಾಟಕ ಸರ್ಕಾರ ಹೊರತರುತ್ತಿರುವುದು, ನಮ್ಮ ಸಾಹಿತ್ಯ ಪ್ರಕಟಣೆಯ
ಇತಿಹಾಸದಲ್ಲಿ ಒಂದು ಗಣ್ಯ ಸಾಧನೆಯೆಂದೇ ಹೇಳಬೇಕು. ಈ ಪ್ರಜಾಸಾಹಿತ್ಯವನ್ನು
ಪ್ರಜೆಗಳಿಗೆ ಮುಟ್ಟಿಸುವುದು ತನ್ನ ಕರ್ತವ್ಯವೆಂದು ಭಾವಿಸಿ, ಕರ್ನಾಟಕದ
ಪ್ರಜಾಸರ್ಕಾರ ಈ ಕೆಲಸವನ್ನು ಪೂರೈಸಿದೆ.
ವಚನಸಾಹಿತ್ಯಕ್ಕೆ ನಮ್ಮ ನಾಡಿನಲ್ಲಿ ಸುಮಾರು ೮೦೦ ವರ್ಷಗಳ
ಇತಿಹಾಸವಿದೆ. ಈವರೆಗೆ ಬಸವಯುಗದ ಬರವಣಿಗೆಯನ್ನು ಹೊರತರಲು
ವಿದ್ವಾಂಸರು ಹೆಚ್ಚು ಗಮನ ಕೊಟ್ಟಿದ್ದರು. ಈ ಯೋಜನೆ ಅದನ್ನೂ ಒಳಗೊಂಡು,
ಬಸವೋತ್ತರ ಯುಗದ ಮೇಲೆಯೂ ಒತ್ತುಕೊಟ್ಟುದು ವಿಶೇಷವೆನಿಸಿದೆ. ಇದರಿಂದಾಗಿ
ಈ ಯೋಜನೆಗೆ ಒಂದು ಸಾಹಿತ್ಯ ಪ್ರಕಾರದ ಪ್ರಕಟಣೆ” ಎಂಬ ಕೀರ್ತಿ ಸಲ್ಲುತ್ತದೆ.
ವಚನವೆಂಬುದು ಚಳುವಳಿ ಸಾಹಿತ್ಯಪ್ರಕಾರವಾಗಿದೆ. ಆತ್ಮಕಲ್ಯಾಣದೊಂದಿಗೆ
ಸಮಾಜಕಲ್ಯಾಣವನ್ನೂ ಕಾರ್ಯಗತಗೊಳಿಸಲು ಹೋರಾಡಿ ಮಡಿದ ಹುತಾತ್ಮರ
ಸಾಹಿತ್ಯವಿದು. ರಾಜಸತ್ತೆ, ಪುರೋಹಿತಸತ್ತೆ, ಪುರುಷಸತ್ತೆಗಳೆಂಬ ಪ್ರತಿಗಾಮಿ
ಸತ್ತೆಗಳ ವಿರುದ್ಧ ಕರ್ನಾಟಕದ ಎಲ್ಲ ಸಮಾಜದ ಜನರು ನಡೆಸಿದ ಹೋರಾಟದ
ಉಪನಿಷ್ಪತ್ತಿಯಾದ ಈ ಸಾಹಿತ್ಯದಲ್ಲಿ ಜೀವಪರಧ್ವನಿಗಳು ದಟ್ಟವಾಗಿ ಕೇಳಿಸುತ್ತವೆ.
ಪ್ರಾಚೀನ ಕರ್ನಾಟಕದ ಬೌದ್ಧಿಕ ಶ್ರಮದ ವಿದ್ವತ್ ಜನತಾಸಾಹಿತ್ಯಕ್ಕಿಂತ ದೈಹಿಕ
ಶ್ರಮದ ಜನತಾಸಾಹಿತ್ಯ ಹೇಗೆ ಭಿನ್ನವಾಗಿದೆಯೆಂಬುದನ್ನು ಕಾಣಬೇಕಾದರೆ ನಾವು
ಈ ಸಾಹಿತ್ಯಕ್ಕೇ ಮೊರೆಹೊಗಬೇಕು.
“ವಿಪ್ರ ಮೊದಲು ಅಂತ್ಯಜ ಕಡೆಯಾಗಿ ಸಮಾಜದ ಎಲ್ಲ ವರ್ಗದ
ಸ್ತ್ರೀ-ಪುರುಷರ ಸಂಕೀರ್ಣ ಧ್ವನಿಗಳು ಇದರಲ್ಲಿ ತುಂಬ ಕಲಾತ್ಮಕವಾಗಿ<noinclude></noinclude>
6u5a1x0c5j0isey90c59x9rvyt414nb
ಪುಟ:Sankeerana vachanasamputa 12.pdf/೧೦
104
118737
314999
2026-05-02T04:52:58Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: viii ಎರಕಗೊಂಡಿವೆ. ಹೀಗಾಗಿ ಸಮಗ್ರ ಕರ್ನಾಟಕದ ಪ್ರಾತಿನಿಧಿಕ ಧ್ವನಿಯೆನಿಸಿದ ಈ ಸಾಹಿತ್ಯದ ಪ್ರಕಟನೆಯು ತನ್ನ ಕರ್ತವ್ಯದ ಭಾಗವೆಂದು ಭಾವಿಸಿರುವ ಕರ್ನಾಟಕ ಸರ್ಕಾರ, ಅದನ್ನು ಸುಲಭ ಬೆಲೆಯಲ್ಲಿ ಜನತೆಗೆ ನೀಡುತ್ತಿದೆ. ಈ...
314999
proofread-page
text/x-wiki
<noinclude><pagequality level="1" user="Pragathi. BH" /></noinclude>viii
ಎರಕಗೊಂಡಿವೆ. ಹೀಗಾಗಿ ಸಮಗ್ರ ಕರ್ನಾಟಕದ ಪ್ರಾತಿನಿಧಿಕ ಧ್ವನಿಯೆನಿಸಿದ ಈ
ಸಾಹಿತ್ಯದ ಪ್ರಕಟನೆಯು ತನ್ನ ಕರ್ತವ್ಯದ ಭಾಗವೆಂದು ಭಾವಿಸಿರುವ ಕರ್ನಾಟಕ
ಸರ್ಕಾರ, ಅದನ್ನು ಸುಲಭ ಬೆಲೆಯಲ್ಲಿ ಜನತೆಗೆ ನೀಡುತ್ತಿದೆ.
ಈ ಯೋಜನೆಯ ನೇತೃತ್ವ ವಹಿಸಿ ದುಡಿದ ಡಾ. ಎಂ. ಎಂ. ಕಲಬುರ್ಗಿ
ಅವರ ಶ್ರದ್ಧೆಯನ್ನು, ಸಂಪಾದಕ ಮಂಡಳಿಯ ಮಾರ್ಗದರ್ಶನವನ್ನು, ಸಂಪಾದಕರ
ಶ್ರಮವನ್ನು ಸ್ಮರಿಸುತ್ತ, ಈ ಐತಿಹಾಸಿಕ ಪ್ರಕಟನೆಯ ಪರಿಷ್ಕತ ದ್ವಿತೀಯ ಆವೃತ್ತಿ
ಸಂಪುಟಗಳನ್ನು ಕನ್ನಡ ಜನತೆಗೆ ಅರ್ಪಿಸುತ್ತೇನೆ.<noinclude></noinclude>
ljwpq4o95egqqqlmtzhl8emxj0pfzou
ಪುಟ:Sankeerana vachanasamputa 12.pdf/೧೧
104
118738
315000
2026-05-02T04:53:09Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಬಿನ್ನಹ ರಾಣಿ ಸತೀಶ್ ಕನ್ನಡ ಮತ್ತು ಸಂಸ್ಕೃತಿ ಸಚಿವರು ಸಾಹಿತ್ಯಕ್ಕೆ ಸಾಹಿತ್ಯ, ಶಾಸ್ತ್ರಕ್ಕೆ ಶಾಸ್ತ್ರವಾಗಿರುವ ವಚನವಾಹ್ಮಯ ನಮ್ಮ ಪರಂಪರೆಯ ಅಪೂರ್ವ ಸೃಷ್ಟಿಯಾಗಿದೆ; ಅತ್ಯಪೂರ್ವ ಆಸ್ತಿಯೆನಿಸಿದೆ. ಪಂಡಿತರ ಮಾ...
315000
proofread-page
text/x-wiki
<noinclude><pagequality level="1" user="Pragathi. BH" /></noinclude>ಬಿನ್ನಹ
ರಾಣಿ ಸತೀಶ್
ಕನ್ನಡ ಮತ್ತು ಸಂಸ್ಕೃತಿ ಸಚಿವರು
ಸಾಹಿತ್ಯಕ್ಕೆ ಸಾಹಿತ್ಯ, ಶಾಸ್ತ್ರಕ್ಕೆ ಶಾಸ್ತ್ರವಾಗಿರುವ ವಚನವಾಹ್ಮಯ ನಮ್ಮ
ಪರಂಪರೆಯ ಅಪೂರ್ವ ಸೃಷ್ಟಿಯಾಗಿದೆ; ಅತ್ಯಪೂರ್ವ ಆಸ್ತಿಯೆನಿಸಿದೆ. ಪಂಡಿತರ
ಮಾರ್ಗಸಾಹಿತ್ಯಕ್ಕೆ ಪ್ರತಿಯಾಗಿ ಸಾಮಾನ್ಯರ ಈ ದೇಶೀಸಾಹಿತ್ಯ ಹೊರಹೊಮ್ಮಿದ್ದು
೧೨ನೆಯ ಶತಮಾನದಲ್ಲಿ ಕಲಚುರಿಗಳ ರಾಜಧಾನಿಯಾಗಿದ್ದ ಕಲ್ಯಾಣದಲ್ಲಿ
ಬಸವಾದಿ ಶರಣರ ಚಳುವಳಿಯಲ್ಲಿ,
ಮೂಲತಃ ಭಾರತೀಯರದು ಆತ್ಮ ಪರಮಾತ್ಮನಾಗಬೇಕೆಂಬ ವ್ಯಕ್ತಿಕೇಂದ್ರಿತ
ಸಿದ್ಧಾಂತ. ಶರಣರು ಇದನ್ನು ಸಮಾಜಕೇಂದ್ರಿತ ಸಿದ್ಧಾಂತಕ್ಕೆ ವಿಸ್ತರಿಸಿದರು. ಹೀಗಾಗಿ
ವ್ಯಕ್ತಿ ಕಲ್ಯಾಣದ ಜೊತೆ ಸಮಾಜಕಲ್ಯಾಣವೂ ಈ ಚಳುವಳಿಯ ಮುಖ್ಯ
ಲಕ್ಷಣವೆನಿಸಿತು. ಸಾಹಿತ್ಯ ಸಾಹಿತ್ಯಕ್ಕಾಗಿ ಅಲ್ಲ, ವ್ಯಕ್ತಿ ಪರಿವರ್ತನೆಗಾಗಿ, ಸಮಾಜ
ಪರಿವರ್ತನೆಗಾಗಿಯೆಂಬ ಸಿದ್ಧಾಂತ ಇಲ್ಲಿ ಅರ್ಥ ಪಡೆಯಿತು.
-
-
೧೨ನೆಯ ಶತಮಾನದ ಹೊತ್ತಿಗೆ, ಶೂದ್ರಜೀವ ದೇವನಾಗಲಾರನೆಂಬ
ಸಿದ್ಧಾಂತ ಸ್ಥಾಪಿತವಾಗಿದ್ದಿತು. ಸಮಾಜದಲ್ಲಿ ಪುರುಷ-ಸ್ತ್ರೀ, ಪ್ರಭು-ಪ್ರಜೆ,
ಬ್ರಾಹ್ಮಣ-ಶೂದ್ರರಲ್ಲಿ ಸಮಾನತೆ ಸಾಧ್ಯವಿಲ್ಲವೆಂಬ ಭೇದಸಂಸ್ಕೃತಿಯೂ
ನಿರ್ಮಾಣವಾಗಿದ್ದಿತು. ಈಗ, ಶೂದ್ರನಿಗೂ ದೇವರಾಗುವ ಅರ್ಹತೆಯಿದೆ; ಸ್ತ್ರೀಗೆ
ಪುರುಷನಷ್ಟು ಪ್ರಜೆಗೆ ಪ್ರಭುವಿನಷ್ಟು ಶೂದ್ರನಿಗೆ ಬ್ರಾಹ್ಮಣನಷ್ಟು
ಅಧಿಕಾರವಿದೆಯೆಂದು ಶರಣರು ವಾದಿಸಿದರು. ಇದರ ಫಲವಾಗಿ, ಹೊಸ
ಸಮಾಜವೊಂದು ಸೃಷ್ಟಿಯಾಯಿತು. ಇದರಿಂದಾಗಿ ಎಲ್ಲರೂ ಸ್ವತಂತ್ರರು, ಎಲ್ಲರೂ
ಸಮಾನರು, ಎಲ್ಲರೂ ಸಹೋದರರೆಂಬ ತತ್ವ ಅನುಷ್ಠಾನಕ್ಕೆ ಬಂದಿತು. ಇದರ
ಮುಂದುವರಿಕೆಯೆಂಬಂತೆ ಎಲ್ಲರೂ ದುಡಿಯಬೇಕು ಎಂಬ ಕಾಯಕತತ್ವ, ಎಲ್ಲರೂ
ಹಂಚಿಕೊಂಡು ಉಣ್ಣಬೇಕು ಎಂಬ ದಾಸೋಹತತ್ವಗಳು ಆಕಾರ ಪಡೆದವು.
ಹೊಸ ಸಮಾಜದ ಈ ಎಲ್ಲ ನೆಲೆಗಳನ್ನು ಗುರಿಯಿಟ್ಟು ಆಡಿದ ಶರಣರ
ಮಾತು ವಚನವೆಂಬ ಸಾಹಿತ್ಯಪ್ರಕಾರವಾಗಿ ಮೂಡಿತು. ವರ್ಗಭೇದ, ವರ್ಣಭೇದ,
ಲಿಂಗಭೇದವೆನ್ನದೆ ಎಲ್ಲ ಜನವರ್ಗದವರ ಸಾವಿರ ಸಾವಿರ ವಚನಗಳು ಈ
ಕಾಲದಲ್ಲಿ ಸೃಷ್ಟಿಯಾದವು. ಆದರೆ ಒಮ್ಮೆಲೇ ತಲೆದೋರಿದ ಕಲ್ಯಾಣ
ಕ್ರಾಂತಿಯಿಂದಾಗಿ ಈ ಸಾಹಿತ್ಯ ನಾಡಿನ ತುಂಬ ಹರಿದು ಹಂಚಿಹೋಯಿತು.
ಹೀಗೆ ಹಂಚಿಹೋಗಿದ್ದ ಈ ಸಾಹಿತ್ಯವನ್ನು ೧೫-೧೬ನೆಯ ಶತಮಾನಗಳಲ್ಲಿ<noinclude></noinclude>
edpbydtfkrxlhkzc2kn9g4yzxny75sk
ಪುಟ:Sankeerana vachanasamputa 12.pdf/೧೨
104
118739
315001
2026-05-02T04:53:20Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಶೋಧಿಸುವ, ಸಂಪಾದಿಸುವ ಪ್ರಯತ್ನ ನಡೆದು, ನೂರಾರು ಸಂಪಾದನ ಕೃತಿಗಳು ಹುಟ್ಟಿ ಬಂದು, ವಚನಸಾಹಿತ್ಯ ವೀರಶೈವ ಮಠಗಳಲ್ಲಿ ತಕ್ಕ ಮಟ್ಟಿಗೆ ರಕ್ಷಿಸಲ್ಪಟ್ಟಿತು. ದುರ್ದೈವದ ಸಂಗತಿಯೆಂದರೆ ಮಠಗಳಲ್ಲಿ ಪ್ರವೇಶ ಪಡೆದ ಸಂಸ್ಕೃ...
315001
proofread-page
text/x-wiki
<noinclude><pagequality level="1" user="Pragathi. BH" /></noinclude>ಶೋಧಿಸುವ, ಸಂಪಾದಿಸುವ ಪ್ರಯತ್ನ ನಡೆದು, ನೂರಾರು ಸಂಪಾದನ ಕೃತಿಗಳು
ಹುಟ್ಟಿ ಬಂದು, ವಚನಸಾಹಿತ್ಯ ವೀರಶೈವ ಮಠಗಳಲ್ಲಿ ತಕ್ಕ ಮಟ್ಟಿಗೆ ರಕ್ಷಿಸಲ್ಪಟ್ಟಿತು.
ದುರ್ದೈವದ ಸಂಗತಿಯೆಂದರೆ ಮಠಗಳಲ್ಲಿ ಪ್ರವೇಶ ಪಡೆದ ಸಂಸ್ಕೃತ
ಭಾಷೆಯಿಂದಾಗಿ ಕನ್ನಡ ಭಾಷೆಯ ಈ ವಚನಗಳು ಅಲ್ಲಿ ಮೂಲೆ ಸೇರಿದವು.
ಹೀಗೆ ಮೂಲೆಗುಂಪಾಗಿದ್ದ ವಚನಸಾಹಿತ್ಯವು ೨೦ನೆಯ ಶತಮಾನದಲ್ಲಿ
ಅನೇಕ ಜನ ವಿದ್ವಾಂಸರ, ಹತ್ತಾರು ಸಂಸ್ಥೆಗಳ ಪ್ರಯತ್ನದ ಫಲವಾಗಿ
ಪ್ರಕಟಣೆಗೊಳ್ಳುತ್ತ ಬಂದಿತು. ಈಗ ೧೨ನೆಯ ಶತಮಾನದ ಶರಣಸಾಹಿತ್ಯ
ಪ್ರಕಟನೆಗೆ ಒತ್ತುಬಿದ್ದರೂ ಅದು ಬಿಡಿಬಿಡಿಯಾಗಿ ಪ್ರಕಟಣೆಗೊಂಡಿತು. ಆ
ತರುವಾಯದ ಶರಣ ಸಾಹಿತ್ಯವಂತೂ ಉಪೇಕ್ಷೆಗೆ ಗುರಿಯಾಯಿತು. ಈ ಎರಡೂ
ಕೊರತೆಗಳನ್ನು ನೀಗಿಸುವ ಉದ್ದೇಶದಿಂದ ಎಲ್ಲ ಶರಣರ ಎಲ್ಲ ವಚನಗಳನ್ನು
ಸಂಪುಟ ಶ್ರೇಣಿಯಲ್ಲಿ ಪ್ರಕಟಿಸಲು ಕರ್ನಾಟಕ ಸರಕಾರ “ಸಮಗ್ರ ವಚನಸಾಹಿತ್ಯದ
ಜನಪ್ರಿಯ ಆವೃತ್ತಿ ಪ್ರಕಟನ ಯೋಜನೆ'ಯನ್ನು ಕೈಗೆತ್ತಿಕೊಂಡಿತು.
ಡಾ. ಎಂ. ಎಂ. ಕಲಬುರ್ಗಿಯವರ ಪ್ರಧಾನ ಸಂಪಾದಕತ್ವದಲ್ಲಿ ವ್ಯಾಪಕ
ಕಾರ್ಯ ನಡೆದು, ೨೦ ಸಾವಿರ ವಚನ, ೧೦ ಸಾವಿರ ಪುಟಗಳನ್ನೊಳಗೊಂಡ
೧೫ ಸಂಪುಟಗಳು ೧೯೯೩ರಲ್ಲಿ ಬೆಳಕು ಕಂಡವು. ಆಶ್ಚರ್ಯದ ಸಂಗತಿಯೆಂದರೆ
ಇದರ ೫ ಸಾವಿರ ಪ್ರತಿಗಳು ಒಂದೇ ವರ್ಷದಲ್ಲಿ ಮಾರಾಟವಾಗಿ, ಜನರಿಂದ
ಬೇಡಿಕೆ ಹೆಚ್ಚುತ್ತ ನಡೆಯಿತು. ಇದನ್ನು ಪೂರೈಸುವ ದಿಕ್ಕಿನಲ್ಲಿ ಪರಿಷ್ಕೃತ ದ್ವಿತೀಯ
ಆವೃತ್ತಿ ಈಗ ಹೊರಬರುತ್ತಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆಯಾಗಿ
ಕನ್ನಡದ ಈ ಅಪೂರ್ವ ಆಸ್ತಿಯನ್ನು ಕನ್ನಡ ಜನತೆಗೆ ಅರ್ಪಿಸುತ್ತೇನೆ.<noinclude></noinclude>
g1023lpa69du6hpyu89jdhe18749mcm
ಪುಟ:Sankeerana vachanasamputa 12.pdf/೧೩
104
118740
315002
2026-05-02T04:53:30Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ನಿರ್ದೇಶಕರ ಮಾತು ಕೆ. ಸಿ. ರಾಮಮೂರ್ತಿ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ವಚನಸಾಹಿತ್ಯ, ಕರ್ನಾಟಕದ ಬಹುದೊಡ್ಡ ಸಾಂಸ್ಕೃತಿಕ ಸಂಪತ್ತು. ಪ್ರಾಚೀನ ಕರ್ನಾಟಕದ ಜನಸಾಮಾನ್ಯರ ಧ್ವನಿಯಾಗಿರುವ ಇದನ್ನ...
315002
proofread-page
text/x-wiki
<noinclude><pagequality level="1" user="Pragathi. BH" /></noinclude>ನಿರ್ದೇಶಕರ ಮಾತು
ಕೆ. ಸಿ. ರಾಮಮೂರ್ತಿ
ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ
ವಚನಸಾಹಿತ್ಯ, ಕರ್ನಾಟಕದ ಬಹುದೊಡ್ಡ ಸಾಂಸ್ಕೃತಿಕ ಸಂಪತ್ತು. ಪ್ರಾಚೀನ
ಕರ್ನಾಟಕದ ಜನಸಾಮಾನ್ಯರ ಧ್ವನಿಯಾಗಿರುವ ಇದನ್ನು ಪ್ರಕಟಿಸುವುದು, ಪ್ರಸಾರ
ಮಾಡುವುದು ಜನತಂತ್ರ ಸರಕಾರದ ಮುಖ್ಯ ಕರ್ತವ್ಯವಾಗಿದೆ.
ಭಾರತದಲ್ಲಿ ಆತ್ರೋದ್ಧಾರದ ಬಗ್ಗೆ ಉದಾತ್ತ ತತ್ವಗಳನ್ನು ಪ್ರತಿಪಾದಿಸುತ್ತ
ಬಂದಿದ್ದರೂ ಸಮಾಜೋದ್ಧಾರದ ಬಗ್ಗೆ ಉಪೇಕ್ಷೆ ಬೆಳೆದು, ಅಲ್ಲಿ ಶೋಷಣೆ
ವರ್ಧಿಸುತ್ತ ಬಂದುದು ನಮ್ಮ ಇತಿಹಾಸದ ಒಂದು ವಿಪನ್ಯಾಸವೇ ಸರಿ. ೧೨ನೆಯ
ಶತಮಾನದಲ್ಲಿ ಉಲ್ಬಣಗೊಂಡಿದ್ದ ಈ ವಿಷಮ ಪರಿಸ್ಥಿತಿಯನ್ನು ನಾಶಗೊಳಿಸಿ,
ಸಮಸ್ಥಿತಿಯನ್ನು ಸಮಾಜದಲ್ಲಿ ತರಲು ಹೋರಾಡಿದವರು, ಕಲ್ಯಾಣದ ಶರಣರು.
ಈ ಕಾರಕ್ಕಾಗಿ ಅವರು ಕೈಕೊಡ ಜನಪರ ಆಂದೋಲನ ನಮ್ಮ ದೇಶದ
ಇತಿಹಾಸದಲ್ಲಿಯೇ ಒಂದು ವಿಶಿಷ್ಟ ಘಟನೆಯಾಗಿದೆ.
ಭಾರತದಲ್ಲಿ ರಾಜಸತ್ತೆಯ ಸ್ಥಾಪನೆಗಾಗಿ ರಾಜರು, ಮತಸತ್ತೆಯ ಸ್ಥಾಪನೆಗಾಗಿ
ಧರ್ಮಗಳು ಪರಸ್ಪರ ಸಂಘರ್ಷಕ್ಕಿಳಿದುದು ಸರ್ವಶ್ರುತ. ಆದರೆ ಸಾಮಾಜಿಕ
ನ್ಯಾಯದ ಸ್ಥಾಪನೆಗಾಗಿ ಈ ರಾಜಸತ್ತೆ, ಮತಸತ್ತೆಗಳ ವಿರುದ್ಧ ಸಮಾಜದ ವಿವಿಧ
ಸ್ತರಗಳ ಜನತೆ, ಅದರಲ್ಲಿಯೂ ದೀನರು-ದಲಿತರು-ಮಹಿಳೆಯರು ಬೀದಿಗಿಳಿದು
ನಡೆಸಿದ ಈ ಆಂದೋಲನ, ಇಪ್ಪತ್ತನೆಯ ಶತಮಾನವೂ ಆಶ್ಚರ್ಯಪಡುವ
ಸಂಗತಿಯಾಗಿದೆ.
ಅಂದಿನ ಸನ್ನಿವೇಶಕ್ಕೆ ಅನುಗುಣವಾಗಿ ಧಾರ್ಮಿಕ ಕ್ಷೇತ್ರದಲ್ಲಿ ಅಂಕುರಿಸಿದ
ಈ ಆಂದೋಲನ, ಸಾಮಾಜಿಕ ಕ್ಷೇತ್ರವನ್ನೂ ಆವರಿಸಿದ ಕಾರಣ, ಇದನ್ನು
'ಸಮಾಜೋ ಧಾರ್ಮಿಕ' ಆಂದೋಲನವೆಂದು ಗುರುತಿಸಲಾಗುತ್ತದೆ.
ಸಮಾಜವೆನ್ನುವುದು ಸಂಕೀರ್ಣ ವ್ಯವಸ್ಥೆ, ಅದರ ಎಲ್ಲ ಸ್ತರಗಳನ್ನೂ ಎಲ್ಲ
ಮಗ್ಗಲುಗಳನ್ನೂ ಬದಲಿಸಲು ಮಾಡಿದ ಪ್ರಯತ್ನವಾಗಿರುವುದರಿಂದ ಇದು ಒಂದು
“ಸಮಗ್ರ ಆಂದೋಲನ'ವಾಗಿದೆ. ಈ ಆಂದೋಲನದ ನೇರ ಧ್ವನಿ, ವಚನಸಾಹಿತ್ಯ.
ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನಿಂದಾಗಿ ವ್ಯಕ್ತಿ ಸ್ವಾತಂತ್ರ್ಯ ಪಡೆದ
ಜನವರ್ಗವು ವ್ಯಕ್ತಪಡಿಸಿದ ಅಭಿಪ್ರಾಯ ಸ್ವಾತಂತ್ರ್ಯದ ಫಲ, ಈ ಸಾಹಿತ್ಯ,
ಹೀಗಾಗಿ ಇಲ್ಲಿ ಆತ್ಮವಿಮರ್ಶೆಯಷ್ಟೇ ವಿಪುಲವಾಗಿ ಸಮಾಜವಿಮರ್ಶೆಯನ್ನೂ
ಕಾಣಬಹುದಾಗಿದೆ. ಅದರಲ್ಲಿಯೂ ವರ್ಣಭೇದ ನಿರಾಕರಣೆ, ವರ್ಗಭೇದ<noinclude></noinclude>
tphs1reuo8mars80xvvyor9rybe7vgv
ಪುಟ:Sankeerana vachanasamputa 12.pdf/೧೪
104
118741
315003
2026-05-02T04:53:41Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: xii ನಿರಾಕರಣೆ, ಲಿಂಗಭೇದ ನಿರಾಕರಣೆಗಳಂಥ ವಿಚಾರಗಳು ಸ್ಫೋಟಗೊಂಡುದು ಲಕ್ಷಿಸತಕ್ಕ ಸಂಗತಿಯಾಗಿದೆ. ಇಲ್ಲಿ ಪುರುಷರಷ್ಟೇ ಪ್ರಧಾನವಾಗಿ ಮಹಿಳೆಯರೂ, ಕುಲಜರಷ್ಟೇ ಪ್ರಧಾನವಾಗಿ ಅಂತ್ಯಜರೂ, ಪ್ರಭುಗಳಷ್ಟೇ ಪ್ರಧಾನವಾಗಿ ಪ...
315003
proofread-page
text/x-wiki
<noinclude><pagequality level="1" user="Pragathi. BH" /></noinclude>xii
ನಿರಾಕರಣೆ, ಲಿಂಗಭೇದ ನಿರಾಕರಣೆಗಳಂಥ ವಿಚಾರಗಳು ಸ್ಫೋಟಗೊಂಡುದು
ಲಕ್ಷಿಸತಕ್ಕ ಸಂಗತಿಯಾಗಿದೆ. ಇಲ್ಲಿ ಪುರುಷರಷ್ಟೇ ಪ್ರಧಾನವಾಗಿ ಮಹಿಳೆಯರೂ,
ಕುಲಜರಷ್ಟೇ ಪ್ರಧಾನವಾಗಿ ಅಂತ್ಯಜರೂ, ಪ್ರಭುಗಳಷ್ಟೇ ಪ್ರಧಾನವಾಗಿ ಪ್ರಜೆಗಳೂ
ಬಾಳಿದುದು, ಬರೆದುದು ಬಹುಶಃ ಜಗತ್ತಿನ ಇತಿಹಾಸದಲ್ಲಿಯೇ ಏಕೈಕ
ಉದಾಹರಣೆಯಾಗಿದೆ. ಇಂಥ ವಿಚಾರಶೀಲರ ಅಂದರೆ ಇವರ ತತ್ವ-ಸಾಹಿತ್ಯಗಳ
ಉತ್ತರಾಧಿಕಾರಿಗಳಾದುದು ನಮ್ಮ ಭಾಗ್ಯ; ಇವರ ಸಾಹಿತ್ಯ ಸಂಪತ್ತನ್ನು ರಕ್ಷಿಸುವುದು,
ಪ್ರಸಾರಮಾಡುವುದು ನಮ್ಮ ಕರ್ತವ್ಯ. ಈ ಕರ್ತವ್ಯದ ಭಾಗವಾಗಿ 'ಸಮಗ್ರ
ವಚನಸಾಹಿತ್ಯದ ಜನಪ್ರಿಯ ಆವೃತ್ತಿ ಪ್ರಕಟನ ಯೋಜನೆ'ಯನ್ನು ಕರ್ನಾಟಕ
ಸರಕಾರ ಕೈಗೆತ್ತಿಕೊಂಡಿತು.
ಈವರೆಗೆ ವಚನಸಾಹಿತ್ಯ ಬಿಡಿಬಿಡಿಯಾಗಿ ಭಾಗಶಃ ಪ್ರಕಟವಾಗಿದ್ದಿತು,
ಕೆಲವು ಭಾಗ ಅಪ್ರಕಟಿತ ಸ್ಥಿತಿಯಲ್ಲಿ ಉಳಿದಿದ್ದಿತು. ಇದೆಲ್ಲವನ್ನು ಕ್ರೋಢೀಕರಿಸಿ,
ಪರಿಷ್ಕರಿಸಿ ಪ್ರಕಟಿಸುವುದು ಶ್ರಮದ ಕೆಲಸ. ಡಾ. ಎಂ. ಎಂ. ಕಲಬುರ್ಗಿಯವರ
ಪ್ರಧಾನ ಸಂಪಾದಕತ್ವದಲ್ಲಿ, ಅನೇಕ ಜನ ವಿದ್ವಾಂಸರ ಮತ್ತು ಸಂಪಾದಕ ಮಂಡಳಿ
ಸದಸ್ಯರ ಸಂಯುಕ್ತ ಪರಿಶ್ರಮದಿಂದ ಈ ಬೃಹತ್ ಯೋಜನೆ ಪೂರ್ತಿಗೊಂಡುದು
ಸಂತೋಷದ ಸಂಗತಿ. ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಆಶ್ರಯದಲ್ಲಿ
ಅಸ್ತಿತ್ವಕ್ಕೆ ಬಂದು, ನಿರ್ದಿಷ್ಟ ಅವಧಿಯಲ್ಲಿ ಪೂರ್ಣಗೊಂಡ ಈ ಐತಿಹಾಸಿಕ
ಯೋಜನೆಗಾಗಿ ಸಂಬಂಧಪಟ್ಟ ಎಲ್ಲ ವಿದ್ವಾಂಸರನ್ನು ಅಭಿನಂದಿಸುತ್ತೇನೆ. ಕನ್ನಡ
ಪುಸ್ತಕ ಪ್ರಾಧಿಕಾರದ ಮೂಲಕ ಪ್ರಕಟವಾಗುತ್ತಲಿರುವ ಈ ಪರಿಷ್ಕೃತ ದ್ವಿತೀಯ
ಆವೃತ್ತಿ ಸಂಪುಟಗಳನ್ನು ಕನ್ನಡ ಜನತೆಗೆ ಅರ್ಪಿಸುತ್ತೇನೆ.<noinclude></noinclude>
g47a9kjayn1ueh5nvm82cg7tkxzj8hl
ಪುಟ:Sankeerana vachanasamputa 12.pdf/೧೫
104
118742
315004
2026-05-02T04:53:49Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಪ್ರಕಾಶಕರ ಮಾತು ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅಧ್ಯಕ್ಷರು, ಕನ್ನಡ ಪುಸ್ತಕ ಪ್ರಾಧಿಕಾರ ಸಮಗ್ರ ವಚನ ಸಂಪುಟಗಳ ಪರಿಷ್ಕೃತ ಆವೃತ್ತಿ ಪ್ರಕಟಣೆ ಕರ್ನಾಟಕ ಸಾಂಸ್ಕೃತಿಕ ಇತಿಹಾಸದಲ್ಲಿ ನಡೆದಿರುವ ಒಂದು ದಿವ್ಯಘಟನೆ....
315004
proofread-page
text/x-wiki
<noinclude><pagequality level="1" user="Pragathi. BH" /></noinclude>ಪ್ರಕಾಶಕರ ಮಾತು
ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ
ಅಧ್ಯಕ್ಷರು, ಕನ್ನಡ ಪುಸ್ತಕ ಪ್ರಾಧಿಕಾರ
ಸಮಗ್ರ ವಚನ ಸಂಪುಟಗಳ ಪರಿಷ್ಕೃತ ಆವೃತ್ತಿ ಪ್ರಕಟಣೆ ಕರ್ನಾಟಕ
ಸಾಂಸ್ಕೃತಿಕ ಇತಿಹಾಸದಲ್ಲಿ ನಡೆದಿರುವ ಒಂದು ದಿವ್ಯಘಟನೆ. ವಚನಸಾಹಿತ್ಯದ
ಪ್ರಕಟಣೆಗೆ ಸುಮಾರು ಎಂಬತ್ತು ವರ್ಷಗಳ ಇತಿಹಾಸವಿದೆ. ವಚನಪಿತಾಮಹ
ಶ್ರೀ ಫ. ಗು. ಹಳಕಟ್ಟಿ ಅವರಿಂದ ಪ್ರಕಟಣೆಯ ದಿವ್ಯಘಟನೆ ಆರಂಭಗೊಂಡಿತು.
ಇದೀಗ ಡಾ. ಎಂ. ಎಂ. ಕಲಬುರ್ಗಿಯವರ ಪ್ರಧಾನ ಸಂಪಾದಕತ್ವದ ಮೂಲಕ
ಸಹಸ್ರಮಾನದ ಸೂರ್ಯೋದಯದ ವೇಳೆಗೆ ಇದು ಒಂದು ಪೂರ್ಣ ಘಟ್ಟಕ್ಕೆ
ಬಂದಿದೆ. ಶರಣ ಸಾಹಿತ್ಯದ ಪ್ರಕಟಣೆಯ ಇತಿಹಾಸದಲ್ಲಿ ಇದು ಚಾರಿತ್ರಿಕ
ಘಟನೆಯೇ ಸರಿ. ಈ ನಡುವೆ ವಚನಸಾಹಿತ್ಯದ ಸಹಸ್ರಾರು ಬಿಡಿ ಪ್ರಕಟಣೆಗಳು
ಹೊರಬಂದಿವೆ. ವಿಶ್ವವಿದ್ಯಾಲಯಗಳು, ಖಾಸಗಿ ಸಂಸ್ಥೆಗಳು, ಮಠಗಳು, ಶಿಕ್ಷಣ
ಕೇಂದ್ರಗಳು, ಖಾಸಗಿ ಪ್ರಕಾಶಕರು, ಆಸಕ್ತ ಲೇಖಕರು ಬಿಡಿಬಿಡಿಯಾಗಿ
ವಚನಸಾಹಿತ್ಯದ ಪ್ರಕಟಣೆಗಳನ್ನು ಹೊರತಂದಿದ್ದಾರೆ. ನಾವು ಪ್ರೀತಿಯಿಂದ
ಇವರನ್ನೆಲ್ಲ ಈ ಹೊತ್ತಿನಲ್ಲಿ ನೆನೆಯುವುದು, ಆ ಪಾತ್ರಃಸ್ಮರಣೀಯರ ಹಾದಿಯಲ್ಲಿ
ಮುನ್ನಡೆಯುವುದು ನಮ್ಮ ಸಾಂಸ್ಕೃತಿಕ ಕರ್ತವ್ಯ.
ಸಮಗ್ರ ವಚನ ಸಂಪುಟಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ
೧೯೯೩ರಲ್ಲಿ ಪ್ರಕಟಗೊಂಡಿದ್ದವು. ಆ ಸಂಪುಟಗಳು ಪ್ರಕಟವಾದ ವರ್ಷವೇ
ಕನ್ನಡಿಗರ ಮನೆಯನ್ನು ಸೇರಿಕೊಂಡವು. ಆದರೆ, ಸಂಪುಟಗಳ ಬೇಡಿಕೆ
ಮಹಾಜನರಿಂದ ಇದ್ದೇ ಇತ್ತು. ಆನಂತರ ಕರ್ನಾಟಕ ಸರ್ಕಾರ ಪರಿಷ್ಕೃತ ಆವೃತ್ತಿಗೆ
ತಾತ್ವಿಕ ಒಪ್ಪಿಗೆ ನೀಡಿತು. ಹೀಗೆ ಒಪ್ಪಿಗೆ ನೀಡಿದ ಸಂಸ್ಕೃತಿ ಸಂಪನ್ನರೂ
ಮುಖ್ಯಮಂತ್ರಿಗಳೂ ಆದ ಸನ್ಮಾನ್ಯ ಶ್ರೀ ಎಸ್. ಎಂ. ಕೃಷ್ಣ ಅವರನ್ನು ತುಂಬು
ಹೃದಯದಿಂದ ಈ ಪ್ರಕಟಣೆಯ ದಿವ್ಯಘಟನೆಯ ಹೊತ್ತಿನಲ್ಲಿ ಸ್ಮರಿಸಿಕೊಳ್ಳುತ್ತೇನೆ.
ಅನಂತರ ನಾಡಿನ ಶ್ರೇಷ್ಠ ವಿದ್ವಾಂಸರಾದ ಡಾ. ಎಂ. ಎಂ. ಕಲಬುರ್ಗಿ ಅವರ
ಪ್ರಧಾನ ಸಂಪಾದಕತ್ವದಲ್ಲಿ ವಚನ ಸಂಪುಟಗಳ ಪರಿಷ್ಕೃತ ಆವೃತ್ತಿಸಿದ್ಧಗೊಂಡವು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಈ ಸಂಪುಟಗಳನ್ನು ಪ್ರಕಟಿಸಬೇಕಿತ್ತು.
ಆದರೆ, ಆ ಕಾರ್ಯವನ್ನು ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಒಪ್ಪಿಸಿದ್ದು ಕನ್ನಡ ಮತ್ತು
ಸಂಸ್ಕೃತಿ ಇಲಾಖೆಯ ಔದಾರ್ಯ; ಅದನ್ನು ಪಡೆದು ಪ್ರಕಟಿಸುತ್ತಿರುವುದು ಪುಸ್ತಕ
ಪ್ರಾಧಿಕಾರದ ಭಾಗ್ಯ. ಈ ಭಾಗ್ಯಕ್ಕೆ ಕಾರಣರಾದವರು ಕನ್ನಡ ಮತ್ತು ಸಂಸ್ಕೃತಿ<noinclude></noinclude>
96lo6qimzrty9uy3qew4u36jmekptiv
ಪುಟ:Sankeerana vachanasamputa 12.pdf/೧೬
104
118743
315005
2026-05-02T04:53:59Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: xiv ಇಲಾಖೆಯ ಸಚಿವೆಯರಾದ ಮಾನ್ಯ ಶ್ರೀಮತಿ ರಾಣಿ ಸತೀಶ್ ಮತ್ತು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ನಿರ್ದೇಶಕರಾದ ಶ್ರೀ ಕೆ. ಸಿ. ರಾಮಮೂರ್ತಿ, ಇವರಿಬ್ಬರ ಆಸಕ್ತಿಯ ಫಲ ಈ ಕಾರ್ಯವನ್ನು ಆಗುಗೊಳಿಸಿತು. ಕನ್ನಡ ಮತ್ತ...
315005
proofread-page
text/x-wiki
<noinclude><pagequality level="1" user="Pragathi. BH" /></noinclude>xiv
ಇಲಾಖೆಯ ಸಚಿವೆಯರಾದ ಮಾನ್ಯ ಶ್ರೀಮತಿ ರಾಣಿ ಸತೀಶ್ ಮತ್ತು ಕನ್ನಡ
ಮತ್ತು ಸಂಸ್ಕೃತಿ ನಿರ್ದೇಶನಾಲಯದ ನಿರ್ದೇಶಕರಾದ ಶ್ರೀ ಕೆ. ಸಿ. ರಾಮಮೂರ್ತಿ,
ಇವರಿಬ್ಬರ ಆಸಕ್ತಿಯ ಫಲ ಈ ಕಾರ್ಯವನ್ನು ಆಗುಗೊಳಿಸಿತು. ಕನ್ನಡ ಮತ್ತು
ಸಂಸ್ಕೃತಿ ಇಲಾಖೆಯ ಮಾನ್ಯ ಸಚಿವೆಯರ ಆಪ್ತ ಕಾರ್ಯದರ್ಶಿ
ಡಾ. ಎ. ಆರ್. ಮಂಜುನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ
ಶ್ರೀ ಸಿ. ಎಸ್. ಕೇದಾರ್, ಕನ್ನಡ ಸಂಸ್ಕೃತಿ ನಿರ್ದೇಶನಾಲಯದ ಜಂಟಿ ನಿರ್ದೇಶಕ
ಶ್ರೀ ಕಾ. ತ. ಚಿಕ್ಕಣ್ಣ ಪ್ರಕಟಣೆಯ ವಿವಿಧ ಹಂತಗಳಲ್ಲಿ ನನಗೆ ನೆರವಾಗಿದ್ದಾರೆ.
ಈ ಮೇಲಿನ ಎಲ್ಲ ಮಹನೀಯರಿಗೂ ಕನ್ನಡ ಪುಸ್ತಕ ಪ್ರಾಧಿಕಾರವು ಅನನ್ಯವಾದ
ಕೃತಜ್ಞತೆಯನ್ನು ಅರ್ಪಿಸುತ್ತದೆ.
ಸಮಗ್ರವಚನ ಸಂಪುಟಗಳ ಪರಿಷ್ಕೃತ ಆವೃತ್ತಿಯ ಸಂಪಾದಕ ಮಂಡಳಿಯ
ವಿದ್ವಾಂಸರಾದ ಡಾ. ಎಂ. ಎಂ. ಕಲಬುರ್ಗಿ, ಡಾ. ಎಂ. ಚಿದಾನಂದಮೂರ್ತಿ,
ಡಾ. ಸಿ. ಪಿ. ಕೃಷ್ಣಕುಮಾರ್, ಡಾ. ಎಸ್. ವಿದ್ಯಾಶಂಕರ್, ಎಸ್. ಶಿವಣ್ಣ
ಇವರನ್ನು, ಕನ್ನಡ ಪುಸ್ತಕ ಪ್ರಾಧಿಕಾರದ ಮೂಲಕ ಹೊರತರಲು ಒಪ್ಪಿಗೆ ನೀಡಿದ
ಪುಸ್ತಕ ಪ್ರಾಧಿಕಾರದ ಸ್ಥಾಯಿಸಮಿತಿ ಸದಸ್ಯರಾದ ಪ್ರೊ. ರಾಮೇಗೌಡ,
ಶ್ರೀ ಆರ್. ಜಿ. ಹಳ್ಳಿ ನಾಗರಾಜ್, ಪ್ರೊ. ಸಿದ್ಧಪ್ಪ ಉತ್ನಾಳ್, ಶ್ರೀ ಛಾಯಾಪತಿ
ಮತ್ತು ಶ್ರೀಮತಿ ಇಂದಿರಾ ಶಿವಣ್ಣ ಇವರನ್ನು ತುಂಬು ಮನಸ್ಸಿನಿಂದ ನೆನೆಯುತ್ತೇನೆ.
ಹದಿನೈದು ಸಂಪುಟಗಳ ಅಕ್ಷರ ಜೋಡಣೆ ಮಾಡಿಕೊಟ್ಟವರನ್ನು, ಬಹು ಅಂದವಾಗಿ
ಮುದ್ರಿಸಿದವರನ್ನು, ಸುಂದರವಾಗಿ ಮತ್ತು ಆಕರ್ಷಕವಾಗಿ ಸಂಪುಟಗಳನ್ನು
ಬೈಂಡ್ ಮಾಡಿಕೊಟ್ಟವರನ್ನು, ಮುಖಪುಟ ವಿನ್ಯಾಸ ಮಾಡಿಕೊಟ್ಟವರನ್ನು,
ತುಂಬು ಪ್ರೀತಿಯಿಂದ ನೆನೆಯುವುದು ನನ್ನ ಕರ್ತವ್ಯ. ಇವರ ಮುದ್ರಣ ಪರಿಣತಿಯ
ಫಲ ಈ ಸಂಪುಟಗಳಿಗೆ ದೊರಕಿ ಅಂದವಾಗಲು ಕಾರಣವಾಗಿದೆ. ಪುಸ್ತಕ
ಪ್ರಾಧಿಕಾರದ ಆಡಳಿತಗಾರರಾದ ಶ್ರೀ ಬಲವಂತರಾವ್ ಪಾಟೀಲ ನನ್ನೊಡನೆ
ಉದ್ದಕ್ಕೂ ಸಹಕರಿಸಿದ್ದಾರೆ. ಈ ಮೇಲೆ ಹೆಸರಿಸಿದ ಎಲ್ಲ ಮಹನೀಯರನ್ನು
ಕೃತಜ್ಞತಾಪೂರ್ವಕವಾಗಿ ನೆನೆಯುತ್ತೇನೆ.'
ಕನ್ನಡ ಪುಸ್ತಕ ಪ್ರಾಧಿಕಾರವು ಪ್ರಕಟಿಸುತ್ತಿರುವ ಸಮಗ್ರ ವಚನ ಸಂಪುಟಗಳನ್ನು
ಕನ್ನಡದ ಮಹಾಜನತೆ ಪ್ರೀತಿಯಿಂದ ಸ್ವೀಕರಿಸಬೇಕೆಂದು ಬೇಡುತ್ತೇನೆ.<noinclude></noinclude>
5bedmsh2mbe7kbku8r7qtpz3p8kzkpc
ಪುಟ:Sankeerana vachanasamputa 9.pdf/೩೩೮
104
118744
315008
2026-05-02T04:56:21Z
Pragathi. BH
7585
/* ಪರಿಶೀಲಿಸಲಾಗಿಲ್ಲ */ Created blank page
315008
proofread-page
text/x-wiki
<noinclude><pagequality level="1" user="Pragathi. BH" /></noinclude><noinclude></noinclude>
3uq0n7ipjkaodnvj6yf4n0loaxlwacq
ಪುಟ:Mysore-University-Encyclopaedia-Vol-6-Part-13.pdf/೧೦
104
118745
315012
2026-05-02T04:57:51Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: £20 1, 2, ... ಗ್ಯಾಮ್ ವಿತರಣೆ ಅಂದರೆ x aF b y a x ಎಂದು ಪರಿವರ್ತನ ಮಾಡಲು F = b y * ಆಗುವುದು. ಪ್ರಸಾಮಾನ್ಯ ವಿತರಣೆಗೂ ಗ್ಯಾಮ್ ವಿತರಣೆಗೂ ಇರುವ ಸಂಬಂಧವನ್ನು ದೊರೆಯುವ ವಿಚರ ಸ್ನಡಕೋರ್ ಎಂಬಾತನ F ವಿತರಣೆಯನ್ನು ಪಾಲಿಸುತ್ತದೆ. ಉಪಯ...
315012
proofread-page
text/x-wiki
<noinclude><pagequality level="1" user="Pragathi. BH" /></noinclude>£20
1, 2, ...
ಗ್ಯಾಮ್ ವಿತರಣೆ
ಅಂದರೆ
x aF
b
y
a
x
ಎಂದು ಪರಿವರ್ತನ ಮಾಡಲು F =
b
y
*
ಆಗುವುದು.
ಪ್ರಸಾಮಾನ್ಯ ವಿತರಣೆಗೂ ಗ್ಯಾಮ್ ವಿತರಣೆಗೂ ಇರುವ ಸಂಬಂಧವನ್ನು ದೊರೆಯುವ ವಿಚರ ಸ್ನಡಕೋರ್ ಎಂಬಾತನ F ವಿತರಣೆಯನ್ನು ಪಾಲಿಸುತ್ತದೆ.
ಉಪಯೋಗಿಸಿಕೊಂಡು ಈ ಪ್ರಮೇಯವನ್ನು ಹೀಗೆ ಪರಿವರ್ತಿಸಬಹುದು : xii=
n) ಎಂಬ ಪರಸ್ಪರ ಸ್ವತಂತ್ರ ಸಂಭಾವ್ಯತಾ ವಿಚರಗಳ ವಿತರಣೆಗಳು
ಮಧ್ಯಮಾನ (ಮೀನ್) ಸೊನ್ನೆಯುಳ್ಳ ಪ್ರಸಾಮಾನ್ಯ ವಿತರಣೆಗಳಾಗಿದ್ದು ಅವುಗಳ
ಶಿಷ್ಟವಿತರಣೆಗಳು ಆಳಿ ಇದ್ದರೆ
ಎಂಬುದು ಪ್ರಾಚಲn ಇರುವ ಗ್ಯಾಮವಿಚರವಾಗಿರುವುದು. ಇದರ ವಿಶಿಷ್ಟ ಪಕ್ಷವಾಗಿ
೮: = ] ಎಂದು ತೆಗೆದುಕೊಂಡರೆ ಹಿಂದೆ ಹೇಳಿದ X2 ವಿಚರದ ವಿತರಣೆ ದೊರೆಯುವುದು.
ಅಂದರೆ X2 ಎಂಬುದು | ಪರಸ್ಪರ ಸ್ವತಂತ್ರವಾದ ಶಿಷ್ಟಪ್ರಸಾಮಾನ್ಯ ವಿಚರಗಳ
ವರ್ಗಸಂಕಲನಕ್ಕೆ ಸಮವಾಗಿದ್ದರೆ ಆ ಸಂಭಾವ್ಯತಾಂತರ ಪ್ರಾತಲ 511 ಪ್ರಾಚಲ
ಇರುವ ಗ್ಯಾಮ್ ವಿಚರಣೆಯಾಗುವುದು.
ಬೀಟ ವಿಚರಣೆಗಳೊಡನೆ ಸಂಬಂಧ : ಗ್ಯಾಮವಿಚರಕ್ಕೆ ಬೀಟ ಸಂಭಾವ್ಯತಾ
ವಿಚರಗಳೊಡನೆ ಕೆಲವು ವಿಶಿಷ್ಟ ಸಂಬಂಧ ಉಂಟು. ಇವನ್ನು ಕೆಲವು ಪ್ರಮೇಯಗಳ
ರೂಪದಲ್ಲಿ ನಿರೂಪಿಸಬಹುದು.
x ಸಂಭಾವ್ಯತಾಚರದ ವ್ಯಾಪ್ತಿ ಯಿಂದ 1ರ ವರೆಗೆ ಇದ್ದು ಅದರ ಸಂಭಾವ್ಯತಾವ
1
ಕಲ (ಪ್ರಾಬಬಿಲಿಟಿ ಡಿಫರೆನ್ಸಿಯಲ್) p(a,b)
ಮೊದಲನೆಯ ಜಾತಿಯ ಬೀಟ ವಿಚರ ಎಂದು ಕರೆಯುತ್ತೇವೆ. ಇಲ್ಲಿ , ಶಿಗಳು
ಧನವಾಗಿರಬೇಕು. ಇಂಥ ವಿಚರವನ್ನು (a b) ಸಂಭಾವ್ಯತಾವಿಚರ ಎಂದು ಪ್ರತೀಕಿಸುತ್ತೇವೆ.
a, bಗಳಿಗೆ ಈ ವಿತರಣೆಯ ಪ್ರಾಚಲಗಳೆಂದು ಹೆಸರು.
x, yಗಳು ಪರಸ್ಪರ ಸ್ವತಂತ್ರ ಗ್ಯಾಮ ವಿಚರಗಳಾಗಿದ್ದು ಅವುಗಳ ಪ್ರಾಚಲಗಳು 7, b
ಇದ್ದರೆ x/(x+y) ಎಂಬುದು ಮೊದಲನೆಯ ಜಾತಿಯ ಬೀಟ ವಿಚರವಾಗಿರುವುದು;
ಮತ್ತು ಅದರ ಪಾಚಲಗಳು 4, b ಗಳಾಗಿರುವುವು.
ಎಂಬ ಪರಿವರ್ತನದಿಂದ ಇದನ್ನು ಸಾಧಿಸಬಹುದು. ಆಗ x = v, y = 1 (1-v)
ಎಂದಾಗುವುದು; ಮತ್ತು ಪರಿವರ್ತನೆಯ ಜಕೋಬಿಯನ್ J = ೫ ಇರುವುದು, ಈ ಗಳ
ಪರಿವರ್ತಿಸಿದಾಗ 14, vಗಳ ಜಂಟಿ ಸಂಭಾವ್ಯತಾವಕಲ
ಇದರ ವಿತರಣೆಯನ್ನು ಫಿಷರನ ವಿಚರಣ ನಿಷ್ಪತ್ತಿ ವಿತರಣೆ ಎಂದು ಸಹ ಕರೆಯುವರು.
ವಿಚರಿತ ವಿಶ್ಲೇಷಣೆಯ ಪರೀಕ್ಷಣದಲ್ಲಿ F ವಿಚರದ ವಿತರಣೆ ಉಪಯೋಗವಾಗುತ್ತದೆ.
ಎರಡು ಪ್ರಾಚಲಗಳ ಗ್ಯಾಮ್ ವಿತರಣೆ : ಮೇಲೆ ಹೇಳಿರುವ ಗ್ಯಾಮ್ ವಿತರಣೆಗೆ
ಒಂದೇ ಒಂದು ಪ್ರಾಚಲ ಇರುವುದು. ಇದನ್ನು ಸಾರ್ವತ್ರೀಕರಿಸಿ ಎರಡು ಪ್ರಾಚಲಗಳಿರುವ
ಗ್ಯಾಮ್ ವಿತರಣೆಯನ್ನು ಅಳವಡಿಸಿಕೊಂಡಿರುವರು. ಇದರ ಸಂಭಾವ್ಯತಾಸಾಂದ್ರತೆ
α a
T (a)
G(x,a):
=
e
X a-1, œ > 0, a > 0, 0 < x <
ಇದರಲ್ಲಿ ೮ =] ಎಂದು ತೆಗೆದುಕೊಂಡರೆ ಏಕ ಪ್ರಾಚಲದ ಗ್ಯಾಮ್ ವಿತರಣೆ ದೊರೆಯುವುದು.
ಎರಡು ಪ್ರಾಚಲಗಳ ಈ ಗ್ಯಾಮ್ ವಿತರಣೆಯ ಸಮಾಕಲಿತಗಳನ್ನು 1, 2, ... ಎಂದು
ಸೂಚಿಸಿದರೆ k = a {r}/a' ಎಂದು ತೋರಿಸಬಹುದು.
F{x}
ಈ ಗ್ಯಾಮವಿಚರದ ವಿತರಣೆಯ ಉತ್ಪನ್ನ
=
г (a)
ax
e
ಬೀಟ ಉತ್ಪನ್ನಕ್ಕೆ ಸಂಬಂಧಿಸಿದ್ದಾಗಿದೆ. Ty (೩) =
ಇಲ್ಲಿ v = 4. ಇದು ಅಪೂರ್ಣ
= 1
dx' ಎಂಬ (೪,
a)ಗಳ ಉತ್ಪನ್ನಕ್ಕೆ ಅಪೂರ್ಣ ಗ್ಯಾಮ ಉತ್ಪನ್ನ ಎಂದು ಹೆಸರು. ಪಿಯರ್ಸನ್ನನ ಕೋಷ್ಟಕಗಳಲ್ಲಿ
ಅಪೂರ್ಣ ಗ್ಯಾಮ ಉತ್ಪನ್ನಗಳ ಬೆಲೆಗಳನ್ನು ಕೊಟ್ಟಿದೆ. ಮೇಲೆ ವ್ಯಾಪ್ತಿಸಿರುವ Fir
ಬೆಲೆಯನ್ನು ಕಂಡುಹಿಡಿಯಲು ಈ ಕೋಷ್ಟಕಗಳನ್ನು ನೋಡಿ ತಿಳಿಯಬಹುದು. ಅಪೂರ್ಣ
ಗ್ಯಾಮ ಉತ್ಪನ್ನಕ್ಕೂ ಪೂರ್ಣ ಗ್ಯಾಮ ಉತ್ಪನ್ನಕ್ಕೂ ಇರುವ ನಿಷ್ಪತ್ತಿಯನ್ನು / (4, a-1)
ಎಂದು ಸೂಚಿಸುತ್ತೇವೆ. ಅಂದರೆ I (u, 1-1) = F, (a) Ta), ಇಲ್ಲಿ
ಇರುವುದು. 4, v ವಿಚರ ಗಳಿಗೆ
ха
e-uua+b-1 du va-1 (1v) - dv
(a + b)
น
ẞ (a, b)
ಎಂದಾಗುವುದು. ಇದರಿಂದಾಗಿ 14 ವಿಚರ a+b ಪ್ರಾಚಲದ ಗ್ಯಾಮವಿಚರವಾಗಿರುವುದೆಂದೂ
v ವಿಚರ a, b ಪ್ರಾಚಲಗಳ ಮೊದಲನೆಯ ಜಾತಿಯ ಬೀಟ ವಿಚರವಾಗಿರುವುದೆಂದೂ
ಸಿದ್ಧವಾಗುತ್ತದೆ. ಎರಡು ಸ್ವತಂತ್ರ ಗ್ರಾಮನಿಚರಗಳ ಮೊತ್ತ ಗ್ರಾಮನಿತರಣೆಯನ್ನು
ಪಾಲಿಸುವುದೆಂದೂ ಅದರ ಪ್ರಾಚಲ ದತ್ತ ವಿಚರಗಳ ಪ್ರಾಚಲಗಳ ಮೊತ್ತಕ್ಕೆ
ಸಮವಾಗಿರುವುದೆಂದೂ ಹಿಂದೆ ಹೇಳಲಾಗಿದೆ. ಅದಕ್ಕೆ ಈಗ ಉಪಪತ್ತಿ ದೊರೆತಂತಾಯಿತು.
ಮೇಲೆ ಕೊಟ್ಟಿರುವ ಸಂಭಾವ್ಯತಾವಕಲದಿಂದ ಮತ್ತೊಂದು ಪ್ರಮೇಯವನ್ನು
ಸಾಧಿಸಬಹುದು : ಪರಸ್ಪರ ಸ್ವತಂತ್ರವಾದ Bja, b) ಮತ್ತು I(a+b) ವಿಚರಗಳ
ಗುಣಲಬ್ಧ I(a) ವಿಚರವಾಗಿರುವುದು ಈ, bಗಳು ಧನಸಂಖ್ಯೆಗಳಾಗಿದ್ದು ಧನ
xb-1 dx
1
ಸಂಭಾವ್ಯತಾವಿಚರ xನ ಸಂಭಾವ್ಯತಾವಕಲ {a, b) *(1+x, a + b ಆಗಿದ್ದರೆ
ಆಗ ಖನ್ನು ಎರಡನೆಯ ಜಾತಿಯ ಬೀಟ ವಿಚರ ಎನ್ನುತ್ತೇವೆ. ಪ್ರಾಚಲಗಳು 7, b ಇರುವ
ಎರಡು ಸ್ವತಂತ್ರ ಗ್ಯಾಮವಿತರಣೆಗಳ ನಿಷ್ಪತ್ತಿಯ ವಿತರಣೆ 7, b ಪ್ರಾಚಲಗಳುಳ್ಳ ಎರಡನೆಯ
ಜಾತಿಯ ಬೀಟ ವಿತರಣೆಯಾಗಿರುವುದು. ದತ್ತ ಗ್ಯಾಮವಿಚರಗಳು x y ಆಗಿರಲಿ.
u= x+y_V= x/y ಎಂಬ ಪರಿವರ್ತನೆಗಳನ್ನು ಮಾಡಲಾಗಿ ಜಕೋಬಿಯನ್
ಆಗುವುದು. x y ಗಳ ಜಂಟಿ ಸಂಭಾವ್ಯತಾವಕಲವನ್ನು ಬರೆದು
ವಿಚರಗಳ ಪರಿವರ್ತನೆಯನ್ನು ಮಾಡಿದರೆ ವಾಂಛಿತಫಲ ಸಿದ್ಧಿಸುವುದು. ಎರಡು ಸ್ವತಂತ್ರವಾದ
ಗ್ಯಾಮ ವಿಚರಗಳ ಭಾಗಲಬ್ಬವನ್ನು ಸೂಕ್ತ ಸ್ಥಿರಾಂಕದಿಂದ (ಕಾನ್ಸ್ಟೆಂಟ್) ಗುರಿಸಿದರೆ
Fy
Fixನ ಬೆಲೆಯನ್ನು ಕಂಡುಹಿಡಿಯಬೇಕೆಂದರೆ : ದತ್ತವಾದಾಗ
a-
-2, -1) ಇದರ ಬೆಲೆಯನ್ನು ಕೋಷ್ಟಕದಲ್ಲಿ ನೋಡಬೇಕು. X1, 2
ಸಂಭಾವ್ಯತಾವಿಚರಗಳ ವಿತರಣೆಗಳು G (x2,
, a,
).
G
Gfxas
( x ₂ | α, a₂ )
+ x2
ಆಗಿದ್ದರೆ ಆಗ x] + x2 ವಿಚರದ ವಿತರಣೆ G (3 x² | α, a + a₂)
ಇರುವುದೆಂದು ತೋರಿಸಬಹುದು. ಅಂದರೆ 1 ಪ್ರಾಚಲ ಬದಲಾಗದಿದ್ದಾಗ ಗ್ಯಾಮ
ವಿತರಣೆಗೆ ಪ್ರಜನನ ಗುಣ ಇರುತ್ತದೆ.
ಬಹುವಿಚರ ಗ್ಯಾಮ್ ವಿತರಣೆ (ಮಲ್ಟಿವೇರಿಯೇಟ್ ಗ್ಯಾಮ್ ಡಿಸ್ಟ್ರಿಬ್ಯೂಷನ್) : ಇಲ್ಲಿಯ
ವರೆಗೆ ಏಕವಿಚರ ಗ್ಯಾಮ್ ವಿತರಣೆಯನ್ನು ಅಭ್ಯಾಸ ಮಾಡಿದೆವು. ಇದನ್ನು ಬಹು ವಿಚರದ
ಪಕ್ಷಕ್ಕೆ ಕೂಡ ಸಾರ್ವತ್ರೀಕರಿಸಬಹುದು. ಪೂರ್ವಭಾವಿಯಾಗಿ ಯ p ದರ್ಜೆಯ ಪಲಮಡಿ
ಗ್ರಾಮ ಉತ್ಪನ್ನದ (ಮಲ್ಟಿಪ್ಲೆಕ್ಸ್ ಗ್ಯಾಮ್ ಫಂಕ್ಷನ್ ಆಫ್ ಆರ್ಡರ್ P) ವ್ಯಾಖ್ಯೆಯನ್ನು
ಮೊದಲು ಕೊಡುತ್ತೇವೆ. ಇದಕ್ಕೆ Tp (a) ಎಂಬ ಪ್ರತೀಕವನ್ನು ಬಳಸುತ್ತೇವೆ.
(a)
p-l
j = 0
P
= P(p-1)/4 {r(x) (-1) ra-r
F (a
a- T (a 1)...
...
√(a− P = 1)}
ಇದರಲ್ಲಿ P = 1 ಎಂದು ಆದೇಶಿಸಿದರೆ ಇದು ಸಾಧಾರಣ ಗ್ಯಾಮ ಉತ್ಪನ್ನವಾಗುವುದು.
4 ಎಂಬುದು ಸ್ಥಿರಾಂಕಗಳ ಖಚಿತ ಧನ ನೈಜ pXp ಸಮಾಂಗ ಮಾತೃಕೆಯಾಗಿದ್ದು
(ಸಿಮೆಟ್ರಿಕ್ ಮ್ಯಾಟಿಕ್ಸ್) X ಎಂಬುದು ವಿಚರಗಳ ಖಚಿತ ಧನ ನೈಜ pXp ಸಮಾಂಗ
ಮಾತೃಕೆ ಆಗಿದ್ದರೆ ಆಗ
√x>0.
-tr AX
x
a
dX, a >
> (p+1)<noinclude></noinclude>
gemuximp014x9sganvt1vb467c5ktjl
ಪುಟ:ರಾಮಾಶ್ವಮೇಧ.pdf/೪
104
118746
315013
2026-05-02T04:58:22Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಮುದ್ದಣ ಕವಿ ವಿರಚಿತಂ ಶ್ರೀರಾಮಾಶ್ವಮೇಧಂ ಪರಿಸ್ಕೃತ ದ್ವಿತೀಯಮುದ್ರಣ ಕರ್ಣಾಟಕ ಕಾವ್ಯ ಕಲಾಸಿ ಪ್ರವರ್ತಕರಾದ ಮಂ|| ಆ ರಾಮಾನುಜೈಯಂಗಾರರಿಂದ ಮಂ ಆಣಿ, ನರಸಿಂಹಾಚಾರ್, ಬಿ.ಎ., ಅವರಿಂದ ಪ್ರಕಟಿಸಲ್ಪಟ್ಟು, ಮೈಸೂರು ಜಿ.ಟ...
315013
proofread-page
text/x-wiki
<noinclude><pagequality level="1" user="Pragathi. BH" /></noinclude>ಮುದ್ದಣ ಕವಿ ವಿರಚಿತಂ
ಶ್ರೀರಾಮಾಶ್ವಮೇಧಂ
ಪರಿಸ್ಕೃತ ದ್ವಿತೀಯಮುದ್ರಣ
ಕರ್ಣಾಟಕ ಕಾವ್ಯ
ಕಲಾಸಿ ಪ್ರವರ್ತಕರಾದ
ಮಂ|| ಆ ರಾಮಾನುಜೈಯಂಗಾರರಿಂದ
ಮಂ ಆಣಿ, ನರಸಿಂಹಾಚಾರ್, ಬಿ.ಎ., ಅವರಿಂದ
ಪ್ರಕಟಿಸಲ್ಪಟ್ಟು,
ಮೈಸೂರು
ಜಿ.ಟಿ.ಎ. ಪ್ರೆಸ್ಸಿನಲ್ಲಿ ಮುದ್ರಾಪಿತವಾಗಿದೆ,<noinclude></noinclude>
jvsowie8qm44gvlgipx5zfkthdtar9y
ಪುಟ:ರಾಮಾಶ್ವಮೇಧ.pdf/೭
104
118747
315014
2026-05-02T04:58:40Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಶ್ರೀರಾಮಾಶ್ವಮೇಧಂ ಬಗ್ಗಿಸಲೆ ಕೋಗಿಲೆ ! ಏನೇಮಾಮರದ ಸೆಳೆಗೊಂಬಿನೊಳ್ ಮೂಗುವಟ್ಟಿ ರ್ಪಯ್ ? ಕಣ್ಮದಲ್ಲು ಕೆಂಪಾದುವೇಕೆ ? ಏತರ್ಕೆ ಬೆರಗು ವಡುವ ? ಅರೆನುಡಿಯೊಳೆಂಬುದೇಂ? ತಳಿರಿಲ್ಲವೆಂಬೆಯೆ ? ಅಲ್ಲು ; ಕಾಲಪುರುಷಂ ಜಡಭ...
315014
proofread-page
text/x-wiki
<noinclude><pagequality level="1" user="Pragathi. BH" /></noinclude>ಶ್ರೀರಾಮಾಶ್ವಮೇಧಂ
ಬಗ್ಗಿಸಲೆ ಕೋಗಿಲೆ ! ಏನೇಮಾಮರದ ಸೆಳೆಗೊಂಬಿನೊಳ್
ಮೂಗುವಟ್ಟಿ ರ್ಪಯ್ ? ಕಣ್ಮದಲ್ಲು ಕೆಂಪಾದುವೇಕೆ ? ಏತರ್ಕೆ ಬೆರಗು
ವಡುವ ? ಅರೆನುಡಿಯೊಳೆಂಬುದೇಂ? ತಳಿರಿಲ್ಲವೆಂಬೆಯೆ ? ಅಲ್ಲು ;
ಕಾಲಪುರುಷಂ ಜಡಭರಿತನೆಂಬೆಯೆ ? ಅಂತದನಾರೊರೆದ ? ಇಂತಿದ
ನತುಂ ಸೋಂಬನಾಗಿರ್ಪುದೊಳ್ಳಿತೆ ? ಆರಯ್ಯುದಾರಯು ದೀಪರಿ
ಯಂ, ನಡೆನಡೆ.
ಇತ್ತಲಿದೆಕೊ ತಾಮ್ರತುಂಡನೇನನೋ ಗೊಣಗುತಿರ್ಕುಂ,
ಕೇಳ್ಕೊಂ. ಪಂಡಿತ ! ನಿನಗೀಪೆಸರನಾರಿಟ್ಟರ್? ಬಸಂತನೇಂ ? ನೀಂ
ಪಂಡಿತಂ ದಿಟವಾದೊಡೆ ನೀರ್ಗುತ್ವಕ್ಕೆ ಮರ್ದನುಸಿರ್, ಏಂ ಮಾಂಬ
ಟಿಂ, ನೇಲ್ ? ಮಾರ್ನುಡಿಯದೇತರ್ಕೆ ವಿಮುಖನಾದ? ಸೊರ್ಕಿ
ನುರ್ಕಿ೦ ಬೀಗಿರ್ಪ, ಇರ್ಕೆ : ಕೂರಿದರೊಳ್ ಕೂರದೆ ತಕ್ಕರೊಳ್
ತಗದೆ ನುಡಿಸಿದರೊ ನುಡಿಯದಿರ್ಸಿಕತದಿಂ ನಿನಗೆ ವನವಾಸಂ
ಪ್ರಾಪ್ತಮಕ್ಕೆ ! ಲೋಗರ ಕೆಯ್ದೆ ಸಿಕ್ಕಿಲೊಡನೊಡನೆಯೆ ನಿನಗೆ ಬಂಧನ
ಮಕ್ಕೆ ! ಅಂತು ಪಂಜರನೊಳಾನುಂ ಮಂಜರನೊಳಾನುಂ ಸಾವಕ್ಕೆ !
ಇದನ್ನ ಸಾಪಂ. ನಿನಗಾಪೊಳ್ಳು ಬೀರವನತ್ತ ಬಸಂತಂಗಂ ಧಿಕ್ಕಾರಂ !
ಈಗಡೆ ಉಳಿಗಂ ಸಗುಣನುಡಿಗುಂ, ಒಂದು, ಎರಕು.
ಭದ್ರಂ, ಶುಭಂ, ಮಂಗಳಂ, ಹೀ ಹೀ ! ನೋವು ಮಾಯುದು ; ಸಂದೆ
ಯಮಣಮಿಲ್ಲಂ.
ವಾರಗೇಯೊಳೇ ಎಂಜ್ವನದ ನೀರ್ಡಿಯರ ಮೇಲುದು
ಸೆಂಗಸರಿಸಿ ಸಾರೆ ನಿಲ್ಲು ತೋರಮೊಲೆಗಳು ಸೇರ್ದು ಪಿಡಿದೊಂಕಿ
ಪಾಯಿಂ ಬೊಜಗನಂತೆ ಮೀಜ್ ನಿಟಂಗೊಂಡು ತೊಟ್ಟನೆ ಕಟ್ಟದಿ
ರೊಟ್ಟಣಿಸಿ ಗಟ್ಟಿ ಮಗುಚ್ಚುವ ಗಟ್ಟಿವಲ್ಲಿಯರ ಪಟ್ಟುಡೆಯೊಳ್ ಕಟ್ಟು
ವಡೆದುಂ, ಕೆಯೊಡೆಯೊಳ್ ಮೆಯುಡಿದು, ಕಂದಿನೊ ಕಂದಿಯುಂ
ಅಸವೆಯೊಳ ಸಕಳಿದು, ಸುಯ್ಯೋ ಸುಗಿದು, ಸಿರಿಕಂಡದ ಕೋ
ಸರೊಳ್ ಕಾಲ್ಕುಸಿದು, ಪಾಜುಗೆಯಕ್ಕೆ ಬಂದಿವಟ್ಟು ಮಂತುಮಿಂತುಂ
ಮುಂತೆ ಸರಿದು ಮಾಲೆಗಾರ್ತಿಯರ ಮೇಲೆಯಳೊ ಸಾಲ್ಗೊಂಡು
ನೇ ಮಾಲೆದೊಡಂಬೆಯಂ ತೂಗಿ, ಲತಾಂಗಮಂ ತಾಗಿ, ಬೀಗಿ,
ದಕ್ಷಿಣಾನಿಲನಂತಿರೆ ಪಶ್ಚಿಮಾನಿಲಂ ಮೆಲ್ಲೋಲೊಡಂ-ಮೊಲ್ಲೆ ಮುಗು<noinclude></noinclude>
cl1dkw3mwhvd0p16xznlnrrnneeqc5x
ಪುಟ:Sankeerana vachanasamputa 12.pdf/೪೭೬
104
118748
315015
2026-05-02T04:59:01Z
Ashwini Rai K
8475
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಸಮಗ್ರ ವಚನಸಾಹಿತ್ಯ ಪ್ರಕಟನ ಯೋಜನೆ 'ಸಮಗ್ರ ವಚನ ಸಾಹಿತ್ಯದ ಪ್ರಕಟನ ಯೋಜನೆ' ಕರ್ನಾಟಕ ಸರ್ಕಾರದ ಈವರೆಗಿನ ಸಾಹಿತ್ಯಕ ಸಾಧನೆಗಳಲ್ಲಿ ಒಂದು ಮಹತ್ವದ ದಾಖಲೆಯಾಗಿದೆ. ಇದು ಒಂದು ಸಾಹಿತ್ಯ ಕೃತಿಯ ಪ್ರಕಟನೆಯಲ್ಲ ಒಂದು ಸ...
315015
proofread-page
text/x-wiki
<noinclude><pagequality level="1" user="Ashwini Rai K" /></noinclude>ಸಮಗ್ರ ವಚನಸಾಹಿತ್ಯ ಪ್ರಕಟನ ಯೋಜನೆ
'ಸಮಗ್ರ ವಚನ ಸಾಹಿತ್ಯದ ಪ್ರಕಟನ ಯೋಜನೆ' ಕರ್ನಾಟಕ
ಸರ್ಕಾರದ ಈವರೆಗಿನ ಸಾಹಿತ್ಯಕ ಸಾಧನೆಗಳಲ್ಲಿ ಒಂದು ಮಹತ್ವದ
ದಾಖಲೆಯಾಗಿದೆ. ಇದು ಒಂದು ಸಾಹಿತ್ಯ ಕೃತಿಯ ಪ್ರಕಟನೆಯಲ್ಲ
ಒಂದು ಸಾಹಿತ್ಯ ಪ್ರಕಾರದ ಪ್ರಕಟನೆ.
ತತ್ವಕ್ಕೆ ತತ್ವ, ಸಾಹಿತ್ಯಕ್ಕೆ ಸಾಹಿತ್ಯವಾಗಿರುವ 'ವಚನ
ವಾಹ್ಮಯ' ಏಕಕಾಲಕ್ಕೆ ಆತ್ಮಕಲ್ಯಾಣವನ್ನೂ ಸಮಾಜ
ಕಲ್ಯಾಣವನ್ನೂ ಪ್ರತಿಪಾದಿಸುವ ಮೂಲಕ ಜಾಗತಿಕ ಮಹತ್ವ
ಗಳಿಸಿದೆ. ಈ ಮೌಲಿಕ ಸಾಹಿತ್ಯವನ್ನು ಸುಲಭ ಬೆಲೆಯಲ್ಲಿ ಜನತೆಗೆ
ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ಇವತ್ತಿನ ಮಿತಿಗೆ ಸಿಗುವ ಬಸವಯುಗ ಮತ್ತು ಬಸವೋತ್ತರ
ಯುಗಗಳ ಎಲ್ಲ ಶರಣರ ಎಲ್ಲ ವಚನಗಳನ್ನು ಸಂಗ್ರಹಿಸಿ, ಸಂಸ್ಕರಿಸಿ,
ಪ್ರಕಟಿಸಿದ ಪ್ರಯತ್ನವಿದು. ಈ ಮೂಲಕ ಬಸವಯುಗದ ಹಲವು
ಹೊಸ ವಚನಗಳು ಬೆಳಕಿಗೆ ಬರುವುದರೊಂದಿಗೆ, ಬಸವೋತ್ತರ
ಯುಗದ ಸಮಗ್ರ ವಚನ ಸಂಪತ್ತು ಪ್ರಥಮಸಲ ಹೊರ
ಬರುತ್ತಿರುವುದು ಈ ಯೋಜನೆಯ ವಿಶೇಷ ಸಾಧನೆಯಾಗಿದೆ.
೮೦೦ ವರ್ಷಗಳುದ್ದಕ್ಕೂ ಬೆಳೆದುಬಂದ ಈ ಸಾಹಿತ್ಯದ
ವ್ಯಾಪ್ತಿಯನ್ನು ಪ್ರಥಮಬಾರಿ ಗುರುತಿಸಿಕೊಡುತ್ತಿರುವ ಈ ಸಾಹಸದ
ಫಲವಾಗಿ, ೨೦ಸಾವಿರ ವಚನಗಳು ಸುಮಾರು ೧೦ಸಾವಿರ ಪುಟ
ವ್ಯಾಪ್ತಿಯ ೧೫ ಸಂಪುಟಗಳಲ್ಲಿ (ವಚನ ಪರಿಭಾಷಾಕೋಶ ಸೇರಿ)
ಬೆಳಕು ಕಾಣುತ್ತಿವೆ.
ISBN 81-7713-098-6<noinclude></noinclude>
bw5rekt7gq7y3qg33focj3slcmfvb9b
ಪುಟ:Mysore-University-Encyclopaedia-Vol-6-Part-2.pdf/೯
104
118749
315016
2026-05-02T05:01:12Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗಣಿತ ಆದರ್ಶಗಳು ಗುಣಾಕಾರ ಪರಿಕರ್ಮದಲ್ಲಿ ಸಾಹಚರ್ಯ ನಿಯಮವಾದ aX (bXc) = (aXb) X C ಎಂಬ ಸಂಬಂಧ Z ನ ಎಲ್ಲ a,b,c ಗಳಿಗೂ ಅನ್ವಯಿಸುತ್ತದೆ. ಹಾಗೆ ಇವೆರಡು ಪರಿಕರ್ಮಗಳು ವಿತರಣ ನಿಯಮಗಳೆಂದು ಕರೆಯಲಾಗುವ a X (b+c) = axb+aXc (b+c) X a bXa+cXa = ಎಂಬ ಸಂಬಂಧ...
315016
proofread-page
text/x-wiki
<noinclude><pagequality level="1" user="Pragathi. BH" /></noinclude>ಗಣಿತ ಆದರ್ಶಗಳು
ಗುಣಾಕಾರ ಪರಿಕರ್ಮದಲ್ಲಿ ಸಾಹಚರ್ಯ ನಿಯಮವಾದ aX (bXc) = (aXb)
X C ಎಂಬ ಸಂಬಂಧ Z ನ ಎಲ್ಲ a,b,c ಗಳಿಗೂ ಅನ್ವಯಿಸುತ್ತದೆ. ಹಾಗೆ
ಇವೆರಡು ಪರಿಕರ್ಮಗಳು ವಿತರಣ ನಿಯಮಗಳೆಂದು ಕರೆಯಲಾಗುವ
a X (b+c) = axb+aXc
(b+c) X a bXa+cXa
=
ಎಂಬ ಸಂಬಂಧಗಳಲ್ಲಿ ಪರಸ್ಪರ ಬಂಧಿತವಾಗಿವೆ.
ಈ ಬಗೆಯ ಪರಿಸ್ಥಿತಿಗಳು ಪರಿಮೇಯ ಸಂಖ್ಯೆಗಳ, ನೈಜ ಸಂಖ್ಯೆಗಳ ಮತ್ತು
ಮಿಶ್ರ ಸಂಖ್ಯೆಗಳ ವ್ಯವಸ್ಥೆಗಳಲ್ಲಿಯೂ ಕಂಡುಬರುತ್ತವೆ. ಈ ಸಂಖ್ಯಾವ್ಯವಸ್ಥೆಗಳಲ್ಲಿ
ಮಾತ್ರವಲ್ಲದೆ ಇನ್ನೂ ಅನೇಕ ಬೇರೆ ಬೇರೆ ವಿಧವಾದ ಗಣಿತ ವ್ಯವಸ್ಥೆಗಳಲ್ಲೂ ಇದೇ
ಬಗೆಯ ಪರಿಸ್ಥಿತಿಗಳು ಎದ್ದುಕಾಣುತ್ತವೆ. ಇವನ್ನೆಲ್ಲ ಕ್ರೋಡೀಕರಿಸಿ ಮುಖ್ಯ ಭಾವನೆಗಳನ್ನು
ಮಾತ್ರ ಲೆಕ್ಕಿಸಿಕೊಂಡು ಗೌಣವಾದ ವಿವರಗಳನ್ನು ಕೈಬಿಟ್ಟು ಸಾರ್ವತ್ರೀಕರಿಸುವುದರಿಂದ
ವಲಯಗಳು ಎಂಬ ಭಾವನೆ ಮೂಡಿ ಬರುತ್ತದೆ (ನೋಡಿ- ಕ್ಷೇತ್ರ, ಬೀಜಗಣಿತೀಯ;
ವಲಯಗಳು).
ಸದಿಶ ಆಕಾಶಗಳು (ವೆಕ್ಟರ್ ಸ್ಪೇಸಸ್) : ಭೌತಶಾಸ್ತ್ರ ಗತಿಶಾಸ್ತ್ರ, ಸಮಸ್ಥಿತಿಶಾಸ್ತ್ರ
ಮುಂತಾದ ಶಾಸ್ತ್ರಪ್ರಕಾರಗಳಲ್ಲಿ ಪ್ರತಿಪಾದಿತವಾಗುವ ವೇಗ, ವೇಗೋತ್ಕರ್ಷ, ಬಲ,
ಸಂವೇಗ ಮುಂತಾದ ಭೌತರಾಶಿಗಳನ್ನೂ ಜ್ಯಾಮಿತಿಯಲ್ಲಿ ಪ್ರತಿಪಾದಿಸಲ್ಪಡುವ
ಸರಳಚಲನೆ, ಆವರ್ತನೆ ಮುಂತಾದ ಪರಿವರ್ತನೆಗಳನ್ನೂ ಪರಿಶೀಲಿಸಿದರೆ ಅವನ್ನು
ನಿರೂಪಿಸಲು ಅವುಗಳ ರಾಶಿಗಳನ್ನು ಸೂಚಿಸುವ ಸಂಖ್ಯೆಗಳು ಮಾತ್ರ ಸಾಲವು
ಅವು ವರ್ತಿಸುವ ದಿಶೆಗಳೂ ಅವುಗಳ ರಾಶಿಗಳಷ್ಟೇ ಮುಖ್ಯ. ಹೀಗೆ ದಿಶೆ ಮತ್ತು
ಅಳತೆಗಳನ್ನು ಪ್ರಾಮುಖ್ಯವಾಗಿ ಹೊಂದಿರುವ ರಾಶಿಗಳನ್ನೆಲ್ಲ ಏಕರೀತಿಯಲ್ಲಿ ವ್ಯಾಸಂಗ
ಮಾಡಲು ಅನುಕೂಲವಾಗುವಂತೆ ಸೃಷ್ಟಿಸಿರುವ ಗಣಿತ ಆದರ್ಶಗಳಿಗೆ ಸದಿಶಗಳು
ಎಂದು ಹೆಸರು. ಜ್ಯಾಮಿತೀಯವಾಗಿ ಇವನ್ನು ಬಾಣದ ಗುರ್ತಿನಿಂದ ದಿಶೆಯನ್ನು
ಸೂಚಿಸಿರುವ ರೇಖಾಖಂಡಗಳ ಮೂಲಕ ನಿರೂಪಿಸುವುದು ಸುಲಭವೂ
ವಾಡಿಕೆಯಲ್ಲಿರುವ ಮಾರ್ಗವೂ ಆಗಿದೆ. ದತ್ತ ಅಳತೆಯುಳ್ಳ ಗೊತ್ತಾದ ದಿಶೆಯಲ್ಲಿ
ಎಳೆದ ಎಲ್ಲ ರೇಖಾಖಂಡಗಳೂ ಒಂದೇ ಒಂದು ಸದಿಶವನ್ನು ನಿರೂಪಿಸುವುವೆಂದು
ಭಾವಿಸುತ್ತೇವೆ. ಹೀಗಾಗಿ ಒಂದು ಸದಿಶಕ್ಕೆ ಅಳತೆ ಮತ್ತು ದಿಶೆಗಳು ಮಾತ್ರ ಇರುತ್ತವೆ;
ಸ್ಥಾನನಿರ್ಬಂಧ ಇರುವುದಿಲ್ಲ (ನೋಡಿ- ಸದಿಶಗಳು).
ಅಮೂರ್ತಗಣಿತದ ಮೂರ್ತ ಆದರ್ಶಗಳು. ಅಭಿಗೃಹೀತ ಇಲ್ಲವೇ ಆದ್ಯುಕೀಯ
ವ್ಯವಸ್ಥೆಯ ಸಾಮಂಜಸ್ಯ (ಕನ್ಸಿಸ್ಟೆನ್ಸಿ ಆಫ್ ಎ ಪಾಸ್ಟುಲೇಟ್ ಸಿಸ್ಟಂ). ಒಂದು ಗಣಿತ
ವ್ಯವಸ್ಥೆಯನ್ನು ಪಡೆಯಲು ಬೇಕಾದ ಸಾಮಗ್ರಿಗಳಿವು: 1. ಮೂಲ ಭಾವನೆಗಳು
ಎಂಬ ವ್ಯಾಖ್ಯಿಸಲಾಗದ ಮೂಲಭೂತವಾದ ಕೆಲವು (ಪಾರಿಭಾಷಿಕ) ಶಬ್ದಗಳು; 2.
ಇವುಗಳಿಗೆ ಸಂಬಂಧಿಸಿದಂತೆ ಇವುಗಳ ಅರ್ಥವನ್ನು ಪರೋಕ್ಷವಾಗಿ ವಿವರಿಸುವ
ಹಲವು ಮೂಲವಾಕ್ಯಗಳು ಇವನ್ನು ಅಭಿಗೃಹೀತಗಳು ಎನ್ನುತ್ತೇವೆ. (ಸೂಚನೆ: ಇವು
ಸರಿಯೇ ತಪ್ಪೇ ಅಥವಾ ಇವನ್ನು ಸಾಧಿಸಬೇಕೇ ಎಂಬ ಪ್ರಶ್ನೆಗಳು ಏಳುವುದಕ್ಕೂ
ಮಾರ್ಗವಿಲ್ಲ.) ಇನ್ನು ಮುಂದೆ ಬೇಕಾದ ಪಾರಿಭಾಷಿಕ ಶಬ್ದಗಳನ್ನು (1) ಮತ್ತು (2)
ರ ಆಧಾರದ ಮೇಲೆ ವ್ಯಾಖ್ಯಿಸಬಹುದು. ಇನ್ನು ಬೇರೆ ಬೇರೆ ಸಂಬಂಧಗಳನ್ನು
ತಾರ್ಕಿಕ ನಿಗಮನದಿಂದ (ಲಾಜಿಕಲ್ ಡಿಡಕ್ಷನ್) ಈ ಚೌಕಟ್ಟಿನಲ್ಲಿ ಪಡೆಯುತ್ತೇವೆ.
ಇವನ್ನು ಪ್ರಮೇಯಗಳು ಎನ್ನುತ್ತೇವೆ. ಇವೆಲ್ಲ ಸೇರಿ ದೊರೆಯುವ ವ್ಯವಸ್ಥೆಗೆ ಒಂದು
ಗಣಿತವ್ಯವಸ್ಥೆ ಎಂದು ಹೆಸರು. ಹೀಗಾಗಿ ಒಂದು ಗಣಿತವ್ಯವಸ್ಥೆ ನಿರ್ಮಿತವಾಗಿರುವ
ಅಭಿಗೃಹೀತಗಳು ಆ ವ್ಯವಸ್ಥೆಗೆ ಬಹು ಪ್ರಧಾನವಾದ ಘಟಕಗಳು. ಇವು ಹಲವು
ಲಕ್ಷಣಗಳನ್ನು ಪಡೆದಿರಬೇಕು. ಅವುಗಳಲ್ಲಿ ಪ್ರಮುಖವಾದ ಲಕ್ಷಣವೇನೆಂದರೆ ಸಾಮಂಜಸ್ಯ
ಎಂದರೆ ಅಭಿಗೃಹೀತಗಳ ಒಂದು ಸಮಾಹಾರದ ಚೌಕಟ್ಟಿನಲ್ಲಿ ಪರಸ್ಪರ ನಿಷೇಧಗಳಾದ
ಎರಡು ಪ್ರಮೇಯಗಳು ಸಿದ್ಧಿಸಬಾರದು. ಹಾಗಾದರೆ ದತ್ತ ಗಣಿತವ್ಯವಸ್ಥೆಯ ಅಭಿಗೃಹೀತ
ಗಳು ಸಮಂಜಸವೇ ಅಲ್ಲವೇ ಎಂದು ನಿರ್ಧರಿಸುವುದು ತಾನೇ ಹೇಗೆ? ಕುರ್ಟ್ಗೊಯ್ದಲ್
ಎಂಬ ಪ್ರಖ್ಯಾತನಾದ ಗಣಿತಶಾಸ್ತ್ರಜ್ಞ ದತ್ತ ಅಭಿಗೃಹೀತಗಳ ಸಾಮಂಜಸವನ್ನು
ಪರಿಪೂರ್ಣವಾಗಿ ನಿರ್ಧರಿಸುವುದು ಅಸಾಧ್ಯವೆಂದು ಸಾಧಿಸಿದ್ದಾನೆ (1931).
ಇದಕ್ಕೋಸ್ಕರ ಸಾಪೇಕ್ಷ ಸಾಮಂಜಸ್ಯ (ರಿಲೆಟಿವ್ ಕನ್ಸಿಸ್ಟೆನ್ಸಿ) ಎಂಬ ಒಂದು
ನವೀನ ಪರಿಕಲ್ಪನೆಯನ್ನು ಕಲ್ಪಿಸಲಾಗಿದೆ. ದತ್ತಗರಿಕ ವ್ಯವನ್ನು ಒಂದೊಂದು
ಅಂಶದಲ್ಲೂ ಹೋಲುವಂಥ ಒಂದು ಮೂರ್ತ ಸನ್ನಿವೇಶವನ್ನು ನಿರ್ಮಿಸಿಕೊಳ್ಳುತ್ತೇವೆ.
ಇದಕ್ಕೆ ದತ್ತ ಗಣಿತವ್ಯವಸ್ಥೆಯ ಒಂದು ಮೂರ್ತ ಆದರ್ಶ (ಕಾಂಕ್ರೀಟ್ ಐಡಿಯಲ್ )
ಎಂದು ಹೆಸರು. ಈಗ
ಈ ಆದರ್ಶ ಎಷ್ಟರ ಮಟ್ಟಿಗೆ ಸಮಂಜಸವಾಗಿರುವುದೋ ಅಷ್ಟರ
ಮಟ್ಟಿಗೆ ದತ್ತ ವ್ಯವಸ್ಥೆಯೂ ಸಾಪೇಕ್ಷವಾಗಿ ಸಮರವಾಗಿರುತ್ತದೆ ಎಂದು ಹೇಳುತ್ತೇನೆ
ಅಯೂಕ್ಲಿಡೀಯ ಜ್ಯಾಮಿತಿಗಳ ಆವಿರ್ಭಾವ : ಅಲೆಕ್ಸಾಂಡ್ರಿಯ ವಿಶ್ವವಿದ್ಯಾಲಯದ
ಪ್ರಥಮ ಗಣಿತ ಪ್ರಾಧ್ಯಾಪಕನಾಗಿದ್ದ ಯೂಕ್ಲಿಡ್ ತನ್ನ ಸುಲಭ ಪಾಠಗಳು (ಎಲಿಮೆಂಟ್ಸ್)
ಎಂಬ 13 ಭಾಗಗಳಿಂದ ಕೂಡಿದ ಬೃಹತ್ ಗ್ರಂಥದಲ್ಲಿ ಆಗಿನ ಕಾಲದವರೆಗೆ
ಪ್ರಚಾರದಲ್ಲಿದ್ದ ಗಣಿತವೆಲ್ಲವನ್ನೂ ಕ್ರೋಡೀಕರಿಸಿ ಆಧುನಿಕ ಗಣಿತದಲ್ಲಿ ಈಗ
ಪ್ರಚಲಿತವಾಗಿರುವ ಮಾರ್ಗದಲ್ಲಿಯೇ ವಿಷಯಗಳನ್ನೆಲ್ಲ ತರ್ಕಬದ್ಧವಾಗಿ ಅಳವಡಿಸಿದ.
ಈ ಸುಲಭ ಪಾಠ ಗ್ರಂಥದಲ್ಲಿ ಅಂಕಗಣಿತ, ಜ್ಯಾಮಿತಿ ಮುಂತಾದ ಶುದ್ಧ ಗಣಿತದ
ಪ್ರಕಾರಗಳೂ ಇವುಗಳ ಸುಲಭಪ್ರಯುಕ್ತಿಗಳೂ ಪ್ರತಿಪಾದಿತವಾಗಿವೆ. ಇದರಲ್ಲಿ ಹೇಳಿರುವ
ಜ್ಯಾಮಿತಿಗೆ ಯೂಕ್ಲಿಡೀಯ ಜ್ಯಾಮಿತಿ ಎಂದು ಈಚೆಗೆ ನಾಮಕರಣವಾಗಿದೆ. ಇದಕ್ಕೆ
ಮೂಲಾಧಾರವಾಗಿ ಯೂಕ್ಲಿಡ್ 23 ವ್ಯಾಖ್ಯೆಗಳು (ಡಿಫಿನಿಷನ್ಸ್), 5 ಅಭಿಗೃಹೀತಗಳು
ಮತ್ತು 5 ಆದ್ಯುಕ್ತಿಗಳನ್ನು (ಆ್ಯಕ್ಸಿಯಂಸ್) ತೆಗೆದುಕೊಂಡಿರುತ್ತಾನೆ. ಇವುಗಳ ಆಧಾರದ
ಮೇಲೆ ಜ್ಯಾಮಿತಿಯ ಎಲ್ಲ ಪ್ರಮೇಯಗಳನ್ನು ತಾರ್ಕಿಕವಾಗಿ ತಾನು ಸಾಧಿಸಿರುವುದಾಗಿ
ಆತ ಭಾವಿಸಿದ್ದ. ಈ ದಿಶೆಯಲ್ಲಿ ಮೊದಲ ಪ್ರಯತ್ನದ ಫಲವಾದ ಸುಲಭಪಾಠಗಳಲ್ಲಿ
ಪ್ರಮಾದವಶಾತ್ ಕೆಲವು ಲೋಪದೋಷಗಳು ನುಸುಳಿಕೊಂಡು ಬಂದಿರುವುದೇನೂ
ಆಶ್ಚರ್ಯದ ಸಂಗತಿಯಲ್ಲ. ಇವನ್ನು ಸರಿಪಡಿಸಲು ಕಾಲಕ್ರಮದಲ್ಲಿ ಅನೇಕ ಮಂದಿ
ಗಣಿತಜ್ಞರು ಗಮನಾರ್ಹವಾದ ಪ್ರಯತ್ನಗಳನ್ನು ನಡೆಸಿದರು. ಇವರಲ್ಲಿ ಅಗ್ರಗಣ್ಯನಾದ
ಡೇವಿಡ್ ಹಿಲ್ಬರ್ಟ್ (ನೋಡಿ- ಹಿಲ್ಬರ್ಟ್, ಡೇವಿಡ್) ಎಂಬಾತ ಯೂಕ್ಲಿಡೀಯ
ಜ್ಯಾಮಿತಿಗೆ ತಾರ್ಕಿಕವಾಗಿ ಲೋಪದೋಷರಹಿತವಾದ ಭದ್ರ ಅಡಿಪಾಯವನ್ನು ನಿರ್ಮಿಸಿ
ಇದನ್ನು ತನ್ನ ಜ್ಯಾಮಿತಿಯ ಅಡಿಪಾಯಗಳು' (ಫೌಂಡೇಶನ್ಸ್ ಆಫ್ ಜಮಿಟಿ)
ಎಂಬ ಗ್ರಂಥದಲ್ಲಿ ಪ್ರಕಟಿಸಿದ. ಆದರೆ ಯೂಕ್ಲಿಡನ ಮಹಾಕೃತಿಯನ್ನು ಈ ದೃಷ್ಟಿಯಿಂದ
ವಿಮರ್ಶಿಸುವುದಕ್ಕೆ ಬಹಳ ಹಿಂದೆ, ಎಂದರೆ 1200-1800 ಕಾಲದಲ್ಲಿ, ಗಣಿತಜ್ಞರ
ಗಮನ ಯೂಕ್ಲಿಡನ 5ನೆಯ ಅಭಿಗೃಹೀತದ ಕಡೆಗೆ ಸೆಳೆಯಲ್ಪಟ್ಟಿತ್ತು. ಅದರ ನಿರೂಪಣೆ
ಹೀಗಿದೆ : ಎರಡು ಸರಳರೇಖೆಗಳನ್ನು ಮೂರನೆಯ ಒಂದು ಸರಳರೇಖೆ ಸಂಧಿಸಿದಾಗ
ಅದರ ಒಂದೇ ಪಾರ್ಶ್ವದ ಎರಡು ಒಳಕೋನಗಳ ಮೊತ್ತ ಎರಡು ಲಂಬಕೋನಗಳಿಗಿಂತ
ಕಡಿಮೆ ಆಗಿದ್ದರೆ ಆ ಸರಳರೇಖೆಗಳನ್ನು ಈ ಒಳಕೋನಗಳಿರುವ ಪಾರ್ಶ್ವದಲ್ಲಿಯೇ
ಅವಿಚ್ಛಿನ್ನವಾಗಿ ವಿಸ್ತರಿಸಿದಾಗ ಅವು ಪರಸ್ಪರ ಸಂಧಿಸುತ್ತವೆ. ಇದನ್ನು, ಒಂದು
ಬಿಂದುವಿನಿಂದ ಇನ್ನೊಂದು ಯಾವ ಬಿಂದುವಿನ ಕಡೆಗಾದರೂ ಒಂದು ಸರಳ
ರೇಖೆಯನ್ನು ಎಳೆಯಬಹುದು ಎಂದು ಹೇಳುವ 1ನೆಯ ಅಭಿಗೃಹೀತದೊಂದಿಗೇ,
ಎಲ್ಲ ಲಂಬಕೋನಗಳೂ ಪರಸ್ಪರ ಸಮ ಎನ್ನುವ 4ನೆಯ ಅಭಿಗೃಹೀತದೊಂದಿಗೋ
ಹೋಲಿಸಿದರೆ 5ನೆಯ ಅಭಿಗೃಹೀತ ಇವುಗಳಷ್ಟು ಸರಳವಾಗಿ ಕಂಡುಬರುವುದಿಲ್ಲ.
ಆಗಿನ ಕಾಲದಲ್ಲಿ ಗಣಿತದ ಅಡಿಪಾಯಗಳು ಭೌತ ಪ್ರಪಂಚದ ಪರಿಪೂರ್ಣ ಸತ್ಯಗಳೆಂದೂ
ಅವು ಬಲು ಸರಳವೂ ಅಂತರ್ಬೋಧೆಯಿಂದ ಸುಲಭ ಮತ್ತು ಶೀಘ್ರಗ್ರಾಹ್ಯವಾಗಿರ
ಬೇಕೆಂದೂ ಭಾವಿಸಿದ್ದರು. ಆದ್ದರಿಂದ ಕ್ಲಿಷ್ಟವಾಗಿದ್ದಂತೆ ಕಂಡುಬಂದ 'ಸ
ಅಭಿಗೃಹೀತವನ್ನು ಉಳಿದವುಗಳ ಸಹಾಯದಿಂದ ಸಾಧಿಸಲು ಅನೇಕರು ಮುಂದೆ
ಪ್ರಯತ್ನಿಸಿ ವಿಫಲರಾದರು. ಜಾನ್ ಪ್ಲೇಫೇರ್ (1748-1819) ಎಂಬಾತ ಇದಕ್ಕೆ ಪ್ರತಿಯಾಗಿ
ಇದಕ್ಕೆ ಸಮಾನವಾದ ಇನ್ನೊಂದು ವಾಕ್ಯವನ್ನು 5ನೆಯ ಅಭಿಗೃಹೀತವಾಗಿ ತೆಗೆದುಕೊಂಡ.
ಇದು, ದತ್ತಸರಳರೇಖೆಗೆ ಸಮಾಂತರವಾಗಿ, ಅದರ ಮೇಲೆ ಇಲ್ಲದ ದತ್ತಬಿಂದುವಿನ
ಮೂಲಕ, ಏಕೈಕವಾದ ಒಂದು ಸರಳರೇಖೆ ಉಂಟು ಎಂದು ಹೇಳುತ್ತದೆ. ಇದನ್ನೂ
ಉಳಿದ ಅಭಿಗೃಹೀತಗಳ ನೆರವಿನಿಂದ ಸಾಧಿಸಲಾಗುವುದಿಲ್ಲ.
ಇದನ್ನು ಸಾಧಿಸಲು 18-19ನೆಯ ಶತಮಾನಗಳಲ್ಲಿ ಕೆಲವರು ಬೇರೆ ಮಾರ್ಗವನ್ನು
ಹಿಡಿದರು. ಈ ಅಭಿಗೃಹೀತಕ್ಕೆ ಪ್ರತಿಯಾಗಿ ಅದನ್ನು ವಿರೋಧಿಸುವಂತೆ ದತ್ತರೇಖೆಯನ್ನು
ಛೇದಿಸದಂತೆ ಅದರ ಮೇಲೆ ಇಲ್ಲದ ದತ್ತಬಿಂದುವಿನ ಮೂಲಕ ಕನಿಷ್ಠ ಪಕ್ಷ ಎರಡು
ಸರಳರೇಖೆಗಳು ಉಂಟು ಎಂದೂ ಅಂಥ ರೇಖೆ ಯಾವುದೂ ಇಲ್ಲ ಎಂದೂ ಬೇರೆ
ಬೇರೆ ರೀತಿಯಾಗಿ ತೆಗೆದುಕೊಂಡು ತಾರ್ಕಿಕ ನಿಗಮನದಿಂದ ಅಸಾಮಂಜಸ್ಯವನ್ನು
ಪಡೆಯುವುದರ ಮೂಲಕ ಇವೆರಡೂ ಅಸಂಬದ್ಧವೆಂದು ವರ್ಜಿಸಿ ತನ್ಮೂಲಕ
ಯೂಡೀಯ ಅಭಿಗೃಹೀತ ಅನಿವಾರ್ಯವೆಂದು ತೋರಿಸಲು ಪ್ರಯತ್ನಗಳು ನಡೆದುವು.
ಮೊದಲನೆಯ ಮಾರ್ಗದಲ್ಲಿ ಹೊರಟವರಲ್ಲಿ ಜರ್ಮನಿಯ ಗೌಸ್ (1777-
1855) ಹcboth sled (102 00) ಮತ್ತು ರಷ್ಯದ ಗಣಿತಜ್ಞ ಲೋಬಾವಿ,
(1773-1856) ಎಂಬವರು ಅಗ್ರಗಣ್ಯರು. ಆದರೆ ಇವರು ಯೋಚಿಸಿದಂತೆ ಅಸಾಮಂಜಸ
ವೇನೂ ಕಂಡುಬರಲಿಲ್ಲ; ಬದಲಾಗಿ ಯೂಡೀಯವಲ್ಲದ, ಆದರೆ ಅದರಷ್ಟೇ ಸಮಂಜಸ
ವಾದ, ಒಂದು ಹೊಸ ಜ್ಯಾಮಿತಿ ಈ ಪ್ರಯತ್ನಗಳಿಂದ ದೊರೆಯಿತು: ಇದನ್ನು
ಲೊಬಚೇವಿಯ ಹೈಪರ್ಬಾಲಿಕ್ ಅಯೂಕ್ಲಿಡೀಯ ಜ್ಯಾಮಿತಿ ಎಂದು ಕರೆಯುತ್ತೇವೆ.
ಹೀಗೆಯೇ ಎರಡನೆಯ ಮಾರ್ಗದಲ್ಲಿ ಹೊರಟ ರೀಮಾನ್ (1826-66) ಎಂಬ<noinclude></noinclude>
houxir0qxv6rj3r2pj3cf3o8b49x8e5
ಪುಟ:Mysore-University-Encyclopaedia-Vol-6-Part-2.pdf/೧೨
104
118750
315018
2026-05-02T05:01:43Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗಣಿತ ತರ್ಕಶಾಸ್ತ್ರ ಅದನ್ನು 1 (ಒಂದು) ಪ್ರತೀಕದಿಂದಲೂ, ಸುಳ್ಳಾದಾಗ ಅದನ್ನು ೦ (ಸೊನ್ನೆ) ಪ್ರತೀಕದಿಂದಲೂ ಸೂಚಿಸುತ್ತೇವೆ. ಆದ್ದರಿಂದ P ಯ ನಿಜಮೌಲ್ಯ 1, q ನ ನಿಜಮೌಲ್ಯ 0, 1 ನ ನಿಜ ಮೌಲ್ಯ 1 ಮತ್ತು S ನ ನಿಜಮೌಲ್ಯ 1. ಈ ಗಣಿತ ತರ್ಕ...
315018
proofread-page
text/x-wiki
<noinclude><pagequality level="1" user="Pragathi. BH" /></noinclude>ಗಣಿತ ತರ್ಕಶಾಸ್ತ್ರ
ಅದನ್ನು 1 (ಒಂದು) ಪ್ರತೀಕದಿಂದಲೂ, ಸುಳ್ಳಾದಾಗ ಅದನ್ನು ೦ (ಸೊನ್ನೆ)
ಪ್ರತೀಕದಿಂದಲೂ ಸೂಚಿಸುತ್ತೇವೆ. ಆದ್ದರಿಂದ P ಯ ನಿಜಮೌಲ್ಯ 1, q ನ ನಿಜಮೌಲ್ಯ
0, 1 ನ ನಿಜ ಮೌಲ್ಯ 1 ಮತ್ತು S ನ ನಿಜಮೌಲ್ಯ 1.
ಈ
ಗಣಿತ ತರ್ಕಶಾಸ್ತ್ರದಲ್ಲಿ ಬಳಸುವ ಭಾವಲೇಖಗಳು ಮತ್ತು ಪ್ರತೀಕಗಳು ಹೊಸ
ಒಂದು ಲೋಕವನ್ನೇ ಸೃಷ್ಟಿಸುತ್ತವೆ. ಅಲ್ಲಿನ ವಿವಿಧ ಗಣಿತ ಪರಿಕರ್ಮಗಳು ಹಾಗೂ
ಅವುಗಳಿಂದ ಲಭಿಸುವ ಅನುಮಾನಗಳು (ಇನ್ಸರೆನ್ಸಸ್) ಮತ್ತು ತೀರ್ಮಾನಗಳು
(ಕನ್ಷನ್ಸ್) ಈ ಶಾಸ್ತ್ರಕ್ಕೆ ಹೊಸ ಆಯಾಮಗಳನ್ನು ಒದಗಿಸಿವೆ. ಗಣಿತ ತರ್ಕಶಾಸ್ತ್ರದ
ಸಾರಭೂತವಾದ ಲಕ್ಷಣಗಳಲ್ಲಿ ಒಂದು ಎಂದರೆ ಅದರ ಸಾರ್ವತ್ರಿಕತೆ (ಜನರಾಲಿಟಿ).
ಈ ಶಾಸ್ತ್ರದ ತತ್ತ್ವಗಳು ಯಾವುದೇ ಅರ್ಥದಲ್ಲೂ ಕೇವಲ ಸಂಖ್ಯೆಗಳೊಡನೆ ಹಾಗೂ
ರಾಶಿಯೊಡನೆ (ಕ್ವಾಂಟಿಟಿ) ವ್ಯವಹರಿಸುವ ಪರಿಮೇಯ ಪಕ್ರಮಕ್ಕೆ (ರಾಷನಲ್
ಪ್ರೊಸೀಜರ್) ಮಾತ್ರ ಸೀಮಿತವಾಗಿಲ್ಲ. ಹೀಗೆ ಪ್ರತೀಕಾತ್ಮಕ ತರ್ಕಶಾಸ್ತ್ರವನ್ನು
ನಿರ್ದಿಷ್ಟಗೊಳಿಸುವ ಗುರುತು ಅದರ ಕ್ರಮೀಕೃತ ಯಂತ್ರಾವಳಿಯಾದರೂ (ಫಾರ್ಮಲ್
ಮಷಿನರಿ) ಈ ಪ್ರತೀಕಗಳೂ ಪ್ರತೀಕಾತ್ಮಕ ಪಕ್ರಮಗಳೂ ವಾಸ್ತವವಾದ ಹಾಗೂ
ಪ್ರವಾದ, ಸೌಕಯ್ಯಗಳನ್ನು ಒದಗಿಸುತ್ತವೆ. ಸಂಸ್ಕೃಕರಣದಲ್ಲಿ (ಪಿಟೇಷನ್)
ಸಾಧಿಸಲಾದ ಸುಧಾರಣೆಗಳಿಂದ ಗಣಿತಶಾಸ್ತ್ರದ ಮುನ್ನಡೆಯ ಮೇಲೆ ಮಹತ್ತರವಾದ
ಪರಿಣಾಮವಾಗಿದೆ. ಶೂನ್ಯವನ್ನು ಪ್ರತಿನಿಧಿಸುವ ಒಂಟಿ ಪ್ರತೀಕ 0 ಯಿಂದ ಅಂದಿನ
ಗಣಿತದ ಮೇಲೆ ಆದ ಪ್ರಭಾವದಷ್ಟೇ ಪರಿಣಾಮಕಾರಿಯಾದದ್ದು ಪ್ರತೀಕ 01 ಶಾಸ್ತದ
ಪ್ರಭಾವ ಸಾಂಪ್ರದಾಯಿಕ ಗಣಿತದ ಮೇಲೆ. ಇದರಿಂದ ದೊರೆತ ಹೊಸ ಆಯುಧಗಳ
ನೆರವಿನಿಂದ ಹೊಸ ಕ್ಷೇತ್ರಗಳನ್ನು ಅನ್ವೇಷಿಸಿ ನೂತನ ಫಲಿತಾಂಶಗಳನ್ನು ಪಡೆಯುವುದು
ಸಾಧ್ಯವಾಗಿದೆ. ಗಣಸಿದ್ಧಾಂತ, ಗ್ರೂಪ್ ಸಿದ್ಧಾಂತ, ಸಂಖ್ಯಾಸಿದ್ಧಾಂತ, ವಿಶ್ಲೇಷಣಶಾಸ್ತ,
ಟಾಪಾಲಜಿ ಇಲ್ಲೆಲ್ಲ ಗಣಿತತರ್ಕಶಾಸ್ತ್ರದ ವಿಧಾನಗಳು ಹಾಸುಹೊಕ್ಕಾಗಿ ಬೆರೆತು ಹೋಗಿವೆ.
ಗಣೇಶದ ಇನ್ನಿತರ ವಿಭಂಗಗಳನ್ನು ಗಮನ ಅಥವ ಸಿಂಹ ವ್ಯವಸ್ಥೆಂಗಿ
ನಿರೂಪಿಸಲು ಮತ್ತು ಅವುಗಳ ಮೂಲಭೂತ ಸ್ವರೂಪವನ್ನು ಕಂಡುಹಿಡಿಯಲು
ಆಧುನಿಕ ಗಣಿತಜ್ಞರು ನಿರತರಾಗಿದ್ದಾಗ ಗಣಿತಶಾಸ್ತ್ರದ ವಿವೇಚನೆಯ ಜಟಿಲ ಸ್ವರೂಪದ
ತೀರ್ಮಾನವನ್ನು ಪಡೆಯಲು ಮತ್ತು ತೀರ್ಮಾನದ ಸಾಧುತ್ವವನ್ನು ಪರೀಕ್ಷಿಸಲು,
ಆರಿಸ್ಟಾಟಲನ ತಾರ್ಕಿಕ ಪರೀಕ್ಷಾ ಕ್ರಮಗಳು (ಸಿಲ್ಲಿಜಿಸಂಸ್) ಮತ್ತು 19ನೆಯ ಶತಮಾನದ
ಉತ್ತರಾರ್ಧಕ್ಕೂ ಮುನ್ನ ವಿವರಿಸಿದ ತರ್ಕ ತತ್ತ್ವಗಳು ಮತ್ತು ತೀರ್ಮಾನ ವಿಧಾನಗಳು
ಸಾಲವು ಎಂಬುವುದನ್ನು ಮನಗಂಡರು. ಈ ಪರಿಸ್ಥಿತಿಯಿಂದಾಗಿ ಇನ್ನೂ ಹೆಚ್ಚಿನ
ತತ್ತ್ವಗಳನ್ನು ಮತ್ತು ಹೊಸ ತೀರ್ಮಾನ ವಿಧಾನಗಳನ್ನು ಕಂಡುಹಿಡಿದು ರೂಪಿಸುವುದರಲ್ಲಿ
ಗಣಿತ ಮತ್ತು ತರ್ಕಶಾಸ್ತ್ರಜ್ಞರು ತೊಡಗಿದರು. ವಿಶೇಷ ಭಾವಲೇಖಗಳನ್ನು ವಿಪುಲವಾಗಿ
ಮತ್ತು ವ್ಯಾಪಕಾರ್ಥದಲ್ಲಿ ಬಳಸಿ ಪ್ರತೀಕಾತ್ಮಕವಾಗಿಯೇ ತಾರ್ಕಿಕ ಭಾವನೆಗಳನ್ನು,
ಸೂತ್ರಗಳನ್ನು ಮತ್ತು ವಿವೇಚನಾಪರಂಪರೆಯನ್ನು ನಿರೂಪಿಸಿ ಗಣಿತ ತರ್ಕಶಾಸ್ತ್ರಕ್ಕೆ
ಪೀಠಿಕೆ ಹಾಕಿದರು. ಜರ್ಮನಿಯ ಗಣಿತಶಾಸ್ತ್ರಜ್ಞ ಗೋಟ್ಲಿಬ್ ಫೇಜ್ (1848-1925)
ಎಂಬಾತನನ್ನು ಈ ಶಾಸ್ತ್ರದ ಪಿತಾಮಹ ಎನ್ನುವರು. ಇದರ ಬೆಳವಣಿಗೆಗೆ ಜಿ.
ಪಿಯಾನೊ (1858-1932), ಬಟ್ರ್ರಂಡ್ ರಸಲ್ (1872-1970), ಜಾರ್ಜ್ ಬೂಲ್
(1815-64), ಕುರ್ಟ್ ಗೊಯ್ಸಲ್ (1906-78), ಡೇವಿಡ್ ಹಿಲ್ಬರ್ಟ್ (1862-
1943) ಮತ್ತು ಎ. ಟಾರ್ಸ್ಕಿ ಇವರ ಕೊಡುಗೆಗಳು ಮಹತ್ತ್ವವಾದವು. ಭಾವಲೇಖೀಯ
ನಿರೂಪಣೆಯಿಂದ ಕ್ಲಿಷ್ಟ ಮತ್ತು ಜಟಿಲವಾದ ವಿವೇಚನೆಗಳನ್ನು ಅಡಕವಾಗಿ ರೂಪಿಸಲು
ಮತ್ತು ಸುಲಭವಾಗಿ ಗ್ರಹಿಸಲು ಸಾಧ್ಯ. ಅಲ್ಲದೆ ಭಾಷಾನಿರೂಪಣೆಯ ಪದಗಳಲ್ಲಿ ಮತ್ತು
ವಾಕ್ಯಗಳಲ್ಲಿ ಕಾಣಬರುವ ದ್ವಂದ್ವಾರ್ಥ ಮತ್ತು ಅಸ್ಪಷ್ಟತೆಯನ್ನು ಇಲ್ಲಿ ಸಂಪೂರ್ಣವಾಗಿ
ತಡೆಗಟ್ಟಬಹುದು. ಅರ್ಥವಾಗಿದೆಯೆಂದು ಅಂಗೀಕರಿಸಿದ ಕೆಲವು ಮೂಲ ಪರಿಕಲ್ಪನೆಗಳಿಂದ
ಉಳಿದಲ್ಲ ತಾರ್ಕಿಕ ಪರಿಕಲ್ಪನೆ ಮತ್ತು ಸೂತ್ರಗಳನ್ನು ಗಣಿತ ತರ್ಕ ಶಾಸ್ತ್ರದಲ್ಲಿ ವ್ಯಾಖ್ಯಿಸುತ್ತಾರೆ.
ಕೇವಲ ಕೆಲವನ್ನು ಆದ್ಯುಕ್ತಿಗಳೆಂದು (ಆ್ಯಕ್ಸಿಯಂಸ್) ಅಂಗೀಕರಿಸಿ ಪ್ರಮೇಯಗಳು ಎಂದು
ಹೇಳುವ ತಾರ್ಕಿಕವಾದ ನಿಜ ಹೇಳಿಕೆಗಳನ್ನು ನಿರೂಪಿತವಾದ ತೀರ್ಮಾನ ನಿಯಮಗಳಿಂದ
ಪಡೆಯುವುದು ಈ ಶಾಸ್ತ್ರದ ವಿಧಾನ. ಇಂಥ ಒಂದು ಸಿದ್ಧಾಂತ ವ್ಯವಸ್ಥೆಗೆ ಲಾಜಿಸ್ಟಿಕ್
ವ್ಯವಸ್ಥೆ ಎಂದು ಹೆಸರು. ವಾಸ್ತವವಾಗಿ ಕೆಲವು ಅವ್ಯಾಖಿತ ಮೂಲ ಭಾವಲೇಖಗಳು,
ಸುರೂಪಿತ ಸೂತ್ರಗಳು ಎಂದು ಕರೆಯಲ್ಪಡುವ ನಿರ್ದಿಷ್ಟ ಸಂಖ್ಯೆಯ ಪ್ರತೀಕಗಳು,
ಆದ್ಯುಕ್ತಿಗಳು ಮತ್ತು ಒಂದು ಅಥವಾ ಹೆಚ್ಚಿನ ಅನುಮಾನ ನಿಯಮಗಳು ಒಂದು
ಲಾಜಿಸ್ಟಿಕ್ ವ್ಯವಸ್ಥೆಯನ್ನು ನಿರ್ಧರಿಸುತ್ತವೆ. ಈ ವ್ಯವಸ್ಥೆಯಲ್ಲಿ ಸಾಧಿಸಬಹುದಾದ ಒಂದು
ಸುರೂಪಿತ ಸೂತ್ರಕ್ಕೆ ಪ್ರಮೇಯ ಎಂದು ಹೆಸರು. ಸಾಧನೆ ಸುರೂಪಿತ ಸೂತ್ರಗಳ
ಒಂದು ಪರಂಪರೆ, ಈ ಪರಂಪರೆಯ ಸೂತ್ರಗಳು ಅಂಗೀಕೃತ ಭಾವನೆಗಳು ಇಲ್ಲವೇ
ಪೂರ್ವಸಾಧಿತ ಸೂತ್ರಗಳಿಗೆ ತೀರ್ಮಾನ ನಿಯಮದ ಅನ್ವಯದಿಂದ ದೊರೆತ ಸುರೂಪಿತ
ಸೂತ್ರಗಳು. ಈ ಪರಂಪರೆಯ ಅಂತ್ಯವಾಕ್ಯವೇ ಪ್ರಮೇಯ. ಮೊದಲನೆಯ ಲಾಜಿಸ್ಟಿಕ್
ವ್ಯವಸ್ಥೆಯನ್ನು ರಚಿಸಿದಾತ ಜಿ. ಫೇಜ್. ಈತ ಅಂಕಗಣಿತದ ಎಲ್ಲ ಪದಗಳನ್ನೂ
(ಟರ್ಮ್ಸ್) ತಾರ್ಕಿಕ ಪದಗಳಲ್ಲಿ ಮಾತ್ರ ನಿರೂಪಿಸಿ ಕೇವಲ ಆದ್ಯುಕ್ತಿಗಳಿಂದಲೇ
ಅಂಕಗಣಿತದ ಎಲ್ಲ ಪ್ರಮೇಯಗಳನ್ನೂ ಸಾಧಿಸಬಹುದೆಂದು ತೋರಿಸಿದ. ಈ ದೃಷ್ಟಿಯಲ್ಲಿ
ಅಂಕಗಣಿತವನ್ನು ತರ್ಕಶಾಸ್ತ್ರದ ಒಂದು ಶಾಖೆ ಎಂದು ಪರಿಗಣಿಸಬಹುದು. ಈತನ
ಸಂಶೋಧನೆಗಳನ್ನು ಮುಂದುವರಿಸಿದ ರಸಲ್ ಮತ್ತು ವೈಟ್ಹೆಡ್ ಎಂಬ ಗಣಿತಶಾಸ್ತ್ರಜ್ಞರು
ತಮ್ಮ ಪ್ರಿನ್ಸಿಪಿಯಾ ಮ್ಯಾತ್ ಮ್ಯಾಟಿಕಾ (1910-13) ಗ್ರಂಥದಲ್ಲಿ ಇಡೀ ಗಣಿತಶಾಸ್ತ್ರವನ್ನು
ತರ್ಕಶಾಸ್ತ್ರವನ್ನಾಗಿ ಮಾರ್ಪಡಿಸಬಹುದೆಂದು ತೋರಿಸಿದ್ದಾರೆ. ಹೀಗೆ ಒಂದು
ದೃಷ್ಟಿಕೋನದಲ್ಲಿ ಗಣಿತಶಾಸ್ತ್ರವು ತರ್ಕಶಾಸ್ತ್ರದ ಅಂಗವೆಂದೂ ಮತ್ತೊಂದು ದೃಷ್ಟಿಕೋನದಲ್ಲಿ
ತರ್ಕಶಾಸ್ತ್ರವನ್ನು ಅಮೂರ್ತ ಬೀಜಗಣಿತ ಅಥವಾ ಆಧುನಿಕ ಬೀಜಗಣಿತದ ಒಂದು
ಅಂಗವೆಂದೂ ಪರಿಗಣಿಸಬಹುದಾಗಿದೆ.
ಉಕ್ತಿಗಳ ಕಲನಶಾಸ್ತ್ರ: ಈ ಹಿಂದೆ ಹೇಳಿದಂತೆ p, q, r, S ಇತ್ಯಾದಿಗಳು ವಿವಿಧ
ಉಕ್ತಿಗಳು. ಇವು ಸರಳ ಉಕ್ತಿಗಳೆಂದು ಎಂದರೆ ನೇರವಾದ ಒಂದು ಪರಿಕಲ್ಪನೆಯನ್ನು
ಮಾತ್ರ ಒಳಗೊಂಡಿರುವ, ಆಡುಮಾತಿನಲ್ಲಿ ಸರಳ ವಾಕ್ಯಕ್ಕೆ ಸಮಾನವಾಗಿರುವ
ಉಕ್ತಿಗಳೆಂದು ಭಾವಿಸುತ್ತೇವೆ. ಇಂಥ ಸರಳೋಕ್ತಿಗಳನ್ನು ಈ ಕೆಳಗಿನ ಭಾವಲೇಖಗಳ
ಮೂಲಕ ಸಂಯೋಜಿಸಿ ಇಲ್ಲವೇ ಮಾರ್ಪಡಿಸಿ ಸಂಯುಕ್ತಿಗಳನ್ನು ಪಡೆದು
ಅವುಗಳ ನಿಜಮೌಲ್ಯಗಳನ್ನು ಅಭ್ಯಸಿಸುವುದು ಉಕ್ತಿಗಳ ಕಲನಶಾಸ್ತ್ರದ ವಿಧಾನ.
->
ಅಥವಾ (ಪರ್ಯಾಯ)
ಇಲ್ಲ. ಅಲ್ಲ. ಆಗಿಲ್ಲ (ನಿಷೇಧಾತ್ಮಕ)
ಆಗಿದ್ದರೆ ಆಗ (ನಿಬಂಧಿತ)
ಆಗಿದ್ದರೆ ಮತ್ತು ಆಗಿದ್ದರೆ ಮಾತ್ರ (ಸಮತೆ)
ಮೇಲಿನ ಭಾವಲೇಖಗಳ (ಇವುಗಳಿಗೆ ಸಂಯೋಜಕಗಳೆಂಬ ಹೆಸರೂ ಉಂಟು)
ಪ್ರಕಾರ ರಚಿಸಿದ ಸಂಯುಕ್ತಿಗಳನ್ನು ಕೆಳಗೆ ಬರದಿದೆ:
PÀQ... ಮತ್ತು
pvq... p
p. q... pee, que
P → ] ... P ಆಗಿದ್ದರೆ ಆಗ 0
p← 0 ... p ಆಗಿದ್ದರೆ ಮತ್ತು ಆಗಿದ್ದರೆ ಮಾತ್ರ
ಈಗ p, q ಗಳ ನಿಜಮೌಲ್ಯಗಳಲ್ಲಿ ತಲೆದೋರಬಹುದಾದ ಭಿನ್ನತೆಗಳನ್ನು
ಮುಂದಿನ ನಿಜಮೌಲ್ಯ ಕೋಷ್ಟಕದಲ್ಲಿ ಕಾಣಿಸಿದೆ.
ಅಲಕ್ಷಿಸಿ ಸಂಲದಕಕ್ಕಿಲ ನಿಜವಲ್ಯದಲ್ಲಿ ತಲೆದೋರುವ ಭಿನ್ನತೆಗಳನ್ನು
ಸಮುಚ್ಚಯ
P
q
рла
1
1
1
1
0
0
0
1
0
0
0
0
ಅಂದರೆ, ಸಮುಚ್ಚಯದಲ್ಲಿ ಎರಡೂ ಬಿಡಿ ಉಕ್ತಿಗಳ ನಿಜಮೌಲ್ಯಗಳು 1 ಆಗಿದ್ದಾಗ
ಮಾತ್ರ ಸಂಯುಕ್ರೋಕ್ತಿಯ ನಿಜಮೌಲ್ಯ 1 ಆಗಿರುವುದು, ಮಿಕ್ಕ ಎಲ್ಲ ಸಂದರ್ಭಗಳಲ್ಲೂ
ಅದು 0 ಆಗಿರುವುದು.
ಇತರ ಸಂಯುಕ್ರೋಕ್ತಿಗಳನ್ನು ಕುರಿತುನಿಜಮೌಲ್ಯ ಕೋಷ್ಟಕಗಳನ್ನು ಮುಂದೆ ಬರೆದಿದೆ.
ಪರ್ಯಾಯ
P
pvq
1
1
1
1
0
1
0
1
1
0
0
0<noinclude></noinclude>
rtxeornnkrrmwzd1nhb4rzmzzus9tqj
ಪುಟ:Mysore-University-Encyclopaedia-Vol-6-Part-2.pdf/೧೫
104
118751
315019
2026-05-02T05:01:57Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗಣಿತ ಪ್ರತೀಕಗಳು ಪ್ರಾರಂಭ ಮತ್ತು ವಿಕಾಸ: ಆಧುನಿಕ ಗಣಿತವನ್ನು ಕುರಿತಂತೆ ಗಣಿತ ಪ್ರತೀಕಗಳು ಬೆಳೆದು ಬಂದಿರುವ ಜಾಡು ಯಾವುದೇ ಭಾಷೆಯ ಜಾಡಿನಂತೆಯೇ ಸ್ವಾರಸ್ಯ ಪೂರ್ಣವಾಗಿದೆ. ಆದರೆ ಭಾಷೆ ಮೊದಲು ವಿಕಾಸಗೊಂಡು ಮನುಷ...
315019
proofread-page
text/x-wiki
<noinclude><pagequality level="1" user="Pragathi. BH" /></noinclude>ಗಣಿತ ಪ್ರತೀಕಗಳು
ಪ್ರಾರಂಭ ಮತ್ತು ವಿಕಾಸ: ಆಧುನಿಕ ಗಣಿತವನ್ನು ಕುರಿತಂತೆ ಗಣಿತ ಪ್ರತೀಕಗಳು
ಬೆಳೆದು ಬಂದಿರುವ ಜಾಡು ಯಾವುದೇ ಭಾಷೆಯ ಜಾಡಿನಂತೆಯೇ ಸ್ವಾರಸ್ಯ
ಪೂರ್ಣವಾಗಿದೆ. ಆದರೆ ಭಾಷೆ ಮೊದಲು ವಿಕಾಸಗೊಂಡು ಮನುಷ್ಯನ ಚಿಂತನೆ
ಸಾಕಷ್ಟು ಉನ್ನತ ಮಟ್ಟವನ್ನು ತಲುಪಿದ ಬಳಿಕ ಗಣಿತಚಿಂತನೆ ಪ್ರಾರಂಭವಾಗಿರಬೇಕು.
ಮೊದಮೊದಲು ಸಂಕ್ಷೇಪ ನಿರೂಪಣೆಗಳೂ ಪದಗಳ ಮೊದಲಿನ ಅಕ್ಷರಗಳೂ
ಪರಿಕಲ್ಪನೆಗಳನ್ನಾಗಲೀ ಪರಿಕರ್ಮಗಳನ್ನಾಗಲೀ ನಿರೂಪಿಸಲು ಬಳಸಲ್ಪಟ್ಟವು. ಇವು
ಒಂದು ರೀತಿಯ ಒಳದಾರಿಗಳು, ಎರಡು ರಾಶಿಗಳು ಪರಸ್ಪರ ಸಮ ಎನ್ನುವ
ಹೇಳಿಕೆಯನ್ನು ಅವೆರಡರ ನಡುವೆ = ಗುರುತನ್ನು ಬರೆಯುವುದರ ಮೂಲಕ ಮೊದಲಿಗೆ
ಸೂಚಿಸಿದವ (1557) ರಾಬರ್ಟ್ ರಿಚರ್ಡ್, ಉದಾಹರಣೆಗೆ 4 = 12/3. 15800
17ನೆಯ ಶತಮಾನದ ಅಂತರದಲ್ಲಿ ಅಜ್ಞಾತ ರಾಶಿಗಳನ್ನು, ಅವುಗಳ ಘಾತಗಳನ್ನು,
ಅವುಗಳ ಮೇಲೆ ಪರಿಕರ್ಮಗಳನ್ನು ಮೊದಲಾದವನ್ನು ಪ್ರತಿನಿಧಿಸಲು ಹೊಸ ಹೊಸ
ಪ್ರತೀಕಗಳ ಶೋಧನೆಯ ಕೆಲಸ ಭರದಿಂದ ಸಾಗಿತು. ಸಾಕಷ್ಟು ಅಭಿಪ್ರಾಯವಿನಿಮಯ
ಕ್ಷಿಪ್ರವಾಗಿ ನಡೆಯದಿದ್ದ ಆ ದಿವಸಗಳಲ್ಲಿ ಬೇರೆ ಬೇರೆ ದೇಶಗಳ ಸಂಶೋಧಕರು
ಒಂದೇ ಪರಿಕರ್ಮವನ್ನು ಅಥವಾ ಪರಿಕಲ್ಪನೆಯನ್ನು ಬೇರೆ ಬೇರೆ ಪ್ರತೀಕಗಳಿಂದ
ಸೂಚಿಸುತ್ತಿದ್ದುದು ಅಸಾಧಾರಣವಾಗಿರಲಿಲ್ಲ. ಇದರಿಂದ ಮುಂದೆ ಗಣಿತಾಭ್ಯಾಸಿಗಳಿಗೆ
ಒದಗುತ್ತಿದ್ದ ಗೊಂದಲವನ್ನು ಊಹಿಸಿಕೊಳ್ಳಬಹುದು. ಪ್ರತೀಕಗಳ ಒಂದು ಸಂಗ್ರಾಮವೇ
ನಡೆಯುತ್ತಿದ್ದಂಥ ಪರಿಸ್ಥಿತಿ ಅಂದಿನದು. ಇವುಗಳ ವಿಪುಲಸೃಷ್ಟಿಯಲ್ಲಿ ಹೆಸರಾಂತ
ರಾದವರೆಂದರೆ 16-17ನೆಯ ಶತಮಾನಗಳ ಫ್ರಾನ್ಸೊವಾವ್ಯಟ, ವಿಲಿಯಂ ಔಟ್ರೆಡ್,
ರಣೆ ಡೇಕಾರ್ಟೆ ಮತ್ತು ಗಾಟ್ಫ್ರೆಡ್ ಎಲ್ಲೆಲ್ಡ್ ಲೈಬ್ನಿಟ್ಸ್. ಇಂಗ್ಲಿಷ್ ವರ್ಣಮಾಲೆಯ
ಮೊದಲ ಕೆಲವು ಅಕ್ಷರಗಳನ್ನು (a, b, C, ಇತ್ಯಾದಿ) ಜ್ಞಾತಗಳ ಪ್ರತೀಕಗಳಾಗಿಯೂ
ಕೊನೆಯ ಕೆಲವು ಅಕ್ಷರಗಳನ್ನು (U, V, W, ಇತ್ಯಾದಿ) ಅಜ್ಞಾತಗಳ ಪ್ರತೀಕಗಳಾಗಿಯೂ
ಬಳಸಲು ಮೊದಲು ಮಾಡಿದವ ಡೇಕಾರ್ಟೆ. 17ನೆಯ ಶತಮಾನದ ಅಂತ್ಯಭಾಗದಲ್ಲಿ
ಲೈಬ್ನಿಟ್ಸ್ ಅಂದು ಬಳಕೆಯಲ್ಲಿದ್ದ ಎಲ್ಲ ಗಣಿತ ಪ್ರತೀಕಗಳನ್ನೂ, ವಿಶೇಷವಾಗಿ
ಮುದ್ರಣ ಸೌಕರ್ಯದ ದೃಷ್ಟಿಕೋನದಿಂದ, ಪರಿಶೀಲಿಸಿದ. ಬಹು ಸಂಖ್ಯೆಯಲ್ಲಿ
ಪ್ರತೀಕ್ಷೆಗಳನ್ನು ಸೃಷ್ಟಿಸಿ ಗಣಿವಿನದಲ್ಲಿ ಚch ಅವು ಉಳಿಯುವಂತೆ
918 ಮಾಡಿದವನೆಂದರೆ 18ನೆಯ ಶತಮಾನದ ಲಿಯೊನ್ಹಾರ್ಡ್ ಆಮ್ಲರ್, X ಎಂಬ
R → ಚರಕೆ ಬಂದು ಬೀಜೋಕ್ತಿಯನ್ನು (ಉದಾಹರಣೆಗೆ ax೭+bx+c) ನಿರೂಪಿಸಲು
dx
f) (ಎಂದರೆ ನ ಒಂದು ಉತ್ಪನ್ನ ನೈಸರ್ಗಿಕ ಲಘುಗದ ಆಧಾರವನ್ನು
ಸೂಚಿಸಲು , ಸಂತತ ಸಂಕಲನ ಕ್ರಿಯೆಯನ್ನು ಪ್ರತಿನಿಧಿಸಲು 2, -1ರ
ವರ್ಗಮೂಲವನ್ನು, ಎಂದರೆ -1 ನ್ನು, ಪ್ರತಿನಿಧಿಸಲು | ಇವೇ ಮುಂತಾದವು
ಆಯ್ತರನ ಮಹತ್ತ್ವಪೂರ್ಣ ಕೊಡುಗೆಗಳು, ಪ್ರತೀಕಗಳ ವಿಕಾಸದಲ್ಲಿ ಮುಂದಿನ
ಗಮನಾರ್ಹ ಬೆಳವಣಿಗೆಯನ್ನು ಜಾರ್ಜ್ ಬೂಲನ ತರ್ಕವಿಶ್ಲೇಷಣೆ ಪ್ರಕಟವಾದ
ಬಳಿಕ (1847) ಕಾಣುತ್ತೇವೆ. 20ನೆಯ ಶತಮಾನದ ಪ್ರಥಮಾರ್ಧದಲ್ಲಿ ಗಣಿತವಿಜ್ಞಾನದ
ರಚನೆಯ ಅಧ್ಯಯನಕ್ಕೆ ಬಹಳ ಪ್ರಾಮುಖ್ಯ ಲಭಿಸಿದ್ದರಿಂದ ಎಲ್ಲ ಪ್ರತೀಕಗಳೂ ತೀವ್ರ
ವಿಮರ್ಶೆಗೆ ಒಳಪಟ್ಟದ್ದು ಮಾತ್ರವಲ್ಲ, ಹೊಸ ಪ್ರತೀಕಗಳ ಸೃಷ್ಟಿಯೂ ವಿಪುಲವಾಗಿ
ನಡೆಯಿತು. ಒಂದು ಬೀಜಗಣಿತವಲ್ಲ, ಒಂದು ಜ್ಯಾಮಿತಿಯಲ್ಲ, ಒಂದು ಕಲನಶಾಸ್ತ್ರವಲ್ಲ-
ಅಂಥ ಹಲವಾರು ಬೀಜಗಣಿತಗಳಿವೆ, ಜ್ಯಾಮಿತಿಗಳಿವೆ, ಕಲನಶಾಸ್ತ್ರಗಳಿವೆ-ಎಂಬ
ದಿಶೆಯಲ್ಲಿ ಗಣಿತಚಿಂತನೆ ಹರಿದದ್ದರಿಂದ ಆಧುನಿಕ ಗಣಿತದ ಪರಿಕಲ್ಪನೆಗಳಾದ ಗಣ,
ಗ್ರೂಪ್, ವಲಯ, ಕ್ಷೇತ್ರ ಗಣಿತತರ್ಕ ಮುಂತಾದವು ಪ್ರವರ್ಧಿಸಿದುವು ಹಾಗೂ
ಹೊಸ ಪ್ರತೀಕಗಳ ಉಗಮಕ್ಕೆ ಹೇತುಗಳಾದವು. ಒಂದು ಉದಾಹರಣೆಯನ್ನು
ಪರಿಶೀಲಿಸಬಹುದು. ಭಾರತದ ಸಮಸ್ತ ಪ್ರಜೆಗಳ ಗಣವನ್ನು A ಎಂದು ಕರೆಯೋಣ.
ಈ ಗಣ ಸಾಂತವಾಗಿದ್ದರೂ ಇದರ ಪೂರ್ಣ ರಚನೆ ಭೌತವಾಗಿ ಬಲು ಕಠಿಣ
ಕಾರ, ಅಸಾಧ್ಯವೆನಿಸುವಷ್ಟೇ ಕಠಿಣವಿದು. ಏಕೆಂದರೆ ಈ ಕ್ರಿಯೆಯಲ್ಲಿ
A = {a, a₂, a
ಎಂದು ಬರೆಯಬೇಕಾಗುತ್ತದೆ, ಇಲ್ಲಿ ಒಂದೊಂದು ನಿಯ ಒಬ್ಬ ಭಾರತೀಯನನ್ನು
ಪ್ರತಿನಿಧಿಸುತ್ತದೆ. ಇದನ್ನೇ A={xx ಓರ್ವ ಭಾರತೀಯ ಎಂದು ಬರೆದುದಾದರೆ
ಮೊದಲಿನ ವಿಧಾನದಲ್ಲಿ ವ್ಯರ್ಥವಾಗುವ ಕಾಲ, ಶ್ರಮ ಎರಡೂ ಉಳಿದು ಸಂಕ್ಷೇಪವೂ
ನಿಖರವೂ ಆದ ಒಂದು ನಿರೂಪಣೆ ಸಿದ್ಧಿಸುತ್ತದೆ. ಇಂಥ ನಿರೂಪಣೆಗಳಿಂದ ಶಾಸ್ತ್ರದ
ಬೆಳೆವಣಿಗೆಗೆ ಹೊಸ ಹಾದಿ ಲಭಿಸುತ್ತದೆ.
P{x}
ಮುಂದೆ ಕೆಲವು ಮುಖ್ಯ ಪ್ರತೀಕಗಳನ್ನು ವಿವರಣೆಯ ಸಮೇತ ಬರೆದಿದೆ.
T[p(x))
A, B, C
AB
UA
AXB
A-B
z Ry, R{xy}
X→Y,fe YX
1(x)
+-1 (X)
1-1
ಸಂಖ್ಯೆ, ಸಾಂಖ್ಯಿಕ ಉತ್ಪನ್ನಗಳು
X/y
x=y modp
[a, b]
[a, b], [a,b]
(a,b), ] a,b[
lim f(x)=b
x-a
Jydx
ಉಕ್ತಿಗಳು (ಪ್ರಾಪೊಸಿಷನ್)
ಸಮುಚ್ಚಯ (ಐಐಎಸ್ )
ಪರ್ಯಾಯ (ಡಿಸ್ಟಂಕ್ಷನ್)
ನಿಬಂಧಿತ (ಇಂಪ್ಲಿಕೇಷನ್)
ನಿಷೇಧ (ನೆಗೇಷನ್)
X ಎಂಬ ಚರದಿಂದ ಕೂಡಿರುವ
()
P[x] ನ ನಿಜಮೌಲ್ಯಗಳ ಗ
ಎಲ್ಲ, ಪ್ರತಿಯೊಂದು (ಸಾರ್ವತ್ರಿಕ
ಸಂಖ್ಯಾವಾಚಕ )
ಕೆಲವು (ಅಸ್ತಿತ್ವ ಸಂಖ್ಯಾವಾಚಕ)
ಗಣ ಸಿದ್ದಾಂತ, ಸಂಬಂಧಗಳು, ಉತ್ಪನ್ನಗಳು
ಗಣಗಳು (ಸೆಟ್ಸ್)
aಯು Aಗೆ ಸೇರಿದ; aಯು Aಯ
ಧಾತು
ಇಯು Aಗೆ ಸೇರಿಲ್ಲ; aಯು Aಯ
ಧಾತುವಲ್ಲ
Aಯು Bಯ ಉಪಗಣ; Aಯು
Bಯಲ್ಲಿ ಅಡಕವಾಗಿದೆ
A ಸಂಯೋಗ B
A ಛೇದನ B
ಎಲ್ಲ A ಗಣಗಳ ಸಂಯೋಗ
ಎಲ್ಲ Aj ಗಣಗಳ ಛೇದನ
A,B ಗಣಗಳ ಕಾರ್ಟಿಸಿಯನ್
A, B ಗಣಗಳ ವ್ಯತ್ಯಾಸ
ಸಂಬಂಧ
ಉತ್ಪನ್ನ, ಚಿತ್ರಣ
ಪರಿವರ್ತನೆ
1 ನಿಂದ Xನ ಬಿಂಬ
ವ್ಯಸ್ತ ಬಿಂಬ ಗಣ
ಒಂದು-ಒಂದು ಸಂವಾದಿತ್ವ
X, Y 200/ು ಭಾಗಿಸುತ್ತದ
Y ಮಾಡ್ Pಗೆ X ಸಮಶೇಷ
ಸಂವೃತ ಅಂತರ
ಅರ್ಧವಿವೃತ ಅಂತರ (ಬಲಗಡೆ
ವಿವೃತ)
ವಿವೃತ ಅಂತರ
x, a* ಗಾಮಿಯಾದಂತೆ
f(x)ನ ಪರಿಮಿತಿ b
• ನ್ನು ಕುರಿತು y ಯ ಅವಕಲನಾಂಕ
•ನ್ನು ಕುರಿತು y ಯ ಅನುಕಲನಾಂಕ<noinclude></noinclude>
taed9lxsbaz7xgppjty3yqo13lwrgiy
ಪುಟ:Mysore-University-Encyclopaedia-Vol-6-Part-2.pdf/೧೭
104
118752
315020
2026-05-02T05:02:09Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗಣಿತ ಬೋಧನ ಕ್ರಮ ಮತ್ತು ಪ್ರೌಢಶಾಲೆಗಳಲ್ಲಿ ಇದನ್ನು ಅಷ್ಟಾಗಿ ಬಳಸುವಂತಿಲ್ಲ. ಅಲ್ಲದೆ ಈ ವಿಧಾನವನ್ನು ಬಳಸುವ ಅಧ್ಯಾಪಕರಿಗೆ ಪಠ್ಯ ವಿಷಯದಲ್ಲಿ ಪಾಂಡಿತ್ಯ, ವಿಷಯಗಳ ಅನುಕ್ರಮ ಜೋಡಣೆಯ ಮತ್ತು ವ್ಯವಸ್ಥಿತ ಸ್ವರೂಪದ...
315020
proofread-page
text/x-wiki
<noinclude><pagequality level="1" user="Pragathi. BH" /></noinclude>ಗಣಿತ ಬೋಧನ ಕ್ರಮ
ಮತ್ತು ಪ್ರೌಢಶಾಲೆಗಳಲ್ಲಿ ಇದನ್ನು ಅಷ್ಟಾಗಿ ಬಳಸುವಂತಿಲ್ಲ. ಅಲ್ಲದೆ ಈ ವಿಧಾನವನ್ನು
ಬಳಸುವ ಅಧ್ಯಾಪಕರಿಗೆ ಪಠ್ಯ ವಿಷಯದಲ್ಲಿ ಪಾಂಡಿತ್ಯ, ವಿಷಯಗಳ ಅನುಕ್ರಮ
ಜೋಡಣೆಯ ಮತ್ತು ವ್ಯವಸ್ಥಿತ ಸ್ವರೂಪದ ಪರಿಜ್ಞಾನ, ಅವುಗಳ ತತ್ವಾರ್ಥಗಳ
ವಿಮರ್ಶಾ ಜ್ಞಾನ ಮತ್ತು ಅವುಗಳ ಉಪಯುಕ್ತತೆಗಳ ಬಗ್ಗೆ ಖಚಿತಾಭಿಪ್ರಾಯ -
ಇವೆಲ್ಲ ಚೆನ್ನಾಗಿ ಇರಬೇಕು. ಬೋಧಿಸುವ ವಿಷಯದ ಬಗ್ಗೆ ಸ್ವಲ್ಪಮಟ್ಟಿಗಾದರೂ
ವಿದ್ಯಾರ್ಥಿಗಳು ಪರಿಚಯಮಾಡಿಕೊಂಡಿದ್ದರೆ ಉಪನ್ಯಾಸವನ್ನು ಅರ್ಥಮಾಡಿಕೊಳ್ಳುವುದು
ಸರಾಗವಾಗುವುದು. ವಿಷಯಕ್ಕೆ ಸಂಬಂಧಿಸಿದ ತತ್ತ್ವ, ಮೂಲಭೂತ ವಿಧಾನ, ಭಾವನೆ,
ಪಾರಿಭಾಷಿಕ ಪದ, ಚಾರಿತ್ರಿಕ ವಿಷಯ ಇತ್ಯಾದಿಗಳ ಪರಿಚಯ ಈ ವಿಧಾನದ
ಬೋಧನೆಯಿಂದ ಚೆನ್ನಾಗಿ ಆಗುವುದರಿಂದ ಗಣಿತದ ಬೇರೆ ಬೇರೆ ಘಟಕಗಳಲ್ಲಿರುವ
ಹೊಂದಾಣಿಕೆ, ಗಣಿತಕ್ಕೂ ಇತರ ಪಠ್ಯ ವಿಷಯಗಳ ವ್ಯಾಸಂಗವಿಷಯಗಳಿಗಿರುವ
ಅನ್ನೋನ್ಯ ಸಂಬಂಧ-ಇವೆಲ್ಲ ಅವರಿಗೆ ಗೊತ್ತಾಗುವುದು. ಉಪನ್ಯಾಸವಾದ ಮೇಲೆ
ಆಯಾ ಉಪನ್ಯಾಸದ ಸಾರಾಂಶವನ್ನು ಮುದ್ರಿಸಿ ಅಂದಿಗಂದಿಗೆ ವಿದ್ಯಾರ್ಥಿಗಳಿಗೆ
ಹಂಚುವುದು ಕೆಲವರ ಪ್ರಚಾರದಲ್ಲಿದೆ. ಅದರಲ್ಲಿ ಮುಖ್ಯಸೂತ್ರಗಳು, ತತ್ರ ಗಳು,
ನಕ್ಷೆಗಳು, ಸಮೀಕರಣಗಳು ಮುಂತಾದ ಅಂಶಗಳನ್ನು ಸೇರಿಸಿರಬೇಕು. ಗಣಿತ
ಬೋಧನೆಯ ಇತರ ವಿಧಾನಗಳ ಜೊತೆಗೆ ಈ ವಿಧಾನವನ್ನೂ ಅನುಸರಿಸಿದರೆ
ವಿದ್ಯಾರ್ಥಿಗಳಿಗೆ ಆಕರ್ಷಕ ಹಿನ್ನೆಲೆಯಲ್ಲಿ ವಿಷಯದ ವ್ಯವಸ್ಥಿತ ಜ್ಞಾನವನ್ನು ಪರಿಚಯ
ಮಾಡಿಕೊಡಬಹುದು.
ಅಭ್ಯಾಸದ ವಿಧಾನ : ಗಣಿತದಲ್ಲಿ ಕಲಿತ ತತ್ತ್ವ, ವಿಧಾನ, ಅನುಭವ ಇತ್ಯಾದಿಗಳನ್ನು
ವಿದ್ಯಾರ್ಥಿಗಳು ಪುನಃ ಪುನಃ ಉಪಯೋಗಿಸಿ ಅವು ಸಿದ್ಧ ಪ್ರತಿಕ್ರಿಯೆಗಳಾಗುವಂತೆ
ಮಾಡಿಕೊಡುವುದಕ್ಕೆ ಪ್ರಾಧಾನ್ಯವುಳ್ಳ ಈ ವಿಧಾನವನ್ನು ಒಂದು ಬೋಧಿಸುವ
ಕ್ರಮವೆನ್ನುವುದಕ್ಕಿಂತ ಬೋಧಿಸಿದ್ದನ್ನು ಚೆನ್ನಾಗಿ ರೂಢಿಸಿಕೊಡುವ ಕ್ರಮ ಎಂದು
ಹೇಳಬಹುದು. ಮಗ್ಗಿ, ತೂಕ, ಅಳತೆ ಮುಂತಾದವುಗಳ ಕೋಷ್ಟಕಗಳು, ಸೂತ್ರಗಳು,
ನಿಯಮಗಳು, ಸಮೀಕರಣಗಳು ಮುಂತಾದುವನ್ನು ಮೊದಲು ಕಲಿತ ಮೇಲೆ ಅವನ್ನು
ಸಂಲಭವಾಗಿ ಬಳಸಿ ಅಸಂಕಲಿಸಬೇಕಾದರೆ ಅವು ಚೆನ್ನಾಗಿ ಅಭ್ಯಾಸಕ್ಕೆ ಬರಬೇಡಿ.
ಬಳಸಲು
ಅದರಿಂದ ಗಣಿತದ ಸಮಸ್ಯೆಗಳಲ್ಲಿ ಅವನ್ನು ಸರಾಗವಾಗಿ ಬಳಸಿಕೊಂಡು
ಮುಂದುವರಿಯುವುದು ಸಾಧ್ಯವಾಗುವುದು. ಅವನ್ನು ಮುಖ್ಯವಾಗಿ ಪ್ರಾಥಮಿಕ ಮತ್ತು
ಪ್ರೌಢ ಶಾಲೆಗಳಲ್ಲಿ ಅಗತ್ಯವಾಗಿ ವಿದ್ಯಾರ್ಥಿಗಳು ಸಾಧಿಸಬೇಕು. ಗಣಿತಬೋಧನೆಗೆ
ಯಾವ ಕ್ರಮವನ್ನೇ ಅನುಸರಿಸಲಿ ಅಭ್ಯಾಸ ಕಾರ್ಯಕ್ರಮಕ್ಕೆ ಅವಕಾಶ ಇದ್ದೇ ಇರಬೇಕು.
ಅಂಕಗಣಿತದ ಯಾವ ಪ್ರತಿಕ್ರಿಯೆಯಲ್ಲೇ ಆಗಲಿ ಅವು ಪಾತ್ರವಹಿಸುವುದರಿಂದ ಆ
ಕೌಶಲಗಳನ್ನು ಸಾಧಿಸುವುದು ಅಗತ್ಯ. ಅಂಕಗಣಿತದ ನಾಲ್ಕು ಮೂಲ ಕೌಶಲಗಳೆಲ್ಲ
ವಿದ್ಯಾರ್ಥಿಗಳಿಗೆ ಪ್ರಾಥಮಿಕ ಶಾಲೆಯನ್ನು ಬಿಡುವ ವೇಳೆಗೆ ಚೆನ್ನಾಗಿ ಸಿದ್ಧಿಸಿರಬೇಕು.
ಪ್ರೌಢಶಾಲೆಯಲ್ಲೂ ಈ ಕೌಶಲಗಳು ವೃದ್ಧಿಯಾಗಬೇಕು. ಉನ್ನತ ಶಿಕ್ಷಣದ ಹಂತದಲ್ಲೂ
ಗಣಿತದ ಅನೇಕ ವಿಧಾನಗಳನ್ನೂ ಪ್ರಕ್ರಿಯೆಗಳನ್ನೂ ಅಭ್ಯಸಿಸಿ ರೂಢಿಸಿಕೊಳ್ಳಬೇಕಾಗುತ್ತದೆ.
ಆದ್ದರಿಂದ ಗಣಿತದ ಯಾವ ಬೋಧನ ಕ್ರಮವೇ ಆಗಲಿ ಅದರ ಅಂಗವಾಗಿ ಅಭ್ಯಾಸಕ್ಕೂ
ಅವಕಾಶ ಕಲ್ಪಿಸಿಕೊಳ್ಳಬೇಕಾಗುತ್ತದೆ.
ಈಚೆಗೆ ಹಲವಾರು ಕಾರಣಗಳಿಂದ ಅಭ್ಯಾಸ ಪಾಠಕ್ಕೆ ಶಾಲಾ ಕಾಲೇಜುಗಳಲ್ಲಿ
ಅವಕಾಶ ಕಡಿಮೆಯಾಗುತ್ತಿದೆ. ಗಣಿತದ ಶಿಕ್ಷಣದಲ್ಲಿ ಗುಣಮಟ್ಟವಿಳಿಯಲು ಇದೂ
ಒಂದು ಕಾರಣವೆಂದು ತೋರುತ್ತದೆ.
ಪ್ರಸ್ತರ ವಿಧಾನ : ಇದನ್ನು ಒಂದು ವಿಶಿಷ್ಟ ಬೋಧ'ಮವನ್ನುವುದಕ್ಕಿಂತ
ಎಲ್ಲ ಬೋಧನಕ್ರಮಗಳಲ್ಲೂ ವಿದ್ಯಾರ್ಥಿಗಳ ಆಲೋಚನೆಯನ್ನು ನಿರ್ದೇಶಿಸಲು
ಬಳಸಬಹುದಾದ ಒಂದು ತಂತ್ರವೆಂದು ಪರಿಗಣಿಸಬಹುದು. ಆದರೆ ಪಾಠದ ಎಲ್ಲ
ಹಂತಗಳಲ್ಲೂ ಈ ತಂತ್ರವನ್ನು ಬಳಸಬೇಕಾಗುವುದರಿಂದ ಇದೂ ಒಂದು ವಿಶಿಷ್ಟ
ಬೋಧನಕ್ರಮವೆಂದು ಕೆಲವರು ಭಾವಿಸುವರು. ಪಾಠದ ಪೀಠಿಕಾಹಂತದಲ್ಲಿ ಆ
ವಿಷಯಕ್ಕೆ ಸಂಬಂಧಿಸಿದ ವಿದ್ಯಾರ್ಥಿಗಳ ಪೂರ್ವಾನುಭವಗಳನ್ನು ಕುರಿತ, ವಿಶಾಲ
ಅರ್ಥ ನಿರೀಕ್ಷಿಸುವ, ಪ್ರಶ್ನೆ ಹಾಕುವರು. ಆಗ ಬರುವ ಉತ್ತರಗಳನ್ನು ನಿರ್ದೇಶಿಸಿಕೊಂಡು
ಮುಂದಿನ ಸಮಸ್ಯೆಯ ಕಡೆ ಅವರು ಉದ್ದೇಶವನ್ನು ಕೇಂದ್ರೀಕರಿಸುವಂತೆ ಮಾಡುವರು.
ಅನಂತರ ವಿಷಯ ಪರಿಚಯದ ಅಂತಸ್ತಿನಲ್ಲಿ ತಿಳಿಸಬೇಕಾದ ಅಂಶಗಳನ್ನು ಸ್ವಲ್ಪ
ಸ್ವಲ್ಪವಾಗಿ ವಿಂಗಳು ಅರಿತುಕೊಳ್ಳುವಂತೆ ಮಾಡಲು ಸಣ್ಣ ಸಣ್ಣ ಉತ್ತರ ಬಯಸುವ
ಪ್ರಶ್ನೆಗಳನ್ನು ಬಳಸುವರು. ಅವುಗಳ ಸಹಾಯದಿಂದ ವಿದ್ಯಾರ್ಥಿಗಳು ಚಟುವಟಿಕೆ
ಹೊಂದಿಷ್ಟು ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳವರು ಪ್ರಶ್ನೆಗಳನ್ನು ಇಲ್ಲಿ ತರಗತಿಗೆ
ಕೇಳಿ ಕೆಲವು ಕ್ಷಣಗಳ ವಿರಾಮದ ಅನಂತರ ಒಬ್ಬ ನಿರ್ದಿಷ್ಟ ವಿದ್ಯಾರ್ಥಿಯನ್ನು
ನಿರ್ದೇಶಿಸಿ ಉತ್ತರ ಹೇಳಿಸುವುದು ವಾಡಿಕೆ. ಇದರಿಂದ ಇಡೀ ತರಗತಿಯೇ ಆ ಬಗ್ಗೆ
ಅಲೋಚನೆಯಲ್ಲಿ ತೊಡಗಿ ಚಟುವಟಿಕೆಯಿಂದಿರುತ್ತದೆ, ಜೊತೆಗೆ, ವಿದ್ಯಾರ್ಥಿಗಳು
ತಮ್ಮ ತಮ್ಮ ಪ್ರಯತ್ನದಿಂದಲೇ ತಾವು ಕಲಿಯುತ್ತಿರುವುದಾಗಿಯೂ ಭಾವಿಸಿ ಉತ್ತೇಜಿತ
ರಾಗುತ್ತಾರೆ. ಉದ್ದೇಶಿತ ವಿಷಯವನ್ನು ಪರಿಚಯ ಮಾಡಿಕೊಂಡಮೇಲೆ ಪುನರಾ
ವರ್ತನೆಗಾಗಿ ಮತ್ತೆ ಪ್ರಶ್ನೆ ಹಾಕಿ ಉತ್ತರ ಹೇಳಿಸುವುದುಂಟು. ಪಾಠಮುಗಿದ ಮೇಲೆ
ಪರೀಕ್ಷಾರ್ಥ ಮನೆಗೆಲಸಕ್ಕೂ ಪ್ರಶ್ನೆಗಳನ್ನು ಕೊಡಬಹುದು. ಈ ವಿಧಾನದಲ್ಲಿ ಗಣಿತದ
ಪಾಠ ಬೋಧಿಸುವುದು ಪ್ರಾಥಮಿಕ ಹಂತದಲ್ಲಿ ಹೆಚ್ಚಾಗುತ್ತ ಮೇಲ್ವರ್ಗದ ಶಿಕ್ಷಣ
ಸಂಸ್ಥೆಗಳಲ್ಲಿ ಕಡಿಮೆಯಾಗುತ್ತಲೂ ಹೋಗುತ್ತದೆ.
ನಿರ್ದೇಶಿತ ಅಧ್ಯಯನ ವಿಧಾನ : ಗಣಿತವನ್ನು ಸಾಮೂಹಿಕವಾಗಿ ಬೋಧಿಸಿದರೂ
ವೈಯಕ್ತಿಕ ಗಮನವನ್ನು ಕೊಡಲು ಅಧ್ಯಾಪಕರಿಗೆ ಅವಕಾಶವಾಗುವಂತೆ ರೂಪಿಸಿರುವ
ಒಂದು ವಿಶಿಷ್ಟ ಕ್ರಮ. ಇಡೀ ತರಗತಿಗೆ ಗಣಿತದ ಸಮಸ್ಯೆಗಳನ್ನು ಕೊಟ್ಟು ವಿದ್ಯಾರ್ಥಿಗಳು
ಅವನ್ನು ಬಿಡಿಸಲು ನಿರತರಾಗಿರುವಾಗ ಬೇಕೆನಿಸಿದವರಿಗೆ ಅಗತ್ಯ ನೆರವು ನೀಡುತ್ತ
ಅಧ್ಯಾಪಕರು ಇಡೀ ತರಗತಿಯನ್ನು ನಿರ್ದೇಶಿಸುವರು. ಅವರವರ ಶಕ್ತಿಸಾಮರ್ಥ್ಯಗಳಿಗನು
ಗುಣವಾಗಿ ವಿದ್ಯಾರ್ಥಿಗಳು ಸಮಸ್ಯೆಗಳನ್ನು ಬಿಡಿಸುತ್ತ ಹೋಗಬಹುದು. ತರಗತಿಯಲ್ಲಿ
ಪ್ರತಿಭಾವಂತರು ಹೆಚ್ಚು ಸಮಸ್ಯೆಗಳನ್ನೂ ಮಿಕ್ಕವರು ಕಡಿಮೆ ಸಮಸ್ಯೆಗಳನ್ನೂ
ಪೂರೈಸಬಲ್ಲರು. ಕೊಟ್ಟಿರುವ ಸಮಸ್ಯೆಗಳನ್ನು ತರಗತಿಯಲ್ಲೇ ಮಾಡಿ ಮುಗಿಸಲಾಗದವರು
ಮನೆಯಲ್ಲಿ ಮುಗಿಸಬಹುದು. ಈ ವಿಧಾನದಲ್ಲಿ ಎಲ್ಲ ವಿದ್ಯಾರ್ಥಿಗಳಿಗೂ ಅಗತ್ಯ
ವೆನಿಸಿದಾಗ ಅಧ್ಯಾಪಕರು ಸಹಾಯ ಮಾಡಲು ಕಾದೇ ಇರುತ್ತಾರೆ. ಕಷ್ಟವಿರುವೆಡೆ
ಅವರ ಸಹಾಯದಿಂದ ಮುಂದುವರಿಯುವಾಗ ವಿದ್ಯಾರ್ಥಿಗಳು ಗಣಿತದ ತತ್ತ್ವ
ವಿಧಾನ, ಕೌಶಲ -ಇವನ್ನೆಲ್ಲ ಚೆನ್ನಾಗಿ ಪರಿಚಯ ಮಾಡಿಕೊಳ್ಳುವರು. ಒಂದೇ ತತ್ತ್ವದ
ಆಧಾರದ ಮೇಲೆ ರೂಪುಗೊಂಡಿರುವ ಹಲವಾರು ಸಮಸ್ಯೆಗಳನ್ನು ಬಿಡಿಸುವ
ಅವಕಾಶವಿರುವುದರಿಂದ ವಿದ್ಯಾರ್ಥಿಗಳಿಗೆ ಆ ಮುಖವಾದ ಅಭ್ಯಾಸವೂ ಆದ
ಹಾಗಾಗುತ್ತದೆ. ಸಾಮೂಹಿಕ ಬೋಧನೆಯಲ್ಲಿ ವೈಯಕ್ತಿಕ ಗಮನವೀಯುವುದು
ಅಸಾಧ್ಯವೆಂಬ ಟೀಕೆಯನ್ನು ಈ ವಿಧಾನ ನಿವಾರಿಸುತ್ತದೆ. ಜೊತೆಗೆ ವೈಯಕ್ತಿಕ ವಿಧಾನದ
ಉತ್ತಮಾಂಶಗಳನ್ನೆಲ್ಲ ಹೊಂದಿಸಿಕೊಳ್ಳುತ್ತದೆ.
ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಗಣಿತಬೋಧನೆಗೆ ಈ ವಿಧಾನ ತುಂಬ
ಉಪಯಕ್ತವೆನಿಸಿದೆ. ಉನ್ನತ ಪ್ರೌಢಶಾಲೆಗಳಲ್ಲೂ ಇದನ್ನು ಸ್ವಲ್ಪಮಟ್ಟಿಗೆ ಬಳಸಬಹುದು.
ತರಗತಿಯಲ್ಲಿ ಅಧ್ಯಾಪಕರು ಹಿಂದುಳಿದ ಬಾಲಕರಿಗೆ ನೆರವು ನೀಡುತ್ತ ಮಿಕ್ಕವರನ್ನು
ಮರೆಯುವುದುಂಟು. ಆಗ ಪ್ರತಿಭಾವಂತ ಮಕ್ಕಳಿಗೆ ಬೇಸರವಾಗಬಹುದು. ಅವರ
ಬುದ್ಧಿಶಕ್ತಿ ಫಲದಾಯಕ ಮಾರ್ಗದಲ್ಲಿ ಪ್ರವಹಿಸದೆ ಅಡ್ಡದಾರಿ ಹಿಡಿಯಬಹುದು.
ಆದ್ದರಿಂದ ಅಂದಿಗಂದಿಗೆ ಅವರ ಕಾರ್ಯವನ್ನೂ ನೋಡುತ್ತ ಸೂಕ್ತ ಉತ್ತೇಜನಾದಿ
ನಿರ್ದೇಶನ ನೀಡುವುದು ಅಗತ್ಯ. ಈ ಬೋಧನಕ್ರಮ ನುರಿತ ಅಧ್ಯಾಪಕರ ನಿರ್ದೇಶನದಲ್ಲಿ
ಬಹು ಪರಿಣಾಮಕಾರಿಯಾಗಬಲ್ಲದು.
ಪಠ್ಯ ವಿಷಯವನ್ನು ಆಧಾರ ಮಾಡಿಕೊಂಡಿರುವ ಬೋಧನಕ್ರಮ : ಇದು ಒಂದು
ಪ್ರತ್ಯೇಕವೂ ವಿಶಿಷ್ಟವೂ ಆದ ಬೋಧನ ಕ್ರಮವಲ್ಲವಾದರೂ ಗಣಿತದ ಯಾವ ಯಾವ
ವಿಷಯಬೋಧನೆಗೆ ಯಾವ ಯಾವ ಕ್ರಮ ಪರಿಣಾಮಕಾರಿಯಾಗುವುದೆಂದು
ನಿರ್ಧರಿಸಿಕೊಂಡು ಆ ವಿಧಾನದಲ್ಲಿ ಆಯಾ ವಿಷಯವನ್ನು ಬೋಧಿಸುವುದು ಈ
ವಿಧಾನದ ಉದ್ದೇಶ. ಅವುಗಳಲ್ಲಿ ಮುಖ್ಯವಾದ ಎರಡನ್ನು ಇಲ್ಲಿ ವಿವರಿಸಿದೆ.
ವಿಕಾಸ (ಅಭಿವೃದ್ಧಿ) ವಿಧಾನ (ಡೆವಲಪ್ಮೆಂಟಲ್ ಮೆಥಡ್) : ಗಣಿತದ
ಒಂದು ನಿರ್ದಿಷ್ಟ ವಿಷಯಬೋಧನೆಗೆ ಯಾವ ವಿಧಾನ ಪರಿಣಾಮಕಾರಿಯಾಗಬಲ್ಲದು
ಎಂಬುದನ್ನು ನಿರ್ಧರಿಸಿಕೊಂಡು ಆ ವಿಧಾನವನ್ನು ಆ ವಿಷಯಬೋಧನೆಗೆ
ಅನುಸರಿಸುವುದೇ ಈ ವಿಧಾನದ ವೈಶಿಷ್ಟ್ಯ ಎಂದಮೇಲೆ ಇದು ಒಂದು ಪ್ರತ್ಯೇಕ
ಬೋಧನ ವಿಧಾನವೇ ಅಲ್ಲ. ವಿಷಯವನ್ನು ಆಧಾರಮಾಡಿಕೊಂಡು ಸೂಕ್ತ
ಬೋಧನಕ್ರಮವನ್ನು ಆರಿಸಿಕೊಳ್ಳುವ ಒಂದು ವಿವೇಚನೆ ಮಾತ್ರ ಉದಾ : ಗೋಳದ
ಗಾತ್ರ= / Tr~ ಎಂಬ ಸೂತ್ರವನ್ನು ಬೋಧಿಸಬೇಕಾದರೆ ಅನುಕ್ರಮ ವಿಧಾನ ಉತ್ತಮ;
ಆ ಸೂತ್ರವನ್ನು ಕಲಿಯುವಾಗ ವಿದ್ಯಾರ್ಥಿಗಳು ಪ್ರತಿಯೊಂದು ಹಂತವನ್ನೂ
ಅರಿತಿರುವರೇ ಎಂದು ಪರೀಕ್ಷಿಸಲು ಪ್ರಶೋತ್ತರ ವಿಧಾನ ಅನುಕೂಲ, ಅದರ
ಉಪಯೋಗವನ್ನು ಮಕ್ಕಳು ಅರಿತಿದ್ದಾರೆಯೆ ಎಂದು ದೃಢಪಡಿಸಿಕೊಳ್ಳಲು ನಿರ್ದೇ
ವ್ಯಾಸಂಗ ವಿಧಾನ ಸಹಕಾರಿಯಾಗಬಲ್ಲದು. ಹೀಗೆಯೇ ಇತರ ವಿಷಯಗಳ
ಬೋಧನೆಗೂ ಸೂಕ್ತವೆನಿಸುವ ಬೋಧನವಿಧಾನಗಳನ್ನು ಗುರುತಿಸಬಹುದು. ಒಂದೇ
ಬೋಧನವಿಧಾನದಿಂದ ಕಲಿಯುವ ಮಕ್ಕಳಿಗೆ ಅದರಿಂದ ಹುಟ್ಟಿಕೊಳ್ಳಬಹುದಾದ
ಬೇಸರವನ್ನು ಈ ವಿಧಾನ ನಿವಾರಿಸುತ್ತದೆ.<noinclude></noinclude>
hrv8kkeeq9cizj7md9tk1v56ma4fuvg
ಪುಟ:Mysore-University-Encyclopaedia-Vol-6-Part-2.pdf/೧೮
104
118753
315021
2026-05-02T05:02:18Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 20 ಗಣಿತ ಭೌತವಿಜ್ಞಾನ ಘಟಕ ಪದ್ಧತಿ (ಯೂನಿಟ್ ಪ್ಲಾನ್) : ಒಂದು ಅಥವಾ ಹೆಚ್ಚು ತರಗತಿಯ ಕಾಲಾವಧಿಗಳಿಗೆ ಸಾಕಾಗುವಂತೆ, ಹಾಗೂ ಉದ್ದೇಶಿತ ಜ್ಞಾನ, ಮನೋಭಾವ, ಕೌಶಲ್ಯ ಇತ್ಯಾದಿಗಳನ್ನು ಆ ವಿಷಯ ಬೋಧನೆಯಿಂದ ಸಾಧಿಸಲು ಸಾಧ್ಯವಾ...
315021
proofread-page
text/x-wiki
<noinclude><pagequality level="1" user="Pragathi. BH" /></noinclude>20
ಗಣಿತ ಭೌತವಿಜ್ಞಾನ
ಘಟಕ ಪದ್ಧತಿ (ಯೂನಿಟ್ ಪ್ಲಾನ್) : ಒಂದು ಅಥವಾ ಹೆಚ್ಚು ತರಗತಿಯ
ಕಾಲಾವಧಿಗಳಿಗೆ ಸಾಕಾಗುವಂತೆ, ಹಾಗೂ ಉದ್ದೇಶಿತ ಜ್ಞಾನ, ಮನೋಭಾವ, ಕೌಶಲ್ಯ
ಇತ್ಯಾದಿಗಳನ್ನು ಆ ವಿಷಯ ಬೋಧನೆಯಿಂದ ಸಾಧಿಸಲು ಸಾಧ್ಯವಾಗುವಂತೆ
ಪಠ್ಯವಿಷಯವನ್ನು ವಿಶಿಷ್ಟ ಭಾಗ ಇಲ್ಲವೇ ಘಟಕವನ್ನಾಗಿ ವಿಭಾಗಿಸಿಕೊಂಡು ಬೋಧನೆಗೆ
ಅಳವಡಿಸಿಕೊಳ್ಳುವುದೇ ಈ ವಿಧಾನದ ವೈಶಿಷ್ಟ್ಯ. ಇದು ಅಮೆರಿಕದ ಪ್ರೌಢಶಾಲೆಗಳಲ್ಲಿ
ಈಚೆಗೆ ಪ್ರಚಾರಕ್ಕೆ ಬರುತ್ತಿರುವ ಒಂದು ಬೋಧನ ಕ್ರಮ. ಒಂದು ಘಟಕ ಒಂದು
ತರಗತಿಯ ಕಾಲಾವಧಿಗೆ ಮುಗಿಯಬಹುದು; ಅಥವಾ ಹಲವು ಕಾಲಾವಧಿಗಳಲ್ಲಿ
ಅದನ್ನು ಬೋಧಿಸಬೇಕಾಗಬಹುದು. ಮೊದಲು ಅಧ್ಯಾಪಕರು ಮಕ್ಕಳಲ್ಲಿ ಸಾಧಿಸಬೇಕಾದ
ಉದ್ದೇಶಗಳನ್ನು ನಿರ್ಧರಿಸಿಕೊಂಡು ಅವನ್ನು ಸಾಧಿಸಲು ನೆರವಾಗುವಂತೆ ವಿಷಯ
ಘಟಕವನ್ನು ಆರಿಸಿಕೊಳ್ಳುವರು. ಅದಕ್ಕೆ ನೆರವಾಗುವಂತೆ ವಿಷಯದ ವಿವರಗಳನ್ನು
ಜೋಡಿಸಿಕೊಂಡು ವಿದ್ಯಾರ್ಥಿಗಳ ಅಭಿರುಚಿ ಆಸಕ್ತಿಗಳಿಗೂ ಪೂರ್ವ ಜ್ಞಾನ ಮತ್ತು
ಬುದ್ದಿಮಟ್ಟಕ್ಕೂ ಅನುಗುಣವಾಗುವಂಥ ಶೈಕ್ಷಣಿಕ ಚಟುವಟಿಕೆಗಳನ್ನು ಜೋಡಿಸಿ
ಕೊಳ್ಳುವರು. ಗಣಿತದ ಕೋಷ್ಟಕಗಳ ರಚನೆ, ರೇಖಾಗಣಿತದ ನಕ್ಷೆಗಳ ರಚನೆ,
ಕ್ಷೇತ್ರಫಲಗಳನ್ನೂ ಘನಫಲಗಳನ್ನೂ ಕಂಡುಹಿಡಿಯುವುದು, ದತ್ತಾಂಶಗಳ ಸಹಾಯದಿಂದ
ಸಮಸ್ಯೆ ಬಿಡಿಸುವುದು ಇತ್ಯಾದಿಗಳು ಘಟಕಗಳಿಗೆ ಉದಾಹರಣೆಗಳು. ಈ ವಿಧಾನದಲ್ಲಿ
ಹಲವು ನಿರ್ದಿಷ್ಟ ಹಂತಗಳನ್ನೂ (ಸ್ಪೆಪ್ಸ್) ಗುರುತಿಸಬಹುದು. ಮೊದಲು ಅಧ್ಯಾಪಕರು
ಘಟಕಕ್ಕೆ ಸಂಬಂಧಿಸಿದಂತೆ ಪೂರ್ವಜ್ಞಾನ ಪರಿಚಯ ಮಾಡಿಕೊಡುವರು; ಅನಂತರ
ವಿಷಯವನ್ನು ಪ್ರದರ್ಶಿಸಿ ಪೋಷಿಸುವರು; ಆಮೇಲೆ ಚರ್ಚೆ, ವ್ಯಾಖ್ಯಾನ, ವಿವರಣೆ,
ಪ್ರಶೋತ್ತರ - ಇವುಗಳ ಸಹಾಯದಿಂದ ವಿಷಯವನ್ನು ವಿದ್ಯಾರ್ಥಿಗಳು ಅರ್ಥಮಾಡಿ
ಕೊಳ್ಳಲು ನೆರವಾಗುವರು. ಅನಂತರ ವಿಷಯದ ಬೇರೆ ಬೇರೆ ಅಂಶಗಳಿಗೆ ಸಂಬಂಧ
ಕಲ್ಪಿಸಿಕೊಳ್ಳುವಂತೆ ಮಾಡುವರು; ಕೊನೆಗೆ ವಿದ್ಯಾರ್ಥಿಗಳು ಎಷ್ಟರಮಟ್ಟಿಗೆ ಉದ್ದೇಶಿತ
ಗುರಿ ಸಾಧಿಸುವರು, ಎಷ್ಟರಮಟ್ಟಿಗೆ ಕಲಿತದ್ದು ಅವರಿಗೆ ಉಪಯುಕ್ತವೆನಿಸುವುದು
ಎಂಬುದನ್ನು ಪರೀಕ್ಷಿಸಿ ನೋಡುವರು. ಈ ಐದು ಹಂತಗಳು ಒಂದೇ ಕಾಲಾವಧಿಯಲ್ಲಿ
ಮುಗಿಯಬಹುದು ಅಥವಾ ಹಲವು ಕಾಲಾವಧಿಗಳಿಗೆ ವಿಸ್ತರಿಸಬಹುದು. ನುರಿತ
ಬೋಧಕರು ಈ ವಿಧಾನವನ್ನು ಯಶಸ್ವಿಯಾಗಿ ಬಳಸಿಕೊಳ್ಳಬಹುದಾದರೂ ಸಾಮಾನ್ಯ
ಅಧ್ಯಾಪಕರ ನೇತೃತ್ವದಲ್ಲಿ ವಿದ್ಯಾರ್ಥಿಗಳು ವಿಷಯದ ವ್ಯವಸ್ಥಿತ ಸ್ವರೂಪದ ಜ್ಞಾನವನ್ನು
ಸಾಧಿಸಲಾಗದವರಾಗಬಹುದು.
(ಎಸ್.ಎಸ್.ಕೆ.)
ಗಣಿತ ಭೌತವಿಜ್ಞಾನ : ಭೌತವಿಜ್ಞಾನದ ಆಧಾರ ನಿಯಮಗಳನ್ನು ಅಂಗೀಕರಿಸಿ
ಕೊಂಡು ಅದರ ಸಿದ್ಧಾಂತಗಳಿಗೂ ಅವುಗಳಿಂದ ಉದ್ಭವಿಸುವ ಸಮಸ್ಯೆಗಳಿಗೂ ಗಣಿತ
ವಿಧಾನಗಳಿಂದ ಅರ್ಥ ಮತ್ತು ಪರಿಹಾರಗಳನ್ನು ಅನೇಷಿಸುವ ಶಾಸ್ತ್ರ (ಮ್ಯಾತ್ ಮ್ಯಾಟಿಕಲ್
ಫಿಕ್ಸ್), ಸೈದ್ಧಾಂತಿಕ ಭೌತವಿಜ್ಞಾನವೆಂದು ಸಹ ಕರೆಯುವುದುಂಟು, ವಿದ್ಯಾಗಳು
ಅನೇಕ ವರ್ಷಗಳಿಂದಲೂ ಪ್ರಯೋಗಗಳ ಮೂಲಕ ಪಡೆದಿರುವ ಸಮಸ್ತ ಫಲಿತಾಂಶ
ಗಳನ್ನೂ ಕ್ರೋಡೀಕರಿಸಿ ಅವುಗಳೊಡನೆ ಸಂಬಂಧ ಬೆಳೆಸುವುದು, ಪ್ರಯೋಗಶಾಲೆಯಲ್ಲಿ
ಮುಂದೆ ಪಡೆಯುವ ಫಲಿತಾಂಶಗಳು ಸಂಖ್ಯಾಕಲನೀಯವಾಗಿ ಎಷ್ಟಿರಬೇಕು ಎಂಬುದರ
ಬಗ್ಗೆ ಭವಿಷ್ಯ ನುಡಿಯುವುದು, ವೈವಿಧ್ಯಪೂರ್ಣ ಫಲಿತಾಂಶಗಳನ್ನು ಸಮಂಜಸವಾದ
ಒಂದೇ ಒಂದು ವಿವರಣೆಯೊಳಗೆ ಸುತ್ತುಗಟ್ಟಲು ಸಹಾಯಕವಾಗುವ ಮೂಲಭೂತವಾದ
ಕೆಲವೇ ಕೆಲವು ಪರಿಕಲ್ಪನೆಗಳನ್ನು ಮಾಡಿಕೊಂಡು, ಅವುಗಳ ಮೂಲಕ ಭೌತವಿಜ್ಞಾನದ
ವಿವಿಧ ಭಾಗಗಳನ್ನು ಒಟ್ಟುಗೂಡಿಸುವುದು ಇವೇ ಮುಂತಾದವು ಸೈದ್ಧಾಂತಿಕ
ಭೌತವಿಜನದ ಶ್ರೇಯಗಳು,
ಸೈದ್ಧಾಂತಿಕ ಭೌತವಿಜ್ಞಾನ ಮೊಟ್ಟಮೊದಲಿಗೆ ಗತಿವಿಜ್ಞಾನದ ಅಧ್ಯಯನದೊಡನೆ
ಪ್ರಾರಂಭಿಸಿ ಲಗ್ರಾಂಜ್ ಮತ್ತು ಹ್ಯಾಮಿಲ್ಟನ್ನರ ಚಲನ ಸಮೀಕರಣದಲ್ಲಿ ಕೊನೆಗೊಂಡಿತು.
ಯಾವುದೇ ವಿದ್ಯುತ್ಕಾಂತ ಕ್ಷೇಪಕ್ಕೆ ಸಲ್ಲುವ ಮನಕ್ ಸಮೀಕರಣಗಳನ್ನು ಹ್ಯಾಮಿಲ್ಟನ್
ಮ್ಯಾಕ್ಸ್ವೆಲ್
ಸಮೀಕರಣಗಳ ರೂಪದಲ್ಲಿ ಬರೆದಾಗ ವಿದ್ಯುತ್ಕಾಂತ ಮತ್ತು ಗತಿಶಾಸ್ತ್ರಗಳೆರಡೂ
ಸಮನ್ವಯಗೊಂಡು, ಹಾಗೆಯೇ ಉದ್ದ ಪಟಾತ, ವಿದ್ಯುದ್ವಾಹಕತ್ವ ಇದೇ ಮೊದಲಾದ
ವಸ್ತುಗಳ ಸ್ಕೂಲ ಲಕ್ಷಣಗಳನ್ನು ಸೂಕ್ಷ್ಮಕಣಗಳಾದ ಪರಮಾಣು ಮತ್ತು ಅಣುಗಳ
ನಿರಂತರ ಚಲನೆ ಮತ್ತು ಲಕ್ಷಣಗಳನ್ನು ಒಳಗೊಂಡಂತೆ ವರ್ಣಿಸುವುದು ಸಾಧ್ಯವಾಗಿದೆ.
ಭೌತವಿಜ್ಞಾನದಲ್ಲಿ ಸತತವಾಗಿ ನಡೆಯುತ್ತಿರುವ ಈ ಪ್ರಯತ್ನ ಸಿದ್ಧಾಂತರೂಪದಲ್ಲಿ
ಮಾರ್ಪಟ್ಟಾಗ ಕಪ್ರಾಂತಿಕ ಪ್ರತಾನ ಬೆಳೆಯುತ್ತದೆ.
ದ್ರವ್ಯದ ಮೂಲಕಣಗಳಿಗೆ ಕಣಗಳ ಲಕ್ಷಣಗಳು ಮಾತ್ರವೇ ಅಲ್ಲ, ಅಲೆ ಲಕ್ಷಣಗಳೂ
ಇರುತ್ತವೆ ಎಂದು ಪ್ರಯೋಗಗಳು ತೋರಿಸಿಕೊಟ್ಟ ವಿಷಯಗಳಿಂದ ಆಧುನಿಕ
ಭೌತವಿಜ್ಞಾನದಲ್ಲಿ ಕ್ವಾಂಟಮ್ ಗತಿವಿಜ್ಞಾನ ಎಂಬ ಒಂದು ಹೊಸ ಅಧ್ಯಾಯ 20ನೆಯ
ಶತಮಾನದ ಪ್ರಾರಂಭದಿಂದಲೂ ಬೆಳೆದುಬಂದಿದೆ. ಹೀಗೆ ಪ್ರಕೃತಿಯ ರಹಸ್ಯಗಳನ್ನು
ಕೂಲಂಕಷವಾಗಿ ಕೆಲವೇ ಕೆಲವು ಪರಿಕಲ್ಪನೆಗಳ ಮೂಲಕ-ಉದಾಹರಣೆಗೆ ಸೂಕ್ಷ್ಮಕಣ
ಮತ್ತು ಅವುಗಳ ಲಕ್ಷಣಗಳ ಮೂಲಕ-ಅರ್ಥಮಾಡಿಕೊಳ್ಳಲು ಭೌತವಿಜ್ಞಾನಿ ಸತತವಾಗಿ
ಪ್ರಯತ್ನಿಸುತ್ತಿರುತ್ತಾನೆ. ಅಂದರೆ ಪ್ರಾಯೋಗಿಕ ಮತ್ತು ಸೈದ್ಧಾಂತಿಕ ಭೌತವಿಜ್ಞಾನಗಳು
ತೀವ್ರವಾಗಿ ಪರಸ್ಪರ ಪ್ರಭಾವ ಬೀರುತ್ತವೆ. ಸಿದ್ಧಾಂತವನ್ನು ಮಾರ್ಪಡಿಸಲು ಹೊಸ
ಪ್ರಯೋಗಗಳೇ ಕಾರಣ; ಅಲ್ಲದೆ ಸಿದ್ಧಾಂತದ ಪರಿಕಲ್ಪನೆಗಳನ್ನು ಪ್ರಯೋಗಗಳೇ
ಸಮರ್ಥಿಸಬೇಕು.
ಅನೇಕ ವೇಳೆ ಸೈದ್ಧಾಂತಿಕ ಭೌತವಿಜ್ಞಾನ ಶಾಕ ಪ್ರಯೋಗಗಳನ್ನು ಊಹಿಸಿ
ಕೊಳ್ಳುತ್ತಾನೆ. ಹೈಸನ್ಬರ್ಗ್ನ Y-ಕಿರಣ ಸೂಕ್ಷ್ಮದರ್ಶಕ ಇಂಥ ಕಾಲ್ಪನಿಕ ಉಪಕರಣ
ಗಳಲ್ಲಿ ಒಂದು. ಇಲ್ಲಿ ಅತ್ಯಂತ ಸೂಕ್ಷ್ಮವಾದ ಒಂದು ಕಣದ ಸ್ಥಾನವನ್ನು ನಿರ್ಧರಿಸ
ಬೇಕಾದಾಗ ಅದನ್ನು ಸೂಕ್ತವಾದ ಬೆಳಕಿನಿಂದ ಬೆಳಗಿಸಿ ಅದು ಚದರಿಸಿ ಕಳಹುವ
ಬೆಳಕನ್ನು ಸೂಕ್ಷ್ಮದರ್ಶಕದ ಮೂಲಕ ಗ್ರಹಿಸಬೇಕು. ಹೀಗೆ ಮಾಡಿದರೂ ಬೆಳಕಿನ
ಅಲೆಯುದ್ದದ ಕಣದ ಸ್ಥಾನನಿರ್ಧರಣೆಯಲ್ಲಿ ಒಂದು ಅನಿಶ್ಚಿತತೆಯನ್ನು ಉಂಟು
ಮಾಡುತ್ತದೆ. ಆದರೆ ಅಲೆದ್ದ ಕಡಿಮೆಯಾದಷ್ಟೂ ಹೀಗೆ ಸ್ಥಾನ ನಿರ್ಧರಣೆಯಲ್ಲಿ
ಉಂಟಾಗುವ ದೋಷ ಕಡಿಮೆ. ಹೀಗೆಂದು ಸ್ಥಾನವನ್ನು ಖಚಿತವಾಗಿ ನಿರ್ಧರಿಸುವ
ಉದ್ದೇಶದಿಂದ ಅಲೆಯುದ್ದ ಅತ್ಯಂತ ಕಡಿಮೆಯಾದ ಬೆಳಕಿನಿಂದ (ಅಂದರೆ Y
ಕಿರಣದಿಂದ) ಸೂಕ್ಷ್ಮಕಣವನ್ನು ಬೆಳಗಿಸಿದರೆ ಕಣವೇ ಚದರಿ ಸೂಕ್ಷ್ಮದರ್ಶಕದ ಕಡೆಗೆ
ರವಾನಿಸುವ ಬೆಳಕಿನ ಕಣದ ಸಂವೇಗ ಹೆಚ್ಚುತ್ತದೆ. ಅಂದರೆ ಕಣ ಕಳೆದುಕೊಳ್ಳುವ
ಸಂವೇಗ ಹೆಚ್ಚುತ್ತದೆ. ಆದ್ದರಿಂದ ಯಾವ ದೋಷವೂ ಇಲ್ಲದೆ ಕಣದ ಸ್ಥಾನವನ್ನು
ಕಂಡುಹಿಡಿಯುವ ಯತ್ನದಲ್ಲಿ ಕಣದ ಸಂವೇಗವನ್ನು ಪಲ್ಲಟಗೊಳಿಸಿದಂತಾಯಿತು.
ಅಂದರೆ ಅದರ ಸ್ಥಾನವನ್ನು ಖಚಿತವಾಗಿ ನಿರ್ಧರಿಸುವ ಕಾಲದಲ್ಲಿ ಅಷ್ಟೇ ಖಚಿತವಾಗಿ
ಕಣದ ಸಂವೇಗ ಎಷ್ಟೆಂದು ತಿಳಿಯಲಾಗುವುದಿಲ್ಲ. ಹೀಗೆ ಪರಸ್ಪರ ಸಂಬಂಧವಿರುವ
ಕೆಲವು ಲಕ್ಷಣಗಳನ್ನು ಯಾವ ದೋಷವೂ ಇಲ್ಲದೆ ಏಕಕಾಲದಲ್ಲಿ ನಿರ್ಧರಿಸಲು
ಸಾಧ್ಯವಿಲ್ಲ ಎಂಬ ಅನಿಶ್ಚಿತಾತತ್ತ್ವ ಎಂಬ ಒಂದು ತತ್ತ್ವವೊಂದನ್ನು ಸೈದ್ಧಾಂತಿಕ
ಭೌತವಿಜ್ಞಾನಿ ಈ ಕಾಲ್ಪನಿಕ ಪ್ರಯೋಗದಿಂದ ಬೆಳೆಸಿರುತ್ತಾನೆ.
ಈ
ಗಣಿತ ಭೌತವಿಜ್ಞಾನ ಎಂಬ ಪದ ಬಹುಮಟ್ಟಿಗೆ ಸೈದ್ಧಾಂತಿಕ ಭೌತವಿಜ್ಞಾನ
ಎಂಬ ಪದದೊಡನೆ ಸಮಾನಾರ್ಥಕ ಪದ. ಆದರೆ ಅವುಗಳ ನಡುವೆ ಸಾಕಷ್ಟು
ವ್ಯತ್ಯಾಸ ಉಂಟು. ವಿದ್ಯುತ್ಕಾಂತ ಕ್ಷೇತ್ರದಲ್ಲಿನ ವಿದ್ಯಮಾನಗಳನ್ನು ಅರ್ಥ ಮಾಡಿಕೊಳ್ಳಲು
ಮೈಕೇಲ್ ಫ್ಯಾರಡೆ (1791-1867) ಮತ್ತು ಮ್ಯಾಕ್ಸ್ವೆಲ್' (1831-1879) ಎಂಬ
ವಿಜ್ಞಾನಿಗಳು ಅನುಸರಿಸಿದ ವಿಧಾನಗಳು ಈ ಎರಡು ಭೌತ ವಿಜ್ಞಾನಗಳಿಗೂ ಇರುವ
ವ್ಯತ್ಯಾಸವನ್ನು ಸ್ಪಷ್ಟಪಡಿಸುತ್ತದೆ. ವಿದ್ಯುತ್ಕಾಂತ ಪ್ರೇರಕತ್ವದ ನಿಯಮದ ಸಂಶೋಧನೆ
ವಸ್ತುಗಳ ಅಸಾಂತತ್ವ ಮತ್ತು ಪ್ರತಿಕಾಂತಪ್ಪ ಇವೇ ಮೊದಲಾದ ಗುಣಗಳನ್ನು
ಗಣಿತಶಾಸ್ತ್ರದ ಸಹಾಯವಿಲ್ಲದೆ ವಿದ್ಯುತ್ ಮತ್ತು ಕಾಂತಕ್ಷೇತ್ರಗಳನ್ನು ವಾಸ್ತವವಾಗಿಯೂ
ಬಲರೇಖೆಗಳು ಆವರಿಸಿವೆ ಎಂದು ಭಾವಿಸಿ ಫ್ಯಾರಡೆ ವಿವರಿಸಿದ. ಆದರೆ ಈ ಚಿತ್ರವನ್ನು
ಸಾಮಾನ್ಯವಾಗಿ ಅರ್ಥಮಾಡಿಕೊಳ್ಳುವಂತೆ ಮ್ಯಾಕ್ಸ್ವೆಲ್ ಗಣಿತರೂಪಕ್ಕೆ ಪರಿವರ್ತಿಸಿದ.
1855ರಲ್ಲಿ ಈತ 'ಆನ್ ಫ್ಯಾರಡೇಸ್ ಲೈನ್ಸ್ ಆಫ್ ಪೋ' ಎಂಬ ಲೇಖನ ಒಂದನ್ನು
ಬರೆದ. ಗೌಸ್, ವೆಬರ್, ರೀಮಾನ್, ಫ್ರಾನ್ಸ್ ಮತ್ತು ಕಾರ್ಲ್ ನಾಯ್ಮಾನರು
ಬಲರೇಖೆಗಳು ವಿದ್ಯುತ್ ಮತ್ತು ಕಾಂತಕ್ಷೇತ್ರಗಳಲ್ಲಿ ಸಂಚರಿಸುತ್ತಿವೆ ಎಂಬುದಾಗಿ
ಕಲ್ಪಿಸಿಕೊಂಡು ಆಕಾಶದಲ್ಲಿ ದೂರದಿಂದ ಆಕರ್ಷಣೆಯನ್ನು ಉಂಟು ಮಾಡುವ
ಬಲದ ಕೇಂದ್ರವೊಂದನ್ನು ಮಾತ್ರ ಭಾವಿಸಿಕೊಂಡರು. ಹೀಗೆ ಫ್ಯಾರಡೆಯ ಅಭಿಪ್ರಾಯ
ಗಳನ್ನು ಗಣಿತರೂಪಕ್ಕೆ ಭಾಷಾಂತರಿಸಿದಾಗ ಈ ಎರಡು ವಿಧಾನಗಳಿಂದಲೂ ಬಂದ
ಫಲಿತಾಂಶಗಳು ಐಕ್ಯಗೊಂಡವು. ಈ ಗಣಿತ ವಿಧಾನವನ್ನು ಅನುಸರಿಸಿ 1873ರಲ್ಲಿ
ದ್ಯುತಿ ವಿಜ್ಞಾನ ಮತ್ತು ವಿದ್ಯುತ್ ಗತಿಶಾಸಗಳರಡನ್ನೂ ಒಟ್ಟುಗೂಡಿಸಿದಂಥ ಒಂದು
ಗ್ರಂಥವನ್ನು ಮ್ಯಾಕ್ಸ್ವೆಲ್ ಬರೆದ. ಹೀಗೆ ಇದುವರೆಗೂ ಬೇರೆ ಬೇರೆ ಎಂದು ತಿಳಿದಿದ್ದ
ಭೌತವಿಜ್ಞಾನದ ಎರಡು ಪ್ರಮುಖ ಭಾಗಗಳನ್ನು ಗಣಿತ ಭಾಷೆ ಒಟ್ಟುಗೂಡಿಸಿತು.
ಕ್ಷೇತ್ರದ ತುಣುಕು ಮತ್ತು ನಿತ್ಯ ಅನುಭವದಲ್ಲಿ ಕಂಡುಬರುವ ಯಾಂತ್ರಿಕ
ಪ್ರತಿರೂಪಗಳ-ಉದಾಹರಣೆಗೆ ಎಳೆದು ಕಟ್ಟಿದ ದಾರಗಳು ಅದುಮಿರಿಸಿದ ಪ್ರವಾಹಿಗಳು,
ಅವಗಳ ಅವರ್ಕ ಚಲನೆ ಇತ್ಯಾದಿ ಘಟನೆ ಸಾದೃಶ್ಯಗಳನ್ನು ಭಾವಿಸಿ20 ಸೈದ್ಧಾಂತಿಕ
ಭಾವಿಸಿಕೊಂಡು
ಭೌತವಿಜ್ಞಾನ ಬೆಳೆಯುತ್ತದೆ. ಅಭಿಜಾತ ಭೌತವಿಜ್ಞಾನದ ಅಭಿಪ್ರಾಯಗಳನ್ನು ಗಣಿತೀಯವಾಗಿ
ಸ್ಪಷ್ಟಪಡಿಸಿದರೂ ಅವೆಲ್ಲ ಯಾಂತ್ರಿಕ ಪ್ರತಿರೂಪಗಳನ್ನು ಅವಲಂಬಿಸಿರುತ್ತವೆ. ಪರಮಾಣು
ಮತ್ತು ಅವುಗಳ ನಡುವೆ ಇರುವ ಪ್ರತಿಕ್ರಿಯೆಗಳು ವಾಸ್ತವವಾಗಿಯೂ ಅಸ್ತಿತ್ವವುಳ್ಳವು
ಎಂದು ಭಾವಿಸಿ ಭೌತ ವಿದ್ಯಮಾನಗಳನ್ನೆಲ್ಲ ವಿವರಿಸಲಾಗುತ್ತದೆ. ಗಣಿತವನ್ನು ಬಳಸಿ
ವಿವರಣೆಯನ್ನು ಒದಗಿಸಿದರೂ ಅದು ಕೇವಲ ಒಂದು ಉಪಕರಣ, ವಿವರಣೆಗೆ ಬೇಕಾದ<noinclude></noinclude>
i19eabsc588doe1bnvqdkmc8sg91mfh
ಪುಟ:Mysore-University-Encyclopaedia-Vol-6-Part-2.pdf/೨೧
104
118754
315022
2026-05-02T05:02:38Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: - ವಿಧಿ 4 : 25ನ್ನು SSTT ಎಂದು ಮಾರ್ಪಡಿಸಿ. ವಿಧಿ 5 : ಎಲ್ಲ Sಗಳನ್ನೂ ಅಳಿಸಿಬಿಡಿ. ಗಣಿತವಿಜ್ಞಾನ ವಿಧಿ 6 : ಪರಿಶೀಲಿತ ವಾಕ್ಯದ ಅತ್ಯಂತ ಬಲಗಡೆಯಲ್ಲಿ ) ಇದ್ದರೆ ಅದನ್ನು OS ಎಂದೂ 1ಇದ್ದರೆ ಅದನ್ನು 15 ಎಂದೂ 2 ಇದ್ದರೆ ಅದನ್ನು 25 ಎಂದೂ...
315022
proofread-page
text/x-wiki
<noinclude><pagequality level="1" user="Pragathi. BH" /></noinclude>-
ವಿಧಿ 4 : 25ನ್ನು SSTT ಎಂದು ಮಾರ್ಪಡಿಸಿ.
ವಿಧಿ 5 : ಎಲ್ಲ Sಗಳನ್ನೂ ಅಳಿಸಿಬಿಡಿ.
ಗಣಿತವಿಜ್ಞಾನ
ವಿಧಿ 6 : ಪರಿಶೀಲಿತ ವಾಕ್ಯದ ಅತ್ಯಂತ ಬಲಗಡೆಯಲ್ಲಿ ) ಇದ್ದರೆ
ಅದನ್ನು OS ಎಂದೂ 1ಇದ್ದರೆ ಅದನ್ನು 15 ಎಂದೂ 2 ಇದ್ದರೆ ಅದನ್ನು 25
ಎಂದೂ ಬದಲಾಯಿಸಿ.
ಈ ಅಲ್ಲಾರಿತಂ ಮೇರೆಗೆ ತ್ರಿಮಾನ ಪದ್ಧತಿಯ 122 ಎಂಬ ಧನಪೂರ್ಣಾಂಕವನ್ನು
Tಗಳ ಸಾಲನ್ನಾಗಿ ರೂಪಾಂತರಿಸುವ ಹೆಜ್ಜೆಗಳನ್ನು ಕೆಳಗೆ ತೋರಿಸಲಾಗಿದೆ.
(ಒಂದೊಂದು ಹೆಜ್ಜೆಯ ವಾಕ್ಯದ ಮೇಲೂ ಪ್ರಯೋಗಿಸಬೇಕಾದ ವಿಧಿಯ ವಿವರವನ್ನು
ಆವರಣದಲ್ಲಿ ನಮೂದಿಸಿದೆ.
122 [ದತ್ತತ್ರಿಮಾನ ಧನಪೂರ್ಣಾಂಕ ; ಇದರ ಮೇಲೆ 6ನೆಯ ವಿಧಿಯನ್ನು
ಪ್ರಯೋಗಿಸಬೇಕು.]
122 S [ಈಗ ವಿಧಿ 4]
12 S STT
: Q 4]
1SS TTS TT [ಈಗ ವಿಧಿ1]
1SS TST IT T ( ಮನಃ ವಿಧಿ 1]
1SS STIIT IT IT ( 50 31
SST SS TTTT TTTT [1]
SSS TIT STTTTTT TT [ ಮತ್ತೆ ವಿಧಿ 1]
SSS ITS TIT TIT TTTTT ( ಮತ್ತೆ ವಿಧಿ 1]
SSS TST TIT TITTTTTTTT ( ಪುನ: ವಿಧಿ 1]
SSSSTTT TIT TIT TITTTTTT [ ಕೊನೆಗೆ ವಿಧಿ 5]
ITTTTTTTT TT [ಪರಿಸಮಾಪ್ತಿ]
ಮೇಲಿನ ವ್ಯುತ್ಪತ್ತಿಯನ್ನು ಗಮನಿಸಿದರೆ 122ರ ಬಲತುದಿಯಲ್ಲಿರುವ 2 ಎಂಬ
ಅಂಕ ಮೂರನೆಯ ಹೆಜ್ಜೆಯಲ್ಲಿ TT ಗೂ ಮಧ್ಯದ 2 ಆರನೆಯ ಹೆಜ್ಜೆಯಲ್ಲಿ TIT
TTT ಗೂ ಎಡತುದಿಯ 1 ಹನ್ನೊಂದನೆಯ ಹೆಜ್ಜೆಯಲ್ಲಿ ಇನ್ನುಳಿದ TTTTTTTTT
ಗೂ ಜನ್ಮ ನೀಡಿರುವುದು ವೇದ್ಯವಾಗುತ್ತದೆ. ಈ ಫಲಿತಾಂಶಗಳನ್ನು ಹೀಗೆ
ವ್ಯಕ್ತಪಡಿಸಬಹುದು:
122 = TTT TTT TTT
(ತ್ರಿಮಾನ ಪದ್ಧತಿ) 1 ರ ಕೊಡುಗೆ
TTT TTT
ಮಧ್ಯದ 2 ರ
ಕೊಡುಗೆ
TT
ಬಲತುದಿಯ 2ರ
ಕೊಡುಗೆ
ಮಧ್ಯದ 2ರ ಕೊಡುಗೆ ಬಲತುದಿಯ 2ರ ಕೊಡುಗೆಗಿಂತ ಅಧಿಕವಾಗಿರುವುದನ್ನು
ಗಮನಿಸಬೇಕು. ಅಂದಮೇಲೆ ತ್ರಿಮಾನ ಪದ್ಧತಿಯ ಸಂಖ್ಯಾಪ್ರತೀಕಗಳಲ್ಲಿ ಬಿಡಿ ಅಂಕೆಗಳ
ಮೌಲ್ಯ ಆ ಅಂಕೆಗಳಷ್ಟನ್ನೇ ಅಲ್ಲದೆ ಅವುಗಳ ಸ್ಥಾನವನ್ನೂ ಅವಲಂಬಿಸಿದೆ ಎಂದಾಯಿತು.
ಈ ಲಕ್ಷಣವಿರುವ ಸಂಖ್ಯಾಷನಗೃತಿಗಳಿಗೆ ಕ ಮೌಲ್ಯ ಪರ್ವಗಳು (ಪಿಎಸಿಷನ್
ವ್ಯಾಲ್ಯು ಸಿಸ್ಟಮ್ಸ್) ಎಂದು ಹೆಸರು. ತ್ರಿಮಾನ ಪದ್ಧತಿಯಂತೆ ದಶಮಾನ ಪದ್ಧತಿಯೂ
ಒಂದು ಸ್ಥಾನಿಕ ಮೌಲ್ಯ ವ್ಯವಸ್ಥೆಯೇ ಪ್ರಶ.ಪೂ. 20-25ನೆಯ ಶತಮಾನಗಳಷ್ಟು
ಹಿಂದೆಯೇ ಯೂಪಟಿಸ್-ಟೈಗ್ರಿಸ್ ಕಣಿವೆಯ ಸುಮೇರಿಯನ್ ಜನರು ಅರವತ್ತನ್ನು
ಪ್ರಧಾನ ಪಾದವಾಗಿ ಉಳ್ಳ ಆದರೆ ಶೂನ್ಯ ಚಿಹ್ನೆಯಿಲ್ಲದೆ ಸ್ಥಾನಿಕ ಮೌಲ್ಯ ಸಂಖ್ಯಾ ಸೂಚನ
ವ್ಯವಸ್ಥೆಯೊಂದನ್ನು ನಿಯೋಜಿಸಿ ಬಳಸುತ್ತಿದ್ದರು. ಇದಕ್ಕೆ ವ್ಯತಿರಿಕ್ತವಾಗಿ ಅದಕ್ಕಿಂತ
ತುಸು ಪ್ರಾಚೀನ ಕಾಲದ ಈಜಿಪ್ಟಿನ ಹೈರೊಗ್ಲಿಫಿಕ್ ಬರಹಗಾರರಾದರೋ ಬಿಡಿ,
ಹತ್ತು, ನೂರು ಇತ್ಯಾದಿಗಳನ್ನು (ಕೋಟಿಯವರೆಗೆ ಮಾತ್ರ) ಸೂಚಿಸಲು ಚಿತ್ರ (1)ರಲ್ಲಿ
ಕಾಣಿಸಿರುವ ಕೆಲವು ಭಿನ್ನ ಚಿಹ್ನೆಗಳನ್ನೇ ಇಟ್ಟುಕೊಂಡಿದ್ದರು. ಉದಾಹರಣೆಗೆ
ಇನ್ನೂರಿಪ್ಪತ್ತೆರಡು ಎಂಬ ಸಂಖ್ಯೆಯನ್ನು ಅವರು ಚಿತ್ರ (2)ರಲ್ಲಿ ಕಾಣಿಸಿರುವಂತೆ
ಬರೆಯುತ್ತಿದ್ದರು; ಮತ್ತು ಇದನ್ನೇ ಚಿತ್ರ (3) ಮತ್ತು ಚಿತ್ರ (4)ರಲ್ಲಿನಂತೆ ಹಲವಾರು
ಪರ್ಯಾಯ ಕ್ರಮಗಳಲ್ಲಿ ಬರೆದರೂ ಸಲ್ಲುತ್ತಿತ್ತು.
1,0.2
002121
1283
100
ವ್ಯಾವಹಾರಿಕ ಲೆಕ್ಕಾಚಾರಗಳಿಗೆ ದಶಮಾನ ಪದ್ಧತಿ ಕಲ್ಪಿಸಿಕೊಟ್ಟಿರುವ ಉತ್ತೇಜಕ
ಸೌಲಭ್ಯಗಳು ನಿಜಕ್ಕೂ ಅಪಾರ. ಧನಪೂರ್ಣಾಂಕಗಳ ಅಭಿವ್ಯಕ್ತಿಗಾಗಿ ಇಂಥದೊಂದು
ಪದ್ಧತಿ ನಿಯೋಜಿತವಾಗದಿದ್ದಲ್ಲಿ ಸಂಸ್ಕಾರಲನಾ (ಸ್ಟ್ಯಾಟಿಸ್ಟಿಕ್ಸ್), ಆನ್ವಯಿ
22
ಅರ್ಥಶಾಸ್ತ್ರ (ಅಫ್ರೆಡ್ ಇಕನಾಮಿಕ್ಸ್), ವಾಣಿಜ್ಯೋದ್ಯಮ (ಕಾಮರ್ಸ್), ತಂತ್ರವಿಜ್ಞಾನ
(ಟೆಕ್ನಾಲಜಿ) ಮುಂತಾದ ನವನಾಗರಿಕತೆಯ ಅವಶ್ಯ ಚಟುವಟಿಕೆಗಳಾವುವೂ ಹೆಚ್ಚು
ಪ್ರವರ್ಧಿಸಲು ಅವಕಾಶವೇ ಆಗುತ್ತಿರಲಿಲ್ಲ. ಆದಾಗ್ಯೂ ಶುದ್ಧ ಗಣಿತದ (ಪ್ಯೂರ್
ಮ್ಯಾತಿಮ್ಯಾಟಿಕ್ಸ್) ದೃಷ್ಟಿಯಿಂದ ದಶಮಾನ, ತ್ರಿಮಾನ, ದ್ವಿಮಾನ (ಈ ಕೊನೆಯದರ
ಪಾದ TT) ಮುಂತಾದ ಪ್ರತೀಕ ಯೋಜನೆಗಳ ನಿರ್ಮಾಣ ಕೇವಲ ಒಂದು
ತಾಂತ್ರಿಕ ಪ್ರಗತಿಯೋ ಇಲ್ಲವೇ ನಿಜವಾದ ತಾತ್ವಿಕ ಪ್ರಗತಿಯೋ ಎಂಬ ಪ್ರಶ್ನೆ
ಪರಿಶೀಲನಾರ್ಹ. ಬಹುಸಂಖ್ಯಾತ ಗಣಿತಜ್ಞರಲ್ಲಿ ಇಂದಿನವರೆಗೆ ಬೆಳೆದು ಬಂದಿರುವ
ಚಿಂತನ ಪ್ರವೃತ್ತಿಗಳ ಪ್ರಕಾರ ಅದು ತಾಂತ್ರಿಕ ಪ್ರಗತಿ ಮಾತ್ರ ಆದೀತೇ ಹೊರತು
ತಾತ್ವಿಕವಲ್ಲ (ಕೊನೆಯ ಪಕ್ಷಕ್ಕೆ ಇದು ಈ ಬಹುಸಂಖ್ಯಾತ ಗಣಿತಜ್ಞರ ಸುಪ್ತ ಅಥವಾ
ಪ್ರಬುದ್ಧ ಮನೋಭಿಪ್ರಾಯ). ಏಕೆಂದರೆ ಆಧುನಿಕ ದಶಮಾನಾಂಕಗಳನ್ನು ಬಳಸಿ
ನಾವಿಂದು ಯಾವ ಯಾವ ಗಣಿತ ಚಟುವಟಿಕೆಗಳಲ್ಲಿ ತೊಡಗಬಹುದೋ ಅವೆಲ್ಲವನ್ನೂ
ಆದಿಮಾನವನ ಕಚ್ಚು, ಬೊಟ್ಟುಗಳ ನೆರವಿನಿಂದಲೇ ನಿರ್ವಹಿಸಲು ತತ್ತ್ವಶಃ ಸಾಧ್ಯವಿದೆ.
ಉದಾಹರಣೆಗೆ 4 ನ್ನೂ ತಿನ್ನೂ ಕೂಡುವುದಕ್ಕೆ ಪ್ರತಿಯಾಗಿ TTTT ಯನ್ನೂ ITT
ಯನ್ನೂ ಒಟ್ಟುಗೂಡಿಸಿ TTTTTTT ಯನ್ನು ರಚಿಸಬಹುದಷ್ಟೆ; ಅಂದರೆ ಎರಡು
T ಸಾಲುಗಳನ್ನು ಕೂಡಲು ಅವುಗಳ ನಡುವಿನ + ಚಿಹ್ನೆಯನ್ನು ಕೈಬಿಟ್ಟರಾಯಿತು:
TTTTTTT = TTTTTTT
ಮತ್ತೆ TTTTXTTT ಮಾದರಿಯ ಎರಡು T ಸಾಲುಗಳ ಗುಣಲಬ್ಧವನ್ನು
ರಚಿಸಲು ಕೆಳಗಿನ ಏಳು ವಿಧಿಗಳ ಮಾರ್ಕಫ್ ಅಲ್ದಾರಿತವನ್ನೂ ಬಳಸಿಕೊಳ್ಳಬಹುದು
(ಇಲ್ಲಿ • ಗುಣಾಕಾರದ ಚಿಹ್ನೆ, Q, R,S ಸಹಾಯಕ ಅಕ್ಷರಗಳು) :
ವಿಧಿ 1 : Q • TT ಯನ್ನು R XT ಎಂದು ಬದಲಾಯಿಸಿ,
ವಿಧಿ 2 : Q • T ಯನ್ನು ಅಳಿಸಿಬಿಡಿ.
ವಿಧಿ 3 : TR ನ್ನು RST ಎಂದು ಬದಲಾಯಿಸಿ,
ವಿಧಿ 4 : SR ನ್ನು RSಎಂದು ಮಾರ್ಪಡಿಸಿ.
ವಿಧಿ 5 : TX ನ್ನು TQX ಎಂದು ಬದಲಾಯಿಸಿ.
ವಿಧಿ 6 : Sಗಳನ್ನೆಲ್ಲ Tಗಳಾಗಿ ಪರಿವರ್ತಿಸಿ.
ವಿಧಿ 7 : Rಗಳನ್ನೆಲ್ಲ ಅಳಿಸಿಬಿಡಿ.
TTT
ಈ ಅಲ್ದಾರಿತವನ್ನು TTTT • TITಯ ಮೇಲೆ ಪ್ರಯೋಗಿಸಿದಾಗ
ITTTTT ಎಂಬ ಸರಿಯದ ಗುಣಲಬ್ಧ ಫಲಿಸುತ್ತದೆ. ಇದೇ ಪ್ರಕಾರ
ಅಂಕಗಣಿತದ ಇತರ ಎಲ್ಲ ಲೆಕ್ಕಾಚಾರಗಳನ್ನೂ ಯಶಸ್ವಿಯಾಗಿ T ಸಾಲುಗಳ
ಮಾಧ್ಯಮದಲ್ಲೇ ತತ್ತ್ವಶ: ಕೈಗೊಳ್ಳಬಹುದು ಎಂದೆನಿಸುವುದು ಸಹಜ. ಮೇಲಾಗಿ
ಆದಿಮಾನವನ T ಸಾಲುಗಳಿಗೆ, ಹಾಗೂ ಅವನ್ನೊಳಗೊಳ್ಳುವ ಲೆಕ್ಕಾಚಾರ ಕ್ರಮಗಳಿಗೆ,
ಪ್ರಶ್ನಾತೀತ ತಾತ್ವಿಕ ಸರಳತೆ ಸಹ ಇರುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ.
ಆದರೂ ಧನಪೂರ್ಣಾಂಕಗಳ ಗಣಿತವನ್ನು ಆದಿಮಾನವನ ಪ್ರತೀಕಗಳಿಂದಲೇ
ನಿರ್ಮಾಣಮಾಡುವ ಕಾರ್ಯಕ್ರಮ ನಿಜಕ್ಕೂ ಒಂದು ಅಪಕಟಿತ ವಿಶ್ವಾಸವನ್ನು
ಅವಲಂಬಿಸಿ ನಿಂತಿದೆ: ಮನಬಂದಷ್ಟು ಉದ್ದುದ್ದವಾದ T (ಹಾಗೂ ಇತರ) ಗುರುತುಗಳ
ಸಾಲುಗಳನ್ನು ರಚಿಸಿಡಲು ಯಾವ ತಾತ್ವಿಕ ಆತಂಕವೂ ಇಲ್ಲ ಎಂಬುದೇ ಆ
ಅಪ್ರಕಟಿತ ವಿಶ್ವಾಸ. (ದಶಮಾನ ಪ್ರತೀಕಗಳಿಂದ ಇಲ್ಲವೇ ಮತ್ತಾವುದೇ ಪೂರ್ವನಿಶ್ಚಿತ
ಸಾಲುಗುರುತು ಪ್ರತೀಕಗಳಿಂದ, ಧನ ಪೂರ್ಣಾಂಕಗಳ ಸಂಪೂರ್ಣ ಗಣಿತವನ್ನು
ನಿರ್ಮಿಸುವ ಪ್ರೌಢತರ ಕಾರ್ಯಕ್ರಮಗಳಿಗೆ ಸಹ ಈ ಮಾತು ಅನ್ವಯಿಸದೆ ಇಲ್ಲ).
ಇತ್ತೀಚೆಗೆ (ಮುಖ್ಯವಾಗಿ ಮಾಹಿತಿ ಸಿದ್ಧಾಂತದ
ಇನ್ಫರ್ಮೇಷನ್ ಥಿಯರಿ
ಸಂಸ್ಥಾಪನೆಯ ಬಳಿಕ) ಈ ವಿಶ್ವಾಸದ ಬಗ್ಗೆ ತುಸು ಪುನರಾಲೋಚನೆ
ನಡೆಸುವ ಅಗತ್ಯ ಕಂಡುಬರುತ್ತದೆ. ಇಲ್ಲಿ ಉದ್ಭವಿಸುವ ಪ್ರಶ್ನೆಗಳು ಎರಡು.
ಮೊದಲನೆಯದಾಗಿ, ಒಂದು ಪಕ್ಷ ಇಡೀ ವಿಶ್ವದಲ್ಲಿರುವ ಮೂಲಭೂತ ದ್ರವ್ಯಕಣಗಳೆಲ್ಲ
ಸ್ವಭಾವತಃ ಅವಿಭಾಜ್ಯವು ಅಧ್ರಗಳ ಒಟ್ಟು ಸಂಖ್ಯೆ ಸ್ವಭಾವತಃ ಸಾಂತವೂ (ಫೈನೈಟ್ )
ಆಗಿದ್ದಲ್ಲಿ ಆ ಸಂಖ್ಯೆಗಿಂತಲೂ ಉದ್ದವಾದ T ಸಾಲುಗಳನ್ನು ರಚಿಸಬಹುದೆಂಬ
ಕಲ್ಪನೆಗೆ ತಾತ್ವಿಕ ಆಸರೆ ಉಳಿದಿತೇ? ಎರಡನೆಯದಾಗಿ, ಯಾವುದೇ ನಿರ್ದಿಷ್ಟ
ಗುರುತುಗಳ ತೀರ ಉದ್ದವಾದ ಸಾಲೊಂದನ್ನು ರಚಿಸತೊಡಗಿದರೂ ಅಂಥ ಸಾಲಿನ
ಪ್ರಾರಂಭದಲ್ಲಿ ಲಿಖಿತವಾದ ಗುರುತುಗಳು ಕಾಲಕ್ರಮೇಣ ಮಸಕಾಗುತ್ತ ಬಂದು ರಚನೆ
ಪೂರ್ಣಗೊಳ್ಳುವ ಮುನ್ನವೇ ಪರಿಸರದೊಂದಿಗೆ ಲೀನವಾಗಿಬಿಡುವುದಿಲ್ಲವೇ? ನಾವು
ಮೂವತ್ತನಾಲ್ಕನ್ನು 34 ಎಂಬ ದಶಮಾನ ರೂಪದಲ್ಲಿ ಯಾವ ಪ್ರಯಾಸವೂ ಇಲ್ಲದೆ
ನೆನಪಿಟ್ಟು ಕೊಳ್ಳಬಲ್ಲವಾದರೂ ಅದನ್ನು TITT-------------
TTTT
TTTTT ಎಂಬ ರೂಪದಲ್ಲಿ ಗ್ರಹಿಸಲು ಲೇಖನಿ, ಕಾಗದ<noinclude></noinclude>
i946xhab0pmf9pif6tzdu67bd2nyrw8
ಪುಟ:Sankeerana vachanasamputa 13.pdf/೭೦೦
104
118755
315023
2026-05-02T05:04:30Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಸಮಗ್ರ ವಚನಸಾಹಿತ್ಯ ಪ್ರಕಟನ ಯೋಜನೆ 'ಸಮಗ್ರ ವಚನ ಸಾಹಿತ್ಯದ ಪ್ರಕಟನ ಯೋಜನೆ' ಕರ್ನಾಟಕ ಸರ್ಕಾರದ ಈವರೆಗಿನ ಸಾಹಿತ್ಯಕ ಸಾಧನೆಗಳಲ್ಲಿ ಒಂದು ಮಹತ್ವದ ದಾಖಲೆಯಾಗಿದೆ. ಇದು ಒಂದು ಸಾಹಿತ್ಯಕೃತಿಯ ಪ್ರಕಟನೆಯಲ್ಲ: ಒಂದು ಸ...
315023
proofread-page
text/x-wiki
<noinclude><pagequality level="1" user="Pragathi. BH" /></noinclude>ಸಮಗ್ರ ವಚನಸಾಹಿತ್ಯ ಪ್ರಕಟನ ಯೋಜನೆ
'ಸಮಗ್ರ ವಚನ ಸಾಹಿತ್ಯದ ಪ್ರಕಟನ ಯೋಜನೆ' ಕರ್ನಾಟಕ
ಸರ್ಕಾರದ ಈವರೆಗಿನ ಸಾಹಿತ್ಯಕ ಸಾಧನೆಗಳಲ್ಲಿ ಒಂದು ಮಹತ್ವದ
ದಾಖಲೆಯಾಗಿದೆ. ಇದು ಒಂದು ಸಾಹಿತ್ಯಕೃತಿಯ ಪ್ರಕಟನೆಯಲ್ಲ:
ಒಂದು ಸಾಹಿತ್ಯ ಪ್ರಕಾರದ ಪ್ರಕಟನೆ .
ತತ್ವಕ್ಕೆ ತತ್ವ, ಸಾಹಿತ್ಯಕ್ಕೆ ಸಾಹಿತ್ಯವಾಗಿರುವ 'ವಚನ
ವಾಹ್ಮಯ' ಏಕಕಾಲಕ್ಕೆ ಆತ್ಮಕಲ್ಯಾಣವನ್ನೂ ಸಮಾಜ
ಕಲ್ಯಾಣವನ್ನೂ ಪ್ರತಿಪಾದಿಸುವ ಮೂಲಕ ಜಾಗತಿಕ ಮಹತ್ವ
ಗಳಿಸಿದೆ. ಈ ಮೌಲಿಕ ಸಾಹಿತ್ಯವನ್ನು ಸುಲಭ ಬೆಲೆಯಲ್ಲಿ ಜನತೆಗೆ
ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ಇವತ್ತಿನ ಮಿತಿಗೆ ಸಿಗುವ ಬಸವಯುಗ ಮತ್ತು ಬಸವೋತ್ತರ
ಯುಗಗಳ ಎಲ್ಲ ಶರಣರ ಎಲ್ಲವಚನಗಳನ್ನು ಸಂಗ್ರಹಿಸಿ, ಸಂಸ್ಕರಿಸಿ,
ಪ್ರಕಟಿಸಿದ ಪ್ರಯತ್ನವಿದು. ಈ ಮೂಲಕ ಬಸವಯುಗದ ಹಲವು
ಹೊಸ ವಚನಗಳು ಬೆಳಕಿಗೆ ಬರುವುದರೊಂದಿಗೆ, ಬಸವೋತ್ತರ
ಯುಗದ ಸಮಗ್ರ ವಚನ ಸಂಪತ್ತು ಪ್ರಥಮಸಲ ಹೊರ
ಬರುತ್ತಿರುವುದು ಈ ಯೋಜನೆಯ ವಿಶೇಷ ಸಾಧನೆಯಾಗಿದೆ.
೮೦೦ ವರ್ಷಗಳುದ್ದಕ್ಕೂ ಬೆಳೆದುಬಂದ ಈ ಸಾಹಿತ್ಯದ
ವ್ಯಾಪ್ತಿಯನ್ನು ಪ್ರಥಮಬಾರಿ ಗುರುತಿಸಿಕೊಡುತ್ತಿರುವ ಈ ಸಾಹಸದ
ಫಲವಾಗಿ, ೨೦ಸಾವಿರ ವಚನಗಳು ಸುಮಾರು ೧೦ಸಾವಿರ ಪುಟ
ವ್ಯಾಪ್ತಿಯ ೧೫ ಸಂಪುಟಗಳಲ್ಲಿ (ವಚನ ಪರಿಭಾಷಾಕೋಶ ಸೇರಿ)
ಬೆಳಕು ಕಾಣುತ್ತಿವೆ.
ISBN 81-7713-098-6<noinclude></noinclude>
fc8wucuhrfshax9jzpbjp2mjxtar0jp
ಪುಟ:Mysore-University-Encyclopaedia-Vol-6-Part-7.pdf/೪೨
104
118756
315024
2026-05-02T05:06:23Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೩೫೬ ಗುಣನಂದಿ - ಗುಣನಿಯಂತ್ರಣ, ಸಂಖ್ಯಾಕಲನೀಯ ಒಡೆದು ಪ್ರಕೃತಿಯ ಪರಿಣಾಮಕ್ಕೆ ದಾರಿಯಾಗುತ್ತದೆ. ಎಲ್ಲ ಪ್ರಕೃತಿವಿಕೃತಿಗಳಿಗೂ ವಿಕಾರ ಗಳಿಗೂ ಕಾರಣ ಈ ಗುಣಗಳೇ. ಇವುಗಳ ವಿಶೇಷ ಭೇದದಿಂದ ಪ್ರಕೃತಿ ವಿಕೃತಿಯಾಗುವು ದೆ...
315024
proofread-page
text/x-wiki
<noinclude><pagequality level="1" user="Pragathi. BH" /></noinclude>೩೫೬
ಗುಣನಂದಿ - ಗುಣನಿಯಂತ್ರಣ, ಸಂಖ್ಯಾಕಲನೀಯ
ಒಡೆದು ಪ್ರಕೃತಿಯ ಪರಿಣಾಮಕ್ಕೆ ದಾರಿಯಾಗುತ್ತದೆ. ಎಲ್ಲ ಪ್ರಕೃತಿವಿಕೃತಿಗಳಿಗೂ ವಿಕಾರ
ಗಳಿಗೂ ಕಾರಣ ಈ ಗುಣಗಳೇ. ಇವುಗಳ ವಿಶೇಷ ಭೇದದಿಂದ ಪ್ರಕೃತಿ ವಿಕೃತಿಯಾಗುವು
ದೆಂದು ಸಾಂಖ್ಯರ ಮತ. ಸತ್ತ್ವವೆನ್ನುವುದು ಲಘು, ಪ್ರಕಾಶ ಮತ್ತು ಪ್ರಿಯದಾಯಕ,
ರಜಸ್ಸೆನ್ನುವುದು ಚಲನಕಾರಿ, ಉದ್ರೇಕಕಾರಿ, ತಮಸ್ಸನ್ನುವುದು ಭಾರವಾದದ್ದು ಮತ್ತು
ಆವರಿಸತಕ್ಕದ್ದು.
(8.23.50%)
ಕಾವ್ಯಮೀಮಾಂಸೆಯಲ್ಲಿ ಗುಣಗಳ ಪ್ರಸ್ತಾಪ ಬರುತ್ತದೆ. ಶ್ಲೇಷೆ, ಪ್ರಸಾದ, ಸಮತೆ,
ಮಾಧುರ್ಯ, ಸೌಕುಮಾರ್ಯ, ಅರ್ಥವ್ಯಕ್ತಿ, ಉದಾರತ್ವ, ಓಜಸ್ಸು, ಕಾಂತಿ, ಸಮಾಧಿ-
ಈ ಹತ್ತೂ ಕಾವ್ಯಗುಣಗಳೆಂದು ಭರತಾದಿ ಪ್ರಾಚೀನಾಲಂಕಾರಿಕರ ಮತ, ದಂಡಿ
ಮತ್ತು ನಾಗವರ್ಮರು ಇವನ್ನು ಹೇಳಿದ್ದಾರೆ. ಇವುಗಳ ಲಕ್ಷಣಗಳನ್ನು ನೋಡಿದರೆ
ಶ್ಲೇಷೆ, ಸಮತೆ, ಸೌಕುಮಾರ್ಯ ಮತ್ತು ಓಜಸ್ಸುಗಳು ಶಬ್ದಗುಣಗಳೆಂದೂ ಮಾಧುರ್ಯ
ಉಭಯಗುಣವೆಂದೂ ಉಳಿದವು ಅರ್ಥಗುಣಗಳೆಂದೂ ತಿಳಿದುಬರುತ್ತದೆ.
ಘಾ, ರಷ್ಯ ಪತ್ರ ರೀತಿ ಮತ್ತು ಗುಣಗಳು ಭಾವಸೌದರ್ಯಕ್ಕೆ ಕಾರಣಗಳು,
ಇವುಗಳಲ್ಲಿ ಧ್ವನಿ ಮತ್ತು ರಸಗಳು ಕಾವ್ಯದ ಅತ್ಮವಿದ್ದಂತೆ, ರೀತಿ ಮಾರ್ಗ ಮೊದಲಾದವು
ಅಂಗಾಂಗ ಸನ್ನಿವೇಶ ವಿಶೇಷತೆಗಳಂತೆ, ಗುಣಗಳು ಶೌರ್ಯ ಧೈರ್ಯಾದಿಗಳಂತೆ.
ಅಲಂಕಾರಗಳೋ ಮೇಲೆ ತೊಡುವ ಆಭರಣಾದಿಗಳಿದ್ದಂತೆ.
ಗುಣನಂದಿ : ಪ್ರಾಚೀನ ಕನ್ನಡ ಕವಿಗಳಲ್ಲಿ ಗುಣನಂದಿಯೆಂಬ ಹೆಸರಿನ ಕವಿ
ಯೊಬ್ಬನಿದ್ದನೆಂಬುದು ಮುಖ್ಯವಾಗಿ ಮಲ್ಲಿಕಾರ್ಜುನನ (ಸು. 1245) ಸೂಕ್ತಿ ಸುಧಾರ್ಣವ
ಮತ್ತು ಕೇಶಿರಾಜನ (ಸು.1260) ಶಬ್ದಮಣಿದರ್ಪಣ ಎಂಬ ಗ್ರಂಥಗಳಲ್ಲಿ ದೊರೆಯುವ
ಎರಡು ಸ್ಪಷ್ಟವಾದ ಉಲ್ಲೇಖಗಳಿಂದ ತಿಳಿದುಬಂದಿದೆ. ಸೂಕ್ತಿಸುಧಾರ್ಣವದ
ಪೀಠಿಕಾಪ್ರಕರಣದಲ್ಲಿ 'ಜನ್ನನ ದೇಸೆ ಪಂಪನ ಗುಣಂ ಗುಣನಂದಿಯ ತೊಂಡು.....
ಸಮಾನುರುಕ್ತಿಯಿಂ ॥ ದನ್ನೆಲಸಿರ್ಪವೀ ಸುಕವಿಮಲ್ಲನ ಕಾವ್ಯವಿಳಾಸದೇಹದೊಳ್'
ಎಂದೂ ಶಬ್ದಮಣಿದರ್ಪಣದಲ್ಲಿ 'ಗಜಗನಗುಣನಂದಿಯ ಮನ | ಸಿಜನಸಗನ......
ಸುಮಾರ್ಗಮಿದರೊಳೆ ಲಕ್ಷಂ' ಎಂದೂ ಉಕ್ತವಾಗಿದೆ. ಇಪ್ಪಲ್ಲದೆ, ಶಬ್ದಮಣಿದರ್ಪಣ
ದಲ್ಲಿಯೇ ಸಂಧಿ ಪ್ರಕರಣದಲ್ಲಿ ಸೂತ್ರವೊಂದಕ್ಕೆ ಪ್ರಯೋಗವಾಗಿ 'ಚುರ್ಚಿದವೊಲ್
ಬಿಸಿಲಳುರೆ ಕಿ 1 ಮುಚ್ಚಿದ ಲತೆಯಂತೆ ನೊಂದು ಗುಣನಂದಿ...' ಎಂಬ ಕಂದಪದ್ಯದ
ಭಾಗವೊಂದುಂಟು.
ಇಲ್ಲಿ ಬಂದಿರುವ ಗುಣನಂದಿಯೆಂಬ ಹೆಸರಿನ ಮೇಲೆ, ಈ ಕಂದಭಾಗ ಗುಣನಂದಿ
ಕೃತವಾದ ಗ್ರಂಥದಿಂದ ತೆಗೆದುದೋ ಇಲ್ಲವೇ ಅವನ ವಿಷಯವಾಗಿ ಹುಟ್ಟಿರುವ
ಬೇರೆ ಗ್ರಂಥದಿಂದ ತೆಗೆದುದೋ ತಿಳಿಯದು- ಎಂಬುದಾಗಿ ಕರ್ಣಾಟಕ ಕವಿಚರಿತೆ
ಕಾರರು ತಮ್ಮ ಊಹೆಯನ್ನು ಮಂಡಿಸಿದ್ದಾರೆ. ಸ್ವಲ್ಪ ಈಚಿನ ನಂಜುಂಡಕವಿ (ಸು.1525)
ರಾಮನಾಥಚರಿತವೆಂಬ ತನ್ನ ಸಾಂಗತ್ಯಗ್ರಂಥದಲ್ಲಿ ಗುಣನಂದಿಯೆಂಬವನನ್ನು
ಸ್ತುತಿಸಿರುವುದು ಕಾಣುತ್ತದೆ. ಈ ಗುಣನಂದಿಯೂ ಮೊದಲಿನೆರಡು ಉಲ್ಲೇಖಗಳ
ಗುಣನಂದಿಯೂ ಒಬ್ಬ ವ್ಯಕ್ತಿಯೋ ಬೇರೆಬೇರೆಯೋ ಹೇಳುವುದು ಕಷ್ಟ. ಶಬ್ದಮಣಿ
ದರ್ಪಣದ ಪ್ರಯೋಗಭಾಗದ ಆಶಯವೂ ಸಂದಿಗ್ಧವಾದ್ದು. ಇದಕ್ಕೆ ಮೊದಲಿನ
ಎರಡು ಉಲ್ಲೇಖಗಳೇ ಗುಣನಂದಿಯೆಂಬ ಕನ್ನಡ ಕವಿಯೊಬ್ಬನ ಅಸ್ತಿತ್ವವನ್ನು ಸ್ಥಾಪಿಸಲು
ಸಮರ್ಥವಾದವು. ಮಲ್ಲಿಕಾರ್ಜುನನೂ ಆತನ ಮಗ ಕೇಶಿರಾಜನೂ ತಂತಮ್ಮ
ಗ್ರಂಥಗಳಿಗೆ ಗುಣನಂದಿಯೆಂಬ ಪೂರ್ವಕವಿಯೊಬ್ಬನ ಒಂದೋ ಹಲವೋ ಗ್ರಂಥ
ಗಳಿಂದ ಪದ್ಯಗಳನ್ನೂ ಪ್ರಯೋಗಗಳನ್ನೂ ಕ್ರಮವಾಗಿ ಆಯ್ದುಕೊಂಡಿರುವ ಸಾಧ್ಯತೆಯನ್ನು
ಒಪ್ಪಬಹುದು. ಆ ಗ್ರಂಥ ಅಥವಾ ಗ್ರಂಥಗಳು ಯಾವುದೆಂಬುದು ಮಾತ್ರ ತಿಳಿಯು
ವಂತಿಲ್ಲ. ಕವಿಚರಿತಕಾರರು, ಜೂಜ್ಯಪಾದಕೃತವಾದ ಜೈನೇಂದ್ರ ವ್ಯಾಕರಣಕ್ಕೆ ಈ
ಗುಣನಂದಿ ಪ್ರಕ್ರಿಯಾವತಾರ ಎಂಬ ವ್ಯಾಖ್ಯಾನ ಗ್ರಂಥವೊಂದನ್ನು ಬರೆದಿದ್ದಾನೆಂದು
ತಿಳಿಸಿದ್ದಾರೆ. ಈ ವ್ಯಾಖ್ಯಾನಕರ್ತೃ ಗುಣನಂದಿಯೂ ಮಲ್ಲಿಕಾರ್ಜುನಕೇಶಿರಾಜೋಕ್ತ
ಕನ್ನಡಕವಿ ಗುಣನಂದಿಯೂ ಒಬ್ಬನೇ ವ್ಯಕ್ತಿಯೆಂದು ತಿಳಿಯುವುದಕ್ಕೆ ತಕ್ಕ ಪ್ರಮಾಣಗಳಿಲ್ಲ.
ಕನ್ನಡ ಕವಿ ಗುಣನಂದಿ ಬರೆದ ಕೃತಿ ಲಭ್ಯವಾಗದೆ ಇದರ ವಿಮರ್ಶೆ ಸಾಧ್ಯವಾಗಲಾರದು.
ಗುಣನಂದಿ ಕವಿಯ ಕಾಲವನ್ನು ಕರ್ಣಾಟಕ ಕವಿಚರಿತಕಾರರು ಸು.900 ಎಂದು
ಹೇಳಿದ್ದಾರೆ. ಶ್ರವಣಬೆಳೊಳದ 66,117, 127ನೆಯ ಶಾಸನಗಳಲ್ಲಿ ಕೀರ್ತಿತ ನಾಗಿರುವ
ಗುಣನಂದಿಪಂಡಿತಯತಿಯೇ ಮೇಲೆ ಉಲ್ಲೇಖಿಸಿರುವ ಗುಣನಂದಿಕವಿ ಯೆಂಬುದು
ಅವರ ಗ್ರಹಿಕೆ. ಈ ಗ್ರಹಿಕೆಗೆ ಕಾಲನಿರ್ಣಯಕ್ಕೆ ಮುಖ್ಯ ಕಾರಣವೆಂದರೆ ಆ ಯತಿಗೆ
ಹೇಳಿರುವ ವಿಶೇಷಣಗಳು ಮತ್ತು ಶಾಸನೋಕ್ತ ಗುರುಪರಂಪರೆ. ಪೂರ್ವೋಕ್ತ
ಶಾಸನಗಳಲ್ಲಿ ಈತನನ್ನು ಚಾರಿತ ಕೇಶ್ವರ, ತರ್ಕ ವ್ಯಾಕರಣಾದ ತಾಣವು,
ಸಾಹಿತ್ಯವಿದ್ಯಾಪತಿ ಮುಂತಾಗಿ ಕರೆದಿದೆ. ಅಲ್ಲದೆ ಈತನಿಗೆ 300 ಜನ ಶಿಷ್ಯರಿದ್ದರೆಂದೂ
ಇವರಲ್ಲಿ ದೇವೇಂದ್ರಸೈದ್ಧಂತಿಕನೆಂಬುವನು ಉತ್ಕೃಷ್ಟತಮನೆಂದೂ ಹೇಳಿದೆ. 1115ರಲ್ಲಿ
ಹುಟ್ಟಿದ 127ನೆಯ ಶಾಸನದ ಗುರುಪರಂಪರೆಯನ್ನು ಗಮನಿಸಿ, ಈ ದೇವೇಂದ್ರ
ಸೈದ್ಧಾಂತಿಕನೇ ಪಂಪನ (941) ಗುರುವಾದ ದೇವೇಂದ್ರಮುನಿಯಾಗಿರಬೇಕೆಂದೂ
ಆದಕಾರಣ, ಪಂಪನ ಗುರುವಿನ ಗುರು ಗುಣನಂದಿ ಸು. 900 ರಲ್ಲಿದ್ದಿರಬಹುದೆಂದೂ
ಕವಿಚರಿತಕಾರರು ಊಹೆ ಮಾಡಿದ್ದಾರೆ.
ಈ ಊಹೆಯನ್ನು ಎ. ವೆಂಕಟಸುಬ್ಬಯ್ಯನವರು ಅಲ್ಲಗಳೆದಿದ್ದಾರೆ. ಶ್ರವಣಬೆಳೊಳದ
127ನೆಯ ಶಾಸನದ ಗುರುಪರಂಪರೆಯನ್ನು ಕುರಿತು ಕವಿಚರಿತಕಾರರು ಅಭಿಪ್ರಾಯ
ಸಾಧುವಾಗಿಲ್ಲವೆಂದು ಹೇಳಿ ಅದನ್ನು ವಿಮರ್ಶಿಸಿ, ಶಾಸನೋಕ್ತ ಗುಣನಂದಿಯೂ
ಆತನ ಶಿಷ್ಯ ದೇವೇಂದ್ರಮುನಿಯೂ ಪ್ರ.ಶ. 700ಕ್ಕಿಂತ ಹಿಂದೆ ಇದ್ದವರು, ಪ್ರಶ.ಸು.
900 ರಲ್ಲಿದ್ದವರಲ್ಲ ಎಂದು ವಾದಿಸಿದ್ದಾರೆ. ಹಾಗಾದರೆ ಶ್ರವಣಬೆಳೊಳದ ಶಾಸನದಲ್ಲಿ
ಈತನನ್ನು ಸಾಹಿತ್ಯ ವಿದ್ಯಾಪತಿ ಮುಂತಾಗಿ ಸ್ತುತಿಸಿದೆಯಲ್ಲ. ಕನ್ನಡದಲ್ಲಿ ಅಷ್ಟು ಹಿಂದೆಯೇ
ಈತ ಏನಾದರೂ ಬರೆದಿದ್ದಿರಬಹುದೇ ಎಂಬ ಪ್ರಶ್ನೆಗೆ ಏನು ಉತ್ತರ? ಈತನಿಗೆ
ಹೇಳಿರುವ ವಿಶೇಷಣಗಳಿಂದ ಈತನನ್ನು ಪಂಡಿತನೆಂದು ತಿಳಿಯಬಹುದಲ್ಲದೆ
ಕವಿಯೆಂದೇನೂ ತಿಳಿಯಬೇಕಾಗಿಲ್ಲ. ಒಂದು ಪಕ್ಷ ಈತ ಕನ್ನಡದಲ್ಲಿ ಕೃತಿರಚನೆ ಮಾಡಿದ್ದಿದ್ದರೆ
ಕವಿರಾಜಮಾರ್ಗ, ಅವ್ಯಾವಲೋಕನಗಳಲ್ಲಿ ಈತನ ಹೆಸರಿನ ಪ್ರಸ್ತಾಪವಿರುತ್ತಿತು-
ಎಂದು ವೆಂಕಟಸುಬ್ಬಯ್ಯನವರು ಹೇಳಿ, ಅಂಥ ಸಾಧ್ಯತೆಯನ್ನು ಅಲ್ಲಗಳೆದಿದ್ದಾರೆ. ಅವರ
ನಿರ್ಣಯ ಎಂದರೆ- ಶಾಸನೋಕ್ತ ಗುಣನಂದಿ ಪ್ರಶ.ಸು. 700ಕ್ಕೆ ಪೂರ್ವದಲ್ಲಿದ್ದ ಒಬ್ಬ
ಬೇರೆಯೇ ವ್ಯಕ್ತಿ ಸೂಕ್ತಿ ಸುಧಾನ, ಕುಮುರಿದರ್ಪಣ ಗಳಲ್ಲಿ ಉಕ್ತವಾಗಿರುವ
ಗುಣನಂದಿ ಇನ್ನೊಬ್ಬ ಬೇರೆಯೇ ವ್ಯಕ್ತಿ ಈ ಎರಡನೆಯಾತ ಆಚಣ್ಣ, ಜನ್ನ, ಪಾರ್ಶ್ವ ಪಂಡಿತ,
ಗುಣವರ್ಮ ಮುಂತಾದ 13ನೆಯ ಶತಮಾನದ ಕವಿಗಳಿಂದ ಉಲ್ಲೇಖಿಸಲ್ಪಡದಿರುವ
ಕಾರಣ ಅವರಿಂದ ಈಚೆಗೆ ಸೂಕ್ತಿಸುಧಾರ್ಣವ, ಶಬ್ದಮಣಿದರ್ಪಣಗಳ ಕಾಲಕ್ಕಿಂತ
ಮೂಲಕ, ಸ1250ರಲ್ಲಿದ್ದು ಕನ್ನಡದಲ್ಲಿ ಕಾವ್ಯರಹನ ಮಾಡಿದ.
ಹೀಗೆ ಗುಣನಂದಿಕವಿಯ ಚರಿತ್ರೆಯಲ್ಲಿ ಕೆಲವು ತೊಡಕುಗಳಿರುವುದು ದಿಟವಾದರೂ
ಮಲ್ಲಿಕಾರ್ಜುನ ಕೇಶಿರಾಜರಿಗೆ ಮೊದಲು ಗುಣನಂದಿಯೆಂಬ ಒಬ್ಬ ಕವಿಯಿದ್ದುದೂ
ಆತ ಕನ್ನಡದಲ್ಲಿ ಕೃತಿರಚನೆ ಮಾಡಿದ್ದುದೂ ಸ್ಪಷ್ಟವಾದ ವಿಷಯ. ಆಯಿಬ್ಬರೂ
ಉಲ್ಲೇಖಿಸಿರುವ ಗುಣನಂದಿ ಹಾಗೂ ಶಾಸನಗಳಲ್ಲಿ ಉಕ್ತನಾಗಿರುವ ಗುಣನಂದಿ
ಇಬ್ಬರೂ ಅಭಿನ್ನರೋ ಅನ್ಯಾನ್ಯರೋ ಎನ್ನುವ ಅಂಶ ಮಾತ್ರ ಇನ್ನೂ ನಿಷ್ಕೃಷ್ಟವಾಗಿ
ತಿಳಿದಿಲ್ಲ. ಪ್ರಸ್ತುತ ಗುಣನಂದಿಕವಿಯ ಪ್ರಸ್ತಾಪ ಬಂದಾಗ, ವಿದ್ವಾಂಸರು ಕರ್ಣಾಟಕ
ಕವಿಚರಿತೆಕಾರರ ಅಭಿಪ್ರಾಯವನ್ನೇ ಉದ್ಧರಿಸುವುದು ಕಾಣುತ್ತೇವೆ.
(ಟಿ.ಐ.ಏ.)
ಗುಣನಿಯಂತ್ರಣ, ಸಂಖ್ಯಾಕಲನೀಯ : ಕಾರ್ಖಾನೆಗಳಲ್ಲಿ ಭಾರಿ
ಪ್ರಮಾಣದಲ್ಲಿ ತಯಾರಾಗುವ ವಸ್ತುಗಳ ಗುಣವನ್ನು ನಿಶ್ಚಿತಮಟ್ಟದಲ್ಲಿ ಇಡಲು ಆ
ವಸ್ತುಗಳಿಂದ ಯಾದೃಚ್ಛಿಕವಾಗಿ ಕೆಲವನ್ನು ಆಯ್ದು ಅವುಗಳ ಮೇಲೆ ಪರೀಕ್ಷಣೆ ಮತ್ತು
ವಿಶ್ಲೇಷಣೆ ನಡೆಸಿ ಬಳಿಕ ಸಂಖ್ಯಾಕಲನೀಯ ವಿಧಾನಗಳ ಅನ್ವಯದಿಂದ ತೀರ್ಮಾನ
ತಳೆಯುವಿಕೆ (ಸ್ಟ್ಯಾಟಿಸ್ಟಿಕಲ್ ಕ್ವಾಲಿಟಿ ಕಂಟ್ರೋಲ್), 1920ರಿಂದ ಈಚೆಗೆ ವಿಶೇಷವಾಗಿ
ವಿಕಸಿಸಿರುವ ಶಾಸ್ತ್ರವಿದು. ಇದು ತಿಳಿಸುವ ತಂತ್ರಗಳ ಉಪಯೋಗ ಕೈಗಾರಿಕೆಗಳಲ್ಲಿ
ಬಹಳ ವ್ಯಾಪಕ, ಉತ್ಪಾದಿತ ವಸ್ತುಗಳ ಅಳೆಯಲ್ಪಟ್ಟ ಗುಣ ಸಾಂದರ್ಭಿ ಕತೆಯ
ಪರಿಣಾಮವಾಗಿ ಯಾವಾಗಲೂ ಸ್ವಲ್ಪ ಏರಿಳಿತಗಳಿಗೆ ಒಳಗಾಗಿರುವುದು ಸಹಜ. ಯಾವುದೇ
ಒಂದು ಉತ್ಪಾದನಾ ಮತ್ತು ಪರೀಕ್ಷಾ ವಿಧಾನದಲ್ಲಿ ಸಾಂದರ್ಭಿಕ ಕಾರಣಗಳ ಒಂದು
ನಿಶ್ಚಲವ್ಯವಸ್ಥೆ ಅಡಕವಾಗಿರುತ್ತದೆ. ಇದರ ಒಳಗೆ ಏರಿಳಿತ ಅನಿವಾರ್ಯ; ಹೊರಗೆ
ಇರುವ ಏರಿಳಿತಗಳ ಕಾರಣಗಳನ್ನು ಪತ್ತೆಹಚ್ಚಿ ತೊಡೆದು ಹಾಕಬಹುದು. ಈ ಉದ್ದೇಶ
ಸಾಧನೆಗೆ ಶೂಹಾರ್ಟ್ ನಿಯಂತ್ರಣ ನಕ್ಷೆ ಒಂದು ಸರಳ ಆದರೂ ಪ್ರಬಲ ಸಲಕರಣೆ.
ಇದು ಮೂಲತಃ ಅಮೆರಿಕದ ಬೆಲ್ ಟೆಲಿಫೋನ್ ಪ್ರಯೋಗಾಲಯಗಳ ಮೇಧಾವಿತಜ್ಞ
ವಾಲ್ಟರ್ ಎ. ಶೂಹಾರ್ಟ್ ಎಂಬಾತನ ಸಾಧನೆಯ (1921-24) ಮೂರ್ತಫಲ.
ಏರಿಳಿತ ಪ್ರಕೃತಿಗತ ಮತ್ತು ಸಾರ್ವತ್ರಿಕ. ನಿಜಜೀವನದಲ್ಲಿ ನಿಶ್ಚಲತೆ ಎಂಬುದಿಲ್ಲ.
ಆದರೂ ನಿಶ್ಚಲ ಕಾರಣವ್ಯವಸ್ಥೆ ಎಂಬುದಿದೆ. ಈ ವ್ಯವಸ್ಥೆಯಿಂದ ಪ್ರೇರಿತ ಫಲಿತಾಂಶಗಳು
ಒಂದು ಅಗಲವಾದ ಅಥವಾ ಅಗಲಕಿರಿದಾದ ಪಟ್ಟೆಯಲ್ಲಿ ಏರಿಳಿಯುತ್ತಿರಬಹುದು.
ಆದರೂ ನಿಶ್ಚಲ ಕಾರಣ ವ್ಯವಸ್ಥೆ ಕಾರ್ಯಲಿಪ್ತವಾಗಿರುವ ವರೆಗೆ ಈ ಏರಿಳಿಯುತ್ತಿರುವ
ಫಲಿತಾಂಶಗಳ ನಿರ್ದಿಷ್ಟ ಶೇಕಡಾ ಭಾಗಗಳು ಸತತವಾಗಿ ನಿರ್ದಿಷ್ಟ ಪರಿಮಿತಿಗಳ
ನಡುವೆ ಬೀಳುತ್ತಿರುತ್ತವೆ. ಹೀಗಾಗಿ ವೈಯಕ್ತಿಕ ಮೌಲ್ಯಗಳು ಏರಿಳಿಯುತ್ತಿದ್ದರೂ ಅವು
ಒಟ್ಟಾಗಿ ಒಂದು ಸ್ಥಿರ ಪರೂಪದ (ಪ್ಯಾಟರ್ನ್) ಒಳಗೆ ಓರಣವಾಗಿ ಹೊಂದಿಕೊಳ್ಳುತ್ತವೆ.
ಇಲ್ಲಿ ನಿಶ್ಚಲವಾಗಿರುವುದು ಕಾರಣವ್ಯವಸ್ಥೆ ಮತ್ತು ಅದರಿಂದಾಗಿ ಸ್ಥಿರವಾಗಿರುವುದು
ಫಲಿತಾಂಶಗಳ ಸಂಭಾವ್ಯತಾ ವಿತರಣೆ (ಪ್ರಾಣಿಬಿಲಿಟಿ ಡಿಸ್ಟ್ರಿಬ್ಯೂಷನ್), ಉತ್ಪಾದನವಿಧಾನ
ಇಂಥ ಸ್ಥಿರತೆಯನ್ನು ತೋರ್ಪಡಿಸುವ ಫಲಿತಾಂಶಗಳನ್ನು ಉತ್ಪಾದಿಸುವ ಮೂಲಕ<noinclude></noinclude>
ev9trc3mpg0q0rzudfe0a5s3ihtaocj
ಪುಟ:Mysore-University-Encyclopaedia-Vol-6-Part-7.pdf/೪೩
104
118757
315025
2026-05-02T05:06:38Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗುಣನಿಯಂತ್ರಣ, ಸಂಖ್ಯಾಕಲನೀಯ ನಿಶ್ಚಲ ಕಾರಣವ್ಯವಸ್ಥೆಯಂತೆ ವರ್ತಿಸುತ್ತಿದ್ದರೆ ಆಗ ಆ ವಿಧಾನ ಸಂಖ್ಯಾಕಲನೀಯ ನಿಂತಣದಲ್ಲಿದೆ ಎನ್ನುತ್ತೇವೆ. ಏರಿಳಿತಗಳ ಹಿನ್ನಲೆಯಲ್ಲಿ ಕಾರಣಗಳನ್ನು ನಿರ್ದಿಷ್ಟಕಾರಣಗಳು (ಅಸೈನ...
315025
proofread-page
text/x-wiki
<noinclude><pagequality level="1" user="Pragathi. BH" /></noinclude>ಗುಣನಿಯಂತ್ರಣ, ಸಂಖ್ಯಾಕಲನೀಯ
ನಿಶ್ಚಲ ಕಾರಣವ್ಯವಸ್ಥೆಯಂತೆ ವರ್ತಿಸುತ್ತಿದ್ದರೆ ಆಗ ಆ ವಿಧಾನ ಸಂಖ್ಯಾಕಲನೀಯ
ನಿಂತಣದಲ್ಲಿದೆ ಎನ್ನುತ್ತೇವೆ.
ಏರಿಳಿತಗಳ ಹಿನ್ನಲೆಯಲ್ಲಿ ಕಾರಣಗಳನ್ನು ನಿರ್ದಿಷ್ಟಕಾರಣಗಳು (ಅಸೈನೆಬಲ್
ಕಾಸಸ್) ಮತ್ತು ಅನಿರ್ದಿಷ್ಟ ಕಾರಣಗಳು (ಚಾನ್ಸ್ ಕಾಸಸ್) ಎಂದು ದ್ವಿವಿಧವಾಗಿ
ವರ್ಗಿಕರಿಸಬಹುದು. ನಿದರ್ಶನಕ್ಕಾಗಿ, ಮಕ್ಕಳ ಆಹಾರವನ್ನು ಉತ್ಪಾದಿಸುವ ಒಂದು
ಕಾರ್ಖಾನೆ ತನ್ನ ಉತ್ಪನ್ನವನ್ನು ಡಬ್ಬಗಳಲ್ಲಿ ಒಂದೊಂದು ಕಿಲೋಗ್ರಾಮಿನಂತೆ
ಯಾಂತ್ರಿಕವಾಗಿ ತುಂಬಿಸಿ ಮಾರುಕಟ್ಟೆಗೆ ಕಳುಹಿಸುತ್ತಿದೆ ಎಂದು ಭಾವಿಸೋಣ. ಹೆಚ್ಚಿನ
ಸಂಖ್ಯೆಯಲ್ಲಿ ಅಂಥ ಡಬ್ಬಗಳನ್ನು ತುಂಬಿಸುವಾಗ ಪ್ರತಿಯೊಂದರಲ್ಲಿರುವ ಆಹಾರದ
ತೂಕವನ್ನು ನಿಖರವಾಗಿ ಒಂದು ಕಿಲೋಗ್ರಾಮಿಗೆ ಬಂಧಿಸಿಡುವುದು ಅಸಾಧ್ಯ. ಆ
ತೂಕದಲ್ಲಿ ತುಸು ಏರಿಳಿತ ಸಹಜ, ಅನಿವಾರ್ಯ. ಆದರೂ ಆ ತೂಕ ನಿಗದಿಮಾಡಲ್ಪಟ್ಟ
ಎರಡು ಪರಿಮಿತಿಗಳ ನಡುವೆ (ಉದಾಹರಣೆಗೆ 998 ಮತ್ತು 1002 ಗ್ರಾಮುಗಳ
ನಡುವೆ) ಇರುವಂತೆ ಪ್ರಯತ್ನಿಸಬಹುದು. ಇದು ಸಾಧ್ಯ ಕೂಡ. ಮೇಲೆ ವಿವರಿಸಿದ
ತೂಕದ ಏರಿಳಿತ ಯಾಂತ್ರಿಕ ಸಂಯೋಜನೆಯ ದೋಷದಿಂದ ಉಂಟಾಗುತ್ತಿರಬಹುದು.
ಇದು ಒಂದು ನಿರ್ದಿಷ್ಟ ಕಾರಣ. ಒಂದು ದತ್ತ ಸಂದರ್ಭದಲ್ಲಿ ಇಂಥ ಕಾರಣಗಳು
ಒಂದು ಅಥವಾ ಎರಡು ಇರಬಹುದು ಅಥವಾ ಒಂದೂ ಇಲ್ಲದಿರಬಹುದು. ಅವು
ಇದ್ದಾಗ ಉತ್ಪಾದಿತ ವಸ್ತುಗಳ ಗುಣದ ಮೌಲ್ಯಗಳ ಮೇಲೆ ಅವುಗಳ ಪ್ರಭಾವ ಲಕ್ಷಾರ್ಹ
ವಾಗಿರುತ್ತದೆ, ಅಂಥ ಕಾರಣಗಳ ಇರುವಿಕೆಯನ್ನು ಪತ್ತೆಹಚ್ಚಿ ವಿಧಾನಗಳಲ್ಲಿ ಅವಶ್ಯವಿರುವ
ಬದಲಾವಣೆಗಳನ್ನು ಮಾಡುವುದರ ಮೂಲಕ ಅವನ್ನು ತೊಡೆದು ಹಾಕಬಹುದು.
ಹಾಗೆ ಮಾಡುವುದು ಆರ್ಥಿಕವಾಗಿಯೂ ಸೂಕ್ತ ಇನ್ನು ಉಳಿದ ಕಾರಣಗಳ ಪ್ರಭಾವ
ಲಕ್ಷಾರ್ಹವಲ್ಲದಿರಬಹುದು. ಅವನ್ನು ಪತ್ತೆಹಚ್ಚುವುದು ಕಷ್ಟ ಮತ್ತು ಆರ್ಥಿಕವಾಗಿಯೂ
ಸೂಕ್ತವಲ್ಲ. ಇವು ಅನಿರ್ದಿಷ್ಟ ಕಾರಣಗಳು. ಶೂಹಾರ್ಟ್ ವಿಧಾನದ ಸಾಫಲ್ಯ
ನಿರ್ದಿಷ್ಟಕಾರಣಗಳನ್ನು ಅನಿರ್ದಿಷ್ಟಕಾರಣಗಳಿಂದ ಪ್ರತ್ಯೇಕಿಸುವ ಅದರ ಸಾಮರ್ಥ್ಯದಲ್ಲಿದೆ.
ವಿಧಾನದಲ್ಲಿರುವ ನಿದಿ ವ್ಯಾಪಾರಣಗಳನ್ನು ಪತ್ತೆಹಚ್ಚಿ ತೊಡೆದುಹಾಕುವುದಕ್ಕೆ ವಿಧಾನವನ್ನು
ಸಂಖ್ಯಾಕಲನೀಯ ನಿಯಂತ್ರಣಕ್ಕೆ ತರುವುದು ಎಂದು ಹೆಸರು.
ಹಿನ್ನಲೆಯಲ್ಲಿರುವ ಸಂಭಾವ್ಯತಾ ವಿತರಣೆ ಸ್ಥಿರವಾಗಿರುವಾಗ ವಸ್ತುಗಳೊಂದ
ಮೌಲ್ಯಗಳ ಏರಿಳಿತಗಳಿಗೆ ಸ್ವಾಭಾವಿಕ ಪರಿಮಿತಿಗಳನ್ನು (ನ್ಯಾಚುರಲ್ ಲಿಮಿಟ್ಸ್)
* ರಚಿಸಬಹುದು. ಅಂದರೆ, ಹಿನ್ನಲೆಯಲ್ಲಿರುವ ಸಂಭಾವ್ಯತಾ ವಿತರಣೆ ಬದಲಾಗದ
ರತು ಯಾವುದೇ ಒಂದು ಮೌಲ್ಯ ಇಂಥ ಪರಿಮಿತಿಗಳನ್ನು ಉಲ್ಲಂಘಿಸುವುದು
ಅಪರೂಪ. ಹೀಗಾಗಿ ಇಂಥ ವಿದ್ಯಾಮಾನವನ್ನು ಹಿನ್ನಲೆಯಲ್ಲಿರುವ ವಿತರಣೆ
ಬದಲಾವಣೆಗೊಂಡುದರ ಸೂಚಕವಾಗಿ ತೆಗೆದುಕೊಳ್ಳುತ್ತೇವೆ.
ಉಪಯೋಗಕ್ಕೆ ಅರ್ಹತೆಯೇ ವಸ್ತುವಿನ ಗುಣ, ಮಕ್ಕಳ ಆಹಾರದ ಡಬ್ಬಗಳ
ನಿದರ್ಶನದಲ್ಲಿ ಡಬ್ಬಗಳ ಒಂದು ಗುಣ ಅವುಗಳಲ್ಲಿರುವ ಆಹಾರದ ತೂಕ, ಈ
ಗುಣವನ್ನು ಅಳೆದು ಸಂಖ್ಯಾರೂಪದಲ್ಲಿ ಹೇಳಬಹುದು. ಉದಾಹರಣೆಗೆ 998
ಗ್ರಾಮುಗಳು. ಇಂಥ ಗುಣಗಳು ಚರಗಳು. ವಸ್ತುಗಳನ್ನು ಇಂಥ ಒಂದು ಗುಣಕ್ಕೆ
ಅನುಸಾರವಾಗಿ ವರ್ಗಿಕರಿಸಿದರೆ, ಆ ವರ್ಗಿಕರಣಕ್ಕೆ ಚರಾತ್ಮಕ ವರ್ಗೀಕರಣ ಎಂದು
ಹೆಸರು. ಅನೇಕ ವೇಳೆ ಗುಣಗಳನ್ನು ಅಳೆದು ಸಂಖ್ಯಾರೂಪದಲ್ಲಿ ಹೇಳುವುದು
ಸಾಧ್ಯವಿಲ್ಲ ಅಥವಾ ಸೂಕ್ತವಲ್ಲ. ನಿದರ್ಶನಕ್ಕಾಗಿ, ಗಾಜಿನ ಒಂದು ಹಾಳೆಯಲ್ಲಿ ಬಿರುಕು
ಇರಬಹುದು ಅಥವಾ ಇಲ್ಲದಿರಬಹುದು. ಇದು ವಸ್ತುಗಳ ದೋಷಯುಕ್ತ-ದೋಷಮುಕ್ತ
ಎಂಬ ದ್ವಿವಿಧ ವರ್ಗೀಕರಣ. ಎರಡೂ ತರದ ವರ್ಗೀಕರಣಗಳಿಗೆ ಹೊಂದಿಕೊಳ್ಳುವ
ನಿಯಂತೂ ಪಕ್ಷೆಗಳಿವೆ. ಗುಣಿತೀಯ ಸಂಖ್ಯಾಕಲನಕಾರದಲ್ಲಿ ದತ್ತಾಂಶಗಳ ವಿಶ್ಲೇಷಣೆಗೆ
ಉಪಯೋಗಿಸುವ ಹೆಚ್ಚಿನ ಎಲ್ಲ ತಂತ್ರಗಳನ್ನು ವಸ್ತುಗುಣದ ನಿಯಂತ್ರಣಕ್ಕೆ
ಉಪಯೋಗಿಸಿಕೊಳ್ಳಬಹುದು. ಇಂಥ ಎಲ್ಲ ತಂತ್ರಗಳ ಉಪಯೋಗದ ಸಮಗ್ರತೆಯನ್ನು
ಸಂಖ್ಯಾಕಲನೀಯ ಗುಣನಿಯಂತ್ರಣ ಎನ್ನಬಹುದು. ಆಚರಣೆಯಲ್ಲಿ ನಾಲ್ಕು ವಿಭಿನ್ನ
ಆದರೆ ಸಂಬಂಧಿತ ತಂತ್ರಗಳ ಬಳಕೆ ವ್ಯಾಪಕವಾಗಿದೆ.
X
1 ಚರಾತ್ಮಕ ವರ್ಗಿಕರಣಕ್ಕೆ ಸರಿಹೊಂದುವ ನಿಯಂತ್ರಣ ನಕ್ಷೆಗಳು ( ಮತ್ತು
A ಅಥವಾ X ಮತ್ತು ದ ನಕ್ಷೆಗಳು), ಪರೀಕ್ಷೆಗೆ ಒಳಪಟ್ಟಿರುವ ಮುಗುಟವನ್ನು
ಎಂದು ಸೂಚಿಸೋಣ. ಸಮಷ್ಟಿಯಲ್ಲಿ (ಯೂನಿವರ್ಸ್) Xನ ಸಂಭಾವ್ಯತಾ ವಿತರಣೆ
ನಿರೀಕ್ಷೆ (ಎಕ್ಸ್ಪೆಕ್ಟಡ್ ಎಲ್ಯೂ) ಮತ್ತು ವಿಚರಣೆ (ವೇರಿಯನ್ಸ್) ಆ ಇರುವ
ಪ್ರಸಾಮಾನ್ಯ ವಿತರಣೆ (ನಾರ್ಮಲ್ ಡಿಸ್ಟ್ರಿಬ್ಯೂಷನ್) ಎಂದು ಭಾವಿಸೋಣ. ಈ
ಸಮಪ್ಪಿಯಿಂದ ಪ್ರತಿಯೊಂದರಲ್ಲಿ ಈ ವಸ್ತುಗಳಿರುವ ಈ ಉಪಗುಂಪುಗಳನ್ನು
ಆರಿಸಲಾಗಿದೆ, ಉಪಗುಂಪು 1 ಯಲ್ಲಿರುವ ವಸ್ತು jಯ ಗುಣದ ಮೌಲ್ಯ
X-1,2-1,2k)
X
R₁
=
=
n
i
X
Xi(max) i(min)
i = 1, 2,...,k
i = 1, 2,...,k
= ಗುಂಪು i ಯಲ್ಲಿ ಮೌಲ್ಯಗಳ ವ್ಯಾಪ್ತಿ
k
Σα
(x, x) = 1, 2,.,k
-
282
-ನಲ್ಲಿ ೯ ಯ ಮೌಲ್ಯಗಳನ್ನು ಗುರುತಿಸಲಾಗುವುದು.
(X'536/42) ಗಳು ೯ ಯ ಮೌಲ್ಯಗಳಿಗೆ ಸ್ವಾಭಾವಿಕ ಪರಿಮಿತಿಗಳು.
ಹೀಗಾಗಿ X, ಯ ಮೌಲ್ಯಕ್ಕೆ (X' – 3೮'/FA) ಎಂಬುದನ್ನು ಕನಿಷ್ಠ ನಿಯಂತ್ರಣ
ಪರಿದಿಂಡಿ (ಕ.ಸಿ.ಪX) ಮತ್ತು (X' + Jon) ಎಂಬುದನ್ನು ಗರಿಷ್ಠ ಸಿಂ
ಪರಿಮಿತಿ (ಗ.ನಿ.ಪ.X) ಆಗಿ ಉಪಯೋಗಿಸಬಹುದು. [' ಎಂಬುದು X- ನಕ್ಷೆಯಲ್ಲಿ
ಮಧ್ಯರೇಖೆ. ನಿರ್ದಿಷ್ಟ ಕಾರಣಗಳ ಇರುವಿಕೆಯನ್ನು ಇಂಥ ನಕ್ಷೆಯಲ್ಲಿ ಕೆಳಗಿನ
ವೈಶಿಷ್ಟ್ಯಗಳು ತೋರಿಸುತ್ತವೆ.
(a) ಗ.ನಿ.ಪ. [ನ ಮೇಲಿರುವ ಬಿಂದುಗಳು
(b) ಕ.ನಿ.ಪ X ನ ಕೆಳಗಿರುವ ಬಿಂದುಗಳು
(c) ಮಧ್ಯರೇಖೆ X ನ ಒಂದೇ ಪಾರ್ಶ್ವದಲ್ಲಿ ಇರುವ ಹಲವು ಬಿಂದುಗಳ
ಅವಿರತ ಸರಣಿ. ಉದಾಹರಣೆಗೆ 14 ಬಿಂದುಗಳ ಪೈಕಿ 12 ಅಥವಾ ಅದಕ್ಕಿಂತ ಹೆಚ್ಚು
ಬಿಂದುಗಳ ಸರಣಿ.
X', 'ಗಳ ಮೌಲ್ಯಗಳು ಅವ್ಯಕ್ತವಾಗಿರುವಾಗ ಅವುಗಳ ಅಂದಾಜು
ಮೌಲ್ಯಗಳಾಗಿ ಅನುಕ್ರಮವಾಗಿ X, R/d, ಗಳನ್ನು ಉಪಯೋಗಿಸುತ್ತೇವೆ. ಗುಣಾಂಕ
ರ ಮೌಲ್ಯಗಳನ್ನು ಕೊಡುವ ಮುದ್ರಿತ ಕೋಷ್ಟಕಗಳಿವೆ.
ಕ.ನಿ.ಪ
ಗ.ನಿ.ಪ.
ಗುಣಾಂಕಗಳಾದ
R- ಉಪಗುಂಪುಗಳ ವ್ಯಾಪ್ತಿಗಳನ್ನು ತೋರಿಸುತ್ತದೆ. ಇದರಲ್ಲಿ ಮಧ್ಯರೇಖೆ
= R ಕ.ನಿ.ಪ R= DR ಮತ್ತು ಗ.ನಿ.ಪ. R = DR.೮ - ನಕ್ಷೆಯಲ್ಲಿ
ಮಧ್ಯರೇಖೆ
D, D, B, ಮತ್ತು B ಗಳ ಮೌಲ್ಯಗಳನ್ನು ಕೊಡುವ ಮುದ್ರಿತ ಕೋಷ್ಟಕಗಳಿವೆ.
R ಮತ್ತು ೮ – ನಕ್ಷೆಗಳೆರಡೂ ಮೌಲ್ಯಗಳ ಚದರಿಕೆಯನ್ನು (ಡಿಸ್ಪರ್ಶನ್) ತೋರಿಸುವ
ನಕ್ಷೆಗಳಾದ್ದರಿಂದ ಆಚರಣೆಯಲ್ಲಿ ಅವುಗಳ ಪೈಕಿ ಯಾವುದಾದರೂ ಹಿಂದನ್ನೇ
ಬಳಸುವುದು ರೂಢಿ. ಅದರಲ್ಲೂ ನಕ್ಷೆಯ ಉಪಯೋಗವೇ ಜಾಸ್ತಿ. ಕೆಲವೊಂದು
ವಿಶಿಷ್ಟ ಸಂದರ್ಭಗಳಿಗೆ ಹೊಂದಿಕೊಳ್ಳುವ X, R ಮತ್ತು ೮ - ನಕ್ಷೆಗಳ
ರೂಪಾಂತರಗಳಿವೆ.
(2) ನಕ್ಷೆ: ಒಂದು ವಸ್ತುವಿನಲ್ಲಿ ನಿಗದಿಮಾಡಿದ ಅರ್ಹತೆಗಳು ಇಲ್ಲದಿದ್ದರೆ
ಅದನ್ನು ದೋಷಯುಕ್ತ ಎನ್ನುತ್ತೇವೆ. ಅದರಲ್ಲಿ ಅಂಥ ಅರ್ಹತೆಗಳು ಇದ್ದರೆ ಅದು
ದೋಷಮುಕ್ತ, ಯಾವುದೇ ಒಂದು ಪರೀಕ್ಷಾ ವಿಧಾನದಲ್ಲಿ ದೊರೆತ ದೋಷಯುಕ್ತ
ವಸ್ತುಗಳ ಸಂಖ್ಯೆಯನ್ನು ಪರೀಕ್ಷಿಸಲ್ಪಟ್ಟ ವಸ್ತುಗಳ ಒಟ್ಟು ಸಂಖ್ಯೆಯಿಂದ ಭಾಗಿಸಿದರೆ
ಸಿಗುವ ಭಿನ್ನರಾಶಿ P, P- ನಕ್ಷೆಯಲ್ಲಿ ಈ ಭಿನ್ನರಾಶಿಯ ಮೌಲ್ಯಗಳನ್ನು
ಗುರುತಿಸಲಾಗುವುದು. ಈ ನಕ್ಷೆಯ ಸೈದ್ಧಾಂತಿಕ ತಳಹದಿ ದ್ವಿಪದಸಂಭಾವ್ಯತಾ ವಿತರಣೆ
(ಬೈಸಾಮಿಲ್ ಪ್ರಾಣಿಬಿಲಿಟಿ ಡಿಸ್ಟ್ರಿಬ್ಯೂಷನ್) ಪರೀಕ್ಷಿಸಲ್ಪಟ್ಟ ವಸ್ತುಗಳ ಸಂಖ್ಯೆ :
ಆಗಿದ್ದು ದೊರತ ದೋಷಯುಕ್ತ ವಸ್ತುಗಳ ಸಂಖ್ಯೆ d ಆಗಿದ್ದರೆ ) ತೆಗೆದುಕೊಳ್ಳ
ಬಹುದಾದ ಮೌಲ್ಯಗಳು,
ಮತ್ತು ಅನುರೂಪವಾದ
ಸಂಭಾವ್ಯತೆಗಳು [p' + (1 - p²)]* ನ ದ್ವಿಪದ ವಿಸ್ತರಣೆಯ ಅನುಕ್ರಮಪದಗಳು.
1<noinclude></noinclude>
ifka1cilfgxqgc9tg06940qztvkgaix
ಪುಟ:Mysore-University-Encyclopaedia-Vol-6-Part-7.pdf/೪೪
104
118758
315026
2026-05-02T05:06:49Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 280 ಗುಣಭದ್ರ - ಗುಣರತ್ನಸೂರಿ ಇಲ್ಲಿ ?' = ಉತ್ಪಾದನಾ ವಿಧಾನದಲ್ಲಿ ದೋಷಯುಕ್ತ ವಸ್ತುಗಳ ಪ್ರಮಾಣ. ಆಗ ಕ.ನಿ.ಪ. P-P) n ಗ.ನಿ.ಪ. ಈ ಅವ್ಯಕ್ತವಾಗಿರುವಾಗ ಅದನ್ನು 5 = ಒಟ್ಟು ದೊರೆತ ದೋಷಯುಕ್ತ ವಸ್ತುಗಳ ಪ್ರಮಾಣ ಎಂದು ಅಂದಾಜು ಮಾಡಬಹ...
315026
proofread-page
text/x-wiki
<noinclude><pagequality level="1" user="Pragathi. BH" /></noinclude>280
ಗುಣಭದ್ರ - ಗುಣರತ್ನಸೂರಿ
ಇಲ್ಲಿ ?' = ಉತ್ಪಾದನಾ ವಿಧಾನದಲ್ಲಿ ದೋಷಯುಕ್ತ ವಸ್ತುಗಳ ಪ್ರಮಾಣ. ಆಗ
ಕ.ನಿ.ಪ.
P-P)
n
ಗ.ನಿ.ಪ.
ಈ ಅವ್ಯಕ್ತವಾಗಿರುವಾಗ ಅದನ್ನು 5 = ಒಟ್ಟು
ದೊರೆತ ದೋಷಯುಕ್ತ ವಸ್ತುಗಳ ಪ್ರಮಾಣ ಎಂದು ಅಂದಾಜು ಮಾಡಬಹುದು.
ನಕ್ಷೆ ನಕ್ಷೆಯ ಒಂದು ರೂಪಾಂತರ. ಅದು ದೋಷಯುಕ್ತ ವಸ್ತುಗಳ
000ನ್ನು ತೋರಿಸುತ್ತದೆ.
ಸಂಖ್ಯೆ
(3) C-ನಕ್ಷೆ : ಯಾವುದೇ ಒಂದು ಪರೀಕ್ಷಾ ವಿಧಾನದಲ್ಲಿ ಒಂದು ವಸ್ತುವಿನಲ್ಲಿ
(ಅಥವಾ ವಸ್ತುಗಳ ಒಂದು ಗುಂಪಿನಲ್ಲಿ) ಕಂಡುಹಿಡಿಯಲ್ಪಟ್ಟ ದೋಷಗಳ ಸಂಖ್ಯೆಯನ್ನು
C ಎಂದು ಸೂಚಿಸುತ್ತೇವೆ. C- ನಕ್ಷೆಯಲ್ಲಿ Cಯ ಮೌಲ್ಯಗಳನ್ನು ಗುರುತಿಸಲಾಗುವುದು.
ವಸ್ತುವಿನಲ್ಲಿ ದೋಷಗಳಿರಲು ವಿಪುಲ ಅವಕಾಶವಿದ್ದರೂ ಅದರ ಯಾವುದೇ ಒಂದು
ಬಿಂದುವಿನಲ್ಲಿ ದೋಷವಿರುವ ಸಂಭಾವ್ಯತೆ ಬಹಳ ಕಡಿಮೆ ಇದ್ದರೆ ಅಂಥ ಸಂರ್ಭದಲ್ಲಿ
C ಒಂದು ಸ್ಟೋಸೋನ್ ವಿತರಣೆಯುಳ್ಳ ಯಾದೃಚ್ಛಿಕ ಚರ ಎಂದು ಹೇಳಬಹುದು.
Cಎಂಬುದು ಈ ವಿತರಣೆಯ ನಿರೀಕ್ಷೆಯಾದರೆ ಆಗ ಮಧ್ಯರೇಖೆ C = C,
ಮತ್ತು ಗ.ನಿ.ಪ. C = C'+3C - C
ಅವ್ಯಕ್ತವಾಗಿದ್ದರೆ ಅದನ್ನು ಒಟ್ಟು ದೊರೆತ ದೋಷಗಳ ಸರಾಸರಿ ಸಂಖ್ಯೆ ಎಂದು
ಅಂದಾಜು ಮಾಡಬಹುದು. P ಮತ್ತು C- ನಕ್ಷೆಗಳು ಮತ್ತು ಅವುಗಳ ರೂಪಾಂತರಗಳು
ದ್ವಿವಿಧ ವರ್ಗೀಕರಣಕ್ಕೆ ಸೂಕ್ತವಾಗಿವೆ.
5.2.5.
ನಿಯಂತ್ರಣನಕ್ಷೆಯ ವಿಧಾನ ಪರಿಣಾಮಕಾರಿಯಾಗಬೇಕಾದರೆ ಯಾವುದೇ ಒಂದು
ಉಪಗುಂಪಿನಲ್ಲಿರುವ ವಸ್ತುಗಳ ಗುಣದ ಮೌಲ್ಯಗಳಲ್ಲಿ ಏರಿಳಿತಕ್ಕೆ ಆದಷ್ಟು ಕಡಿಮೆ
ಅವಕಾಶ ಇದ್ದು ಏರಿಳಿತಗಳು ಉಪಗುಂಪುಗಳ ನಡುವೆ ಹಂಚಿಹೋಗಬೇಕು.
ಶೂಹಾರ್ಟ್ ಇವನ್ನು ಪರಿಮೇಯ ಉಪಗುಂಪುಗಳು ಎಂದು ಕರೆದಿದ್ದಾನೆ.
ಉಪಗುಂಪುಗಳಲ್ಲಿರುವ ವಸ್ತುಗಳ ಆದರ್ಶಸಂಖ್ಯೆ 1 = 4ಎಂದೂ ಸೂಚಿಸಿದ್ದಾನೆ
ಬಳಕೆಯಲ್ಲಿ n = 5ರ ಉಪಯೋಗ ವ್ಯಾಪಕವಾಗಿದೆ.
4 ಸ್ವೀಕಾರ ಪ್ರತಿಚಯನ ವಿಧಾನಗಳು (ಆ್ಯಕ್ಸೆಪ್ಟೆನ್ಸ್ ಸ್ಯಾಂಪ್ಲಿಂಗ್ ಪ್ರೊಸೀಜರ್ಸ್):
ವಸ್ತುಗಳನ್ನು ಸ್ವೀಕರಿಸುವ ಮೊದಲು ಅವುಗಳ ಗುಣಮಟ್ಟವನ್ನು ಖಾತ್ರಿಮಾಡಿಕೊಳ್ಳಲು
ಉತ್ಪಾದನೆಯ ಹಲವು ಹಂತಗಳಲ್ಲಿ ಮತ್ತು ಕೊನೆಗೆ ಬಳಕೆದಾರರು ಕೊಂಡುಕೊಳ್ಳುವ
ಮೊದಲು ಪರೀಕ್ಷಿಸುವ ಪದ್ಧತಿ ಬಳಕೆಯಲ್ಲಿದೆ. ಈ ಉದ್ದೇಶಸಾಧನೆಗೆ ಬಳಸಬಹುದಾದ
ವಿವಿಧ ತಂತ್ರಗಳ ಸಮಗ್ರತೆಗೆ ಸ್ವೀಕಾರ ಪ್ರತಿಚಯನ ವಿಧಾನಗಳು ಎಂದು ಹೆಸರು.
ಚರಾತ್ಮಕ ಮತ್ತು ದ್ವಿವಿಧ ವರ್ಗಿಕರಣಗಳಿಗೆ ಅನ್ವಯಿಸುವ ಇಂಥ ವಿಧಾನಗಳಿವೆ.
ಸಂಖ್ಯಾಕಲನೀಯ ಗುಣನಿಯಂತ್ರಣ ಅನೇಕ ಉತ್ಪಾದನಾತೊಡಕುಗಳನ್ನು
ಗುರುತಿಸಿ ನಿವಾರಿಸಲು ಎಡೆಮಾಡಿಕೊಡುತ್ತದೆ; ವಸ್ತುಗುಣದಲ್ಲಿ ಗಮನಾರ್ಹ ಅಭಿವೃದ್ಧಿಗೆ
ಕಾರಣವಾಗುತ್ತದೆ. ಅದೂ ಅಲ್ಲದೆ ಕೆಲವೊಂದು ಏರಿಳಿತಗಳನ್ನು ಅನಿವಾರ್ಯವೆಂದು
ಗುರುತಿಸಿ ಅನಾವಶ್ಯಕವಾದ ಪದೇ ಪದೇ ಬದಲಾವಣೆಗಳನ್ನು ತಡೆಯುತ್ತದೆ. ಈ
ವಿಧಾನದ ಉಪಯೋಗ ಕೇವಲ ಕೈಗಾರಿಕಾ ರಂಗಕ್ಕೆ ಸೀಮಿತವಾಗಿಲ್ಲ. ವಸ್ತುಗುಣದ
ಬಗ್ಗೆ ಆಸಕ್ತಿವಹಿಸಬೇಕಾದ ಎಲ್ಲ ರಂಗಗಳಿಗೆ ಇದರ ವ್ಯಾಪ್ತಿಯಾಗುತ್ತದೆ. (ಎಸ್ಟಿ)
ಭಾರತದಲ್ಲಿ ಗುಣನಿಯಂತ್ರಣ: 1936ರಿಂದೀಚೆಗೆ ಭಾರತದಲ್ಲಿ ಗುಣನಿಯಂತ್ರಣ
ಬಳಕೆಗೆ ಬಂದಿದೆ. ಮಹಾಲನೋಬಿಸ್ ಇದರ ಆದ್ಯಪವರ್ತಕರೆನ್ನಬಹುದು. 1944ರಲ್ಲಿ
ಕೇಂದ್ರ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾಮಂಡಲಿ ಸಂಖ್ಯಾಕಲನೀಯ
ಗುಣನಿಯಂತ್ರಣದ ಉಪಯೋಗ ಪಡೆಯುವ ಸಾಧ್ಯತೆಯ ಬಗ್ಗೆ ಪರಿಶೀಲನೆ ನಡೆಸಲು
ಸಂಖ್ಯಾಸಂಗ್ರಹಣ ದರ್ಜೆ ಮತ್ತು ಗುಣನಿಯಂತ್ರಣ ಮಂಡಲಿಯೊಂದನ್ನು ಸ್ಥಾಪಿಸಿತು.
ಇದಾದ ಬಳಿಕ ಭಾರತ ಗುಣಯಂತ್ರಣ ಕ್ಷೇತ್ರದಲ್ಲಿ ಉತ್ತಮಪ್ರಗತಿ ಸಾಧಿಸಿದೆ. ಈಗ
ಪ್ರತಿಯೊಂದು ರಾಜ್ಯದಲ್ಲೂ ಸಂಖ್ಯಾಕಲನೀಯ ಗುಣನಿಯಂತ್ರಣ ಕೇಂದ್ರಗಳು
ಕೇಂದ್ರಸರ್ಕಾರದ ಸ್ವಾಮ್ಯದಲ್ಲಿ ನಡೆಯುತ್ತಿದ್ದು ಪದಾರ್ಥಗಳ ಗುಣಮಟ್ಟವನ್ನು
ನಿಯಂತ್ರಿಸಲು ಮತ್ತು ಸಾಧಿಸಲು ಬಹುವಾಗಿ ಶ್ರಮಿಸುತ್ತಿವೆ. ಭಾರತದಲ್ಲಿ ಈಗಾಗಲೇ
ಅನೇಕ ವಸ್ತುಗಳು ಗುಣನಿಯಂತ್ರಣಕ್ಕೊಳಗಾಗಿವೆ. ಅವುಗಳಲ್ಲಿ ಮುಖ್ಯವಾದವು ಸೆಣಬು,
ಹೊಗೆಸೊಪ್ಪು, ಉಣ್ಣೆ, ಗಂಧದೆಣ್ಣೆ, ಅಲ್ಯೂಮಿನಿಯಂ ವಸ್ತುಗಳು ಮತ್ತು ಚಹಾರವಾನೆ
ಪೆಟ್ಟಿಗೆ, ಪ್ರಪಂಚದಲ್ಲಿ ಗುಣನಿಯಂತ್ರಣದ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚಿನ ಪ್ರಗತಿಯನ್ನು
ಸಾಧಿಸಿರುವ ದೇಶ ಜಪಾನ್. ಆದ್ದರಿಂದಲೇ ಅದಕ್ಕೆ ಪ್ರಪಂಚದ ಮಾರುಕಟ್ಟೆಯಲ್ಲಿಯೇ
ಬಹುಮುಂದುವರಿದಿರುವ ರಾಷ್ಟ್ರಗಳ ಸಂಗಡ ಸ್ಪರ್ಧಿಸಿ ತನ್ನ ವಸ್ತುಗಳನ್ನು ಅತ್ಯಂತ
ಕಡಿಮೆ ಬೆಲೆಯಲ್ಲಿ ಮಾರಲು ಸಾಧ್ಯವಾಗಿದೆ.
(ಕೆ.ಎಸ್.ಎಸ್.)
ಗುಣಭದ್ರ : ಆದಿಪುರಾಣಕಾರರಾದ ಜಿನಸೇನರ ಶಿಷ್ಯ, ಉತ್ತರಪುರಾಣದ
ಕರ್ತೃ, ತ್ರಿಷಷ್ಟಿಶಲಾಕಾಪುರುಷರ ಚರಿತ್ರೆಯನ್ನು ವಿಸ್ತಾರವಾಗಿ ವರ್ಣಿಸಬೇಕೆಂಬ
ಬಯಕೆಯಿಂದ ಗುರು ಜಿನಸೇನರು ಮಹಾಪುರಾಣವನ್ನು ಆರಂಭಿಸಿದರು. ರಾಷ್ಟ್ರಕೂಟ
ಅರಸನಾದ ನೃಪತುಂಗನ (ಪ್ರಶ. 9ನೆಯ ಶತಮಾನ) ಆಶ್ರಯದಲ್ಲಿ ಆದರೆ 42
ಪರ್ವಗಳ 15000 ಶ್ಲೋಕಗಳನ್ನು ಅವರು ರಚಿಸಿದರೂ ಮರಣಕಾಲಕ್ಕೆ ಮೊದಲನೆಯ
ತೀರ್ಥಂಕರನಾದ ಆದಿನಾಥನ ಚರಿತ್ರೆಯೇ ಇನ್ನೂ ಮುಗಿದಿರಲಿಲ್ಲ; ಅಷ್ಟು ಬೃಹತ್ತಾದ
ಕಲ್ಪನೆ ಜಿನಸೇನರದು. ಗುರುಗಳು ಆರಂಭಿಸಿದ ಮಹಾಕಾರ್ಯವನ್ನು ಸಮರ್ಥವಾಗಿ
ಮುಗಿಸಿದ ಮಹಾಕೀರ್ತಿ ಶಿಷ್ಯ ಗುಣಭದ್ರನದು. ಉಳಿದ 23 ತೀರ್ಥಂಕರರ ಚರಿತ್ರೆಯನ್ನೂ
ಜೀವಂಧರನೇ ಮುಂತಾದವರ ವೃತ್ತಾಂತವನ್ನೂ ಶಲಾಕಾಪುರುಷರ ಜೀವನವನ್ನೂ ಸಂಕ್ಷಿಪ್ತ
ವಾದರೂ ಸಮಗ್ರವಾಗಿ ನಿರೂಪಿಸಿ, ಮುಂದಿನ ಜೈನಪುರಾಣಕಾರರೆಲ್ಲರಿಗೂ ಏಕಮಾನ್ಯ
ಆಕರಗ್ರಂಥವೆನಿಸಿದ ಉತ್ತರಪುರಾಣವನ್ನು ಈತ ಕರ್ನಾಟಕದಲ್ಲಿಯೇ ಬರೆದು ಮುಗಿಸಿದ.
ಮುನಿಸುವ್ರತನ ಚರಿತ್ರೆಯ ಅಂಗವಾಗಿ ಜೈನ ರಾಮಾಯಣದ ಕಥಾಭಾಗವೂ ಇಲ್ಲಿಯೇ
ಬರುತ್ತದೆ. ಪ್ರಹೀಣಕಾಲದ ಅಭಿರುಚಿಯನ್ನು ಗಮನಿಸಿ, ಈತ ಅತಿ ವಿಸ್ತಾರಕ್ಕೆ ಹೋಗಿಲ್ಲ.
ಆದಿಪುರಾಣದ ಕಡೆಯ 4 ಪರ್ವ (ಮತ್ತು ಮೂರು ಶ್ಲೋಕಗಳು), ಮತ್ತು
ಉತ್ತರಮುರಾಣದ ಸುಮಾರು 8,000 ಶ್ಲೋಕಗಳು ಗುಣಭದ್ರನ ರಚನೆ, ಈತನಿಗೆ
ಗುರುಭಕ್ತಿ ಅಪಾರ; ಕಬ್ಬಿನಂತೆ ಪೂರ್ವಾರ್ಧವು ರಸವತ್ತಾಗಿರುತ್ತದೆ; ಅದರಂತೆಯೆ
ಉತ್ತರಾರ್ಧವು ಆಗಿರಲಿ; ನನ್ನ ಮಾತು ಸವಿಯಾಗಿದ್ದರೆ ಅದಕ್ಕೆ ಗುರುಗಳ ಮಹಿಮೆಯೇ
ಕಾರಣ ಎನ್ನುತ್ತಾನೆ, ಗುಣಭದ್ರ, ಉತ್ತರಪುರಾಣದಲ್ಲಿ ಕಥಾಭಾಗಕ್ಕೆ, ಘಟನಾಬಾಹುಲ್ಯಕ್ಕೆ,
ಪ್ರಾಧಾನ್ಯವಿದ್ದರೂ ವಾದ ಕಾಡುದಾಗಿಲ್ಲ, ಮನರ ಸಮಸ್ಯೆ
ಬಾರದಿದ್ದರೂ ಕವಿತಾಗುಣದಲ್ಲಿ ಪ್ರಸನ್ನತೆ, ಮಾಧುರ್ಯಗಳಿವೆ. ಹೀಗೆ ಧಾರ್ಮಿಕ
ಪುರಾಣವೆಂಬ ದೃಷ್ಟಿಯಿಂದ ಇದು ಪೂಜ್ಯ ಗ್ರಂಥವಾಗಿರುವುದಷ್ಟೇ ಅಲ್ಲ, ಕಥಾಗಾತ್ರದ
ದೃಷ್ಟಿಯಿಂದ ಗೌರವಾಸ್ಪದವಾಗಿದೆ. ಕಾವ್ಯಸೌಂದರ್ಯದ ದೃಷ್ಟಿಯಿಂದಲೂ ಆದರಣೀಯ
ಹಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಗ್ರಂಥ ಸಂಸ್ಕೃತ, ಪ್ರಾಕೃತ, ಅಪಿಂಹ, ಕನ್ನಡ,
ತಮಿಳು, ಗುಜರಾತಿ ಮುಂತಾದ ಭಾರತೀಯ ಭಾಷೆಗಳಲ್ಲೆಲ್ಲ ಮುಂದಿನ ಜೈನಕಾವ್ಯ
ಕಾರರಿಗೆ ಉಪಜೀವ್ಯವಾದ ಆಧಾರಗ್ರಂಥವೆಂಬ ಅದ್ವಿತೀಯ ಪುರಸ್ಕಾರಕ್ಕೆ ಪಾತ್ರವಾಗಿದೆ.
ಉತ್ತರಪುರಾಣವಲ್ಲದೆ ಗುಣಭದ್ರ ಆತ್ಮಾನುಶಾಸನವೆಂಬ ಮತ್ತೊಂದು ಧರ್ಮ-
ನೀತಿ-ವೈರಾಗ್ಯಪರ 272 ಸಂಸ್ಕೃತ ವಿವಿಧ ವೃತ್ತದಲ್ಲಿಯ ಪದ್ಯಗಳುಳ್ಳ ಚಿಕ್ಕ ಗಂಥವನ್ನು
ರಚಿಸಿದ್ದಾನೆ. ಇದರ ಮೇಲೆ ಪ್ರಭಾಚಂದ್ರನ ಸಂಸ್ಕೃತ ಟೀಕೆಯು ಉಪಲಬ್ಧವಿದೆ.
ಮತ್ತು ಹಲವು ಭಾಷೆಗಳಲ್ಲಿದು ಅನುವಾದಿತವಾಗಿದೆ.
ಉತ್ತರಮುರಾಣದ ಪ್ರಶಸ್ತಿಯಲ್ಲಿ ಶಕ ವರ್ಷ 820 (ಪ್ರಶ. 898)ರಲ್ಲಿ ಸಮಾಪ್ತವಾದ
ಉಲ್ಲೇಖವಿದೆ. ಮುಂದೆ ರಾಷ್ಟ್ರಕೂಟ ಅರಸ ಅಕಾಲವರ್ಷ ಕೃಷ್ಣ II (878-914),
ಬಂಕಾಪುರದ ಅವನ ಸಾಮಂತ ಲೋಕಾದಿತ್ಯರ ಪ್ರಶಂಸೆಯಿದೆ. ಈ ಕಾಲನಿರ್ದೇಶ
ಪುರಾಣರಚನಾ ಕಾಲಕ್ಕೆ ಅನ್ವಯಿಸುವುದೋ ಇಲ್ಲವೆ ಲಿಪಿಕರಣದ ಸಮಾಪ್ತಿಕಾಲಕ್ಕೆ
ಅನ್ವಯಿಸುವುದೋ ಸ್ಪಷ್ಟವಿಲ್ಲ.
(..)
ಗುಣರತ್ನಸೂರಿ : ಅನೇಕ ಶಾಖೋಪಶಾಖೆಗಳಿಂದೊಡಗೂಡಿ ವಿಪುಲವಾಗಿ
ಬೆಳೆದಿರುವ ಭಾರತೀಯ ತತ್ತ್ವಶಾಸ್ತ್ರದ ಎಲ್ಲ ವಿಭಾಗಗಳಲ್ಲಿಯೂ ನೈಪುಣ್ಯ ಪಡೆದ
ಕೆಲವೇ ವ್ಯಕ್ತಿಗಳಲ್ಲಿ ಒಬ್ಬ ಕಾಲ ಪ್ರ.ಶ.ಸು. 1343 ರಿಂದ 1418. ತತ್ತ್ವಶಾಸ್ತ್ರದಲ್ಲಿ
ಮಾತ್ರವಲ್ಲದೆ ವ್ಯಾಕರಣವೇ ಮುಂತಾದ ಇತರ ಶಾಸ್ತ್ರಗಳಲ್ಲಿಯೂ ಈತನ ಪಾಂಡಿತ್ಯ
ಅಗಾಧ, ಈತನ ಸಮಕಾಲೀನವಾದ ಮುನಿಸುಂದರಿಯಿಂದ ರಚಿತವಾಗಿರುವ
ಗುರ್ವಾವಲಿಯಲ್ಲಿ ಹೇಳಿರುವಂತೆ ವಾದ ವಿದ್ಯೆಯಲ್ಲಿ ಕುಶಲನಾಗಿದ್ದ ಈತ ಅನೇಕ
ಪರವಾದಿಗಳನ್ನು ಜಯಿಸಿದ. ತರ್ಕ, ವ್ಯಾಕರಣ, ಸಾಹಿತ್ಯ ಆಗಮ ಮತ್ತು ಜ್ಯೋತಿಷ್ಯ
ವಿದ್ಯೆಗಳಲ್ಲಿ ಈತ ನಿಪುಣ, ಸತತವಾಗಿ ಧರ್ಮ ಪ್ರಭಾವನಾ ಕಾರ್ಯದಲ್ಲಿ ನಿರತನಾಗಿದ್ದು
ಶ್ವೇತಾಂಬರ ಜೈನಪಂಥದ ಆಚಾರ್ಯ ಸಂತತಿಯಲ್ಲಿ ಸನ್ಮಾನ್ಯಸ್ಥಾನ ಪಡೆದ ಈತನ
ಕಾರ್ಯಕ್ಷೇತ್ರ ಗುಜರಾತ್ ಮತ್ತು ರಾಜಸ್ತಾನಗಳಾಗಿದ್ದುವೆಂದು ತಿಳಿದುಬರುತ್ತದೆ.
ಆಚಾರ್ಯ ಹರಿಭದ್ರಸೂರಿ ವಿರಚಿತ ಷಡ್ಡರ್ಶನ ಸಮುಚ್ಚಯಕ್ಕೆ ಈತ ರಚಿಸಿರುವ
ತರ್ಕರಹಸ್ಯ ದೀಪಿಕಾ ಎಂಬ ಟೀಕೆ ಭಾರತೀಯ ತತ್ತ್ವಶಾಸ್ತ್ರದಲ್ಲಿ ಈತನಿಗಿದ್ದ ಅಸೀಮ
ಪಾಂಡಿತ್ಯವನ್ನು ಸಾಗುಸುವುದು ಕ್ರಿಯಾರು ಮುಚ್ಚಯ ಭವನ ವ್ಯಾಕರಣಪಾಯಿಂದ
ಸಾಕ್ಷಿಯಾಗಿದೆ. ಕಲಾಂತರ್ವಾಚ್ಯ, ಚತುಃಶರಣಾದಿ ಪ್ರಕೀರ್ಣ ಕಾವಚೂರಿ, ಕರ್ಮಗ್ರಂಥ
ಅವಚೂರಿ, ಕ್ಷೇತ್ರಸಮಾಸ ಅವಚೂರ್ಣಿ ಮತ್ತು ವಾಸೋಂತಿಕ ವಿತಂಡಾ ವಿಡಂಬನ
ಪ್ರಕರಣಗಳು-ಇವು ಈತನ ಆಗಮ ಜ್ಞಾನಸಂಪತ್ತಿಯ ದ್ಯೋತಕಗಳಾಗಿವೆ. (ಎಂ.ಡಿ.ವಿ.)<noinclude></noinclude>
f0dgyq932rsuimbil0xgjnxzu5udk0a
ಪುಟ:Mysore-University-Encyclopaedia-Vol-6-Part-7.pdf/೪೫
104
118759
315027
2026-05-02T05:06:58Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗುಣವರ್ಮ 2 ಗುಣವರ್ಮ 2 : ಪುಷ್ಪದಂತ ಪುರಾಣ ಮತು ಚಂದ್ರನಾಥಾಷ್ಪಕಗಳ ಕರ್ತೃ. ಕವಿ ತನ್ನ ಕೃತಿರಚನೆಯ ಕಾಲದ ಬಗೆಗೆ ತನ್ನ ಬರೆಹಗಳಲ್ಲೆಲ್ಲೂ ನೇರವಾದ ನಿರ್ದೇಶವನ್ನು ಮಾಡಿಲ್ಲ. ಆದರೆ ಈತ 13ನೆಯ ಶತಮಾನದ ಪೂರ್ವಭಾಗದಲ್ಲಿ ಜ...
315027
proofread-page
text/x-wiki
<noinclude><pagequality level="1" user="Pragathi. BH" /></noinclude>ಗುಣವರ್ಮ 2
ಗುಣವರ್ಮ 2 : ಪುಷ್ಪದಂತ ಪುರಾಣ ಮತು ಚಂದ್ರನಾಥಾಷ್ಪಕಗಳ ಕರ್ತೃ.
ಕವಿ ತನ್ನ ಕೃತಿರಚನೆಯ ಕಾಲದ ಬಗೆಗೆ ತನ್ನ ಬರೆಹಗಳಲ್ಲೆಲ್ಲೂ ನೇರವಾದ ನಿರ್ದೇಶವನ್ನು
ಮಾಡಿಲ್ಲ. ಆದರೆ ಈತ 13ನೆಯ ಶತಮಾನದ ಪೂರ್ವಭಾಗದಲ್ಲಿ ಜೀವಿಸಿದ್ದನೆಂಬುದಕ್ಕೆ
ಆಧಾರಗಳುಂಟು. 13ನೆಯ ಶತಮಾನದ ಪ್ರಾರಂಭದ ದಶಕಗಳಲ್ಲಿದ್ದ ಜನ್ನನನ್ನು ಈತ
ಸ್ಮರಿಸಿರುವುದರಿಂದಲೂ 13ನೆಯ ಶತಮಾನದ ಮಧ್ಯಭಾಗದಲ್ಲಿದ್ದ ಮಲ್ಲಿಕಾರ್ಜುನ
ತನ್ನ ಸೂಕ್ತಿಸುಧಾರ್ಣವದಲ್ಲಿ ಈತನ ಪದ್ಯಗಳನ್ನು ಉದ್ಧರಿಸಿರುವುದರಿಂದಲೂ ಈತನ
ಕಾಲ 13ನೆಯ ಶತಮಾನದ ಪೂರ್ವಭಾಗವೆಂದು ನಿಸ್ಸಂದೇಹವಾಗಿ ಹೇಳಬಹುದು.
ಈತ ತನ್ನ ಪುಷ್ಪದಂತ ಪುರಾಣದಲ್ಲಿ ಆದರಪೂರ್ವಕವಾಗಿ ಹೆಸರಿಸಿದ ಗುರು ಮುನಿಚಂದ್ರ
ಹಾಗೂ ಪೋಷಕ ಶಾಂತಿವರ್ಮನ ಹೆಸರುಗಳು ಪ್ರಶ. 1229ರಲ್ಲಿ ರಚಿತವಾದ ಸೌಂದತ್ತಿಯ
ಶಾಸನದಲ್ಲಿ ಉಲ್ಲೇಖಿಸಲ್ಪಟ್ಟಿವೆ. ಈ ಸಂಗತಿಯೂ ಮೇಲೆ ಸೂಚಿಸಿದ ಕಾಲನಿರ್ಣಯಕ್ಕೆ
ಪುಷ್ಟಿ ಕೊಡುತ್ತದೆ.
ಪುಷ್ಪದಂತ ಪುರಾಣ ಜೈನ ಸಂಪ್ರದಾಯದಂತೆ ರಚಿತವಾದ ಪುರಾಣಕಾವ್ಯ
ಚಂಪೂಕೃತಿ, ಇಪ್ಪತ್ತನಾಲ್ಕು ತೀರ್ಥಂಕರರಲ್ಲಿ ಒಂಬತ್ತನೆಯವನಾದ ಪುಷ್ಪದಂತನ
ಚರಿತ್ರೆ ಈ ಪುರಾಣಕಾವ್ಯದ ಕಥಾವಸ್ತು. ಈ ಕಥಾವಸ್ತು ಗಾತ್ರದಲ್ಲಿ ಕಿರಿದು. ಆದರೆ
ಕಥಾನಾಯಕ ಉನ್ನತನೆಂಬ ಕಾರಣದಿಂದ ಕವಿ ಅದನ್ನು ವಿಸ್ತರಿಸಿ 14 ಆಶ್ವಾಸಗಳಾಗಿ
ವಿಸ್ತರಿಸಿದ್ದಾನೆ; ಪೋಷಕನೂ ನಾಡಪ್ರಭುವೂ ಆಗಿದ್ದ ಶಾಂತಿವರ್ಮನಿಗೆ ಅದನ್ನು
ವಿನಯಪೂರ್ವಕ ಸಮರ್ಪಿಸಿದ್ದಾನೆ. ಗ್ರಂಥದ ಆರಂಭದಲ್ಲಿ ಕೊಂಡ ಕುಂದಾಚಾರ್ಯ
ನಿಂದ ಹಿಡಿದು ಸ್ವಗುರುವಾದ ಮುನಿಚಂದ್ರನವರೆಗಿನ ತನ್ನ ಗುರುಪರಂಪರೆಯನ್ನು
ಅರುಹಿದ್ದಾನೆ. ಪೂರ್ವದಲ್ಲಿ ಕೃತಿರಚನೆ ಮಾಡಿದಂತೆ ತಿಳಿದುಬಂದ ಸಮಂತಭದ್ರ
ಪೂಜ್ಯಪಾದ, ಕವಿಪರಮೇಷ್ಠಿಗಳ ಹೆಸರುಗಳು ಈ ಗುರುಪರಂಪರೆಯಲ್ಲಿ ಸಮಾವೇಶ
ವಾಗಿರುವುದು ಗಮನಾರ್ಹವಾಗಿದೆ. ಪೂರ್ವದ ಕವಿಗಳಲ್ಲಿ ಪಂಪ, ಪೊನ್ನ, ರನ್ನ,
ನಾಗಮರ್ಮ, ನಾಗಚಂದ್ರ ನೇಮಿಚಂದ್ರರನ್ನು ಮಾತ್ರವಲ್ಲದೆ ಹೆಚ್ಚು ಕಡಿಮೆ
ಸಮಕಾಲೀನನಾಗಿರಬಹುದಾದ ಜನ್ನ ಕವಿಯನ್ನೂ ಸ್ಮರಿಸಿದ್ದಾನೆ.
ಗುಣವರ್ಮನ ಕಾವ್ಯಬಂಧ ಪ್ರೌಢವಾಗಿದೆ; ಪ್ರಾಸಬದ್ಧವಾಗಿದೆ. ಭಾಷಾಸರಣಿ
ತಿಳಿಗನ್ನಡವನ್ನು ಹಿತವಾಗಿ ಒಳಗೊಂಡಿದೆ. ಮೃದುಪದಗತಿಯಲ್ಲಿ ಸುರುಚಿರ ಅರ್ಥವೂ
ಅಲ್ಲಲ್ಲಿ ಸೂಸಿದೆ. ಪ್ರಕೃತಿವರ್ಣನೆ ಋತುವರ್ಣನೆಗಳು ಮನೋಹರವಾಗಿವೆ. 13ನೆಯ
ಶತಮಾನದ ಹೊತ್ತಿಗಾಗಲೆ ಇಳಿಮುಖವಾಗಿದ್ದ ಚಂಪೂ ಶೈಲಿಯನ್ನು ಮತ್ತೆ
ಸಮರ್ಥವಾಗಿ ಕೈಗೆತ್ತಿಕೊಂಡ ಕೀರ್ತಿ ಗುಣವರ್ಮನಿಗೆ ಸಲ್ಲುತ್ತದೆ.
ಚಂದ್ರನಾಥಾಷ್ಟಕದಲ್ಲಿ ಮಹಾಸ್ರಗ್ಧರಾವೃತ್ತದಲ್ಲಿ ರಚಿತವಾದ ಸ್ತುತಿಪದ್ಯಗಳಿವೆ.
ಕೊಲ್ಲಾಪುರದ ತ್ರಿಭುವನತಿಲಕ ಜಿನಾಲಯದ ಚಂದ್ರನಾಥನಲ್ಲಿ ಕವಿ ತಳೆದ ಭಕ್ತಿ
ಅವುಗಳಲ್ಲಿ ಅಭಿವ್ಯಕ್ತವಾಗಿದೆ. ಚಂದ್ರನಾಥಾಷ್ಟಕದ ಪ್ರತಿ ಪದ್ಯದ ಕೊನೆಯಲ್ಲೂ
ಚಂದ್ರನಾಥನ ಹೆಸರು ಬಂದಿದೆಯಲ್ಲದೆ ಎಂಟು ಪದ್ಯಗಳ ಕೊನೆಯಲ್ಲಿ ಬರುವ
ಒಂಬತ್ತನೆಯ ಪದ್ಯ ...ಮಾ ಭವ್ಯರ್ಗೆ ಸೌಖ್ಯಾವಹಮಂ ಕೊಲ್ಲಾಪುರಶ್ರೀ
ತ್ರಿಭುವನಾಲಂಕೃತಂ ಚಂದ್ರನಾಥಂ' ಎಂದು ಕೊನೆಗೊಳ್ಳುತ್ತದೆ.
(...)
ಗುಣವಾ : ಬಿಹಾರ ಪ್ರಾಂತ್ಯದ ಪಟಣ ಜಿಲ್ಲೆಯಲ್ಲಿ ಗಯೆಯ ಬಳಿಯಿರುವ
ಒಂದು ಜೈನ ಕ್ಷೇತ್ರ ಇದು ಗಯ-ಪಟ್ಟಣ ರೈಲುಮಾರ್ಗದಲ್ಲಿ ನವದಾ ರೈಲು
ನಿಲ್ದಾಣದಿಂದ 3 ಕಿಮೀ ದೂರದಲ್ಲಿದೆ. ಈ ಕ್ಷೇತ್ರದಲ್ಲಿ ಮಹಾವೀರನ ಗಣಧರನಾದ
ಗೌತಮಸ್ವಾಮಿ ನಿರ್ವಾಣವಾದನೆನ್ನಲಾಗಿದೆ.
(ಬಿ.ಜಿ.)
ಗುಣಾಡ್ಯ : ಖ್ಯಾತ ಬೃಹತ್ಕಥೆಯ ಕರ್ತೃ. ಈ ಬೃಹತ್ಕಥೆ ಪೈಶಾಚೀ ಎಂಬ
ಒಂದು ಬಗೆಯ ಪ್ರಾಕೃತಭಾಷೆಯಲ್ಲಿ ರಚಿತವಾಗಿತ್ತು ಎಂದು ತಿಳಿದುಬಂದಿದೆ. ಗ್ರಂಥ
ಈಗ ಇಲ್ಲ. ಲುಪ್ತವಾಗಿ ಹೋಗಿದೆ. ಪ್ರಕೃತ ಉಪಲಬ್ಧವಾಗಿರುವುದು ಅದರ ಕೇವಲ
ಮೂರು ಸಂಸ್ಕೃತ ಪದ್ಯಾತ್ಮಕ ಸಂಗ್ರಹರೂಪಗಳು-ಮೊದಲನೆಯದು ನೇಪಾಳದ
ಬುಧ ಸ್ವಾಮಿಯಿಂದ ಪ್ರಶ. ಒಂಬತ್ತನೆಯ ಶತಮಾನದಲ್ಲಿ ರಚಿತವಾದ ಬೃಹತ್ಕಥಾ
ಶ್ಲೋಕಸಂಗ್ರಹ. ಎರಡನೆಯದು ಪ್ರಶ. 1047ರಲ್ಲಿ ಕಾಶ್ಮೀರದ ಕ್ಷೇಮೇಂದ್ರ ರಚಿಸಿದ
ಬೃಹತ್ಕಥಾಮಂಜರಿ, ಮೂರನೆಯದು ಪ್ರಶ. 1070ರಲ್ಲಿ ಕಾಶ್ಮೀರದ ಸೋಮದೇವ
ಬರೆದ ಕಥಾಸರಿತ್ಸಾಗರ. ಇವುಗಳ ಜೊತೆಗೆ ಪೆರುಂಗ ಎಂಬ ತಮಿಳು ರೂಪಾಂತರವೂ
ಇದೆ. ಇವುಗಳ ಆಕಾರ ಸ್ವರೂಪಗಳನ್ನು ಪರೀಶೀಲಿಸಿದರೆ ಮೂಲಬೃಹತ್ಕಥೆ
ನಿಜವಾಗಿಯೂ ಬೃಹದ್ಗಂಥವೆಂಬುದನ್ನೂ ಅದು ಅನೇಕಾನೇಕ ಸ್ವಾರಸ್ಯವಾದ ಕಥೆಗಳ
ಆಕರವಾಗಿತ್ತೆಂಬುದನ್ನೂ ಮನಗಾಣಬಹುದು. ಅಷ್ಟೇ ಅಲ್ಲದೆ ಆರಾಸಪ್ತಶತಿಯ ಕರ್ತೃ
ಗೋವರ್ಧನ ಗುಣಾಂಕನ್ನು ಸಾಲ್ಮೀಕಿ ವ್ಯಾಸರ ಪಂಕ್ತಿಯಲ್ಲಿ ಮೂರನೆಯವನನ್ನಾಗಿ
ಪರಿಗಣಿಸಿರುವುದೂ ರಾಮಾಯಣ ಮಹಾಭಾರತಗಳಂತೆಯೇ ಬೃಹತ್ಕಥೆಯೂ
ಭಾರತೀಯ ಕವಿಗಳಿಗೆ ಉಪಜೀವ್ಯಕಾವ್ಯವಾಗಿರುವುದೂ ಗಮನಾರ್ಹ.
ಗುತ್ತರು
285
ಗುಣಾಡ್ಯನ ಮತ್ತು ಅವನ ಬೃಹತ್ಕಥಾ ರಚನೆಯ ವಿಚಾರವಾಗಿ ಸೋಮದೇವ
ಕಥಾಸರಿತ್ಸಾಗರದಲ್ಲಿ ಹೇಳಿರುವುದು ಹೀಗಿದೆ; ಒಂದು ದಿನ ಶಿವ ಪಾರ್ವತಿಗೆ
ಏಕಾಂತವಾಗಿ ಸಪ್ತ ವಿದ್ಯಾಧರ ಚಕ್ರವರ್ತಿಗಳ ಮನೋಹರವಾದ ಕಥೆಗಳನ್ನು ಹೇಳುತ್ತಿದ್ದ.
ಅದನ್ನು ಶಿವಗಣಗಳಲ್ಲೊಬ್ಬನಾದ ಮುಷದಂತ ಮರೆಯಲ್ಲಿ ನಿಂತು ಕೇಳಿದಲ್ಲದೆ ತನ್ನ
ಹೆಂಡತಿ ಜಯಾ ಎಂಬುವಳಿಗೆ ತಿಳಿಸಿದ. ಜಯಾ ಪಾರ್ವತಿಯ ಚೇಟಿ, ಅವಳು
ತನ್ನ ಸಖಿಯರಿಗೆಲ್ಲ ಆ ಕಥೆಯನ್ನು ಹೇಳಿದಳು. ಕ್ರಮೇಣ ಅದು ಕರ್ಣಾಕರ್ಣಿಕೆಯಾಗಿ
ಪಾರ್ವತಿಯ ಕಿವಿಗೂ ಬಿತ್ತು. ಆಗ ಅವಳು ಪುಷ್ಪದಂತನನ್ನೂ ಮಧ್ಯೆ ಪ್ರವೇಶಿಸಿದ
ಅವನ ಸೋದರ ಮಾವನನ್ನು ಭೂತದಲ್ಲಿ ಹುಟ್ಟುವಂತೆ ಕಂಡಿದ್ದಳು.
ಆಗ ಜಯೆ ಮೊರೆಯಿಡಲು ಪುಷ್ಪದಂತ ತಾನು ಕೇಳಿದ್ದ ಕಥೆಗಳನ್ನು ವಿಂಧ್ಯಾಟವಿಯಲ್ಲಿ
ವಾಸಿಸುತ್ತಿದ್ದ ಕಾಣಭೂತಿಯೆಂಬ ಪಿಶಾಚಕ್ಕೆ ಹೇಳಿತಿಳಿಸಿದರೆ ಅವನು ಶಾಪವಿಮುಕ್ತ
ನಾಗುವನೆಂದೂ ಮಾಲ್ಯವಂತ ಅದೇ ಕಥೆಗಳನ್ನು ಕಾಣಭೂತಿಯಿಂದ ತಿಳಿದು
ಭೂಲೋಕದಲ್ಲಿ ಪ್ರಚುರಪಡಿಸಿದರೆ ಅವನ ಶಾಪವಿಮೋಚನೆ ಆಗುವುದೆಂದೂ ಪಾರ್ವತಿ
ಹೇಳಿದಳು. ಅದರಂತೆ ಪುಷ್ಪದಂತ ಕೌಶಾಂಬಿಯಲ್ಲಿ ವರರುಚಿಯಾಗಿ ಹುಟ್ಟಿ ನವನಂದರ
ಕೊನೆಯ ಅಮಾತ್ಯನಾದ; ಕೊನೆಗೆ ಅಧಿಕಾರವನ್ನು ತ್ಯಜಿಸಿ, ವಿಂಧ್ಯಾಟವಿಗೆ ಹೋಗಿ,
ಕಾಣಭೂತಿಯನ್ನು ಸಂಧಿಸಿ, ಅವನಿಗೆ ಸಪ್ತವಿದ್ಯಾಧರ ಚಕ್ರವರ್ತಿಗಳ ಕಥೆಯನ್ನು
ಹೇಳಿ ಶಾಪದಿಂದ ಬಿಡುಗಡೆ ಹೊಂದಿದ. ಮಾಲ್ಯವಂತ ಗುಣಾಡ್ಯನಾಗಿ ಹುಟ್ಟಿ
ಪ್ರತಿಷ್ಠಾನದ ರಾಜ ಶಾತವಾಹನನ ಅಮಾತ್ಯನಾದ; ರಾಜನಿಗೆ ಸಂಸ್ಕೃತ ಕಲಿಸುವ
ವಿಚಾರವಾಗಿ ಮತ್ತೊಬ್ಬ ಮಂತ್ರಿಯಾದ ಶರ್ವವರ್ಮನೊಡನೆ ಪಣ ತೊಟ್ಟು ಸೋತು,
ಆ ಪಣದಂತೆ ತಾನು ಅಲ್ಲಿಂದ ಮುಂದೆ ಸಂಸ್ಕೃತವನ್ನು ಉಪಯೋಗಿಸುವುದಿಲ್ಲವೆಂದು
ಶಪಥಮಾಡಿ ರಾಜಸೇವೆಯನ್ನು ತ್ಯಜಿಸಿಬಿಟ್ಟ, ಬಳಿಕ ಸಂಧ್ಯಾಟಿವಿಯಲ್ಲಿ ಸುತ್ತಾಡಿ
ಕಾಣಭೂತಿಯನ್ನು ಕಂಡು ಅವನಿಂದ ಸಪ್ತವಿದ್ಯಾಧರ ಚಕ್ರವರ್ತಿಗಳ ಕಥೆಯನ್ನು
ಕೇಳಿ ತಿಳಿದುಕೊಂಡು ತನ್ನ ಶಪಥದಂತೆ ಸಂಸ್ಕೃತವನ್ನು ಬಳಸದೆ, ಪ್ರಾಕೃತಭಾಷೆಯ
ಒಂದು ಪ್ರಭೇದವಾದ ಪೈಶಾಚೀ ಎಂಬ, ಆ ಪ್ರಾಂತ್ಯದ ಆಡುಭಾಷೆಯಲ್ಲಿ ಆ ಕಥೆಗಳನ್ನು
ಅಚ್ಚುಮೆಚ್ಚಾದ ರೀತಿಯಲ್ಲಿ ತನ್ನ ರಕ್ತದಿಂದಲೇ ಬರೆದಿಟ್ಟ ಅಮೋಘವಾದ ಕೃತಿಯನ್ನು
ಗುಣಾಡ್ಯನ ಶಿಷ್ಯರು ರಾಜನಿಗೆ ತೋರಿಸಲು ಅವನು ಅದನ್ನು ಓದದೆಯೇ
ಅಲ್ಲಗಳೆದುದರಿಂದ ವಿಷಣ್ಣನಾದ ಗುಣಾಡ್ಯ ಆ ಕಥೆಗಳನ್ನು ಒಂದೊಂದಾಗಿ ಅಗ್ನಿಯೊಳಕ್ಕೆ
ಎಸೆಯಲಾರಂಭಿಸಿದ; ಶಿಷ್ಯರ ನಿರ್ಬಂಧದಿಂದ ಕೊನೆಯ ಕಥೆಯನ್ನು ಮಾತ್ರ ಬೆಂಕಿಗೆ
ಹಾಕಲಿಲ್ಲ. ಹೀಗೆ ಉಳಿದ ಕಥೆಯೇ ಬೃಹತ್ಕಥೆ-ಒಂದು ಲಕ್ಷಗ್ರಂಥಗಳ ಬೃಹತ್ಕೃತಿ.
ಪ್ರಚಲಿತವಾಗಿರುವ ಜನಪ್ರಿಯ ಕಥೆಗಳಲ್ಲಿ ಇದೇ ಅತ್ಯಂತ ಪ್ರಾಚೀನ,
ಕೌಶಾಂಬಿಯ ಉದಯನರಾಜನ ಮಗನಾದ ನರವಾಹನದತ್ತನ ಸಾಹಸಗಳ
ವೃತ್ತಾಂತವೇ ಬೃಹತ್ಕಥೆಯ ವಸ್ತು. ನರವಾಹನ ಮದನಮಂಜೂಷಿಕಾ ಎಂಬ ವಿದ್ಯಾಧರ
ರಾಜಕುಮಾರಿಯನ್ನು ಮದುವೆಯಾದುದು, ಮಾನಸವೇಗ ಅವಳನ್ನು ಅಪಹರಿಸಿದುದು,
ತನ್ನ ಗೆಳೆಯನಾದ ಗೋಮುಖನ ಸಹಾಯದಿಂದ ನರವಾಹನ ಅವಳನ್ನು ಪುನಃ
ಪಡೆದು ವಿದ್ಯಾಧರ ಚಕ್ರವರ್ತಿಯಾದುದು-ಇದೇ ಕಥೆಯ ಸ್ಫೂಲರೂಪ. ಇದರೊಡನೆ
ಅನೇಕ ಉಪಕಥೆಗಳೂ ಅವುಗಳ ವ್ಯೂಹಗಳೂ ಸೇರಿ ಪ್ರಧಾನಕಥೆ ತೀರ ಜಟಿಲವಾಗಿ
ಬೃಹದಾಕಾರ ತಾಳಿಬಿಟ್ಟಿದೆ.
ಬೃಹತ್ಕಥೆಯಲ್ಲಿರುವ ಉದಯನಚರಿತವನ್ನು ಭಾಸ ಕಾಳಿದಾಸಾದಿಗಳು ತಮ್ಮ
ಕೃತಿಗಳಲ್ಲಿ ನಿರೂಪಿಸಿದ್ದಾರೆ. ಅಲ್ಲದೆ ಬಳಸಿಕೊಂಡಿದ್ದಾರೆ. ಅಂಧರ ವಂಶದ ಶಾತವಾಹನ
ನನ್ನು ಗುಣಾಡ್ಯ ಆಶ್ರಯದಾತನೆಂದು ಸೋಮದೇವ ಹೇಳಿದ್ದಾನೆ. ಈ ಕಾರಣಗಳಿಂದ
ಗುಣಾಡ್ಯ ಪ್ರಶ. ಒಂದನೆಯ ಶತಮಾನದವನೆಂದು ಹೇಳಬೇಕಾಗುತ್ತದೆ. ಬಾಣನೂ
ದಂಡಿಯೂ ಬೃಹತ್ಕಥೆಯನ್ನು ಉಲ್ಲೇಖಿಸಿರುವುದರಿಂದ ಅದರ ಕರ್ತೃ ಪ್ರಶ. ಐದನೆಯ
ಶತಮಾನಕ್ಕಿಂತ ಹಿಂದಿನವನೇ ಆಗಿರಬೇಕೆಂಬುದರಲ್ಲಿ ಸಂಶಯವಿಲ್ಲ.
ತೀರದ ವಿಂಧ್ರಪ್ರದೇಶ ಭಾಗದಲ್ಲಿ ಬಳಕೆಯಲ್ಲಿತ್ತು ಆ ಪ್ರದೇಶದ ನೆಲೆಯ ಪ್ರತಿಷ್ಠಾನದಲ್ಲಿ
ಗುಣಾಡ್ಯ ವಾಸವಾಗಿದ್ದುದು. ಅವನ ತಾಯಿ ಶ್ರುತಾರ್ಥಾ ಎಂಬ ಬ್ರಾಹ್ಮಣಕನೆಯೆಂದೂ
ತಂದೆ ನಾಗರಾಜ ವಾಸುಕಿಯ ಸಂಬಂಧಿ ಕೀರ್ತಿಸೇನನೆಂದೂ ಕಥಾಸರಿತ್ಸಾಗರದಲ್ಲಿ
ಹೇಳಿದ (ನೋಡಿ- ಬೃಹತ್ಕಥೆ).
ಗುಣೋತ್ತರ ವಿತರಣೆ: ನೋಡಿ - ಜ್ಯಾಮಿತೀಯ ವಿತರಣೆ
(ಎಸ್.ಆರ್.)
ಗುತ್ತು : ಕರ್ನಾಟದಲ್ಲಿ ಆಳಿದ ಮಹಾಮಂಡಲೇಶ್ವರ ಮನೆತನಗಳಲ್ಲಿ
ಪ್ರಮುಖವಾದ ಒಂದರ ದೊರೆಗಳು, ಪ್ರ.ಶ.ಸು. 12ನೆಯ ಶತಮಾನದ ಪ್ರಾರಂಭದಿಂದ
13ನೆಯ ಶತಮಾನದ ಕೊನೆಯವರೆಗೆ ಇವರು ಸಾಮಂತರಾಗಿ ಕರ್ನಾಟಕದ
ರಾಜಕೀಏ0ದಲ್ಲಿ ಉಂಡಿದ್ದರು.<noinclude></noinclude>
8q2n58ucoey2gfok63nr480bom4jxem
ಪುಟ:Mysore-University-Encyclopaedia-Vol-6-Part-7.pdf/೪೬
104
118760
315028
2026-05-02T05:07:07Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೩೬೦ ಗುತ್ತು ಎನ್ನುವ ಪದ ಗುಪ್ತ ಎಂಬ ಸಂಸ್ಕೃತ ಪದದಿಂದ ಬಂದಿರಬೇಕೆಂದು ಅನೇಕ ಚರಿತ್ರಾಕಾರರು ಅಭಿಪ್ರಾಯಪಟ್ಟಿದ್ದಾರೆ. ಗುತ್ತರ ಶಾಸನಗಳಲ್ಲಿ ಇವರಿಗೆ ಚಂದ್ರಗುಪ್ತ ವಂಶೋದ್ಭವ, ವಿಕ್ರಮಾದಿತ್ಯನಂಕೋನ, ಗುಪ್ತಪಂಚತ...
315028
proofread-page
text/x-wiki
<noinclude><pagequality level="1" user="Pragathi. BH" /></noinclude>೩೬೦
ಗುತ್ತು ಎನ್ನುವ ಪದ ಗುಪ್ತ ಎಂಬ ಸಂಸ್ಕೃತ ಪದದಿಂದ ಬಂದಿರಬೇಕೆಂದು
ಅನೇಕ ಚರಿತ್ರಾಕಾರರು ಅಭಿಪ್ರಾಯಪಟ್ಟಿದ್ದಾರೆ. ಗುತ್ತರ ಶಾಸನಗಳಲ್ಲಿ ಇವರಿಗೆ ಚಂದ್ರಗುಪ್ತ
ವಂಶೋದ್ಭವ, ವಿಕ್ರಮಾದಿತ್ಯನಂಕೋನ, ಗುಪ್ತಪಂಚತ್ರಿನೇತ್ರ, ಉಜ್ಜನೀಪುರವಾ
ಶ್ವರ, ಪಾಟಲೀಪುರವರಾಧೀಶ್ವರ ಎಂಬ ಬಿರುದುಗಳು ಇರುವುದು ಕಾಣಬರುತ್ತದೆ.
ಆದ್ದರಿಂದ ಗುತ್ತರು ಗುಪ್ತವಂಶದ ಎರಡನೇ ಚಂದ್ರಗುಪ್ತನ ವಂಶದವರೆಂದು ಇವರು
ಮೊದಲು ಉಜ್ಜಯಿನಿಯಲ್ಲಿ ಆಳುತ್ತಿದ್ದರೆಂದು ಕೆಲವರ ಮತ. ವಿಕ್ರಮಶಕೆಯನ್ನು
ಸ್ಥಾಪಿಸಿದ ವಿಕ್ರಮಾದಿತ್ಯನೇ ಗುತ್ತರ ಮೂಲ ಪುರುಷ ಎಂದು ಮತ್ತೆ ಕೆಲವರ ವಾದ.
ಇವರು ಪಾಟಲೀಪುತ್ರದಲ್ಲಿ ಆಳಿದ ಮೌರ್ಯದೊರೆ ಚಂದ್ರಗುಪ್ತನ ವಂಶಜ
ರಾಗಿದ್ದಿರುವುದು ಸಾಧ್ಯವೆಂದು ಮತ್ತೆ ಕೆಲವರ ಅಭಿಪ್ರಾಯ. ಈ ವಾದಗಳೆಲ್ಲ
ನಿಜವಲ್ಲವೆಂದು ಗುತ್ತರದು ಕರ್ನಾಟಕದಲ್ಲಿಯೇ ಬೆಳಕಿಗೆ ಬಂದ ಸಾಮಂತ
ರಾಜಮನೆತನವೆಂದು ಇವರ ಮೂಲನಿವಾಸ ಸ್ಥಾನ ಉಜ್ಜಯಿನೀ ಅಥವಾ ಪಾಟಲೀ
ಪುತ್ರವಲ್ಲವೆಂದೂ ಇವರು ಕರ್ನಾಟಕದವರೆಂದೂ ಕೆಲವರ ಅಭಿಪ್ರಾಯ ಪಡುತ್ತಾರೆ.
ಈ ವಾದದಲ್ಲಿಯೇ ಹೆಚ್ಚು ತಿರುಳಿರುವಂತೆ ತೋರುತ್ತದೆ. ಗುತ್ತವೊಳಲು ಇವರ ಸ್ಥಳ.
ಈಗಿನ ರಾಣೆಬೆನ್ನೂರು, ಕರಜಗಿ ಮುಂತಾದ ಪ್ರದೇಶಗಳನ್ನೊಳಗೊಂಡ ಗುತ್ತವೊಳಲು
ಪ್ರಾಂತ್ಯಕ್ಕೆ ಗುತ್ತವೊಳಲು ನಗರ ರಾಜಧಾನಿಯಾಗಿತ್ತು. ಈ ನಗರ ಕರಜಗಿಗೆ ಪೂರ್ವದಲ್ಲಿ
10 ಕಿಮೀ ದೂರದಲ್ಲಿದೆ.
ಮಹಾಗುತ್ತ ಅಥವಾ ಮಾಗುತ್ತನೇ ಗುತ್ತವಂಶದ ಮೊದಲನೆಯ ದೊರೆ. ಇವನು
ಬಹುಶಃ ಪ್ರಶ. 11ನೆಯ ಶತಮಾನದಲ್ಲಿ ಚಾಳುಕ್ಯರ ಸಾಮಂತನಾಗಿದ್ದಿರಬೇಕೆಂದು
ಊಹೆ. ಇವನ ಅನಂತರ ಇವನ ಮಗನಾದ 1ನೆಯ ಗುತ್ತ ರಾಜನಾದ. ಇವನು
ಹಾನುಗಲ್ ಕದಂಬರ ಮೇಲೆ ಯುದ್ಧ ಮಾಡಿ ಅವರನ್ನು ಸೋಲಿಸಿ ರಾಜ್ಯವನ್ನು
ವಿಸ್ತರಿಸಿದ. ಇವನಾದ ಅನಂತರ ಇವನ ಮಗನಾದ ಮಲ್ಲಿದೇವ ರಾಜನಾದ. ಇವನೊಬ್ಬ
ಪ್ರಸಿದ್ಧರಾಜ, ಇವನು ಬನವಾಸಿಯ ರಾಜ್ಯಪಾಲ ಗೋವಿಂದರಸನ ಆಶ್ರಯದಲ್ಲಿ
ಗುತ್ತವೊಳಲಿನಲ್ಲಿ ಆಳುತ್ತಿದ್ದ. ಮಲ್ಲಿದೇವ ಸಾಮಂತನಾಗಿಯೇ ಇದ್ದ. ಇವನ ಸಮಕಾಲೀನ
ಹೊಯ್ಸಳ ದೊರೆ ವಿಷ್ಣುವರ್ಧನ ಇವನನ್ನು ಜಯಿಸಿದಂತೆ ಕಾಣಬರುವುದಿಲ್ಲ. 1139ರಲ್ಲಿ
ಇವನು ಮರಣಹೊಂದಲು ಇವನ ಮಗನಾದ ಮೊದಲನೆಯ ವಿಕ್ರಮಾದಿತ್ಯ ರಾಜನಾದ.
ಈ ವೇಳೆಗೆ ಕರ್ಣಾಟಕದಲ್ಲಿ ಅನೇಕ ರಾಜಕೀಯ ಬದಲಾವಣೆಗಳುಂಟಾಗಿದ್ದುವು.
ಚಾಳುಕ್ಯರ ಪ್ರಾಬಲ್ಯ ಕಡಿಮೆಯಾಗಿ, ಕಲ್ಯಾಣದ ಕಳಚೂರ್ಯರು ತಲೆ ಎತ್ತುತ್ತಿದ್ದರು.
ಬಹುಶಃ ವಿಕ್ರಮಾದಿತ್ಯ, ಇತರ ಸಾಮಂತ ರಾಜರಂತೆ ಚಾಳುಕ್ಯರನ್ನು ಕಡೆಗಣಿಸಿ
ಕಳಚೂರ್ಯರ ಸಾಮಂತನಾಗಿರಬೇಕು. ಇವನು ಸು. 1170ರಲ್ಲಿ ಮರಣಹೊಂದಿದ.
ಇವನ ಮಗನಾದ 1ನೆಯ ಜೋಯಿದೇವ ರಾಜನಾದ. 1179 ಮತ್ತು 1181ರಲ್ಲಿ ಇವನು
ಬರೆಯಿಸಿದ ಎರಡು ಶಾಸನಗಳಲ್ಲಿ ಇವನು ಕಳಚೂರ್ಯ ದೊರೆಗಳಾದ ಸಂಕಮದೇವ
ಮತ್ತು ಆಹವಮಲ್ಲರ ಅಧೀನದಲ್ಲಿ ಮಹಾ ಮಂಡಲೇಶ್ವರನಾಗಿದ್ದನೆಂದು ಹೇಳಿದೆ.
ಇಷ್ಟರಲ್ಲಿ ಕಳಚೂರ್ಯರ ಪ್ರಾಬಲ್ಯ ಕಡಿಮೆಯಾಗಿ ಚಾಳುಕ್ಯರು ಮತ್ತೆ ತಲೆ ಎತ್ತಿದ್ದರು.
ಇದನ್ನು ಗಮನಿಸಿದ ಜೋಯಿದೇವ ಕಳಚೂರ್ಯರನ್ನು ಕಡೆಗಣಿಸಿ, ಚಾಳುಕ್ಯರ
ಸಾಮಂತನಾದ. ಇವನ ರಾಜ್ಯಕ್ಕೆ ನಾಗರಖಂಡ ಪ್ರಾಂತ್ಯದ ಕೆಲವು ಭಾಗಗಳು ಸೇರಿದ್ದುವು.
ಜೋಯಿದೇವನ ಮರಣಾನಂತರ ಅವನ ಸಹೋದರನ ಮಗನಾದ 2ನೆಯ
ವಿಕ್ರಮಾದಿತ್ಯ 185ರಲ್ಲಿ ರಾಜನಾದ. ಇವನು ಗುತ್ತಿರಲ್ಲೆಲ್ಲ ಅತ್ಯಂತ ಶ್ರೇಷ್ಠನಾದ
ಮಹಾಮಂಡಲೇಶ್ವರ. ಇವನು ರಾಜನಾದಾಗ ಕರ್ಣಾಟಕದ ರಾಜಕೀಯದಲ್ಲಿ ಹೊಯ್ಸಳ
ಇನ್ನು ಎಲ್ಲಾರನೂ ಸೇವುಣ 5ನೆಯ ಭಿಲ್ಲಮನೂ ತಮ್ಮ ತಮ್ಮಲ್ಲೇ ಯುದ್ಧಗಳನ್ನು
ಮಾಡುತ್ತಿದ್ದರು. ಇದರಿಂದ ಇವರಿಬ್ಬರಿಗೂ ಗುತ್ತರನ್ನು ಸೋಲಿಸುವಷ್ಟು ವ್ಯವಧಾನವಿರಲಿಲ್ಲ.
ಇದನ್ನು ಗಮನಿಸಿದ ವಿಕ್ರಮಾದಿತ್ಯ ಸ್ವತಂತ್ರನಾಗಿ ರಾಜ್ಯಭಾರ ಮಾಡಲು ಪ್ರಾರಂಭಿಸಿದ.
ಇವನ ಈ ಕಾಲದ ಶಾಸನಗಳಲ್ಲಿ ಹೊಯ್ಸಳರ ಅಥವಾ ಸೇವುಣರಾಜರ ಉಲ್ಲೇಖವೇ
ಕಾಣುವುದಿಲ್ಲ. 1233ರಲ್ಲಿ ಬರೆಸಲಾದ ಕನಕವಳ್ಳಿಯ ಶಾಸನದಲ್ಲಿ ಮಹಾಮಂಡಳೇಶ್ವರ
ವಿಕ್ರಮಾದಿತ್ಯ ತನ್ನ ಪ್ರಧಾನಿಯೊಂದಿಗೆ ಬನವಾಸಿ ನಾಡನ್ನು ಆಳುತ್ತಿದ್ದನೆಂದು ಹೇಳಿದೆ.
ಬಹುಶಃ ಇವನು ತನ್ನ ಮರಣದವರೆಗೂ ಸ್ವತಂತ್ರನಾಗಿಯೇ ಇದ್ದನೆಂದು ತೋರುತ್ತದೆ.
ಇವನಿಗೆ ಪಟ್ಟಮಹಾದೇವಿ ಎಂಬ ರಾಣಿಯಿಂದ ಜೋಯಿದೇವ, ವಿಕ್ರಮಾದಿತ್ಯ ಮತ್ತು
ತುಳುವಲಾದೇವಿ ಎಂಬ ಮಕ್ಕಳಿದ್ದರು. ವಿಕ್ರಮಾದಿತ್ಯನ ಮರಣಾನಂತರ 2ನೆಯ
ಜೋಯಿದೇವ 1233ರಲ್ಲಿ ದೊರೆಯಾದ. ಈ ಸಮಯದಲ್ಲಿ ಸೇವುಣ ಸಿಂಘಣ ಅತ್ಯಂತ
ಬಲಿ ಪಾಗಿ ಕಣeಟಕದ ಬಹು ಭಾಗವನ್ನು ತನ್ನ ಅಧೀನದಲ್ಲಿಟ್ಟುಕೊಂಡಿದ್ದ, ಗುತ್ತ
ಎರಡನೆಯ ಜೋಯಿದೇವನನ್ನು ಸಿಂಘಣನ ಮಂತ್ರಿಯಾದ ಬೀಚ ತನ್ನ ಅಧೀನಕ್ಕೆ
ತಂದ. 1233ರಲ್ಲಿ ಬರೆಸಲಾದ ಶಾಸನವೊಂದರಲ್ಲಿ 2ನೆಯ ಜೋಯಿದೇವ ಸಿಂಘಣನ
ಪಾದಪದ್ಮಪ ಜೀವಿ ಎಂದು ಹೇಳಿಕೊಂಡಿದ್ದಾನೆ. ಸೇವುಣರ ಪರವಾಗಿ ಸಿಂಘಣ
ಗುದ
ತನ್ನ ದಂಡ ನಾಯಕ ಚಿಕ್ಕದೇವನನ್ನು ಗುತ್ತವೊಳಲಿನಲ್ಲಿ ಇರಿಸಿದ. ಜೋಯಿದೇವ
1248ರಲ್ಲಿ ಮರಣಹೊಂದಿದಾಗ ಅವನ ತಮ್ಮನಾದ 3ನೆಯ ವಿಕ್ರಮಾದಿತ್ಯ
ಮಹಾಮಂಡಲೇಶ್ವರನಾದ ಈತ ಸೇವುಣ ದೂರ ಕೃಷ್ಣನ ಆಶ್ರಯದಲ್ಲಿದ್ದ. 3ನೆಯ
ಗುತ್ತದೇವ, ಹಿರಿಯದೇವ ಮತ್ತು 3ನೆಯ ಜೋಯಿದೇವ ಇವರು ವಿಕ್ರಮಾದಿತ್ಯನಿಗೆ
ರಾಣಿ ಮೈಲಾಳದೇವಿಯಿಂದ ಜನಿಸಿದ ಮಕ್ಕಳು. ವಿಕ್ರಮಾದಿತ್ಯನ ಮರಣಾನಂತರ
ಇವನ ಜೇಷ್ಠಪುತ್ರ 3ನೆಯ ಗುತ್ತ 1259ರಲ್ಲಿ ಮಹಾಮಂಡಲೇಶ್ವರನಾದ. ಇವನು
ಸ್ವಲ್ಪಕಾಲದಲ್ಲಿಯೇ ಸೇವುಣ ಕೃಷ್ಣನ ಆಧಿಪತ್ಯದಿಂದ ಸ್ವತಂತ್ರನಾಗಲು ಹವಣಿಸಿದ. ಆದರೆ
ಕೃಷ್ಣ ತನ್ನ ಸೇನಾಧಿಪತಿಗಳನ್ನು ಕಳುಹಿಸಿ ಈ ಪ್ರಯತ್ನವನ್ನು ಅಡಗಿಸಿದ. ಇಷ್ಟರಲ್ಲಿ
ಸೇವುಣ ಕೃಷ್ಣ ಮರಣ ಹೊಂದಿ ಮಹಾದೇವ ಸೇವುಣ ರಾಜನಾಗಿದ್ದ. ಮಹಾದೇವ
ಸಾಳುವ ತಿಕ್ಕಮನೆಂಬ ದಳಪತಿಯ ನೇತೃತ್ವದಲ್ಲಿ ಹೊಯ್ಸಳರ ಮೇಲೆ ಒಂದು ಸೈನ್ಯವನ್ನು
ಕಳುಹಿಸಿದ. ಈ ಸೈನ್ಯ ಗುತ್ತವೊಳಲಿಗೆ ಬಂದು ಅಲ್ಲಿ ತಂಗಿತು. ಇಷ್ಟರಲ್ಲಿ ಸೇವುಣ
ರಾಮಚಂದ್ರ ದೊರೆಯಾಗಿದ್ದ. ರಾಮಚಂದ್ರನ ಆದೇಶದಂತೆ ಗುತ್ತರಾಜ ಸಾಳುವ ತಿಕ್ಕಮನಿಗೆ
ಸೈನ್ಯ ಸಹಾಯವನ್ನು ಒದಗಿಸಿದ. ಈ ಯುದ್ಧದಲ್ಲಿ ಸಹಾಯ ನೀಡುವುದರಲ್ಲಿಯೇ
ಗುತ್ತನ ಕಾಲವೆಲ್ಲ ಕಳೆಯಿತು. ಸು. 1280ರಲ್ಲಿ ಇವನು ಮರಣಹೊಂದಿದ. ಇವನ
ಅನಂತರ ಇವನ ಸಹೋದರರು ಮಹಾಮಂಡಲೇಶ್ವರ ರಾಜರಾಗಿದ್ದರೇ ಎಂಬುದು
ಖಚಿತವಾಗಿ ಗೊತ್ತಿಲ್ಲ. ಆದರೆ ಇವನ ತಮ್ಮ 3ನೆಯ ಜೋಯಿದೇವನ ಮಗ 4ನೆಯ
ವಿಕ್ರಮಾದಿತ್ಯ 1283ರಲ್ಲಿ ಸೇವುಣ ರಾಮಚಂದ್ರನ ಆಶ್ರಯದಲ್ಲಿದ್ದನೆಂದು ಹಿರೇಬಿದ್ರಿ
ಎಂಬಲ್ಲಿ ದೊರಕಿರುವ ಶಾಸನದಿಂದ ಗೊತ್ತಾಗುತ್ತದೆ. ಇವನು ತನ್ನ ರಾಣಿ ಪದ್ಮಲಾದೇವಿಯ
ಸಮೇತ ಕಲ್ಲಿನಾಥ ದೇವಾಲಯಕ್ಕೆ ಕೆಲವು ದತ್ತಿಗಳನ್ನು ಬಿಟ್ಟ ವಿಚಾರವನ್ನು ಈ ಶಾಸನ
ತಿಳಿಸುತ್ತದೆ. ಈ ವಿಕ್ರಮಾದಿತ್ಯ ಎಲ್ಲಿಯವರೆಗೆ ಆಳಿದನೆಂಬುದು ತಿಳಿದಿಲ್ಲ. ಬಹುಶಃ
ರಾಮಚಂದ್ರ ಮಹಮ್ಮದೀಯರಿಗೆ ಸೋತ ಅನಂತರ ಗುತ್ತರ ವಂಶವೂ
ನಾಶವಾಗಿರಬೇಕೆಂದು ಊಹಿಸಬಹುದು.
ಜೋಯಿದೇವ 1
(1170-1183)
ತುಳುವಲದೇವಿ
ಗುಪ್ತ III
(1260-1280)
ಮಹಾಗುತ್ತ (??)
(1108-1130)
|
ವಿಕ್ರಮಾದಿತ್ಯ (1110-117ay
ಗುತ್ತ II
ವಿಕ್ರಮಾದಿತ್ಯ II
(1183-1233)
ಜೋಯಿದೇವ
(1233-1248)
ವಿಕ್ರಮಾದಿತ್ಯ III
(1248-1260)
ಹಿರಿಯದೇವ
ಜೋಯಿದೇವ II
|
ವಿಕ್ರಮಾದಿತ್ಯ IV
(1283-?)
(A.D.AT.)
ಗುದ : ಜಠರಗರುಳಿನ ನಾಳದ ಕೆಳಕೊನೆಯ ಕಂಡಿ (ಏನಸ್), ಇದನ್ನು
ಸ್ನಾಯುಗಳು ಸುತ್ತುವರಿದಿವೆ. ಮಲ ಹೊರದೂಡಿಕೆಯನ್ನು ಹತೋಟಿಗೊಳಿಸುವ
ಈ ಸ್ನಾಯುಗಳಿಗೆ ಗುದವನ್ನು ಕುಗ್ಗಿಸುವ ಸ್ನಾಯು (ಏನಲ್ ಸ್ಪಿಂಕ್ಟರ್) ಎಂದು
ಹೆಸರಿಸಲಾಗಿದೆ. ಇದು ಕುಗ್ಗಿದಾಗ ಒಳಪಕ್ಕದಲ್ಲಿರುವ ಲೋಳೆ ಪೊರೆಯೂ ಹೊರಗಡೆ
ಇರುವ ಚರ್ಮವೂ ಸುಕ್ಕುಗಟ್ಟುತ್ತವೆ. ಗುದದೊಳಗಿರುವ ಲೋಳೆಪೊರೆಯಲ್ಲಿನ
ಅಪಧಮನಿಗಳು ಬಲವಿಲ್ಲದವಾಗಿ, ಹಿಗ್ಗಿ ರಕ್ತ ಗೂಡಿರುವುದಕ್ಕೆ ಮೊಳೆಗಳು (ಪೈಲ್ಸ್)<noinclude></noinclude>
qsdftqbo5zbvk0vzobwjj1ysdu4wvxo
ಪುಟ:Mysore-University-Encyclopaedia-Vol-6-Part-7.pdf/೪೭
104
118761
315029
2026-05-02T05:07:16Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: - ಗುನಾ – ಗುಪ್ತ, ಬಿ.ಎನ್. ಎಂದು ಹೆಸರು. ಇವು ಕೆಲವು ಸಂದರ್ಭಗಳಲ್ಲಿ ಗುದದಿಂದ ಹೊರಗೂ ಕಾಣಿಸಿ ಕೊಳ್ಳುವುವು. ಕೆಲವೇಳೆ ಮಲ ವಿಸರ್ಜನೆಯೊಂದಿಗೆ ನೋವಿಲ್ಲದೆಯೇ ಇವುಗಳಿಂದ ರಕ್ತ ಸುರಿದು ಹೋಗಬಹುದು. (ಡಿ.ಎಸ್.ಎಸ್.) ಗುನಾ :...
315029
proofread-page
text/x-wiki
<noinclude><pagequality level="1" user="Pragathi. BH" /></noinclude>-
ಗುನಾ – ಗುಪ್ತ, ಬಿ.ಎನ್.
ಎಂದು ಹೆಸರು. ಇವು ಕೆಲವು ಸಂದರ್ಭಗಳಲ್ಲಿ ಗುದದಿಂದ ಹೊರಗೂ ಕಾಣಿಸಿ
ಕೊಳ್ಳುವುವು. ಕೆಲವೇಳೆ ಮಲ ವಿಸರ್ಜನೆಯೊಂದಿಗೆ ನೋವಿಲ್ಲದೆಯೇ ಇವುಗಳಿಂದ
ರಕ್ತ ಸುರಿದು ಹೋಗಬಹುದು.
(ಡಿ.ಎಸ್.ಎಸ್.)
ಗುನಾ : ಮಧ್ಯಪ್ರದೇಶದ ಒಂದು ಜಿಲ್ಲೆ; ಜಿಲ್ಲೆಯ ಮುಖ್ಯಪಟ್ಟಣ. ಜಿಲ್ಲೆಯ
ವಿಸ್ತೀರ್ಣ 11065ಚ.ಕಿಮೀ. ಜನಸಂಖ್ಯೆ 12.40.938 (2011), ಜಿಲ್ಲೆಯ ಹೆಚ್ಚಿನ
ಭಾಗ ಗುಡ್ಡಗಳಿಂದ ಕೂಡಿದೆ; ಸಮುದ್ರಮಟ್ಟದಿಂದ 488 ಮೀ ಎತ್ತರದಲ್ಲಿದೆ. ಬೇತವಾ,
ಪಾರ್ವತಿ, ಸಿಂಧ ಮತ್ತು ಬಿಲಾಸ್ ಇಲ್ಲಿಯ ಮುಖ್ಯ ನದಿಗಳು.
ಐತಿಹಾಸಿಕ ಮತ್ತು ಪುರಾತತ್ವ ದೃಷ್ಟಿಯಿಂದ ಈ ಜಿಲ್ಲೆ ಮಹತ್ತ್ವದ ಸ್ಥಾನ
ಪಡೆದಿದೆ. ತುಂಭವನ್, ಚಾಚೋಡಾ, ಮ್ಯಾನಾ (ಮಾಯಾಪುರ), ಈಸಾಗಢ, ಚಂದೇರಿ
ಮುಂತಾದ ಐತಿಹಾಸಿಕ ಸ್ಥಳಗಳು ಇಲ್ಲಿವೆ. ವ್ಯಾಪಾರ, ಕೈಗಾರಿಕೆ, ಸರಕು ಸಾಗಣೆ,
ಶಿಕ್ಷಣ ಮತ್ತು ಸಾಂಸ್ಕೃತಿಕ ದೃಷ್ಟಿಗಳಿಂದ ಜಿಲ್ಲೆ ಅಷ್ಟಾಗಿ ಮುಂದುವರಿದಿಲ್ಲ. 1951ರಿಂದ
ಈಚೆಗೆ ಎಣ್ಣೆ, ಬೇಳೆ, ಮಂಜುಗೆಡ್ಡೆ, ಸಕ್ಕರೆ ಮತ್ತು ಜವಳಿ ಕೈಗಾರಿಕೆಗಳು ಪ್ರಾರಂಭವಾಗಿವೆ.
ಚಂದೇರಿಯಲ್ಲಿ ತಯಾರಾಗುವ ನೂಲು ಮತ್ತು ರೇಷ್ಮೆ ಬಟ್ಟೆಗಳು ದೇಶವಿದೇಶಗಳಲ್ಲಿ
ಪ್ರಸಿದ್ಧವಾಗಿವೆ. ಇವಲ್ಲದೆ ಜರಿ ಕೆಲಸ, ಚರ್ಮ ಹದಮಾಡುವ ಮತ್ತು ಬೀಡಿ ಕಟ್ಟುವ
ಉದ್ಯಮಗಳು ಬೆಳೆದಿವೆ.
ಗುನಾ ಪಟ್ಟಣ (ಉ.ಅ. 240 39* ಪೂ.ರೇ. 770 19) ಆಗ್ರಾ-ಮುಂಬಯಿ
ಹೆದ್ದಾರಿಯಲ್ಲಿದೆ. ಮಧ್ಯ ರೈಲ್ವೆಯ ಬೀನಾ-ಬಾರನ್ ಉಪಶಾಖೆಯಲ್ಲಿ ಇದು ಒಂದು
ನಿಲ್ದಾಣ. ಮೊದಲು ಇದೊಂದು ಚಿಕ್ಕ ಗ್ರಾಮವಾಗಿತ್ತು. 1844ರಲ್ಲಿ ಗ್ವಾಲಿಯರಿನ
ಅಶ್ವಾರೋಹಿ ದಳದವರು ಇಲ್ಲಿ ಬೀಡುಬಿಟ್ಟರು. ಅಂದಿನಿಂದ ಗುನಾದ ಮಹತ್ವ
ಹೆಚ್ಚುತ್ತಿದೆ. 1897ರಲ್ಲಿ ರೈಲುಮಾರ್ಗದ ವಿಸ್ತರಣ ಕಾರ್ಯ ನಡೆದದ್ದರಿಂದ ಇದು
ವ್ಯಾಪಾರ ಕೇಂದ್ರವಾಯಿತು.
(ಎ.ಎಸ್.ಎಚ್.ಓ.ಎಸ್.ಎನ್.ಎಆಇ.)
ಗುನ್ನಾರ್ನ್, ಗುನ್ನಾರ್ : 1889-1975 ಐಗ್ಲೆಂಡಿನ ಪ್ರಸಿದ್ಧ ಕಾದಂಬರಿಕಾರ.
ಸಮಕಾಲೀನ ಐಗ್ಲೆಂಡಿನ ಸಾಹಿತ್ಯ ಪ್ರಪಂಚದಲ್ಲಿ ಹಾಲ್ಡೊ ಲ್ಯಾಕ್ಸ್ನೆಸ್ನಂತೆ
ಹೆಸರಾದವ. ಈತ 1889ರ ಮೇ 18ರಂದು ಜನಿಸಿದ. ಎಳೆಯ ವಯಸ್ಸಿನಲ್ಲಿಯೆ
ತಾಯಿಯನ್ನು ಕಳೆದುಕೊಂಡ. ಈತ 18 ವರ್ಷದವರೆಗೆ ಕುಟುಂಬಕ್ಕೆ ಸೇರಿದ ಜಮೀನಲ್ಲಿ
ಕೆಲಸ ಮಾಡುತ್ತಾ ಹಳ್ಳಿಯ ಶಾಲೆಯಲ್ಲಿ ಅಭ್ಯಯಿಸುತ್ತಿದ್ದ. ಈತನ ಕುಟುಂಬ ಬಡತನದಲ್ಲಿ
ಇದ್ದುದರಿಂದ ಸಂಪ್ರದಾಯಿಕ ಶಾಲೆಯಲ್ಲಿ ಅಭ್ಯಾಸ ಮಾಡಲು ಸಾಧ್ಯವಾಗಲಿಲ್ಲ.
ಈತ 17ನೆಯ ವರ್ಷದಲ್ಲಿಯೇ ಪದ್ಯಗಳನ್ನು ಮತ್ತು ಸಣ್ಣ ಕಥೆಗಳನ್ನು ಪ್ರಾರಂಭಿಸಿದ.
1907ರಲ್ಲಿ ವಿದ್ಯಾರ್ಥಿಯಾಗಿ ಡೆನ್ಮಾರ್ಕಗೆ ಹೊರಟ. ವಿದ್ಯಾಭ್ಯಾಸ ಮಾಡುವಾಗ ಅಲ್ಲಿ
1912ರಲ್ಲಿ ಫ್ರಾನ್ಸ್ಕ ಅಂತೋನಿಯಳನ್ನು ವಿವಾಹವಾದ. ಇತನ ಪತ್ನಿ ರೋಮನ್
ಕೆಥೊಲಿಕ್ ಪಂಗಡಕ್ಕೆ ಸೇರಿದವಳು. ಈತ ಪ್ರಾಟಿಸ್ಟೆಂಟ್ ಪಂಗಡದವನು. ಈತ
1938ರವರೆಗೆ ಅಲ್ಲಿಯೇ ಇದ್ದು ಐಗ್ಲೆಂಡಿಗೆ ಬಂದ. 1939ರಲ್ಲಿ ಪೂರ್ವ ಐಗ್ಲೆಂಡಿನಲ್ಲಿರುವ
ಜಮೀನಿನಲ್ಲಿ ನೆಲಸಿ ಜರ್ಮನಿಯ ವಾಸ್ತುಶಿಲ್ಪಿಯ ವಿನ್ಯಾಸದಂತೆ ಮನೆಯನ್ನು
ನಿರ್ಮಿಸಿದನು. ಅಲ್ಲಿ ವಾಸಿಸುತ್ತಿದ್ದನ್ನು ಅನಂತರ ಆ ಮನೆಯನ್ನು ಐಗ್ಲೆಂಡ್ ದೇಶಕ್ಕೆ
ಕೊಡುಗೆಯಾಗಿ ನೀಡಿದನು. ಇದನ್ನು ಕಾದಂಬರಿಕಾರನ ನೆನಪಿನಲ್ಲಿ ಸಂಗ್ರಹಾಲಯ
ವನ್ನಾಗಿ ಮಾರ್ಪಾಡು ಮಾಡಲಾಗಿದೆ. 1948ರಲ್ಲಿ ತನ್ನ ವಾಸಸ್ಥಳವನ್ನು ರಿಕಯವಿಕ್ಗೆ
ಬದಲಾಯಿಸಿ ಅಲ್ಲಿಯೆ 1975ರವರೆಗೆ ವಾಸ ಮಾಡಿದ. 1975ರ ನವೆಂಬರ್ 21ರಂದು
ನಿಧನವಾದ. 1976ರಲ್ಲಿ ಈತನ ಪತ್ನಿ ನಿಧನವಾದಳು. ಇವರಿಬ್ಬರ ಸಮಾಧಿಗಳು
ಅಲ್ಲಿಯ ಕೆಥೊಲಿಕ್ ಚರ್ಚ್ ಸ್ಮಶಾನದಲ್ಲಿದೆ.
(ಎನ್.ಎಲ್.)
ಈತ ಡೇನಿಷ್ ಭಾಷೆಯಲ್ಲಿ ಮೊದಲು ಕಾದಂಬರಿಗಳನ್ನು ಬರೆದ. ಅವು
ಅನಂತರ ಐಸ್ಲ್ಯಾಂಡಿಕ್ ಭಾಷೆಗೆ ಅನುವಾದಗೊಂಡಿವೆ. ಐಸ್ಲ್ಯಾಂಡಿಕ್ ಭಾಷೆಯಲ್ಲೂ
ಕ್ವಚಿತ್ತಾಗಿ ಈತ ಬರೆದುದುಂಟು.
ಈತನ ಶೈಶವ ಮತ್ತು ಯೌವನದ ನೆನಪುಗಳೇ ಈತನ ಕಾದಂಬರಿಯ ವಸ್ತು.
ಸಾಮಾನ್ಯರ ಜೀವನ ಮತ್ತು ಜೀವನ ಸಾರ್ಥಕತೆಗಳನ್ನೂ ಈತನ ಕಾದಂಬರಿಗಳಲ್ಲಿ
ಕಾಣಬಹುದಾಗಿದೆ. ಗೈಸ್ಟ್ ದಿ ಒನ್-ಐಲ್ಡ್ (1912-14, ನಾಲ್ಕು ಸಂಪುಟ; ಇಂಗ್ಲಿಷ್
ಅನು: 1920) ಎಂಬುದರಲ್ಲಿ ಐಗ್ಲೆಂಡಿನ ಜನಜೀವನದ ಯಥಾರ್ಥ ಚಿತ್ರಣವಿದೆ.
ಸೆವೆನ್ ಡೇಸ್ ಡಾರ್ಕ್ನೆಸ್ನಲ್ಲಿ (1920: ಇಂಗ್ಲಿಷ್ ಅನು : 1930) ಯುದ್ಧದಿಂದ
ಉಂಟಾಗುವ ಸಮಸ್ಯೆಗಳ ನಿರೂಪಣೆ ಇದೆ. ಈತನ ಜೀವನಚರಿತ್ರೆಯಾದ ದಿ ಚರ್ಚ್
ಆನ್ ದಿ ಮೌಂಟನ್ (ಐದು ಸಂಪುಟಗಳು; 1924-28) ಎಂಬುದರ ಸ್ವಲ್ಪ ಭಾಗ
ಷಿಪ್ ಇನ್ ದಿ ಸೈ (1938) ಮತ್ತು ದಿ ನೈಟ್ ಅಂಡ್ ದಿ ಡೀಮ್ ಎಂಬ
ಹೆಸರಿನಲ್ಲಿ ಇಂಗ್ಲಿಷಿಗೆ ಅನುವಾದವಾಗಿದೆ. ಈತ ಆಧುನಿಕ ಐಗ್ಲೆಂಡಿನ ಹೆಸರಾಂತ
ದ್ವಿಭಾಷಿ ಎನಿಸಿಕೊಂಡಿದ್ದಾನೆ.
(...)
೩೬೧
ಗುಪ್ತಕೂಟ : ವಿಧಾನಸಭೆಗಳಿಗೆ ಮತ್ತು ಚುನಾವಣೆ ಮಾಡಬೇಕಾದ ರಾಜಕೀಯ
ಹುದ್ದೆಗಳಿಗೆ ಸ್ಪರ್ಧಿಗಳನ್ನು ಗೊತ್ತುಮಾಡಲೂ ಪಕ್ಷದ ಉದ್ದೇಶ, ರೀತಿ, ನೀತಿ
ಇತ್ಯಾದಿಗಳನ್ನು ನಿರ್ಧರಿಸಲೂ ಗುಪ್ತವಾಗಿ ಸೇರುವ ಮುಖಂಡರ ಇಲ್ಲವೆ ಆಸಕ್ತರ
ಕೂಟ (ಕಾಕಸ್), ಇದಕ್ಕೆ ನಿರ್ಧರಿಸಲ್ಪಟ್ಟ ಸದಸ್ಯರಾಗಲಿ ನಿಯಮಾವಳಿಯಾಗಲಿ
ಇರುವುದಿಲ್ಲ. ಇದರ ವ್ಯವಹಾರಗಳು ಯಾವ ಕಟ್ಟುಪಾಡಿಗೂ ಒಳಪಟ್ಟಿರುವುದಿಲ್ಲ.
ಇದರಲ್ಲಿ ಸೇರಿರುವ ಮುಖಂಡರ ಪ್ರಭಾವದಿಂದಾಗಿ, ಇಲ್ಲವೆ ಪಕ್ಷದ ಹೆಚ್ಚು ಸಂಖ್ಯೆಯ
ಸದಸ್ಯರು ಇದರಲ್ಲಿ ಆಸಕ್ತರಾಗಿಲ್ಲದಿರುವುದರಿಂದ. ಇದರ ನಿರ್ಣಯಗಳನ್ನು
ನಿರಾತಂಕವಾಗಿ ಪಕ್ಷ ಅನುಮೋದಿಸುವುದು.
ಇಂಗ್ಲಿಷಿನ ಕಾಕಸ್ ಎಂಬ ಶಬ್ದ ಉದ್ಭವವಾದ್ದು ಅಮೆರಿಕ ಸಂಯುಕ್ತ ಸಂಸ್ಥಾನದ
ಬಾಸ್ಟನಿನಲ್ಲಿ, 18ನೆಯ ಶತಮಾನದ ಆರಂಭಕಾಲದಲ್ಲಿ, ಸಾರ್ವಜನಿಕ ವಿಚಾರಗಳನ್ನು
ಚರ್ಚಿಸುವ, ಸ್ಥಳೀಯ ಚುನಾವಣೆಗಳಿಗೆ ವ್ಯವಸ್ಥೆ ಮಾಡುವ, ಅಧಿಕಾರಿಗಳಿಗೆ
ಅಭ್ಯರ್ಥಿಗಳನ್ನು ಆರಿಸುವ ರಾಜಕೀಯ ಸಂಘವನ್ನು ಈ ಹೆಸರಿನಿಂದ ಕರೆಯಲಾಗುತ್ತಿತ್ತು.
1800ರಿಂದ 1824ರ ವರೆಗೆ ಅಲ್ಲಿಯ ಕಾಂಗ್ರೆಸಿನೊಳಗಿನ ಪಕ್ಷದ ಗುಪ್ತಕೂಟ ದೇಶದ
ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನಗಳಿಗೆ ಉಮೇದುವಾರರನ್ನು ನಾಮಕರಣ ಮಾಡುತ್ತಿತ್ತು.
ನಾಮಕರಣಕ್ಕಾಗಿ ಸಭೆ ಸೇರುವ ಪದ್ಧತಿ ಆಮೇಲೆ ಬಂತು. ಗವರ್ನರ್ ಮತ್ತು
ಲೆಫ್ಟ್ನಂಟ್ ಗವರ್ನ್ರಗಳನ್ನು ಚುನಾಯಿಸಲೂ ಪಕ್ಷದ ವಿಧಾನಮಂಡಲದ ಸದಸ್ಯರು
ಸಭೆ ಸೇರುತ್ತಿದ್ದರು. ಕಾಂಗ್ರೆಸ್, ರಾಜ್ಯ ವಿಧಾನಮಂಡಲ ಅಥವಾ ನಗರ ಸಭೆಯ
ಒಂದು ಪಕ್ಷದ ಸದಸ್ಯರು ಯಾವೊಂದು ವಿಧೇಯಕದ ಬಗ್ಗೆ ಅಥವಾ ಅಧಿಕಾರಸ್ಥಾನದ
ಬಗ್ಗೆ ತಮ್ಮ ಪಕ್ಷದ ನೀತಿಯೇನೆಂಬುದನ್ನು ನಿರ್ಧರಿಸಲು ಸೇರುವ ಸಭೆ-ಎಂಬ
ವ್ಯಾಪಕಾರ್ಥದಲ್ಲಿ ಈ ಶಬ್ದ ಅಮೆರಿಕದಲ್ಲಿ ಬಳಕೆಯಲ್ಲಿದೆ. ಆದರೆ ಒಂದು ಪಕ್ಷದಲ್ಲಿರುವ,
ಅತ್ಯಂತ ಶಿಸ್ತಿನ ಮನೋಭಾವದಿಂದ ವರ್ತಿಸುವ ಸಂವೃತ ಕೂಟವೆಂಬ ಅರ್ಥದಲ್ಲಿ
ಇದು ಬಳಕೆಗೆ ಬಂದದ್ದು ಇಂಗ್ಲೆಂಡಿನಲ್ಲಿ, ಭಾರತದಲ್ಲೂ ರಾಜಕೀಯ ಪಕ್ಷಗಳ
ಮುಖಂಡರೆನಿಸಿಕೊಂಡವರ ಒಳಕೂಟಗಳನ್ನು ಈ ರೀತಿ ಸಂಬೋಧಿಸುವುದುಂಟು.
ಮಧ್ಯಮವರ್ಗದ ಸಹಾನುಭೂತಿಯೇ ಆಧಾರವಾಗಿ ಉಳ್ಳ ಸಂಪ್ರದಾಯವಾದಿ ಪಕ್ಷಗಳಲ್ಲಿ
ಗುಪ್ತಕೂಟಗಳ ಪ್ರಭಾವ ಹೆಚ್ಚು.
(27.2.8.)
ಗುಪ್ತನಿಧಿ : ನೆಲದಲ್ಲಿ ಅಡಗಿದ್ದು ಸಿಕ್ಕಿದ ಮಾಲೀಕರು ಗೊತ್ತಿಲ್ಲದ ರಾಜ್ಯ
ಚಿನ್ನ, ಬೆಳ್ಳಿ ಗಟ್ಟಿ, ನಗ ಮುಂತಾದ ಪದಾರ್ಥಗಳು (ಟ್ರೆಷರ್ ಟ್ರೋವ್), ಗುಪ್ತನಿಧಿ
ಕಾಯಿದೆಯ ಪ್ರಕಾರ ಇದರ ಹಕ್ಕು ಸರ್ಕಾರದ್ದು. ಇದಕ್ಕೆ ಒಮ್ಮೆ ಮಾಲೀಕನಿದ್ದನಾದರೂ
ಪತ್ತೆಯಾದಾಗ ಅವನು ಯಾರೆಂಬುದು ಗೊತ್ತಿರುವುದಿಲ್ಲವಾದ್ದರಿಂದ ಇದು ಸರ್ಕಾರಕ್ಕೆ
ಸೇರತಕ್ಕದ್ದೇ ಹೊರತು, ಇದನ್ನು ಕಂಡವನಿಗಲ್ಲ. ಇದನ್ನು ಬಚ್ಚಿಡುವುದು ಆಪಾದಿಸ
ಬಹುದಾದ ಅಪರಾಧ. ಆದರೆ ಇದನ್ನು ಬಳಸಿಕೊಳ್ಳುವ ಉದ್ದೇಶವಿದ್ದ ವಿನಾ ಇದು
ಕ್ರಿಮಿನಲ್ ಅಪರಾಧವಾಗುವುದಿಲ್ಲ. ಇದನ್ನು ಪತ್ತೆ ಹಚ್ಚಿದವನು ಮತ್ತು ಈ ಬಗ್ಗೆ
ತಿಳಿವಳಿಕೆ ಉಳ್ಳ ಯಾವನೂ ಸಂಬಂಧಪಟ್ಟ ಅಧಿಕಾರಿಗೆ ಈ ಬಗ್ಗೆ ವರದಿ ಮಾಡತಕ್ಕದ್ದು.
ಪತ್ತೆಯಾದ್ದು ಗುಪ್ತನಿಧಿ ಹೌದೇ ಅಲ್ಲವೆ ಎಂಬುದನ್ನು ನಿರ್ಧರಿಸಲು ಆ ಅಧಿಕಾರಿ
ಮಹಜರು ನಡೆಸುತ್ತಾನೆ. ಸ್ಕೂಲವಾಗಿ ಇವು ಇಂಗ್ಲೆಂಡಿನಲ್ಲೂ ಭಾರತದಲ್ಲೂ
ಜಾರಿಯಲ್ಲಿರುವ ಕಾನೂನಿನ ಮುಖ್ಯಾಂಶಗಳು. ಅಮೆರಿಕದ ಸಂಯುಕ್ತಸಂಸ್ಥಾನಗಳಲ್ಲಿ
ಸಾಮಾನ್ಯ ನ್ಯಾಯದ ಪ್ರಕಾರ ಗುಪ್ತನಿಧಿ ಸರ್ಕಾರದ ಬೊಕ್ಕಸಕ್ಕೆ ಸೇರಬೇಕಾಗಿದ್ದರೂ
ವಾಸ್ತವವಾಗಿ ಅದನ್ನು ಕಂಡವನೆ ಇಟ್ಟುಕೊಳ್ಳಲು ಅವಕಾಶವಿದೆ. ಲುಯಿಸಿಯಾನದಲ್ಲಿ
ನಿಧಿಯ ಅರ್ಧ ಅದನ್ನು ಕಂಡವನಿಗೂ ಉಳಿದರ್ಧ ನೆಲದ ಮಾಲೀಕನಿಗೂ
ಹೋಗುತ್ತದೆ.
(ಬಿ.ಡಿ.ಎಚ್.)
ಗುಪ್ತ, ಬಿ.ಎನ್. : 1895-1976. ಕರ್ನಾಟಕದ ಹಿರಿಯ ಪತ್ರಿಕೋದ್ಯಮಿಗಳ
ಲ್ಲೊಬ್ಬರು, ಬೈಸಾನಿ ನರಸಿಂಹೇಶ್ವರ ಗುಪ್ತ ಅಂಧ್ರಪ್ರದೇಶದ ಚಿತ್ತೂರಿನಲ್ಲಿ 199d
ಡಿಸೆಂಬರ್ 16ರಂದು ಜನಿಸಿದರು. ತಂದೆ ರಂಗಯ್ಯ ಶೆಟ್ಟಿ, ತಾಯಿ ಶ್ರೀರಂಗ
ನಾಂದಾರಮ್ಮ ತಮಿಳುನಾಡಿನಲ್ಲಿ (ಮದರಾಸು) ವಿದ್ಯಾಭ್ಯಾಸ ಮಾಡಿ ಕರ್ನಾಟಕದಲ್ಲಿ
ಅನೇಕ ಕನ್ನಡ ಪತ್ರಿಕೆಗಳ ಹುಟ್ಟು ಬೆಳೆವಣಿಗೆಗಳಿಗೆ ಕಾರಣರಾದ ಇವರು ಪತ್ರಿಕೋದ್ಯಮ
ಕ್ಷೇತ್ರದಲ್ಲಿ ಹಲವಾರು ಪ್ರಯೋಗಗಳನ್ನೂ ಅಳವಡಿಸಿದರು. ಇವರು ಮದರಾಸಿನಲ್ಲಿ
ಆನಿಬೆಸೆಂಟರ ಪತ್ರಿಕೋದ್ಯಮ ಕಾಲೇಜಿನಲ್ಲಿ ಶಿಕ್ಷಣ ಪಡೆದು ಮದರಾಸಿನಲ್ಲೇ ನ್ಯೂ
ಇಂಡಿಯ (ದಿನಪತ್ರಿಕೆ) ಮತ್ತು ಕಾಮನ್ ವೀಲ್ (ವಾರಪತ್ರಿಕೆ) ಇವುಗಳ ಸಂಪಾದಕೀಯ
ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದು, ಬೆಂಗಳೂರಿಗೆ ಮಾರುಹೋಗಿ ಅಲ್ಲೇ ನೆಲಸಲು
ನಿರ್ಧರಿಸಿದರು. ಆಗಿನ ಮೈಸೂರು ಸಂಸ್ಥಾನದ ರಾಜಕೀಯ ಕ್ಷೇತ್ರಕ್ಕೆ ಧುಮುಕಿ
ಪ್ರಜಾಪಕ್ಷ ಸ್ಥಾಪನೆಗೆ ದುಡಿದರು. ಮೈಸೂರಿನ ಪ್ರಥಮ ರಾಜಕೀಯ ಪಕ್ಷವೂ ಜವಾಬ್ದಾರಿ
ಸರ್ಕಾರದ ಬೇಡಿಕೆಯನ್ನು ಪ್ರಥಮವಾಗಿ ಮಂಡಿಸಿದ್ದೂ ಆದ ಪ್ರಜಾಪಕ್ಷವನ್ನು<noinclude></noinclude>
1a6vleq5vr2nqzdk69kxvg21epz6tkv
ಪುಟ:Mysore-University-Encyclopaedia-Vol-6-Part-7.pdf/೪೯
104
118762
315030
2026-05-02T05:07:34Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗುಪ್ತ ಭಾಷೆಗಳು – ಗುಪ್ತರ ನಾಣ್ಯಗಳು ಗುಪ್ತ ಭಾಷೆಗಳು : ಒಬ್ಬಿಬ್ಬರಿಗೂ ಕೇವಲ ಕೆಲವರಿಗೆ ಮಾತ್ರ ಅರ್ಥವಾಗಬಲ್ಲ ಭಾಷೆಗಳು (ಸೀಕ್ರೆಟ್ ಲ್ಯಾಂಗ್ವೇಜಸ್ ಸಾಮಾನ್ಯವಾಗಿ ಭಾಷೆಯ ಉದ್ದೇಶ ಎಲ್ಲರಿಗೂ ಅರ್ಥವಾಗುವಂತಿರ...
315030
proofread-page
text/x-wiki
<noinclude><pagequality level="1" user="Pragathi. BH" /></noinclude>ಗುಪ್ತ ಭಾಷೆಗಳು – ಗುಪ್ತರ ನಾಣ್ಯಗಳು
ಗುಪ್ತ ಭಾಷೆಗಳು : ಒಬ್ಬಿಬ್ಬರಿಗೂ ಕೇವಲ ಕೆಲವರಿಗೆ ಮಾತ್ರ ಅರ್ಥವಾಗಬಲ್ಲ
ಭಾಷೆಗಳು (ಸೀಕ್ರೆಟ್ ಲ್ಯಾಂಗ್ವೇಜಸ್ ಸಾಮಾನ್ಯವಾಗಿ ಭಾಷೆಯ ಉದ್ದೇಶ ಎಲ್ಲರಿಗೂ
ಅರ್ಥವಾಗುವಂತಿರಬೇಕು ಎಂಬುದು. ಇದಕ್ಕೆ ವಿರುದ್ಧವಾದ ಉದ್ದೇಶ ಗುಪ್ತಭಾಷೆ
ಗಳಿಗಿವೆ. ಗುಪ್ತಕಾರ್ಯಾಚರಣೆ ನಡೆಸುವ ಅನೇಕರಿಗೆ ಇಂಥ ಭಾಷೆಗಳ ಅಗತ್ಯ
ಕಂಡುಬಂದಿದೆ. ಆಟಕ್ಕಾಗಿ ಮಕ್ಕಳು, ಪ್ರಣಯ ವಿನೋದಕ್ಕಾಗಿ ಪ್ರೇಮಿಗಳು, ರಹಸ್ಯ
ವಾರ್ತಾವಹನಕ್ಕಾಗಿ ಗೂಢಚಾರರು ಹಾಗೂ ದರೋಡೆಕಾರರು ಇಂಥ ಭಾಷೆಗಳನ್ನು
ಬಳಸುತ್ತಾರೆ. ಪ್ರಚಲಿತ ಭಾಷೆಯೊಂದನ್ನು ಗುಪ್ತಭಾಷೆಯಾಗಿ ಬಳಸಬಹುದು.
ಉದಾಹರಣೆಗೆ, ತೋಡ ಭಾಷೆ, ಅದು ನೀಲಗಿರಿಯ ಸುತ್ತಣ ಪ್ರದೇಶಕ್ಕೆ ಮಾತ್ರ
ಮೀಸಲಾದ ಒಂದು ಆದಿವಾಸಿ ಭಾಷೆ, ಅದನ್ನು ಬಳಸಿ ಲಂಡನ್ನಿನಲ್ಲಿರುವವರಿಗೆ
ಪತ್ರ ಬರೆದಲ್ಲಿ ಅದರ ಅರ್ಥ ಉದ್ದೇಶಿತ ವ್ಯಕ್ತಿಗಳಿಗಲ್ಲದೆ ಉಳಿದವರಿಗೆ ಆಗದು.
ಬಳಕೆ ತಪ್ಪಿದ್ದು ಕೇವಲ ವಸ್ತುಪ್ರದರ್ಶನಾಲಯದ ಆಶ್ಚರ್ಯವಾಗುಳಿದಿರುವ ಭಾಷೆಯೂ
ಗುಪ್ತಭಾಷೆಯಾಗಬಲ್ಲದು. ಉದಾಹರಣೆಗೆ ಕ್ಯೂಬದಲ್ಲಿನ ಲುಕೂಮಿ ಎಂಬ ಆಫ್ರಿಕನ್
ಭಾಷೆ. ಎಷ್ಟೋ ವೇಳೆ ಕೃತಕಭಾಷೆಯೊಂದು ಗುಪ್ತಭಾಷೆಯಾಗಿ ಬಳಕೆಗೆ ಬರಬಹುದು.
ಉದಾಹರಣೆಗಳಿಗೆ (ನೋಡಿ-ಕೃತಕ ಭಾಷೆಗಳು).
ರಹಸ್ಯ ಸಮಾಚಾರಗಳ ರಚನೆ ಮತ್ತು ರವಾನೆಗಳಿಗಾಗಿ ಬಗೆಬಗೆಯ ಗುಪ್ತ
ಲೇಖನ ವಿಧಾನಗಳು ಜನ್ಮತಾಳಿವೆ. ರಹಸ್ಯ ಲೇಖನದಲ್ಲಿ ಮೂರು ಹಂತಗಳಿರುತ್ತವೆ.
ಒಂದು-ಸಹಜ ಭಾಷೆಯಲ್ಲಿರುವ ಮಾಹಿತಿಗಳನ್ನು ಕೋಷ್ಟಕದ ಸಹಾಯದಿಂದ
ಗುಪ್ತಭಾಷೆಗೆ ಪರಿವರ್ತಿಸುವುದು. ಎರಡು-ಗುಪ್ತಭಾಷೆಗಳನ್ನು ಗುರಿಗೆ ಪ್ರೇಷಿಸುವುದು.
ಮೂರು-ಗುಪ್ತಲೇಖನವನ್ನು ಸಹಜ ಭಾಷೆಗೆ ಪರಿವರ್ತಿಸುವುದು. ಉದಾಹರಣೆಗೆ
ಇಂಗ್ಲಿಷ್ ವರ್ಣಮಾಲೆಯ 26 ಅಕ್ಷರಗಳಿಗೂ ಬೇರೆ ಬೇರೆ ಅಕ್ಷರಗಳನ್ನು ಪ್ರತಿಕಿಸುವುದು.
A ಗೆ L, B ಗೆ M ಹೀಗೆ, ಅನಂತರ ತಿಳಿಸಬೇಕಾದ ಮಾಹಿತಿ OPEN WEST-
ERN FRONT ಎಂಬುದನ್ನು ಗುಪ್ತ ಅಕ್ಷರಗಳಾಗಿ ಪರಿವರ್ತಿಸುವುದು. ಈ ಪರಿವರ್ತಿತ
ಸಂದೇಶವನ್ನು ಕೋಷ್ಟಕ ಗೊತ್ತಿದ್ದವನು ಮಾತ್ರ ಓದಲು ಸಾಧ್ಯ (ನೋಡಿ- ಗುಪ್ತಲೇಖ
(6.6.23.)
ಗುಪ್ತ ಮತದಾನ : ಮತದಾರ ಯಾರಿಗೆ ಮತ ನೀಡಿದನೆಂಬುದು ಬೇರಾರಿಗೂ
ಗೊತ್ತಾಗದಂತೆ ಮಾಡಿದ ಮತದಾನ; ಅಂಥ ಪದ್ಧತಿ, ವ್ಯವಸ್ಥೆ (ಸೀಕ್ರೆಟ್ ಬ್ಯಾಲಟ್).
ಹೊರಗಿನ ಪ್ರಭಾವಗಳಿಂದ ಮತದಾರನನ್ನು ಮುಕ್ತನನ್ನಾಗಿ ಮಾಡಲು ಬಹುತೇಕ
ಎಲ್ಲ ಪ್ರಜಾಸತ್ತಾತ್ಮಕ ದೇಶಗಳ ಸಂಘಸಂಸ್ಥೆ ಸಭೆಗಳ ಚುನಾವಣೆಗಳಲ್ಲೂ ಈ
ಪದ್ಧತಿಯನ್ನು ಅನುಸರಿಸಲಾಗುತ್ತಿದೆ. ಮತದಾನದಲ್ಲಿ ರಹಸ್ಯವನ್ನು ಮೊಟ್ಟಮೊದಲು
ಜಾರಿಗೆ ತಂದ ರಾಜ್ಯ ದಕ್ಷಿಣ ಆಸ್ಟ್ರೇಲಿಯ, 1859ರಲ್ಲಿ, ಆದ್ದರಿಂದ ಇದಕ್ಕೆ ಆಸ್ಟ್ರೇಲಿಯನ್
ಮತದಾನ ಪದ್ಧತಿ ಎಂದೂ ಹೆಸರಿದೆ.
ಭಾರತದಲ್ಲಿ ಇದಾ ಸಕನಾದ, ಮೇಲುಗಡೆ ಮುಚ್ಚಳವಿರುವ ಪೆಟ್ಟಿಗೆಯನ್ನು
ಬಳಸಲಾಗುತ್ತದೆ. ಮತಪತ್ರವನ್ನು ಪೆಟ್ಟಿಗೆಯೊಳಕ್ಕೆ ಹಾಕುವುದು ಸಾಧ್ಯವಾಗುವಂತೆ
ಈ ಪೆಟ್ಟಿಗೆಯ ಮುಚ್ಚಳದ ಮಧ್ಯದಲ್ಲಿ ಸೀಳುಗಂಡಿಯೊಂದಿರುತ್ತದೆ. ಚುನಾವಣೆ
ಆರಂಭವಾಗುವುದಕ್ಕೆ ಮೊದಲು ಮತಗಟ್ಟೆಯ ಅಧಿಕಾರಿ ಅಭ್ಯರ್ಥಿಗಳ ಅಥವಾ
ಅವರ ಪ್ರತಿನಿಧಿಗಳ ಎದುರಿನಲ್ಲಿ ಪೆಟ್ಟಿಗೆಯನ್ನು ತೆರೆದು ಅದು ಬರಿದೆಂಬುದನ್ನು
ದೃಢಪಡಿಸಿ ಅದನ್ನು ಮುಚ್ಚಿ ಬಾಗಿಲಿಗೆ ಮುದ್ರೆ ಹಾಕುತ್ತಾನೆ. ಚುನಾವಣೆಯ ಕಾಲದಲ್ಲಿ
ಮತದಾರರು ಇದರೊಳಕ್ಕೆ ತಮ್ಮ ಮತಪತ್ರಗಳನ್ನು ಹಾಕುತ್ತಾರೆ. ಚುನಾವಣೆ
ಗೊತ್ತುಮಾಡಿದ ಕಾಲ ಮುಗಿದ ಮೇಲೆ ಅದನ್ನು ಸರಿಯಾದ ರಕ್ಷಣೆಗೆ ಒಳಪಡಿಸಿ
ಇಟ್ಟಿದ್ದು, ಗೊತ್ತಾದ ಕಾಲದಲ್ಲಿ ಅಭ್ಯರ್ಥಿಗಳ ಅಥವಾ ಅವರ ಪ್ರತಿನಿಧಿಗಳ, ಸಾರ್ವಜನಿಕರ
ಎದುರಿನಲ್ಲಿ ಪೆಟ್ಟಿಗೆಯ ಮುದ್ರೆಯೊಡೆದು ಅದನ್ನು ತೆರೆದು ಮತಪತ್ರಗಳನ್ನು
ಎಣಿಸಲಾಗುತ್ತದೆ. ಮತ ನೀಡಿದವರನ್ನು ಗುರುತಿಸುವ ಯಾವ ಚಿಹ್ನೆಯಾಗಲಿ
ಬರಹವಾಗಲಿ ಪತ್ರದ ಮೇಲೆ ಇರುವುದಿಲ್ಲವಾದ್ದರಿಂದ ಸರ್ವರೀತಿಯಲ್ಲೂ ರಹಸ್ಯವನ್ನು
ಪಾಲಿಸಲು ಸಾಧ್ಯವಾಗುತ್ತದೆ.
ಮತದಾರ ಚುನಾವಣೆಯ ದಿನದಂದು, ಅದಕ್ಕಾಗಿ ನಿಗದಿಯಾದ ಕಾಲದಲ್ಲಿ,
ಅವನಿಗಾಗಿ ಗೊತ್ತುಮಾಡಿದ ಮತಗಟ್ಟೆಗೆ ಮತ ನೀಡಲು ಹೋದಾಗ ಚುನಾವಣಾಧಿಕಾರಿ
ಅವನ ಹೆಸರು, ವಯಸ್ಸು ವಿಳಾಸ ಇತ್ಯಾದಿಗಳನ್ನು ಮತದಾರರ ಪಟ್ಟಿಯಲ್ಲಿ ಪರಿಶೀಲಿಸಿ
ಅವನನ್ನು ಕುರಿತ ವಿವರಗಳು ಆ ಕಟ್ಟೆಗೆ ಸಂಬಂಧಿಸಿದಂತೆ ಪಟ್ಟಿಯಲ್ಲಿವೆಯೆಂಬುದು
ದೃಢಪಟ್ಟಾಗ ಅವನ ಸಹಿ ತೆಗೆದುಕೊಂಡು ಕಾನೂನು ರೀತ್ಯ ಗೊತ್ತುಪಡಿಸಲಾದ
ಆಕಾರದ ಕಾಗದದಲ್ಲಿ ಮುದ್ರಿಸಿದ, ಚುನಾವಣಾ ಅಭ್ಯರ್ಥಿಗಳ ಹೆಸರು, ಚಿಹ್ನೆ ಇರುವ,
ಮತಪತ್ರ ಕೊಡುತ್ತಾನೆ. ಇದಲ್ಲದೆ ಬೇರೆ ಪತ್ರವನ್ನು ಉಪಯೋಗಿಸುವಂತಿಲ್ಲ.
ಮತನೀಡಿಕೆಯ ರಹಸ್ಯವನ್ನು ಕಾಪಾಡಲು ಅದಕ್ಕಾಗಿ ಮರೆಯಾದ ಸ್ಥಳಗಳನ್ನು
೩೬೩
ನಿರ್ಮಿಸಲಾಗಿರುತ್ತದೆ. ಮತ ಪತ್ರ ಪಡೆದ ಮತದಾರ ಆ ಸ್ಥಳಕ್ಕೆ ಹೋಗಿ ತಾನು
ಮತ ನೀಡಬಯಸುವ ಅಭ್ಯರ್ಥಿಗಳ ಹೆಸರು ಮತ್ತು ಚಿಹ್ನೆಯ ಮುಂದೆ ಆ ಕಟ್ಟೆಯ
ಮುಖ್ಯಾಧಿಕಾರಿ ಕೊಟ್ಟ ಮುದ್ರೆಯನ್ನೊತ್ತಿ ಮುದ್ರೆಯ ಭಾಗ ಮಡಿಕೆಯ ಒಳಗಡೆ
ಬರುವಂತೆ ಪತ್ರವನ್ನು ನಾಲ್ಕು ಮಡಿಕೆಗಳಾಗಿ ಅದನ್ನು ಮುಖ್ಯಾಧಿಕಾರಿಯ ಮುಂದೆ
ಇಟ್ಟಿರುವ ಮತಪೆಟ್ಟಿಗೆಯೊಳಗೆ ಹಾಕುತ್ತಾನೆ. ಒಂದು ಸಾರಿ ಮತ ನೀಡಿದವನು
ಮತ್ತೆ ಆ ಚುನಾವಣೆಯಲ್ಲಿ ಮತ ನೀಡುವುದನ್ನು ತಪ್ಪಿಸಲು, ಅವನ ಮತ
ನೀಡಿಕೆಯಾಗಿದೆಯೆಂಬುದನ್ನು ಗುರುತಿಸಲು, ಶೀಘ್ರವಾಗಿ ಅಳಿಸಿ ಹೋಗದ
ಶಾಯಿಯಿಂದ ಅವನ ತೋರುಬೆರಳಿನ ಮೇಲೆ ಗುರುತು ಮಾಡಲಾಗುತ್ತದೆ.
ಗ್ರೇಟ್ ಬ್ರಿಟನಿನಲ್ಲಿ ಪಾರ್ಲಿಮೆಂಟ್ ಮತ್ತು ಪೌರಸಭೆಗಳ ಚುನಾವಣೆಗಳಲ್ಲಿ
ಗುಪ್ತಮತದಾನ ಪದ್ಧತಿಗಳನ್ನು 1872ರ ಕಾಯಿದೆಯ ಮೂಲಕ ಜಾರಿಗೆ ತರಲಾಯಿತು.
1913ರ ವರೆಗೂ ಫ್ರಾನ್ಸಿನ ಮತದಾನ ಪದ್ಧತಿ ಅಸಮರ್ಪಕವಾಗಿತ್ತು. ಅಭ್ಯರ್ಥಿಗಳು
ಮತಪತ್ರಗಳನ್ನು ಮತದಾನ ಕೇಂದ್ರಗಳ ಹೊರಗಡೆ ಹಂಚುತ್ತಿದ್ದರು. ಮತದಾರರು
ಪತ್ರಗಳನ್ನು ಮಡಿಸಿ, ಅದನ್ನು ಮತಪಟ್ಟಿಗೆಯಲ್ಲಿ ಹಾಕಲು ಮತಗಟ್ಟೆಯ ಮುಖ್ಯಾಧಿಕಾರಿಗೆ
ಕೊಡುತ್ತಿದ್ದರು, ಅವನ್ನು ಬರೋಟಿಗಳಲ್ಲಿ ಹಾಕುವ ಕ್ರಮವನ್ನು ಆ ವರ್ಷ ಜಾರಿಗೆ
ತರಲಾಯಿತು. 1919ರಿಂದ ಮುಂದಕ್ಕೆ ಸರ್ಕಾರವೇ ಅಭ್ಯರ್ಥಿಗಳ ಖರ್ಚಿನಲ್ಲಿ
ಮತಪತ್ರಗಳನ್ನು ಅಚ್ಚುಮಾಡಿ ಅವನ್ನು ಅಂಚೆಯ ಮೂಲಕ ಮತದಾರರಿಗೆ ಕಳುಹಿಸುತ್ತಿತ್ತು.
ಅಮೆರಿಕದ ಸಂಯುಕ್ತಸಂಸ್ಥಾನ 1884ರ ಅಧ್ಯಕ್ಷ ಚುನಾವಣೆಯ ಅನಂತರ
ಗುಪ್ತಮತದಾನ ಪದ್ಧತಿಯನ್ನು ಜಾರಿಗೆ ತಂದಿತು. 1960ರಿಂದ ಈಚೆಗೆ ಸಾಮಾನ್ಯವಾಗಿ
ಮತಪತ್ರಗಳನ್ನು ಸರ್ಕಾರದ ವೆಚ್ಚದಲ್ಲಿ ಅಚ್ಚುಮಾಡಿಸಿ, ಮತದಾನ ಕೇಂದ್ರಗಳಲ್ಲಿ
ಹಂಚಲಾಗುತ್ತಿದೆ. ಮತನೀಡಿಕೆ ರಹಸ್ಯವಾಗಿ ನಡೆಯುತ್ತದೆ.
ಇಂ ಟೇಸ್ಟರಲ್ಲಿ ಆತಂರಜ್ಞರು ಅಧಿಕ ಸಂಖ್ಯೆಯಲ್ಲಿರುವುದರಿಂದ ಪ್ರತಿಯೊಂದು
ಪಕ್ಷಕ್ಕೂ ಒಂದು ಚಿಹ್ನೆಯನ್ನು ಕೊಟ್ಟು ಅದನ್ನು ಮತ ಪತ್ರದ ಮೇಲೆ ಅಚ್ಚುಮಾಡಿರುತ್ತದೆ.
ಮತಕೇಂದ್ರದಲ್ಲಿ ಮತನೀಡಿಕೆಗಾಗಿ ಇಟ್ಟಿರುವ ಮೊಳೆಯಿಂದ ಮತದಾರರ ಆ ಪತ್ರದ
ಮೇಲೆ ರಂಧ್ರ ಮಾಡುತ್ತಾನೆ. ಭಾರತದಲ್ಲೂ ಮೊದಲನೆಯ ಮಹಾಚುನಾವಣೆಗಳಲ್ಲಿ
ಪ್ರತಿಯೊಬ್ಬ ಅಭ್ಯರ್ಥಿಗೂ ಅವನ ಚಿಹ್ನೆಯಿರುವ ಪಟ್ಟಿಯನ್ನಿಡಲಾಗಿತ್ತು, ಮತದಾದ
ತಾನು ಮತ ಕೊಡಬಯಸುವ ಅಭ್ಯರ್ಥಿಯ ಚಿಹ್ನೆಯಿರುವ ಪೆಟ್ಟಿಗೆಯೊಳಕ್ಕೆ ತನ್ನ
ಮತ ಪತ್ರವನ್ನು ಹಾಕಬೇಕಾಗಿತ್ತು. ಭಾರತ, ಬ್ರಿಟನ್ ಮುಂತಾದ ಕಡೆ ಚುನಾವಣೆಯ
ಸಮಯದಲ್ಲಿ ಮತಗಟ್ಟೆಗಳಲ್ಲಿ ಅಭ್ಯರ್ಥಿಗಳು ಅಥವಾ ಅವರ ಪ್ರತಿನಿಧಿಗಳು ಹಾಜರಿರುತ್ತಾರೆ.
ಮತಗಳ ಎಣಿಕೆಯ ಕಾಲದಲ್ಲೂ ಅವರು ಹಾಜರಿರುತ್ತಾರೆ; ಕುಲಗೆಟ್ಟ ಅಥವಾ
ನಿರ್ಣಯಿಸಲಾಗದ ಮತಗಳ ಬಗ್ಗೆ ಇರಬಹುದಾದ ತಕರಾರುಗಳನ್ನು ಸೂಚಿಸುತ್ತಾರೆ.
ಈಚೆಗೆ ಚುನಾವಣೆಗಳಲ್ಲಿ ಯಂತ್ರಗಳು ಬಳಕೆಗೆ ಬಂದಿವೆ. ಇವುಗಳಿಂದ ರಹಸ್ಯ
ಪಾಲನೆಗೂ ತಪ್ಪಿಲ್ಲದ ಮತ್ತು ಪ್ರಾಮಾಣಿಕ ಮತ ಎಣಿಕೆಗೂ ಅವಕಾಶವುಂಟಾಗಿದೆ.
ಮತಪತ್ರ ಮತ್ತು ಮಜದಾನ ವಿಧಾನಗಳಲ್ಲಿ ಸುಧಾರಣೆ ಪ್ರಯತ್ನಗಳು ನಡೆಯುತ್ತಲೇ
ಇದೆ.
(ಬಿ.ಎಚ್.ಎಸ್.)
ಗುಪ್ತರ ನಾಣ್ಯಗಳು : ಭಾರತದ ಇತಿಹಾಸವನ್ನು ಪುನರಚಿಸುವಲ್ಲಿ
ಸಹಕಾರಿಯಾಗಿರುವ ಮುಖ್ಯ ಚಾರಿತ್ರಿಕ ಮೂಲವಸ್ತುಗಳಲ್ಲೊಂದೆನಿಸಿಕೊಂಡಿರುವ
ನಾಣ್ಯ ಸಾಮಗ್ರಿಗಳಲ್ಲಿ 4-6ನೆಯ ಶತಮಾನಗಳಲ್ಲಿ ಉತ್ತರ ಭಾರತದಲ್ಲಿ ಹೊರಡಿಸಲಾದ
ಗುಪ್ತ ನಾಣ್ಯಗಳ ಸ್ಥಾನ- ಅವುಗಳ ಐತಿಹಾಸಿಕ ಹಾಗೂ ಕಲಾಮೌಲ್ಯಗಳ ದೃಷ್ಟಿಯಿಂದ-
ಮಹತ್ವದ್ದು. 1783ರಿಂದೀಚೆಗೆ ಬಾಂಗ್ಲಾದೇಶದ ಮಹಮ್ಮದ್ಪುರ, ಪಶ್ಚಿಮ ಬಂಗಾಳದ
ಕಾಲೀಘಟ್ಟ ಮತ್ತು ಹೂಗ್ಲಿ, ಉತ್ತರ ಪ್ರದೇಶದ ಭರ್ಸರ್, ಅಲಾಹಾಬಾದ್, ತಾಂಡ,
ಕೋಟ್ವಾ, ಬಸ್ತಿ, ಟೇಕ್ರಿ ದೇಬ್ರಾ, ಕಸರ್ವಾ, ಜಾನ್ಪುರ, ಗೋಪಾಲಪುರ ಮತ್ತು
ಝಾನ್ಸಿ, ಬಿಹಾರಿನ ಹಾಜೀಪುರ, ಪಂಜಾಬಿನ ಮೀಠಾಥಾಲ್ ಮತ್ತು ರಾಜಸ್ತಾನದ
ಬಯಾನಾ ಮುಂತಾದ ಸ್ಥಳಗಳಲ್ಲಿ ಆಕಸ್ಮಿಕವಾಗಿ ದೊರೆತ ಪ್ರಾಚೀನ ನಾಣ್ಯಗಳ
ರಾಶಿಗಳಿಂದ ಗುಪ್ತ ಅರಸರು ಹೊರಡಿಸಿದ ನೂರಾರು ವರ್ತುಲಾಕಾರದ ಬಂಗಾರದ,
ಬೆಳ್ಳಿಯ, ಬೆಳ್ಳಿ ಮುಲಾಮಿರುವ ತಾಮ್ರದ ಮತ್ತು ತಾಮ್ರದ ನಾಣ್ಯಗಳು ಬೆಳಕಿಗೆ
ಬಂದಿವೆ.
ಶಾಸನಗಳಿಂದ ತಿಳಿದುಬರುವಂತೆ ಗುಪ್ತರ ಬಂಗಾರ ನಾಣ್ಯಗಳಿಗೆ ದಿನಾರವೆಂಬ
ಹೆಸರಿತ್ತು. ಅವರ ಹಲವು ಬಂಗಾರ ನಾಣ್ಯಗಳ ಹಿಂಬದಿಯಲ್ಲಿ ಲಕ್ಷ್ಮೀ, ಗಂಗಾಮಾತೆ,
ಗರುಡ, ಕಲಶ, ಮಯೂರವಾಹನ ಕಾರ್ತಿಕೇಯ, ಯಜ್ಞವೇದಿಕೆ ಇತ್ಯಾದಿ ಚಿತ್ರಣಗಳ
ಮತ್ತು ಗುಪ್ತ ಬ್ರಾಹೀ ಲಿಪಿಯ ಸಂಸ್ಕೃತ ಭಾಷೆಯ ಆಲೇಖ್ಯಗಳ ಜೊತೆಗೆ ಹಲವು
ತೆರೆದ ಚಿಹ್ನೆಗಳಲ್ಲೊಂದನ್ನು ಚಿತ್ರಿಸಲಾಗಿದೆ. ಈ ಚಿಹ್ನೆಗಳಾವುವೂ ಅವರ ತಾಮ್ರ ನಾಣ್ಯಗಳಲ್ಲಿ
ಕಂಡುಬರುವುದಿಲ್ಲ. ಗುಪ್ತರು ತಮ್ಮ ನಾಣ್ಯಗಳನ್ನು ರಚಿಸುವಲ್ಲಿ ಯಾವುದೇ ನಿರ್ದಿಷ್ಟ<noinclude></noinclude>
qs6kshrk56ia900u8vynn6yq9kr4y5p
ಪುಟ:Mysore-University-Encyclopaedia-Vol-6-Part-7.pdf/೨೨
104
118763
315031
2026-05-02T05:08:23Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೩೩೬ ಗುಜರಾತಿನ ವಾಸ್ತು, ಶಿಲ್ಪ ಎಂದು ನಾಮಕರಣವಾಯಿತು. ದ್ವಾರಕಾದಲ್ಲಿ ಅಧಿಕಾರದಲ್ಲಿದ್ದ ಭೀಮನನ್ನು ಈತ ಸೋಲಿಸಿ ಕೊಂದು ಆ ನಗರವನ್ನು ಲೂಟಿಮಾಡಿದ. ಚಂಪಾನೇರಿಯ ಅರಸನಾದ ಜಯಸಿಂಹನನ್ನು ಸೋಲಿಸಿ ಆ ಪ್ರಾಂತ್ಯವನ್ನು ವ...
315031
proofread-page
text/x-wiki
<noinclude><pagequality level="1" user="Pragathi. BH" /></noinclude>೩೩೬
ಗುಜರಾತಿನ ವಾಸ್ತು, ಶಿಲ್ಪ
ಎಂದು ನಾಮಕರಣವಾಯಿತು. ದ್ವಾರಕಾದಲ್ಲಿ ಅಧಿಕಾರದಲ್ಲಿದ್ದ ಭೀಮನನ್ನು ಈತ
ಸೋಲಿಸಿ ಕೊಂದು ಆ ನಗರವನ್ನು ಲೂಟಿಮಾಡಿದ. ಚಂಪಾನೇರಿಯ ಅರಸನಾದ
ಜಯಸಿಂಹನನ್ನು ಸೋಲಿಸಿ ಆ ಪ್ರಾಂತ್ಯವನ್ನು ವಶಪಡಿಸಿಕೊಂಡ. ಇಪ್ಪತ್ತು ತಿಂಗಳ
ಮುತ್ತಿಗೆಯ ಅನಂತರ ಪಾವಾಗಢದ ಕೋಟೆ ಇವನ ವಶವಾಯಿತು. ಚಂಪಾನೇರಿಗೆ
ಮುಹಮ್ಮದಾಬಾದ್ ಎಂಬ ಹೊಸ ಹೆಸರು ಬಂತು. ಎರಡು (ಜುನಾಗಢ ಮತ್ತು
ಚಂಪಾನೇ) ಕೋಟೆಗಳನ್ನು ಗೆದ್ದ ಕಾರಣ ಈತ ಬೇಗಢಾ ಎನಿಸಿಕೊಂಡ. ಇವನು
ಹಿಂದೂಗಳಿಗೆ ವಿಶೇಷವಾಗಿ ಕಿರುಕುಳ ಕೊಟ್ಟನೆಂದು ತಿಳಿದುಬರುತ್ತದೆ. ಈ ವೇಳೆಗೆ
ಕ್ಯಾಂಬೆಯಲ್ಲಿ ಕೋಠಿಯನ್ನು ಕಟ್ಟಿಕೊಂಡು ವ್ಯಾಪಾರದಲ್ಲಿ ತೊಡಗಿದ್ದ
ಪೋರ್ಚುಗೀಸರನ್ನು ಹಿಂದೂಡುವುದರಲ್ಲಿ ಈತ ವಿಫಲನಾದ. ದೀವ್ ದ್ವೀಪ ಅವರ
ವಶವಾಯಿತು. ಅವರ ಪ್ರಾಬಲ್ಯ ಕ್ರಮೇಣ ಬೆಳೆಯಿತು. ಈತ 1511ರಲ್ಲಿ ತೀರಿಕೊಂಡ.
ಇವನ ಮಗ ಇಮ್ಮಡಿ ಮುಜಫರ್ಷಹ ಹಿಂದೂ ಅರಸರ-ಮುಖ್ಯವಾಗಿ
ಮೇವಾಡದ ರಾಣಾ ಸಾಂಗಾನ-ವಿರುದ್ಧ ಕದನಗಳಲ್ಲಿ ತೊಡಗಿದ್ದನಾದರೂ ಸಾಂಗಾನನ್ನು
ಸೋಲಿಸಲಾಗಲಿಲ್ಲ. 1526ರಿಂದ ಆಳತೊಡಗಿದ ಬಹದೂರ್ಷಹನ ಕಾಲದಲ್ಲಿ, ಆ
ವೇಳೆಗೆ ದೆಹಲಿಯನ್ನು ಆಕ್ರಮಿಸಿದ ಮೊಗಲ್ ಅರಸ ಹುಮಾಯೂನ್ ಗುಜರಾತಿನ
ವಿರುದ್ಧ ದಂಡೆತ್ತಿ ಬಂದ. ಇವನನ್ನು ಎದರಿಸಲಾರದ ಬಹದೂರ್ ಪೊರ್ಚುಗೀಸರ
ಸ್ನೇಹಹಸ್ತವನ್ನು ಬಯಸಿದ. ತಲೆಮರೆಸಿಕೊಂಡು ದೇಶದಿಂದ ಓಡಿಹೋಗುವುದರಲ್ಲಿದ್ದ
ಈತನಿಂದ ಪೋರ್ಚುಗೀಸರು ಕೆಲವು ಅನುಕೂಲಗಳನ್ನು ಪಡೆದುಕೊಂಡರು. ಸ್ವಲ್ಪ
ಕಾಲ ಗುಜರಾತು ಹುಮಾಯೂನನ ವಶವಾಗಿದ್ದರೂ, ಷೇರ್ ಷಹ ಹುಮಾಯೂನನನ್ನು
ಓಡಿಸಲು ಮಾಡಿದ ಯತ್ನಗಳ ಸಂದರ್ಭದಲ್ಲಿ ಬಹುದೂರ್ ಸ್ವಸ್ಥಾನಕ್ಕೆ ಮರಳಿದ.
ಆದರೆ ಪೋರ್ಚುಗೀಸರಿಗೆ ಇವನು ನೀಡಿದ್ದ ಸೌಲಭ್ಯಗಳನ್ನು ದುರುಪಯೋಗಪಡಿಸಿ
ಕಂಡು ತಮ್ಮ ಪ್ರಭಾವವನ್ನು ಹೆಚ್ಚಿಸಿಕೊಳ್ಳುತ್ತಿದ್ದ ಅವರನ್ನು ಹತ್ತಿಕ್ಕಲು ಇವು
ಮಾಡಿದ ಯತ್ನ ವಿಫಲವಾಯಿತಷ್ಟೇ ಅಲ್ಲ, ಅವರಿಂದ ಈತ ಹತನಾದ (1551).
ಮುಮ್ಮಡಿ ಮಹಮೂದ (1537-54) ಬೆಸಿನ್, ದೀವ್, ದಮನ್ಗಳನ್ನು ಇವರಿಗೆ
ಬಿಟ್ಟುಕೊಡಬೇಕಾಯಿತು.
ಸೋ ಮನಾಥ ದೇವಾಲಯ
(23.20.30.)
ಅಕ್ಕರನ ಕಾಲದಲ್ಲಿ 1572ರ ವೇಳೆಗೆ ಮೊಗಲರು 1572ರಲ್ಲಿ ಗುಜರಾತಿನ ಮೇಲೆ
ದಂಡೆತ್ತಿ ಹೊರಟು 1573ರ ಫೆಬ್ರವರಿ 26ರಂದು ಸೂರತ್ ಕೋಟೆಯನ್ನು
ವಶಪಡಿಸಿಕೊಂಡನು. ಗುಜರಾತಿನಲ್ಲಿ ದಂಗೆಯೆದ್ದ ಸುದ್ದಿ ತಿಳಿದು ರಾಜಧಾನಿಯಿಂದ
ಹಿಂತಿರುಗಿ ಅಹಮದಾಬಾದ್ ಬಳಿ ಯುದ್ಧದಲ್ಲಿ ದಂಗೆಕೋರರನ್ನು ಸೋಲಿಸಿ 1573ರ
ಸೆಪ್ಟೆಂಬರ್ 2ರಂದು ಸಂಪೂರ್ಣವಾಗಿ ಗುಜರಾತನ್ನು ಆಕ್ರಮಿಸಿಕೊಂಡು ಅದರ
ಪ್ರತ್ಯೇಕ ಇತಿಹಾಸವನ್ನು ಕೊನೆಗಾಣಿಸಿದರು. ತೋದರಮಲ್ಲನ ಸಹಾಯದಿಂದ ಅಕ್ಟ
ಕಂದಾಯದ ಜಮಾಬಂದಿಯನ್ನು (1575) ನಡೆಸಿದ. ಷಹಜಹಾನ ಅಲ್ಲಿಯ
ವೈಸ್ರಾಯ್ ಆಗಿ ನೇಮಿಸಲ್ಪಟ್ಟಾಗ ಶಾಹಿಬಾಗನ್ನು ಕಟ್ಟಿಸಿದ. ಷಹಜಹಾನನ ಆಳ್ವಿಕೆಯ
ಕಾಲದಲ್ಲಿ 1631ರಲ್ಲಿ ಅಲ್ಲಿ ಒಂದು ದೊಡ್ಡ ಕ್ಷಾಮ ತಲೆದೋರಿತು.
1760ರ ಮೊದಲೇ ಮರಾಠರು ಗುಜರಾತಿನ ಮೇಲೆ ತಮ್ಮ ಪ್ರಭಾವವನ್ನು ಸ್ಥಾಪಿಸಿ
1819ರ ವೇಳೆಗೆ ಬ್ರಿಟಿಷರ ಮುನ್ನಡೆಯಿಂದ ತಮ್ಮ ಅಧಿಕಾರವನ್ನು ಕಳೆದುಕೊಂಡರು.
ಈ ಅವಧಿಯಲ್ಲಿ ಮರಾಠರು ಗುಜರಾತಿನ ಸಂಪೂರ್ಣ ಸ್ವಾಮ್ಯವನ್ನು ಪಡೆದಿದ್ದರು.
ಔರಂಗ್ಜೇಬನ ಕಾಲದಲ್ಲಿ ಶಿವಾಜಿಯಿಂದ ಗುಜರಾತಿನಲ್ಲಿ ಮರಾಠರ ಕಾರ್ಯಾಚರಣೆ
ಪ್ರಾರಂಭವಾಯಿತು. ಸೂರತ್ ಮತ್ತು ಭಡೋಚ ಸಮುದ್ರದ ಕಡೆಯಿಂದ ಸೂರೆಗೆ
ಒಳಗಾದುವು. 1699 ಮತ್ತು 1716ರಲ್ಲಿ ದಾಭಡೆ ಗುಜರಾತ್ ಪ್ರದೇಶಗಳನ್ನು ಕೊಳ್ಳೆಹೊಡೆದ.
ತ್ರಿಂಬಕ್ರಾವ್ ದಾಭಡೆ, ಪೀಲಾಜಿ ಗಾಯಕವಾಡ್ ಗುಜರಾತಿನಲ್ಲಿ ಆಸಕ್ತಿವಹಿಸಿದರು.
ಒಂದನೆಯ ಬಾಜೀರಾಯನ ಅನುಯಾಯಿಯಾಗಿದ್ದ ಪೀಲಾಜಿ ಗಾಯಕವಾಡ
ವಡೋದರದಲ್ಲಿ ನೆಲೆಸಿ, ಗಾಯಕವಾಡ ಮನೆತನದ ಆಳ್ವಿಕೆಯನ್ನು ಆರಂಭಿಸಿದ. ಈತನ
ಮಗ ಇಮ್ಮಡಿ ದಾಮಾಜಿ 1761ರಲ್ಲಿ ನಡೆದ ಪಾಣೀಪಟ್ ಕದನದಲ್ಲಿ ಭಾಗವಹಿಸಿ
ಜೀವಸಹಿತ ಹಿಂದಿರುಗಿದ. ಬಳಿಕ (1763) ಇವನ ಮಕ್ಕಳಲ್ಲಿ ಕಲಹಗಳುಂಟಾಗಿ,
ಕೊನಗೆ ಹಿರಿಯ ಮೊಮ್ಮಗನಾದ ಆನಂದರಾಯ ರಾಜ್ಯವನ್ನು ಪಡೆದ. ಈತ 1805ರಲ್ಲಿ
ಬ್ರಿಟಿಷರೊಡನೆ ಮಾಡಿಕೊಂಡ ಒಪ್ಪಂದದ ಫಲವಾಗಿ, ಮರಾಠರು ಅವರೊಡನೆ ನಡೆಸಿದ
ಕದನಗಳಲ್ಲಿ ಈತ ಭಾಗವಹಿಸಬೇಕಾಗಲಿಲ್ಲ. ಆದರೆ 1875ರಲ್ಲಿ ದುರಾಡಳಿತದ ನೆಪವನ್ನು
ಒಡ್ಡಿ ಆಗಿನ ಗಾಯಕವಾಡನಾಗಿದ್ದ ಮಲ್ಲಾರ್ರಾಯನನ್ನು ಸಿಂಹಾಸನದಿಂದ ಇಳಿಸಿ
ಆತನ ಸ್ಥಾನಕ್ಕೆ ಬಾಲಕನಾಗಿದ್ದ ಸಯಾಜಿರಾಯನನ್ನು ಬ್ರಿಟಿಷರು ತಂದರು. ಈ ಅರಸ
1930ರವರೆಗೂ ಆಳಿದ. ಈತನ ಕಾಲದಲ್ಲಿ ವಡೋದರ ಸಂಸ್ಥಾನ ಬಹಳ ಅಭಿವೃದ್ಧಿ
ಹೊಂದಿತು. ವಡೋದರದಂತೆಯೇ ಕಾಠಿಯಾವಾಡ್ ಅಥವಾ ಸೌರಾಷ್ಟ್ರ ಸಹ ಮೂರನೆಯ
ಮರಾಠಾ ಯುದ್ಧದ ಬಳಿಕ ಬ್ರಿಟಿಷರ ಆಡಳಿತಕ್ಕೆ ಸೇರಿತು.
ಕ್ಯಾಂಬೇ, ಛೋಟಿ ಉದಯಪುರ, ಬರಿಯ, ಬಲಾಸಿನೋ ಮತ್ತಿತರ ಹಲವು
ಸಣ್ಣ ಸಂಸ್ಥಾನಗಳ ರಾಜರು ಬ್ರಿಟಿಷರೊಡನೆ ಒಪ್ಪಂದ ಮಾಡಿಕೊಂಡು ಆಶ್ರಿತರಾಗಿ
ಉಳಿದುಕೊಂಡರು. ದೇಶೀಯ ಸಂಸ್ಥಾನಗಳನ್ನುಳಿದ ಭಾಗ ಆಗಿನ ಮುಂಬಯಿ
ಪ್ರಾಂತ್ಯದ ಅಂಗವಾಗಿತ್ತು. 1947ರಲ್ಲಿ ದೇಶೀಯ ಸಂಸ್ಥಾನಗಳು ಭಾರತ ಗಣರಾಜ್ಯದಲ್ಲಿ
ವಿಲೀನಗೊಂಡುವು. 1948ರಲ್ಲಿ ಕಾಠಿಯಾವಾಡದ ಬಹು ಭಾಗ ಸೌರಾಷ್ಟ್ರವೆನಿಸಿಕೊಂಡು
ರಾಜಪ್ರಮುಖರ ರಾಜ್ಯವಾಗಿ ರೂಪಗೊಂಡಿತು. 1956ರಲ್ಲಿ ಭಾಷಾನುಗುಣ ರಾಜ್ಯ
ವಿಂಗಡಣೆಯಾದಾಗ ಗುಜರಾತ್-ಮಹಾರಾಷ್ಟ್ರಗಳು ಒಂದಾದ ದ್ವಿಭಾಷಾ ಮುಂಬಯಿ
ರಾಜ್ಯದ ರಚನೆಯಾಯಿತು. ಇವೆರಡೂ ಪ್ರತ್ಯೇಕ ರಾಜ್ಯಗಳಾದ್ದು ಮೇ 1, 1960ರಲ್ಲಿ.
1960ರಿಂದ 1995ರವರೆಗೆ ಕಾಂಗ್ರೆಸ್ ಪಕ್ಷ ಅಧಿಕಾರ ನಡೆಸಿತು. 1995ರಿಂದ ಭಾರತೀಯ
ಜನತಾ ಪಕ್ಷ ಅಧಿಕಾರದಲ್ಲಿದೆ. 2011 ಅಕ್ಟೋಬರ್ 7ಕ್ಕೆ ನರೇಂದ್ರ ಮೋದಿ
ಮುಖ್ಯಮಂತ್ರಿಯಾಗಿ 10 ವರ್ಷಗಳಾಯಿತು, ಇಂದಿಗೂ ನರೇಂದ್ರಮೋದಿ ಮುಖ್ಯ
ಮಂತ್ರಿಯಾಗಿದ್ದಾರೆ.
ಗುಜರಾತಿನಲ್ಲಿ ಪ್ರಾಚೀನ ಕಾಲದ ಅನೇಕ ಸಾಂಸ್ಕೃತಿಕ ಕುರುಹುಗಳುಂಟು.
ಮೌರ್ಯರ ಆಳ್ವಿಕೆಯ ಕುರುಹುಗಳು ವಿರಳವಾಗಿದ್ದರೂ ಚಾಳುಕ್ಯರ ಕೋಟೆಗಳು,
ಧಾರ್ಮಿಕ ಕಟ್ಟಡಗಳು, ಸರೋವರಗಳು, ಬಾವಿಗಳಿವೆ. ಉದಯಮತಿ ರಾಣಿಯ
ರಾಣಿವಾವ್, ಕರ್ಣನ ಕರ್ಣಸಾಗರ ಮತ್ತು ಸಿದ್ಧರಾಜ ಜಯಸಿಂಹನ ಸಹಸ್ರಲಿಂಗ
ತಲಾಬ್, ವಿರಂಗಾಂ ಎಂಬಲ್ಲಿಯ ಕೆರೆಗಳು ಉದಾಹರಣೆಗಳು, ಚಾಳುಕ್ಯರ ಕಾಲ
ದೇವಾಲಯ ನಿರ್ಮಾಣದಲ್ಲಿ ಅತ್ಯುತ್ತಮ ಹೆಸರನ್ನು ಪಡೆದಿದೆ. ಉತ್ತರ ಗುಜರಾತಿನಲ್ಲಿ
ಆರಂಭಿಸಿ, ಸೋಮನಾಥ ದೇವಾಲಯವೇ ಮೊದಲಾದ ಪ್ರಮುಖ ದೇವಾಲಯಗಳನ್ನು
ಕಟ್ಟಿದ್ದು ಆ ಕಾಲದಲ್ಲಿ, ಆದರೆ, ಮುಸ್ಲಿಮರು ಅನೇಕ ಸಲ ದಾಳಿ ಮಾಡಿ ಅವನ್ನು
ಧ್ವಂಸ ಮಾಡಿದರು. (ನೋಡಿ-ಗುಜರಾತಿನ ವಾಸ್ತುಶಿಲ್ಪ)
ಗುಜರಾತಿನ ರಾಜಮನೆತನದಲ್ಲಿ 13ನೆಯ ಶತಮಾನದವರೆಗೆ ಸೂರ್ಯಪೂಜೆ
ಪ್ರಚಲಿತವಾಗಿತ್ತು. ಮೊದಲಲ್ಲಿ ಶಿವಪೂಜೆ ಅಷ್ಟೇನೂ ಜನಪ್ರಿಯವಾಗಿದ್ದಂತೆ
ಕಾಣುವುದಿಲ್ಲ. ರಾಷ್ಟಟರು ಮತ್ತು ಚಾರು ಶೈವ ಮತ್ತು ವೈಷ್ಣವ ಧರ್ಮಗಳನ್ನು
ಸಮನಾಗಿ ಕಾಣುತ್ತಿದ್ದರು. 10ನೆಯ ಶತಮಾನದಲ್ಲಿ ಶೈವ ಧರ್ಮದ ಪ್ರಚಾರವಾಯಿತು.
ಸೋಮನಾಥ ಒಂದು ಮುಖ್ಯ ಯಾತ್ರಾಸ್ಥಳವಾಗಿತ್ತು. ಮೂಲರಾಜ, ಸಿದ್ಧರಾಜರು
ಶೈವಧರ್ಮಕ್ಕೆ ಉತ್ತೇಜನ ಕೊಟ್ಟರು. ಕುಮಾರಪಾಲ ಜೈನಧರ್ಮಕ್ಕೆ ಹೆಚ್ಚು ಪ್ರೋತ್ಸಾಹ
ನೀಡಿದ. ಕೆಲವು ಕಾಲ ಅದು ರಾಜ್ಯದ ಮುಖ್ಯ ಧರ್ಮವಾಗಿತ್ತು. ಸಂಸ್ಕೃತ, ಗುಜರಾತಿ
ಭಾಷೆಗಳಲ್ಲಿ ಅನೇಕ ಧಾರ್ಮಿಕ ಮತ್ತು ಇತರ ಗ್ರಂಥಗಳ ರಚನೆಯಾಗಿದೆ. (ನೋಡಿ-
ಗುಜರಾತಿ ಸಾಹಿತ್ಯ)
(ಜಿ.ಆರ್.ಕೆ.)
ಗುಜರಾತಿನ ವಾಸ್ತು, ಶಿಲ್ಪ : ಈ ಪ್ರದೇಶದ ಅತ್ಯಂತ ಪ್ರಾಚೀನ ವಾಸ್ತುಶಿಲ್ಪ
ಸ್ಮಾರಕಗಳೆಂದರೆ ಸಿಂಧೂ ಬಯಲಿನ ನಾಗರಿಕತೆಯ ಕಟ್ಟಡಗಳು, ಲೋಥಾಲ್,
ರಂಗಪುರ, ರೋಜ್ಡಿ, ಸುರ್ಕೋಟಡ್ ಮುಂತಾದವು ಇದರ ನೆಲೆಗಳು. (ನೋಡಿ-
ಗುಜರಾತಿನ ಇತಿಹಾಸ) ಅನಂತರಕಾಲದ ವಾಸ್ತುವಿನ ಉಲ್ಲೇಖವೆಂದರೆ ರುದ್ರದಾಮನನ
ಶಾಸನದಲ್ಲಿ ಹೇಳಿರುವ, ಮೌಲ್ಯರ ಕಾಲಕ್ಕೆ ಸಂಬಂಧಿಸಿದ, ಸುದರ್ಶನ ಸರೋವರ
(ನೋಡಿ- ಗುಜರಾತಿನ ಶಾಸನಗಳು, ನಾಣ್ಯಗಳು), ಆದರೆ ಈ ಸರೋವರದ ಒಡ್ಡು,
ಕಾಲುವೆಗಳು ಯಾವುವೂ ಈಗ ಕಾಣಿಸುವುದಿಲ್ಲ. ಕಲ್ಲಿನಲ್ಲಿ ಕೊರೆದ ಜೈನ ವಿಹಾರ
ಮತ್ತು ಚೈತ್ಯಗಳು ಜುನಾಗಢ, ತಲಾಜಾ ಮತ್ತು ಧಾಂಕಗಳಲ್ಲಿವೆ. ಜುನಾಗಢದಲ್ಲಿಯ<noinclude></noinclude>
89xwv6n2d9u9y7vfw1y0c6xjo60gg1x
ಪುಟ:Mysore-University-Encyclopaedia-Vol-6-Part-7.pdf/೧೫
104
118764
315032
2026-05-02T05:08:35Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗುಜರಾತ್ ಕದನ ನಾಗರಿಕತೆಯಷ್ಟು ಹಿಂದಿನದಿರಬಹುದೆಂದು ಸೂಚಿಸುತ್ತವೆ. ಈ ಬೆಟ್ಟವನ್ನು ಅಗೆದು ತೆಗೆದ ಸುಯೋಜಿತ ನಗರರಚನೆ ಮತ್ತು ಬಂದರಿನ ವ್ಯವಸ್ಥೆ ಅಖಿಲಭಾರತ ಮಹತ್ತ್ವ ಪಡೆದಿವೆ. ಅಹಮದಾಬಾದಿನಿಂದ 106 ಕಿಮೀ ದೂರದಲ...
315032
proofread-page
text/x-wiki
<noinclude><pagequality level="1" user="Pragathi. BH" /></noinclude>ಗುಜರಾತ್ ಕದನ
ನಾಗರಿಕತೆಯಷ್ಟು ಹಿಂದಿನದಿರಬಹುದೆಂದು ಸೂಚಿಸುತ್ತವೆ. ಈ ಬೆಟ್ಟವನ್ನು ಅಗೆದು
ತೆಗೆದ ಸುಯೋಜಿತ ನಗರರಚನೆ ಮತ್ತು ಬಂದರಿನ ವ್ಯವಸ್ಥೆ ಅಖಿಲಭಾರತ ಮಹತ್ತ್ವ
ಪಡೆದಿವೆ. ಅಹಮದಾಬಾದಿನಿಂದ 106 ಕಿಮೀ ದೂರದಲ್ಲಿರುವ ಮೊಧೇರದ
ಸೂರ್ಯಮಂದಿರ ಸೋಳಂಕಿ ದೊರೆ 1026-27 ರಲ್ಲಿ ಕಟ್ಟಿಸಿದ್ದು, ಇದರ ಶಿಲ್ಪ
ಒರಿಸ್ಸದ ಕೊನಾರ್ಕದ ಪ್ರಖ್ಯಾತ ಸೂರ್ಯಮಂದಿರವನ್ನು ಹೋಲುತ್ತದೆ. ಜುನಾಗಢದ
ಬಳಿಯ ಗಿರ್ನಾರದಲ್ಲಿ ಜೈನಮಂದಿರಗಳಿವೆ. ಸಿಂಹಗಳಿಂದಾಗಿ ಗಿರ್ ಅರಣ್ಯ
ಪ್ರಸಿದ್ಧವಾದ್ದು. ಸೌರಾಷ್ಟ್ರದಲ್ಲಿ ಕೃಷ್ಣಲೀಲೆಯ ಕೇಂದ್ರಗಳಾಗಿದ್ದ ದ್ವಾರಕಾ ಮತ್ತು
ವೀರಾವಲಗಳಲ್ಲಿ ಸುಂದರವಾದ ಮಂದಿರಗಳಿವೆ. ಸೋಮನಾಥ ದೇವಾಲಯವು
ಕೃಷ್ಣದೇವಾಲಯ, ದ್ವಾರಕಾ
ಸೌರಾಷ್ಟ್ರದ ಆಕರ್ಷಣೆಗಳಲ್ಲೊಂದು. ಗಾಂಧಿಯವರ ಜನ್ಮ ಸ್ಥಳವಾದ ಪೋರ್ಬಂದ
ತನ್ನ ಹಳೆಯ ಮತ್ತು ಹೊಸ ನಾಗರಿಕತೆಗಳ ಕುರುಹುಗಳಿಗಾಗಿ ಹೆಸರಾಗಿದೆ. ಪಾಲಿಟಾಣಾ
ಜೈನಮಂದಿರಗಳ ನಗರ, ಉತ್ತರ ಗುಜರಾತಿನಲ್ಲಿ ಪಾಟಣ ಮತ್ತು ಸಿದ್ಧಪುರಗಳು
ಸಹಸ್ರಲಿಂಗ ದೇವಾಲಯ ಮತ್ತು ರುದ್ರ ಮಹಲುಗಳಿಗಾಗಿ ಪ್ರಸಿದ್ಧವಾದಂಥವು.
ವಡೋದರ, ಸೂರತ್, ಜಾಮ್ನಗರ, ಭಾವನಗರ, ಖಂಬಾತ್, ರಾಜಕೋಟೆ, ಜುನಾಗಢ
ಮುಂತಾದ ನಗರಗಳು ತಮ್ಮ ಐತಿಹಾಸಿಕ ಪರಂಪರೆಯಿಂದಲೂ ಆಧುನಿಕ
ಸಾಧನೆಗಳಿಂದಲೂ ಮಹತ್ತ್ವದ ನಗರಗಳೆನಿಸಿವೆ. ಗಾಂಧೀನಗರ (ನೋಡಿ) ಆಧುನಿಕ
ರೀತಿಯಲ್ಲಿ ನಿರ್ಮಿತವಾದ ರಾಜಧಾನಿ, ನಲ್ ಸರೋವರ ಪಕ್ಷಿಧಾಮ. (ಬಿ.ಎ.ಎಸ್.)
ಗುಜರಾತ್ ಕದನ : 1848-49ರಲ್ಲಿ ನಡೆದ ಎರಡನೆಯ ಸಿಖ್-ಇಂಗ್ಲಿಷ್
ಯುದ್ಧದ ಪ್ರಮುಖ ಮತ್ತು ಕೊನೆಯ ಕದನ. ಸಿಕ್ಕರು ಸಂಘಟಿತರಾಗಿ ಇಂಗ್ಲಿಷರನ್ನು
ಪಂಜಾಬಿನಿಂದ ಹೊಡೆದೋಡಿಸುವ ಪಣತೊಟ್ಟಿದ್ದರು. ಹೂಗಾಫನ ನೇತೃತ್ವದಲ್ಲಿ
ಬ್ರಿಟಿಷರ ಸೈನ್ಯ ಚೀನಾಬ್ ನದಿಯನ್ನು ದಾಟಿ ಸಿಕ್ಕರ ಮೇಲೆ ಧಾಳಿ ಮಾಡಿತು.
ಸಿಕ್ಕರು ಚಿಲಿಯನ್ವಾಲ ಬಳಿ ಸಂಘಟಿತರಾಗಿ ಭೀಕರವಾಗಿ ಹೋರಾಡಿದರು. ಬ್ರಿಟಿಷರು
ಅಂತಿಮವಾಗಿ ಜಯ ಗಳಿಸಿದರೂ ಅಪಾರ ಸಾವು ನೋವು ನಷ್ಟ ಅನುಭವಿಸಿದರು.
ಈ ನಷ್ಟದ ಸುದ್ದಿ ಈಸ್ಟ್ ಇಂಡಿಯ ಕಂಪನಿಯ ನಿರ್ದೇಶಕರಿಗೆ ಮುಟ್ಟಿದಾಗ
ಅವರು ಇದಕ್ಕೆಲ್ಲ ಹೂ ಗಾಫನೇ ಜವಾಬ್ದಾರನೆಂದು ನಿರ್ಧರಿಸಿ, ಅವನ ಬದಲು ಚಾರ್ಲ್ಸ್
ನೇಪಿಯರನನ್ನು ಸೇನಾಪತಿಯಾಗಿ ನೇಮಿಸಿದರು. ಆದರೆ ಆತ ಭಾರತಕ್ಕೆ ಬರುವ ಮೊದಲೇ
ಗಾಫ್ ಸಿಕ್ಚರನ್ನೂ ಅವರ ಮಿತ್ರರಾಗಿದ್ದ ಆಫ್ಘನರನ್ನೂ ಚೀನಾಬ್ ನದಿಯ ಬಳಿಯ
ಗುಜರಾತ್ ಎಂಬ ಸ್ಥಳದಲ್ಲಿ ಸಂಪೂರ್ಣವಾಗಿ ಸೋಲಿಸಿದ. ಚಿಲಿಯನ್ವಾಲ ಕದನದ
ಅನಂತರ ಸಿಕ್ಕರು ಆಫ್ಘನ್ ಸೇನೆಯೊಡನೆ ಗುಜರಾತಿನ ಬಳಿ ತಂಗಿದ್ದರು.
1849ರ ಫೆಬ್ರವರಿ 21 ರಂದು ನಡೆದ ಗುಜರಾತ್ ಕದನದಲ್ಲಿ ಬ್ರಿಟಿಷರು
ಅತ್ಯಲ್ಪಕಾಲದಲ್ಲಿ ಸಿಕ್ಕರನ್ನೂ ಅಪ್ಪನರನ್ನೂ ಸೋಲಿಸಿದರು. ಈ ಕದನದಲ್ಲಿ ಪಿರಂಗಿಗಳ
ಪಾತ್ರವೇ ಮುಖ್ಯವಾಗಿದ್ದುದರಿಂದ ಇದನ್ನು ಫಿರಂಗಿ ಕದನವೆಂದು ಇತಿಹಾಸಕಾರರು
ಕಲಿಸಿದ್ದಾರೆ.
ಗುಜರಾತ್ ಯುದ್ಧದಲ್ಲಿ ಸುಮಾರು 50,000 ಸಿಕ್ಕರು ಭಾಗವಹಿಸಿದ್ದರು. ಆದರೆ
ಬ್ರಿಟಿಷ್ ಸೇನಾಪತಿ ಗಾಫ್ ಮೊದಲು ಗುಜರಾತಿನ ಪೂರ್ಣ ಪರಿಚಯ ಮಾಡಿಕೊಂಡು
ಸಿಕ್ಕರ ಸೇನಾ ಶಿಬಿರಗಳನ್ನು ಗುರ್ತಿಸಿಕೊಂಡು, ತನ್ನ ಕಡೆಯ ಫಿರಂಗಿ ಪಡೆಯನ್ನು
ಗುಜರಾತಿನ ಇತಿಹಾಸ
೩೨೯
ಸರಿಯಾದ ರೀತಿಯಲ್ಲಿ ಉಪಯೋಗಿಸಿ, ಸಿಕ್ಕರ ಬತೇರಿಗಳನ್ನು ಸ್ತಬ್ಧಗೊಳಿಸಿ ಅನಂತರ
ಸಿಕ್ಕರನ್ನು ಸೆದೆಬಡಿಯಲು ಕಾಲಾಳು ಪಡೆಯನ್ನು ಉಪಯೋಗಿಸಿದ. ಗಾಫನ
ಚಾಕಚಕ್ಯವನ್ನು ನೋಡಿ ಧೃತಿಗೆಟ್ಟ ಸಿಕ್ಕರನ್ನು ಜೇಲಂ ನದಿಯವರೆಗೂ ಅಟ್ಟಿಸಿಕೊಂಡು
ಹೋಗಿ ಅವರನ್ನು ಸದೆಬಡಿದ. ಸಿಕ್ಕರು ಅತ್ಯುತ್ತಮ ಧೈರ್ಯಸಾಹಸಗಳಿಂದ
ಹೋರಾಡಿದರು. ಅವರ ಕಡೆ ದಕ್ಷ ನಾಯಕತ್ವ ಇಲ್ಲದಿದ್ದುದು ಸೋಲಿಗೆ ಕಾರಣವಾಯಿತು.
ಯಾವ ಸೇನೆಯೂ ಅಷ್ಟರಮಟ್ಟಿಗೆ ಹೋರಾಡಲಾರದು. ನಾಯಕತ್ವದ ಅಷ್ಟೊಂದು
ಕೊರತೆಯನ್ನೂ ಹೊಂದಿರಲಾರದು ಎಂದು ಮಾಲಿಸನ್ ಅಭಿಪ್ರಾಯಪಟ್ಟಿದ್ದಾನೆ.
ಅವರು ಮತ್ತೆ ಬ್ರಿಟಿಷರನ್ನು ಎದುರಿಸುವ ಚೈತನ್ಯವನ್ನು ಸಂಪೂರ್ಣವಾಗಿ
ಕಳೆದುಕೊಂಡರು. ಬ್ರಿಟಿಷರ ಕಡೆ ಕೇವಲ 69 ಸೈನಿಕರು ಸತ್ತು, 670 ಸೈನಿಕರು
ಗಾಯಗೊಂಡರು. ಬ್ರಿಟಿಷರು ಭಾರತದಲ್ಲಿ ನಡೆಸಿದ ಯುದ್ಧಕಾರ್ಯಾಚರಣೆಗಳ
ಚರಿತ್ರೆಯಲ್ಲಿ ಗುಜರಾತ್ ಕದನ ಸ್ಮರಣೀಯವೆಂದೂ ಆ ಸಂದರ್ಭದ ಮಹತ್ತ್ವ
ಮತ್ತು ಆ ಸಮರದ ಅಂತ್ಯ ಈ ಎರಡು ದೃಷ್ಟಿಗಳಿಂದಲೂ ಇದನ್ನು
ನೆನಪಿನಲ್ಲಿಡಬೇಕೆಂದು ಗವರ್ನರ್-ಜನರಲ್ ಡಾಲ್ ಹೌಸಿ ಹೇಳಿದ.
ಗುಜರಾತ್ ಕದನದ ಅನಂತರ, 1849ರ ಮಾರ್ಚ್ 12ರಂದು, ಷೇರ್ಸಿಂಗ್,
ಫತ್ತರ್ಸಿಂಗ್ ಮೊದಲಾದ ಸಿಖ್ ನಾಯಕರು ಮತ್ತು ಯೋಧರು ಬ್ರಿಟಿಷರಿಗೆ
ಶರಣಾಗತರಾದರು. ದೋಸ್ತ್ ಮಹಮ್ಮದನ ನಾಯಕತ್ವದಲ್ಲಿದ್ದ ಆಫ್ಘನರನ್ನು ಬ್ರಿಟಿಷರು
ಖೈಬರ್ ಕಣಿವೆಯ ಕಡೆಗೆ ಓಡಿಸಿದರು. ಪಂಜಾಬು ಬ್ರಿಟಿಷರ ಆಡಳಿತಕ್ಕೊಳ
ಪಟ್ಟಿದೆಯೆಂದು 1849ರ ಮಾರ್ಚ್ 30ರಂದು ಘೋಷಿಸಲಾಯಿತು.
ಗುಜರಾತ್ ಸಮಾಚಾರ್ : ಗುಜರಾತ್ ರಾಜ್ಯದ ಅಹಮದಾಬಾದಿನಿಂದ
ಪ್ರಕಟವಾಗುತ್ತಿರುವ ಗುಜರಾತಿ ಭಾಷಾಪತ್ರಿಕೆ. ಪ್ರತಿದಿನ ಬೆಳಗ್ಗೆ ಹೊರಡುತ್ತದೆ. ಪ್ರಸಾರದ
ದೃಷ್ಟಿಯಿಂದ ಇದು ಗುಜರಾತಿ ಪತ್ರಿಕೆಗಳಲ್ಲಿ ಎರಡನೆಯದು. ಲೋಕ ಪ್ರಕಾಶನ
ಲಿಮಿಟೆಡ್ ಸಂಸ್ಥೆ 1932ರಲ್ಲಿ ಈ ಪತ್ರಿಕೆಯ ಪ್ರಕಾಶನವನ್ನು ಪ್ರಾರಂಭಿಸಿತು. ರಾಷ್ಟ್ರೀಯ
ಧೋರಣೆಯುಳ್ಳ ಈ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕ ಶಾಂತಿಲಾಲ ಎ.ಶಹಾ
ಶ್ರೇಯಾಂಸ ಎಸ್. ಶಹಾ ಸಂಪಾದಕರು. ಅಗ್ರಲೇಖನ, ರಾಜಕೀಯ, ಆರ್ಥಿಕ,
ಸಾಮಾಜಿಕ ಲೇಖನಗಳು ಇವು ನಿತ್ಯದ ವೈಶಿಷ್ಟ್ಯಗಳು. ಭಾನುವಾರದ ಸಂಚಿಕೆಯಲ್ಲಿ
ಸಾಹಿತ್ಯಕ ಲೇಖನಗಳಿರುತ್ತವೆ. ಅಹಮದಾಬಾದ್ ಅಲ್ಲದೆ ವಡೋದರ, ಸೂರತ್,
ರಾಜ್ಕೋಟ್, ಭಾವನಗರ ಮತ್ತು ಮುಂಬೈನಿಂದಲೂ ಪ್ರಕಟವಾಗುತ್ತಿದೆ. (ಪಿ.ಆರ್.ಪಿ)
ಗುಜರಾತಿನ ಇತಿಹಾಸ : 1. ಪ್ರಾಗಿತಿಹಾಸ : ಶಿಲಾಯುಗದಿಂದಲೂ ಗುಜರಾತು
ಮಾನವನ ನೆಲೆಯಾಗಿತ್ತೆಂಬುದು 1890ರ ದಶಕದಲ್ಲಿ ಬ್ರೂಸ್ಫುಟ್ನಿಂದ ಮತ್ತು
ಇತ್ತೀಚೆಗೆ ಶೋಧವಾದ ಆದಿಶಿಲಾಯುಗದ ನೆಲೆಗಳಿಂದ ತಿಳಿದುಬಂದಿದೆ. ಕಚ್
ಪ್ರದೇಶದ ವಿರಾಣಿ ನದಿಯ ಬಯಲಿನಲ್ಲಿ ಬಲ್ಸಾ ಜಿಲ್ಲೆಯಲ್ಲಿಯ ಮಾನ್,
ತಾನ್ ನದಿಗಳ ಪ್ರದೇಶದಲ್ಲಿ ಆದಿಶಿಲಾಯುಗದ ಕೈಗೊಡಲಿ, ಮಚ್ಚು, ಸೀಳುಗತ್ತಿ,
ಹೆರೆಯುವ ಚಕ್ಕೆಗಳು ಮುಂತಾದ ಶಿಲಾ ಉಪಕರಣಗಳು ದೊರೆತಿವೆ. ರಾಜಕೋಟೆ
ಜಿಲ್ಲೆಯಲ್ಲಿರುವ ಭದರ್ ಹತ್ತಿರ ನದಿದಂಡೆಯ ಕೆಳಭಾಗದ ಮರಳಿನ ಪದರದಲ್ಲಿ
ಆದಿಶಿಲಾಯುಗದ ಕಲ್ಲಿನ ಉಪಕರಣಗಳೂ ಮೇಲಿನ ಮರಳಿನ ಪದರದಲ್ಲಿ ಮಧ್ಯ
ಶಿಲಾಯುಗದ ಕಲ್ಲಿನ ಉಪಕರಣಗಳೂ ದೊರೆತಿವೆ. ಇವುಗಳಿಂದ ಗುಜರಾತಿನ
ಶಿಲಾಯುಗ ಸಂಸ್ಕೃತಿಗಳ ಅನುಕ್ರಮ ತಿಳಿದಿದೆ.
ಕಚ್ನಲ್ಲಿರುವ ರೋಜ್ಡಿಯದ ಹತ್ತಿರದ ನದಿಯ ದಡದಲ್ಲಿಯ ಮೇಲಿನ
ಪದರಗಳಲ್ಲಿ ಮಧ್ಯಶಿಲಾಯುಗದ ನೀಳ ಚಕ್ಕೆಗಳು, ಮೊನೆಗಳು, ತಿರುಳುಗಲ್ಲು ಮುಂತಾದ
ಟರ್ ಮತ್ತು ಕ್ವಾಜೈಟ್ ಕಲ್ಲಿನಲ್ಲಿ ಮಾಡಿದ ಉಪಕರಣಗಳು ದೊರೆತಿರುವುದು
ಗಮನಾರ್ಹ. ಆದಿ ಹಾಗೂ ಮಧ್ಯಶಿಲಾಯುಗದ ಇನ್ನೂ ಕೆಲವು ನೆಲೆಗಳ
ಶೋಧವಾಗಿದೆ.
ನರ್ಮದಾ ಮತ್ತು ಅದರ ಉಪನದಿಗಳ ಪ್ರದೇಶದಲ್ಲಿ ತೋರಿಬಂದ ಶಿಲಾಯುಗ
ಸಂಸ್ಕೃತಿಗಳು ಮತ್ತು ಅವುಗಳ ಕಾಲದ ಬಗ್ಗೆ ಗಮನಾರ್ಹವಾದ ವೈಜ್ಞಾನಿಕ ಅಧ್ಯಯನ
ನಡೆದಿದೆ.
ಈ ಸಂಶೋಧನೆಯ ಕಾರ್ಯ ಸಂಕಾಳಿಯಾ ಅವರಿಂದ 1946ರ ಪೂರ್ವದಲ್ಲಿ
ಪ್ರಾರಂಭವಾಗಿ, ಅನಂತರ ಎಫ್.ಇ. ಜಾಯ್ನರರ ನೇತೃತ್ವದಲ್ಲಿ ಭಾರತ ಸರ್ಕಾರದ
ಪುರಾತತ್ತ್ವ ಸರ್ವೇಕ್ಷಣ ಶಾಖೆ ಮತ್ತು ಮಣೆಯ ಡೆಕ್ಕನ್ ಕಾಲೇಜ್ ಸ್ನಾತಕೋತ್ತರ
ಅಧ್ಯಯನ ಮತ್ತು ಸಂಶೋಧನ ಸಂಸ್ಥೆಯ ಪುರಾತತ್ತ್ವ ಶಾಖೆಯಿಂದ
ಮುಂದುವರಿಯಿತು. ಪುನ: ಡಾ. ಜಾಯ್ನರ್ 1960ರಲ್ಲಿ ಮಾಹೀ ನದಿಯ ಪ್ರದೇಶದಲ್ಲಿ
ಸಂಶೋಧನೆ ನಡೆಸಿ, ಪ್ಲೇಸ್ಟೋಸೀನ್ ಯುಗದಲ್ಲಿ ಉಂಟಾದ ಸಮುದ್ರದ ಏರಿಳಿತಗಳ
ಕುರುಹುಗಳಿಂದ ಗುಜರಾತಿನ ಶಿಲಾಯುಗ ಸಂಸ್ಕೃತಿಗಳ ಕಾಲವನ್ನು ಗೊತ್ತು ಮಾಡುವ<noinclude></noinclude>
8uzxgg30aty0u3p7m6spgl1yx413y93
ಪುಟ:Mysore-University-Encyclopaedia-Vol-6-Part-7.pdf/೧೯
104
118765
315033
2026-05-02T05:08:48Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗುಜರಾತಿನ ಇತಿಹಾಸ ಹೋಗಿ ಮಾಳವನನ್ನು ಕಸಿದುಕೊಂಡ. ಇದು ನಡೆದದ್ದು ಇಮ್ಮಡಿ ಧ್ರುವಸೇನ ಬಾಲಾದಿತ್ಯನ ಆಳ್ವಿಕೆಯ ಕಾಲದಲ್ಲಿ (ಸು. 627-641) ಎಂದು ಊಹಿಸಲಾಗಿದೆ. ಈ ಸಂದರ್ಭದಲ್ಲಿ ಬಾಲಾದಿತ್ಯ ಗೂರ್ಜರಾಧಿಪತಿಯಾದ ನಾಲ್ಕನೆಯ...
315033
proofread-page
text/x-wiki
<noinclude><pagequality level="1" user="Pragathi. BH" /></noinclude>ಗುಜರಾತಿನ ಇತಿಹಾಸ
ಹೋಗಿ ಮಾಳವನನ್ನು ಕಸಿದುಕೊಂಡ. ಇದು ನಡೆದದ್ದು ಇಮ್ಮಡಿ ಧ್ರುವಸೇನ
ಬಾಲಾದಿತ್ಯನ ಆಳ್ವಿಕೆಯ ಕಾಲದಲ್ಲಿ (ಸು. 627-641) ಎಂದು ಊಹಿಸಲಾಗಿದೆ. ಈ
ಸಂದರ್ಭದಲ್ಲಿ ಬಾಲಾದಿತ್ಯ ಗೂರ್ಜರಾಧಿಪತಿಯಾದ ನಾಲ್ಕನೆಯ ದದ್ದನ
ಆಶಯಪರದನೆಂದೂ ಈ ಇಟ್ಟರೂ ನಾಟಕದಲ್ಲಿ ಆಳುತ್ತಿದ್ದ ಚಳುಕ್ಯ ಇಮ್ಮಡಿ
ಪುಲಕೇಶಿಯ ಸಾಮಂತಿಕೆಯನ್ನು ಒಪ್ಪಿದ್ದರೆಂದೂ ಇವರಿಂದ ಸ್ವಲ್ಪಮಟ್ಟಿಗೆ ಹೆದರಿದ
ಶ್ರೀಹರ್ಷ ತನ್ನ ಮಗಳನ್ನು ಬಾಲಾದಿತ್ಯನಿಗೆ ವಿವಾಹ ಮಾಡಿಕೊಟ್ಟು ಅವನನ್ನು ತನ್ನ
ಸಾಮಂತನಾಗಿ ಮಾಡಿಕೊಂಡನೆಂದೂ ಹೇಳಲಾಗಿದೆ.
ನಾಲ್ಕನೆಯ ಧರಸೇನ (641 – 650) ಮೈತ್ರಕರಲ್ಲೆಲ್ಲ ಅತ್ಯಂತ ಪ್ರಸಿದ್ಧನಾದ
ದೊರೆ. ಈತ ಮಹಾರಾಜಾಧಿರಾಜ, ಪರಮೇಶ್ವರ ಚಕ್ರವರ್ತಿ ಇತ್ಯಾದಿ ಸಾರ್ವಭೌಮ
ಸೂಚಕ ಬಿರುದುಗಳನ್ನು ಪಡೆದಿದ್ದ. 642ರ ಬಳಿಕ ಕೆಲವು ಕಾಲ ಬಾದಾಮಿಯ
ಚಳುಕ್ಯರ ಬಲ ಗ್ರಹಣ ಪೀಡಿತವಾಗಿದ್ದ ಸಮಯದಲ್ಲಿ ಅವರ ಸಾಮಂತರಾಗಿದ್ದ
ಗೂರ್ಜರರನ್ನು ಧರಸೇನ ಸೋಲಿಸಿ ಭರುಕಚ್ಛವನ್ನು ಆಕ್ರಮಿಸಿದ. ಶ್ರೀಹರ್ಷನ
ಮರಣಾನಂತರ ಅವನಿಗೆ ಗಂಡು |
ಸಂತತಿ ಇಲ್ಲದ ಕಾರಣ ಧರಸೇನನೇ
ಎಂಭತಿ, ರಾಜ್ಯದ ಉತ್ತರ
ಆಧಿಕಾರಿಯಾದನೆಂದೂ ಇದು
ಇವನ ಸಾರ್ವಭೌಮ ಪದವಿಗೆ
ನಿಮಿತ್ತವಾಯಿತೆಂದೂ ಹಲವರು
ಸಂದೇಹಾದವೇ.
ಚಳು 1ನೆಯ ಸಮಾದಿತ್ಯ
ತನ್ನ ತಂದೆಯ ರಾಜ್ಯವನ್ನು ಪುನಃ
ಪ್ರತಿಷ್ಠಾಪಿಸಿ ಅದು ತನ್ನ ಹಿಂದಿನ
ಯಶಸ್ಸನ್ನು ಗಳಿಸಲು ಶ್ರಮಿಸಿದ.
ಇದರ ಪರಿಣಾಮವಾಗಿ ಮೈತಕರ
ಬಲವೂ ಸಿಕ್ಕಿತು. ನಾನಾಗಿ
ಧ್ರುವಸೇನ (650 – SS) ದಕ್ಷಿಣ
ಗುಜರಾತಿನ ಪ್ರದೇಶಗಳನ್ನು ಪುನಃ
ಕಳೆದುಕೊಂಡ. ಚಳುಕ್ಯರ ಸಾಮಂತ
ನಾದ ಅಲ್ಲಶಕ್ತಿ ಪೃಥ್ವಿವಲ್ಲಭ ಇಲ್ಲಿಯ
ಪ್ರಾಂತ್ಯಾಧಿಕಾರಿಯಾಗಿ ನಿಯಮಿತ
ನಾದ. ಅನಂತರ ಆಳಿದ ಮೈತ್ರಕರು
ಕಳೆದುಹೋದ ತಮ್ಮ ರಾಜ್ಯದ
ಭಾಗಗಳನ್ನು ಪುನಃ ಪಡೆಯಲು
ರತ್ನಿಸಿದರಾದರೂ ಅವರಿಗೆ ಹೆಚ್ಚಿನ
ಮೈತ್ರಕರ ತಾಮ್ರುಮುದ್ರೆ
ಯಶಸ್ಸು ದೊರೆಯಲಿಲ್ಲ. ಚಳುಕ್ಯ ವಿನಂಾದಿತ್ಯ ತನ್ನ ಉತ್ತರ ದಂಡಯಾತ್ತೆಂದು
ಸಮಯದಲ್ಲಿ ಮಾನವವನ್ನು ಆಕ್ರಮಿಸಿದನೆಂದು ಹೇಳಿದ. ಆಗ ಅಲ್ಲಿ ಆಳುತ್ತಿದ್ದವರು
ಮೈತ್ರಕರೇ ಆದ ಕಾರಣ ಚಳುಕ್ಯರ ಸಾಮಂತಿಕೆಯನ್ನು 3 ನೆಯ ಶೀಲಾದಿತ್ಯ
ಒಪ್ಪಬೇಕಾಯಿತೆಂದೂ ತೋರುತ್ತದೆ. ಈ ಮಧ್ಯೆ ಅರಬರ ಸೈನ್ಯ ಜುನೈದನ ನೇತೃತ್ವದಲ್ಲಿ
ಗುಜರಾತಿನ ಕರಾವಳಿಯನ್ನು ಮುತ್ತಿ ಅಲ್ಲಿ ಆಳುತ್ತಿದ್ದ ಗೂರ್ಜರ, ಮೈತ್ರಕ ಇತ್ಯಾದಿ
ಅರಸರನ್ನು ತೊಂದರೆಗೀಡು ಮಾಡಿತು. 4ನೆಯ ಹಾಗೂ 5ನೆಯ ಶೀಲಾದಿತ್ಯರು
ಇವರ ಧಾಳಿಗಳನ್ನು ಎದುರಿಸ ಬೇಕಾಯಿತು. ಆದರೆ ಮೈತ್ರಕರ ಆಳ್ವಿಕೆ ಬಹುಕಾಲ
ಮುಂದುವರಿಯಲು ಸಾಧ್ಯವಿರಲಿಲ್ಲ. ಮಾಳವ, ಗುಜರಾತ್ ಪ್ರದೇಶಗಳಲ್ಲಿ
ರಾಷ್ಟ್ರಕೂಟರೂ, ಗೂರ್ಜರ ಪ್ರತೀಹಾರರೂ ತಲೆ ಎತ್ತಿದರು. ರಾಷ್ಟ್ರಕೂಟರು ಕ್ರಮೇಣ
ಬಾದಾಮಿಯ ಚಳುಕ್ಯರನ್ನು ಸೋಲಿಸಿ ಅವರ ರಾಜ್ಯವನ್ನು ಕಸಿದುಕೊಂಡರು. ಮೈತ್ರಕರು
ಗೂರ್ಜರ ಪ್ರತೀಹಾರರ ವಿರೋಧ ವನ್ನೆದುರಿಸಲಾರದೆ ಹೋದರು. ಕೊನೆಗೆ
ಅವರ ರಾಜ್ಯವನ್ನು ಆ ಶತ್ರುಗಳು ಕಬಳಿಸಿದರು. ಆರನೆಯ ಶೀಲಾದಿತ್ಯನೇ ಈ
ಮನೆತನದ ಕೊನೆಯ ಅರಸ (ಸು. 762 - 776).
ಭರುಕಚ್ಛದ ಸುತ್ತಲಿನ ಪ್ರದೇಶದಲ್ಲಿ ಗೂರ್ಜರ ವಂಶಕ್ಕೆ ಸೇರಿದ ಒಂದು ಶಾಖೆಯ
ಅರಸರು ಕೆಲಕಾಲ ಆಳುತ್ತಿದ್ದರು. ಇವರನ್ನು ನಂದಿಪುರಿಯ (ಈಗಿನ ನಾಂದೋಡ್)
ಗೂರ್ಜರರೆಂದು ಕರೆಯಲಾಗಿದೆ. ಈ ಮನೆತನದ ಮೊದಲ ಅರಸ ದದ್ದ: ರಾಜಸ್ತಾನದ
ಜೋಧಪುರದಲ್ಲಿ ಆಳಿದ ಗೂರ್ಜರ ವಂಶದ ಮೂಲಪುರುಷನಾದ ಹರಿಚಂದ್ರನ
೩೩೩
ನಾಲ್ವರು ಮಕ್ಕಳಲ್ಲಿ ಕಿರಿಯವನು. ಈತ ಮೊದಲು ರಾಜಸ್ತಾನದ ದಕ್ಷಿಣದಲ್ಲಿ ಆಳ್ವಿಕೆಯನ್ನು
ಆರಂಭಿಸಿ, ಕ್ರಮೇಣ, ಕಳಚುರಿಗಳ ಅವನತಿಯ ಅನಂತರ, ಭರುಕಚ್ಛವನ್ನು
ಆಕ್ರಮಿಸಿರಬೇಕು. ಇವನು ಈ ರಾಜ್ಯ ವಿಸ್ತರಣೆಗಾಗಿ ಬಾದಾಮಿಯ ಚಳುಕ್ಯರ ನೆರವನ್ನು
ಪಡೆದು ಅವರ ಸಾಮಂತಿಕೆಯನ್ನೂ ಒಪ್ಪಿಕೊಂಡ. ಈತನ ಮೊಮ್ಮಗ ಇಮ್ಮಡಿ ದದ್ದ
ಹರ್ಷನ ಹೆದರಿಕೆಯಿಂದ ಓಡಿ ಬಂದ ವಲ್ಲಭಿಯ ಮೃತಕ ಅರಸನಿಗೆ ಆಶ್ರಯವಿತ್ತ.
ಆದರೆ ಇವರೇ ಗೂರ್ಜರರ ಶತ್ರುಗಳಾಗಿ ಅವರ ರಾಜ್ಯವನ್ನು ಕಸಿಯಲು ಹವಣಿಸಿದರು.
ಆದರೆ ಇದು ಸಾಧ್ಯವಾಗಲಿಲ್ಲ. ಇಮ್ಮಡಿ ದದ್ದನ ಅನಂತರ ಐದನೆಯ ತಲೆಮಾರಿನವನಾದ
ನಾಲ್ವಡಿ ಜಯಭಟನೆಂಬವನು ಚಳುಕ್ಯ ಅವನಿಜನಾಶ್ರಯ ಪುಲಿಕೇಶಿ ರಾಜನ
ಸಹಾಯದಿಂದ ಅರಬರನ್ನು ಹಿಮ್ಮೆಟ್ಟಿಸುವುದರಲ್ಲಿ ಯಶಸ್ವಿಯಾದ. ಈತ ನಂದಿಪುರಿಯ
ಗೂರ್ಜರರ ಕೊನೆಯ ಅರಸ 4 ನೆಯ ಶತಮಾನದ ಮಧ್ಯಭಾಗದಲ್ಲಿ ಈತನ
ರಾಜ್ಯ ಮೊದಲು ಚಳುಕ್ಯರಿಂದ, ಅನಂತರ ರಾಷ್ಟ್ರಕೂಟರಿಂದ ಮುತ್ತಲ್ಪಟ್ಟು ಕೊನೆಗೆ
ಅವಂತಿಯ ಪ್ರತೀಹಾರ ವಂಶದ ನಾಗಭಟನ ವಶವಾಯಿತು.
ಕಾಠಿಯಾವಾಡ ಹಾಗೂ ಉತ್ತರ ಗುಜರಾತಿನ ನಡುವಣ ಪ್ರದೇಶದಲ್ಲಿ 8ನೆಯ
ಶತಮಾನದ ಆರಂಭದಿಂದ 10ನೆಯ ಶತಮಾನದ ಮಧ್ಯಭಾಗದವರೆಗೂ ಚಾಪ
ಅಥವಾ ಚಾಮೋತ್ಕಟರು ಆಳಿದರು. ಇವರನ್ನು ಚಾವೋಟಕರೆಂದೂ ಚಾವಡಾರೆಂದೂ
ಸಹ ಕರೆಯಲಾಗಿದೆ. ಅಣಹಿಲಪಾಟಕ ನಗರವನ್ನು (ಈಗಿನ ಪಾಟಣ) ಪಂಚಾಶರದ
ಜಯಶೇಖರನ ಮಗ ವನರಾಜ 746ರಲ್ಲಿ ಕಟ್ಟಿಸಿದ. 914ರಲ್ಲಿ ಈ ಮನೆತನದ
ಧರಣೀವರಾಹ ಪೂರ್ವ ಕಾಠಿಯಾವಾಡವನ್ನು ಆಳುತ್ತಿದ್ದ.
ವಡೋದರದ ಸುತ್ತಲಿನ ಪ್ರದೇಶ 6 - 7ನೆಯ ಶತಮಾನಗಳಲ್ಲಿ ಕಳಚುರಿಗಳ
ಅಕ್ಕಳಿಗೊಳಪಟ್ಟಿತ್ತು. ಆದನೆಯ ಶತಮಾನದ ಉತ್ತರ ಭಾಗದಲ್ಲಿ ಮಹಾರಾಷ್ಟ್ರದ
ನಾಸಿಕ್ ಹಾಗೂ ಸುತ್ತಲಿನ ಪ್ರಾಂತ್ಯದಲ್ಲಿ ಪ್ರಾಬಲ್ಯಕ್ಕೆ ಬಂದ ಇವರು ಕ್ರಮೇಣ ಗುಜರಾತಿನ
ಭಾಗಗಳನ್ನು ಆಕ್ರಮಿಸಿದರು. ಕೃಷ್ಣರಾಜ, ಶಂಕರಗಣ ಹಾಗೂ ಬುದ್ಧರಾಜರೆಂಬ ಈ
ವಂಶದ ಮೂವರೂ ಅರಸರನ್ನು ಕುರಿತು ನಮಗೆ ಹೆಚ್ಚಿನ ವಿವರಗಳು ಲಭ್ಯವಾಗಿವೆ.
ಆದರೆ ಬುದ್ಧರಾಜನನ್ನು ಬಾದಾಮಿ ಚಳುಕ್ಯ ಮಂಗಲೇಶ ಸೋಲಿಸಿದನೆಂದು
ಮಹಾಕೂಟ ಶಾಸನದಿಂದ ತಿಳಿದಿದೆ. ಇದು ಏಳನೆಯ ಶತಮಾನದ ಆರಂಭದಲ್ಲಿ.
ಹೀಗೆ ಚಳುಕ್ಯರಿಂದಲೂ ಇನ್ನೊಂದು ಕಡೆ ಪಲ್ಲವಿಯ ಮೈತ್ರಕರಿಂದಲೂ
ಆಕ್ರಮಣಕ್ಕೊಳಗಾದ ಕಳಚುರಿಗಳು ಕ್ರಮೇಣ ಪೂರ್ವಾಭಿಮುಖವಾಗಿ ಸರಿದು ಜಬ್ಬಲ್ಪುರ
ಪ್ರದೇಶದಲ್ಲಿ ಅಂತಿಮವಾಗಿ ನೆಲೆಸಿದರು.
ಕರ್ನಾಟಕದಲ್ಲಿ ಆಳಿದ ಚಳುಕ್ಯ ಮತ್ತು ರಾಷ್ಟ್ರಕೂಟ ವಂಶಗಳಿಗೆ ಸಂಬಂಧಿಸಿದ
ಮನೆತನಗಳು ಗುಜರಾತಿನಲ್ಲಿಯೂ ಆಳಿದುವು. ಚಳುಕ್ಯ ಮನೆತನಕ್ಕೆ ಸೇರಿದವನೆಂದು
ಹೇಳಲಾದ ವಿಜಯವರ್ಮರಾಜ (ಸು. 643) ಇವರಲ್ಲಿ ಮೊದಲಿಗ, ಈತ ಜಯಸಿಂಹ
ರಾಜನ ಮೊಮ್ಮಗ ಹಾಗೂ ರಣವಿಕ್ರಾಂತ ಬುದ್ಧವರ್ಮ ರಾಜನ ಮಗ, ಮೂಲ
ಚಳುಕ್ಯ ವಂಶದ ಅರಸರೊಡನೆ ಇವನ ಬಾಂಧವ್ಯವೆಂಥದೆಂಬುದು ತಿಳಿದಿಲ್ಲ. ಒಂದನೆಯ
ಕೀರ್ತಿವರ್ಮನ ಮಗನಾದ ಧರಾಶ್ರಯ ಜಯಸಿಂಹವರ್ಮನೆಂಬುವನು ಸಹ ಗುಜರಾತಿ
ನಲ್ಲಿ ಅಧಿಕಾರದಲ್ಲಿದ್ದನೆಂದು ಹೇಳಿದ. ಇಮ್ಮಡಿ ಪುಲಿಕೇಶಿಯು ಮಕ್ಕಳಲ್ಲಿ ಒಬ್ಬಂದ
ಧರಾಶ್ರಯ ಜಯಸಿಂಹವರ್ಮ ಲಾಟಮಂಡಲವನ್ನು ಆಳುತ್ತಿದ್ದ. ಇವನ ಮಗ
ಶಶೀಲಾದಿತ್ಯ, ಈತನಿಗೆ ಇನ್ನೂ ಇಬ್ಬರು ತಮ್ಮಂದಿರು ವಿನಯಾದಿತ್ಯ ಬದ್ಧವಲ್ಲ
ಶ್ಯಾಶ್ರಯಶೀಲಾದಿತ್ಯ.
ಜಯಾಶ್ರಯ ಮಂಗಲರಸ ಮತ್ತು ಅವನಿಜನಾಶ್ರಯ ಪುಲಕೇಶಿ - ಇದ್ದರೆಂಬುದು
ಅವರ ಬಲ್ಲಾರ ಮತ್ತು ನವಸಾರಿ ತಾಮ್ರ ಶಾಸನಗಳಿಂದ ತಿಳಿದಿದೆ. ಇವರು ಸೂರತ್,
ವಡೋದರ ಜಿಲ್ಲೆಗಳ ಸುತ್ತಲಿನ ಪ್ರಾಂತ್ಯವನ್ನು ಆಳುತ್ತಿದ್ದರೆಂದು ತಿಳಿದುಬಂದಿದೆ.
ಇದರಂತೆಯೇ ರಾಷ್ಟ್ರಕೂಟ ಮನೆತನಕ್ಕೆ ಸೇರಿದ ಕೆಲವು ಶಾಖೆಗಳು ಸಹ ಈ
ಭಾಗದಲ್ಲಿ ಆಳುತ್ತಿದ್ದುವು. ಎಂಟನೆಯ ಶತಮಾನದ ಮಧ್ಯಭಾಗದಲ್ಲಿ
ರಾಹಪ್ಪನೆಂಬವನಿಂದ ಬಾದಾಮಿಯ ಚಳುಕ್ಯರ ರಾಜ್ಯವನ್ನು ಕಸಿದುಕೊಂಡ
ಮೊದಲನೆಯ ಕೃಷ್ಣ ಸೋಲಿಸಿ ತನ್ನ ರಾಜ್ಯವನ್ನು ವಿಸ್ತರಿಸಿದನೆಂದು ಹೇಳಿದೆ. ಸೂರತ್
ಜಿಲ್ಲೆಯಲ್ಲಿ ದೊರೆತ ತಾಮ್ರ ಶಾಸನವೊಂದರಲ್ಲಿ ಗುಜರಾತಿನಲ್ಲಿ ಆಳಿದ ರಾಷ್ಟ್ರಕೂಟ
ಮನೆತನವೊಂದರ ವಂಶಾವಳಿಯನ್ನು ಕೊಟ್ಟಿದೆ. ಅದರ ಪ್ರಕಾರ ಅವರ ಮೊದಲ
ಅರಸ 1ನೆಯ ಕಕ್ಕರಾಜ; ಇವನ ಮಗ ಧ್ರುವರಾಜ; ಈತನ ಮಗ ಗೋವಿಂದರಾಜ
ಮತ್ತು ಮೊವಸ್ಥೆಗೆ ಇವರಡಿ ಕಟ್ಟಡ, ಈಕಾರ ಪರಮೇಶ್ವರ, ಪರಮ ಭಟ್ಟಾರಕ
ಎಂದೆಲ್ಲ ವರ್ಣಿಸಲಾಗಿದೆ. ಈತನೇ ರಾಹಪ್ಪನಾಗಿರಬಹುದೆಂದು ಊಹಿಸಲಾಗಿದೆ.
ರಾಷ್ಟ್ರ,ಟರ ಮುಮ್ಮಡಿ ಗೋವಿಂದ ಕಾಟಮಂಡಲವನ್ನು ಗೆದ್ದುಕೊಂಡು
ಅಲ್ಲಿ ತನ್ನ ತಮ್ಮನಾದ ಇಂದ್ರರಾಜನನ್ನು ಅಧಿಕಾರದಲ್ಲಿ ಸ್ಥಾಪಿಸಿದ. ಇಂದ್ರ
ಲಾಟಮಂಡಲದಲ್ಲಿ ಆಳಿದ ಇನ್ನೊಂದು ರಾಷ್ಟ್ರಕೂಟ ಮನೆತನದ ಮೊದಲ ಅರಸನಾದ.<noinclude></noinclude>
9voy0aqnc7aiipy6h9freb2bk2xeos5
ಪುಟ:Mysore-University-Encyclopaedia-Vol-6-Part-12.pdf/೩೬
104
118766
315034
2026-05-02T05:10:12Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗೌಳ ಮರ-ಗೌಡ ನಗರ ಗೌಜಲು ಮರ : ಲೆಸಿಥಿಡೇಸೀ ಕುಟುಂಬಕ್ಕೆ ಸೇರಿದ ಒಂದು ಕಾಡುಮರ. ಕವುಲುಮರ, ದಗ್ದಾಲ, ಹೆಣ್ಣುಮತ್ತಿ ಪರ್ಯಾಯನಾಮಗಳು, ಕ್ಯಾರಿಯ ಆರ್ಬೊರಿಯ ಇದರ ಶಾಸ್ತ್ರೀಯ ಹೆಸರು. ಇದು ಭಾರತದ ಮೂಲನಿವಾಸಿ, ಭಾರತಾದ್ಯಂ...
315034
proofread-page
text/x-wiki
<noinclude><pagequality level="1" user="Pragathi. BH" /></noinclude>ಗೌಳ ಮರ-ಗೌಡ ನಗರ
ಗೌಜಲು ಮರ : ಲೆಸಿಥಿಡೇಸೀ ಕುಟುಂಬಕ್ಕೆ ಸೇರಿದ ಒಂದು ಕಾಡುಮರ.
ಕವುಲುಮರ, ದಗ್ದಾಲ, ಹೆಣ್ಣುಮತ್ತಿ ಪರ್ಯಾಯನಾಮಗಳು, ಕ್ಯಾರಿಯ ಆರ್ಬೊರಿಯ
ಇದರ ಶಾಸ್ತ್ರೀಯ ಹೆಸರು. ಇದು ಭಾರತದ ಮೂಲನಿವಾಸಿ, ಭಾರತಾದ್ಯಂತ ಮತ್ತು
ಮಲಯ, ಇಂಡೋಚೀನ ಮುಂತಾದೆಡೆಗಳಲ್ಲೆಲ್ಲ ಇದು ಹರಡಿದೆ. ಸಮುದ್ರಮಟ್ಟದಿಂದ
ಹಿಡಿದು 1500 ಮೀ ಎತ್ತರದ ಬೆಟ್ಟ ಪ್ರದೇಶಗಳವರೆಗೂ ಇದರ ವ್ಯಾಪ್ತಿ ಉಂಟು. 10-
20 ಮೀ ಎತ್ತರಕ್ಕೆ ಬೆಳೆಯುವ ಮರವಿದು. ಇದರ ಚೌಬೀನೆ ಗಡುಸಾಗಿಯೂ ಭಾರವಾಗಿಯೂ
ಬಲವಾಗಿಯೂ ಉಂಟು. ಬಹುಕಾಲ ನೀರಿನ ಸಂಪರ್ಕವಿದ್ದರೂ ಕೆಡದು. ಆದರೆ ಬೇಗ
ಸೀಳುವುದರಿಂದ ಮತ್ತು ಬಾಗುವುದರಿಂದ ಅಷ್ಟಾಗಿ ಉಪಯೋಗದಲ್ಲಿಲ್ಲ. ಇದನ್ನು
ಗರಗಸದಿಂದ ಕೊಯ್ಯುವುದೂ ಕಷ್ಟ. ಆದರೂ ಸೂಕ್ತರೀತಿಯಲ್ಲಿ ಸಂಸ್ಕರಿಸುವುದರಿಂದ
ಇದನ್ನು ಕೃಷಿ ಉಪಕರಣಗಳು, ಹಲಗೆಗಳು, ರೈಲ್ವೆ ಸ್ಲಿಪರುಗಳು, ಬಂದೂಕದ ಹಿಡಿಗಳು,
ತೊಲೆಗಳು ಮುಂತಾದವುಗಳ ತಯಾರಿಕೆಯಲ್ಲಿ ಬಳಸಬಹುದು. ತೊಗಟೆಯಿಂದ ಒರಟಾದ
ಹಗ್ಗ ಮತ್ತು ಕಂದುಬಣ್ಣದ ಕಾಗದ ಮುಂತಾದವನ್ನು ತಯಾರಿಸುವುದಿದೆ. ತೊಗಟೆಗೆ
ಔಷಧೀಯ ಗುಣಗಳೂ ಉಂಟು. ಇದನ್ನು ಕೆಮ್ಮು, ಶೀತ, ಜ್ವರ, ಸಿಡುಬು ಮುಂತಾದ
ಬೇನೆಗಳಲ್ಲಿ ಶಾಮಕ ಔಷಧಿಯಾಗಿ ಬಳಸುತ್ತಾರೆ. ಹಣ್ಣಿನ ಕಷಾಯವನ್ನು ಪಚನಕ್ರಿಯೆಯನ್ನು
ಹೆಚ್ಚಿಸುವುದಕ್ಕೂ ಎಲೆಗಳನ್ನು ವಣಗಳ ನಿವಾರಣೆಗೂ ಬಳಸುವುದಿದೆ. (ಎಂ.ಎಚ್.ಎಂ.)
ಗೌಜಲು ಹಕ್ಕಿ : ಗ್ಯಾಲಿಫಾರ್ಮೀಸ್ ಗಣದ ಟೆಟ್ರವೋನಿಡೀ ಕುಟುಂಬಕ್ಕೆ ಸೇರಿದ
ಫ್ರಾಂಕೋಲೈನಸ್ ಎಂಬ ಜಾತಿಯ ವನ್ಯಪಕ್ಷಿ (ಪಾರ್ಟ್ರಿಜ್), ಇದರಲ್ಲಿ 3 ಮುಖ್ಯ
ಬಗೆಗಳಿವೆ; ಫ್ರಾ. ಫ್ರಾಂಕೋಲೈನಸ್ (ಬ್ಲ್ಯಾಕ್ ಪಾರ್ಟ್ಜ್), ಫ್ರಾ ಪಿಕ್ಸಸ್ (ಪೇಂಟೆಡ್
ಪಾರ್ಟ್ರಿಜ್) ಮತ್ತು ಫ್ರಾ ಪಾಂಡಿ
ಸರಿಯೇನಸ್ (ಗ್ರೇ ಪಾರ್ಟ್ಜ್).
ಮೊದಲನೆಯದು ಉತ್ತರಭಾರತ ಮತ್ತು
ಅಸ್ಸಾಮ್ಗಳಲ್ಲೂ ಎರಡನೆಯದು
ದಕ್ಷಿಣ ಭಾರತದಲ್ಲೂ ಮೂರನೆಯದು
ಅಸ್ಸಾಂ ಬಿಟ್ಟು ಭಾರತಾದ್ಯಂತವೂ
ಕಾಣದೊರೆಯುತ್ತವೆ. ಎಲ್ಲ ಬಗೆಗಳೂ
ಹುಲ್ಲುಗಾವಲುಗಳಲ್ಲಿ, ಕುರುಚಲು
ಕಾಡುಗಳಲ್ಲಿ, ಕೆಲವೊಮ್ಮೆ ಹಳ್ಳಿಗಳ
ಪುಷದಲ್ಲಿ ಗಟ್ಟು ಮುಖ್ಯ ಭಾಷೆ ಬೆಳೆಗಳ
ಕೃಷಿಭೂಮಿಗಳ ಬಳಿ ವಾಸಿಸುತ್ತವೆ.
ಗೌಜಲು ಹಕ್ಕಿಗಳು ಮುಖ್ಯವಾಗಿ
ಭೂವಾಸಿಗಳು, ಕಾಳು, ವಿವಿಧ ರೀತಿಯ
ಬೀಜಗಳು, ಗೆದ್ದಲು, ಜೀರುಂಡೆಯ
ಡಿಂಭಗಳು ಇವುಗಳ ಪ್ರಧಾನ ಆಹಾರ.
ಗುಂಡನೆಯ ಮತ್ತು ಹೃಷ್ಟಪುಷ್ಟವಾದ
ದೇಹ, ಮೋಟು ಬಾಲ, ಕಾಳುಕಡ್ಡಿ
ತಿನ್ನಲು ಸಹಾಯಕವಾದ ಕೋಳಿ
ಕೊಕ್ಕಿನಂಥ ಕೊಕ್ಕು, ಬಲವಾದ ಕಾಲುಗಳು, ಮೋಟು ಕತ್ತು-ಇವು ಗೌಜಲು ಹಕ್ಕಿಗಳ
ಪ್ರಧಾನ ಲಕ್ಷಣಗಳು. ದೇಹದ ಬಣ್ಣ ಕಪ್ಪು ಇಲ್ಲವೇ ಬೂದುಮಿಶ್ರಿತ ಕಂದು, ದೇಹದ
ಮೇಲೆ ಬಿಳಿ, ಕಂದು, ಕಗ್ಗಂದು ಬಣ್ಣದ ಮಚ್ಚೆಗಳು ಮತ್ತು ಪಟ್ಟೆಗಳು ಇವೆ. ಗಂಡು
ಹಕ್ಕಿಯ ಬಣ್ಣ ಹೆಣ್ಣಿನದಕ್ಕಿಂತ ಹೆಚ್ಚು ಗಾಢವಾದ್ದು.
ಗೌಜಲು ಹಕ್ಕಿಗಳ ಚಟುವಟಿಕೆ ಸಂಜೆ ಹಾಗೂ ಬೆಳಗ್ಗೆ ಹೆಚ್ಚಾಗಿರುತ್ತದೆ. ಕತೀತ
- ಕತೀತ ಇಲ್ಲವೆ ಚಿಕ್ಚಿಕ್
ಚಿಕ್ಕೆರೇ ಎಂಬಂತೆ, ಸಿಳ್ಳು ಹೊಡೆದಂತೆ ಕೂಗಿಕೊಂಡು
ಇವು ತಿರುಗಾಡುತ್ತಿರುತ್ತವೆ. ನೆಲದ ಮೇಲೆ ಇವು ಬಲು ಚೆನ್ನಾಗಿ ಓಡಬಲ್ಲವು; ಇವುಗಳ
ಚಲನೆಯೆಲ್ಲ ಸಾಮಾನ್ಯವಾಗಿ ಕಾಲುಗಳಿಂದಲೆ. ಆದರೆ ಅನಿರೀಕ್ಷಿತ ಅಪಾಯವೊದಗಿ
ಬಂದಾಗ ಮಾತ್ರ ಭರನೆ ಕೆಳಮಟ್ಟದಲ್ಲಿ ಹಾರುತ್ತವೆ. ಹಾರುವುದಾದರೂ ಕೇವಲ ಕೆಲವೇ
ಮೀಟರುಗಳು ಮಾತ್ರ ಮತ್ತೆ ನೆಲಕ್ಕಿಳಿದು ಓಡಿ ಮೊದೆಯೊಳಗೆ ಅವಿತುಕೊಂಡುಬಿಡುತ್ತವೆ.
ಇವುಗಳ ಸಂತಾನಾಭಿವೃದ್ಧಿಯ ಕಾಲ ಜೂನ್- ಸೆಪ್ಟೆಂಬರ್. ಹುಲ್ಲು ಇಲ್ಲವೆ ಕಬ್ಬಿನ
ಗದ್ದೆಗಳಲ್ಲಿ ಗೂಡು ಕಟ್ಟಿ ಮೊಟ್ಟೆಯಿಡುತ್ತವೆ. ಮೊಟ್ಟೆಗಳ ಸಂಖ್ಯೆ 4-8.
ಗೌಜಲು ಹಕ್ಕಿಗಳು ಒಳ್ಳೆಯ ಬೇಟೆಯ ಹಕ್ಕಿಗಳೆನಿಸಿವೆ. ಬೂದುಗೌಜಲು ಹಕ್ಕಿಯ
ಗಂಡುಗಳನ್ನು ಹಿಡಿದು ಅವುಗಳ ನಡುವೆ ಕಾಳಗವನ್ನೇರ್ಪಡಿಸುವುದುಂಟು. ಗೌಜಲು
ಹಕ್ಕಿಗಳ ಮಾಂಸಕ್ಕೆ ವಿಶಿಷ್ಟವಾದ ರುಚಿ ಹಾಗೂ ವಾಸನೆಯಿರುವುದರಿಂದ ಇವನ್ನು
ಆಹಾರಕ್ಕಾಗಿ ಜನ ಬೇಟೆಯಾಡುತ್ತಾರೆ.
(ಎನ್.ಬಿ.ಕೆ.)
ಗೌಡ ದೇಶ : ಪಶ್ಚಿಮ ಮತ್ತು ವಾಯವ್ಯ ಬಂಗಾಲ ಪ್ರದೇಶಕ್ಕೆ ಹಿಂದೆ ಇದ್ದ
ಹೆಸರು. ಈ ಪ್ರದೇಶದ ರಾಜಧಾನಿಯಾಗಿದ್ದ ಗೌಡ ನಗರದಿಂದಾಗಿ ಇದಕ್ಕೆ ಗೌಡದೇಶವೆಂಬ
ಹೆಸರು ಬಂದಿರಬಹುದು. ಗೌಡ ಎಂಬುದು ಗೊನರ ಎಂಬುದರ
ಅಪಭ್ರಂಶವಿರಬಹುದೆಂಬುದು ಕನ್ನಿಂಗ್ಹ್ಯಾಮ್ನ ಅಭಿಪ್ರಾಯ, ಗೌಡ ಎಂಬ ಶಬ್ದ
ದೇಶ ಹಾಗೂ ಜನ ವಾಚಕವಾಗಿ ಬಳಕೆಯಲ್ಲಿತ್ತು. ಪಾಣಿನಿ, ಕೌಟಿಲ್ಯ ಮುಂತಾದವರು
ಈ ಎರಡೂ ಅರ್ಥಗಳಲ್ಲಿ ಈ ಶಬ್ದವನ್ನು ಬಳಸಿದ್ದಾರೆ. ಶ್ರಾವಸ್ತಿಯ ದಕ್ಷಿಣಕ್ಕೆ 72ಕಿಮೀ
ದೂರದಲ್ಲಿರುವ ಇಂದಿನ ಗೋಂಡದ ಸುತ್ತಮುತ್ತಲಿನ ಪ್ರದೇಶವೇ ಗೌಡದೇಶವೆಂದು
ಕೂರ್ಮಲಿಂಗ ಪುರಾಣಗಳಿಂದ ತಿಳಿದುಬರುತ್ತದೆ. ಹಿತೋಪದೇಶದ ಪ್ರಕಾರ ಕೌಶಾಂಬಿನಿ
ಕೂಡ ಗೌಡ ದೇಶದಲ್ಲಿತ್ತು. ವಂಗದೇಶದಿಂದ ಹಿಡಿದು ಭುವನೇಶದ (ಒರಿಸ್ಸದ ಭುವನೇಶ್ವರ)
ವರೆಗಿನ ಪ್ರದೇಶ ಗೌಡದೇಶವೆಂದು ಸ್ಕಾಂದಪುರಾಣದಲ್ಲಿ ವರ್ಣಿತವಾಗಿದೆ. ಬಾಣಭಟ್ಟನ
ಹರ್ಷ ಚರಿತೆಯಲ್ಲೂ ಇದರ ಉಲ್ಲೇಖವುಂಟು. ಕಲ್ದಣನ ರಾಜತರಂಗಿಣಿಯಲ್ಲಿ ಪಂಚಗೌಡ
ಎಂಬ ಶಬ್ದ ಬರುತ್ತದೆ. ಬಂಗಾಲ, ಸಾರಸ್ವತ, ಕನ್ಯಾಕುಬ್ಬ, ಗೌಡ, ಉತ್ಕಲ, ಮೈಥಿಲ
ಇವು ದೇಶಗಳಾಗಿದ್ದುವೆಂದು ತಿಳಿದುಬರುತ್ತದೆ. ಗೌಡದೇಶ ಗುಪ್ತಸಾಮಾಜ್ಯದ
ಹೇಳಿದಂತಿಲ್ಲ. ಬಹುಶಃ ಗುಪ್ತ ಸಾಮ್ರಾಜ್ಯದ ಪತನಾನಂತರ ಗೌಡದೇಶ ಪ್ರಸಿದ್ಧಿಗೆ
ಅಂಗವಾಗಿದ್ದರೂ ಸಮುದ್ರಗುಪ್ತನ ಅಲಹಾಬಾದ್ ಶಾಸನ ಆ ಕುರಿತು ಏನನ್ನೂ ಸ್ಪಷ್ಟವಾಗಿ
ಬಂದಿರಬಹುದು. ಗೌಡದೇಶದ ಉಲ್ಲೇಖ ಪ್ರಥಮತಃ ಬಂದಿರುವುದು ಹರಾಹಾ
ಶಿಲಾಶಾಸನದಲ್ಲಿ (554) ಎಂದು ತಿಳಿಯಲಾಗಿದೆ. ಈಗಿನ ಗೊಂಡ್ವಾನದ ಹತ್ತಿರದ
ಪ್ರದೇಶಗಳನ್ನೂ ಗೌಡ ದೇಶವೆಂದು ಕರೆಯುತ್ತಿದ್ದರೆಂದು ಚೇದಿರಾಜರ ತಾಮ್ರಪತ್ರದಿಂದ
ತಿಳಿದುಬರುತ್ತದೆ.
ಗೌಡ ದೇಶವನ್ನು ಆಳಿದ ಅನೇಕ ಸ್ಥಳೀಯ ಅರಸರಲ್ಲಿ ಗೋಪಚಂದ್ರ (ನೋಡಿ),
ಸಮಯಾಚಾರ ದೇವ-ಇವರು ಪ್ರಸಿದ್ಧರು. ಇವರು ಗೌಡ ದೇಶದ ಶಕ್ತಿಯನ್ನು ವೃದ್ಧಿಸಿದರು.
7ನೆಯ ಶತಮಾನದಲ್ಲಿ ಗೌಡ ರಾಜನಾದ ಶಶಾಂಕನಿಗೂ ಥಾಣೇಶ್ವರದ ಹರ್ಷವರ್ಧನನಿಗೂ
ಯುದ್ಧ ನಡೆದಿತ್ತು. ಶಶಾಂಕನ ಮರಣಾನಂತರ ಸುಮಾರು ಒಂದು ಶತಮಾನ ಕಾಲ
ಗೌಡದೇಶ ಪರಕೀಯರ ಆಕ್ರಮಣ, ಆಂತರಿಕ ಅಶಾಂತಿಗಳಿಗೆ ಒಳಗಾಗಿತ್ತು. 750ರಲ್ಲಿ
ಪಾಲವಂಶದ ಅರಸು ಅಧಿಕಾರಕ್ಕೆ ಬಂದಾಗಿನಿಂದ ಪರಿಸ್ಥಿತಿ ಸುಧಾರಿಸಿತು. ಪಾಲ
ಅರಸರು ಗೌಡೇಶ್ವರ ಎಂಬ ಬಿರುದಿನಿಂದ ರಾಜ್ಯವಾಳಿದರು. ಧರ್ಮಪಾಲ (ಸು.752-
0) ಮತ್ತು ದೇವನಪಾಲನ ಕಾಲದಲ್ಲಿ (ಸು. 810-49) ಗೌಡದೇಶ ಇಡೀ ಉತ್ತರ
ಭಾರತದಲ್ಲೇ ಒಂದು ಪ್ರಬಲ ಶಕ್ತಿಯಾಗಿತ್ತು. ಕಾಲಕ್ರಮದಲ್ಲಿ ಗೌಡದೇಶ ತನ್ನ
ಪ್ರಾಮುಖ್ಯತೆಯನ್ನು ಕಳೆದುಕೊಂಡು
ಗೌಡ ನಗರದ ರೂಪದಲ್ಲಿ ಮುಂದುವರಿಯಿತು.
ಮುಂದೆ ದೆಹಲಿ ಸುಲ್ತಾನರು ಈ ಪ್ರದೇಶವನ್ನಾಕ್ರಮಿಸಿಕೊಂಡರು. (ಎಚ್.ಆರ್.ಆರ್.ಬಿ.)
ಗೌಡ ನಗರ : ಪಶ್ಚಿಮ ಬಂಗಾಲದ ಮಾಲದಾ ಜಿಲ್ಲೆಯಲ್ಲಿದ್ದ ಒಂದು ಪ್ರಾಚೀನ
ನಗರ. ಇದನ್ನು ಲಕ್ಷ್ಮಣಾವತಿ, ಲತಿ, ನಿರ್ವಿತಿ, ವಿಜಯಪುರ, ಪುಂಡ್ರವರ್ಧನ,
ಬರೇಂದ್ರ ಎಂದೂ ಕರೆಯುತ್ತಿದ್ದರು. ಮಾಲದಾದಿಂದ 16 ಕಿಮೀ ದೂರದಲ್ಲಿದ್ದ ಈ
ನಗರ ಗಂಗಾ ಮತ್ತು ಮಹಾನಂದಾ ನದಿಗಳ ಸಂಗಮ ಸ್ಥಾನದಲ್ಲಿತ್ತು.
ಮೇರುತುಂಗನ ಪ್ರಬಂಧಚಿಂತಾಮಣಿಯ ಪ್ರಕಾರ 730 ರಲ್ಲಿ ಗೌಡ ನಗರ ಗೌಡ
ದೇಶದ ರಾಜಧಾನಿಯಾಗಿತ್ತೆಂದು ತಿಳಿದುಬರುತ್ತದೆ. ದೇವಪಾಲ, ಮಹೇಂದ್ರಪಾಲ,
ಆದಿಸುರ, ಬಲ್ಲಾಳ ಮೊದಲಾದ ಅರಸರ ಕಾಲದಲ್ಲೂ (11-12ನೆಯ ಶತಮಾನ) ಇದು
ರಾಜಧಾನಿಯಾಗಿ ಮುಂದುವರಿಯಿತು. ದಿಯೊಪಾರ ಶಾಸನದಂತೆ ಬಲ್ಲಾಳಸೇನನ
ಮಗನಾದ ಲಕ್ಷ್ಮಣಸೇನ ಗೌಡ ನಗರದಲ್ಲಿ ದೇವಾಲಯಗಳನ್ನೂ ಇತರ ಇಮಾರತುಗಳನ್ನೂ
ಕಟ್ಟಿಸಿದನೆಂದೂ ನಗರಕ್ಕೆ ತನ್ನ ಹೆಸರನ್ನೆ (ಲಕ್ಷ್ಮಣಾವತಿ, ಲತಿ) ಇಟ್ಟಿದ್ದನೆಂದೂ
ಗೊತ್ತಾಗುತ್ತದೆ. ಈತ ಸಂಸ್ಕೃತಕ್ಕೆ ವಿಶೇಷ ಪ್ರೋತ್ಸಾಹ ನೀಡಿದ್ದ. ಗೌಡ ನಗರ ಅನೇಕ
ಉದ್ದಾಮ ಪಂಡಿತರಿಂದಲೂ ಕವಿಗಳಿಂದಲೂ ಶೋಭಿಸುತ್ತಿತ್ತು. ಗೀತ ಗೋವಿಂದದ
ಕವಿ ಜಯದೇವ, ಕಲಾಪ ವ್ಯಾಕರಣದ ವ್ಯಾಖ್ಯಾನಕಾರನೂ ಲಕ್ಷ್ಮಣಸೇನನ ಮಂತ್ರಿಯೂ
ಆಗಿದ್ದ ಉಮಾಪತಿಧರ, ಲಕ್ಷ್ಮಣಸೇನನ ಧರ್ಮಗುರುವೂ ಆರ್ಯ ಸಪ್ತಶತಿಯ ಕರ್ತೃವೂ
ಆಗಿದ್ದ ಗೋವರ್ಧನಾಚಾರ್ಯ, ಶರಣ, ಪವನಧೂತದ ಕರ್ತೃವೂ ಗೀತಗೋವಿಂದದಲ್ಲಿ
ಜಯದೇವನಿಂದ ಕವಿ ಕ್ಷಮಾಪತಿ ಶ್ರುತಿಧರನೆಂಬ ಹೊಗಳಿಕೆಗೆ ಭಾಜನನೂ ಆಗಿದ್ದ
ಧೋಯಿ ಈ ಐವರೂ ಲಕ್ಷ್ಮಣಸೇನನ ಆಸ್ಥಾನದ ಪಂಚರತ್ನರು ಎಂದು
ವರ್ಣಿತರಾಗಿದ್ದಾರೆ. ಶಬ್ದಕೋಶಕಾರನೂ ರಾಜನ ಧರ್ಮೋಪದೇಶಕನೂ ಆಗಿದ್ದ
ಹಲಾಯುಧ, ಸಾಧೂಕ್ತಿಕರ್ಣಾಮೃತದ ಕರ್ತೃ ಶ್ರೀಧರದಾಸ ಮುಂತಾದ ಇನ್ನೂ ಹಲವು
ವಿದ್ವಾಂಸರು ಇಲ್ಲಿ ಇದ್ದರೆಂದು ಹೇಳಲಾಗಿದೆ. ಹೀಗೆ ಗೌಡ ನಗರ ಹಿಂದೂರಾಜರ
ಉತ್ಕರ್ಷ ಕಾಲದಲ್ಲಿ ಒಂದು ಪ್ರಸಿದ್ಧ ಸಂಸ್ಕೃತ ವಿದ್ಯಾಕೇಂದ್ರವಾಗಿದ್ದಿರಬಹುದು. ಈ
ನಗರ 12 ಕಿಮೀ ಉದ್ದವೂ 3.2 ಕಿಮೀ ಅಗಲವೂ ಇತ್ತೆಂದೂ ಇದರ ಸುತ್ತಲೂ
ಭದ್ರವಾದ ಕೋಟೆಗೋಡೆಗಳಿದ್ದುವೆಂದೂ ತಿಳಿದುಬರುತ್ತದೆ.<noinclude></noinclude>
9bdznb9qcgybue0tcaqr7tsuexmye5l
ಪುಟ:Mysore-University-Encyclopaedia-Vol-6-Part-12.pdf/೩೭
104
118767
315035
2026-05-02T05:10:25Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಗೌಡ, ಕೆ.ಸಿ.ಎನ್. ಗೌಡಪಾದ ಗೌಡ ನಗರ 1203 ರಲ್ಲಿ ಮಲಿಕ್ ಇಕ್ವಾರುದ್ದೀನ್ ಮಹಮದ್ ಬಖಿಯಾರನ ವಶವಾಯಿತು. 1220 ರಲ್ಲಿ ಘಿಯಾಸುದ್ದೀನ್ ಇವಾಜ್ ಇದನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದ. ಷೇರ್ ಶಹ 1538 ರಲ್ಲಿ ಈ ನಗರವನ್ನ...
315035
proofread-page
text/x-wiki
<noinclude><pagequality level="1" user="Pragathi. BH" /></noinclude>ಗೌಡ, ಕೆ.ಸಿ.ಎನ್. ಗೌಡಪಾದ
ಗೌಡ ನಗರ 1203 ರಲ್ಲಿ ಮಲಿಕ್ ಇಕ್ವಾರುದ್ದೀನ್ ಮಹಮದ್ ಬಖಿಯಾರನ
ವಶವಾಯಿತು. 1220 ರಲ್ಲಿ ಘಿಯಾಸುದ್ದೀನ್ ಇವಾಜ್ ಇದನ್ನು ತನ್ನ ರಾಜಧಾನಿಯನ್ನಾಗಿ
ಮಾಡಿಕೊಂಡಿದ್ದ. ಷೇರ್ ಶಹ 1538 ರಲ್ಲಿ ಈ ನಗರವನ್ನು ಕೊಳ್ಳೆಹೊಡೆದು ಸುಟ್ಟು
ಹಾಕಿದ್ದ. ಹುಮಾಯೂನ್ ಗೌಡ ನಗರವನ್ನು ಮನರಚಿಸಿ ಜೀರ್ಣೋದ್ಧಾರ ಮಾಡಿದ್ದ.
1570 ರಲ್ಲಿ ಅಕ್ಟರನ ದಂಡಯಾತ್ರೆಯ ವೇಳೆಯಲ್ಲಿ, ಆತನ ದಳದವರು ಈ ನಗರವನ್ನು
ವಶಪಡಿಸಿಕೊಂಡಿದ್ದರು. 1575 ರಲ್ಲಿ ಅಕ್ಟರನ ಸುಬೇದಾರನೊಬ್ಬ ಈ ನಗರದ ಸೌಂದರ್ಯಕ್ಕೆ
ಮಾರುಹೋಗಿ ತನ್ನ ರಾಜಧಾನಿಯನ್ನು ಪಾಂಡುವಾದಿಂದ ಗೌಡ ನಗರಕ್ಕೆ
ಸ್ಥಳಾಂತರಿಸಿಕೊಂಡ. ಅನಂತರ ಬಂದ ಪಿಡುಗೊಂದರಿಂದಾಗಿ ನಗರದ ಜನಸಂಖ್ಯೆ
ಬಹುವಾಗಿ ಇಳಿದುಹೋಯಿತು. ನಗರದ ಪಕ್ಕದಲ್ಲಿ ಹರಿಯುತ್ತಿದ್ದ ಗಂಗಾನದಿಯ
ಪಾತ್ರವೂ ಬದಲಾಯಿತು. ಈ ಎಲ್ಲ ಕಾರಣಗಳಿಂದಾಗಿ ಗೌಡ ನಗರ ಪಾಳುಬಿದ್ದಿತು.
ಕಾಡು ಬೆಳೆದುಕೊಂಡಿತು. ಪುರಾತತ್ತ್ವ ಜ್ಞರು ಇಲ್ಲಿಯ ಅವಶೇಷಗಳನ್ನು ಅಭ್ಯಸಿಸಿ ಪ್ರಾಚೀನ
ನಗರದ ಇತಿಹಾಸ ವೈಭವಗಳನ್ನು ಅರಿಯಲು ಯತ್ನಿಸಿದ್ದಾರೆ. ಇಲ್ಲಿ ಈಗ ಉತ್ಪನನವನ್ನೂ
ನಡೆಸಿದ್ದು ಅರಮನೆಯ ಅವಶೇಷಗಳು ಬೆಳಕಿಗೆ ಬಂದಿವೆ.
ಕಾವ್ಯದಲ್ಲಿ ಗೌಡಶೈಲಿಯೊಂದಿದ್ದಂತೆ, ವಾಸ್ತುಶಿಲ್ಪ ದೃಷ್ಟಿಯಿಂದಲೂ ಈ ನಗರದ್ದು
ವಿಶಿಷ್ಟ ಶೈಲಿ. ಹಚ್ಚನೆಯ ಕುಳ್ಳು ಕಲ್ಲುಗಳು, ಒಡನೆಯ ಕನಸು, ಇಟ್ಟಿಗೆಗಳಿಂದ
ರಚಿಸಿದ ಗೋಳಾಕಾರದ ಮುಚ್ಚಿಗೆ-ಇವು ಗೌಡ ನಗರದ ವಾಸ್ತುವಿನಲ್ಲಿ ಕಂಡುಬರುವ
ಕೆಲವು ವೈಲಕ್ಷಣ್ಯಗಳು, ಅಲ್ಲಿಯ ಖಜೆಕಿ ಮಸೀದಿ, ದರಸ್ ಮಸೀದಿ ಮತ್ತು ದಖಲ್
ದರವಾಜಾ (ನಗರದ್ವಾರ) ಇವನ್ನು ಹುಸಿಸ್ ಸಹ ಎಂಬ ಸುಲ್ತಾನ ಕಟ್ಟಿಸಿದ ಇಲ್ಲಿಯ
ನತುನ್ ಮಸೀದಿಯಂಥ ಒಂದೆರಡು ಕಟ್ಟಡಗಳನ್ನು ಬಣ್ಣ ಬಣ್ಣದ ಹೊಳಪಿಟ್ಟಿಗೆಗಳಿಂದ
ಕಟ್ಟಿರುವುದು ಒಂದು ವಿಶೇಷ.
ಒಟ್ಟಿನಲ್ಲಿ, ಐತಿಹಾಸಿಕವಾಗಿ ಅನೇಕ ಏರಿಳಿತಗಳನ್ನು ಕಂಡುಂಡು ಅನೇಕ
ಶತಮಾನಗಳವರೆಗೆ ಪ್ರಾಚೀನ ಬಂಗಾಲದ ರಾಜಧಾನಿಯಾಗಿ ಮೆರೆದ ಗೌಡ ನಗರ
ಈಗ ಒಂದು ಹಳ್ಳಿಯಾಗಿದೆ. ಚೈತನ್ಯನ ಕಾಲದಿಂದಲೂ ನಡೆದುಕೊಂಡು ಬಂದ ರಾಮಕೇಳಿ
ಎಂಬ ಉತ್ಸವ ಇಲ್ಲಿ ಇಂದಿಗೂ ನಡೆಯುತ್ತದೆ.
(ಎಚ್.ಆರ್.ಆರ್.ಬಿ.)
ಗೌಡ, ಕೆ.ಸಿ.ಎನ್. : 1928-2012. ಕನ್ನಡ ಚಲನಚಿತ್ರ ನಿರ್ಮಾಣ, ಹಂಚಿಕೆ
ಮತ್ತು ಪ್ರದರ್ಶನ ವಲಯದಲ್ಲಿ ದೊಡ್ಡ ಹೆಸರು ಮಾಡಿರುವ ಕೆ.ಸಿ.ಎನ್. ಸಂಸ್ಥೆಯ
ನಿರ್ಮಾತೃ ದೊಡ್ಡಬಳ್ಳಾಪುರದ ಸಮೀಪದ ಕೊನೇನಹಳ್ಳಿ ಹಳ್ಳಿಯ ರೈತ ಕುಟುಂಬದಲ್ಲಿ
ಕೆ.ಸಿ. ನಂಜುಂಡೇಗೌಡರು 1926ರ ಜನವರಿ 6 ರಂದು ಜನಿಸಿದರು. ತಂದೆ ಕೆ.ಚವಡಯ್ಯ,
ತಾಯಿ ಮುದ್ದಮ್ಮ. ಹಿರಿಯರ ಕಾಲದಿಂದಲೂ ಇವರದು ರೇಷ್ಮೆ ಉದ್ಯಮ. ಇವರ ರೇಷ್ಮೆ
ಜವಳಿಗೆ ಭಾರಿ ಬೇಡಿಕೆ. ವ್ಯಾಪಾರವೂ
ಅಷ್ಟೇ ಭಾರಿ. ಈ ಉದ್ಯಮದ ಜೊತೆಗೆ
ಬಣ್ಣದ ಲೋಕದ ವ್ಯಾಪಾರಕ್ಕೂ
ಇಳಿದರು. ದೊಡ್ಡಬಳ್ಳಾಪುರದಲ್ಲಿ
ಸೌಂದರ್ಯಮಹಲ್, ಬೆಂಗಳೂರಿ
ನಲ್ಲಿ ನವರಂಗ್, ಊರ್ವಶಿ ಚಿತ್ರ
ಮಂದಿರಗಳನ್ನು ನಿರ್ಮಿಸಿ ಪ್ರದರ್ಶಕ
ರಾದರು. ಕೆ.ಸಿ.ಎನ್.ಸಂಸ್ಥೆ ಸ್ಥಾಪಿಸಿ,
ಚಲನಚಿತ್ರ ವಿತರಕರಾಗಿ ಕನ್ನಡ
ಚಿತ್ರೋದ್ಯಮದ ಬೆಳೆವಣಿಗೆಗೆ
ನೆರವಾದರು. ರಾಜಕಮಲ್ ಆರ್ಟ್ಸ್
ಸಂಸ್ಥೆ ಆರಂಭ ದೊಡ್ಡ ಮಟ್ಟದಲ್ಲಿ
ಚಿತ್ರನಿರ್ಮಾಪಕರೂ ಆದರು. ಜೊತೆಗೆ ತಮ್ಮ ಇಬ್ಬರು ಪುತ್ರರನ್ನು ಕೆ.ಸಿ.ಎನ್. ಚಂದ್ರಶೇಖ
ಮತ್ತು ಕೆ.ಸಿ.ಎನ್.ಮೋಹನ್-ಇವರನ್ನು ಚಿತ್ರೋದ್ಯಮದಲ್ಲಿ ತೊಡಗಿಸಿದರು.
ಕೆ.ಸಿ.ಎನ್.ಚಂದ್ರಶೇಖರ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ದಕ್ಷಿಣ ಭಾರತ
ಚಲನಚಿತ್ರ ವಾಣಿಜ್ಯ ಮಂಡಳಿಗಳ ಅಧ್ಯಕ್ಷರಾಗಿ ಉದ್ಯಮದ ಬೆಳೆವಣಿಗೆಗೆ ನೆರವಾಗಿದ್ದಾರೆ.
ಇವರೀರ್ವರು ಶ್ರೇಷ್ಠ ನಿರ್ಮಾಪಕರು ಹಾಗೂ ವಿತರಕರೆಂದೂ ಹೆಸರು ಪಡೆದಿದ್ದಾರೆ.
ಕೆ.ಸಿ.ಎನ್.ಗೌಡರು, ಸಾರ್ವಕಾಲಿಕ ದಾಖಲೆ ನಿರ್ಮಿಸಿದ ಬಂಗಾರದ ಮನುಷ್ಯ
ಚಿತ್ರದ ನಿರ್ಮಾಪಕರಿಗೆ ನೆರವು ನೀಡಿ, ಆ ಚಿತ್ರದ ವಿತರಣೆಯನ್ನೂ ಮಾಡಿದರು.
ಹುಲಿಯ ಹಾಲಿನ ಮೇವು, ಬಬ್ರುವಾಹನದಂತಹ ಅದ್ದೂರಿಯ ಜನಪ್ರಿಯ ಚಿತ್ರಗಳನ್ನು
ನಿರ್ಮಿಸಿದರಲ್ಲದೆ, ಉತ್ತಮ ಅಭಿರುಚಿಯ ಯಶಸ್ವಿ ಚಿತ್ರಗಳಾದ ಶರಪಂಜರ, ಭಲೇಜೋಡಿ
ಮುಂತಾದ ನೂರಕ್ಕೂ ಹೆಚ್ಚು ಚಿತ್ರಗಳ ಹಂಚಿಕೆದಾರರು. ಕಸ್ತೂರಿ ನಿವಾಸ, ತಾಯಿ
ದೇವರು, ಬಭ್ರುವಾಹನ, ದಾರಿ ತಪ್ಪಿದಮಗ, ದೂರದ ಬೆಟ್ಟ, ಹುಲಿಯ ಹಾಲಿನಮೇವು,
202
ಸನಾದಿ ಅಪ್ಪಣ್ಣ, ಭಕ್ತ ಸಿರಿಯಾಳ, ರಂಗನಾಯಕಿ ಮೊದಲಾದ ಚಿತ್ರಗಳನ್ನು ತೆರೆಗಿತ್ತರು.
ಹುಣಸೂರು ಕೃಷ್ಣಮೂರ್ತಿ, ಪುಟ್ಟಣ್ಣ ಕಣಗಾಲ್, ಸಿದ್ದಲಿಂಗಯ್ಯ ವಿಜಯಾರೆಡ್ಡಿ ಮೊದಲಾದ
ಪ್ರತಿಭಾವಂತ ನಿರ್ದೇಶಕರಿಗೆ ಪ್ರೋತ್ಸಾಹಿಸಿ, ಉತ್ತಮ ಚಿತ್ರಗಳ ನಿರ್ಮಾಣಕ್ಕೆ ನೀರೆರೆದರು.
ಚಲನಚಿತ್ರ ವಹಿವಾಟು ಕೇಂದ್ರವಾದ ಗಾಂಧಿನಗರದಲ್ಲಿ ಕೆ.ಸಿ.ಎನ್.ಸಂಸ್ಥೆ ಒಂದು
ಪ್ರತಿಷ್ಠಿತ ಸಂಸ್ಥೆಯಾಗಿ ಹಲವು ದಶಕಗಳ ಕಾಲ ಮೆರೆಯಿತು. ನವರಂಗ್ ಚಿತ್ರಮಂದಿರ
ಕನ್ನಡ ಚಿತ್ರಗಳಿಗೇ ಮೀಸಲಾಗಿರುವುದು ಗಮನಾರ್ಹ.
ಕರ್ನಾಟಕ ರಾಜ್ಯಸರ್ಕಾರ ಚಿತ್ರೋದ್ಯಮಕ್ಕೆ ಕೆ.ಸಿ.ಎನ್.ಗೌಡರ ವಿಶಿಷ್ಟ ಸೇವೆಗಾಗಿ
2002-2003ನೆಯ ಸಾಲಿನ ರಾಜಕುಮಾರ್ ಪ್ರಶಸ್ತಿಯನ್ನಿತ್ತು ಗೌರವಿಸಿದೆ. ಇವರು
2012ರ ಅಕ್ಟೋಬರ್ 4 ರಂದು ನಿಧನರಾದರು.
(ಎಸ್.ಕೆ.)
ಗೌಡಪಾದ : ಶಂಕರಾಚಾರ್ಯರ ಗುರುಗಳಾದ ಗೋವಿಂದಪಾದರ ಗುರು.
ಕಾಲ ಬಹುಶಃ ಏಳನೆಯ ಶತಮಾನದ ಅಂತ್ಯ ಇಲ್ಲವೆ ಎಂಟನೆಯ ಶತಮಾನದ ಆದಿ.
ಶಂಕರಾತಕ್ಕೆ ಆಧಾರವಾದ ಮುಖ್ಯ ಭಾವನೆಗಳೆಲ್ಲ ಇವರು ರಚಿಸಿದ
ಮಾಂಡೂಕ್ಯಕಾರಿಕೆಯಲ್ಲಿ ಅಡಗಿವೆ. ಈ ಕಾರಿಕೆ ಮಾಂಡೂಕ್ಯೋಪನಿಷತ್ತಿನ ಆಧಾರದ
ಮೇಲೆ ರಚಿತವಾದ್ದು. ಇವರು ಉತ್ತರಗೀತೆಯ ಮೇಲೂ ಒಂದು ವ್ಯಾಖ್ಯಾನವನ್ನು
ಬರದಿದ್ದರೆಂದು ತಿಳಿದುಬರುತ್ತದೆ. ಈಗ ಉಪಲಬ್ಧವಿರುವುದು ಇವರ ಕಾರಿಗೆ ಮಾತ್ರ
ಗೌಡಪಾದರ ಕಾಲದಲ್ಲಿ ಮಾಧ್ಯಮಿಕ ತತ್ತ್ವ ತುಂಬ ಪ್ರಬಲವಾಗಿತ್ತು. ಇವರು
ಅದರ ಕೆಲವು ಭಾವನೆಗಳನ್ನು ಉಪನಿಷತ್ತಿನ ತತ್ತ್ವಕ್ಕೆ ಅಳವಡಿಸಿಕೊಂಡು ಹೊಸ ತತ್ತ್ವವನ್ನು
ಸ್ಥಾಪಿಸಿದರು. ಅದರಲ್ಲಿ ಇವರು ಬೌದ್ಧರ ವಿಜ್ಞಾನವಾದವನ್ನೂ ಶೂನ್ಯವಾದವನ್ನೂ ಖಂಡಿಸಿ
ಬ್ರಹ್ಮವೊಂದೇ ಸತ್ಯವೆಂದು ಸಾರಿರುತ್ತಾರೆ. ಇವರು ಆ ಸತ್ಯವನ್ನು ಶ್ರುತಿಯ ಆಧಾರದ
ಮೇಲಲ್ಲದೆ ತರ್ಕಸಮ್ಮತವಾಗಿ ಬೆಳೆಸಿರುತ್ತಾರೆ. ಇವರ ತತ್ತ್ವ ಮಾಧ್ಯಮಿಕ ತತ್ತ್ವದಲ್ಲಿ
ಸಾರಭೂತವಾದುದನ್ನು ಉಪನಿಷತ್ತಿನ ತತ್ತ್ವಕ್ಕೆ ಅಧೀನ ಮಾಡಿಕೊಂಡು ಬೌದ್ಧರ ಪ್ರಚಾರವನ್ನು
ದುರ್ಬಲಗೊಳಿಸಿತು.
ಇವರ ಕಾರಿಕೆಯಲ್ಲಿ ನಾಲ್ಕು ಅಧ್ಯಾಯಗಳಿವೆ. ಮೊದಲನೆಯದಾದ ಆಗಮಾಧ್ಯಾಯದಲ್ಲಿ
ಮಾಂಡೂಕ್ಯೋಪನಿಷತ್ತಿನ ಪಾಠವನ್ನು ಅತತ್ತ್ವಕ್ಕೆ ಆಧಾರ ಮಾಡಿಕೊಂಡಿರುತ್ತಾರೆ.
ಎರಡನೆಯದಾದ ವೈತಥ್ಯ ಅಧ್ಯಾಯದಲ್ಲಿ ಆ ಶ್ರುತಿವಾಕ್ಯಗಳು ಹೇಗೆ ತರ್ಕಕ್ಕೆ
ಸಂಗತವಾಗಿವೆಯೆಂದು ತೋರಿಸಿರುತ್ತಾರೆ. ಅದರಲ್ಲಿ ಇವರು ಭೇದಗಳಿಂದ ಕೂಡಿದ
ವಿಶ್ವ ಪರಮಸತ್ಯವಾಗಲಾರದೆಂದು ವಾದಿಸಿರುತ್ತಾರೆ. ಮೂರನೆಯದು ಅದೈತಾಧ್ಯಾಯ.
ಅಧ್ಯಾಯದಲ್ಲಿ ತಿರುಗಿಸುತ್ತಿರುವ ಕೊಳ್ಳಿಯಿಂದ ಹುಟ್ಟಿದ ಚಕ್ರಾಕಾರವಾದ ಒಂದು ಬೆಳಕು
ಅದರಲ್ಲಿ ಅದ್ಭತವೇ ಪರಮಸತ್ಯವೆಂದು ಸ್ಥಾಪಿಸಿರುತ್ತಾರೆ. ಕೊನೆಯದಾದ ಅಲಾತಶಾಂತಿ
ತೋರಿಕೆಯಾದಂತೆ ವಿಶ್ವವೂ ಒಂದು ತೋರಿಕೆ ಎಂದು ಪರಿಸಮಾಪ್ತಿ ಮಾಡಿರುತ್ತಾರೆ.
ಮೊದಲನೆಯ ಅಧ್ಯಾಯದಲ್ಲಿ, ಮಾಂಡೂಕ್ಯೋಪನಿಷತ್ತಿನಲ್ಲಿ ಹೇಳಿರುವಂತೆ ಸ್ವಪ್ನ,
ಜಾಗೃತ, ಸುಷುಪ್ತಿ, ತುರೀಯ ಎಂಬ ಜೀವನದ ನಾಲ್ಕು ಅವಸ್ಥೆಗಳ ಆಧಾರದ ಮೇಲೆ
ಅವುಗಳಿಗೆ ಸಾಪೇಕ್ಷವಾದ ಶಕ್ತಿ ಸ್ವರೂಪವನ್ನು ತಿಳಿಸಿರುತ್ತದೆ. ಈ ಒಂದೊಂದೂ ಒಂದೊಂದು
ವಿಶಿಷ್ಟವಾದ ವಿಶ್ವವನ್ನು ಪ್ರಕಾಶಿಸುತ್ತಿದೆ. ಅವುಗಳಲ್ಲೂ ಒಂದು ಕ್ರಮವಿದೆ. ಅವೂ ಒಂದು
ರೀತಿಯಲ್ಲಿ ಫಲಕಾರಿಗಳು, ಸತ್ತಿನ ಅಂಶವಿರುವ ಯಾವುದೂ ಫಲಕಾರಿಯಾಗದಿರದು.
ಸ್ವಪ್ನದಲ್ಲಿನ ನೀರೂ ದಾಹವನ್ನು ಅಡಗಿಸುತ್ತದೆ, ಅಲ್ಲಿನ ಹೆಂಗಸೂ ಕಾಮವನ್ನು
ತೃಪ್ತಿಗೊಳಿಸುತ್ತಾಳೆ. ಆ ನೀರು, ಆ ಹೆಂಗಸು ಜಾಗೃತ್ ಪ್ರಪಂಚದ ವಸ್ತುವಾಗದಿದ್ದ
ಮಾತ್ರಕ್ಕೆ, ಆ ಪ್ರಪಂಚದ ವಸ್ತುಗಳು ರೂಢಿಗೆ ಸಂಗತವಾಗಿಲ್ಲದಿರುವ ಮಾತ್ರಕ್ಕೆ ಅವು
ಅಸತ್ತಲ್ಲ. ಸತ್ತಿನ ಆಶ್ರಯವಿಲ್ಲದ ಯಾವ ಅನುಭಾವವೂ ಇಲ್ಲ. ಅದ್ವಿತೀಯವಾದ ಸತ್ತೇ
ಎಲ್ಲ ಅನುಭವಗಳಲ್ಲೂ ಆಯಾ ಅನುಭವದ ಯೋಗ್ಯತಾನುಸಾರವಾಗಿ ಅಭಿವ್ಯಕ್ತವಾಗುತ್ತದೆ
ಎಂಬುದನ್ನೂ ಸತ್ತಿನ ಅದ್ವಿತೀಯತೆಯನ್ನೂ ಭಾವರೂಪವನ್ನೂ ತೋರಿಸಿದ್ದೇ ಗೌಡಪಾದರ
ವೈಶಿಷ್ಟ್ಯ. ಕನಸು ಮತ್ತು ಎಚ್ಚರದ ಅನುಭವಗಳಿಗೆ ಆತ್ಮವೇ ಆಧಾರವಾದರೂ ಅವೆರಡೂ
ಸುಷುಪ್ತಿಯ ಅನುಭವಕ್ಕಿಂತ ಭಿನ್ನ, ಸುಷುಪ್ತಿಯಲ್ಲಿ ಚೇತನ ಆತ್ಮದಲ್ಲಿ ಒಂದೇ ಆಗಿ
ಅಡಗಿರುತ್ತದೆ. ಆದರೂ ಅವಿದ್ಯೆ ಅದಕ್ಕೆ ಅಂಟಿಕೊಂಡೇ ಕಾದಿರುತ್ತದೆ. ತುರೀಯದಲ್ಲಿ
ಅವಿದ್ಯೆಯೆಂಬ ಉಪಾಧಿ ಸುಟ್ಟುಹೋಗಿ ಭೇದವಿಲ್ಲದ ಅಖಂಡವಾದ ಆತ್ಮರಲ್ಲಿ ಜೀವನ
ಚೇತನ ಐಕ್ಯವಾಗುತ್ತದೆ. ಈ ತುರೀಯಾವಸ್ಥೆಯ ಸತ್ತಿನ ನಿಟ್ಟಿನಿಂದ ಸುಷುಪ್ತಿ ಜಾಗ್ರತ್
ಮತ್ತು ಸ್ವಪ್ನಾವಸ್ಥೆಯ ವಿಷಯಗಳು, ಚಿನ್ನ ಪ್ರಮಾಣಗಳಲ್ಲಿ ಭ್ರಮೆಗೆ ಒಳಪಟ್ಟಿವೆ ಎಂದ
ಜೀವನವೂ ಹೆಚ್ಚು ದೀರ್ಘಕಾಲದ ಒಂದು ಕನಸೇ. ಭೇದವನ್ನು ಕಾಣುವಷ್ಟು ಕಾಲವೂ
ನಮ್ಮ ಅನುಭವ ಕನಸೇ, ಆ ಭೇದಗಳು ಅನಿತ್ಯ, ಸರ್ವಕಾಲಿಕವಲ್ಲ. ಅವು ಅಖಂಡ
ಚೇತನದ ಪರದೆಯ ಮೇಲೆ ಬಂದು ಹೋಗುವ ಬಿಂಬಗಳು. ನಿದ್ರೆಯಿಂದ ಎಚ್ಚೆತ್ತಾಗ
ಕನಸಿನ ವಸ್ತುಗಳು ಇಲ್ಲವಾಗುತ್ತವೆ. ಐಕ್ಯಜ್ಞಾನ ಪಡೆದಾಗ ಎಚ್ಚರದ ಪ್ರಪಂಚದ ವಸ್ತುಗಳು<noinclude></noinclude>
mpv55i1i3vr19wmr1au7gc2uy8e8ptk
ಪುಟ:Mysore-University-Encyclopaedia-Vol-6-Part-12.pdf/೩೯
104
118768
315036
2026-05-02T05:10:37Z
Pragathi. BH
7585
/* ಪರಿಶೀಲಿಸಲಾಗಿಲ್ಲ */ Created blank page
315036
proofread-page
text/x-wiki
<noinclude><pagequality level="1" user="Pragathi. BH" /></noinclude><noinclude></noinclude>
3uq0n7ipjkaodnvj6yf4n0loaxlwacq
315037
315036
2026-05-02T05:10:47Z
Pragathi. BH
7585
315037
proofread-page
text/x-wiki
<noinclude><pagequality level="1" user="Pragathi. BH" /></noinclude>ಗೌತಮ ಬುದ್ಧ-ಗೌರಮ್ಮ, ಕೊಡಗಿನ
ವಿಚಾರ. 17. ಬ್ರಾಹ್ಮಣಾದಿಗಳಿಗೆ ವಿಹಿತ ಹಾಗೂ ನಿಷಿದ್ಧ ಆಹಾರ. 18. ಸೀಕರ್ಮಗಳು,
ನಿಯೋಗ ವಿಚಾರ, 19 ಪ್ರಾಯಶ್ಚಿತ್ತ, ಜಪ, ತಪಾದಿಗಳು. 20. ಬಹಿಷ್ಕಾರ. 21.
ಮಹಾಪಾತಕಗಳು ಮತ್ತು ಉಪಪಾತಕಗಳು. 22, ಬ್ರಹ್ಮಹತ್ಯಾದಿಗಳಿಗೆ ಹೇಳುವ
ಪ್ರಾಯಶ್ಚಿತ್ತಗಳು. 23. ಸುರಾ ಪಾನಾದಿಗಳಿಗೆ ಹೇಳುವ ಪ್ರಾಯಶ್ಚಿತ್ತ 24. ಕೃಛ, ಅತಿಕೃಲ್ಲ
ಮುಂತಾದ ತೀವ್ರ ತಪಗಳು, 25. ಚಾಂದ್ರಾಯಣ ವ್ರತ. 26. ಸ್ತ್ರೀಧನ, ಆಸ್ತಿವಿಭಾಗ,
ಗೌತಮಧರ್ಮಸೂತ್ರ ಪೂರ್ಣವಾಗಿ ಗದ್ಯದಲ್ಲಿದೆ ; ಮಿಕ್ಕ ಧರ್ಮಸೂತ್ರಗಳಂತೆ
ಇಲ್ಲಿ ಸ್ವರಚಿತ ಇಲ್ಲವೆ ಉದಾಹೃತ ಶ್ಲೋಕಗಳೊಂದೂ ಇಲ್ಲ. ಇಂದಿನ ಕಾನೂನು,
ಸಮಾಜಶಾಸ್ತ್ರ ಶಿಕ್ಷಣಶಾಸ್ತ್ರ ವೈದಿಕಧರ್ಮ ಇವನ್ನು ಸಪ್ರಮಾಣವಾಗಿ ಅರಿಯಬೇಕೆನ್ನುವವರಿಗೆ
ಇದು ಉತ್ತಮ ಪ್ರಮಾಣ ಗ್ರಂಥವಾಗಿದೆ (ನೋಡಿ- ಧರ್ಮಸೂತ್ರಗಳು).
ಗೌತಮ ಬುದ್ಧ : ನೋಡಿ-ಬುದ್ಧ
(8.8.)
ಗೌತಮೀಪುತ್ರ ಸಾತಕರ್ಣಿ : ಸಾತವಾಹನವಂಶದ ಅರಸ. ಈತನ ಆಳಿಕೆಯ
800 62-86 wod 106-130 wow wowns. 106-1300
ಕಾಲಾವಧಿಯಲ್ಲಿ ಆಳಿರಬಹುದು ಎಂಬ ಅಭಿಪ್ರಾಯ ಹೆಚ್ಚು ಸಮಂಜಸವಾದುದು.
ಈತನ ಶಾಸನಗಳು ನಾಸಿಕದ ಗುಹೆಗಳಲ್ಲಿ ದೊರೆತಿವೆ. ಇವನ ಮಗನಾದ ವಾಸಿಷ್ಠಿಪುತ್ರ
ಪುಳುಮಾವಿಯ ಶಾಸನದಲ್ಲಿ ಈತನ ಸಾಧನೆಗಳನ್ನು ಕುರಿತಾದ ವಿವರಗಳು ಲಭ್ಯವಾಗಿವೆ.
ಪುರಾಣಗಳಲ್ಲಿ ಹಾಗೂ ಗ್ರೀಕ್ ಭೂಗೋಳಶಾಸ್ತ್ರಜ್ಞ ಟಾಲೆಮಿಯ ಗ್ರಂಥದಲ್ಲಿ ಕಂಡುಬರುವ
ಉಲ್ಲೇಖಗಳಿಂದ ಈ ಸಾತವಾಹನ ಅರಸನಿಗೆ ಸಂಬಂಧಿಸಿದ ಅನೇಕ ವಿವರಗಳು
ತಿಳಿದಿವೆ. ಭಾರತದ ಪಶ್ಚಿಮಕ್ಕೆ, ಈಗಿನ ಮಹಾರಾಷ್ಟ್ರಕ್ಕೆ ಸೇರಿದ ತೀರಪ್ರದೇಶಗಳು
ಸಾತವಾಹನರ ಆಳಿಕೆಗೊಳಪಟ್ಟಿದ್ದುವು. ಪ್ರಸಕ್ತಶಕಾರಂಭದಲ್ಲಿ (ಅಥವಾ ಎರಡನೆಯ
ಶತಮಾನದ ಆರಂಭದಲ್ಲಿ ಗೌತಮೀಪುತ್ರ ಪಟ್ಟಕ್ಕೆ ಬರುವ ಮೊದಲು ಸಾತವಾಹನರು
ಪರಾತದ (ತಪ) ದಾಳಿಗೆ ತುತ್ತಾಗಿ ತನ್ನ ಪ್ರಾಬಲ್ಯವನ್ನು ಕಳೆದುಕೊಂಡಿದ್ದರು.
ಗೌತಮೀಪುತ್ರ ಪಟ್ಟಕ್ಕೆ ಬಂದಾಗ ದುಃಸ್ಥಿತಿಯಲ್ಲಿದ್ದ ರಾಜ್ಯವನ್ನು ಭದ್ರಗೊಳಿಸಲು ಶತ್ರುಗಳ
ದಮನ ಅತ್ಯಾವಶ್ಯಕವಾಗಿತ್ತು. ಆದ್ದರಿಂದ ಅದಕ್ಕೆ ಬೇಕಾದ ಸಕಲ ಸನ್ನಾಹಗಳನ್ನೂ
ಮಾಡಿಕೊಂಡು 80 ರಲ್ಲಿ ಅಥವಾ 124ರಲ್ಲಿ ಈತ ಕ್ಷಹರಾತರ ವಿರುದ್ಧ ದಂಡೆತ್ತಿದ್ದ. ಈತ
ತನ್ನ ವಿಜಯಸ್ಕಂಧಾವಾರವೆನಿಸಿದ ಗೋವರ್ಧನ ನಗರದ ನೆಲೆವೀಡಿನಲ್ಲಿದ್ದಾಗ ಇವನ
ನಾಸಿಕ ಹಾಗೂ ಕಾರ್ಲೆ ಶಾಸನಗಳು ಬರೆಯಿಸಲ್ಪಟ್ಟವು. ಮೊದಲು ದೊರೆತ ಸಣ್ಣಪಟ್ಟ
ವಿಜಯಗಳು ಇವನನ್ನು ಹುರಿದುಂಬಿಸಿದುವು. ವೈಜಯಂತೀ ಸೈನ್ಯ ಈ ಕದನಗಳಲ್ಲಿ
ಶ್ಲಾಘನೀಯವಾಗಿ ಹೋರಾಡಿತು. ಆದರೆ ಇಷ್ಟರಿಂದ ಗೌತಮೀಪುತ್ರನಿಗೆ
ತೃಪ್ತಿಯುಂಟಾಗಲಿಲ್ಲ. ಸಂಹವಾಹನರ ಗತವೈಭವವನ್ನು ಮಾಗ್ರ ಪ್ರತಿಷ್ಠಾಪಿಸುವುದು ಇವರ
ಉದ್ದೇಶವಾಗಿತ್ತು
ಇವನ ಈ ಉದ್ದೇಶ ಪೂರ್ಣಗೊಂಡಿತೆಂಬುದರಲ್ಲಿ ಯಾವ ಸಂದೇಹವೂ ಇಲ್ಲ.
ಇದನ್ನು ಈತನ ತಾಯಿ ಗೌತಮೀ ಬಾಲ ನೆಲೆಗೊಳಿಸಿದ ಶಾಸನದಲ್ಲಿ ಸ್ಪಷ್ಟಗೊಳಿಸಿದ್ದಾಳೆ.
ಈತನ ರಾಜ್ಯ ಅಸಿಕ, ಅಸಕ, ಮುಳಕ, ಸುರಠ, ಕುಕುರ, ಅಪರಾಂತ, ಅನೂಪ,
ವಿದರ್ಭ, ಆಕರ ಮತ್ತು ಅವಂತಿ ರಾಜ್ಯಗಳನ್ನು, ವಿಂಧ್ಯ ಋಕ್ಷವತ್, ಪಾರಿಯಾತ್ರ, ಸಹ್ಯ,
ಕಣ್ವಗಿರಿ, ಮತ್ತ್ವ, ಶ್ರೀಸ್ಥಾನ, ಮಲಯ, ಮಹೇಂದ್ರ, ಸೇತ ಮತ್ತು ಚಕೋರ ಪರ್ವತ
ಪ್ರದೇಶಗಳನ್ನು ಒಳಗೊಂಡಿತ್ತೆಂದು ಆ ಶಾಸನ ವರ್ಣಿಸಿದೆ. ಹೀಗೆ ವಿಸ್ತಾರವಾದ ಈತನ
ರಾಜ್ಯ ತ್ರಿಸಮುದ್ರಪರ್ಯಂತ ಹಬ್ಬಿತ್ತು. ಇವನ ವಾಹನ-ಅಶ್ವ ಮೂರು ಸಮುದ್ರಗಳ
ನೀರನ್ನು ಕುಡಿದಿತ್ತವು ಶಾಸನಗಳಲ್ಲಿ ಹೇಳಿರುವ ಪ್ರದೇಶಗಳನ್ನು ಗುರುತಿಸುವುದರಲ್ಲಿ
ಅಲ್ಪಸ್ವಲ್ಪ ಭಿನ್ನಾಭಿಪ್ರಾಯಗಳಿವೆಯೇ ಹೊರತು ಹೆಚ್ಚಿನ ಸಂದೇಹಗಳಿಲ್ಲ.
ಅಸಿಕ ಕೃಷ್ಣಾ ನದೀತೀರದಲ್ಲಿ ಹಿಂದಿನ ಋಷಿಕ ನಗರದ ಸುತ್ತಲೂ ಇದ್ದ ಪ್ರದೇಶ.
ಅಸಕ (ಅಶಕ) ಗೋದಾವರೀ ತೀರದಲ್ಲಿ ಪೌದನ್ಯವನ್ನು ರಾಜಧಾನಿಯಾಗಿ ಹೊಂದಿದ್ದ
ದೇಶ, ಈಗಿನ ನಿಜಾಮಾಬಾದ್ ಜಿಲ್ಲೆಯಲ್ಲಿರುವ ಬೋಧನವೇ ಪೌದನ್ಯವೆಂದು
ಗುರುತಿಸಲಾಗಿದೆ. ಮುಳಕಕ್ಕೆ ಈಗಿನ ಪೈಠಣ ರಾಜಧಾನಿಯಾಗಿತ್ತು. ಸುರಠವೆಂಬುದು
ಸೌರಾಷ್ಟ್ರ, ಉತ್ತರ ಕಾಠಿಯಾವಾಡವೇ ಕುಕುರ, ಉತ್ತರ ಕೊಂಕಣವೇ ಅಪರಾಂತ.
ಈಗಿನ ನಿಮಾರ್ ಜಿಲ್ಲೆಯ ಮಾಂಧಾತಾದ (ಮಾಹಿಷ್ಕತೀನಗರ) ಸುತ್ತಲಿನ ದೇಶ ಅನೂಪ.
ಆಕರ, ಅವಂತಿಗಳು ಕ್ರಮವಾಗಿ ವಿದಿಶಾ ಮತ್ತು ಉಜ್ಜಯಿನಿಗಳು ರಾಜಧಾನಿಯಾಗಿದ್ದ
ಪೂರ್ವ ಮತ್ತು ಪಶ್ಚಿಮ ಮಾಳವ, ವಿದರ್ಭ ಸುಪರಿಚಿತ. ಇವೆಲ್ಲ ಇವನ
ಸ್ವಾಧೀನದಲ್ಲಿದ್ದು ಎಂಬುದನ್ನು ಗಮನಿಸಿದರೆ ಅವನ ರಾಜ್ಯ ದಕ್ಷಿಣೋತ್ತರವಾಗಿ
ಕೃಷ್ಣಾನದಿಯಿಂದ ಮಾಳವ, ಸೌರಾಷ್ಟ್ರದವರೆವಿಗೂ, ಪೂರ್ವಪಶ್ಚಿಮವಾಗಿ ವಿದರ್ಭದಿಂದ
(ಬೀರಾರ) ಸಮುದ್ರ ಪರ್ಯಂತವೂ ಹಬ್ಬಿತ್ತೆಂಬುದು ಸ್ಪಷ್ಟವಾಗುತ್ತದೆ. ಪರ್ವತಪ್ರದೇಶಗಳನ್ನು
ಶಾಸನದಲ್ಲಿ ಉಲ್ಲೇಖಿಸಲಾಗಿದೆ. ಸಹ್ಯವೆಂಬುದು ನೀಲಗಿರಿಯ ಉತ್ತರಕ್ಕಿರುವ ಪಶ್ಚಿಮಘಟ್ಟ
ಪ್ರದೇಶ, ಮಲಯ, ತಿರುವಾಂಕೂರಿನ ಬೆಟ್ಟಗಳಿಗಿದ್ದ ಹೆಸರು. ಮಹೇಂದ್ರವೆಂಬುದು
ಪೂರ್ವ ಘಟ್ಟ. ಕಣ್ಣಗಿರಿ(ಕೃಷ್ಣ ಗಿರಿ) ಈಗಿನ ಕಣ್ಣೀರಿ. ಶ್ರೀಶೈಲವೇ ಶ್ರೀ ಸ್ಥಾನ ಚಕೋರವೆಂಬುದು
ಅದರ ಸಮೀಪದಲ್ಲಿಯ ಇನ್ನೊಂದು ಗಿರಿಪ್ರದೇಶ. ಸೇತ ಎಂಬುದನ್ನು ಗುರುತಿಸಲಾಗಿಲ್ಲ.
ಈ ಎಲ್ಲ ಪ್ರದೇಶಗಳನ್ನೂ ಸೇರಿಸಿದರೆ ಇಡೀ ದಕ್ಷಿಣ ಭಾರತವೇ ಇವನ ಆಳಿಕೆಗೊಳಪಟ್ಟಿತ್ತು
ಎನ್ನಬೇಕಾದೀತಾದರೂ ಬಹುಶಃ ಈ ಪರ್ವತ ಪ್ರದೇಶಗಳು ಇವನ ಪ್ರಭಾವಕ್ಕೊಳಪಟ್ಟಿದ್ದು,
ಇವನ ಸಾರ್ವಭೌಮತ್ವವನ್ನು ಒಪ್ಪಿದ್ದುವು ಎಂದು ಅರ್ಥೈಸುವುದು ಹೆಚ್ಚು ಸಮಂಜಸವಾದೀತು.
ಅಂತೂ ತ್ರಿಸಮುದ್ರತೋಯಪೀತವಾಹನ ಎಂಬ ಬಿರುದು ಇವನಿಗೆ ಅನ್ವರ್ಥವಾಗಿದೆ.
ಕ್ಷಹರಾತರ ನಹಪಾನನನ್ನು ಸೋಲಿಸಿದ ಅನಂತರ ಇವನು ಆತ ಅಚ್ಚು ಹಾಕಿಸಿದ
ನಾಣ್ಯಗಳ ಮೇಲೆ ತನ್ನ ಹೆಸರನ್ನು ಮುದ್ರಿಸಿ ಅವೇ ನಾಣ್ಯಗಳನ್ನು ಚಲಾವಣೆಗೆ ತಂದನೆಂಬುದು
ಜೋಗಲ್ಲಂಬಿಯ ನಾಣ್ಯಸಂಗ್ರಹದಿಂದ ಸ್ಪಷ್ಟವಾಗಿದೆ. ಈ ಸಂಗ್ರಹದಲ್ಲಿ 13,270 ನಾಣ್ಯಗಳು
ದೊರೆತಿವೆ. ಇವುಗಳಲ್ಲಿ 9,270 ನಾಣ್ಯಗಳ ಮೇಲೆ ಗೌತಮೀಪುತ್ತನ ಹೆಸರನ್ನು ನಹಪಾನನ
ಹೆಸರಿನ ಮೇಲೆ ಮುದ್ರಿಸಲಾಗಿದೆ. ಈ ಅರಸ ನಹಪಾನನನ್ನಲ್ಲದೆ ಶಕ, ಯವನ, ಪಹವರನ್ನೂ
ಸೋಲಿಸಿದ.
ಆದರೆ ಇವನ ಈ ವಿಜಯಗಳು ಶಾಶ್ವತವಾಗಿರಲಿಲ್ಲ. ಗಿರಿನಗರದಲ್ಲಿ (ಜುನಾಗಡ)
ಆಳುತ್ತಿದ್ದ ಕಾರ್ದಮಕ ಮನೆತನದ ರುದ್ರದಾಮ ಇವನನ್ನು ಸೋಲಿಸಿ ನಹಪಾನನಿಂದ
ಇವನ ವಶವಾಗಿದ್ದ ಬಹುತೇಕ ಪ್ರದೇಶಗಳನ್ನು ಕಸಿದುಕೊಂಡ. ಮುಲಕ ದೇಶ ಮತ್ತು
ಗೋವರ್ಧನ ನಗರಗಳು ಮಾತ್ರ ಸಾತಕರ್ಣಿಯ ವಶದಲ್ಲೇ ಉಳಿದುವು. ದಕ್ಷಿಣದಲ್ಲಿ
ಹಬ್ಬಿದ್ದ ಇವನ ಪ್ರಭಾವ ಕುಂಠಿತವಾಯಿತು. ರುದ್ರದಾಮನೊಡನೆ ಗೌತಮೀಪುತ್ರ ರಕ್ತಸಂಬಂಧ
ಬೆಳೆಸಿ, ಆಗಬಹುದಾಗಿದ್ದ ಸರ್ವ 35ವನ್ನು ಆ ರೀತಿ ತಪ್ಪಿಸಿಕೊಂಡಂತೆ ತೋರುತ್ತದೆ.
ರುದ್ರದಾಮನ ಮಗಳನ್ನು ಇವನ ಕಿರಿಯ ಮಗ ವಾಸಿಷ್ಠಿಪುತ್ರ ಸಾತಕರ್ಣಿ
ಮದುವೆಯಾದಂತೆ ಕಾಣುತ್ತದೆ.
ಗೌತಮೀಪುತ್ರನನ್ನು ನಾಸಿಕದ ಶಾಸನ ಮುಕ್ತಕಂಠದಿಂದ ಹೊಗಳಿದೆ. ಈತನ
ರೂಪಲಾವಣ್ಯಗಳಿಗೆ ಸಂಬಂಧಿಸಿದಂತೆ ಇವನನ್ನು ಪರಿಪೂರ್ಣಚಂದ್ರಮಂಡಲಸ
ಶ್ರೀಕಪ್ರಿಯದರ್ಶಕನೆಂದು, ಭುಜಗಪತಿಭೋಗಪೀನವೃತ್ತವಿಪುಲದೀರ್ಘ ಸುಂದರಭುಜ
ಉಳ್ಳವನೆಂದು ಹೇಳಿದೆ. ಆಡಳಿತಕ್ಕೆ ಸಂಬಂಧಿಸಿದಂತೆ ಪ್ರಜಾನುರಾಗಿಯೂ ಅವರ
ಸುಖದುಃಖಗಳಲ್ಲಿ ಸಮಭಾಗಿಯೂ ಆಗಿದ್ದವನೆಂದೂ ಧರ್ಮಶಾಸ್ತ್ರದಲ್ಲಿ ಸಮ್ಮತವಾದಂತೆ
ಪ್ರಜೆಗಳ ಮೇಲೆ ಕರಾಕರಣೆಮಾಡುತ್ತಿದ್ದವನೆಂದೂ ವರ್ಣಸಂಕರವನ್ನು ತಡೆದವನೆಂದೂ
ವರ್ಣಿಸಿದೆ. ಶೌರಕ್ಕೆ ಸಂಬಂಧಿಸಿದಂತೆ, ಕ್ಷತ್ರಿಯರ ದರ್ಪವನ್ನು ಮುರಿದವನೆಂದೂ
ಕ್ಷಹರಾತವಂಶನಿರವಶೇಷಕರನೆಂದೂ ಸಾತವಾಹನಕುಲಯಶಪ್ರತಿಷ್ಠಾಪನಕರನೆಂದೂ
ವರ್ಣಿಸಿದೆ. ಸತ್ಪುರುಷರಿಗೆ ಆಶ್ರಯದಾತನೂ ವೇದಶಾಸ್ತ್ರಾದಿ ಜ್ಞಾನಗಳಿಗೆ ಆಧಾರನೂ
ಏಕಾಂಕುಶ-ಏಕಶೂರ-ಏಕಬ್ರಾಹ್ಮಣನೂ ಆಗಿದ್ದ ಈತ ಶುಭದಿವಸಗಳಲ್ಲಿ ಪ್ರಜೆಗಳ
ರಂಜನೆಗಾಗಿ ಮಹೋತ್ಸವಗಳನ್ನು ಏರ್ಪಡಿಸಿ ಪ್ರಜಾನುರಾಗವನ್ನು ಸಂಪಾದಿಸಿದ್ದ. ತ್ರಿವರ್ಗ
(ಧರ್ಮಾರ್ಥಕಾಮ) ಲಾಭಕ್ಕಾಗಿ ಸ್ಥಾನ ಕಾಲಗಳಿಗೆ ಸಮನಾಗಿ ವ್ಯವಹರಿಸುತ್ತಿದ್ದ ಈತ
ಅಪರಾಧಿಗಳಾದ ಶತ್ರುಗಳನ್ನು ಸಹ ಪ್ರಾಣಹಿಂಸೆಗೆ ಈಡುಮಾಡಲು ಹಿಂಜರಿಯುತ್ತಿದ್ದ.
ಆಳಿಕೆಯ ಕೊನೆಯ ಕಾಲದಲ್ಲಿ ರುದ್ರದಾಮನಿಂದ ಸೋಲಿಸಲ್ಪಟ್ಟ ಈತ ಸ್ವಲ್ಪಕಾಲ
ಅನಾರೋಗ್ಯದಿಂದ ಬಳಲಿದ. ಈತನ ಆಳ್ವಿಕೆಯ 24 ನೆಯ ವರ್ಷದ ನಾಸಿಕದ ಶಾಸನದಲ್ಲಿ
ಈತನ ತಾಯಿಯನ್ನು ಜೀವಸುತಾ ಎಂದು ವರ್ಣಿಸಲಾಗಿದೆ. ಜೀವದಿಂದಿದ್ದ ಮಗನ
ತಾಯಿ ಎಂಬ ಅರ್ಥ ಬರುವ ಈ ಮಾತು, ಪ್ರಜೆಗಳಿಗೆ ರಾಜನ ಆರೋಗ್ಯವನ್ನು ಕುರಿತು
ನೀಡಿದ ಆಶ್ವಾಸನೆಯ ಮಾತುಗಳಾಗಿರಬಹುದೆಂದು ಹೇಳಲಾಗಿದೆ. ಆದರೆ ಈ
ಅನಾರೋಗ್ಯದಿಂದ ಗೌತಮೀಪುತ್ರ ಚೇತರಿಸಿಕೊಳ್ಳಲೇ ಇಲ್ಲ.
(ಜಿ.ಬಿ.ಆರ್.)
ಗೌರಮ್ಮ, ಕೊಡಗಿನ : 1912-39. ಕನ್ನಡದ ಹೆಸರಾಂತ ಕಥೆಗಾರ್ತಿ. ಹುಟ್ಟಿದ್ದು
ಮಡಿಕೇರಿಯಲ್ಲಿ, ಮನೆತನ ಹವ್ಯಕ ಬ್ರಾಹ್ಮಣರದ್ದು. ತಂದೆ ರಾಮಯ್ಯ, ತಾಯಿ ನಂಜಕ್ಕ
ಗೌರಮ್ಮ ತುಂಬ ಜಾಣೆ. ಮಡಿಕೇರಿಯ ಶಾಲೆಯಲ್ಲಿ ಓದಿದಳು. ಆಗ ಅಲ್ಲಿ ಕಾಲೇಜು
ಇರಲಿಲ್ಲವಾಗಿ ಓದು ಮುಂದಕ್ಕೆ ನಡೆಯಲಿಲ್ಲ. 1928ರಲ್ಲಿ ಬಳಗ ದಲ್ಲಿ, ಬಿ.ಟಿ. ಗೋಪಾಲಕೃಷ್ಣ
ಎಂಬುವರಿಗೆ ಕೊಟ್ಟು ಮದುವೆಯಾಯಿತು. ಈತ ತಮ್ಮ ಬಂಧುಗಳಾದ ಮಂಜನಾಥಯ್ಯನವರ
ಕಾಫಿ ತೋಟದಲ್ಲಿ ಮ್ಯಾನೇಜರ ರಾಗಿದ್ದರು. 1931ರಲ್ಲಿ ಈ ದಂಪತಿಗಳಿಗೆ ಒಂದು
ಗಂಡು ಮಗು ಆಯಿತು. ಮನೆಕೆಲಸ ಯಾವುದನ್ನೂ ಅಲಕ್ಷ್ಯ ಮಾಡದೆ, ಬಿಡುವಿನ
ವೇಳೆಯಲ್ಲೆಲ್ಲ ಗೌರಮ್ಮ ಪುಸ್ತಕಗಳನ್ನು ಓದತೊಡಗಿದಳು. ಕಥೆಗಳನ್ನು ಬರೆಯತೊಡಗಿದಳು.
ಮೊದಲಲ್ಲಿ ಪ್ರಕಟವಾದ ಕಥೆಯಲ್ಲಿ ಲೇಖಕಿಯ ಹೆಸರು ಮಿಸೆಸ್ ಬಿ.ಟಿ.ಜಿ. ಕೃಷ್ಣ
ಎಂದಿತ್ತು. ಮನುವಿನ ರಾಣಿ ಎಂಬ ಆ ಕಥೆ ಈಕೆ ಶ್ರೇಷ್ಠ ಕತೆಗಾರ್ತಿ ಎನ್ನುವುದನ್ನು
ಸಾಬೀತುಪಡಿಸಿತು. ಬಾಳನ್ನು ನೋಡಲು ಬಲ್ಲ ಕಣ್ಣು, ಸಹಾನುಭೂತಿಯ ಮನಸ್ಸು,
ಸಹಜವಾದ ಕಥನ, ಸರಳವಾದ ಭಾಷೆ, ಕಥನದಲ್ಲಿ ಕ್ರಮ, ಮಿತ-ಇವೆಲ್ಲವನ್ನು ಅದರಲ್ಲಿ<noinclude></noinclude>
7wk5kso5dmvz3rvss5r89tub0m7nle8
ಪುಟ:Epigraphia Carnatica - Volume IX.djvu/೯೯
104
118769
315044
2026-05-02T09:32:16Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: Bangalore Taluq, 33 130& At the satne temple, (Grantha and Tamil characters). ... ka-samvarsarattu S'it .. Rama-chchaturvvedi-mangalattu m-olunda . .. gaikku amudupadi naipura-ppadaivittil irundu y-aga-ddhara-purvvakam- aga i pradan a n ivv-ur vitt adu 139c At the same place. (Qrantha and Tamil charactersj. .. Viya-samvatsarattu .. . ..... kam-udai-nayana, .. ..' maha-janangalum nal viiradu sri kk-ennaikknm .. . nifiuvara tiruvidaiyattam ag...
315044
proofread-page
text/x-wiki
<noinclude><pagequality level="1" user="Pragathi. BH" /></noinclude>Bangalore Taluq, 33
130&
At the satne temple,
(Grantha and Tamil characters).
... ka-samvarsarattu S'it .. Rama-chchaturvvedi-mangalattu m-olunda
. .. gaikku amudupadi naipura-ppadaivittil irundu y-aga-ddhara-purvvakam-
aga i pradan a n ivv-ur vitt adu
139c
At the same place.
(Qrantha and Tamil charactersj.
.. Viya-samvatsarattu .. . ..... kam-udai-nayana, .. ..' maha-janangalum
nal viiradu sri kk-ennaikknm .. . nifiuvara tiruvidaiyattam aga
udai
140*
On copper plaies from the Inam Commisuoner'8 office.
(Elephant on the. seal).
(J l) tvasti Amarapurauukarina (d)vijayavata Kalihga-nngaradhivasakan MaheudrAchalamala"
gikhara-pratishtitasya sacharachara-guio sakala-bhuvana-nirmanaika-sulradharasya sasahka-
chudamauer bhagavato Golcarna-svaminas charana-kamalaiadhanaika-tatpar6'nekahava-
sahkshobha-jata( JJ a) tijaya-sabdah prata[pa]vanata-sa[ma]sta-samanta-ohakra-chudamani-prabha-
manjari-punja-raujita-vara-charana-yugalo maharajadhiraja paramesvara sri-Rajendravarma-sunu-
sn-Devendravarma-Deva[h] kusuli Varahavartanyam Sidhata-grama-samanvayami.. .. kotumbina[s]
samajuapayati viditam astu vo yathayam grama[h] Parame3va[ra]*parama-bhattaraka-pujanartham
cbaru-dhupa-ni(JJ ?>)vedyanam Palukosu-vastavya-Kateyasutra-paficha-vrata Patukaya bhu-dhana-
mata-pittor atmanas cha punyayur-yasa(m)-adi-vriddhaye ayana-sahkrantyam udaka-pu[rva]kam
kritva pratipadititi atra cha sima-lihgani likhyante (here follow boundaries) s otraya-stapitam
idam S'r!parvata-7asi-Navinitarasi-gurave ..
atra cha Vyfisa-gitani sloka bhavanti
bahubhir vasudha datta. rajabhi[s] Sagaradibhi[h] |
yasya yasya yada bhuini[s] tasya tasya tada phalam 1!
sva-dattaru para-dattam va yo hareta vasundharam |
sa vishthayara krimir bhutva pitribhis saha pachyate ||
Utnina Srikhaudi vili ...
141
On copper plates m the Museum.
1 b) svasti jitam bbagavata gataghana-gaganabhena Padmanabhena Srimaj-Jahnaveya-kulamala-
vyomavabhasaia-bhaskaiasya sva-bhuja-java-jaya-janita-jauapadasya darun;ri-g:ma-[vida]'an6palab-
dha-[v]rana-vibhushana-bhushitasyaKanvayanasa-g6trasyasrimat-Kongunivarmma-dharmma-mahadhi-
rajasya putrasya pitur anvagata-guua-(JJ a)yuktasya vidya-vinaya-vihita-vrittasya samyak-ptaja-pala-
na-matradhigata-rajya-praj ojanasya vidvat-kavi-kafichana-nikashopala-bhutasya Tiseshal6'py anava-
^eshasya niti-s.istiusya vaktri-prayoktri-kusalasya su-vibhakta-bhakta-bhritya-janasya Dattaka-sutra-
vritti-pianetuS siiman-Madhava-mahadhirajasya putrasya pitri-paitaniaha-guna-yuktasya aneka-cha-
turddanta-yuddhavapta-chatur-udadhi-salila-( JJfc)svadita-yasasahsan ada-dvirada-turagadhirohanati
^aj6tpanna->ejas6chatur-abhiy6^a-sampadita-sampad-v seshasya siinadd-Harivarinmamahsdhirajasya
putrasya guru-go Brahm;,na-pujakasya Narayana-charananudhyatasya s.imad-Vishuugopa-mahadhi-
xajasya Triyambaka-charanarabhoruha-rajah-pavitiikritottaiuan^asya yvayamolvritta-pina-kathina-
• This inscription contain many mistakes.<noinclude></noinclude>
k0kxan77u2qlqj2gmg8jqkbg8kj1tos
315045
315044
2026-05-02T09:33:01Z
Pragathi. BH
7585
315045
proofread-page
text/x-wiki
<noinclude><pagequality level="1" user="Pragathi. BH" /></noinclude>ka-sanvarsarattu S'it ..
... gaikku amudupaḍi ....
âga i .. .. .. .. pradân an ivv-ûr..
Bangalore Taluq.
1396
At the same temple.
(Grantha and Tamil characters).
33
Rama-chchaturvvêdi-mangalattu .. .. .. .. m-elunda
naipura-ppaḍaiviţțil irundu …. …….
.... viṭṭadu
139c
At the same place.
(Grantha and Tamil characters).
Viya-samvatsarattu........ kam-uḍai-nayan
….
-y-âga-ddhârà-půrvvakam-
.... maha-janangaļum ...
ṇal virṛadu śrî ......... kk-enpaikkum ... nisavara ......... tiruviḍaiyâṭṭam åga
udai ........
140*
On copper plaies from the Inam Commissioner's office.
(Elephant on the seal).
(I b) avasti Amarapurânukâriņa (d)vijayavata Kalinga-nagarâdhivâsakân Mahendrachalâmala-
gikhara-pratishțitasya sacharachara-gurô sakala-bhuvana-nirmâṇaika-sût radhârasya saśâňka-
chudamauer bhagavatô Gokarna-svâminaś charaṇa-kamalârâdhanaika-tatparó’nêkâhava-
sankshôbha-jàtâ (II a) tijaya-śabdaḥ pratâ[pâ]vanata-sa[ma]sta-sâmanta-chakra-chuḍamani-prabhâ-
mañjari-puñja-rañjita-vara-charaṇa-yugalô mahârâjâdhirâja paramêśvara śrî-Râjendravarma-sûnu-
árî-Dêvêndravarma-Dêva[ḥ] kuśalî Varâbavartanyam Sidhatå-grâma-samanvayâmi.... koṭumbina[s]
samajñapayati viditamastu vô yathiyam grâma[h] Parameśva[ra]-parama-bhattâraka-pujanartham
cbaru-dhûpa-ni(II b)vêdyânâm Pâluk ôsu-vâstavya-Kateya-sutra-pañcha-vratâ Pâtukâya bhû-dhana-
mâtâ-pitiôr âtmanaś cha pupyayur-yasa(m)-âdi-vriddhayê ayana-sankrântyâm udaka-pû[rva]kam
kṛitva pratipâditîti atra cha sîmâ-liñgâni likhyantê (here follow boundaries) ś. ôtraya-stâpitam
idam S'riparvata-vasi-Navinîtarasi-guravê ..
atra cha Vyasa-gitàni ślôkâ bhavanti
bahubbir vasudha datta rajabhi[s] Sagarâdibhi[b] |
yasya yasya yada bhumi[s] tasya tasya tadâ phalam |
sva-dattam para-dattâm vâ yo harêta vasundharâm |
sa vishṭhâyâm krimir bhûtvâ pitṛibhis saha pachyatê ||
Utnina Srikhandi vili ...
141
On copper plates in the Museum.
1 b) svasti jitam bhagavata gata-ghana-gaganâbhêna Padmanabhêna śrimaj-Jahnavêėya-kulâmala-
vyômâvabhasana-bhaskarasya sva-bhuja-java-jaya-janita janapada sya dâruṇari-gana-[vidâ]raṇôpalab-
dha-[v]raṇa-vibhushaṇa-bhûsbitasya Kanvayanasa-gôtrasya śrimat-Kongunivarmma-dharmma-mahadhi-
râjasya putrasya pitur anvâgata-guna-(II a)yuktasya vidyâ-vinaya-vihita-vrittasya samyak-praja-pâla-
na-måtrâdhigata-râjya-pray ôjanasya vidvat-kavi-kâñchana-nikashôpala-bhūtasya viśêshato'py anava-
śêshasya niti-śist rasya vaktri-prayôktri-kusalasya su-vibhakta-bhakta-bhṛitya-janasya Dattaka-sutra-
vṛitti-pianêtuś śrîman-Madhava-mahadhirajasya putrasya pitri-paitamaha-guna-yuk tasya anêka-cha-
turddanta-yuddhâvâpta-chatur-udadhi-salilà-(IIb)svâdita-yaś asaḥ san ada-dvirada-turagâdhirôhanâti
say ôtpanna-:êjasô chatur-abhiyoga-sampadita-sampad-v éêshasya inadd-Harivarnima mahi dhirajasya
putrasya guru-gô Brahmaṇa-pujakasya Narayana-charaṇânudhyâtasya ś. îmad-Vishṇugôpa-mahâdhi-
râjasya Triyambaka-charaṇambhôruha-rajaḥ-paviti ikṛitottamångasya yvâyȧmô vṛitta-pina-kaṭhina-
⚫ This inscription contain many mistakes.<noinclude></noinclude>
jt4i4ub1gt7g8ke1ydj1ljey8vxv8k2
ಪುಟ:Epigraphia Carnatica - Volume IX.djvu/೫೭೬
104
118770
315046
2026-05-02T09:33:33Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 70 Nelamangala Taluq. 100ನಯೋರಯ್ಯದಾನಾಯೋನುಸಾಲನಂ ದಾನಾತ್ಸರ್ಗ ಸ್ಯಾತಸ್ಮಾದ್ಯನಬಾಲ್ಯತಾ||ಯೇಭೂಮಿ 101 ಮನಾತಿಪಾಲನಾದಚ್ಯುತಂಪದಂ'ಇಂದ ಪೃಚ್ಛತಿ 102 ಚಂಡಾಂಕಿಯಿದಂಪಚ್ಯತ್ವಯಾ।ಾಮಾಂಸಂ ೩ನೇ ಪತ್ರದ ಹಿಂಭಾಗ 103ಸುರಯಾಸಿಕ್ತಂನೃಕಾ...
315046
proofread-page
text/x-wiki
<noinclude><pagequality level="1" user="Pragathi. BH" /></noinclude>70
Nelamangala Taluq.
100ನಯೋರಯ್ಯದಾನಾಯೋನುಸಾಲನಂ ದಾನಾತ್ಸರ್ಗ ಸ್ಯಾತಸ್ಮಾದ್ಯನಬಾಲ್ಯತಾ||ಯೇಭೂಮಿ
101 ಮನಾತಿಪಾಲನಾದಚ್ಯುತಂಪದಂ'ಇಂದ ಪೃಚ್ಛತಿ
102 ಚಂಡಾಂಕಿಯಿದಂಪಚ್ಯತ್ವಯಾ।ಾಮಾಂಸಂ
೩ನೇ ಪತ್ರದ ಹಿಂಭಾಗ
103ಸುರಯಾಸಿಕ್ತಂನೃಕಾಲೇಬೆದಾಗಿ ನಾ|
10 ದೇವಬಾ ಹ್ಮಣವೃ ಬಲಾದಪಹರಂತಿಯೇ!
105 ಪಾಂಪಾದರಜೋಭೀತ್ಯಾ ಚರ್ಮಣಾಪಿಹಿತಂಮ
106ಯಾ' ದತ್ತಾಂಪರದತ್ತಾಂವಾಯೋಹರೇಚ ವಸುಂ
107ಧರಾಂ ಪರ್ವರುರ್ಪಸಹಾ ಣಿವಿಸ್ಟಾಯಾಂ
108ಜಾಯತೇಕಿ ಮಿ ಸ್ವದತ್ತಾಪುತ್ರಿಕಾಧಾ
109ಪಿತೃದತ್ತಾಸಹೋದರೀ ಪರದತ್ತಾಚವೂ ತಾ
ఒ
3
'ಪಾಸತತಮುಲಧರ್ಮಬೆತ್ತಾಮದ್ವಂಶ
112ಜಾಪರಮಹೀಪತಿವಂಶಜಾವಾ ಮಧ್ಯರ್ಮ
ಮೇವಪರಿಪಾಲ[ನ]ಮಾಮನಂತಿತತ್ಪಾದುಕ
114ಯಮಹಂಗಿರಸಾವಹಾಮಿ ನೀರತಿಮಲ
೨
115ರಾಯಸ್ಯಶಾಸನಾತ್ತಾಂದ ಶಾಸನಂ ವೀರೈಯ್ಯ
116ಗಣಚಾಚಾರ್ಯವಿಲಿಖದಾ ಮಸನ್ನಿದ್
117ದಾತಾತಿರುಮಲರಾಯಸ್ಯ ರಘುಪತಿಯಂತ
118ಸಯೇನವಿನ ರೂಪೇಣಗೃಹೀತಾಪರಮೇಶ್ವರ||
43
* ರಾಮ
ಶ್ರೀರಾಮ
ಅದೇ ಹೋಬಳಿ ಕೆಂಪೋಹಳ್ಳಿ ಗ್ರಾಮದ ಕೆರೆಯ ಉತ್ತರ ಕೋಡಿ ಅರೆಬಂಡೆಯ ಮೇಲೆ.
ಹಳಗನ್ನಡಕ್ಷರ,
'ಕನಗುತ್ತಿಯಗಂಗೆಗೊಣ್ಣ
ವೇಳನಮಗಂಚಂಕನ
3
ಚಡದೋದಿಮಗಳ
(ಮುಂದೆ ೧ ಪಹೋಗಿದೆ)
44
ಅದೇ ಹೋಬಳಿ ಮೊದಲಕೋಟೆ ಗ್ರಾಮದ ಮುತ್ಯಾಲಮ್ಮನ ಗುಡಿಯ ಮುಂದೆ.
x 1'.
ಪ್ರಮಾಣ 1'8' • 1,
'ವಿರೋಧಿಸಂವತ್ಸರ
ದಮಾರ್ಗಶಿರಸು
ಸಿದ್ಧ ಲು ಮೊದಲಕೋ
“ಟಿಯಜಡೆಕನಾ
ಯಕಮುತ್ತಿಕೊಂಡು
“ಬೇಟೆನಾಯಕಬಂ
'ಕನಾಯಕಚಿಕ್ಕನಾ
ಶಿಯಕಕಡದಗ
ಕಾಚನಾಯಕಹಾಕಿ
(ಮುಂದೆ ೨ ಪಟ್ಟಿಗಳು ಅಸ್ಪಷ್ಟವಾಗಿವೆ.
45
ಅದೇ ಗ್ರಾಮದ ರಾಜಪ್ಪನ ಸಿದ್ಧನಂಜಪ್ಪನ ಮನೆಯ ಮುಂದೆ ನಟ್ಟ ಕಲ್ಲು.
'ರಕ್ತಾಕ್ಷಿ ಸಂವತ್ಸರದ
'ಕಾ ವಣಶುಧ ೧೧ ಲುಕ್ರೀ
'ಮತುಕಂಬಾಳಮಠದಪ
ಪ್ರಮಾಣ ತಿ' X 1' 6.
ವದಚಂನವೀರದೇವರುಕೆಂವೊಹ
ತಿಳಿಯಕೆಂವೊಡೆಯರಿಗೆಉರಸು
ಬಿರುದಸಲುಹಿದಕೆಕೊಟ್ಟ
ಸಿಲಾಶಾಸನಯಿದಕೆ ಸೂರುಚಂ
ದಾದಿಗಳುವುಳಪರಿಯಂತಲು
ಆರುತಪ್ಪಿದರುದೇವಲೋಕಕೆಮ
10ರ್ತ್ಯಲೋಕಕಹೊರಗು<noinclude></noinclude>
mlby21hdnbtdvddqzk0tq3mc0n7a43t
ಪುಟ:Epigraphia Carnatica - Volume IX.djvu/೫೭೭
104
118771
315047
2026-05-02T09:34:18Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ನೆಲಮಂಗಲ ತಾಲೂಕು, 46 ಅದೇ ಹೋಬಳಿ ಕುಲವನಹಳ್ಳಿ ಗ್ರಾಮದ 39ನೇ ನಂಬಕೆ ಜಮೀನಿನಲ್ಲಿ. ಪ್ರಮಾಣ 3' X 1' 6*. 'ನಿಜಗಲ್ಲುತಾ|ತ್ಯಾ 'ಮಗೊಂಡ್ಲಯಲೆಕ ತಿವನಲ್ಲಿ . ಯಿ . “ಕರಾ, ಬಂಡೆಕಲ್ಲಿ 47 ಸಿನಿಂದಾಯಿಕಲ್ಲಿ ಗೆಕೃಷ್ಣರಾಜಗ 'ಜೆ ೫vo ಕೊ ಅದ...
315047
proofread-page
text/x-wiki
<noinclude><pagequality level="1" user="Pragathi. BH" /></noinclude>ನೆಲಮಂಗಲ ತಾಲೂಕು,
46
ಅದೇ ಹೋಬಳಿ ಕುಲವನಹಳ್ಳಿ ಗ್ರಾಮದ 39ನೇ ನಂಬಕೆ ಜಮೀನಿನಲ್ಲಿ.
ಪ್ರಮಾಣ 3' X 1' 6*.
'ನಿಜಗಲ್ಲುತಾ|ತ್ಯಾ
'ಮಗೊಂಡ್ಲಯಲೆಕ
ತಿವನಲ್ಲಿ . ಯಿ .
“ಕರಾ, ಬಂಡೆಕಲ್ಲಿ
47
ಸಿನಿಂದಾಯಿಕಲ್ಲಿ
ಗೆಕೃಷ್ಣರಾಜಗ
'ಜೆ ೫vo ಕೊ
ಅದೇ ಹೋಬಳಿ ತಾಳೇಕೆರೆ ಗ್ರಾಮದ ಗಾವುಠಾಣದಲ್ಲಿ ನೆಟ್ಟಿರುವ ತುಂಡು ಕಲ್ಲುಗಳಲ್ಲಿ.
೧ನೇ ತುಂಡು
ಸಉಮ್ಯಸಂವತ್ಸರವಾಗಬ ೬ ಲುಕ್ಷ್ಮೀ
'ಮತುಕಾಳಿಸಾಲೆಯ
ತಿರುಕಂಭಾಳಸಿದ್ದೆರೆ
'ವೊಡೆಯರಿಗೆ ಕೊಟ್ಟ
'ಧರ್ಮಸಾಸ ನತಾ
ಶಿವೇಶ್ವರಮೇದಿನೀಮಾಕೆ
೨ನೇ ತುಂಡು
೩. . . . . . ಶ್ರೀನರಸಿಂಗರಾಯ
10ಮಹಾರಾಯರಿಗೆದ
'ರ್ಮವಾಗಬೇಕೆಂದುಕೊಟ್ಟ,
12
•
తెప్పి
ಪಾಪಕೆ ಹೋಹ
71
3
ಳೆಯಗಾನವ
'ನರೆಮನ್ಮಹಾಮಂಡ
48
13
148||
ಅದೇ ಹೋಬಳಿ ಕೊಡಗಿ ಬೊಮ್ಮನಹಳ್ಳಿಯ ದೊಣೆ ಅರೆಯ ಮೇಲೆ.
'ವಿಜಯಾಭ್ಯುದಯಕಾಲಿವಾಹನಶಕ ೧
ಶುದ್ದ ೧೦ ಲೂಮಂನುಮಹಾರಾಜಾಧಿರಾಜರಾಜಪರಮೇಶ್ವರವೀರಪ್ರತಾಪಸದಾಶಿವರಾಯಮಹಾರಾಯರು,..
“ಕೊಡಗಿಯಂತ ರಹಳಿಯರಾಮಸಮುದ್ರ .
7
8
೦ಯಮರ್ಯಾದಿಗೆಅಳು
ಆರುವೊಬ.
(ಮುಂದೆ ಕಾಣುವದಿಲ್ಲ)<noinclude></noinclude>
fk6lp53bw0funxbx24htykc70s9p6jv
ಪುಟ:Epigraphia Carnatica - Volume IX.djvu/೫೭೮
104
118772
315048
2026-05-02T09:34:39Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 72 Nelamangala Taluq. 49 ದೊಡ್ಡ ಬೆಲೆ ಹೋಬಳಿ ದೊಡ್ಡ ಬೆಲೆ ಗ್ರಾಮದ ಊರಬಾಗಳಲ್ಲಿ ಬಿದ್ದಿರುವ ಕಲ್ಲು 'ಶುಭಮಸ್ತು ಸ ದಯಾದ್ಭುದ ಯಶಾಲಿವಾಹನನಕವರುಷ '೧೫೦೧ ನೆಯಬಹುಧಾನ್ಯಸಂವತ್ಸರ ಲೂತ ಸದಮಾಘಬ ೧೦ ಲೂ ಮತುರಾಜಾಧಿರಾಜರಾಜ 'ಪರಮೇಶ್ವ...
315048
proofread-page
text/x-wiki
<noinclude><pagequality level="1" user="Pragathi. BH" /></noinclude>72
Nelamangala Taluq.
49
ದೊಡ್ಡ ಬೆಲೆ ಹೋಬಳಿ ದೊಡ್ಡ ಬೆಲೆ ಗ್ರಾಮದ ಊರಬಾಗಳಲ್ಲಿ ಬಿದ್ದಿರುವ ಕಲ್ಲು
'ಶುಭಮಸ್ತು
ಸ ದಯಾದ್ಭುದ
ಯಶಾಲಿವಾಹನನಕವರುಷ
'೧೫೦೧ ನೆಯಬಹುಧಾನ್ಯಸಂವತ್ಸರ
ಲೂತ
ಸದಮಾಘಬ ೧೦ ಲೂ ಮತುರಾಜಾಧಿರಾಜರಾಜ
'ಪರಮೇಶ್ವರ ವೀರನ ತಾಪಕೀರಂಗರಾಯರು
'ರಾಜ್ಯಂಗೆತಿರಲು .. . .
8. ರಾಜ್ಯದೇವನ ...
50
ಅದೇ ಗ್ರಾಮದ ಕೋಟೆಯಲ್ಲಿ ವೆಂಕಟದಾನಾಚಾರ ಹಿತ್ತಿಲಿನಲ್ಲಿ ಬಿದ್ದಿರುವ ತುಂಡುಕಲ್ಲು,
'ಸಾರಂಗದೇವ
ಸಿರಿಗೆ ಕೈಗೆಧಾರೆನೆ
51
ಅದು ಕೊಟ್ಟನು ||
ಅದೇ ಹೋಬಳಿ ತ್ಯಾಮಗೊಂಡ್ಲು ಗ್ರಾಮದಲ್ಲಿ ಕುಶೀಟಿ ರಾಮಂಣನ ವಶದಲ್ಲಿದ್ದ ತಾಮ್ರಕಾಸನ,
'ಶುಭಮಸ್ತು| ನಮಸ್ತುಂಗರಕ್ಷುಂಬಿಚಂದ್ರ ಚಾಮರಚಾರವೇ ಲೋಕ
ನಗರಾರಂಭಮೂಲಸ್ತಂಭಾರಕಂಭವೇ ಹರೇರ್ಲೀಲಾವರಾಹಸ್ಯದಂ
ಾ ದಂಡಃಸಾತುವಳಿ ಹೇಮಾದ್ರಿ ಕಲಸಾಯತ್ರಧಾಛತ ಶ್ರೀಮಂದದ್|
*ವಿಜಯಾಭ್ಯುದಯಸಾಲಿವಾಹನಶಕವರ್ಷಗಳು ೧೬೪ ನೆಸಂದ
'ಭಾನುನಾಮಸಂವತ್ಸರದಆಪಾಡಶುಧತಿಯಲ್ಲುಮದ್ರಾಜಾಧಿರಾ
ರಾಜಪರಮೇಶ್ವರಢಪ್ರತಾಪಾಪ್ರತಿಮವೀರನರವತಿಮಹಿಸೂರ
ಶ್ರೀಕೃಷ್ಣರಾಜವಡೆಯರೈಯ್ಯನವರು ಅಭಳಸೋಮಯಾಜಿನರಂ
*ಭವಪುರದಕಾಮವಧಾನಿಚಂಡೂರುವೆಕಬೇಕಾಚಾರಿಮಲ್ಲಿಕಾ
'ರ್ಜಿನಭಟ್ಟನಾರಣಭಟ್ಟಗೆಸಹಬರಕೊಟ್ಟ ಕ್ರಯಭೂದಾನತಾವ
'ಶಾಸನಕ್ರಮವೆಂತೆಂದರೆ ಪಟ್ಟಣದಹೋಬಳಿ ಕೀಮ ವಿಚಾರದಚಾವಡಿವ
11ತವಾದಕೂರಗಿರಿಸ್ಥಳದಕಂಬಾಳು ಹೋಬಳಮಾಚನಹಳ್ಳಿಗ್ರಾಮ ೧
13
ಕೆರೆಬಳ್ಯಂಕೆರೆಕಟ್ಟೆಂಉಳದಕಾನುಭಾಗನರಸೈಯ್ಯನಲೆ ಪ್ರಕಾರ
''ವಿಷುಸಂವತ್ಸರಕ್ಕೆ ಹುಟ್ಟುವಳಿಸಕಲಸುವರ್ನಾದಾಯದವರಾದಾಯಸ
''ಹಕಂಗುಂ೩೭೩'ವಿಂಗಡಿಮಣಿಹಸುಂಕವೊಮ್ಮುಂ ||೧ | ವು
15ಭಯಕಂ ಹೆಗುಂದದವಳತದಅಪ್ಪುಗೊಂಡನಹಳ್ಳಿ
ಮಕ್ಕೆ<noinclude></noinclude>
du4em02xk66tss33gmk1lua77y051ng
ಪುಟ:Epigraphia Carnatica - Volume IX.djvu/೫೭೯
104
118773
315049
2026-05-02T09:35:09Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ನೆಲಮಂಗಲ ತಾಲೂಕು. 26ರು ೧೨೦೦ ವುಭಯಂಗು ೧೫೦೦ ನೂರೈವತ್ತು ವರಹಾದಹುಟ್ಟುವ ಗಾ 17ಮಗಳಂನುಕ್ರಯಭೂದಾನವಾಗಿ ಅಪ್ಪಣೆ ಕೊಡಿಸಬೇಕೆಂದು ನೀವು ಕೇಳಕೊ೦ 18ಡದ್ದಕ್ಕೆ ಬಾಳುವಕಯಕಂಠೀರಾಯಿತು ೧೫:೦ಸಾವಿರದ ನೂರು 19ವರಹಾವನ್ನು ವ...
315049
proofread-page
text/x-wiki
<noinclude><pagequality level="1" user="Pragathi. BH" /></noinclude>ನೆಲಮಂಗಲ ತಾಲೂಕು.
26ರು ೧೨೦೦ ವುಭಯಂಗು ೧೫೦೦ ನೂರೈವತ್ತು ವರಹಾದಹುಟ್ಟುವ ಗಾ
17ಮಗಳಂನುಕ್ರಯಭೂದಾನವಾಗಿ ಅಪ್ಪಣೆ ಕೊಡಿಸಬೇಕೆಂದು ನೀವು ಕೇಳಕೊ೦
18ಡದ್ದಕ್ಕೆ ಬಾಳುವಕಯಕಂಠೀರಾಯಿತು ೧೫:೦ಸಾವಿರದ
ನೂರು
19ವರಹಾವನ್ನು ವೆಂಕಟರಾಯನಮುಖಾಂತ್ರಾಬೊಕ್ಕಸಕ್ಕೆ ಸಾಕಲ್ಯವಾಗಿ
''ವಪ್ಪಿದ್ದರಿಂದಾಯಗ್ರಾಮಗಳನುನಿಮಿಗೆ ಕ್ರಯಭೂದಾನವಾಗಿಕೊ
ಡಿಕೆಯಿದ್ದೇವೆಯಾದ ಕುರ್ತುಆಮ್ಯಾರಿಗೆಯಾಗ್ರಾಮಗಳಯಲ್ಲಿ ಚತುಃ
22 ಮೆ ವಳಗಣನಿಧ್ಯಾದ್ಯಭೋಗತೇಜಸ್ಸಾ ಮ್ಯಂಗಳು ನಿಮಗೆಸಲ್ಲು
2ಚಿವದುನಿಲ್ಲಿಂದಾಮುಂದೆನೀವು ಮಾಡುವಆಧಿಕ್ರಯದಾನಪರಿವರ್ತನಿ
24ಗಳೆಂಬವ್ಯವಹಾರಚ ತುಪ್ಪಯಂಗಳಿಗೂಸಲ್ಲುವದಾದಕಾರಣ ಪುತ್ರ
ಸಪಾತ್ರಪಾರಂಪರ್ಯವಾಗಿನಿರುಸಾಧಿಕಸರ್ವಮಾನ್ಯವಾಗಿ ಶಾಶ್ವತವಾಗಿ
26ಅನುಭವಿಸಿ ಕೊಂಡುಬರುವದೂ ಏಕೈವಭಗಿನೀಲೋಕೇಸರ್ವನಾಮೇ
27ವಭೂಭುಜಾಂ ! ನಭೋಜ್ಯಾನಕ ರಗ್ರಾಹ್ಯಾವಿಪ್ರದಾವಸುಂಧರಾ || ದತ್ತಾಂ
"ಪರದತ್ತಾಂವಾಯೋಹರೇತವಸುಂಧರಾ | ಸರ್ವರುಮಸಹಸ್ರಾಣಿ
'ವಿಷ್ಟಾಯಾಂಜಾಯತೇಕ್ರಿಮಿ
23
52
ಶ್ರೀಕೃಷ್ಣರಾಜ
ಅದೇ ಗ್ರಾಮದಲ್ಲಿ ಚೆಲುವರಾಯ ದೇವಾಲಯದ ಮುಂಭಾಗದಲ್ಲಿ ನೆಟ್ಟ ಕಲ್ಲಿನಲ್ಲಿ.
'ಅಕ್ಷಯಸಂವತ್ಸರದ
ಜೈಬ ೧೦ ಲುಶ್ರೀಮತು
'ಕೆಂಪರಾಯ ಧರ್ಮವಾ
cಗಾಲಿಯೆಂದುಕಾಳಿನಾ
ಯಕನುತೇವಗೊಡಲ
3
ಅಂಕುರವರುತ್ತ ಗಾರುಕ
6" x 1'6"
ಶಿಕಟೇಶ್ವರಗೆ ವೈಭೋಗ
*ಕೆಆಳುವೊಂದಕೆಗ
10ಟ ೭೧ ಯಿಧರ್ಮಕವ
ಕ್ರವಾದೋರುಕತೆ...
12ಕಲು ಪುತಿಂದೋನು,
(ಮುಂದೆ ೧ ಹಚ್ಚಿಗಳು ಹೋಗಿವೆ)
7ಟಬಿಟ್ಟುಚೆಲುವವೆಂ
53
73
ಅದೇ ಹೋಬಳಿ ಮುದ್ದಲಿಂಗನ ಹಳ್ಳಿ ಗ್ರಾಮಕ್ಕೆ ವಾಯವ್ಯ ರೈಲ್ವೆ ರಸ್ತೆಗೆ ದಕ್ಷಿಣಕಡೆ ಬಿದ್ದಿರುವದು.
'ಸುಭಮಸ್ತುಶಕವರ್ಷ
೧೩೯ ನೆಯ ನಂದನಂ
'ವತ್ಸರದಾವಣಕು ೧೦
36" x 1'".
58
*ಗುರುವಾರದಂದು
ಶ್ರೀಮಮಹಾಮಂಡ
ನೇರಮಂಡಳಿಕವೇಂ
3
19<noinclude></noinclude>
hl73b495mihoaxp18hya0ktj2ltfbas
ಪುಟ:Epigraphia Carnatica - Volume IX.djvu/೫೮೧
104
118774
315050
2026-05-02T09:35:27Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ನೆಲಮಂಗಲ ತಾಲೂಕು, 57 ಅದೇ ಗ್ರಾಮಕ್ಕೆ ಪಶ್ಚಿಮ ಶಕುನಿರಂಗನ ಗುಡ್ಡದಲ್ಲಿ ಹುಟ್ಟು ಬಂಡೆಯ ಮೇಲೆ. 14' x 1' 6". 'ನಾಲಿವಾಹನಸಕವರುವ ೧೬೨ನೇ ಸಿಧಾರ್ತಿಸಂವತ್ಸರದ ವಣಬ ಆಲೂ 2:3 ಶ್ರೀವೀರ ರಬಲಳರಾಯಾರುಹಿರಿಯತಿರುಮಾಲೆ ತಿರುನಳಗೆ...
315050
proofread-page
text/x-wiki
<noinclude><pagequality level="1" user="Pragathi. BH" /></noinclude>ನೆಲಮಂಗಲ ತಾಲೂಕು,
57
ಅದೇ ಗ್ರಾಮಕ್ಕೆ ಪಶ್ಚಿಮ ಶಕುನಿರಂಗನ ಗುಡ್ಡದಲ್ಲಿ ಹುಟ್ಟು ಬಂಡೆಯ ಮೇಲೆ.
14' x 1' 6".
'ನಾಲಿವಾಹನಸಕವರುವ ೧೬೨ನೇ ಸಿಧಾರ್ತಿಸಂವತ್ಸರದ ವಣಬ ಆಲೂ
2:3 ಶ್ರೀವೀರ ರಬಲಳರಾಯಾರುಹಿರಿಯತಿರುಮಾಲೆ ತಿರುನಳಗೆಹಲು ಸೇವೆಗೆ ಅಂಬಲಿಗೆಪುರುಕನಹನು
ಚಿಕದಸರಾತತ್ತ ಮೊಥಗಪ್ರಭುದೇವಗೌಡರಿಗೆ ಕೊಟ್ಟನಮಾನ್ಯ
58
ಅದೇ ಸಳದಲ್ಲಿ.
'ಶ್ರೀಮ್ಮಂನಾರಾಯಣನೇಗತಿ
* ವಿಜೆಯಾದ್ಯುದಯಸಾಲಿವಾಹನ
ಸಕವರುಷ ೧೫೫೯ ಸರ್ವಜಿತು ಸಂವತ್ಸರ
“ದಮಾರ್ಗನಿರಕು ೧೫ ಅದಿತ್ಯವಾರಚ
ಕಂದ ಗ್ರಾಹಣಪುಂಣ್ಯಕಾಲದಲು
ಅಂಬಲಿಗೆಯಮರಪ್ಪಗೌ
'ಡರಮಕಳುಮೊತ್ತಗ ಚಿಕ್ಕದ
ಸಾರಿಗೆಸಕುನದತಿರುವೆಂಗಳನಾತ
'ನುವ ಸಂನನಾದಮಾಹಮೊಕ್ಕಿ
59
ಎಡಭಾಗ,
10ನಿವಗಂಗೆಗುಳುರುಮಂಣೆ
ಯಸೀಮೆಯದೊರೆಚ
12ಉಗ್ರಾಮದಪ್ರಭುಗಳುಕೊ
13ವಂತಸ್ತಾನಮಾನ್ಯಕ್ಕೆ
14 ಅಳುಪಿದವರುವಾಣರಾ
15ನಿಯಗಂಗೆತಡಿಯಲಿಗೋ
16ಉಬ್ರಾಹ್ಮಣರಕೊಂದನಾಪ
177ಗು ಅಹರು
ಶ್ರೀಶ್ರೀ ರಾಮ
ಅದೇ ಗ್ರಾಮದ ಕೆರೆಮೇಲೆ ವಿಶ್ಲೇಶ್ವರ ಗುಡಿಯ ಬಾಗಲುಕಲ್ಲಿನಲ್ಲಿ.
ಅಂಪಿಸಂದ್ರಓ
ಬಲಪುರ ಅಗ್ರ
ಪ್ರಮಾಣ 2' • 1: 8,
'ಹಾರಹೋಬಳಾಚ
....
5ಗೂಡಿ ...
೧ ನೇ ಪತ್ರದ ಹಿಂಭಾಗ
60
ಅದೇ ಗ್ರಾಮದ ತಾಮ್ರಶಾಸನ.
ಪೂರ್ವದಹಳಗನ್ನಡಕರ-7 ಪತ್ರಗಳು-ಆನೇ ಮುದ್ರೆ
'ಜಿತಂಭಗವತಾಗತಘನಗಗನಾನೇನಪದ್ಮನಾಭೇನಮಾಜ್ಞಾವೇಯಕುಲಾಮಲ
'ವೋಮಾವಭಾಸನಭಾಸ್ಕರಃ ಸ್ವಖಕಪ್ರಹಾರಖತಮಹಾಕಿಲಾಸ್ತಂಭಲಬ್ಧ ಬಲ
'ಪರಾಕ್ರಮೋದಾರುಣಾರಿಗಣವಿದಾರಣೋಪಲಬ್ದ ಬ್ರಣವಿಭೂಷಣಭೂಷಿತಃ ಕಾಣ್ವಾಯ[ನ]ಸಗೋ
“ಟ್ರಮಕ್ಕೊಂಗಣಿವರ್ಮ್ಮಧರ್ಮ್ಮಮಹಾಧಿರಾಜಃ ತಸ್ಯಪುತ್ರಃ ಪಿತುರನಾಗತಗುಣಯುಕೊ
75<noinclude></noinclude>
gi3lq46wruwf537f97cqfhpttag2d21
ಪುಟ:Epigraphia Carnatica - Volume IX.djvu/೫೮೨
104
118775
315051
2026-05-02T09:35:39Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 76 Nelamangala Taluq. 'ವಿದ್ಯಾವಿನಯವಿಹಿತವೃತ್ತ ಸಮ್ಯಕ್ಷ ಜಾಬಾಲನಮಾತ್ರಾಧಿಗಳರಾಜ್ಯ ಪ್ರಯೋಜನೋವಿದ್ವತ್ಕವಿ ಕಾನನಿಕಮೋಪಲಭೂತೊ ಕಾಸ್ತ್ರ ವಕ್ಷ್ಯಪ್ರಯೋ ಕುಸಲೋದಕ ವೃತ್ತೇ 'ಪ್ರಶ್ನೆ: ತಾಮಾನ್ಮಾಧವನಹಾಧಿರಾಜತತ್ಸು ತಪಿತೃ...
315051
proofread-page
text/x-wiki
<noinclude><pagequality level="1" user="Pragathi. BH" /></noinclude>76
Nelamangala Taluq.
'ವಿದ್ಯಾವಿನಯವಿಹಿತವೃತ್ತ ಸಮ್ಯಕ್ಷ ಜಾಬಾಲನಮಾತ್ರಾಧಿಗಳರಾಜ್ಯ ಪ್ರಯೋಜನೋವಿದ್ವತ್ಕವಿ
ಕಾನನಿಕಮೋಪಲಭೂತೊ ಕಾಸ್ತ್ರ ವಕ್ಷ್ಯಪ್ರಯೋ ಕುಸಲೋದಕ ವೃತ್ತೇ
'ಪ್ರಶ್ನೆ: ತಾಮಾನ್ಮಾಧವನಹಾಧಿರಾಜತತ್ಸು ತಪಿತೃವೈತಾಮಹಾಗುಣಯು ನೇಕಾರು
ಶಿರ್ಷ್ಟ್ಯಯುದ್ಧಾವಾಪ್ತ ಚತುರುದಧಿಸಲಾತ್ಪಾದಿತಯಶಾಕಿ ಮದ್ಧರಿವರ್ಮ್ಮಮಹಾಧಿರಾಜತಪ್ಪು
'ದ್ವಿವಗುರುದೇವ ತಾವೂದನದರೆ ನಾರಾಯಣಚರಣಾನುಧ್ಯಾತಃ ಶ್ರೀಮಾನ್ವಿಷ್ಟು ಗೋಪಮಹಾಧಿರಾಜ
0ತತ್ಪುತಕ್ರ ಬಕಚರಣಾಂಭೋರುಹರುಜಃಪವಿತ್ರೀಕೃತೋತ್ತಮಂಗಳಪ್ಪ ಭುಜಬಲಪರಾಕ್ರಮಕ್ರಯ
೨ ನೇ ಪತ್ರದ ಮುಂಭಾಗ
118
*ತರಾಜ್ಯ ಕಲಿಯುಗಬಲಪಂಕಾವಸನ್ನ ಧರ್ಮ್ಮವೃದೋದ್ಧ ರ ನಿತ್ಯಸನ್ನದ್ಧ ಮಾನ್ಮಾಧವಮಹಾಧಿರಾಜತ
ಚಿಪ್ಪುತ್ರ ಶ್ರೀಮದಮ್ಯ ಕುಲಗಗನಗಭಸ್ತಿ ಮಲಿನಕಿ
ಸ್ಟವರ್ಮ್ಮಮಹಾಧಿರಾಜಸ್ಯಪ್ರಿಯಭಾಗಿನೇಯೋವಿ
ದ್ಯಾ ವಿನಯಾತಿಕಯವರಿವೂರಿತಾರಾತ್ಮಾನಿರವಗ ಹಸ ಧಾನಕೌರ್ಯ್ಯೋವಿದ್ವತ್ಸುವ ಧಮಗ ಮಾ
''ನೆಣಿ ಮಹಾಧಿರಾಜನಿನಿತನಾಮಾ ತಪ್ಪು ನಿಮ್ಮ ಮಾಣಕಕ್ತಿತ್ರಯಃಅನ್ವರಿಲ
ರ್ಸಿರುಳಟೆಸೆಲ್ಸಿ ಗರಾಧ್ಯನೇಕಸಮರಮುಖನುಬಹುತವ
ಹತರಪುರುಷಪಕೂಪಹಾರವಿ
16ಘಸವಿಹಕೃತಕ್ರಿತಾನಾಗಿ ಮುಖಕಿರಾತಾರ್ಜಿನೀಯವ ದಸರ್ನಟೀಕಾಕಾರೋರ್ದುನೀತನಾ
17ಮಧೇಯಃ ತಸ್ಯ ಪುತ್ರೋದುರ್ದ್ದನ್ಯವಿಮರ್ಧ್ವವಿದಿತವಿಶ್ವಂಭರಾಧಿಪಮೌಲಿಮಾಲಾಮಕರನ್ನ ಪುಂಜಪಿ ಜಿ
18ರೀಕೃಯಮಾಣಚರಣೆಯುಗಲನಳಿನೋಮುಷ್ಕರನಾಮಧೇಯಃ ತಸ್ಯಪುತ್ರಶ್ಚತುರ್ದ್ದಕವಿದ್ಯಾಸ್ತಾನಾಧಿಗ
ತವಿಮಲಮತಿದ್ದಿ-ಮತೋನವಶೇಷಸ್ಯ ನೀತಿಶಾಸ್ತ್ರ ಸ್ಯವ ಪ್ರಯೋಕ್ಷ ಕುಶಲೋರಿಪುತಿಮಿರನಿಕರ
ನಿರಾಕಂರ್ಣೋದಯಭಾಸ್ಕರ ಶ್ರೀವಿಕ್ರಮಪ್ರಥಿತನಾಮ ಧೇಯಃತಸ್ಯಪುತ್ರ ಅನೇಕಸಮರಸಂಪಾದಿತವಿ
೨ನೇ ಪತ್ರದ ಹಿಂಭಾಗ
20
ತದ್ವಿರದರದನಕುಶಿಕಾಭಿಘಾತ ವಣಸಂರೂಢಭಾಸ್ವದ್ವಿಜಯಲಕ್ಷಣಲಕ್ಷ್ಮೀಕೃತವಿಕಾಲವಕ್ಷಸ್ಥಲ
*ಸಮಧಿಗತಸಕಲಕಾ ರ್ತತತ್ವಮಾರಾಧಿಪತ್ರಿವರ್ಗೋನಿರವದ್ಯ ಚರಿತ ಪ್ರಥಿದಿನಮಭಿವರ್ದ್ಧಮಾನಪ
ಭಾವೋಭೂವಿಕ್ರಮನಾಮಧೇಯಃ ಅಪಿಚನಾನಾಹೇತಿಪ್ರಹಾರವಿಘಟಿತಭಟೋರ ಕವತಾಸ್ಯ
24ಾರಾಸ್ವಾದವಮ ದ್ವಿಪಕತಚರಣದಸಮ್ಮರ್ದಭೀಮೇ ಸಂಗ್ರಾಮೇವಲ್ಲವೇ ನರಪತಿ ಮಜಯದ್ಯೋವಿ
25 ನಾಭಿಧಾನೇರಾಜಾಶ್ರೀವಲ್ಲಭಾಗ್ಯ ಸ್ಸಮರಸ ತಜಯಾವಾಲಕ್ಷ್ಮಿವಿಲಾಸಃ ತಸ್ಯಾನುಜೋನತನರೇನ್ದ್ರ )
26ಕಿರೀಟಕೋಟಿರತ್ನಾ ರ್ಕದೀಧಿತಿವಿರಾಜಿತಪಾದಪದ್ಮ ಲಕ್ಷ್ಮಿಸ್ವಯಂವೃತಪತಿರ್ನ್ನವಕಾಮನಾಮಾಪಿ
2ಮೋರಿಗಣದಾರಣಗೀತುಕೀರ್ತಿ ತಸ್ಯ ಕೊಬ್ಬಿಣಿ ಮಹಾರಾಜಶಿವಮಾರಾಪರನಾಮಧೇಯಸ್ಯಪಾತ್ರ
2*ಸಮವನತಸಮಸ್ತ ಸಾಮಾನ್ಯಮ ಕುತಘಟಿತಬಹಲರ ವಿಲಸದಮರಧನುಕ್ಷಣ್ಣ ಮತಚರಣನಖಮಲೋ
ನಾರಾಯಣಚರಣನಿಹಿತಭಕ್ತಿಕೂರಪುರುಷತುರಗನರವಾರಣಘಟಾಸಂಘಟ್ಟದಾರುಣಸಮರತೆ ರಸಿಭೀತಾತ್ಮ
30ಕೋವೋಭೀಮ ಕೋವಪ್ರಕಟರ ಸಮಯ ಶಮನುವರ್ತನಚತುರಯುವತಿಜನಲೋಕರ್ಧೂಲೋಕಧೂರ್ತ್ತಃಸುದು
'ರ್ದ್ಧರಾನೇಕಯುದ್ಧ ಮರ್ದಲ ವಿಜಯ ಸಂಪದಹಿತಗಜಘಟಾರೇಸರೀರಾಜಕೇಸರೀಅಪಿಚಯೋಗ
ತಿಂಗಾನ್ವಯ ನಿರ್ಮ್ಮಲಾ ರತಲವ್ಯಾಭಾಸನಲ್ಲಸನ್ಮಾರ್ತರಿಭಯಂಕ ಸುಭಕ ರಸನ್ಮಾರ್ಗ
೩ ನೇ ಪತ್ರದ ಮುಂಭಾಗ
ರಕ್ಷಾಕರಃ ಸಾರಾಜ್ಯಂ ಸಮುಪೇತ್ಯರಾಜಸಮಿತ್ರಾಜದ್ದು ನೈರುತ್ತಮೈರಾಜಾಪುರುಷ ರಂವಿಜಯರಾಜ
'ನ್ಯ ಚೂಡಾಮಣಿಕಾಮೋರಾಮಾ ರುಚ ಪೇದಕರಥತನಯೋವಿಕ್ರಮೇಜಮದಗ್ನಿ ಪ್ರಾಜ್ಞ ಸ್ವಬಲಾರಿ
ರ್ಬಹುಮಹ]ಕಿರವಿಶ್ವಪ್ರಭು ಧನೇಶಭೂಯೋವಿಖ್ಯಾತಶಕ್ತಿ ಸ್ಪುಟತರಮಖಿಲಾಣಭಾಷಾವಿಧಾತಧಾತಾ
“ಸೃಷ್ಟ ಪ್ರಜಾನಾಂದತಿರಿತಿಕವಯಂಪ್ರಸಂಗನಿತ್ಯಂಸತು ಪ್ರತಿದಿನ ಪ್ರವೃತ್ತಮಹಾದಾನಜನಿತವು<noinclude></noinclude>
6041hbgmernp855zuepff9zmglu5q8e
ಪುಟ:Epigraphia Carnatica - Volume IX.djvu/೫೮೩
104
118776
315052
2026-05-02T09:35:53Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 37 ನೆಲಮಂಗಲ ತಾಲೂಕು. "ನ್ಯಾಸಪಮುಖರಿತಮರೋದರಃ ಶ್ರೀಪು[ರು]ಪ್ರಥಮನಾಮಧೇಯಃ ಪ್ರಿಥುಮಿಕೊಣಿ [ಮಹಾಧಿರಾಜ ತತ್ಸವ್ರತಾಪವಿನಮಿತಸ ಕಲಮಹೀಗಾಲಮೌಲಿಮಲಾಲಾಳ ತಚರಣಾರವಿಯುಗಲೋ 39ನಿಜಭುಜವಿರಾಜಿನಿಸಿತಖಡ್ಗ ಪಟ್ಟ ಸಮಾಕಿಸ್...
315052
proofread-page
text/x-wiki
<noinclude><pagequality level="1" user="Pragathi. BH" /></noinclude>37
ನೆಲಮಂಗಲ ತಾಲೂಕು.
"ನ್ಯಾಸಪಮುಖರಿತಮರೋದರಃ ಶ್ರೀಪು[ರು]ಪ್ರಥಮನಾಮಧೇಯಃ ಪ್ರಿಥುಮಿಕೊಣಿ [ಮಹಾಧಿರಾಜ
ತತ್ಸವ್ರತಾಪವಿನಮಿತಸ ಕಲಮಹೀಗಾಲಮೌಲಿಮಲಾಲಾಳ ತಚರಣಾರವಿಯುಗಲೋ
39ನಿಜಭುಜವಿರಾಜಿನಿಸಿತಖಡ್ಗ ಪಟ್ಟ ಸಮಾಕಿಸ್ತಾನಿಧರಾಜಾಲವಲ್ಲಭಜಯಶ್ರೀಸಮಾ
ಕಲಿಜ್ಜಿ ತನ್ನ ಮರೆಮುಖಸಮ್ಮುಖಾಗತರಿಪುನೃಪತಿಗಜಘಟಾಕುಮ್ಮನಿರ್ಭೇದನೋಚ್ಛತರಕ್ತಚ್ಛಟಾಪಾತವಾ
''ಮಲಿ ತನಿಪಭುವಂಭಃ ಆರ್ಕಸಮಾಕೃಷ್ಟ ಚಾಪಚಕ್ರವಿನಿರ್ಮುಕ್ತನಾರಾಚಪರಂಪರಾಮಾತಮುತಿತಾ
42ರಾತಿನ ಬಹುಸಮರಸಮಾರ್ಜಿತಜಯತಾಕಾರತ[ಕ)ಬಲಿತನಭಲ ಯಸ್ಮಿನಯತವತಿ
43ಕೋಪವನಂಮ್ಮಹೀನೇಯಾಕ್ಷಣಾರಹಿತಭೂಮಿಭುಜೋರಣಾಗೋ ಅನಾ ವವಲಯಭೀಷಣಮನ್ತಕ
೩ನೇ ಪತ್ರದ ಹಿಂಭಾಗ
33
“ವಕ್ತಾ ರಂಕತಜಕರ್ದಮದುರ್ನಿರೀಕ್ಷಂಸತುರಕರನಿಕರನಿಮ್ಮಲನಿಜಯರಾಶಿವಿಸದೀಕ್ಷಿತದಶಾಕಾ
“ಚಕ್ರಸಮಸ್ತಚಕ್ರವರ್ತಿಲಕ್ಷಣೋಪಲಕ್ಷ್ಮಿ ತೋನಿರಪೇಕ್ಷಪರೋಪಕಾರಸವಾದನೈ ಕವ್ಯಸನಃಪ
ರ್ವತನ್ಯಾಯಬಲಸಮುನ್ನೂಲಿತಕಲಿಕಾಲವಿಲಸಿತೋನಿಪುಣನೀತಿಪ್ರಯೋಗಾದಹಸಿತ ಬೃಹಸ್ಪ
ಬ
“ತಿಕುನೃಪತಿಕದ ಕಕಪಟವಿಘಟ್ಟ ತಧರ್ಮಾವಲಂಮನುಲಾಸ್ತ್ರ[೧]ಭಾಯಮಾನಚರಿತಃಸತ
ತಪ್ರವೃರ್ತದಾನಸರ್ಪ್ಪಿತಿಜಾತಿಲೋಕ ಪ್ರೋನ್ಮೂಲಿತವಿಕಾರೇಣಸರ್ವಲೋಕೋಪಕಾರಿಣಾಯಸ್ಯದಾನೇ[ನ]
ದಿಚ್ಚಾ ಗದಾನಧಾರಾಸ್ಯಧಃಕೃತಾ ಅಪಿಚಜಟಾನಾಂಸಂಘಾತೈರಿ ಭುವಿಕೃತೋನೂನವಿಪದಾಂ
50ಕಲಾನಾಮಾಧಾರೋಬುಧಜನಹಿತ[ಃ]ಬಾಳನಪರಃಗುಣಾನಾಂಸುದ್ದಾನಾಮಪಿನಿಯತಮುತ್ತ
49
51
ಭವಾನಾಂವ
5 ಪಾಂನೀತಾಯಃಕವಿರಿತಿಮಥಃಕಾವ್ಯಕುಶಲಃ ದುರ್ವಗಾಹಫಣಿಸುತಮತದಾರಾವಾರಕಾರದೃಕ್ಷಾ ಪ್ರಮಾಣ
ಶಾಸ್ತ್ರ ಕಾಣನಿಶಾತೀಕೃತಧೀರಧಿಷಣ ಸಾಮಜತನ್ನ ತತ್ವಾವಬೋಧವಿಮದೀಕೃತಬುಧೋಹವ
53 ವ
ವಯತಿಪ್ರವರಮತಾವಬೋಧನಗಭೀರಮರ್ಥ್್ರದ್ವನ್ಮತಿವಿತತಿವಿಕಲ್ಪನಯನಯಾನವಿಚಾರವಿಚ
[ಕಗೋಬೇಕ[ತ]ತುರಂಗಮಾಗಮ ಪ್ರಯೋಗಪರಿಣತೋಧನುರ್ವಿದ್ಯಾಂಭೋರುಹವನಗಹನವಿಕಾಸಿನವಿದಗ್ಧಮ
8ನೇ ಪತ್ರದ ಮುಂಭಾಗ,
55ರೀಚಿಮಾಲೀನಿಜನಿರ್ಮ್ಮತಗಜಮಸ್ತ ಕಲ್ಪನೋನ ಚೇತಾವಿರಾಜಿತಸೇತುಬದ್ಧ ನೋನ ತವಿಪನ್ಮ
ಶೂಲಸ್ಸ ಕಲನಾಟಕವಿಷಯಸನ್ಧಿಸಂಧ್ಯಂಗಾದಿಯೋಜನಾ ಚತುರೋನಿರುಪಮನಿಜರೂಪನಿರ್ಜಿತಮಕರರ
57ಮಕರಧ್ವಜಗುರುಚರಣಸರೋಜವಿನಮನದವಿತ್ರೀಕೃತೋತ್ತಮಾಂಗೋಮುದಕುನ್ನೂ ರ್ನಾಮಗ್ರಾಮೋಪವಿಷ್ಯ
*ರಾಷ್ಟ್ರ ಕೂಟಚಾಳುಕ್ಯ ಹೈಹಯಪ್ರಮುಖದ್ರವೀರಸನಾಥವಲ್ಲಭಸೈನ್ಯ ವಿಜಯವಿಖ್ಯಾಪಿತಪ್ರಭಾ
59ವ ಅಪಿಚಃ ಧೋರಾಷ್ಟ್ರೀಯಂಸಮನಾತ ಬಲಮುವಗತವ್ಯಾಪ್ತ ದಿಕ್ರವಾಳಂನಿರ್ಜಿತ್ಯಾನೇ ಕಸಂಖ್ಯೆ ರ್ನಿಕ
*ತನಿಜಭು(ಜ)ಜೋನ್ಮುಕ್ತನಾರಾಚಜಾದೇವೋಯಮ್ರಾಜ್ಯಜಾಸ್ತಿಮಿರಮಿರಮಹವಭಾನುಮ್ಮ
ಯೂರ್ದುರ್ವಾರೋದಾರಾತ್ರೆರುದಯಮಭಿಲನನೃನ್ನಿವೇಶಾಧಿವೇಶಃ ಸತುಹರಿರಿವಸತತಸಂಭಾವಿತಪ್ಪಿಜ
6ಪತಿಃ ಸಹಸ್ರಕಿರಣಇವಪ್ರತಿದಿವಸೋಚಿತೋದಯೋಭುಜಂಗಲೋಕಇವವಿಗತಭರಾತ್ಮಾಕರಃಇ
64
ವಾಸ್ಪಷ್ಟ ಕಳಂಕೋದುರ್ಯೋಧನೋವ್ಯಭಿನ ತಾರ್ಜ್ನಗುಣೋವಾಹಿನೀಪತಿರಜಡಾಶಯಃಶೀತ ಕರೋಗ್ಯ
ನಾಲಿಙ್ಗ ತಮಲಿ[ನ]ಭಾವೋರಪ್ಪ ಕೂಟಪಲ್ಲವಾನ್ವಯ ತಿಲಕಾಭ್ಯಾಂರ್ಮಾಭಿಷಿಕ್ತಗೋವಿನ ರಾಜನವರ್ಮ್ಮಾಭಿ
65ಧೇಯಾಭ್ಯಾಂಸಮನುಸ್ಮಿತರಾಜ್ಯಾಭಿಷೇಕಾಭ್ಯಾಂ ಜಕರಘಟ್ಟ ತಪಟ್ಟ ವಿಭೂಷಿ ತಲಲಾಟದವಿಖ್ಯಾ[ತ]ಏ
“ಮಲಗಂಗಾನ್ವಯ ನಭಸ್ತಲಗಭಸ್ತಿ ಮಾಲೀಕೊಟ್ಟ ಣಿಮಹಾರಾಜಾಧಿರಾಜ ರಮೇಶ್ವರ ಶಿವಮಾರದೇವ
8ನೇ ಪತ್ರದ ಹಿಂಭಾಗ,
6 ತತ್ಸು ನಿಜಭುಜನಿಹಿತನಿಕಾತಹೇ ಮಾತಾ ತಾರಾತಿವರ್ಗೋವ್ರದ್ವಯೋಪಾರ್ಶ್ವನಾರ್ಜಿತೋರ್ಜಿತ ತ
ಯಶಸ್ಸನಾನಸರ್ಪ್ಪಿತಸಮಸ್ತಜನಹೃದಯಃಪ್ರಭತತ್ಕಲಿಕಾಲ . . ವಿವರ್ಧಿತಕಲಂಕಿ . ಲಾ
77
20<noinclude></noinclude>
a6uj9f9vfjqvjr0f1j1zdu3rlrky95y
ಪುಟ:Epigraphia Carnatica - Volume IX.djvu/೫೮೪
104
118777
315053
2026-05-02T09:36:19Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 78 690. Nelamangala Taluq. . ಕಲ್ಯ ಕಲ್ಯಾಣಚರಿತಃವಂಶವಿಕದವಿಯದಂಕುಮಾರೀಸಮಸ್ತ ನೀತಿಶಾಸ್ತ್ರ ಪ ''ಯೋಗಪ್ರವೀಣಾಗ್ರಗಣ್ಯಸ್ತುರಂಗಮಾರೋಹಣನೈ ಪುಣ್ಯಪ್ರೀಣಿತ ಕೋಣೀಪತಿಸುತ ಸಹ ಸಲಬ್ಬ ಸಾಧುಧ್ವನಿರನೇ ಕಸಂಗರರಂಗ ಸಂಗಮಾಂಗೀಕೃತವಯ...
315053
proofread-page
text/x-wiki
<noinclude><pagequality level="1" user="Pragathi. BH" /></noinclude>78
690.
Nelamangala Taluq.
. ಕಲ್ಯ ಕಲ್ಯಾಣಚರಿತಃವಂಶವಿಕದವಿಯದಂಕುಮಾರೀಸಮಸ್ತ ನೀತಿಶಾಸ್ತ್ರ ಪ
''ಯೋಗಪ್ರವೀಣಾಗ್ರಗಣ್ಯಸ್ತುರಂಗಮಾರೋಹಣನೈ ಪುಣ್ಯಪ್ರೀಣಿತ
ಕೋಣೀಪತಿಸುತ ಸಹ
ಸಲಬ್ಬ ಸಾಧುಧ್ವನಿರನೇ ಕಸಂಗರರಂಗ ಸಂಗಮಾಂಗೀಕೃತವಯಸಾಮಾಲಿಜಿತಭುಜಂಗಭೋ
ಗಾಭವೀಮಭುಜದ ಯಸ್ಮಿಂಛಾಸತಿಸತ್ಯ ಧಾಮ್ಮಿವಿಮಲೇರಾಜನ್ವತೀಮೇದಿನೀ
ಯಸ್ಮಿ. ರ್ಯಮುಪೇತ್ಯ ಬೃಂಹಿ ತಬಲೋಧರ್ಮ್ಮೋಧಿಕಂಮೃತೇಯಸ್ಯೆವಾಭಯದಾಯಿ
''ನೋತಿದಯಿತಾದೋತ್ಕಾಲಿನಾಶ್ವತೀಲಕ್ಷ್ಮಿಯತ್ರಯನ್ನಿ ಪತಿಮತಿರ್ಜ್ಞಾತಾಜಗದಲ್ಲಭಾ
75ಸತುಪಿತಾಮಹಇವಾನೇಕರಾಜಹಂಸಸಂಸೇವಿತಃಪದ್ಮಾವಾಸ ಮಧುಮಥನಇವತ್ತಿ
76ಲೋಕಾಧಿಕವಿಕ್ರಮಾಕ್ಷಿಪ್ತ ಬಲಿರಿಪುರ ನಸ್ಥಿತಿರರ್ವಿಟರಿವಾವಿನರೇಶ್ವರಭಾ
'ವೋವೀರಭದ್ರ ಕಾರ್ತಿಕೇಯ ಇವಸಕಲದಗದುಬೀರಿತಸ್ವಾಮಿಶಬ್ದ ಶಕ್ತಿಸಮ್ಪನ್ನ ಮಹಾ
78ರುರಿವಮಹಿಮಾಧಃಕೃತ ಮಚ್ಛನ್ಮಲೋಮಹಾಸ ||ಅಪಿಚ|| ಮನ್ಸಾದಿ(ಬೋಡ)
77
೫ನೇ ಪತ್ರದ ಮುಂಭಾಗ,
''ನೋಡಕ[...]ಗುಣಾನುರಾಗೋಯಮ್ಮಾ ವ್ಯವಿಸ್ಕೃತಿಪದಂದಗ ತೋಜಗಾಮಯಸ್ಯ ಪ್ರತಾಪದಹನೋಹಿ
80ತಬುದ್ಧಿವಾರ್ದಾವರ್ವಾಯನರತೇರತಿದೂರತೋಪಿ ಯಕ್ಷಸಮರರಸಿರಾ....ಕ
8ಳಚನಿಜನೇಮಿತ್ರಾಯತೇರಿಪುತಿಮಿರನಿಚಯೇಚಅನೇಕ ಪ್ರಕಾರಣರಣ
82ಣಾನಾಂಶರಣಾಯತೇಸಂಪದಾಂಚ ಅತಿಪ್ರಭೂತಮತಿನಿಕೇತತಮಸ್ತತಿತಿರ
ತಾನ್ತಃಕರ
ಪ್ರದ್ಯೋ
ತಾಯತೇನಿಖಿಲ(ಖಿಲ ಜಗದನುಲ್ಲಂಘಿ ತಾಜ್ಞಾಸಂಪಚನಕಲಕುವಲಯಲೋಚನಾ
8'ನನ್ನ ಕರತಾಯಾಂದ್ವಿಜೇಶಾಯತೇ ಕರಿವಾಹನವಿನಿಹಿತಚಿತ್ತಚ ಅಪಿಚ ಯಸ್ಯೆ
85ಕಸ್ಯಾಪಿಸರ್ವ್ವಂಜಗದಪಿ(ಸಪಿಸರುನಾಶ್ರುತಸ್ತೋತುಮೀದಿತ್ಸಾಸಾಮ ತಬುದ್ಧ
86
8 ರಪಿನವನಿಧಯೇಯಸ್ಯನಾಲಂನೃಪಸ್ಯಜಿ ತೀವಾಭಿಮಾನಾತ್ಮ ಪಟವಿಜಯಿನಾಂ
'ಯಧತೇರ್ನಾಕಥಾಮ್ಯಾರಾಜ್ಞಾಂವಿಜ್ಞಾತಕೀರ್ತಿ[8]ಸಕಲದಗತಾನ ನೋಮಾರಸಿಂಹ ಯಕ್ಷಸ
88ತತಸ[೧]ಪಾದಿತಕಮಲಾನನ್ನೋ ಪ್ರಚಣ್ಣಕರ ಪುಣ್ಯಜನಸಸಮೇತೋಪನಶಂಸ
ತಿಮಾನಸಃಮತ್ತಮಾತಂಗಸ್ಯನಲಾಳಿತೋದ್ಯತಿಗುಣಿಸ್ವಭಾವಃಪ್ರಿಯಧನುರ
ಮಾರ್ಗ್ಗ
ಣಸಮನು ತದ ನೀತಿರಸ್ಯದ ಕ್ರಮಗತಿಃ ಅಪಿಚ || ಧೂಸರೀಕುರುತೇಯಸ್ಯಚ
ರಣಾಂಭೋಜದಂರದ ಪ್ರಣತಾನ ಸಾಮನ್ನಚೂಡಾಮಣಿಮಧುವ ಜಂತೇನಲೋ
೫ನೇ ಪತ್ರದ ಹಿಂಭಾಗ,
ය
92ಕತ್ರಿನೇತ್ರಾ ಪರನಾಮಧೇಯೇನಸಮಧಿಗತೆಯೌವರಾಜ್ಯ ಪದೇನಭಗವತ್ಸಹಸ್ರ ಕಿರಣ
ಚರಣನಳಿನಪಟ್ಲ_ರಣಾಯಮಾನಮಾನಸೇನ || ತಸ್ಮಿಂ ಪ ಸಾಧಿತಾಕೇಪಸಾಮನ್ಯವ
ಅಂಗಂಗಮಲಮನುಕಾಸತಿಶ್ರೀಮಾರಸಿಂಹಾಭಿಧಾನೇ ಆಸೀತ್ಸಮಸ್ತ ಸಾಮ
95ನಸೇನಾಧಿಪತಿಃಪರಮಾರ್ಹತಃಪರಮಧಾರ್ಮ್ಮಿಕ ಮನವ ಭೂತ್ಸಾಹಶಕ್ತಿಸಮ್ಪನ್ನ
ವಿಜಯೋನಾಮ[ಧೇಯಸಹಸ್ರದೀಧಿತಿರಿವರೋಹಿತಾಖಿಳ ಪರತೇಜಃಪರತೇಜ
ಪ ಸರೋಪಿಅಸಾಪಿತಭೂತಲಃ ಸುನಾಸೀರಿವಾಖತಸಕಳಜನಾಪಿಅಗೋ
98ತ
ಛೇದನಕ ರಗಹಣವಶಕ್ತಿಸಮುತ್ಸಾರಿತಾರಾತಿವರ್ಗೋಪಿಅಕೃತಬಾಳಭಾವ
ಸಿರಗಭರಿವಪ್ಪ ಹಾದನೋದ್ಯೋತನಸಮರ್ತ್ತೊ ಅದೋಪಾಕಿ ತವಿಗೆ ಹಸಿವಾ
100ರಿರಾಶಿರಿದಅಪರಿಮಿತಸಸಮಾಶ್ರಯೋಪಿಅಪಂಕಮಲಗ್ರಿತಃವಿನತಾನನ್ದ
101 ಇವಅತಿದೂರದ[ರ್ಶ]ನೋಪಿಅಪಿತಾಶನಃ ಶತಕ್ರತುರಿವಬುಧಗುರುಮಿತ್ರ ಪರಿವೃತೋ
10ಪಿನ ಪರದಾರರತಿಕಪ್ತಃ ಝಪಕೇತನವವಕೃತಸಕಲಜನೋಪಿಲಪ ತ<noinclude></noinclude>
7bmddhxhg8pbu8y18d4xnjwoqyuoph7
ಪುಟ:Epigraphia Carnatica - Volume IX.djvu/೫೮೫
104
118778
315054
2026-05-02T09:36:38Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ఒ ನೆಲಮಂಗಲ ತಾಲೂಕು. 10ಬಾಳಾ ಬಳಾತಪಸ್ಸಿ ಯಕ್ಷ ಅಮೃತಮಯೋನೃತ್ಯಾನಾಂಸುಖಮಯೋಮಿತ್ರಾಣಾ 10toನುಧಾನ ಯೋರ ಮಾ.ಉತ್ಸಾವಮಯ ಪ್ರಜಾನಾಂವಿನಯಮಯೋಗುರೂಣಾಂನಯಸ್ಸ ೬ನೇ ಪತ್ರದ ಮುಂಭಾಗ, 105ಳನಾಂಅಗ್ರಣೀರಸಿಕಾನಾಂಸ ಾಕಾವ್ಯರಚನಾ...
315054
proofread-page
text/x-wiki
<noinclude><pagequality level="1" user="Pragathi. BH" /></noinclude>ఒ
ನೆಲಮಂಗಲ ತಾಲೂಕು.
10ಬಾಳಾ ಬಳಾತಪಸ್ಸಿ ಯಕ್ಷ ಅಮೃತಮಯೋನೃತ್ಯಾನಾಂಸುಖಮಯೋಮಿತ್ರಾಣಾ
10toನುಧಾನ ಯೋರ ಮಾ.ಉತ್ಸಾವಮಯ ಪ್ರಜಾನಾಂವಿನಯಮಯೋಗುರೂಣಾಂನಯಸ್ಸ
೬ನೇ ಪತ್ರದ ಮುಂಭಾಗ,
105ಳನಾಂಅಗ್ರಣೀರಸಿಕಾನಾಂಸ ಾಕಾವ್ಯರಚನಾನಾಂಉಪದೇಸ್ಥಾನಯಾನಾಂದ್ರಪ್ಪಾನ
106)
100ಮಿಕಾರ್ಯಾಣಾಂವಿದ್ದೇಶ್ವಾಕೃತದೋಪಾಣಾಯಾಮಹಾಮಹಾನಾಂಪರಿನಸ್ಟ್ರ್ರಾಪಾಪಾನಾ
10ಂಪ್ರಾ ನಿರ್ವಾಣಹೇತನಾಂದರಿ ಕ್ರಷ್ಣಾತಾಗಸಂಅಪಿ ಚ ಉದಾನಿವ(ನಿವ)ಗಾಮ್ಮಿರ್ದೈವಿವಸ್ವಾನಿವತೇ
ಜನಿಕಕಲಕ್ಷ್ಮೀವಲಾವನವಾನಿಯೋಬ್ಬಳೆ ಮನೋಭೂರಿವನಾರೂಮಘಾನಿವಸಂಪದಿ
108
109
ಸುರಮವಶಾಸ್ತ್ರಾ ಉಶನೇವಚಯೋನಯೇ ಗ್ರಾಮೇಪುರೇ ನದೀತೀರೇ ರೌದ್ದೀಪೇಸರೋ ಕೇನಾ ವ
10ರ್ತಯತ್ನ
ಕೀರ್ತ್ಯಾಭಾಂಡೋನೇಕಾಂವಸಂಪ್ರಭುಃ ಸಮಾನ್ಯನಗರೆಮಾನ್ ಶ್ರೀ ವಿಜಯೋಕಾರಯ]
1 “ಭಂಜಿನೇವ ಭವನಂ ತುಂಗನಿಮ್ಮಳಂಮಹಮಂ ತಸ್ಯಚ, ಸಾಧಿತಾರೇಪಸಾ
ಮನ್ಸೂಚಕ ಮಾರಸಿಂಹನ್ಯಾನುಯಾವಿಜಯೋಮಹಾನುಭಾವಕಿಸುವೆಕ್ಕೂರಗಾ
ಮಮಾದಾಯಮಾನ್ಯಪುರವಿನಿಮ್ಮಿ ತಾಯಭಗವದರ್ಹದಾಯತನಾಯ ಅದಾದಿತಸ್ಯಚ
11478 ಮಧ್ಯ ಪೂರ್ವಸ್ಯಾ ವೂಲಿ ತಟಾಕಂಯಾವಮಾಅತ್ಮೀಯ್ಯಾನಿ ಆಕ್ಷತ ದಕ್ಷಿಣಪಾಪಾ
115ಯಾವತ್ಏವಮಾಗತ್ಯದಕ್ಷಿಣಾ ಕಂಕುಲಂಗೊದ್ದ ತಟಾಕಸ್ಯಾಧಾತ್ಲಾಅಕೃತ ನ್ಯ
ದೌಚವಿವಮುಪತ್ಯನವವಳೆತ ಸ್ಯದಕ್ಷಿ ಇರ್ಬಾಅಶ್ವತ್ಥ ಬ್ಯಾಥಸ್ವಾತ್[ಹತ್ಪಾಪಾ
ವಿವಮುಪಕ್ಯನೈರಿತ್ಯಾಂದಿಸಿಕಚ್ಛವ ತಲಾಕಂತಾಚಪಮಸಾನ್ಸಿಸಿಸಿಂದಬಾ
116.
117
೬ನೇ ಪತ್ರದ ಹಿಂಭಾಗ,
118ಪಾಣಕ್ಷೇತ್ರ ಸ್ಯವ ಮೋಬೃಹದುವಳ ತದ್ಭವಮಾಗತ್ಯಕಿ
ಗ್ರಾಮಮ್ಮ
119 ಪಶ್ಚಿಮೋಮಹೋಪಳ ಉತ್ತರಸ್ಯಾಸಿಕು ತಟಾಕ ಪರ್ಯ್ಯನಾಮರ್ಯ್ಯಾದಾಇತಿಅಪಿಚ
120ಆದತಾರಣಾಚಾರ್ಯ್ಯಕೊಟ್ಟಕೊನ್ಹಾ ನಾ ಯೋಚ್ಛವಕಿಸದ ಪಯೇಧೀಮಾನ್ ಶಾಲ್ಮ
121ಗಾ)ಮಮಾಶಿ ತಃನಿರಾಕೃತಾತಮೋರಾತಿಾಪಯನೃತದೇಜನಾಂತೇಜೋದ್ಯೋತಿತ
12 ಕೋಣಿಚಾರ್ಬೆರಿವಯೋಬಭೌ ತಸ್ಯಭೂಪುಪ್ಪನತಿಸ್ಕೋವಿದ್ವಾನ್ಹ ಣಾಗ್ರಣೀತ
122ಪ್ರಭಾಚಪ್ಪ ತಗೈಯಂವಸತಿಕ ತೋ || ರ್ಪೆಡಿಯಕೆಯಕೆಲಗೆಮೂಗು
121ಗಂ ಕುನಿಮತ್ತೆಂಬಳಮಂಗಲದಕೆಟೆಯ ಕೆಲಗೆ ಮೂಗು ಗಂಕುನಿಮತ್ತಂ
125ಣಿಯಲರಕೆಯ ಕೆಂಗಣತೋ ಮುಂಗಾರಗೆಲೆಯಕೆಗೆ ಅಡಿಗಟ್ಟು 7
ಗಂಕ
125ನಿಕೆರ್ಗೆಣಿ ಮಕಏಗೆ ಅಲುಗಣ್ಣು ಗಂಕುನಿ ಈಎನತ್ತುಂಜಡಿಯಕ್ಕೆ ಪೂಯೋದು
127ಇದಕಕವರ್ಸಂಎ ಪರ್ತ್ತೊಮೃತ್ತು ವರ್ಮಮಂಮೂತಿಂಗಳುಂಅಪಾಡಶುಕ್ಲ ಪ
1*ಕ್ಷವಾದ ಮಿಯುಂಉತ್ತರಾಭಾದ್ರ ಪತೆ ಮುಂಸೋಮವಾರಮುಂಸಾಶನನಿರ್ಗತ||ಅಸ್ಯದಾನಸ್ಯ ಸಾಕ್ಷಿ
ಅಣಕಿಸಣ್ಣವತಿಸಹಸ ವಿಷಯದ ಕೃತಯಯೋನ್ಯಾಪಹರ್ತಾಲೋಭಾಹಾತ್ಮ
18:
ఒ
130ಮಾದೇನವಾಸದ ಭಿತ್ಮ ಹಯಾತಕ್ಕೆಸ್ಸಂಯುಕ್ತಭವತಿಯೋ ರಕ್ಷತಿಸಪುಣ್ಯವಾ
13ವತಿಅಪಿಚಾತ್ರ ಮನುಗೀತಾಕಾಸ್ಪದತ್ತಾಚ್ಛರದತ್ತಾ ವಾಯೋಹರೇತಿವಸುರಾ
೭ನೇ ಪತ್ರದ ಮುಂಭಾಗ,
132ಪ.ವರ್ಷಸಹಸಾ ಣಿವಿಸ್ಟಾ [ಯಾಂಜಾ]ಯತೆಕಿ ಮಿನಾ ತುಂಸುಮಹದುಃಖ
'ಮನ್ಯ, ಬಾಲನಂದಾನಂವಾಪಾಲನಂತಿದ್ದಾನಾಯೋನುಗಾಲನಂಬಹುಬಿರ್ಬಸುಧಾ
133.
79<noinclude></noinclude>
2bj18kq9kmryk4su477cmeibn7ygwei
ಪುಟ:Epigraphia Carnatica - Volume IX.djvu/೫೮೬
104
118779
315055
2026-05-02T09:37:00Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 80 Nelamangala Taluq 13'ಭುಕ್ತಾರಾದಭಿಸ್ಸಕರಾದಭಿಯಸ್ಯಯಸ್ಥಯದಾಭೂಮಿತಸ್ಯತಸ್ಯತದಾಪಲಂ 135ಬ್ರಹ್ಮನು ವಿಷಂಘೋರಂನವಿಪಂವಿ ಮುಚ್ಯತೇ ವಿಷಮೇಕಾಕಿನಂಹದೇವಸ್ವಂ 136ಪುತ್ರತ್ರಿ ಕಂ||ಸರ್ವಕಲಾಧಾರಭೂತಚಿತ್ರಕಲಾಭಿಜ್ಞಯವಿಶ್ವಕಮ್ಮ...
315055
proofread-page
text/x-wiki
<noinclude><pagequality level="1" user="Pragathi. BH" /></noinclude>80
Nelamangala Taluq
13'ಭುಕ್ತಾರಾದಭಿಸ್ಸಕರಾದಭಿಯಸ್ಯಯಸ್ಥಯದಾಭೂಮಿತಸ್ಯತಸ್ಯತದಾಪಲಂ
135ಬ್ರಹ್ಮನು ವಿಷಂಘೋರಂನವಿಪಂವಿ ಮುಚ್ಯತೇ ವಿಷಮೇಕಾಕಿನಂಹದೇವಸ್ವಂ
136ಪುತ್ರತ್ರಿ ಕಂ||ಸರ್ವಕಲಾಧಾರಭೂತಚಿತ್ರಕಲಾಭಿಜ್ಞಯವಿಶ್ವಕಮ್ಮಾರ್ಚಾ
137 ದಂಕಾಸನಂಲಿಖಿತಂಚತುಷ್ಕಣ್ಣ ಕಹಿಬೀಜಾಬಾಪಕ್ಷೇತ್ರಂ ಕಣ್ಣ
38ಕಕಂಗುಕ್ಷೇತ್ರಂತದವಿದೇವಭೋಗಮಿತಿರಕ್ಷಣೀಯಃ||
೧ನೇ ಪತ್ರದ ಹಿಂಭಾಗ,
61
ಅದೇ ಗ್ರಾಮದ ಮತ್ತೊಂದು ತಾಮ್ರ ಶಾಸನ
ಪೂರ್ವದ ಹಳಗನ್ನಡಕ್ಷರ-೫ಪತ್ರಗಳು-ಶಿವವಿಗ್ರಹದ ಮುದ್ರೆ.
28
'ಸವೋವ್ಯಾಧಸಾನಾಮಯನ್ನಾಭಿಕಮಲಂಕೃತಂಹರ ಯಸ್ಯಕಾನ್ನು ಕಳಯಾಕಮ
ಲಂಕೃತಂ ಭೂಯೋಭವತ್ಬೃಹದುರಲರಾಜ ಮಾನಸಿ ಕೌಸ್ತುಭಾಯತಕರೆರುವಗಢಕಣ್ಣಿಳಿಸ
'ತ್ಯಾನಿ ತೋವಿಪುಲಬಾಹುವಿನಿರ್ಜಿತಾರಿಚಕ್ರೋಪ್ಯ ಚರಿತೋಭುವಿಕೃಷ್ಣ ರಾಜಃ ಪಕ್ಷಚ್ಛೇದಭಯಾ
“ಶ್ರಿತಾಖಿಲಮಹಾಭೂತ್ಕುಲಭಾ ಜಿತಾತ್ದುರ್ಲ್ಲಂಘಾದಪರೈರನೇಕವಿಪುಲಭ್ರಾಜಿಷ್ಟು ರತ್ನಾ
ತಾತ್ಯಾಳುಕ್ಯಕುಲಾದನೂನವಿಬುಧಾಶ ಯಾವಾರಿಧೇಃಲಮ್ಮರ ವತ್ಸಲಮರಾದಾ
“ಕೃಷ್ಟವಾನ್ಸೆಲ್ಲಭಃ ತಸ್ಯಾಭೂತ್ತನಯದ ತಾಪ ವಿಸರೆರಾಕಾವ್ಯದಿಲ್ಮಣ ಲಕ್ಷ್ಮಣಾಂಕೋಸ್ಸದೃಶೋಪ್ಯ ಚಣ್ಮ
'ಕರತೋವ್ರ ಜ್ಞಾದಿತಕ್ಕಾಧರೋಧೋರೋಧೈರ್ಯ್ಯಧನೋ ವಿಪಕ್ಷವನಿತಾವಾ ಮ್ಯುಜ ಹರೋಹಾರೀ
ಶಿಕೃತ್ಯಯಶೋಯದೀಯಮನಿಕಾಯಿಕಾರ್ಛಿತಂ ಜೈಸ್ಕೋಲ್ಲಂಘನಜಾತಯಾ ಮಲಯಾಲ
'ಸಮೇತೋಪಿಸನ್ಯೋಭೂನ್ಮರ್ಮ್ಮಲಮಲಸ್ಥಿತಿಯುತೋದೋಷಾಕರೋನಚಿತ ಕರ್ಣಾಕನಸನ್ತತಿ
ಏನೇ ಪತ್ರದ ಮುಂಭಾಗ,
10;ತೋಯಸ್ಯಾನ್ಯದಾನಾಧಿಕನಾನಂವೀಕ್ಷ್ಯಸುಲಜ್ಜಿ ತಾಇವರಿಕಾವಾ
ತಾದಿಗ್ಗಜಾಕಿ ಅರ್ನೈಜಾತುವಿ
''ಜಿತಂಗುರುಶಕ್ತಿ ಸಾರಮಾಕಾ ಭೂತಳಮನನ್ಯಸಮಾನಮಾನಂಯೇನೇಹಬದ್ಧ ಮವಲೋಕ್ಯಬೆರಾಯಗಂ
'ಗಳನ್ನೂ ರೇನಿಗೆ ಹರಿಯೇವಕನ ಯಾತಃ ಏಕತಾತ್ಮ ಬಲೇನವಾರಿನಿಧಿನಾಟ್ಯನ್ಯತ ರುದ್ಧಾ
''ಘನಾ ಏಷ್ಟಾಸಿಭಟೋದ್ಧತೇನವಿಹರತ್ಯಾ ಹಾತಿಭೀಮೇನ ಮಾತಜ್ಞಾನ್ಮದವಾರಿನಿರ್ಝರಮು
“ಚವಾ ಬ್ಯಾನತಾತ್ಪಲ್ಲವಾತ್ತಚೈತ್ರ ಮದಲೇಕಮಷ್ಯನುದಿನದಸ್ಪಷ್ಟವಾನ್ನ ಕಬೆತ್ ಹೇ
15ಲಾಕೃತಗೌದರಾಜ್ಯ ಕಮಲನದ ವೇಶ್ಯಾಚೆರಾದುನ್ಮಾಗ್ಗೆ ಮರುಮಧ್ಯಮಪ್ಪ ತಿಬಲೈರ್ಯೋವ
16ರಾಜಮ್ಮ ಗೌದೀಯಂಕರದಿದ್ದು ಪಾದಧವಳಛತ ದ್ವಯಂಕೇವಲಂತಾದಾಹೃತತಸೋಪಿಕಕು
'ಛಾಂಬಾ ತತ್ಕ್ಷಣಾತ್ ಲಪ್ರತಿ ಮಣಿರಾಯಕಂಸುದೂರಮುತ್ಸಾರ್ಯ್ಯ ಕುದ್ಧ ಚರಿತ್ರೆರ್ಧರಣೀತಲ
'ಕೃತ್ವಾ ಪುನಃ ಕೃತಯುಗ ಯಮದೇವಂಚಿತ್ರ ಂಕಥನಿರುಪಮಃಕಲಿವಲ್ಲಭೋಭೂತ್ ಪಾಭೂ
೧ನೇ ಪತ್ರದ ಹಿಂಭಾಗ,
3
3
ಸದ್ಧರ್ಮಪರಾತತೋನಿರುಪಮಾದಿನುರ್ಯ್ಯಥಾವಾರಿಧೇ ಶುದ್ಧಾತ್ಮಾಪರಮೇಶ್ವರೋನ್ನ ತರಸ್ಸಂಸಕ್ತವಾದಸ್ತಥಾ
20ಪತ್ಮಾನನ್ನ ಕರಃಪ ತಾಪಸಹಿತೋನಿತ್ಯೋದಯಃನ್ನ ತೇಃಪೂರ್ವಾದ ರಿವಭಾನುಮಾನಭಿಮತೋ ಗೋವಿನ ರಾಜ
2'ಸತಾಂ ಯಸ್ಮಿನ್ಸರ್ವಗುಣಾರ ಯೇಕ್ಷಿತಿಪತ್ ರಾಷ್ಟ್ರ ಕೂಟಾನ್ವಯಾಜಾತೀಯಾದವ ವಂಶವನ್ಮಧುರಿಬಾವಾನೀ
ಇಸಿದಲಂಘೋಪ್ರೈಃದೃಪ್ಪಾಸಾವಧಯಃಕೃತಾಕಿಸುವಕಾದಾನೇನಯೇನೋದ್ಧ ತಾಮುಕ್ತಾಹಾರವಿಭೂಷಿತಾಃ<noinclude></noinclude>
1hmpxfjfostcb6lopf4mr8ys1e8mq0u
ಪುಟ:Epigraphia Carnatica - Volume IX.djvu/೫೮೭
104
118780
315056
2026-05-02T09:38:19Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ನೆಲಮಂಗಲ ತಾಲೂಕು. ಚಿಸುವಮಿತಿಪ್ರ ರ್ತ್ಯನೋ ಇರ್ತಿನಾlಯಸ್ಯಾಕಾರಮಮನುಮಂತಿ ಭುವನವ್ಯಾಪತ್ತಿರಕೋಟೆ 21ತಂಕೃಷ್ಣ ಸೇವನಿರೀಕ್ಷಯಚ್ಛಪದಯದ್ಯಾಧಿಪತ್ಯಂಭುವಃಅಸ್ತಾನಾ ತತವೀಯಮಪ್ರತಿಹ 25ತಾದತ್ತಾತೃಯಕಣ್ಣಿ ಕಾಕಿನಾ...
315056
proofread-page
text/x-wiki
<noinclude><pagequality level="1" user="Pragathi. BH" /></noinclude>ನೆಲಮಂಗಲ ತಾಲೂಕು.
ಚಿಸುವಮಿತಿಪ್ರ ರ್ತ್ಯನೋ ಇರ್ತಿನಾlಯಸ್ಯಾಕಾರಮಮನುಮಂತಿ ಭುವನವ್ಯಾಪತ್ತಿರಕೋಟೆ
21ತಂಕೃಷ್ಣ ಸೇವನಿರೀಕ್ಷಯಚ್ಛಪದಯದ್ಯಾಧಿಪತ್ಯಂಭುವಃಅಸ್ತಾನಾ ತತವೀಯಮಪ್ರತಿಹ
25ತಾದತ್ತಾತೃಯಕಣ್ಣಿ ಕಾಕಿನಾಜ್ಞವಮಯಧೃತಿಪಿತ ರಂಯುಕ್ತಂಸತತಾಭ್ಯಧಾತ್ ತಸ್ಮಿರ್ನ್ಸ ವಿಭೂ
26ಪಣಾಯವನನೇಯಾ ತೇಯಕ ಪತಾಮೇಕೀಭೂಯಸಮುದ್ಯತಾಸುಮತಿಸಂಹಾರಮಾಧಿತೃಯಾ
2'ವಿಚ್ಛಾಯಾಗೃಹಸಾವ್ಯಧನೃಪತೀನೇಕೋಪಿಯೋತ್ಪಾದಕಖ್ಯಾತಾನಧಿಕ ತಾಪವಿಸರೈಸ್ಸಂವರ್ತ
೩ನೇ ಪತ್ರದ ಮುಂಭಾಗ,
23
2*ಕೋಲ್ಕಾನಿಯೇನಾತ್ಮದಯಾಲುನೋಗ ನಿಗಳಕಾದವಾಖ್ಯಾನತಸ್ಥನೇಶಂಗಮಿತೋಪಿದರ್ಪ್ಪಸ
29ರಾಜಾ [.]ಕು ತಲೀಲಾಭೂ ಕುದಲಲಾಭಪಲಕೇಯಾವಚ್ಚ ನಾಲಕ್ಷ್ಯತೇವಿಕ್ಷೇಪೇಣವಿಜಿ
30ತ್ಯತಾವದಬೆರಾದಾಬದ್ಧ ಗಂಗಃಪುನಃಸತ್ಯಾಯಾ ಕುಮುಖಾನ್ಸ ಮಯಾತ್ಬಾಣಾಸನ
ಪರಿದಾಂರ್ವತಬನ್ನು ಜೀವಾಭಿಭಾವಂಪತ್ಮಾಭಿ ವೃದ್ಧಾ ತಂಸರ್ವಕ್ಷೇತ್ರ ಮುದೀಕ್ಷ್ಯಯಂಶರದೃತುಂ
್ರನ್ಯವರ್ತ್ತೂರೋನಪ್ಪ ಸ್ವಾವಿಭಯಾತ್ ತಥಾಪಿಸಮಯಂತ್ಯವಶ್ಯನ್ಯಥಾ || ಯತ್ಪಾ
ದಾನವ ತಾ ಮೇಕಕರಾಣಾನಾಲೋಕ್ಯಲಕ್ಷ್ಮೀಧಿಯಾದೂರಾತ್ಮಾಳವನಾಯಕೋನಯಪರೋಯ
ತಾ ತಿಬದ್ಧಾ ಲಿನೋವಿದ್ವಾನ್ಸನಾಸಹಾಲ್ಪಬಲವಾನ್ಸ್ (ಸೃರ್)ಾನದಪರಾಂತಸೂತಿರಸಾ
3ಶಿಯದಾತ್ಮಪರಯೋರಾಧಿಕ್ಯ ಸಂವೇದನ ವಿನಾ ಕಟಕನಿವಿಕಟಕಳು ತ್ಯಾಚರೈರ್ಯ್ಯನ್ನಿ
ಜೈನೇಕಂಸ
36ಮುಖಾಗತಃಧ್ರುವಮಿವಜ್ಞಾತ್ವಾಧಿಯಾಪಿರಿತಃಮಾರಾಕರ್ವಮಹೀಪತಿಶ್ರ್ರತಮಗಾದ
35
೩ನೇ ಪತ್ರದ ಹಿಂಭಾಗ,
ಪೂರ್ವಾ
ಮರೈರ್ಯ್ಯಚ್ಛಾ ಮನುಕೂಲಧನೈವಾದದ್ರಣಾಮೈರವಿನೀತಾ ಭವನೇಘನಾಘನಘನ
ವ್ಯಾಪ್ತಂದರಂಾವ ಪಂತಸ್ಮಾದಾಗತವಾನ್ಸಮನ್ನಿ ಜುಲೈರಾತುಭದಾ ತದಂತತ್ರಸ್ಥ
39ಕರಾಗತ ಕೃತಿಯ ಪಾಮಾಕೃಷ್ಣವಾಂವಿಕ್ಷೇಪೈರಪಿತಾ ಮಾನತರಿರ್ಪುಗ್ರಾಹತನ್ನು
ಇಲ್ಲವಾತ್|ಲೇಖಾಹಾರಮುಖದಿ ತಾರ್ದವಚಸಾಯತ ನವಬೀರೋನಿತ್ಯಂಕಿಂಕರವತ್ ವ್ಯಧಾದ
''ವಿರತರ್ಮ್ಮಸ್ವ ಮಾಚ್ಛೆಯ ಬಾಹ್ಯಾ ವೃತಿರಸ್ಯಯೇನರಬೆ ತಾವೋಮಾವ(ಲ)ಲಾ ರುಚಂ
ತಂಮೌಕ್ತಿಕಮಾಲಿಕಾವಿವಧೃತಾಮ್ರರ್ದ್ಧಿಸ್ವತಾರಗಣೈಸನ್ನಾಸಾತ್ಪರಚಕ್ರ ರಾಜಕಮಗಾತ
''ತ್ಸುದ್ಧ ಸೇವಾವಿಧಿವ್ಯಾಬಾ ಕೋಭಿತೇನಕರಣದ ರ್ಮೂಾಯದಲ್ಲಿ
ದ್ವಯಂಯಾದ ಪರಾರ್ಥ್
ಇ
ಭೂಷಣಗರ್ನಾಲಂಕೃತಂತತಥಾಮಾಚ್ಛಿರಿತಿಸತ್ಯ ವಾಲಿ ತಯಶಸ್ಥಿ ತ್ಯಾಯಥಾತರಾನೇದಮನಿಲವಿ
“ದ್ಯುಚ್ಚಲಮವಲೋಕ್ಯಜೀವಿತ ಮಸಾರಂತಿದಾನಮಮುಂದ ರ್ವತೋದೇವಗಾಯಸ
8ನೇ ಪತ್ರದ ಮುಂಭಾಗ,
46ಚಪರಮಭಟ್ಟಾರಕಮಹಾರಾಜಾಧಿರಾಜಪರಮೇಶ್ವರಿಶ್ರೀಮತ್ದ್ದಾರಾವರ್ವದೇವನಾದಾನುಧ್ಯಾತಪ
''ರಮಭಟ್ಟಾರಕ ಮಹಾರಾಜಾಧಿರಾಜಪರಮೇಶ್ವರಪ್ಪಧುವೀವಲ್ಲಭಪ್ರಭೂತವರ್ಮ ಮತಗೋ
48ವಿರಾಜದೇ ವಃ || ಭಾ ತಾಭೂತಸ್ಯ ಶಕ್ತಿತ್ರಯನಮಿತಭುವಃಶೌಚಕಮ್ಯಾಭಿಧಾನೋಜೇಪ್ಪ ಸ್ವಾಗ
ಭಿಮಾನಪ ಕೃತಿಗುಣಗಣಾಧಃ ಕೃತಾದಿಕಾ ರಾಜಾರಾಜಾರಿಲೋಕೋರತಿಮಿರಘಟಾದಾಟನೇ ಶುದ್ಧ
ಶಿವೃತ್ತಸ್ಸರೆ ಮಾನ್ವಿ ಕುಕೀರ್ತಿಕಿವಿಶದರುಬೆಸ್ಥಾಪಿತಾಯೇನಭೂಯಃತೇನಶೌಚಕದೇವೇನ
5ರಣಾವಳೋಕಾಪರನಾಮ ರಾಜಾಧಿರಾಜಪರಮೇಶ್ವರ ಪ್ರಭೂತವರ್ಷಾನುಜ್ಞಾನುಮತೇನಕೊ
ಕಣ್ಣ ಕೊನ್ಸಾನೆಯಾದಾರೋಗಣಭೂತಭುವನಸ್ತು ತಃದ 'ಪಯವಿಖ್ಯಾ ತಂಕಾಲ್ಮ ಗಾ ಮಮ ವಸ
63ಕೀತ್ತಾರಣಾಚಾರ್ಯಸ್ತಪಫಲವರಿಗೆ ಹಂತದಕಮಸಮೂತಭಾವನಾಶಾಸ್ತ್ರಕಲ್ಮಸಃಪಣಿ ತ
21
81<noinclude></noinclude>
6ripj308dz6bdw7k4v1h83l6q2ful5p
ಪುಟ:Epigraphia Carnatica - Volume IX.djvu/೫೮೮
104
118781
315057
2026-05-02T09:38:41Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 82 Nelamangala Taluq. 6'ಸ್ಪು ಪ್ಪಣತಿಭಭವ ಭುವಿವಿಶ್ರುತಃಅನೇವಾಸೀ ಮುನೇಸಕಲ 33 ಮಾಇವಪ್ರತಿದಿವಸ 5ಭವನಿ ರಸ್ತೆರೋಟೋಸೇತಹೃದಯಮಲಃಪರಿಚನ ನಿಮ್ಮ ಸ್ತಬೈಯ್ಯೋಭೂತ್ಪ ಭಾಡ 8ನೇ ಪತ್ರದ ಹಿಂಭಾಗ, 5ತನ್ಯಧರ್ಮ್ಮೋಪದೇಶವರಿತು ಹೃದಯತಯಾಚ...
315057
proofread-page
text/x-wiki
<noinclude><pagequality level="1" user="Pragathi. BH" /></noinclude>82
Nelamangala Taluq.
6'ಸ್ಪು ಪ್ಪಣತಿಭಭವ ಭುವಿವಿಶ್ರುತಃಅನೇವಾಸೀ ಮುನೇಸಕಲ
33
ಮಾಇವಪ್ರತಿದಿವಸ
5ಭವನಿ ರಸ್ತೆರೋಟೋಸೇತಹೃದಯಮಲಃಪರಿಚನ ನಿಮ್ಮ ಸ್ತಬೈಯ್ಯೋಭೂತ್ಪ ಭಾಡ
8ನೇ ಪತ್ರದ ಹಿಂಭಾಗ,
5ತನ್ಯಧರ್ಮ್ಮೋಪದೇಶವರಿತು ಹೃದಯತಯಾಚಸನಧರ್ಮ್ಮತನಯರ ತಾವೇನಪ
ನೀಬುಂದಾನೇನ ಮುರದಿರದಂದಯತರಾಯಿಯೋರ್ಛಾನಿ ಕುರ್ಗ್ಗುಣಾರಿಪೂಣಾಂಹೃದಯ
5 ಪಿಯಸ್ಯ ಸತ್ಯಕೌರ್ಯ್ಯ ದ್ಯಾಂತೇಷಾಂಮುರಸ್ಕೃಲಸ್ಥಿತಕಮಲಾಮಾಕಸ್ಟುಮಿರಮ್ಯಂತಸ್ಯ
5'ಏರಿನ ಪ್ರತಾಪನಿರ್ವಾಪಣೋಜ್ಯತಪರಾಕ್ರಮ ಪರಾಕ್ರಮವಲೋಕಪ)
60
28
ತಾಪನಿರನ್ತರಂತಯಾಕ ಸಮಸ್ತ ಸುದಲೋಕಕರಿಣಇನವಿಕ)ಮೈಕ
6ರ ಬಪ್ಪ ಬ್ಯ ಇತಿಸುಗೃಹೀತನಾಮ್ಮ ಕುಮಾರಸ್ಯವೀರ ಲತಾರೋಹಣಕಲ್ಪ
ಭಿಕ್ಷಾಯವ ನಭುಜದದಶ್ಚಿ ತಾರಾಪಿ ಯಾತ್ಮವಸ್ಯವಿಜ್ಞಾಪನಾರ್ಕನೋಸಜಾತಕುತೂಹ
6ಲತಯಾಚ| ರಾಜಾಧಿರಾಜಪರಮೇಶ್ವರ ನಿರುಪಮದೇವಭೂತವರ್ಷಪ್ರಸಾದೋಪಲ
'ಮಹಾನಾ ಮನಾಧಿಪತ್ಯಾಲಂಕೃತಮಹಾನುಭಾವೇನಭಗವದರ್ಹಭಟಾರಕಚರಣಪರಿಚರಣಪಣ
65ತಪ
ತಪ್ಪ ವಿ ತೋತ್ತಮಾಂಗೇ(o)ನಮಹಾವಿಜಯವಿಕ್ಷೇವಾಧಿಪತಿ ಶ್ರೀವಿಜಯರಾಜೇನನಿರ್ಮಾಪಿತಾ
೫ನೇ ಪತ್ರದ ಮುಂಭಾಗ,
66.
6ಯಜಿನಭವನಾಯಮಾನ್ಯ ಪುರೀರ ಮಾದಿಗಂಗನಾಲಲಾಮಭೂತಾಯಚರ್ತುಂಕತ್ಯುತ್ತ
ರೇಮಸಪ್ತಕನಕರ್ಕಮಸನ ತಪ್ಪಾತ್ಮನಃಪ ವರ್ದ್ಧಮಾನವಿಜಯ]ಸಂವತ್ಸರೇಮನ್ಯ ಪುರ
“ಮಧಿವಸತಿವಿಷಯಸ್ಕನ್ದಾವರೆಸೋಮಗ ಹಣೇಪುಷ್ಯನಕ ಕುಲಗೋವಾರವಿಲಾಸಿ
ನೀವಿರಚಿ ತನ್ನತ್ತ ಗೀತಬಾದ್ಯಬಲಿ ವಿಲೇಪನದೇವಪೂಜಾನವಕರ್ಮಾಪ್ರವರ್ತನಾರ್ತವಿದೆದಿಗೆ ವಿಸ
ಯಮಧ್ಯವತ್ತಿರ್ಪೆಡಿಯುನ್ಮಾ ಮಗಾ ಮಂಸರ್ವಬಾಧವರಿಹಾರಉದಕಪೂರ್ವವೃತ್ತ
''ತನ್ಯನಿಮಾರಂಮೂಡಾಯುದುವುಳಿಯ ರೊಟ್ಟಿ ತೆಬ್ಬಾ ಕಂಬಳಂಪಡುವಾಯ್ಸ ವಣಟೆ
'ಯುಂಪುಲ್ಪದಿಯುಂಬಡಗಾಮೆತೆಂಕಾಕೆ ಯಕಡೆಗೋಡುಕಿರುವಡಿಯೂರಬಾಲನೂರಪೇರೊಟ್ಟೆ ನೀ
"ಮಾತರಂಸಮಾಪ್ತ || ಬಂದ ಊರುತ್ತುಭಾಗದೊಳೊನ್ನುಭಾಗದೇರ್ವ ಕೊಟ್ಟತ್ತು ಸ್ವದತಾಮ್ರದ
11ತಾಂವಾಯೋ ಹರೇತಬಸುರಾದ ವರ್ಪಸಹಸ್ರಾಣಿವಿಜ್ಞಾಯಾಂಜಾಯತೇಕಿ ಮಿ |
71
ದೇವ ಸ್ವತ್ತು ವಿಸಂಘೋರಂನವಿಎಂವಿ
ಮುಚ್ಯತೇವಿಷಮೇಕಾಕಿನಂಹದೇವಸ್ವಂಪುತ್ರಪೌತ್ರಿಕಂ
62
ಅದೇ ಹೋಬಳಿ ಕೊಡಿಪಾಳ್ಯದ ಚನ್ನಲಿಂಗಪ್ಪನ ಗದ್ದೆಯಲ್ಲಿರುವ ಕಲ್ಲು,
ಪೂರ್ವದ ಹಳಗನ್ನಡಕ್ಷರ ಪ್ರಮಾಣ 4'X3 6
'ಶಕವರಿಪವಿನೂಡುವಣ್ಣ
'ಬ' ಹುಳ ೧೧ ವಡ್ಡವಾ[ರ ಮತ್
4. . . ನೋ . ಳುರಿವಿಗೆಬೀವಯ್ಯ
ತ್ತನೆಯನಿರ್ದ್ದಾಎಂಬಸಂವತ್ಸ [ರ]ದ ..
(ಮುಂದೆ ಕಾಣುವದಿಲ್ಲ.)<noinclude></noinclude>
jl8f91jyijhv6zdf0tvi6xmlzcg7966
ಪುಟ:Epigraphia Carnatica - Volume IX.djvu/೫೮೯
104
118782
315058
2026-05-02T09:39:11Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ನೆಲಮಂಗಲ ತಾಲೂಕು, 63 ನಿಜಗಲ್ಲು ಹೋಬಳಿ ನಿಜಗಲ್ಲು ಗ್ರಾಮದ ಕಣಿವೆಯಲ್ಲಿ ಸಂಬವನಕೆರೆ ಹಿಂದೆ ರಸ್ತೆ ಬಳಿ ಯಿರ ವ ಕಲ್ಲು. `ಮನುಮಹಾಪ ಧಾನು . ಪ ಮಾಣ 2' 6” • 6” 14 • 83% 2 ...ರಾಜನಿಚಯನಾ . ತಿರುರಾಯರಸರು......... ಸಮ್ಪಧಾರಿಸಂವತ್ಸರ, 6 7 8 9...
315058
proofread-page
text/x-wiki
<noinclude><pagequality level="1" user="Pragathi. BH" /></noinclude>ನೆಲಮಂಗಲ ತಾಲೂಕು,
63
ನಿಜಗಲ್ಲು ಹೋಬಳಿ ನಿಜಗಲ್ಲು ಗ್ರಾಮದ ಕಣಿವೆಯಲ್ಲಿ ಸಂಬವನಕೆರೆ ಹಿಂದೆ ರಸ್ತೆ ಬಳಿ ಯಿರ ವ ಕಲ್ಲು.
`ಮನುಮಹಾಪ ಧಾನು .
ಪ ಮಾಣ 2' 6” • 6”
14
•
83%
2
...ರಾಜನಿಚಯನಾ .
ತಿರುರಾಯರಸರು.........
ಸಮ್ಪಧಾರಿಸಂವತ್ಸರ,
6
7
8
9
.....
ಶಿವಮಲ್ಲಿಕಾರ್ಚನದೇವಪ್ಪ
ಸಾವಿರ
. ಸ್ಥಾನಕಅಮಿ ತಪಡಿಗೆ .. ..
10ಆನಾಡಸರ್ವಾಧಿಕಾರಿ , • • •
11...ಲಿಂಗತ್ತದ ..... ಆಮರ
13ದೊಳಗೆ . . .ನರಸೆಯಪುರಕೆಸಲುವ.. ನಿಜ
*ಗಯಪುರದಚತುಮೆ •
64
15
ಕುಪ್ಪೆಯಮುಂದೆ ..
• . . ತಮ್ಮ
.
16ಸಿದ್ದಾಯದ ಯಪ..
ಯದಆಕೆಯವ..
17ಚಿದೇವ ರಅಮ್ರತಪಡಿಗೆ ಆಚಂದ್ರಾರ್ಕಸ್ಥಾಯಿಯಾ
1ಗಿಸಲುವದು ಆನಿಜಗಲಿಯಪುರದಲು
19ಆಗುಡ ಗಳಅರಮನೆಗೆವರುಸನಿಬ .
20ಯಾಗಿ ತೆರುವಗಲಿ ..... ನಲದೆಅಧಿ
•
'ಕಾರಿಗಳುಆದೇವಸ್ಥಾನವನುವಂಕಾಂ ...
22 ನಿಜಗಲಿಯಪುರದವಿತಪುತಿ . . ದ .
2: ಕುಳವಾದದುಕೆಯ ಕೆಲಸಕ್ಕೆ ಉದೇವರಿಗೆಉಸಲು
24ವಂತಾಗಿಮನ್ಮಹಾಪ ಧಾನಂಕಂಬಯ್ಯದಾಯಕರ
3 ನಿತಾವಾಗಿಸಕರುಮಣಿಕದೇವ ಕಸಿಗತ್ತಕೆಯರುಕೊಟ್ಟ
ಸಾಸನಮಂಗಳಮಹಾ ಶ್ರೀ ಶ್ರೀ
26
ಅದೇ ಗ್ರಾಮದಲ್ಲಿ ಅಸ್ಪೃಕಟ್ಟೆಯ ಬಳಿ ಯಿರುವ ಕಲ್ಲು
ಲಿವಾಹನಶಕವರುಪಂಗಳುಕ
ನಾಗರಾಕ್ಷರ ಪ್ರಮಾಣ 6' X1 9
ಆಜಕುದ್ದ ಲುಮನುಮಹಾ
“ರಾಜಾಧಿರಾಜರಾಜಪರಮೇಶ್ವರ ವೀರಪ್ಪ
'ಶುಭಮಸ್ತು ಶ್ರೀ ಜಯಾಭ್ಯುದಯಕಾ
3. ನೆಯಆಂಗೀರಸಂವತ್ಸರದ
(ಮುಂದೆ ಸವೆದು ಹೋಗಿದೆ )
ತಾಪಭುಜಬಳ
65
ಅದೇ ಗ್ರಾಮದ ಬೆಟ್ಟದ ಮೇಲೆ ಅಕ್ಕ ತಂಗಿಯರ ಡೊಣೇ ಬಳಿ ಅರೇಬಂಡೇಮೇಲೆ,
ಪ್ರಮಾಣ 3' 2” X 4 6
'ಶ್ರೀಗಣಾಧಿಪತಯೇನಮಃನಮಸ್ತುಂಗನರಕುಂಬಿಚಂದ್ರಚಾಮರಚಾರವೇ
ತ್ರೈಲೋಕ್ಯನಗರಾರಂಭಮೂಲಸ್ತಂಭಾಯ ಶಂಭವೇ | ಶ್ರೀವಿಜಯಾ
ಅಭ್ಯುದಯಕಾಲಿವಾಹನಶಕ ವರ್ಷಂಗಳು ೧೬೨೦ ನೇಬಹುಧಾ
“ಸಂವತ್ಸರದಮಾಗ್ಗರಬ ಲುಮತ ಚಿಕ್ಕದೇವರಾಯ<noinclude></noinclude>
5u61hosvh9vcpmyoul6jh44gs9ywy2s
ಪುಟ:Epigraphia Carnatica - Volume IX.djvu/೫೯೦
104
118783
315059
2026-05-02T09:39:37Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 61 Nelamangala Taluq. ವೊಡೆಯರೈಯ್ಯನವರಆಳುವಿಕೆಯಲೂಯಾವೂರಸ್ವಾಮಿಯವರ ಸೇವಕನಾದಬಿ[ಳು]ಗೆಕೆಂಪರಾಜಯ್ಯನವರ ಕೊಮಾರು ದಾಸರಾಜಯ್ಯ 'ನವರುನಿಜಗಲಾಯೆನಿಸಿಕೊಂಡು ಪ್ರತಿನಾಮಾಂಕಿತನಹೊಂದಿದರ 'ರಗಿರಿದುರ್ಗ್ಗಕೆಕಲ್ಲುಕೋಟೆಕಟ್ಟ...
315059
proofread-page
text/x-wiki
<noinclude><pagequality level="1" user="Pragathi. BH" /></noinclude>61
Nelamangala Taluq.
ವೊಡೆಯರೈಯ್ಯನವರಆಳುವಿಕೆಯಲೂಯಾವೂರಸ್ವಾಮಿಯವರ
ಸೇವಕನಾದಬಿ[ಳು]ಗೆಕೆಂಪರಾಜಯ್ಯನವರ ಕೊಮಾರು ದಾಸರಾಜಯ್ಯ
'ನವರುನಿಜಗಲಾಯೆನಿಸಿಕೊಂಡು ಪ್ರತಿನಾಮಾಂಕಿತನಹೊಂದಿದರ
'ರಗಿರಿದುರ್ಗ್ಗಕೆಕಲ್ಲುಕೋಟೆಕಟ್ಟುವದಕ್ಕೆ ಆರಂಭಮಾಡಿದ್ದು ಬಹು
'ಧಾನ್ಯ ಪ್ರಮಾತಿವಿಕ್ರಮಆರಭ್ಯ ಕೋಟೆಕೊತ್ತಳಗಳಪೂರ್ವದಿಕ್ಕಿನ
“ವೂರುಬಾಗಿಲುಸಹಪೂರ್ಣವಾಯಿತು ವಿಮುಚಿತ್ರಭಾನುಸಂವತ್ಸರದ
ಲುದಕ್ಷಿಣದಿಕ್ಕಿನವೂರುಬಾಗಿಲುಆಯಿತು ಮಾರ್ತವಸಂವತ್ಸರದಲ್ಲಿ
12ಕುಂಭಿಪೂರ್ವದಿಕ್ಕಿನಬಾಗಿಲು ೧ ಯಿಹುಲಿಮೊಖ ಬಾಗಿಲುಹ
13ಜಾರದಚಾವುಡಿ ೧ ದಕ್ಷಿಣದಿಕ್ಕಿನವೂರುಬಾಗಿಲಬಳಿಯಣನಿಶ್ವರ
14ನಗುಡಿ ೧ ||
66
ಅದೇ ಬೆಟ್ಟದಮೇಲೆ ಶ್ರೀರಮೇಶ್ವರದೇವರ ಗವಿಯ ಬಲಭಾಗದ ಗೋಡೆ ಬಂಡೇಮೇಲೆ
ಪ್ರಮಾಣ 3' X 3' 2
“ರಸ್ತು ಶುಭಮಸ್ತುನಿರ್ವಿಘ್ನ ಮಸ್ತು||ಶ್ರೀ
'ನಮಸ್ತುಂಗಕಿರಕ್ಕುಂಬಿಚಂದ ಚಾಮರಚಾರವೇ 'ಶೈಲೋಕ್ಯನಗರಾರಂ
ರ
'ಭಮೂಲಸ್ತಂಭಾಯ ಶಂಭವೇ ಸ್ಥವಿಜಯಾಭ್ಯುದಯ
“ಶಾಲಿವಾಹನಶಕವರ್ಷಂಗಳು ೧೬೦೦ ನೆಯಬಹುಧಾಂನ್ಯಸಂವತ್ಸ
ರದಮರ್ಗ್ಗಕಿರಕು ೧೦ ಲುಮತುಬೆಕ್ಕದೇವರಾಯವೊಡೆಯರೈಯ
4
5
6
8
ನವರಆಳುವಿಕೆಯಲು ಆಳಿದಸ್ವಾಮಿಯವರಸೇವಕ ಬಿಳುಗುಲಿ
'ಕೆಂಪರಾಜ್ಯನವರ ಕೊಮಾರರುದಾಗರಾಜಯ್ಯನವರುನಿಜಗಲುಯೆನಿಸಿಕೊಂಡು
ಪ್ರತಿನಾಮಾಂಕಿತವಹೊಂದಿದ........
9
10
.....ದೇವರಪ್ರತಿಷ್ಟೆ ಮಾಡಿಸಿದರಾಜಯ
.........
''ರಾಜಯ್ಯನವರ ಮಾರುದಾಸಿ ರಾಜಯನವರುಮಾಡಿಸಿದಸೇವೆ
5ಗೆ ಮಂಗಳಮಹಾ
67
ಅದೇ ಹೋಬಳಿ ಹೆಗ್ಗುಂದದ ಬೆಟ್ಟದಮೇಲೆ ಮಲ್ಲಿ ಕಾರ್ಜನ ದೇವಸ್ಥಾನದ ಬಾಗಿಲ ಗುಂಡಿನ ಮೇಲೆ
ಗ್ರಂಥ ಮತ್ತು ಅರವಕರ,<noinclude></noinclude>
l3zmdwfsx0fc23ll06blnkw1d3shgee
ಪುಟ:Epigraphia Carnatica - Volume IX.djvu/೫೯೧
104
118784
315060
2026-05-02T09:40:00Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ನೆಲಮುಂಗಲ ತಾಲೂಕು, 68 ಅದೇ ಬೆಟ್ಟದ ಮೇಲೆ ಮಲ್ಲಿ ಕಾರ್ಜನ ದೇವಸ್ಥಾನದೊಳಗೆ ಬಿದ್ದಿರುವ ಕು ಗ್ರಂಥ ಮತ್ತು ಅರವಕ್ಷರ -ಪ್ರಮಾಣ 3 X 2 10” 69 ಅದೇ ಹೋಬಳಿ ಲಕ್ಕೂರು ಗ್ರಾಮದ ರಜಾಹುಸೇನುನಾಬಿ ಹೊಲದಲ್ಲಿ ನೆಟ್ಟ ಕಲ್ಲಿನಲ್ಲಿ 1 ಕ...
315060
proofread-page
text/x-wiki
<noinclude><pagequality level="1" user="Pragathi. BH" /></noinclude>ನೆಲಮುಂಗಲ ತಾಲೂಕು,
68
ಅದೇ ಬೆಟ್ಟದ ಮೇಲೆ ಮಲ್ಲಿ ಕಾರ್ಜನ ದೇವಸ್ಥಾನದೊಳಗೆ ಬಿದ್ದಿರುವ ಕು
ಗ್ರಂಥ ಮತ್ತು ಅರವಕ್ಷರ -ಪ್ರಮಾಣ 3 X 2 10”
69
ಅದೇ ಹೋಬಳಿ ಲಕ್ಕೂರು ಗ್ರಾಮದ ರಜಾಹುಸೇನುನಾಬಿ ಹೊಲದಲ್ಲಿ ನೆಟ್ಟ ಕಲ್ಲಿನಲ್ಲಿ
1 ಕೇವಳಂಬಿ ಸಂವತ್ಸರ
ದಆಜಕು
3 ರಕಖಾನಮಹಾರಾಜ
ರಾಜ ಕಾಡುಜ
ರಾಜಿಸಾಹೇಬರುತ
“ಮಗೆಧರ್ಮವಾಗಬೇ
'ಕಂದುಬಾವಾನೂರು
ಪ್ರಮಾಣ 4 X 1' 6*
'ಹಂಮದರಿಗೆಲಕೂರಲಿಹೊ
ಲಗದ ಕಂಹಾಕಿಸಿಕೊ
10ಡ ಹೇಳಸರಹ,, ದರ
1'ಚಂದಖಾನನವರಿಗೆಅಪ್ಪ
12ಣೆ ಕೊಡಲಾಗಿ ಅಪ್ಪಣೀಪ)
13ಕಾರಹೊಲಕ ೧ ಗೆದೆಯ
11ಕೂಡಾಖ ೧ ವಿದಬಂಡಾರ
13ಭೂಮಿ ಕೊಟ, ಆ ಕೋಟೆಭೂ
16ಮಿ೨ಯಿಪ್ರಕಾರವದು
1iಛಿ ಧರ್ಮಕರಾದರು
18ಅಳುಪಿದರುಕಥೆ
19ಬಸುರಲ್ಲಿ ಬಂದರು
70
85
ಅದೇ ಹೋಬಳಿ ನರಸಿಂಹಪುರ ಗ್ರಾಮದಲ್ಲಿ ತಾನು ಬೋಗನ ಮನೆ ಬಳಿ ನೆಟ್ಟ ಕಲ್ಲು.
'ನಮಸ್ತುಂಗರಕುಂಬಿಚಂದ್ರಚಾಮ
'ರಚಾರವೇ ತ್ರೈಲೋಕ್ಯನಗರಾರಂಭ
ಶಿವಲಂಭಾಯಕಂಭವೇ ಸ್ಟ
ಮತುವಿಜಯಭುದಯ
ಶಾಲಿವಾಹನಶಕವರುಸಂಗಳು
೧೬8೦ ಸಂದವರ್ತಮಾನಕಾ
'ರ್ವ್ವರಿನಾಮಸಂವತ್ಸರದ ಕಾರ್ತಿಕ
ಪ್ರಮಾಣ 7 X 3' 6”
ಕ)ಕು ೧೫ ಗುರುವಾಸರಪುಂಣ್ಯಕಾಲ
ದಲುಶ್ರೀಮನ್ಮಹಾರಾಜಾಧಿರಾಜರಾಜಪರಮೇ
10ಶ್ವರವಾಢದ ತಾಪನದ ತಿಮವೀರನರಪತಿಮಕೂರ
"ಕೃಷ್ಣರಾಜವೊಡೆಯರೈಯ್ಯನವರಹೊಯ್ಸಳಬೇಕಾ
*ಕುರುವಂಕನಾಡಸ್ಥಳಗೌತಮಕ್ಷೇತ್ರ ಉಭಕಾವೇರೀಮಧ್ಯ
7ಪ ಮರಂಗನಾಥಸ್ವಾಮಿಯವರರಂಗಪಟ್ಟಣದಲುರತ್ನ
ಸಿಂಹಾಸನಾರೂಢರಾಗಿಸುಖದಿಂದೃಶ್ರೀಸಾಂಬಾ ಬ್ಯಂಗೆತಿ
15ರಲು ಕೂರಗಿರಿದುರ್ಗದಲಕ್ಷ್ಮೀನರಸಿಂಹಸ್ವಾಮಿಯವರ
16ಪಡಿತರದೀಪಾರಾಧನೆ ಮುಂತಾದಸಕಲಸೇವೆಗೆಬಿಳಗಲಿದಾಸರಾ
'ಜೈಯನುವಿಜ್ಞಾಪನೆಮಾಡಿಕೊಂಡದನೆಯಿಂದಾರಗಿರಿ
ಸ್ಥಳದಹೆಗ್ಗುಂದದಹೋಬಳಿಯಾದಗೊಟಗೆರೆಗೆ ಪ್ರತಿನಾಮ
19ಧೇಯವಾದನರಸಿಂಗಪು ರದಾನ ಉಪಗಾ ಮಸಹಾಸಕ
2)ಲವಿದ್ವಾಂಸರೂಸಕಲಸಾಮಾಜಿಕ ರಸಹಇದ್ದಲ್ಲಿ ಕೃಷ್ಣರಾ
'ಜವೊಡೆಯರೈಯ್ಯನವರುಸಹಿರಂಣೋದಕ ಧಾರಾರ್ಪ
22ಕವಾಗಿ ನರಸಿಂಹಸ್ವಾಮಿಯವರಸೇವೆ ಆಚಂದ್ರಾರ್ಕ
'ಸ್ಥಾಯಿಯಾಗಿನಡೆಯತಕ್ಕದ್ದು ಯೆಂದುಬರಿಸಿಕೊಟ್ಟನರಸಿಂಹ
“ಪುರದಗಾ ಮಕ್ಕೆ ಶಿಲಾಶಾಸನ ಸಾಮಾನ್ಸ್ಯಂಧರ್ಮ್ಮಸೇತು
25 ವಾಣಾಂಕಾಲೇಕಾಲೇಬಾಲನೀಯೋಭವ'ಸ
“ರ್ವಾನೇತಾನ್ಯಾವಿನಃ ಮಾರ್ತಿವೇಂದಾನ್ ಕಾಲೇಕಾಲೇ
ಯಾಚನೇರಾಮಚಂದ್ರ||
23
22<noinclude></noinclude>
n0tvakjg9t4azyd8s7kz8n4cyb9uo4i
ಪುಟ:Epigraphia Carnatica - Volume IX.djvu/೫೯೨
104
118785
315061
2026-05-02T09:40:30Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 86 Nelamangala Taluq. 71 ಅವೇ ಹೋಬಳಿ ಬಿಲ್ಲನಕೋಟೆ ಗ್ರಾಮದ ಮುಂದೆ ಬಂಡೇ ಮೇಲೆ 'ಕವರು ೪೬ov ನೇ 'ಪ್ರಭನಸಂವತ್ಸರದಾ ಶಿವಸುಧ ೬ ಗುಲುಭೂ ಮಿನಡುಗಿತುವಾರ ಕಲ್ಕೂ ಶಿಬಿಲ್ಲನ ಕೊಡೆಯಖಬಿನಗೊಲಿಸಿದ್ದೀರೈಯನಮಗದೊಡವೀರೈ “ಹೋಯಿದಸೇಸನ 72 ಅದ...
315061
proofread-page
text/x-wiki
<noinclude><pagequality level="1" user="Pragathi. BH" /></noinclude>86
Nelamangala Taluq.
71
ಅವೇ ಹೋಬಳಿ ಬಿಲ್ಲನಕೋಟೆ ಗ್ರಾಮದ ಮುಂದೆ ಬಂಡೇ ಮೇಲೆ
'ಕವರು ೪೬ov ನೇ
'ಪ್ರಭನಸಂವತ್ಸರದಾ
ಶಿವಸುಧ ೬ ಗುಲುಭೂ
ಮಿನಡುಗಿತುವಾರ ಕಲ್ಕೂ
ಶಿಬಿಲ್ಲನ ಕೊಡೆಯಖಬಿನಗೊಲಿಸಿದ್ದೀರೈಯನಮಗದೊಡವೀರೈ
“ಹೋಯಿದಸೇಸನ
72
ಅದೇ ಗ್ರಾಮದ ಮುಂದೆ ತಿರುಮಲದೇವರ ಗುಡಿಯ ಬಳಿ ನಟ್ಟಕಲ್ಲು.
`ಶುಭಮಸ್ತು ರಾಮಾಯ
*ವಿಜಯಾದ್ಯುದಯ ...
'ಹನಸಕನರುಪ ೧೪೬೩ ನೆ
ಯವಿರೋಧಿನಾಮಸಂವತ್ಸರದಾವಣಸು
ಆದಿತ್ಯ
ಕಾಲದಲು
ಪ್ರಮಾಣ (' X 2' 10",
“ಶ್ರೀ ಮನ್ಮಹಾರಾಜಾಧಿರಾಜರಾಜಪರಮೇಶ್ವ
'ರವೀರಪ್ರತಾಪಸದಾಶಿವದೇವಮಹಾರಾಯರೂ
ಶಿಪು ಸಾಂಬಾ ಪೈಂಗೈ ಉತ್ತಿರಲು ಮಂಮಹಾಮಂಡಳೇ
ಶ್ವರ......ಇಶ್ವೇಶ್ವರದೇವನುಹಾ....
11
12
. . . .
ಶ್ರೀ ಮದ್ವೇದ ಮಾರ್ಗ್ಗಪ್ರತಿಷ್ಟಾಚಾರ್ಯ್ಯರಾದ ಹೋಬಳ
ನಾಚಾರ್ಯ.....
..ಸ್ವಾಮ್ಯವಾಗಿ ಕೊಟ್ಟ..
..........
'ಪತ್ರ ದವಿವ ರತಿ ಮನ್ಮಹಾರಾಜಾಧಿರಾಜರಾಜ
11
1' ಪರಮೇಶ್ವರ......ಸದಾಶಿವಮಹಾರಾಯರೂ
73
15
ನಾಯಕತನಕ್ಕೆ ಪಾಲಿಸಿದಆನೆ ...
16......ಗೂಳೂರಮೆಗೆಸಲುವಮಂ .. ಕ
17
18
•
ಸ್ಥಳದಲನಕೋಟೆಗ್ರಾಮ ..
ಮ್ಯವಾಗಿ ಕೊಟ್ಟು ಆಗ್ರಾ
19ಚತುಃಸೀಮೆವೊಳಗಾದ
20ನಿಧಿನಿಕ್ಷೇಪಜಲಪಾಪಾಣಅಕ್ಷೀಣಿಆಗಾಮಿಸಿ
23
•
ಸಿದ್ಧ ಸಾಧ್ಯಂಗಳೆಂಬಅಪ್ಪಭೋಗತೇಜಸ್ವಾಮ್ಯ
22 * ಆಗುಮಾಡಿಕೊಂಡು ನಂಮಹಾ
ಔರಾಜಾಧಿರಾಜರಾಜಪರಮೇಶ್ವರ ವೀರದ ತಾಪ
24ಸದಾಶಿವದೇವಮಹಾರಾಯರಿಗೆ ತಂಮತಂದೆತಾ
“ಯಗಳಗೆಪುಂಣ್ಯವಾಗಬೇಕೆಂದುಕೊ
26ಮಂಮಹಾಮಂಡಳೇಶ್ವರ ರಾಜ
ಉಭಳೇಶ್ವರದೇವಮಹಾಅರಸುಗಳ
(ಮುಂದೆ ಬರವಣಿಗೆ ಇಲ್ಲ)
ಅದೇ ಹೋಬಳಿ ದೇವರಹೊಸಹಳ್ಳಿ ಗ್ರಾಮದ ಆಂಜನೇಯ ದೇವಾಲಯದ ಪೂರ್ವಭಾಗದಲ್ಲಿ.
ಪ್ರಮಾಣ 6 X 2 8.
'ಶುಭಮಸ್ತುನಮಸ್ತುಂಗತಿರಸ್ತಿಂಬಿಚಂದ ಚಾಮರಚಾ
ಶಿರವೇತ ಯಿಲೋಕ್ಯನಗರಾರಂಭಮೂಲಸ್ತಂಭಾಯಸಂ
ವಿಭವೇ ಸ್ವಸ್ತಿ ಜಯಾದ್ಯದಯಶಾಲಿವಾಹನಸಕವರುಕಂಗ
4ಳು ೧೩ ನೆಯದುರ್ಮತಿಸಂವತ್ಸರದಚಯಿತ್ರಶು ೭ ಲ್ಲ
“ಮುಂನ್ಮಹಾರಾಜಾಧಿರಾಜರಾಜಪರಮೇಶ್ವರವೀರಪ್ರತಾಪಸ
ದಾಳೆನಮಹಾರಾಯರುಪತ್ಯುವೀರಾಜ್ಯಂಗೆಯಿಉತ್ತಿರ<noinclude></noinclude>
c0159az9ltm62njroby5q2czfp7dpfs
ಪುಟ:Epigraphia Carnatica - Volume IX.djvu/೫೯೩
104
118786
315062
2026-05-02T09:40:48Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ನೆಲಮಂಗಲ ತಾಲೂಕು, 'ಲಾಗಿ ಮಂಮಹಾಮಂಡಲೇಶ್ವರರಾಮರಾಜಯ್ಯಶ್ರೀರಂಗರಾಜಯ್ಯ ದೇವಮಹಾ 8ಅರಸುಗಳಿಗೆಸದಾಶಿವಮಹಾರಾಯರುಆವುರನಾಯಕತನ 'ಕೈಗೂಳೂರಸೀಮೆಯಾಲಿಸಿನಡೆಸಿಕೊಳ್ಳಲಾಗಿ ರಂಗ 'ರಾಜಯದೇವಮಹಾಅರಸುಗಳುಗೂಳೂರಸೀಮೆಯ...
315062
proofread-page
text/x-wiki
<noinclude><pagequality level="1" user="Pragathi. BH" /></noinclude>ನೆಲಮಂಗಲ ತಾಲೂಕು,
'ಲಾಗಿ ಮಂಮಹಾಮಂಡಲೇಶ್ವರರಾಮರಾಜಯ್ಯಶ್ರೀರಂಗರಾಜಯ್ಯ ದೇವಮಹಾ
8ಅರಸುಗಳಿಗೆಸದಾಶಿವಮಹಾರಾಯರುಆವುರನಾಯಕತನ
'ಕೈಗೂಳೂರಸೀಮೆಯಾಲಿಸಿನಡೆಸಿಕೊಳ್ಳಲಾಗಿ ರಂಗ
'ರಾಜಯದೇವಮಹಾಅರಸುಗಳುಗೂಳೂರಸೀಮೆಯೊಳಗುಳ
'ದೇವರಾಯಬವುದಾಯಸರ್ಮ್ಪಮಾಂನ್ಯ . ಧರ್ಮಪ್ರತಿ
12ಬಾಲಿಸಿನಡಸಿಕೊಳಲಾಗಿ ಮಂಮಹಾ
13ಬೆಕಣಸೆಟಿಯರುಶ್ರೀರಂಗರಾಜಯಮಹಾಅರಸು . • • •
ಡೆಹೊಸಹಳಿಯವೀರಭದ್ರ ದೇವರವರ್ತಮಾನವಾಗಿ ಹೊಸಹಳ್ಳಿ,
16ಪೂರ್ವಕಾಲದ ಪಹುಡದೇವಮಹಾ • • • • • •
.
1“ಹಲಿಂಗದೇವ, .
.......
19ಸಹಳ್ಳಿಯೆಂಬಗ್ತಾವ ವನುಧಾರೆಯನೆ…. . . . . .
20
21
..... LOXYD
ಹೊಸಹಳ್ಳಿಲಿ
0 0 0.
ಶ್ರೀಮಂಮಹಾಮಂ
22ಡಲೇಶ್ವರರಾಮರಾಜಯ್ಯ
ರಂಗರಾಜಯ್ಯ
(ಮುಂದೆ ಬರವಣಿಗೆ ಇಲ್ಲ)
74
ಅದೇ ಹೋಬಳಿ ಶಿವಗಂಗೆ ಗ್ರಾಮದಲ್ಲಿ ಮಠದ ಬಾಗಿಲಲ್ಲಿ ಪೂರ್ವ ಕಡೆ ಕಂಬದ ಮೇಲೆ
'ಶುಭಮಸ್ತು
ಭ್ಯುದಯಕಾಲಿವಾಹನಶಕ
ಶ್ರೀವಿಜೆಯಾ
೧೬೫೦ ನೆಯಸರ್ವಧಾರಿಸಂವ
'ಚ ರದಕಾರ್ತಿಕರು ೧೦ ಗುರುವಾ
5ರದಲುರಾಜಾಧಿರಾಜರಾಜಪರ
'ಮೇಶ್ವರಕುರಾಯಮಹಾರಾಯನ
ಮನೆಯ ಕುದುರೆಚಾಕಲವನ
ಮಗಚಂನಣನು ..
ಗಂ
ಗಾ[2]ರದೇವರ...ಬಿ
100......
87
75
ಅದೇ ಗ್ರಾಮದ ಕಾನಬೋಗ ಹೊನ್ನ ಸೋಮಯ್ಯನ ಮನೆಯ ಬಳಿ ಬಂಡೇಮೇಲೆ
'ಶುಭಮಸ್ತು
2,ರದಬ ೭
ತಿಲಿಂಗರಾಜಯ ..
ಶಿವಗಂಗೆಯಸ್ಥಾನಿಕ
(ಮುಂದೆ ಹೋಗಿದೆ)
76
ಶಿವಗಂಗೆ ಬೆಟ್ಟದ ಮೇಳವಿ ಮಠದ ಗವಿಯಲ್ಲಿ ವೀರಭದ್ರ ದೇವಸ್ಥಾನದ ೧ನೇ ಘಂಟೆ ಮೇಲೆ
'ಶ್ರೀನಂಜಿಂಡಅಂಗೀರಸನಾಮಸಂವತ್ಸರದ || ಕಾರ್ತಿಕಕು ೧೦ ಗುರುವಾರದಲ್ಲು || ಮೇಲಣಗವಿನಿಕ್ಕಾಸನದ
ತಿಮವೀರೇಶ್ವರಸ್ವಾಮಿಯವರದೇವಸ್ಥಾನಕಮಹಾರಾಜಡಳವಾಯಿನಂಂಡೈಯ ಅಂಕಿನವರಸೇವೆ | ತೂಕಶೇರು ೫೦<noinclude></noinclude>
qtjgcz4z3y2gsrppfnvtcssskefrxln
ಪುಟ:Epigraphia Carnatica - Volume IX.djvu/೫೯೪
104
118787
315063
2026-05-02T09:41:17Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 83 Nelamangala Taluq. 77 ಅದೇ ಸ್ಥಳದ ೨ನೇ ಘಂಟೆ ಮೇಲೆ. 'ಪ್ರಮಾತಿಸಂವತ್ಸರದ ಮಾಘಕು ೫ ಲುಶಿವಗಂಗೆಮೇಲಣಗವಿಮಠದ ಮಲೆ ವೀರಭದ್ರ ದೇವರಿಗೆ ಹಂಚ್ ಪುರದಕೆಂಪುನೂಲುಸಾಂತಪ್ಪನವರ ತಿಮಾರುವೀರಮಲೆಯಪ್ಪನಭಕ್ತಿದೊಡಘಂಟಿನಂದರು ಈ 78 ಅದೇ ಬ...
315063
proofread-page
text/x-wiki
<noinclude><pagequality level="1" user="Pragathi. BH" /></noinclude>83
Nelamangala Taluq.
77
ಅದೇ ಸ್ಥಳದ ೨ನೇ ಘಂಟೆ ಮೇಲೆ.
'ಪ್ರಮಾತಿಸಂವತ್ಸರದ ಮಾಘಕು ೫ ಲುಶಿವಗಂಗೆಮೇಲಣಗವಿಮಠದ ಮಲೆ
ವೀರಭದ್ರ ದೇವರಿಗೆ ಹಂಚ್ ಪುರದಕೆಂಪುನೂಲುಸಾಂತಪ್ಪನವರ
ತಿಮಾರುವೀರಮಲೆಯಪ್ಪನಭಕ್ತಿದೊಡಘಂಟಿನಂದರು ಈ
78
ಅದೇ ಬೆಟ್ಟದಲ್ಲಿ ಮಾವಿನಮರದ ಮಂಟಪದ ಬಳಿ ಬಂಡೆಯ ಮೇಲೆ.
'ಶುಭಮಸ್ತು |
ಸಾಲಿನಾಯಕರಭೈರವ
ನಾಯಕರುಮಾಡಿಸಿದ
5ಗಿರಿಪವಡೆ ಸೇವೆ
ನಾಯಕರಮಾರಚಿಕೈಯ
79
ಅದೇ ಬೆಟ್ಟದಲ್ಲಿ ಗಂಗಾಧರೇಶ್ವರ ದೇವಸ್ಥಾನದ ಮುಂದೆ ಕಬ್ಬಿಣದ ಗರುಡಕಂಭದ ಮೇಲೆ,
ಕು)
ముబు
13ಗಗುಯ
ತುಸಂ
ಶಿದುವರ
14ನಮಗ
'ವತ್ಸರ
ಆಹ
152363
ದಚೈತ್ರ
10ಳನಿಚ
ಬಾವಳ
ಕತ
17ಡಿದಕ
ಪಂಚ
18ಲಕ[o]ಬ
80
ಅದೇ ದೇವಾಲಯದ ಮುಂದೆ ಇರುವ ಗುಂಡಿನಲ್ಲಿ,
'ಶ್ರೀಸಿದ್ಧರಾಮದೇವರು
81
'ಗಂಗಾಧರನೊಳಗಾದನು
ಅದೇ ದೇವಾಲಯದ ಮಹಾದ್ವಾರದ ಪೂರ್ವಕ್ಕೆ ನೆಟ್ಟಿರುವ ಕಲ್ಲು
ಪ್ರಮಾಣ 4 x 62.
ಜಯಾಭ್ಯುದಯಶಾಲಿವಾಹನಶಕವರಿ
'ಶುಭಮಸ್ತು
ಶಿವ ೧೪೬೬ ನೆಯ
ಧಿಸಂವತ್ಸರದಮಾಘಬ ೧೪ ಆ || ಶ್ರೀಮ<noinclude></noinclude>
aegw7klkmpnu9cq9fmmb05kcoz0ndbu
ಪುಟ:Epigraphia Carnatica - Volume IX.djvu/೫೯೫
104
118788
315064
2026-05-02T09:41:33Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ನೆಲಮಂಗಲ ತಾಲ್ಲೂಕು, 81 ಅದೇ ದೇವಾಲಯದ ಮಹಾದ್ವಾರದ ಪೂರ್ವಕ್ಕೆ ನೆಟ್ಟಿರುವ ಕಲ್ಲು. ಪ್ರಮಾಣ 4' 6” X 2 'ಶುಭಮಸ್ತು ಸ್ವಸ್ತಿ ಶ್ರೀಜಯಾಭ್ಯುದಯಕಾಲಿವಾಹನಶಕವರು ಪ ೧೪೬ ನೆಯ ಕ್ರೋಧಿಸಂವತ್ಸರದಮಾಘಬ ೧೪ ಆ || ಶ್ರೀಮ ಹಾರಾಜಾಧ...
315064
proofread-page
text/x-wiki
<noinclude><pagequality level="1" user="Pragathi. BH" /></noinclude>ನೆಲಮಂಗಲ ತಾಲ್ಲೂಕು,
81
ಅದೇ ದೇವಾಲಯದ ಮಹಾದ್ವಾರದ ಪೂರ್ವಕ್ಕೆ ನೆಟ್ಟಿರುವ ಕಲ್ಲು.
ಪ್ರಮಾಣ 4' 6” X 2
'ಶುಭಮಸ್ತು ಸ್ವಸ್ತಿ ಶ್ರೀಜಯಾಭ್ಯುದಯಕಾಲಿವಾಹನಶಕವರು
ಪ ೧೪೬ ನೆಯ ಕ್ರೋಧಿಸಂವತ್ಸರದಮಾಘಬ ೧೪ ಆ || ಶ್ರೀಮ
ಹಾರಾಜಾಧಿರಾಜಪರೇಕ್ಷರವೀರಪ್ರತಾಪನೀರಸದಾಸಿವದೇವ
'ಮಹಾರಾಯರುಪುಸಾಂಪ್ರಾಪ್ಯಂಗ್ಯ ಉತ್ತಿರಲು
ಭಂಡಿಯಬಸವಣನಾಯಕರಸರಮಗಸದಾಶಿವ
“ದೇವಮಹಾರಾಯರುಅಮರನಾಯಕ ತನಕೆ
ಪಾಲಿಸಿದಮ
ಆನಾಡಗೂಳೂರುಮಂಣೆಯನೀಮೆಯಲಿಕಿವಗಂಗೆಯ
ಶಿಗಂಗಾಧರದೇವರಿಗೆಸಲುವಪುರಗಳು ಹೊಂನುಮನಸಿ
ಹಾಸನಮಹತ್ತಿಗೆಸಲು ಪುರಗಳುಮೇಲಣಗವಿಯ
10ಸಿಂಹಾಸನರೆಸಲುವಪುರಗಳುಬೆಂನದಕಂಥೆಯ
`ವಠಕೆಸಲುವಪುರಗಳುಧರ್ಮದಗವಿಯಪುರಬಯ
12ಲಬಸವನಗವಿಯಪುರಕಂಬಾಳಮುರುಳಸಿದ್ದಯದೇವ
13ರಪು ರಯಿವರೆಲ್ಲರಿಗೆಸಲುವಚೆಲುವಾನ ಕೊಡಗಿಗಳು
“ಯಿವೆಲ್ಲವಕೂಜೋಡಿಬೇಡಿಗಿಯೆಲ್ಲವನೂಸರ್ವಮಾ
150ನ್ಯವಾಗಿ ಬಿಟ್ಟು ಸದಾಶಿವರಾಯರಿಗೆಪುಣ್ಯವಾಗ
16(ನಾಗ)ಬೇಕೆಂದುನಿವರಾತ್ರಿ ಪುಣ್ಯ ಕಾಲದಲುಕೊರ
''ಮರಮರುಗನಾಥಪ್ರತಿ... ಸೆಟಿಯರುರಾಮೆಯ
181ಉಡರುಹಲಗಸೆಯರ ಅನುಮತದಿಂದಭಂಡಿಯ
ಬಸವಂಣನಾಯ್ಕ ರುಸಹಿರದಕದಾನಧಾರಾಪ
20ರ್ವಕವಾಗಿ ಸಮರ್ಪಿಸ್ತ ಶಿಲಾಶಾಸನಇಧರ್ಮಕೆಳುಪಿದವರು
1ಗಂಗೆಯ ತೀರದ ಕವಿಲೆಯಕೊಂದಪಾತಕಕಹರು
17
22.
ವಾರಣಾಸಿಯಲಿಮಾತುಗಮನಮಾಡಿದವಾಪಕ
ಹರು ದಾನಪಾಲನಯೋರ್ಮಧ್ಯೆ ದಾನಾಯೋನುಬಾಲ
2'ನಂದಾನಾಸ್ಪರ್ಗಮವಾದ್ರೆತಿಬಾಲನಾದಚ್ಯುತಂಪದಂ
82
ಅದೇ ದೇವಾಲಯದ ಕಲ್ಯಾಣಮಂಟಪದಲ್ಲಿ.
'ಸಸ್ತಿ ಸಮಸ್ತನ ಸಂ[ವತ್ಸರದಭಾದ್ರಪದಸು
೧೩ ಮಂಶ್ರೀಮನ್ಮಹಾಮಂಡಳೇಶ್ವರಭುಜಬ
ತಿಳವೀರನಾರಾಯಣಮಾಂಡ್ಯರಾಯಗಜಕೇಸರಿ
'ಪಾಂಡ್ಯ ರಾಯಪ್ಪ ತಿಷ್ಟಾಚಾರ್ಯ್ಯಅಹುದೆಂಬ
'ರಾಯಭರಣ ಮಂಡಳಕಲವುಡಿನಾರಾಯ
ಅಣಬಾಗಿಲಿಗೆ ಕಾಹಹೇಳುವಮಂಡಳಿಕರಗಂ
'ಡಭಗವತೀದೇವೀಅಂಕಕಾ ನಂದಿವೇಳಿಕೆನುಡಿ
ಶಿವಮಂಡಳಿಕರಗಂಡರಾಯಮಂಡಳಿಕ ತಲೆ
23
89<noinclude></noinclude>
1f19q5592eav8myth41n6p0y1tj06rf
ಪುಟ:Epigraphia Carnatica - Volume IX.djvu/೫೯೬
104
118789
315065
2026-05-02T09:41:57Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 30 ಚವರಮಂಡ ಕರಣಹುಲಿ ಹನ್ನೊಂದು 'ಮಮಂಡಳಿಕ ಗಂಡಬಗಳಿರಾಯಕ "ಗಳ ಮಂಸಾ ನಂತರಗಂಡುಸ್ಸಿ ಕೊಡುವ 12ರಾಯರಗಂಡನವಲಕ ತಿಲುಗೊಂಚಲೋ 13)ತನಗೆ ಕೆಬಿರಿದೆಂಬರಾಯರಗಂಡಸಿದ Nelamangala Taluq. ''ನಾ ತದೇವ ರದಿಬ್ಬಾದಪದ್ಮಾರಾಧಕರುಮ 15ಪರಾಘವದೇವ...
315065
proofread-page
text/x-wiki
<noinclude><pagequality level="1" user="Pragathi. BH" /></noinclude>30
ಚವರಮಂಡ ಕರಣಹುಲಿ ಹನ್ನೊಂದು
'ಮಮಂಡಳಿಕ ಗಂಡಬಗಳಿರಾಯಕ
"ಗಳ ಮಂಸಾ ನಂತರಗಂಡುಸ್ಸಿ ಕೊಡುವ
12ರಾಯರಗಂಡನವಲಕ ತಿಲುಗೊಂಚಲೋ
13)ತನಗೆ ಕೆಬಿರಿದೆಂಬರಾಯರಗಂಡಸಿದ
Nelamangala Taluq.
''ನಾ ತದೇವ ರದಿಬ್ಬಾದಪದ್ಮಾರಾಧಕರುಮ
15ಪರಾಘವದೇವರಸರಕುಮಾರರುಶಿಪರಬ
16ಯಿರದೇವರದೊಂಮನವರಿಗೆ ಬಲ್ಲಾಳದೇವಯ
17ಲಗಳಿಯದನಾಡಕೊ.. ಬಲ್ಲಾಳದೇವರು ದು
83
18ವೀರಾಜ್ಯ ಮಾಡಬೇಕೆಂದು ತಂದ ತೊತ್ತಿನಮಕ್ಕಳು
ತಿಪ್ಪ ಭೈರವ ದೇವಬೊಂಮನವರುಆನಾಡೊ
20ಳಗಣ ಕೆಂ ಕಟೆಯನಿವಗಂಗೆನಾಥಂಗಳಮು
ತಪಡಿಗೆ ಸರ್ವಮಾನ್ಯವಾಗಿ ಟವು ಈಧರ್ಮ್ಮ
ಕ ೨೪ಹಿದನನುಗಂಗೆಯಡಿಯಲು ತಂಗಳು
2ಕಏಲೆಯ ಕೊಂದದೋಪದಲುಹೋಹರುಸವ
ರುಪಸಹಸ್ರಣಿಸಾನಯೋನಿಸತಂಗತಚಂದ್ರದಿ
ವಾಕರಂನರಕಂಜಯತಿ ||
ಅದೇ ದೇವಾಲಯದ ನಂದಿಮಂಟಪದ ಕಂಭದಲ್ಲಿ.
'ಸುಜಯಾದ್ಯುದಯಕಾಲಿವಾಹನಕಕವರುವ ೧೫೫೫ ನೆಯನಂದ
ನವತ್ಸರದಪ ತಮಭಾದ್ರಪದ ೩೦ ಸೂರ್ಯೋಪರಾಗವುಣ್ಯಕಾಲದಲ್ಲು
'ಮಂನ್ಮಹಾರಾಜಾಧಿರಾಜರಾಜಪರಮೇಶ್ವರಕರಾರಿಸಲ್ಪಶ್ರೀವೀರಪ್ರತಾಪ
ಅಚ್ಯುತರಾಯಮಹಾರಾಯಪೃಥ್ವಿರಾಜ್ಯಂಗೆಯಿಉತ್ತಯಿಹಕಾಳದಲ್ಲು
ದಕ್ಷಿಣಕಾಶೀನಿವಾಸಗಂಗಾಧರದೇವರಅಭಿಷೇಕ ಪೂಜೆನಯಿವೇ
'ದೀಪಾರಾಧನೆ ಮೊದಲಾದಅಮೃತಪಡಿಗೆ ಸಾರ್ವಕಾಲದಲ್ಲುಸಲ್ಲಬೇಕೂಂ
'ದುಅವರಕಟ್ಟಿಗೆಯಕಾಮಣನಾಯ್ಕ ರೂಅಚ್ಯುತರಾಯರಿಗೆ ಧರ್ಮ್ಮವಾ
`ಗಬೇಕಎಂದುಶ್ರೀಪತಿಹಳ್ಳಿಯಂಬಗಾ ಮವನುಪುರವಾಗಿ ಕೊಟ್ಟು
ಆಗ್ರಾಮಕ್ಕೆ ಸಲ್ಲುವ ಚತ್ತ ಸೀಮೆ ವೊಳಗಣಸರ್ವಸಂಮ್ಯವನುಸಹಿರದ
10ಕಧಾರಾಪೂರ್ವಕದಿಂಶ್ರೀಗಂಗಾಧರದೇವರಿಗೆ ಸಮಪ್ಪಣೆ ಮಾಡಿದೆ
ಉಯಾಧರ್ಮ್ಮಕ್ಕೆ ಆವನಾನೊಬ್ಬನು ಅಳುಪಿದರೆವಾರಣಾಸಿಯಗಂಗೆ ಯ
12ತಡಿಯಲಿಗೋವ ಕೊಂದಚಾಪಕ್ಕೆ ಹೋಹರುಗುರುಹತಿಯಮಾಡಿದ
13ದೋ ಕಕ್ಕೆ ಹೋಹರು
84
ಅದೇ ದೇವಾಲಯದ ಮಂಟಪದ ಕಂಭದಲ್ಲಿ.
'ಏತಸ್ಮೃತ ಕುಳಾಂಭೋಜಭಾಸ್ಕರ ಯಶಸ್ಥಿರಂವಿಸ್ಕೋರದಳ
'ವಂಶನಾಯಕ ಸಾಸನಂ ||
ತಿಲವಿತೇಂದುದ್ಯುತಿಯಂತೆರ ಭವನಂಮಾಡಿಟ್ಟರೋಸಂ
'ಕರಾಚಳಮಂಮೇಡಿದಿಟ್ಟರೋಸಿವಗ್ರಿಹಂಮಾಡಿ
ರೋಪುಂಣ್ಯಸಂಕುಳಮಂಪೇಳಿಮೆನ ಕೂರ್ತ್ತು
ಸಿವಗಂಗೇಶಾದ್ರಿಯೊಳುಮಾಡಿದಂಕುಳನಾಮಂಗಡಿ
'ಮೆಂದುದೇವ ಹಮಂಸಾಮಂತಕಂಜಾಸನಂ
ಅದಳ ಕುಳರ ಭೂಷಣನದಳ ಕುಳಾಂಭೋಜ
ಭಾನುವದಳೇಶ್ವರವೆಂದುದುಭವಚರಿತಂಮಾ
1ಡಿದನುದುಘಯಕಂಬಿಟ್ಟಿದೇವನೀವ ಹಮಂ||
'ಪೂವಲಿಪೂಜೆನಿವೇದ್ಯಂದೀವಿಗೆಗಳಗ೦ಧವೂ
12ರವಕತೆಯಾತ ಪಾವುಳಮೆನಿಪ್ಪಣರೈ
13ದಾವಗಮವಂಕಪಕೆಬರ್ಪ್ಪಧನಮಂಕೊಟ್ಟ ಅಂತ
“ಮಲ್ಲದೆಯುಂನಿಜಜನಕನಪೆಸರಿಂಬ ಶ್ವ
''ರದೇವಾಲ್ಯಂವೂರಂಬ ಹ್ಮ ಸಮುದ್ರ ಮಂನೆಗೆ
16ಭಿಮತ್ತಂ<noinclude></noinclude>
hyfe7c07vq321560wiqsxjdqrkfpri5
ಪುಟ:Epigraphia Carnatica - Volume IX.djvu/೫೯೭
104
118790
315066
2026-05-02T09:42:25Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ನೆಲಮಂಗಲ ತಾಲೂಕು, 11 ಅಳದನಾಲಯಂಗಳದಶ್ವರದ ವರಿಹಂಗ 16:ತಿವೆಂದದಳ ಸಮುದ್ರ ಎಂದೆನವಾವಿಷ್ಣು ಸಮು 19ರ ಮಿದಂದುಧರ್ಮದಿಂಪುದಿದವನಂದವ ಡಿಸಿದ ಕಟ್ಟಿಸಿದಂಕೆಯೆ ಗಂನಿಜಾನ್ವಯಕ್ಕು ದುಭವವಾಗಲೆಂದದಳವಂಶಶಿಖಾಮಣಿ ವಿಷ್ಟು...
315066
proofread-page
text/x-wiki
<noinclude><pagequality level="1" user="Pragathi. BH" /></noinclude>ನೆಲಮಂಗಲ ತಾಲೂಕು,
11 ಅಳದನಾಲಯಂಗಳದಶ್ವರದ ವರಿಹಂಗ
16:ತಿವೆಂದದಳ ಸಮುದ್ರ ಎಂದೆನವಾವಿಷ್ಣು ಸಮು
19ರ ಮಿದಂದುಧರ್ಮದಿಂಪುದಿದವನಂದವ
ಡಿಸಿದ ಕಟ್ಟಿಸಿದಂಕೆಯೆ ಗಂನಿಜಾನ್ವಯಕ್ಕು
ದುಭವವಾಗಲೆಂದದಳವಂಶಶಿಖಾಮಣಿ ವಿಷ್ಟು
3-ರ್ವನಂ || ಅಲ್ಲಿಂಬಕತ ಮಯಗೆರೋಕ್ಷವಿನಯ
85
23.
3
ಮಾಗೆ ಮೋಚಸಮುದ್ರವೆಂಬ ಯಂಕಟ್ಟಿಸಿ
24ಶಿವ ಮಹಿಮೆಯಡೆಗೆ ಕೇಶವಭವನೋದ್ಧರಣ
25ಕ್ಕೆಸ. ಐಕೊಡಿಗೆಧರ್ಮ್ಮಪ್ರವರ್ರ ಬೇಡಿತನಿತರ್ತ್ಥಪ
ನಿವನೀವ ಬಿಟ್ಟಿದೇವನದವರದೇವಂ ಸ್ವಸ್ತಿಶ್ರೀ ವಿಷ್ಟು
27ಸಾಮಂತಂ ರಂಜೀವಿ
ಅದೇ ದೇವಸ್ಥಾನದ ಪಾಕಶಾಲೆಯ ಬಳಿ ಗುಂಡಿನ ಮೇಲೆ,
'ಜಯ ದ್ಯುದಯ'ಶಾಲಿವಾಹನ...
ಪ್ರಜೋತ್ಪತ್ತಿ ಸಂವತ್ಸರದಪುಷ್ಯಬ ೩ಂ ಆದ, ದಂ
'ಕಾಳಿಹನುಮನಹು ., ಗಂಗಾಧರದೇವರ..
86
ನಯಿವೇದ್ಯಕೆ ಕೊಟಬಿವಸಮುದ್ರದಗಾಮಒಂದು
ಪಾಪಕ ಹೋಹ .
01
ಅದೇ ಬೆಟ್ಟದಲ್ಲಿ ಹೊನ್ನಾದೇವಮ್ಮನ ಗುಡಿಯ ಮುಂದೆ ಗುಂಡಿನ ಮೇಲೆ,
'ಶುಭಮಸ್ತು
ವಿಜಯಾದ್ಯುದಯ
ಕಾಲಿವಾಹನಶಕವರುಕಂಗಳು ೧೬೪೩
“ನೆಯಪ್ಪವಸಂವತ್ಸದವೈಶಾಖಬ ೪ಲು, ವಾ
(ಮುಂದೆ ಕಾಣುವದಿಲ್ಲ)
87
ಅದೇ ಬೆಟ್ಟದಲ್ಲಿ ಕೆಂಪೇಗೌಡನ ಹಜಾರಕ್ಕೆ ಪಶ್ಚಿಮ ಭಾಗದಲ್ಲಿ,
'ಸಖವರುಷ ೧೪ ನೆಯಪರಾ
ಭವಸಂವತ್ಸರದ ಶ್ರಾವಣಕು ೧೫ ಬು
'ದಂದು ! ಹೆಗುಂದದಬಇರದಾಸನ
'ಮಗಮರದಾಸನುಶಿವಗಂಗೆನಾ
'ಫದೇವರಿಗೆ ವಚಸಾಲೆಯ ಮುಂ
“ದಣ ಅರೆಯಮೇಲೆನಿಲಿಸಿದದೀಪಮಾ
ಲೆಯ ಕಂಬಮಂಗಳಮಹಾ ಶ್ರೀಶ್ರೀ
88
ಅದೇ ಬೆಟ್ಟದ ಹಿಂದೆ ಮಲತೀರ್ಥದ ಬಳಿ ಗಣಪತಿ ದೇವಸ್ಥಾನದ ಬಳಿ ಬಂಡೆಯ ಮೇಲೆ
'ಕಪಿಗಚೋಳರಾಯನ
'ಕಂಚಸೋಮನನದಲಿ
ಗಂಗದರದೇವರಲಿ೧೦೦೦
ಒಡೆಯರುಸಲುಕುವರುಬಿ
'ವಡೆಯನಂಜೆಯದೇವರು
“ಚನರದಗಂಗಬ<noinclude></noinclude>
djwnhmvt1xydvhmwk1sc679iy808qa8
ಪುಟ:Epigraphia Carnatica - Volume IX.djvu/೫೯೮
104
118791
315067
2026-05-02T09:43:27Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 92 Nelamangala Taluq. 89 ಅದೇ ಹೋಬಳಿ ಕಂಬಾಳು ಗ್ರಾಮದ ಬೆಟ್ಟದ ವೇಣಿಗೆ ಉತ್ತರಕಡೆ ಅರೆಬಂಡೆ ಮೇಲೆ 'ಶುಭಮಸ್ತುತೀರ್ಥಗಂಗಾ 'ಧರಸ ಶ್ರೀವಿಜಯ .. ಶಾಲಿವಾಹನ 'ಕಂಗಳು ೧೬೫ ಸೆ. 'ಪ್ಲವಿಸಂವತ್ಸರದ ವೈಶಾಖಬ ೧೫ ಲು `ನಗನಿಒಡೆಯ (ಮುಂದೆ ನಡೆದು...
315067
proofread-page
text/x-wiki
<noinclude><pagequality level="1" user="Pragathi. BH" /></noinclude>92
Nelamangala Taluq.
89
ಅದೇ ಹೋಬಳಿ ಕಂಬಾಳು ಗ್ರಾಮದ ಬೆಟ್ಟದ ವೇಣಿಗೆ ಉತ್ತರಕಡೆ ಅರೆಬಂಡೆ ಮೇಲೆ
'ಶುಭಮಸ್ತುತೀರ್ಥಗಂಗಾ
'ಧರಸ ಶ್ರೀವಿಜಯ ..
ಶಾಲಿವಾಹನ
'ಕಂಗಳು ೧೬೫ ಸೆ.
'ಪ್ಲವಿಸಂವತ್ಸರದ
ವೈಶಾಖಬ ೧೫ ಲು
`ನಗನಿಒಡೆಯ
(ಮುಂದೆ ನಡೆದು ಹೋಗಿದೆ)<noinclude></noinclude>
qwcs1z29p697slmton955c2th381xcm
ಪುಟ:Epigraphia Carnatica - Volume IX.djvu/೫೯೯
104
118792
315068
2026-05-02T09:44:02Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: MAGADI TALU Q. ಮಾಗಡಿ ತಾಲೂಕು, 1 ಮಾಗಡಿಯಲ್ಲಿ ಸೋಮೇಶ್ವರ ದೇವಾಲಯದ ಅರ್ಚಕನ ವಶದಲ್ಲಿದ್ದ ತಾಮ್ರತಾಸನ, 'ಶುಭಮಸ್ತು | ನಮಸ್ತು | ಶ್ರೀರಾಮಚಂದ್ರ ಪರಿಪೂಜಿತರಾಮೇ ಶಿಕ್ಷರಾಯನಮಃ | ನಮಸ್ತುಂಗತೆರಕುಂಬಿಚಂದ್ರಚಾಮರಚಾರವೇ ತೆತಿ...
315068
proofread-page
text/x-wiki
<noinclude><pagequality level="1" user="Pragathi. BH" /></noinclude>MAGADI TALU Q.
ಮಾಗಡಿ ತಾಲೂಕು,
1
ಮಾಗಡಿಯಲ್ಲಿ ಸೋಮೇಶ್ವರ ದೇವಾಲಯದ ಅರ್ಚಕನ ವಶದಲ್ಲಿದ್ದ ತಾಮ್ರತಾಸನ,
'ಶುಭಮಸ್ತು | ನಮಸ್ತು | ಶ್ರೀರಾಮಚಂದ್ರ ಪರಿಪೂಜಿತರಾಮೇ
ಶಿಕ್ಷರಾಯನಮಃ | ನಮಸ್ತುಂಗತೆರಕುಂಬಿಚಂದ್ರಚಾಮರಚಾರವೇ ತೆತಿ
ಲೋಕ್ಯನಗರಾರಂಭಮೂಲಸ್ತಂಭಾಯಕಂಭವೇ | ಹರ್ರೆಲಾಮರಾ
'ಹಸ್ಯದಂಷ್ಟ್ರಾ ದಂಡKಮಾತುವಃ | ಹೇಮಾದ್ರಿ ಕಲಕಾಯತೆ ಧಾತ್ರಿ
ಛತ್ರ ಯಂದದ್ ಸ್ಟಶ್ರೀವಿಜಯಾಭ್ಯುದಯಕಾಲಿವಾಹನಶ
ಕವರ್ಮಂಗಳು ೧೫೫೦ ನೇವರ್ತಮಾನವಾದಪ್ರಮೋದೂತಸಂವತ್ಸರ
'ದ ಕಾಖಶುದ್ಧ ಮಲ್ಲಮದೇವದೇವೋತ್ತಮದೇವತಾಸಾರ್ವಭೌ
ಶಿಮರಾದ ರಾಮೇಶ್ವರಸ್ವಾಮಿಯವರದಿವ್ಯ ಚರಣಾರವಿಂದಗಳ ಕೇ
'ವೆಗೆ ಮದ್ರಾಜಾಧಿರಾಜರಾಜಪರಮೇಶ್ವರ, ವೀರಪ್ರತಾಪ
10ರಂಗ್ಗದೇವ ಮಹಾರಾಯರೈಯ್ಯನವರುಘನಗಿರಿಯ ರತ್ನಸಿ
ಂಹ್ಮಾಸನಾರೂಢರಾಗಿಪ್ಪರಸಾಂಬಾಜ್ಯಂಗೈಯ್ಯುತಿರಲುನಿಂ
"ಮ್ಮಪ್ರಿಯಭಕ್ತರಾದಚತುರ್ಥಗೋತ್ರದಯಲಹಕನಾಡಪ್ರಭುಗಳಾದ
13ಕೆಂಪನಂಜೇಗೌಡರತ್ರರಾದ ಕೆಂಪೇಗೌಡರಪುತ್ರರಾದಯಿಂದ
“ಡಿ ಕೆಂಪೇಗೌಡರುಬಿಂನಹುಮಾಡಿ ಬರಸಿಕೊಟ್ಟ ತಾಂಕಾಸನದಕ
ಮವೆಂತೆಂದರೆ ನಗಡಿಸೀಮೆಗೆಸಲುವಕಂಚುಗಾರಹಳ್ಳಿ ಹಾಲುಕಿಂ
1ಗನಹಳಿಯ ಗ್ರಾಮಯರಡನ್ನು ಸಮರ್ಪಿನಾದಕಾರಣ ಗಾ
17ಮಗಳಿಗೆಸಲುವಚತುಸೀಮೆಯೊಳಗುಳನಿಧಿನಿಕ್ಷೇಪಜಲಾಪಾಣ
18 ಅಕ್ಷೀಣಿಗಾಮಿಸಿದ್ದ ಸಾಧ್ಯಂಗಳೆಂಬ ಅಪ್ಪ ಭೋಗತೇಜಸ್ಸಾಂ ವ್ಯಂಗ್ಯ
ಸಾಧ್ಯಗಳೆಂಬಅಪ್ಪಭೋಗತೇಜಸ್ಸಾಂ
ಳನ್ನು ದಾನಾಧಿಕ್ರಯವಿನಿಮಯಂಗಳಿಗೆ ಯೋಗ್ಯವಾಗಿನಿತ್ಯಕ
ಖಪಡಿತರದೀಪಾರಾಧನೆ ಮಹಾರಥೋತ್ಸವಪರ್ವತಿಥಿಸಕಲಉತ್ಸ
'ವಗಳನ್ನು ನಂನಲ್ಲಿ ಪೂರ್ವಕಟಾಕ್ಷವಿಟ್ಟು ಅಂಗೀಕರಿಸಿವನಿಗೆ
ಸ್ಟಾಭೀಂಗಳನ್ನು ಕೊಟುರಕ್ಷಿಸಬೇಕೆಂದುಬಿಂನಹ ಮಾಡಿಬರ
ಇಸಿಸಿಕೊತಾಂಬಕಾಸನಾದಾದ್ವಿಗುಣಂಪುಂಣ್ಯಂಪರದತ್ತಾನು
ಬಾಲನಂ ಸರದಾರಹಾರೇಣಸ್ಸದಂನಿಪ್ಪಲಂಭವೇತ್ ದತ್ತಾಂ
24
ல்<noinclude></noinclude>
02wzljw1w468vkgvfdqrli3udruz1tv
ಪುಟ:Epigraphia Carnatica - Volume IX.djvu/೬೦೦
104
118793
315069
2026-05-02T09:44:21Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 91 Magadi Taluk. ಹಿಂಭಾಗ 25ದರದತ್ತಾ,ವಾಹೋಹರೇ ವಸುಂಧರಾಂ ಸರ್ವಪ್ರಸಹಾ 26ಣಿವಿದ್ಯಾಯಂಜಾಯತೇಕೃಮಿಕಿ 27ನವಿದಂವಿಷಮಿತ್ಯಾಹುಃ ದೇವಸ್ವಂವಿಷಮುಚ್ಯತೇ ವಿಮೇಕಾಕಿನಂಹಂತಿ ದೇವ ಂವುತ್ರ ಪಾತ್ರಕಂ || ಪ್ರಧರ್ಮ್ಮ ದೊರೆಗಳೇಆಗಉದ್ಯ...
315069
proofread-page
text/x-wiki
<noinclude><pagequality level="1" user="Pragathi. BH" /></noinclude>91
Magadi Taluk.
ಹಿಂಭಾಗ
25ದರದತ್ತಾ,ವಾಹೋಹರೇ ವಸುಂಧರಾಂ ಸರ್ವಪ್ರಸಹಾ
26ಣಿವಿದ್ಯಾಯಂಜಾಯತೇಕೃಮಿಕಿ
27ನವಿದಂವಿಷಮಿತ್ಯಾಹುಃ ದೇವಸ್ವಂವಿಷಮುಚ್ಯತೇ ವಿಮೇಕಾಕಿನಂಹಂತಿ
ದೇವ ಂವುತ್ರ ಪಾತ್ರಕಂ || ಪ್ರಧರ್ಮ್ಮ ದೊರೆಗಳೇಆಗಉದ್ಯೋಗಸ್ತರೇ
29ಗಲಿದೆಹಬುಧಿಯಣಿಸಿದರಾದರೆ ಅವರು ತ್ರಿಮೂರ್ತಿಗಳಿಗುಹೊ
30ರಗುಯಿಹವರಕ್ಕೆ ಸಲ್ಲದವರುಯಿತಾಂಬ್ರಕಾಸನವನ್ನು ನಿಯೋಗಿವೆಂ
34 ಕೈಯ್ಯನಮುಂದಿಮರಾಯಸ್ತ ಕೇಪಯ್ಯನಕೈಯಲಿಬರಸಿದಸರ್ವ
ಮಾನ್ಯವಾಗಿಬರಸಿ ಕೊಟತಾಂಕಾಸನ | ಸ್ವಾಮಿ ಅರ್ಚನೆ
3ಆಗಮಸಹಾಕಿಖಾಮಯನಿಗೆ ಶಿವಾರ್ಪಿತವಾಗಿದ್ದಾರೆನೆರದುಕೊ
'ವು | ಯಿಂಮಡಿಕೆಂಪೇಗೌಡರ ಪಿತ್ತಾ
31
2
ಅದೇ ಅರ್ಚಕನ ವಶದಲ್ಲಿದ್ದ ೨ ನೇ ತಾಮ್ರತಾಸನ.
'ಶುಭಮಸ್ತು ! ಶೋಭನಮಸ್ತು | ಶ್ರೀವೀರಭದ್ರೇಶ್ವರಾಯನಮಃ
ನಮಸ್ತುಂಗರಕ್ಷುಂಬಿಚಂದ ಚಾಮರಚಾರವೇ ತ್ರೈಲೋಕ್ಯನಗ
ರಾರಂಭಮೂಲಸ್ತಂಭಾಯಕಂಭವ | ಸ್ವಸ್ತಿ ವಿಜೆಯಾಭ್ಯು
“ದಯಶಾಲಿವಾಹನಶಕವರುಪಂಗಳು ೧೫೯೦ ಯೆರಡನೆಯವರ್ತಮಾ
ಕನವಾದಪ್ಪವಂಗಸಂದತ್ಸರದವೈಶಾಕ ಸುಧ ೧೦ ಲುಮತು
ದೇವದೇವೋತ್ತಮದೇವತಾಸಾರ್ವಭೌಮರಾದ ವೀರೇಕ್ಷ
'ರಕ್ಷಾಮಿಯವರದಿಪಾದಪದ್ಮಂಗಳ(ಸ) ಕೇವೆ
`ಮದಾ ಜಾಧಿರಾಜರಾಜಪರಮೇಶ್ವರ ವೀ
ರಪ್ರತಾಪಶ್ರೀರಂಗದೇವ ಮಹಾರಾಯರೈಯನವರು
10ಘನಗಿರಿಯಲ್ಲುರತ್ನ ಸಿಕ್ಕಾಸನಾರೂಡರಾಗಿಪತಿವೀರ
''ಸಾಂಮ ಆ್ಯಂಗೈಯುತ್ತಿರಲುನಿಂಮ್ಮಪ್ರಿಯಭಕ್ತನಾದ
12ಸದಾಶಿವಗೋತ ದಯಲಹಂಕನಾಡವ ಭುಗಳಾದ
ತ
13ಕೆಂಪನಂಜೇಗೌಡರಪಾತ್ರರಾದಹಿರಿಯ ಕೆಂಪೇಗೌಡರಪು
14ತ್ರರಾದಯಿಂಮಡಿ ಕೆಂಪೇಗೌಡರುಬಿಂನಹಂಮಾಡಿ ಬರಸಿ
15ಕೊಟ್ಟತಾಂಬ್ರಶಾಸನದಕ ಮವೆಂತೆಂದರೆ ಮಾಗಡಿಸೀಮೆಗೆ ಸಲ್ಪುಹಂಚಿ
16ಕುಪೆ ವೋತ ಅತಿಮಿಗೆರೆ ಕೆಂಚಾಪುರಸಕನುಸಮರ್ಪಿಸಿ
17ಧೇವಾದಕಾರಣಯೋಗಾ ಮಂಗಳಿಗೆಸಲುವಚತುಸೀಮೆಯೊ
ಅಳಗುಳನಿಧಿನಿಕೇಪಜಲಾಪಾಣಅಕ್ಷೀಣಿ
ಆಗಾಮಿಸಿದ್ಧ ಸಾಧ್ಯಂಗಳೆಂಬಅಪ್ಪ ಭೋಗ<noinclude></noinclude>
24qku56mlhpj74cyu60xy0f45d6hgk5
ಪುಟ:Epigraphia Carnatica - Volume IX.djvu/೬೦೧
104
118794
315070
2026-05-02T09:44:41Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಹಿಂಭಾಗ, ಮಾಗಡಿ ತಾಲೂಕು, ದಾಂಗಳನ್ನು ದಾನಾಧಿಕ್ರಯವಿನಿಮಯ 'ಭೋಗ್ಯಂಗಳಿಗೆ ಯೋಗ್ಯವಾಗಿನಿತ್ಯ ನಿತ್ಯ 'ಮಂಗಳವಾಗಿ ಚಂದ್ರಾರ್ಕವಾಗಿ ದೇವರವಾರ್ಥವಾ ನಿತ್ಯ ನಿತ್ಯ ಕವಳೆಪಡಿತರದೀಪಾರಾಧನೆ ಮಹಾ 24ರಥೋತ್ಸವಕ್ಷವಪರ್ವತ...
315070
proofread-page
text/x-wiki
<noinclude><pagequality level="1" user="Pragathi. BH" /></noinclude>ಹಿಂಭಾಗ,
ಮಾಗಡಿ ತಾಲೂಕು,
ದಾಂಗಳನ್ನು ದಾನಾಧಿಕ್ರಯವಿನಿಮಯ
'ಭೋಗ್ಯಂಗಳಿಗೆ ಯೋಗ್ಯವಾಗಿನಿತ್ಯ ನಿತ್ಯ
'ಮಂಗಳವಾಗಿ ಚಂದ್ರಾರ್ಕವಾಗಿ ದೇವರವಾರ್ಥವಾ
ನಿತ್ಯ ನಿತ್ಯ ಕವಳೆಪಡಿತರದೀಪಾರಾಧನೆ ಮಹಾ
24ರಥೋತ್ಸವಕ್ಷವಪರ್ವತಿಥಿಸಕಲ
25ಉತ್ಸಸಮಗಳನುನ ನಲ್ಲಿ ಪುರ್ವಕಟಾಕ್ಷವಿದ
26
ಅಂಗೀಕ ನನಗೆಯಿಸ್ವಾಭೀಂಗಳಕೊಟುರಕ್ಷಿಸಬೇಕೆಂದುಬಿ
27ನಹಂಮಡಿ ಬರಸಿಕೊಟತಾಂಕಾಸನ | ಯಿದೇವಸ್ಥನದಾನಿಕನಾದಲಿಂಗ
ಮಯದೇವಸ್ತನದ ಅಭಿಮನ | ನಮಶಿವಾಯಕಿಕಮಣಿದೀಕ್ಷಿತರಿಗೆ
29
29ಸಿವರ್ಪಿತವಾಗಿ ಕೊಟೆ | ಸುಂಕ ಗಿಡಗವಲು | ಬಿಡುಮಣಿಯಅರಮನೆಗೆ
ತಿಕಾರಣವಿಲ್ಲ | ದತ್ತಾದ್ವಿಗುಣಂಪುಣ್ಯಂ | ಪರದಾನುಪಾಲನಂಪರದತ್ತಾ
ವಹಾರೇಣ | ಸ್ವದ ತಂನಿಪ್ಪಲಂಭವೆತು | ನವಿವಿಪಮಿತ್ಯಾಹು | ದೇ[F]ವಸ್ಥ
ವಿಮುಚ್ಯತೇ ವಿಕಮೇಕಾಕಿನಂಹಂತಿ | ದೇವಸ್ವಂಪುತ್ರವಾತ್ರಕಂ
33ಸ್ಪದತ್ತಾಂಪರದತ್ತಾಂವಾಯೋ ಹರೇತುವಸುಂಧರಾ | ಪರ್ವಪ್ರಸಹಸ್ರಾಣಿ
ತಿವಿಷ್ಟಾಯಾಂಜಾಯತೇ ಮೀಃ | ಯಾಧರ್ಮ್ಮಕೆದೊರೆಗಳೇಆಗಉದ್ಯೋಗಸ್ತರೇ
35ಗದೆ ಹಬುಧಿಯಯೆಣಿಸದರಾದರೆತ್ರಿಮೂರ್ತಿಗಳಿಗೆ ಹಾಗು
36ಯಿಹಪರಕೆಸಲದವರು ಯಿತಾಂಬಕಾಸನವನು ನಿಯೋಗಿಕೋನವನು
ಸಿಯೆಂಗಳಗಿರೈಯನ ಮುಂದಿಟುರಾಯಸದಯೆಂಕಪನಕೈಯಸರ್ವಮ
ತನ್ಯವಗಿ ಒರಸಿಕೊಟತಾಂಬ್ರಕಾ[ಸ]ನ ! ಯಿಂಮಡಿ ಕೆಂಪೇಗೌಡರನಪಿತಾ
8
ಅದೇ ಅರ್ಚಕನ ವಶದಲ್ಲಿದ್ದ ೩ ನೇ ತಾಮ್ರಕಾಸನ
'ಶುಭಮಸ್ತು ಶೋಭನಮಸ್ತುಕ್ರಮಗ್ಗವಿಗಂಗಾಧರಾಯನಮಃ
ನಮಸ್ತುಂಗರಕ್ಷುಂಬಿಚಂದ್ರ ಚಾಮರಚಾರವೇ ಲೋಕ್ಯನಗೆ
'ರಾರಂಭಮೂಲಸ್ತಂಭಾಯ ಶಂಭವೇ ಸ್ವವಿಜೆಯಾಭ್ಯು
“ದಯಕಾಲೀವಾಹನಶಕ ವರ್ಷಂಗಳು೧೬೩೪ ನೇವಿಜಯಸಂವತ್ಸ
ಶಿರದಕಾಖಕು೧೦ ಲುಮತುದೇವದವೋತ್ತಮದೇವತಾಸಾ
ರ್ವಭೌಮರಾದಗವಿಗಂಗಾಧರಸ್ವಾಮಿಯವರದಿ ವ್ಯಚ
'ರಣಾರವಿಂದಗಳಸೇವೆಗೆ ಮದ್ರಾಜಾಧಿರಾಜರಾಜಪರಮೇ
ಶಿಕ್ಷರತೆ, ವೀರವ ತಾಪ ರಂಗ ವ ಸ ರಾಯರೈಯ್ಯನವರು
ಘನಗಿರಿಯಲ್ಲ.ರತ್ನ
ಸಿಂಹಾಸನಾರೂಢರಾಗಿ ಸಾಂಬಾ
0ಂಗೈವುತ್ತಿರಲುನಿಂಮಪ್ರಿಯಭಕ್ತರಾದಸದಾಶಿವಗೋತ್ರದವ
45<noinclude></noinclude>
5dth9oz01vk2t2fdptl62hjjpgjgzkt
ಪುಟ:Epigraphia Carnatica - Volume IX.djvu/೬೦೨
104
118795
315071
2026-05-02T09:44:58Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 96 ಹಿಂಭಾಗ Magadi Taluk. 1ಲಹಂಕನಾಡಪ್ರಭುಗಳಾದಮುಮ್ಮಡಿ ಕೆಂಪ್ಪಗ ಉಡರಬಾತ ರಾದಮುಂ 12ಮಡಿದೊಡ್ಡವೀರಪ್ಪಗಉಡರಪುತ್ರರಾದ ಮುಂನುಡಿ ಕೆಂಪವೀರಪ್ಪ 33ಗಉಡರುಬಿಂನಹಂಮಾಡಿಬರಸಿಕೊಟತಾಂಬ ಕಾಸನದಕ 14ಮವೆಂತೆಂದರೆ ಮಾಗಡಿ ಸೀಮೆಗೆಸಲ...
315071
proofread-page
text/x-wiki
<noinclude><pagequality level="1" user="Pragathi. BH" /></noinclude>96
ಹಿಂಭಾಗ
Magadi Taluk.
1ಲಹಂಕನಾಡಪ್ರಭುಗಳಾದಮುಮ್ಮಡಿ ಕೆಂಪ್ಪಗ ಉಡರಬಾತ ರಾದಮುಂ
12ಮಡಿದೊಡ್ಡವೀರಪ್ಪಗಉಡರಪುತ್ರರಾದ ಮುಂನುಡಿ ಕೆಂಪವೀರಪ್ಪ
33ಗಉಡರುಬಿಂನಹಂಮಾಡಿಬರಸಿಕೊಟತಾಂಬ ಕಾಸನದಕ
14ಮವೆಂತೆಂದರೆ ಮಾಗಡಿ ಸೀಮೆಗೆಸಲುವದ್ದು ರಳಹಳ್ಳಿಗ ಮವಂ
`ನುಸಮರ್ಪಿನಾದಕಾರಣಯಿಗಾಮಕ್ಕೆ ಸಲುವ ಚತುಸೀಮೆ
16ಯೊಳಗುಳನಿಧಿನಿ ಕ್ಷೇವಜಲದ ಬಾಣಆಕ್ಷಿಣೀ ಆಗಾಮಿಸಿದ್ದ
ಸಾ
'ಧ್ಯಂಗಳೆಂಬಅ ಭೋಗತೇಜಂ ವ್ಯಂಗಳನ್ನು ದಾನಾಧಿ
18ಕ್ರಯವಿನಿಮಯಭೋಗ್ಯಂಗಳಿಗೆ ಯೋಗ್ಯವಾಗಿನಿತ್ಯ
19ಮಂಗಳವಾಗಿಆಚಂದ್ರಾರ್ಕವಾಗಿದೇವರದೇವಾರ್ಥವಾಗಿ ನಿತ್ಯ
ನಿತ್ಯ
20ಕಟಳೆಪಡಿತರದೀಪಾರಾಧನೆ ಮಹಾರಥೋತ್ಸಹಪಕೋತ್ಸಹವಾ
2'ಸೋತ್ಸವಪರ್ವತಿಥಿಸಕಲಉತ್ಸವಗಳನುನಂನ್ನಲ್ಲಿಪೂರ್ವ
ಕಟಾಕ್ಷವಿದಅಂಗೀಕರಿಶಿನನಗೆಯಿಪ್ಪಾಭೀಪ್ಪಗಳಕೊಟ್ಟು
ರಕ್ಷಿಸಬೇಕೆಂದುಬಿಂನಹಮಾಡಿ ಬರಸಿಕೊಟತಾಂಕಾ
24ಸನ | ಸ್ಪದಾದ್ವಿಗುಣಂಪುಣ್ಯಂಪರದಾನುಬಾಲನಂ
ಶಿವರದತ್ತಾಪಹಾರೇಣಸ್ಪದಂನಿಲಂಭವೇತು ನಂವಿಸಂವಿಷಮಿ
2ತ್ಯಾಹುಃ। ದೇವಸ್ಪಂವಿಪಮುಚ್ಯತೇ| ವಿಷಮೇಕಾಕಿನಂಹಂತಿ
ದೇವಸ್ವಂ ಪುತ್ರ ಪಾತ್ರಕಂ ದತ್ತಾಂಪರದತ್ತಾಂವಾ | ಯೋಹ
ರೇತವಸುಂಧರಾಂ! ಸರ್ವಪ್ರಸಹಸ್ರಾಣಿವಿಷ್ಟಾಯಾಂಜಾ
ಯತೀಕಿ ವಿಯಧರ್ಮಕ್ಕೆ ದೊರೆಗಳೇಗಉದ್ಯೋಗ
ಸ್ತರೇಆಗವಿದ್ರೋಹಬುಧಿಯೆಣಿಸಿದರೇಆದರೆ ಅವರುತಿ
ಮೂರ್ತಿಗಳಿಗು ಹೊರಗುಯಿಹಪರಕ್ಕೆಸಲ್ಲದವರು
ತಿಳಿಯಿತಾಂಬ್ರಕಾಸನವನ್ನು ನಿಯೋಗಿಅಂಣಾಜೈನಮುಂ
29
ದಿಟುರಾಯಸ್ತವೆಂಕಟಪತಿಕೈಲಿಸರ್ವಮಾನ್ಯ ಬರು
34 ಕೊಟಶಾಸನ ಸ್ವಾಮಿಅರ್ಚನೆಗಮ ಕೊಮಾರೈಗೆ
35ಶಿವಾರ್ಪಿತವಾಗಿಕೊಟ್ಟೆವು ! ಆಗಮಉಭಯತಾ ಮಾಡಿಕೊಂಡು ಇರಲುಳ್ಳವರು
ತಿಯಲವಂಕವಂಕತಿಲಕಕೆಂಪಭೂಪಾತ್ಮಜಕಿ ವೀರಕ್ಷಿತಿ
ಕಾಲಸೂನು ರಖಿಲಾ ಮಂಡಲಾಧೀಶ್ವರಃ | ಶ್ರೀ ಮನ್ಮುಮ್ಮಡಿ ಕೆಂಪ
ಶಿವೀರನೃಪತೇಃಸೋಮೇಶ್ವರಸ್ಥಾಪಕೋಜೀಯಾಜ್ಞನಪಾಲನಾ
ಯರಚಿತಃ ಮಾಗ್ರ
ಹಾರಂರಂ | ಕೆಂಪವೀರಪ್ಪ ಮಾ
ಗಡಿಸ್ಥಳದಪಂಚಂಗಮ್ಮಂಣಗೆ ವಾರ್ಪಿತವಾಗಿ ಕೊಟ್ಟವು
ಉಂಗಸಾಗರಅಗ್ರಹರನ ಕರೆ ಕೆಲವವೀರಪ್ಪ
4
ಅದೇ ಅರ್ಚಕನ ವಶದಲ್ಲಿದ್ದ 8 ನೇ ತಾಮ್ರತಾಸನ,
'ಶ್ರೀಕೋಮೇಶ್ವರಸ್ವಾಮಿನೇ ನಮಃ<noinclude></noinclude>
clkln8jhw9mxgf1s29hps7ft4cdxj30
ಪುಟ:Epigraphia Carnatica - Volume IX.djvu/೬೦೩
104
118796
315072
2026-05-02T09:45:30Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: Magadi Taluk 4 ಆದೇ ಅರ್ಚಕನ ವಶದಲ್ಲಿದ್ದ 3 ನೇ ಕಾಕಾಸನ. 'ಮೇರಮಿನೇ ನಮಃ, 4 دن *ಕಮು ನಮಸ್ತು ಗತಿರಕುಂಬಿಚಂದ್ರ ಚಾಮರಚಾರವೇ || ಲೋಕ್ಯನ ರಾರಂಭಮೂಲಭಾಯ ಸಂಭವೇ || ಸ್ವವಿಷ ಯಾಭ್ಯದಯಕಾಲಿವಾಹನಶಕವರ್ಷ೦ಗಳು ೧೬೩೯ ನೇನು ದನಸಂ 'ವತ್ಸರದ...
315072
proofread-page
text/x-wiki
<noinclude><pagequality level="1" user="Pragathi. BH" /></noinclude>Magadi Taluk
4
ಆದೇ ಅರ್ಚಕನ ವಶದಲ್ಲಿದ್ದ 3 ನೇ ಕಾಕಾಸನ.
'ಮೇರಮಿನೇ ನಮಃ,
4
دن
*ಕಮು ನಮಸ್ತು ಗತಿರಕುಂಬಿಚಂದ್ರ ಚಾಮರಚಾರವೇ ||
ಲೋಕ್ಯನ ರಾರಂಭಮೂಲಭಾಯ ಸಂಭವೇ || ಸ್ವವಿಷ
ಯಾಭ್ಯದಯಕಾಲಿವಾಹನಶಕವರ್ಷ೦ಗಳು ೧೬೩೯ ನೇನು ದನಸಂ
'ವತ್ಸರದ ಕಾಖಬಹುಳ ೫ ಲುಮದ್ರಾಜಾಧಿರಾಜರಾಜ ರಮೇ
“ಕರವೀರಪ್ತ ತಾವರುಗ ಮಹಾರಾಯ್ಯನವರು ಘನರಿಯ
'ರತ್ನ ಸಿಂಹಾಸನಾರೂಢರಾಗಿ ರಸಾಂಬಾಜ್ಯಂಗೈ ವುತ್ತಿರಲು
'ನಿಮ್ಮಪ್ರಿಯಭಕ್ತರಾದ ಸದಾಶಿವನೋತ ರಯಲಹಂಕನಾಡ
ಪ್ರಭುಗಳಾದಮುಮ್ಮಡಿಕೆಂಪವೀರಪ್ಪಗೌಡರಪಾತ್ರ ರಾದುಂ
“ಡಿದೊಡ್ಡವೀರಪ್ಪಗೌಡರ ಪುತ್ರರಾದಮುಮ್ಮಡಿ ಕೆಂಪವೀರಪ್ಪಗೌಡ
11 ರವರುಬಿಂನಹಂಮಾಡಿಕೊಂಡುಬರಸಿಕೊಟ್ಟ)ತಾಂಬರಾಸನ
12 ವ ವೆಂತೆಂದರೆ ಮಾಗಡಿಮೆಗೆಸಲು ವದನಹಳ್ಳಿ ಗ್ರಾಮ ೧3
''ರುವತಹಳ್ಳಿಗ ಮ ೧ ಈಕೆಂಪವೀರನಾಗರಪೇಟಿಸಹಾಸಮರ್ಪಿ
ನಾದಕಾರಈಗ್ರಾಮಕ್ಕೆಸಲುವಚತುಮೆಯೆ ಕಳಗಾದನಿಧಿನಿಕ್ಷೇ
ಪಜಲಾಪಾಣಕ್ಷಿಣ್ಯಾಗಾಮಿಸಿ ಸಾಧ್ಯಂಗಳೆಂಬುಭೋಗತೇ
16ಾಂವ್ಯಂಗಳನ್ನು ದಾನಾಧಿಕ ವಿನಿಮಯಭೋಗ್ಯಂಗಳಿಗೆ
ವಾಗಿನಿತ್ಯಶ್ರೀನಿತ್ಯ ಮಂಗಳವಾಗಿ ಆಚಂದ್ರಾರ್ಕವಾಗಿದೇವರದೇವಾ
13ರ್ಧವಾಗಿನಿತ್ಯ ಕಟ್ಟಳೆಪಡಿ ತರದದೀಪಾರಾಧನೆ ಮಹಾರಥೋತ್ಸವ | ಪಕ್ಷ
''ತ್ಸವವಕೊತ್ಸವವರ್ವತಿಥಿಸಕ ಉತ್ಸವಗಳನ್ನು ನನ್ನ ಪೂರ್ವ
ಬಕಟಾಕ್ಷವಿಟ್ಟು ಅಂಗೀಕರಿಸಿನನಗೆಯಿಸ್ವಾಥಿಂಗಳಂಕೊಬ್ಬು ರಕ್ಷಿ
'ಸಬೇಕೆಂದುಬರ ಕೊಟ್ಟತಾಂಬಾಸನ ಈದೇವಸ್ಥಾನದ ಆಗರ.ಅ
ರ್ಚನೆ ಸಹ ತಿಪ್ಪಾಾಲಗಲ್ಲಿಸ್ವಾಮಿ ಸಾಂಸ್ಕೃರದಲ್ಲಿ ವಾ
ರ್ಏತವಾಗಿಸಹಿರಂರಕದ ನಧಾರಾಪೂರ್ವಕವಾಗಿ
21
2
24 ಕೊಮಾರೈಯಗೆಧಾರೆಯ ನೆರದುಕೊಟ್ಟೆವು ಆಗ ಅರ್ಚನೆ
25 ಕಟ್ಟಳೆತಿರುಮಲಿನ ಕಾರಇವರಿಗೆಗಳುಸಹಾನಮ್ಮ
'ಮಾತಾಪಿತುಗಳಿಗೆಧರ್ಮವಾಗದಂದು ಆಚಂದ್ರಾರ್ಕವಾಗಿ
21ಪುತ್ರ ಪಾತ್ರ
ಪಾರಂಪರ್ಯ್ಯವಾಗಿನಡೆಯುವಹಾಗಿರೆಸಿಕೊ
ವೃತಾಂಬ ಶಾಸನ | ಸ್ವದಾದ್ವಿಗುಣಂ ಪುಣ್ಯಂದರರತ್ತಾನುಕಾಲನಂ
ವರದತ್ತಾ(ಅ ದಕಾರೇಣ ದಂನಿಪ್ಪಲಂಭವೆತು | ನವಿಸಂವಿಸಮಿ
20ತ್ಯಾಹುಃ | ದೇವ ಂವಿಷಮುಚ್ಯತೇ | ವಿಪಕಕಿನಂಹಂತಿದೇವ
25
97<noinclude></noinclude>
f55t0402d1xdb1tsxig2und8rbnirg9
ಪುಟ:Epigraphia Carnatica - Volume IX.djvu/೬೦೪
104
118797
315073
2026-05-02T09:46:07Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 98 ಹಿಂಭಾಗ ಮಾಗಡಿ ತಾಲೂಕು, ತಿಂಪುತ್ರ ಪಾತ್ರಕಂ || ಸ್ಪದ ತ್ಯಾಂಪರದತ್ತಾಂವಾ ಯೋಹರೇತವಂಧರಾ || ''ಪಟ್ಟವರ್ವಸಹಸ್ರಾಣಿವಿಷ್ಟಾಯಂಜಾಯತೇಕಿ ಮಿಃ || ಈಧರ್ಮ್ಮಕ್ಕೆ ದೊರೆಗಳೇಆಗಲಿ ಉದ್ಯೋಗಸ್ತರೇಗಲಿದೋ ತಿಮೆಗಳದೇ ಹಗಳಣಿಸ...
315073
proofread-page
text/x-wiki
<noinclude><pagequality level="1" user="Pragathi. BH" /></noinclude>98
ಹಿಂಭಾಗ
ಮಾಗಡಿ ತಾಲೂಕು,
ತಿಂಪುತ್ರ ಪಾತ್ರಕಂ || ಸ್ಪದ ತ್ಯಾಂಪರದತ್ತಾಂವಾ
ಯೋಹರೇತವಂಧರಾ ||
''ಪಟ್ಟವರ್ವಸಹಸ್ರಾಣಿವಿಷ್ಟಾಯಂಜಾಯತೇಕಿ ಮಿಃ ||
ಈಧರ್ಮ್ಮಕ್ಕೆ ದೊರೆಗಳೇಆಗಲಿ ಉದ್ಯೋಗಸ್ತರೇಗಲಿದೋ
ತಿಮೆಗಳದೇ ಹಗಳಣಿಸ್ತರೆತ್ರಿ
ಮೂರ್ತಿಗಳಿಗುಹೊರಗು
ತಿಯಿಹಪರಕ್ಕೆಸಲ್ಲದವರು | ಯತಾಂಕಾಸನವನ್ನು ನಿಯೋ
37 ಆ೦ಜೈಯ್ಯ ಹುಚ್ಚನ ಮುಂದಿಟ್ಟು ರಾಯಸ್ತವೆಂ
38ಕಟಪತಿ ಕೈಲಿಸರ್ವಮಾನ್ಯವಾಗಿ ಬರೆಸಿಕೊಟ್ಟ ಕಾಸನಾ ||
ಈ ದೇವಸ್ಥಾನದಅಭಿಮಾನ ಹುಚ್ಚಂಣರಂಗೈಯಗೆಕಳೆ
' 'ದಕಿ
41
3
ನಾಟ್ಯವನ್ನು ವಾಚಕವಾಗಿಸ್ವಾಮಿಸಂನ್ನಿಧಾನದ
*ಕವಾರ್ದಿತವಾಗಿ ಕೊಟ್ಟೆವು ||
ಸ್ವಯಲಹಂಕ ವಂ
ಕತಿಲಕ ಕೆಂಪಭೂಯಾತ್ಮಜಃ 18ವೀರಕ್ಷಿತಿಪಾಲ
''ನುರಖಿಲಕ್ಷ್ಮಾ ಮಂಡಲಾಧೀಶ್ವರಃ | ಮನ್ಮುಮ್ಮಡಿ ಕೆಂಪ
44ವೀರನೃಪತಿ ಸೋಮೇಶ್ವರಸ್ಥಾಪಕೋ ! ಜೀಯಜ್ಜನಪಾಲನಾ
ಯರಚಿತ ಕ್ಷೇಮಾಗ ಹಾಂರಂ || ಮಯನಾಯಕನಹಳ್ಳಿ
4ಅಗ ರಗಣಸಂಕೆಯಿಪ್ಪತ್ತೈದು || ಮುಂಮಡಿಕೆಂಪವೀರ
ಗೌಡ
45
5
ಮಾಗಡಿಯಲ್ಲಿರುವ ಶಿಲಾ ಶಾಸನ
ವಿಜಯಾಭ್ಯುದಯಕಾಲಿವಾಹನಕವರ್ಪಂಗಳು ೧೫೯೪ನೇ ಆನಂದಸಂವತ್ಸರದಆವಾಡ ಕು ೧೫ಲ್ಲು ಶ್ರೀಮದ್ರಾ ಜಾಧಿ
ರಾಜಪರಮೇಶ್ವರ ರಂಗರಾಯರೈಯ್ಯನವರುಘನಗಿರಿಯಲ್ಲುಸಿಕ್ಕಾಸನಾರೂಢರಾಗಿ ಪೃಥ್ವಿಸಾಂಬಾ ವ್ಯಂಗೈಯುತ್ತಿರಲು | ಯಲಹ
ಕನಾಡಪ್ರವುಢದ ಚುರಮುಂಮುಡಿ ಕೆಂಪೇಗೌಡೈಯ್ಯನವರು ತಮಗೆಸಲ್ಲುವವಗಡಿಯಬಳಿಯಲ್ಲುಹಾರಿಂಗಹಳ್ಳಿಯಂಬ ವಗ್ರಾಮಕ್ಕೆ
ಪ್ರತಿನಾಮಧೇಯವಾದ ಮುಂವಡಿಕೆಂಪಸಾಗರಕರೆ ಭತ್ತದಾಶೆಬೋಯಿಗೆ ಕೊಟ್ಟ ಭೂಮಿಹಾಲಹಳ್ಳಿಯಲ್ಲು ಕಂಡುಗತಿಹಳ್ಳಿ
ಯಲ್ಲು ಮೂಗಂಡುಗ ಅಂತುನಾಗಂಡುಗಲಕ್ಕೆ ಮಾಡುವವುದ್ಯೋಗದಲ್ಲು 8 ಕೋಣದಿಂದ
ಹನ್ನೆರಡುಗೋಣಿ ಅಂತು 8 ಸೂದಯವಾದಮೇಲಕ್ಕೆ ಮಾಡುತ್ತಾ ಪುತ್ರಪವ್ರತ್ರಪಾರಂಪರವಾಗಿ ಆಚಂದ್ರಾರ್ಕವಾಗಿ
ಹಾಕಿಸಿಕೊಟ್ಟ ಶಿಲಾಶಾಸನಾ ಇದಕ್ಕೆ ಅವಹರಿಸಿದವನಿಗೆ ದೇವಲೋಕಮರ್ತ್ಯಲೋಕ ಹೊರಗ
ಸ್ಥಳದವರ ಪ್ರತಿಯಿಂದ,<noinclude></noinclude>
ic3tsnpqiqwcw4x92gcnltgk1l1dglc
ಪುಟ:Epigraphia Carnatica - Volume IX.djvu/೬೦೫
104
118798
315074
2026-05-02T09:46:45Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಮಾಗಡಿ ತಾಲೂಕು, 6 99 ಮಾಗಡಿ ಹೋಬಳಿ ತಿರುಮಲೆ ರಂಗನಾಥ ದೇವಸ್ಥಾನದ ಗರುಡಕಂಭದ ಬಳಿ ನಟ್ಟ ಕಲ್ಲು. ' ವಿಜಯಾ *ದ ಕಾಲಿವಾಹನಕ ಕವರು ತಿಪ್ಪ ೧೫೫೬ನೆಯತಾರಣಸಂವತ್ಸರ 'ದ ವೈಶಾಖಕು ೧೩ ಲು ಶ್ರೀಮ ನಾಥವ ತು . “ಗುಡಿಯಂತಿರುವೆಂಗಳೇ...
315074
proofread-page
text/x-wiki
<noinclude><pagequality level="1" user="Pragathi. BH" /></noinclude>ಮಾಗಡಿ ತಾಲೂಕು,
6
99
ಮಾಗಡಿ ಹೋಬಳಿ ತಿರುಮಲೆ ರಂಗನಾಥ ದೇವಸ್ಥಾನದ ಗರುಡಕಂಭದ ಬಳಿ ನಟ್ಟ ಕಲ್ಲು.
' ವಿಜಯಾ
*ದ ಕಾಲಿವಾಹನಕ ಕವರು
ತಿಪ್ಪ ೧೫೫೬ನೆಯತಾರಣಸಂವತ್ಸರ
'ದ ವೈಶಾಖಕು ೧೩ ಲು ಶ್ರೀಮ
ನಾಥವ
ತು .
“ಗುಡಿಯಂತಿರುವೆಂಗಳೇಶ್ವರಗೆ
'ಆಭರಣಸೇವೆ ಗೆಕೃಷ್ಣರಾಯ
'ಮಹಾರಾಯರಿಗೆ ಪುಣ್ಯವಾ
*ಗಬೇಕೆಂದು ಮಠದತಿರುಮ
10ರಸರುಮಾಡಿದಸೇವೆಸಮಿಗೆ
ಸಲುವಗಾ ಮಂಗಳಲಿ . * •
12ಸುಂಕವಿಶೇಪಆದಾಯ ಬಿಟ್ಟ
13ಬಿರಾಡಯೇನುಂಸ್ವಾಮಿಯಸು
ಪ್ರಮಾಣ 6' 3' X 1' 8”
7
14ಕಬ್ಸಿಡಿಗೆನು . ಮಗವಿ
•
15ಸೇಪಆದಾಯಸಹವಾಗಿಲ್ಲಂ
16
''ಡಾರಕ್ಕೆ ಕೊಟ್ಟಸೇವೆಯ ಧರ್ಮ
17ಆವನಾವನು .
•
'ನುವಾರಣಾಸಿಯ ಯತೀರ
19ದಲಿಗೋವುಬಾಹ್ಮಣನುಕೊಂದ
20ನಾನಕ್ಕೆ ಹೋಹರು ..
23
• • • : ವನುನೋಡಿಕೊಂ
ಆಡುತಿಂಮಣದನ್ನಾಯಕರುತಿರುವ
ರಾಯರಿಗೆಧರ್ಮವಾಗಬೇಕೆಂದು ಮುಂ
24ದೆನಡೆದಅವಸರಕೆಸಲ್ಲುವುದಕ್ಕೆ ಮಾಡಿ
25ದಕವಣಸುಂಕವಿಸೇಪಆದಾಯ
ಸಿದೆವು -
ಅದೇ ದೇವಸ್ಥಾನದ ಮಹಾದ್ವಾರದ ದಕ್ಷಿಣ ಕಡೆ ಜಗಮೇಲೆ
'ಬಹುಧಾಂನ್ಯಸಂವ
'ತ್ಸರ ದಕಾ ವಣಸು ೫ಲೂ
ತಿಯಿರುವರವಿರಅಡಿ
“ಗಾರುತಿರುವೆಂಗಳನಾತರಿಗೆ
'ಪೆಂಮನಹಳ್ಳಿಯಲಿಗದೆಖ
ಪ್ರಮಾಣ 4' X 1 10'
೧೧ ಬೊಂಮನಹಳ್ಳಿಯಲಿ
ಹೊಲಖ ೧೧ ನುನಿತ್ಯಕ
ತೃಣಹರಿವಾಣಕೆಸಮಪ್ಪಿ
ಶಿಸಿದೆವುವ. ಕದೊಡೆ
(ಮುಂದೆ ಬರವಣಿಗೆ ಇಲ್ಲ.)
. 8
ತಿರುಮಲೆ ತಿಂಗೈಯಂಗಾರರ ವಶದಲ್ಲಿದ್ದ ತಾಮ್ರಶಾಸನ.
ಶಾಲಿವಾಹನಶಕ ೧೬೦೩ನೇ ದುರ್ಮತಿಸಂವತ್ಸರ ಭಾದ್ರಪದ ಶು ೧೫ ಯಲ್ಲು ಶ್ರೀಮದ್ರಾಜಾಧಿರಾಜಪರಮೇಶ್ವರವೀರಪ್ರತಾ
ಪರಂಗರಾಯದೇವಮಹಾರಾಯರೈಯನವರುರತ್ನಸಿಂಹಾಸನಾರೂಢರಾಗಿಸಾಂಬಾಜ್ಯಂಗೈಯುತ್ತಿರಲುಚತುರ್ಥಗೋತ್ರದಯಲ
ಹಂಕನಾಡಪ್ರಭುಗಳಾದ ಇಂಮಡಿ ಕಂಪೈಯಗೌಡರವರಬಾತ್ರರಾದಮುಮ್ಮಡಿ ಕೆಂಪೈಯಗೌಡರವರಪುತ್ರ ರಾದಮುಮ್ಮಡಿ ದೊಡ್ಡವೀ<noinclude></noinclude>
lxc53azczzavo4p23mendzb3m46ym27
ಪುಟ:Epigraphia Carnatica - Volume IX.djvu/೬೦೬
104
118799
315075
2026-05-02T09:47:02Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 100 Magadi Taluk. ರಗೌಡರೈಯನವರು ಶ್ರೀವತ್ಸಗೋತ್ರ ಗತಿಮ್ಮಯ್ಯಂಗಾರು ಮುಂತಾದ ೧೫ ಜನಪ್ರಣವ » ಡಿಎನಲ್ಲ ನನ ಭಾಗಗೈಯೆಲೆಯೂರುಹೋಬಳಕಲ್ಲರೆ ೧ ಡೆಂಕನಪುರ ೧ ಈ ೨ ಗ್ರಾಮಗಳನ್ನೂ ಕನ್ಯಾಸಂಕ್ಯಾಂತಿಪು ಕಾಲರಲ್ಲ. (ವು ದಪ್ಪ ೧ ವದಪ್ಪ...
315075
proofread-page
text/x-wiki
<noinclude><pagequality level="1" user="Pragathi. BH" /></noinclude>100
Magadi Taluk.
ರಗೌಡರೈಯನವರು ಶ್ರೀವತ್ಸಗೋತ್ರ ಗತಿಮ್ಮಯ್ಯಂಗಾರು ಮುಂತಾದ ೧೫ ಜನಪ್ರಣವ » ಡಿಎನಲ್ಲ ನನ
ಭಾಗಗೈಯೆಲೆಯೂರುಹೋಬಳಕಲ್ಲರೆ ೧ ಡೆಂಕನಪುರ ೧ ಈ ೨ ಗ್ರಾಮಗಳನ್ನೂ ಕನ್ಯಾಸಂಕ್ಯಾಂತಿಪು ಕಾಲರಲ್ಲ. (ವು ದಪ್ಪ
೧ ವದಪ್ಪ
ತಿದೊರೆಯಲಿಲ್ಲ)
9
ಅದೇ ಹೋಬಳಿ ಉಡುವಗೆರೆಗೆ ಸೇರಿದ ವಳಗೆರೆ ಪಾಳ್ಯದ ಗ್ರಾಮಕ್ಕೆ ಪೂರ್ವ ಗುಂಡನ
'ಸ ಸಮಸ್ತಭುವನಾಶ್ರಯಂಪಿ)
ಭುವಿವಲ್ಲಭಂತೆ ಮತು ತಾಪಚ
ಕ್ರವರ್ತಿವೀರಬಲ್ಲಾಳದೇವರು)
'ನ ಮಸ್ತಭುವನಾಶ ಮಂತ್ರಿ ಪೃಥುವೀ
ಶಿವಲ್ಲಭಂ ಮಹಾರಾಜಾಧಿರಾಜಪ
'ರಮೇಶ್ವರಂಯಾದವಕುಳಾಂಬರಮ
ಮಲೆರಾಜರಾಜಮಲೆಪರೊಳುಗಂಡ
ಗಂಡರಂಡು ಮತುಪತಾಪಚಕ)
ಕರ್ವ ಹೊಯ್ದುಣ ವೀರ ಬಲ್ಲಾಳದೇವ
'ರುಪ್ರೀಫುವೀರಾಜ್ಯಂಗೆಯುತ್ತಿರ್ದ್ದಲ್ಲಿಸ
ಕವರುಷ ೧೨೩೭ನೆಯಆನಂದಸಂ
'ವತ್ಸರದಅಷಾಢಬ ೧೧ ಸೋ | ಶ್ರೀಮನುಮ
ಹೊಲದಲ್ಲಿ.
ಪ್ರಮಾಣ 5' X 3'
(ಮುಂದೆ ಬರವಣಿಗೆ ಇಲ್ಲ)
10
“ಧುವಿ ರಾಜ್ಯಂಗೆಯುತಿರ್ದ್ದಲ್ಲಿ
ಸಕವರುವ ೧೩ನೆಯ ಆನಂ
ದಸಂವತ್ಸರದಆಸಾಡಬಹು ೧೧
ಅದೇ ಸ್ಥಳದಲ್ಲಿ ೨ನೇ ಕಲ್ಲು.
ಪ್ರಮಾಣ 5' X 3'. 2”
10ಹಾರ ಧಾನ . .
ಪ್ರಧಾನ . . ಗೌಡದೇವಪ್ಪಗೌಡ
". . . ನಾಯ್ಕ ಶ್ರೀಮತುಮಇದುನಚವುಡ
11
ಪ್ಪನವರುದಾಸರಯನಹಳ್ಳಿಯನಾಡ
13ವೊಳಗಣವುಡುವಗೆರೆಯನುಚ
14ಕ್ಕ ರಭಾವಿಯ ಮಂಜಟ್ಟಿಯರಮ
15 ಕೋಟೆಯಪ್ಪ ಶೆಟ್ಟಿ ಗೆಧಾರಾಪುರ್ಬ್ಬ
'ಕಂಮಾಡಿ ಕೊಟ್ಟ ಕೊಡಿಗೆ ಇಧರ್ಮ್ಮ
ల
17.ಆರುಕೆಡಿಸಿದವರುಗಂಗೆಯತಡಿಯ
11
(ಮುಂದೆ ಹೋಗಿನೆ
ಅದೇ ಹೋಬಳಿ ನಾಗಶೆಟ್ಟಿಹಳ್ಳಿ ಗ್ರಾಮದ ಬಸವಣ್ಣನ ದೇವಸ್ಥಾನದ ಪಡುವ ಕಡೆ ಗೋಡೇಬ
ನೆಟ್ಟ ಕಲ್ಲು.
ಪ್ರಮಾಣ 3' 6 X 3' 2
'ಶ್ರೀವಿಜಯಾರುದಯ
ಯುತನಾದ ಸಾಲಿವಾಹನಶಕ
ವರುಷ ೧೫೫೦ ಯವಿಕ್ರಮಸವತ್ಸರದಾವಣಕು ೧೩ಲುಮನ<noinclude></noinclude>
b4ngpgkyp7f8i4ytti6w3pmwntiwhf8
ಪುಟ:Epigraphia Carnatica - Volume IX.djvu/೬೦೭
104
118800
315076
2026-05-02T09:47:23Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಹಿಂಭಾಗ Magadi Taluk. 'ಹಾರಾಜಾಧಿರಾಜರಾಜಪರಮೇಶ್ವರ ಕುರಾಯಮಹಾರಾಯರಿ 'ಗೆಧರ್ಮಪ್ರತಿಪಾಲಕರಾಗಿಕಾರ್ಯ್ಯಕ್ಕೆ ಕರ್ತರಾದನಾಳುವತಿಂಮರಸಯ 'ನವರಳಿಯಂದಿರು ತಿಪ್ಪರಸಯ್ಯನವರಿಗೆಕು ಸ್ಮರಾಯಮಹಾರಾಯರುನಾ ಯಕತನಕ್ಕೆ ಕಾದ ಕೋಲ...
315076
proofread-page
text/x-wiki
<noinclude><pagequality level="1" user="Pragathi. BH" /></noinclude>ಹಿಂಭಾಗ
Magadi Taluk.
'ಹಾರಾಜಾಧಿರಾಜರಾಜಪರಮೇಶ್ವರ ಕುರಾಯಮಹಾರಾಯರಿ
'ಗೆಧರ್ಮಪ್ರತಿಪಾಲಕರಾಗಿಕಾರ್ಯ್ಯಕ್ಕೆ ಕರ್ತರಾದನಾಳುವತಿಂಮರಸಯ
'ನವರಳಿಯಂದಿರು ತಿಪ್ಪರಸಯ್ಯನವರಿಗೆಕು ಸ್ಮರಾಯಮಹಾರಾಯರುನಾ
ಯಕತನಕ್ಕೆ ಕಾದ ಕೋಲೂರಸೀಮೆಗೆಸಲುವನಾಗಿಸಹಳ್ಳಿನುನಾವುಕರಾ
'ಯಮಹಾರಾಯರಿಗೆಧರ್ಮವಾಗಲಿಎಂದು ನಾವನ ಮಆರಾದ್ಯರುತಾತಯ
ನವರದೇವೀರುನಲ್ಲ ದಾಯಂಮನವರಿಗೆಏಕಸ್ವಾಮ್ಯವಾಗಿ ನಾವುನಂಮತ್ರಿ ಕರಣಸು
ಧದಿಂದಲುದಾರನದುಕೊಟ್ಟ ಆಗ್ರಾರಆಗ್ರಾಮಕೆಸಲುವಚತುಮೆಯೊಳ
10ಗಾದಗದೆಬೆದಲುತೋಟತುಡಿಕೆವಿತಗೂಡೆಗುಯ್ಯಲುಮನೆ ವಣಸುಂಕಕಾ
'ಡಾರಂಭನೀರಾರಂಭಸಿದ್ಧ ಸಾಧ್ಯನಿಧಿನಿಕ್ಷೇಪಪಲಾಸಾಣಮುಖ್ಯವಾಗಿವಿ
''ನುಳಸರ್ವಸ್ವಾಮ್ಯವನುಒಳಗಾಗಿ ಕುಷ್ಕರಾಯಮಹಾರಾಯರಿಗೆಧ
'ರ್ಮವಾಗಲಿ ಎಂದುಕೊಟ್ಟ ಅಧಾರ | ವಿಷ್ಣು ಶಕ್ತಿಸಮುದ ಮಿನಾನಾವರ್ನ
“ಮಹೀತಳೇ / ಅನೇಕರತ್ನ ಶಂಕಾಸೇ | ಶ್ರೀಭೂಮಿದೇವಿನಮೋಸ್ತುತೇ || ಇದಕ್ಕೆ ತ
ಶಿಪ್ಪಿದರೆಪಲ ಗ್ರಂತೆ || ದಾನಾಲಮಹಿಯೋರ್ಮಧೈದಾನಾಶ್ರೇಯನ್ನು
16ಬಾಲನು 1 ದಾನಾಸ್ಪರ್ಗಮವಾದ್ರೆತಿಪಾಲನಾದಚತಂಪದಂ || ಸ್ವದ
ಂವಾಪರದಾ | ಯೋಹರೇತಿವಸುಂದರೇ | ಸರ್ವರು ಶಸಹಸ್ರಾ
18ಣಿ | ದ್ರುಷ್ಟಾಯಾಂ | ಜಾಯತೇಕ್ರಿಮೆ || ಸ್ಪದತ್ತಂದ್ವಿಗುಣಂಪುಂಣ್ಯಂದರ
1ದತ್ತಾನುಪಾಲನಂ | ಪರದತ್ತಾಪಹಾರೇಣ | ಸ್ವದಂನಿಪ್ಪಲಂಭವೇತ್ ||
20ಏಕಯಿವಭಗಿನೀಲೋಕೇ | ಸರ್ವಕಾಂನುಘಭುಭುಜಃ | ನಭೋ
2`ಜ್ಯಾನಕರಗ್ರಾಹ್ಯಾ | ವಿಪ್ರದತ್ತಾವಸುಂಧರಾ || ಶ್ರೀಶ್ರೀ
ಸೋಲೂರಕಲ್ಲುಕುಟಿಗತಿಮಯಹೋಯಿದನು
12
ಅದೇ ಹೋಬಳಿ ಬ್ಯಾಲದ ಕೆರೆ ಗ್ರಾಮದ ಲಕ್ಷ್ಮೀ ದೇವಾಲಯದ ಯಡಪಾರ್ಶ್ವದಲ್ಲಿ ನಟ್ಟಕಲ್ಲು
'ಶ್ರೀಮತುಲೆಂಗಿ ರಸಂವ
'ತ್ಸರದ ಜೇಶುಧ ೧೫ ಯ
ಬೇಲಕೆತಯಅಂಮನವರ
ಸೇವೆಗೆಗ್ರಾಮದಲಿಯೂರಸಮ
ಸ್ತರುಹೊಲಗದೆ ೧ ರೇ ಕೆಒಂ
ಪ್ರಮಾಣ 5' 2” X 1 3
ಆರುಅಳುದರೂಅಂಮನ
ಸೂರಿಯ ಕವಿಸಮಯಿ
'ದವರುಯೆಂದು ಕಟುಮಾ
30ಡಿದವರುಲಿಂಗಗೌಡಮುದ್ದ
''ವೀರೇಗೌಡಮಾರಪ್ಪಗೌಡಯಿನ
ರೊಳಗಾದಗಉಡದಾಯದ್ಯ
26
101<noinclude></noinclude>
r2pi0smd7v6njxfxwffcuvtm7cl9ddf
ಪುಟ:Epigraphia Carnatica - Volume IX.djvu/೬೦೮
104
118801
315077
2026-05-02T09:47:54Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 102 12ರೊಳಗಾದವರು ಅಪ್ಪಜನಗ 14ಮುಖ್ಯ . ವಾಗಿನಿಲಿಸಿ ಮಾಗಡಿ ತಾಲೂಕು, 13 15 ದನಾನಾನ ಮಾಡಬಾಳದ ಹೋಬಳಿ ಮಾಡಬಾಳು ಅಂಜನೇಯ ದೇವಸ್ಥಾನಕ್ಕೆ ಪಶ್ಚಿಮ ವೀರ ಗುಡಿಯ ಕಲ್ಲಿನಲ್ಲಿ. ಶಕ ವರ್ಕ ೧೧೬೦ ನೆಯವಿಕ್ರಮ 'ಸಂವತ್ಸರದಕಾರ್ತಿ ಕಬ...
315077
proofread-page
text/x-wiki
<noinclude><pagequality level="1" user="Pragathi. BH" /></noinclude>102
12ರೊಳಗಾದವರು ಅಪ್ಪಜನಗ
14ಮುಖ್ಯ . ವಾಗಿನಿಲಿಸಿ
ಮಾಗಡಿ ತಾಲೂಕು,
13
15 ದನಾನಾನ
ಮಾಡಬಾಳದ ಹೋಬಳಿ ಮಾಡಬಾಳು ಅಂಜನೇಯ ದೇವಸ್ಥಾನಕ್ಕೆ ಪಶ್ಚಿಮ ವೀರ ಗುಡಿಯ ಕಲ್ಲಿನಲ್ಲಿ.
ಶಕ ವರ್ಕ ೧೧೬೦ ನೆಯವಿಕ್ರಮ
'ಸಂವತ್ಸರದಕಾರ್ತಿ ಕಬ ೧ ಮುಂ
ದಂದುವಿರಬಲ್ಲಾಳದೇವ
'ರಸರುಪ್ರಿರಾಜ್ಯಂಪ
ಶಿಡುವಲಿಕಾಯದಂಣಾ
ಕರನಾಗಬಲದನಾಂಕವಾ
ಪ್ರಮಾಣ 6' • 3' 2
14
'ಡಿ . . ಟೆಯನಾಡೆಂಬಳ
`ದಂತಿಸಯ ನಮಗ ಅಲ
ಶಿಪ್ಪನುಸಾವಂದಿಯದಾರಿಯ
10 ಕಳರು ... ನೀಮೆಯ
1)ಕಾರ್ದಿವಯ
ಕೊಂಡನುಮಂಗಳಮ
ಆದೇ ಹೋಬಳಿ ಕರ್ಲಮಂಗಲ ಗ್ರಾಮಕ್ಕೆ ಪೂರ್ವ ಕಾನುಭೋಗ ಪುಟ್ಟ ರಂಗಣ್ಣನ
ಹೊಲದಲ್ಲಿ ವೀರರ ಗುಡಿಯಬಳಿ ನಮ್ಮ ಕಲ್ಲುಗಳು.
೧ನೇ ಕಲ್ಲು,
1
ಶ್ರೀಮನ್ಮಹಾಮಣ್ಣನೇಶ್ವರಂ
ದ್ವಾರಾವತೀಪುರವರಾಧೀಶ್ವರಂಭುಜಬಳ
ವೀರಗಂಗಪ್ಪ ತಾಪಹೊಯ್ಸಳ ನಾರಸಿಂಹ
ದೇವರು ರಾಜ್ಯಂಗೆಯ್ಯುತ್ತಿರಲುವಿ
ರೋಧಿಸಂವೃದಲುಕಳ, ಮಂಗಲದೂಡ
'ಸಾವನ ಕೇಸರಿಟೆಯ • ಊರ
ಕಿವಿನಲುಕಳ್ಳ ಮಂಗಲದವೂದುವಗವುಡ
ನಮಗಂಅಣಿಗಹೊಂಮ್ಮಯರಸುಪುತ್ರಕು
10ಲತಿಲಕಂಭುಜಒಳವಿರಕುರತೆಯನಾಯ
ಕಮುಂದಾಗಿಹುಲಿಯೂರೊಡೆಯನಿಜೆಯೊದಿ
12ಗವುಡಹಸಕಂಬರಾನನ,, ಗವುಡನಮ
'ಚಲಂಗೌಡನುಂನಂಚಗವುಡನುಂಅರಿ
“ರ • ಕಳುಅಂಕ, ಯ್ಯ<noinclude></noinclude>
24bomt4h7wgyphb50f5lybtdgtuga5o
ಪುಟ:Epigraphia Carnatica - Volume IX.djvu/೬೦೯
104
118802
315078
2026-05-02T09:48:10Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ೨ನೇ ಕಲ್ಲು, 15.........ಕಿಚ್ಚು ವಾಯುರು Magadi Taluk. 1 ವ ಹ ದೇವಇವರುಮಂತ 19ಣಿಯನೆಯಂತಾಗಿಮರಳಿ 20ಬೆಹಿಂತನೆಂದ ಕೋಟಿಕಾದಿವೋದಡೆ F "ಮಗುರ್ರು ಮಮಅದುಬಿಟ್ಟುಸು *ರರಾಜಸದನ ಸಂದುಗಳುಮತ್ತ ಪರಗನೆಸರಿದೆಮ್ಮೆ ತಾಗಿಕೊಂದರವರ 21 ಹೆಔಚನ್...
315078
proofread-page
text/x-wiki
<noinclude><pagequality level="1" user="Pragathi. BH" /></noinclude>೨ನೇ ಕಲ್ಲು,
15.........ಕಿಚ್ಚು ವಾಯುರು
Magadi Taluk.
1 ವ ಹ ದೇವಇವರುಮಂತ
19ಣಿಯನೆಯಂತಾಗಿಮರಳಿ
20ಬೆಹಿಂತನೆಂದ ಕೋಟಿಕಾದಿವೋದಡೆ
F
"ಮಗುರ್ರು ಮಮಅದುಬಿಟ್ಟುಸು
*ರರಾಜಸದನ ಸಂದುಗಳುಮತ್ತ
ಪರಗನೆಸರಿದೆಮ್ಮೆ ತಾಗಿಕೊಂದರವರ
21 ಹೆಔಚನ್ನನು || ಮಂಚಗವುಡನಮ
ಕಚ್ಚುವ
'ರ ಲದಕಮಂಗಲದಕೊಟ್ಟ
27 ನಮಗಂಸಗವಂದನಮಗಳು
(ಮುಂದೆ ಕಾಣುವದಿಲ್ಲ.)
15
ಅದೇ ಹೋಬಳಿ ಕಣ್ಣೀರು ಗ್ರಾಮದ ವರದರಾಜ ದೇವಸ್ಥಾನದ ಮುಂದೆ.
ಪ್ರಮಾಣ 8' X 3'
'ಸ್ವಸ್ತಿ ಸಮಸ್ತಭುವನಾಶ ಯನಲ್ಲಮಹಾ
ರಾಜಾಧಿರಾಜಪರಮೇಶ್ವರಪರಮಭವಾರಕಾರಾ
ಶಿವಪುರವರಾಧೀಶ್ವರಯಾದವ ಕುಲಾಂಬರ ಮಣಿಸ
“ರ್ವಜ್ಞಚೂಡಾಮಣಿಮಲೆರಾಜರಾಜಮಲದರೊಳುಗಂಡೆಗೆ
9
10
ಶಿಂಡಭೇರುಂಡಕದನಪ್ರಚಂಡಏಕಾಂಗ (ವಿ)ವೀರ ಅಸ
“ಹಾಯಸೂರಶನಿವಾರಸಿದ್ದಿಗಿರಿದುರ್ಗಮಲ್ಲಚಲದಂ
'ಕರಾಮಸಂಗ್ರಾಮಭೀಮವೈರಿಭಯಂಕರನಗರರಾಜ್ಯ
ನಿರ್ಮಲಕಚೋಳರಾಜ್ಯಪ್ರತಿಷ್ಟಾಚಾರ್ಯ್ಯ •
.
•
ನಿಸ್ಸಂಕಪ್ಪ ತಾಪ
ಚಕ ವರ್ತ್ತಿಹೊಯಿಸಳವಿಷ್ಣುವರ್ದನವೀರಬಲ್ಲಾ
12ಳ ದೇವರಸರುಪ್ರಿರಾಜ್ಯಂಮಾಡುತ್ತಿ ಹಲ್ಲಿಶಕ
ವರುಷ ೧೦೩೭ ನೆಯಆನಂದಸಂವತ್ಸರದ
ಮಾಗಬ ೩ ಶ್ರೀಮತುಕಲುರಮ ...
15
.
18
• ಕಾದಿವಡ್ಡಯರುಮಂದಾಹ
108<noinclude></noinclude>
5aom8z029fw6t2hn79eijyvabzqk66a
ಪುಟ:Epigraphia Carnatica - Volume IX.djvu/೬೧೦
104
118803
315079
2026-05-02T09:48:29Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 10% ಮಾಗಡಿ ತಾಲೂಕು, ಹಿಂಭಾಗ, 17 ... 18ರುಂಚತುರಚಾತುರ್ಯ್ಯ ರುಂದರ ಬ್ರಹ್ಮತತ್ವಸಿ ಧಾಂತಕರುಮಪ್ಪ... 20 ....... 25, 20 ವಿದ್ಯಾಬಲ 21. . . ವನಾಧರುಂವಿದ್ಯಾಸಮುದ್ರರುಂ .. • 21......... ಹತವೈರ 2320.........*** “...ಣರುಂ......ಸಾಂಖ್ಯದ ವೀಣರುಂದಗದಗು ಸಿರುವ...
315079
proofread-page
text/x-wiki
<noinclude><pagequality level="1" user="Pragathi. BH" /></noinclude>10%
ಮಾಗಡಿ ತಾಲೂಕು,
ಹಿಂಭಾಗ,
17
...
18ರುಂಚತುರಚಾತುರ್ಯ್ಯ ರುಂದರ ಬ್ರಹ್ಮತತ್ವಸಿ
ಧಾಂತಕರುಮಪ್ಪ...
20
....... 25, 20
ವಿದ್ಯಾಬಲ
21. . . ವನಾಧರುಂವಿದ್ಯಾಸಮುದ್ರರುಂ ..
•
21.........
ಹತವೈರ
2320.........***
“...ಣರುಂ......ಸಾಂಖ್ಯದ ವೀಣರುಂದಗದಗು
ಸಿರುವರದಾರಾಧ್ಯರುಂ ದೋರಸಮುದ್ರದಹಿರಿ ,
26...ಬೆಡಿಗ ...... ಮುಖ್ಯವಾದ ಕಲ್ಕುನಾಡಒಡಗಿ
27ಕುಮಾರಅಕಸಾಲೆ...ರೊಳಗಾದಸಮಸ್ತರಾ
28ಂಚಾಳ ... ಗುಕೂಡಿತೆ...
ಕ ಮಣವಾಗಿಕೊ
ಇನಿಲಾನಾಸನಗಕ್ರಮವೆಂತೆಂದಡೆಆಕಲುಹೂರ
30%
ಶ್ರೀಅಲ್ಲಾಳನಾಥ...ಸರ್ವ್...ಗದೆಯುಸಲುವಂತಾ
31Я......
ಹರ . . ಮರಿಯಾದೆಯಲೂತಪು ತವುಡಿಯನುಧಾ
ರಾಪೂರ್ವಕಸಲುವಂತಾಗಿಧಾಣಿಯನೆರದುಕೊಟ್ಟೆವು
3ಇಮರಿಯಹದಿಕೆಕಲೂರಾ...ಹುಲು......ಚಂ
35ದ್ರಾದಿತ್ಯರುಳ್ಳ ನಬರಸಲುವುದು ಇಹದಿಕೆಯ
36ನುಬಲುಹಿನಲುತರದ, ಕೊಳಾಣಿ,, . ಗೆಯತಿ
ತಿಂಬರು ಇಧರ್ಮ್ಮಕೆಆವನೊಬ್ಬ ನಡ್ಡ ಬಂದವನೂ
ಕಿರಿದಿದರಾಜ ಹಿಸಮಯದ್ರೋಹಿ • • • •
39
....ಅದು ಹೃದಗಂಗೆ ತಡಿ
“ಯಲಿಕವಿಲೆಯನುಬ್ರಾಹ್ಮರನುತಂಮತ
61
ವಧಿಸಿದಲಾಪದಲಿಹೋಕರು ಇಹ
(ಓದಿಕೆಯನು......ನದತೆರುವ
43ನು.....ವನು ಅಲಾಳನಾಥಂಗೆ ಆಸ
ಮುಸ್ತಪಂಚಾಳಮರುಯಾದಿಧಾರೆಯನೆರದುಕೊ
• ಧಮ್ಮ
50ಗಳ ಮಹಾಕಿ .
51...ಸಂದುಹಕವಾಣಿಕ್ಯನಾಳ..
53<noinclude></noinclude>
isenhqemziymp7fiuviqda4zjbz8imc
ಪುಟ:Epigraphia Carnatica - Volume IX.djvu/೬೧೧
104
118804
315080
2026-05-02T09:49:00Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಮಾಗಡಿ ತಾಲೂಕು, 16 ಸಾತನೂರು ಹೋಬಳಿ ಸಾತನೂರು ಗ್ರಾಮದ ಗೋಪಾಲಸ್ವಾಮಿ ದೇವಸ್ಥಾನದ ಗೋಮೇಲೆ. ನಾಗರಾಕ್ಷರ 'ಶುಭಮಸ್ತು ಸ್ಪಶ್ರೀ ಜಯಾಭ್ಯುದಯಶಾಲಿವಾಹನಶಕ ಸಾವಿರದನಾನೂರಹದಿನೆಂಟನೆಯನಳಸಂವತ್ಸರದಪುಣ್ಯ ಬಹುಳ ಅಷ್ಟಮಿ...
315080
proofread-page
text/x-wiki
<noinclude><pagequality level="1" user="Pragathi. BH" /></noinclude>ಮಾಗಡಿ ತಾಲೂಕು,
16
ಸಾತನೂರು ಹೋಬಳಿ ಸಾತನೂರು ಗ್ರಾಮದ ಗೋಪಾಲಸ್ವಾಮಿ ದೇವಸ್ಥಾನದ
ಗೋಮೇಲೆ.
ನಾಗರಾಕ್ಷರ
'ಶುಭಮಸ್ತು ಸ್ಪಶ್ರೀ ಜಯಾಭ್ಯುದಯಶಾಲಿವಾಹನಶಕ ಸಾವಿರದನಾನೂರಹದಿನೆಂಟನೆಯನಳಸಂವತ್ಸರದಪುಣ್ಯ
ಬಹುಳ ಅಷ್ಟಮಿಬುಧವಾರದಲು ಮತುಸಾತನೂರಠಲದೇವರಿಗೆ ಸಿಗೋತ್ರ ರವಾ.......
ತಿರುನಳಸೋಮಯಾಜಿ,
4
........200.
ಸ್ವಾಮಿಯಮಾನ್ಯ ಕೊಡುಗಿಯಾಗಿ
•
17
ಅದೇ ಹೋಬಳಿ ಕಲ್ಯ ಗ್ರಾಮದ ಆಂಜನೇಯ ದೇವಾಲಯದ ಮುಂದೆ.
ಪ್ರಮಾಣ 3' 0” X 2' 6
*ಶ್ರೀ . [೭]ಯಾಭೆದಯಸಕವರುಶನಾ
ವಿವಾಹನ ೧೪೯೪ ಯದುಂದುಭಿಸಂವತ್ಸ
ರದಚಯಿತ
ಸುಧ ೫ ಲುಮ-ಮಹಮ
'ಡಲೇಶ್ವರರಾಮರಾಜಯದೇವನ ಅರಸುಗಳು
ಸಟನಾಡಕಲೆಯದಸ್ತಳದಪ್ರಭುಗಳು ಸಟಪ
ಕೆಜೆಗಳಿಗೆ ಮದುವೆತೆರವಿನ ಸಾಧನಸದಾಶಿವರಾ
7ಯರುಮದುವೆತೆರವಮುಂದುಕಟ್ಟುಮಾಡಿದುತೆ
ಕಿರರ್ಗಸುಂಕಮಾನ್ಯಯಿದಕೆಸಿದವರು
ತಂಮತಂದೆತಾಯಿಗುರುದೇವರನುವಾರಣನಿಯಲಿಕೊಂ
ಉದದೋಕಕೆ ಹೋಕರುಯಿಧರ್ಮವನುನಾ
ಯಕಹಳಿಯಗಂಗಪನಾಯರುತಮ್ಮ ಸತಯರು
'ಸ್ವಸ್ತಿ ಸಮಸ್ತಪ
ಶಸ್ತಿ ಸಹಿತಂ ವಾಸ
(ಮುಂದೆ ಬರವಣಿಗೆ ಇಲ್ಲ.)
18
ಅದೇ ಗ್ರಾಮದ ಚಿಕ್ಕಣ್ಣನ ಹೊಲದಲ್ಲಿ.
ತಿಂಡನಾಗರಮಹಾವಡವಾ
ಮುಖಾಗಿ ಶ್ರೀರಂಗರಾ
ಜಚರಣಾಂಬುಜನ
ಕೆಲದಾಸ ವಿಷ್ಣುಲೋಕ
ಮಣಿಮಂಟಪಮಾರ್ಗ
ದಾಯಾರಾಮಾನುಜೀವಿಜಯ
27
105<noinclude></noinclude>
4xxgwd5ufx7spimtwo3r47k93u8fxnn
ಪುಟ:Epigraphia Carnatica - Volume IX.djvu/೬೧೨
104
118805
315081
2026-05-02T09:49:32Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 106 ಯತಿರಾಜರಾಜಃ || ಶಕವ 'ರ್ಪ ೧೭೯೦ ನೆಯ ಕೀಲಕಸಂ 'ವತ್ಸರದಕಾ ವಣಕು - ಸೋ ಮನ್ಮಹಾಮಂ 12 ದಲು ''ಡ ರಂಅರಿರಾಯವಿಭಾ 11ಇಲಾಖೆಗೆ ತಪ್ಪುವರಾ 5ಯರಗಂಡತಿ ವೀರಬುಕ್ಕ 'ರಾಯನುಪಿ) ತುವೀರಾಜ್ಯವ 17ನಾಳುವಕಾಲದಲಿಜ ಇನ 18ರಿಗೆ ಭಕ್ತರಿಗೆ ಸಂ...
315081
proofread-page
text/x-wiki
<noinclude><pagequality level="1" user="Pragathi. BH" /></noinclude>106
ಯತಿರಾಜರಾಜಃ || ಶಕವ
'ರ್ಪ ೧೭೯೦ ನೆಯ ಕೀಲಕಸಂ
'ವತ್ಸರದಕಾ ವಣಕು - ಸೋ
ಮನ್ಮಹಾಮಂ
12 ದಲು
''ಡ ರಂಅರಿರಾಯವಿಭಾ
11ಇಲಾಖೆಗೆ ತಪ್ಪುವರಾ
5ಯರಗಂಡತಿ ವೀರಬುಕ್ಕ
'ರಾಯನುಪಿ) ತುವೀರಾಜ್ಯವ
17ನಾಳುವಕಾಲದಲಿಜ ಇನ
18ರಿಗೆ ಭಕ್ತರಿಗೆ ಸಂವಾದವಾದ
19ಲ್ಲಿ ಆನೆಯಗೊಂದಿ ಹೊಸವ
2ಣಪೆನುಗೊಂಡೆಕಳ್ಳ ಹ
''ಪೊಳಗಾರ್ದನಸ್ತನಾಡ
22ದಇನರುಬುಕರಾಯಂಗೆ ಭ
23ಕ್ತರು ಅನ್ಯಾಯದಲು ಕೊಲ್ಲು
“ವದನುಬಿಂನಹಂಮಾಡ
25ಾಗಿ ಕೋವಿಲುತಿರುಮಲೆ,
26ಪೆರು . ಕೋವಿಲು ! ತಿರುನಾ
21ರಾಯಣಪುರಮುಖ್ಯವಾ
3ಸಿದಸಕಳಾಚಾರ್ಯರುಸ
ಕಳಸಮಯಿಗಳು ಸಕಳ
30ಸಾತ್ವಿಕರುಮೋಕರುತಿ
31
ರುಮಣಿತಿರುವಿಡಿತಂ
ತಿಳಿದವರು ನಾಲ್ವತ್ತೆಂಟುತ್ತಲೆ
23ಮಕ್ಕಳುಸಾವಂತವ
Magadi Taluq.
3ರ್4ಳುತಿರಿ ಕುಲಜಾಂಬವ ಕುಲ
3 ವೊಳಗಾದಪದಿನೆಂಟುನಾಡಾ
363
ವಇಪ್ಪವರಕಯ್ಯಲು ಮಹಾ
27ರಾಯನು.... ನಿಂನ
28 ವ ಇಮ್ಮವದರುಸನದಮಟೆ ಒ
39 ವುವೆಂದು ಕೊಟ್ಟ ಸಂಮಂಧ
4'ಪಂಚಗಳ ಕಳಸದ
41-ಜಗ ಮೊದಲಾದವಂ
42 ಚಮಹಾವಾದ್ಯಉಸಲು
43ಉದುಅನ್ಯರಿಗೆ]ಬರಕೂಡದು
ಜನಸಮಯಕೆಸಲು
45ವುದೆಂದು, ವಿದ್ಧಿಯಾದ
ಎಡಪಾರ್ಶ್ವದಲ್ಲಿ
463-122
478 ವಸಮಯ
48
49
ge
50.
50ಮರ್ಯ್ಯಾದೆ
51
ದೊಳಗುಳ
53.
55
5ನೆಟ್ಟು ಕೊಟ್ಟೆವು
19
(ಮುಂದೆ ಕಾಣುವದಿಲ್ಲ)
ಅದೇ ಗ್ರಾಮದ ಮುಂದೆ ಇರುವ ಪಣ್ಯದ ಹೊಲದಲ್ಲಿ.
ಪ್ರಮಾಣ 5' 6” X 3' 2
'ಶ್ರೀ ಭುವನಾಶ್ರಯಪಿ ವಲ್ಲಭಮಹಾರಾಜಾಧಿರಾಜದರ
'ಮೇಶ್ವರವರಮಭಟ್ಟಾರಕಯಾದವಕುಲಾಂಬರ ಮಣಿಸರ್ವಜ್ಞ
'ಡಾಮಣಿಮಲೆರಾಜರಾಜಮಲೆದರೊಳುಗಂಡದ್ದಾರಾವತೀ ಪುರವರಾಧೀ
“ಕ್ಷರ ಅರ್ಪೂರೂಪಕಂದಪ್ಪ ಚೋಳವರಾಳಗಳರ್ಬ್ಬರಭಯಂ<noinclude></noinclude>
0m7bta6nlq38f2mv1agzhg6xm7cwqrn
ಪುಟ:Epigraphia Carnatica - Volume IX.djvu/೬೧೩
104
118806
315082
2026-05-02T09:49:47Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 8 ಮಾಗಡಿ ತಾಲೂಕು, ಶಿಕರಚೋಳರಾಯಸ್ಥಾಪನಾಚಾಯ್ ಬಾಂಡ್ಯರಾಜರತಿಷ್ಟಾರ್ಚಾಮಕರ 'ರಾಯಮಸ್ತಕಸೂಲದಲ್ಲವಾದಿತ್ಯ ಪಲ್ಲವ ಗತ್ರ ಜಗದೇವ '......ಜನನಿ ಕನಾರಾಯಣ ......... ಶಿಕೊಂಡಪ್ರತಾಪಚಕ ವರ್ತ್ತಿಹೊಯಿಸಣವೀರಬಲ್ಲಾಳದೇವ ಶಿರಸರಸ...
315082
proofread-page
text/x-wiki
<noinclude><pagequality level="1" user="Pragathi. BH" /></noinclude>8
ಮಾಗಡಿ ತಾಲೂಕು,
ಶಿಕರಚೋಳರಾಯಸ್ಥಾಪನಾಚಾಯ್ ಬಾಂಡ್ಯರಾಜರತಿಷ್ಟಾರ್ಚಾಮಕರ
'ರಾಯಮಸ್ತಕಸೂಲದಲ್ಲವಾದಿತ್ಯ
ಪಲ್ಲವ ಗತ್ರ ಜಗದೇವ
'......ಜನನಿ ಕನಾರಾಯಣ
.........
ಶಿಕೊಂಡಪ್ರತಾಪಚಕ ವರ್ತ್ತಿಹೊಯಿಸಣವೀರಬಲ್ಲಾಳದೇವ
ಶಿರಸರಸದಿಸಕಕಾಲ ೧೦೬೩ ನೆಯವಿಸುಸಂವತ್ಸರದ
10ಚೈತ್ರಶುಂಗೋ|| ದಂದುಹುಳೆಯನಹಳ್ಳಿ....
''ಹುಳೇನಹಳ್ಳಿನಾಡವೀರಪಂಚಾಳ ಕೆ ಕೊಟ್ಟ ಸಾಸನದಕ್ರಮವೆಂತೆಂ
12ದಡೆಮತುಕುಲ .. ವರುಂವಿಶ್ವಕರ್ಮ್ಮನಿರತರುಂಪರಬ್ರಹ್ಮ
13
13ವರಮೂಲಸ.............ಳಕಲರು
14...253.........
15, ಪಂಚಳಕದೇವರುಗಳು .....ಸಾಸನ
16
17...ದೇವರು - ಹುಟ್ಟಿದತೊತ್ತಿಗೆ ಅರೆವಿಲ್ಲ
1ಕಮಟೇಶ್ವರಕುಲ .ಡೇರಪುರ...ಅರುಹಲನಾ
19ಡ ... ಸರ್ಲ್ಬಮನ್ಯದಾನ, ಕೊಂ...
"ನಂದು...ಮ, ಳುತನನಾಡಸಮಸ್ತಪಂ
ಚಾಳ ಕೆಕೊಟ್ಟ ಸಾಸನಶಾಸನವನ ಹಿದವ
2)
22ರುಗಂಗೆಯ ತಡಿಯಕವಿಲೆದುಕೊಂದವರು
2*ಓರ್ಟ್ಸ್.........ನಿಂತಿದನಕೊಂದ
24ಡೆಹಂದಿನಾಯಿ
107
20
ಅದೇ ಗ್ರಾಮದ ಬೆಟ್ಟದ ಮೇಲೆ ಹುಲ್ಲೇ ಲಿಂಗನ ಅರೆಗೆ ಉತ್ಸರಕಡೆ ಬಂಡೇಮೇಲೆ,
'ಅವಿಘ್ನ ಮಸ್ತು ಶುಭಕಕವರುಷ ೧೩೧೦ ನೆಯವಿಭವಸಂವತ್ಸರದ
ಮಾರ್ಗ್ಗಕಿರಕುಂಕುಮನ್ಮಹಾರಾಜಾಧಿರಾಜರಾಜಪರಮೇಶ್ವರ ವೀರದ ತಾಪಬುಕ್ಕರಾಯರ
ಬಂದವಿಠಲನಾಥಗಳುಧರ್ಮ್ಮವಾಗಿ ಮಾಡಿಸಿದಕೆರಿಗುಕಾಲುವೆಗುಮಂಗಳಮಹಾ
21
ಅದೇ ಗ್ರಾಮದ ಬೆಟ್ಟದ ಮೇಲೆ ಕಲ್ಲೇಶ್ವರ ದೇವಾಲಯದ ದಕ್ಷಿಣ ಕಡೆ ಗುಂಡಿನ ಮೇಲೆ
ವಿಜಯಾದಬುದಯಸಾಲಿ
ವಾಹನಸಕವರುವಸಂತಂ, ನೆಯಖರ
ಸಂವತ್ಸರದಆಪಸು ೧೫ ರಲು ಮಂ<noinclude></noinclude>
mh82dcgr82rxhug7esa9189asytzrl4
ಪುಟ:Epigraphia Carnatica - Volume IX.djvu/೬೧೪
104
118807
315083
2026-05-02T09:50:00Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 1:08 Magadi Taluq. 'ಹಾರಾಜಾಧಿರಾಜರಾಜಪರಮೇಶ್ವರ ವಿರ ಅಚ್ಯುತರಾಯ ಮಹಾರಾಯರಮಯಿದುನನೀಲಕರಾ 'ಜಗಳಸಿಂಗರಾಜವೊಡೆಯರನಿರೂಪದಿಂದನಯಿದುನ.. ............ ... ಶಿಕಲೇಶ್ವರದೇವರಿಗೆ ವಿಕೇಪಮು ತಪಡಿನೈವೇದ್ಯದೀಪಾರಾಧನೆ, ಪುರವೆಂಬಗಾ ಮವನುಸ...
315083
proofread-page
text/x-wiki
<noinclude><pagequality level="1" user="Pragathi. BH" /></noinclude>1:08
Magadi Taluq.
'ಹಾರಾಜಾಧಿರಾಜರಾಜಪರಮೇಶ್ವರ ವಿರ
ಅಚ್ಯುತರಾಯ ಮಹಾರಾಯರಮಯಿದುನನೀಲಕರಾ
'ಜಗಳಸಿಂಗರಾಜವೊಡೆಯರನಿರೂಪದಿಂದನಯಿದುನ..
............ ...
ಶಿಕಲೇಶ್ವರದೇವರಿಗೆ ವಿಕೇಪಮು ತಪಡಿನೈವೇದ್ಯದೀಪಾರಾಧನೆ,
ಪುರವೆಂಬಗಾ ಮವನುಸಮರ್ಪ್ಪಿಸಿದಕೆಲಾಶಾಸನ...
10ಪು ರದಲಿ
3
]]
22
ಅದೇ ಗುಂಡಿನಲ್ಲಿ.
ಆಂಗೀರಸಸಂವತ್ಸರದಜೇ ಶುದ್ಧ ೫ಲು ಮನ್ಮಹಾಕೃಷ್ಣ ರಾಯರಕಾಲದಮಯಿದೇವ ...ಕನ
ಕೊಳಗ
4
ನಾಯಕ
...
ಪ್ರಗಉಡುಕಲಿನಾಥದೇವರ...
•... ವರಿಗೆ ಕೊಟ್ಟ ಮಾನ್ಯಹೊಲಗದ್ದಯಾಮಾನ್ಯಕೆ ತಪ್ಪಿದವರುವಾರಣಾಸಿಗೋವು
* ಕೊಂದುಪಕ ಹೋಕರು, ೦ತಕಾಲದಲ್ಲಿ
23
ಅದೇ ದೇವಾಲಯದ ಮುಂದೆ ಉತ್ತರಕಡೆ ಗುಂಡಿನ ಮೇಲೆ.
'ವಿರೋಧಿಸಂಚರದಭಾದ ಪದಶುದ್ಧ೧೦ಲುಮತುಕಾಸೋಮೆನಾಯ
ಕರುಕಲ್ಲೆ ಹದಕಲ್ಲೇಶ್ವರದೇವರಅಮು ತದಿಗೆಸಲುವದೇವನಕೆ
ತಿಲೆಯಗದ್ದೆ ಹುಳಕಟ್ಟಿ ಗದ್ದೆ ಹೊಲವೊಳಗಾದಆಡವಲಿಸಿಕೊಟ್ಟ
“ಸಂಮಂಧಮುಂದಅವನಾನೊಬ್ಬನಾದರೂಅಳವಡಿ)
ಕೊಡಲಿಲ್ಲಹಿಡಿಯಲಿಲ್ಲಮೀಟ್ ಹಿಡಿದರೆಅರಮನೆಗೆ ೧೦೦ಹೊಂ
“ನಪರಾಧವತೆಯವರು ಅವರು ದವನವೀರಹಾಕಿದಮಂ
'ಗಳಜವದೇವಲೋಕ ಮರ್ತ್ಯಲೋಕಕೆಹೊಅಗುಲೆ,
1 ಕೊ
24
ಅದೇ ಗುಂಡಿನಲ್ಲಿ
ಧನಸಂವತ್ಸರದಪಾಡಕುಸ
ಕಲಿನಾಥದೇವರಿಗೆಧಾರಾಪೂರ್ವಕ
3.........
'ಧಾರಾಪೂರ್ವಕವಾಗಿ ಕೊಟ್ಟರು<noinclude></noinclude>
m398raehtuvbdn5fv3bw3d5xncrh0f5
ಪುಟ:Epigraphia Carnatica - Volume IX.djvu/೬೧೫
104
118808
315084
2026-05-02T09:50:14Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಮೊಗಡಿ ತಾಲೂಕು, ಬಾಗಲು 109 25 ಅದೇ ತಾಸನದ ಪೂರ್ವ ಭಾಗದಲ್ಲಿ. `ಶ್ರೀಮದುರ್ಮತಿಸಂವತ್ಸರದಲ್ ಕಾಡಬಲ, ಕಲ್ಲೇಶ್ವರನಪೂಜೆ 'ಮಾವಾ ನಿಕಲಿಂಗಂಣವೊಡೆಯರಮಗ ಚಂದ್ರ ಸೇಖರವೊಡೆಯರು ಯಲಹಂಕನಾಡಪ್ರಭ'ಯಿ ಮ್ಮಡಿ ಕೆಂಪೇ ಗೌಡರಿಗೆಪು...
315084
proofread-page
text/x-wiki
<noinclude><pagequality level="1" user="Pragathi. BH" /></noinclude>ಮೊಗಡಿ ತಾಲೂಕು,
ಬಾಗಲು
109
25
ಅದೇ ತಾಸನದ ಪೂರ್ವ ಭಾಗದಲ್ಲಿ.
`ಶ್ರೀಮದುರ್ಮತಿಸಂವತ್ಸರದಲ್
ಕಾಡಬಲ, ಕಲ್ಲೇಶ್ವರನಪೂಜೆ
'ಮಾವಾ ನಿಕಲಿಂಗಂಣವೊಡೆಯರಮಗ
ಚಂದ್ರ ಸೇಖರವೊಡೆಯರು ಯಲಹಂಕನಾಡಪ್ರಭ'ಯಿ ಮ್ಮಡಿ ಕೆಂಪೇ
ಗೌಡರಿಗೆಪುಂಣ್ಯವಾಗಬೇಕೆಂದು....ಹಳಿ...
ಅಲ್ಲಧಾರಿವಂದರೆ,, ಪೂ....
7......ಕೊಮರನ ಬರಹ
26
ಅದೇ ಗ್ರಾಮದ ಊರು ಮುಂದೆ ಬಸವಣ್ಣನ ಕಲ್ಲಿನಲ್ಲಿ.
1...ಕ್ಷಯಸಂಪತ್ಸರದಆದ
'ಸುದ್ಧ ಪಾಡ್ಯ ಆದಿವಾರಅಸ್ತಮಾನೆಗಳ
ತಿಗೆಯಲ್ಲಿ
ಮಾರದಂಗಮಪದ
ವಯಸೋಮೈಯನುಹೊಯ
.......
4' 3" x 1' 6"
6
9
....ಕಟುಕೊಡಗೆಯಿದ
'ಆರುತಪ್ಪಿದರುಪರ್ವತದೇವರಿಗೆ
8...ವಾರಣಾಸಿ
..ಬಾಂಮರಕೊಂದನಾ
10ಪದಲಿ ಹೋಹರು
27
ಅದೇ ಗ್ರಾಮದ ಕೆರೆ ಕೆಳಗೆ ಕಲ್ಲೇದೇವರ ಗದ್ದೇ ಬಳಿ ಇರುವ ಗುಂಡಿನಲ್ಲಿ.
ಪ್ರಮಾಣ 11' • 1 8
'ವಿರೋಧಿಸಂವ[ತ]ರದಭಾದ್ರಪದ ಶುದ್ಧ೧೦ಲುಕಿ
೧೦ಲು ಮತುಕೆಂಚಸೋಮಣ
ನಾಯಕರೂ ಕಲೆ ಹದಕಲ್ಲೇದೇವರ
ಸೋಲೂರಮೆಗೆ ಸಲುವದೇವನ ಕೆಲೆ ಕೂಳಿಗಟ್ಟಿ ಕೊಡಗಿಗದ್ದೆ ಹೊಲಭಂಗಾರ
“ಯಿಪ್ಪತ್ತಂಆದೇವ...
೯........ಆಧರ್ಮವನುಆವನಾನೊಬ್ಬರಾದರೂ
ಹಿಡಿದುಕೊಂಡ...
28<noinclude></noinclude>
ecz4mqszv70tw3sip0tflva9j5z3c5g
ಪುಟ:Epigraphia Carnatica - Volume IX.djvu/೬೧೬
104
118809
315085
2026-05-02T09:51:02Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 110 Magadi Taluq. 1....ಅರಮನೆಗೆ ಅಪರಾಧಂತೆಯವರು...ನಿದವ ಶಿಧರ್ಮ್ಮಂಗಳಜವಳಿ.... 28 ಅದೇ ಗ್ರಾಮದ ವಣೀಬಳಿ ಗುಂಡಿನ ಮೇಲೆ. 'ಸು ಶ್ರೀವಿಜಯಾದ್ಯುದಯಕ ವಾಹನಕವರುವಂ&voಕಾಳಾ ತಿಯುಕ್ತಿಸಂವತ್ಸರದಭಾದ ಪದಸು ೧೦ ಲುಕಿ 8 ಮಾಹಾ[ರ]ಜರಾಜಪರಮೇಶ್...
315085
proofread-page
text/x-wiki
<noinclude><pagequality level="1" user="Pragathi. BH" /></noinclude>110
Magadi Taluq.
1....ಅರಮನೆಗೆ ಅಪರಾಧಂತೆಯವರು...ನಿದವ
ಶಿಧರ್ಮ್ಮಂಗಳಜವಳಿ....
28
ಅದೇ ಗ್ರಾಮದ ವಣೀಬಳಿ ಗುಂಡಿನ ಮೇಲೆ.
'ಸು ಶ್ರೀವಿಜಯಾದ್ಯುದಯಕ ವಾಹನಕವರುವಂ&voಕಾಳಾ
ತಿಯುಕ್ತಿಸಂವತ್ಸರದಭಾದ ಪದಸು ೧೦ ಲುಕಿ 8 ಮಾಹಾ[ರ]ಜರಾಜಪರಮೇಶ್ವರ
ಶ್ರೀವೀರಪ್ರತಾಪಸದಾಶಿವರಾಯರುಪು [ರಾಜ್ಯಂಗೆಯಿಉತಯಿರಲುಮನು ಮಹಾ
'ಮಂಡಲೇಶ್ವರಕೊಂಡರಾ ಅಯ್ಯನವರಕಾರ್ಯ್ಯಕ್ಕೆ ಕರ್ತರಾ]ದಕೊರ್ಲ ಕುಂಟಿಕೊಂಡಮಾನಯ್ಯ
ನವರು ಕಲ್ಯ ಹದಅಚಪದಂಣಾಯ್ಕರು......ಯಮುಂದ, ವೀರಭದ್ರ ದೇವರುಸಮಯಾ
“ಚಾರದಸೇವಾದ ಕೆಂಪಸಿದ್ಧದೇವರ...ಭದ್ರ ದೇವರಿಗೆ ಕೊಟ್ಟಧರ್ಮಸಾಧನಕಮ
'ವೆಂತೆಂದರೆ ಪೂರ್ವದನರಸಿಂಗರಾಯರಕಾಲದಲಿಸೋಲುರಬಸವನಾಯ್ಕ ರಾ
8
....ಯಪ್ಪ ಕಾರಸರ್ವಮಾನ್ಯವಾಗಿ ಕೊಟಪುರ, ವಂನುಯಿಗನಿಮಗೆನಾಉಸರ್ವಮಾ
'ನ್ಯವಾಗಿ ಕೊಟ್ಟ ಉಯಿಧರ್ಮ್ಮಕ್ಕೆಳುಪಿದೊಡೆ......
10ರಾದರು...ಕೊಂದರೆ ತಂಮತಂದೆಯ
11
ನುವಾರಣಾಸಿಗಂಗೇ ತಡೀಲಿಕೊಂದವಾದ ಹೋಗುವರು......
''ಸ್ಪದತ್ತಾದ್ವಿಗುಣ ಪುಣ್ಯಂ ಪರದಾನುಪಾಲನಂಪರದತ್ತಾಪಹಾರಣ
ದತ್ತಂನಿಪ್ಪಲಂಭವೇತು
29
ಅದೇ ಹೋಬಳಿ ಕೆಂಪಸಾಗರದ ಬಸವಣ್ಣನ ದೇವಾಲಯಕ್ಕೆ ದಕ್ಷಿಣ ಕಡೆ ನಟ್ಟ ಕಲ್ಲು.
ಪ್ರಮಾಣ 5' X 2 3
'ಶುಭಮಸ್ತುಸ್ವಸ್ತಿ ವಿಜಯಾಭ್ಯುದಯಕಾ
ವಾಹನಶಕವರುಪಂಗಳು೫೯೬ಆನಂದಸಂವಾ
'ತ್ಸರದಲಪಡನ ೧೫ ಲುಮದಾ ಜಾಧಿರಾಜ
'ರಾಜಪರಮೇಶ್ವರರಾಜಕಿ ವೀರವ ತಾಪರಂಗ
'ರಾಯನಯನವರುಗನಗಿರಿಸಿಂಹಾಸನರೂಢರಾಗಿಪ್ಪಸಂ
“ಮ ಜವನಂಆಳತಿರಲಾಗಿಯಲವಂಕನಡುಪ್ರಭುಮುಂಮ
'ಡಿ ಕೆಂಪೇಗೌಡಯ್ಯನವರು ತಮಗೆಸಲುವಂಥಾಮಾಗಡಿ
ಹೋಬಳಿಹೆರಳಿಗನಹಳ್ಳಿ ಅಂಬೋಗ್ರಾಮಕ ಅನಾಮಧೇಯ
ವಾಗಿದಂಥಾಮುಂನುಡಿ ಕೆಂಪಸಾಗರದ ಕ್ಷೇತ್ರಗಳು
10ಹನ್ನೆರಡುಮಾಡಿದವಿವರನರಸಂಭಟ್ಟರು ಅಯ್ಯಂಭಮ್ಮ
11 ರುಕಾಳಂಭಟ್ಟರುನರಸುಂಹದೀಕ್ಷಿತರುನಾರಾಯಣ
12ಭಟ್ಟರುತಿಂಮವಧಾನಿಗಳುಕಪಿನಿಭಟ್ಟರುನಂಜಿಂ
13ಡಯಲಿಂಗನ ಸೋಮಯಾಜಿಗಳುಭಾಗಂಬವರು
14ಕೋನಪ್ಪಖಾಮಣಿಯವರುಹನ್ನೆರಡುಮಂದಿ
15ಗು ವಭೂಮಿ ಕ್ಷೇತ್ರವೊಂದಕಲಮೂವತ್ತು
16ಕೊಳಗಗದಮೂವತುಕೊಳಗಅಡಕೆ ಮರವಿಸರುಇ
11) ಮದಲ್ಲಿ ಭೂಮಿಸಾಲದೆ ಇರಲಿಕಾಗಿಹ ಕಠಿಹ
18ಳಿಯಲುಹೊಲಮುವ ತುಕೊಳಗಸಾತನರ<noinclude></noinclude>
34t6flgfuxgf5omx0onikwvwyv7l8ux
ಪುಟ:Epigraphia Carnatica - Volume IX.djvu/೬೧೭
104
118810
315086
2026-05-02T09:51:40Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಮಾಗಡಿ ತಾಲೂಕು, 10ಲುಗದ್ದೆ ಮುವತುಕೊಳಗಈಗಾ ಮರೆಸಲೋ ಅಂಥಾನಿಧಿನಿಕ್ಷೇಪದಲಪಾಪಾಣಅಕ್ಷೀಣಿ ಆಗಾಮಿಸಿಧಾಧ್ಯಂಗಳೆಂಬಂಥಾಅಭೋ 2ಗಜನಿ ಮಂಗಳನುಪುತ್ರ ಕಾತಗಾರಂಪರ *ವಾಗಿನಾಉ ಕೊಠಪ ಕಾರ(ದ)[ರ]ವಾಗಿಆಚಂದ್ರ ತಾ *ರಕವಾಗಿಗ್ರ...
315086
proofread-page
text/x-wiki
<noinclude><pagequality level="1" user="Pragathi. BH" /></noinclude>ಮಾಗಡಿ ತಾಲೂಕು,
10ಲುಗದ್ದೆ ಮುವತುಕೊಳಗಈಗಾ ಮರೆಸಲೋ
ಅಂಥಾನಿಧಿನಿಕ್ಷೇಪದಲಪಾಪಾಣಅಕ್ಷೀಣಿ
ಆಗಾಮಿಸಿಧಾಧ್ಯಂಗಳೆಂಬಂಥಾಅಭೋ
2ಗಜನಿ ಮಂಗಳನುಪುತ್ರ ಕಾತಗಾರಂಪರ
*ವಾಗಿನಾಉ ಕೊಠಪ ಕಾರ(ದ)[ರ]ವಾಗಿಆಚಂದ್ರ ತಾ
*ರಕವಾಗಿಗ್ರಾಮ'ಬಂದ ಉಪದ್ರ ಪರಿಸಿಕೊಂಡು
'ಹನ್ನೆ[ರ]ಡುಮಂದಿಸುಕದಲುಅನಭವಿಸಲುಳವಾರು
''ಪರದತ್ತಾಪಹಾರಣದತ್ತಾನಿ ಲಂಭವೇತ್
ದಾನವಾಲನಯೋರ ಗಾನಯೋನುಪಾಲ
81ನಂದಾನಾತ್ಸರ್ಗವ ವಾಸ್ಕೋ ತಿಪಾಲನಾದಚ್ಯುತಂದ
ಶಿದಂದಂಪರೆಗಾಂವಕರೇ[ತ]ವ
ಸುಂಧರಾಂಪ ವರ್ಸಸಹಸ್ರಾಣಿವಿನ್ಯಾಯಾಂ
3ಜಾಯತೇಕಿ ಮಿಸ್ವದತ್ತಾ ಪುತ್ರಿಕಾಧಾಪಿತು
ದ
ಸತ್ತಾಸಹೋದರೀಪರದತ್ತಾ ಮಾತಾಚವನ್ಯ
ಭೂಮಿಂಪರಿತ್ಯಜೀವಿ ವಭಗಿನೀಲೋಕೇಸರ್ವೇ
3.
27ಣೋದಕಧಾರಾಪೂರ್ವಕವಾಗಿ ಕೊಟ್ಟದಾನಕಾಸನ 3 ಪಾಮೇವಭೂಭುಜಾಂನಭೋಜ್ಯಾನಕ
ಅಂದುಸೋಮೋಪರಾಗಪುಂಣ್ಯಕಾಲದಲುಸಹಿರ
'ದತ್ತಾದ್ವಿಗುಣಂಪುಣ್ಯಂಪರದತ್ತಾನುಬಾಲನಂ
30
ಶಿಶಿರಗಾ ಹ್ಯಾವಿಪ್ರ ದತ್ತಾವಸುಂಧರಾ
ಅದೇ ಹೋಬಳಿ ಹಾಲಶೆಟ್ಟಿಹಳ್ಳಿ ಗ್ರಾಮದ ಕೆರೆಯ ಕೋಡಿಯಲ್ಲಿ.
'ಸ್ವತ ವಿಜಯಾಭ್ಯುದಯಸಾಲಿವಾ
'ಹನಕವರ್ಮಂಗಳು ೧೫೯೦ ಆನಂದ
ಪ್ರಮಾಣ 6' X 2
'ಸಂವತ್ಸರದಆಷಾಡಸುದ್ಧ ೧೫ ಯ
ಲುಶ್ರೀಮದಾ ಜಾಧಿರಾಜಪರಮೇಶ್ವ
ರಶೀರಂಗರಾಯನಯ್ಯನವರುಗನಗಿರಿಸಿ
'ಹಾಸನರೂಡರಾಗಿ ಪೃಥ್ವಿನಾಮ ಜ್ಯವನಾಳುತ್ತಿ
7ರಲಾಗಿಯಲಹಂಕನಾಡದ ಬುಮುಮಡಿಕ
'ಪೇಗೌಡಯ್ಯನವರು ತಮಗೆ ಸಲೋವಂಥಾಮ
'ಗಡೀ ಹೋಬಳಿಯಲುಹೊರಳಿಗನಹಳ್ಳಿ
10ಮೆಂಬೋಗಾ ಮಕಪ್ರತಿನಾಮದೇಹವಾದಂತ
31
"ಮುಂಮಡಿಕೆಂಪಸಗರದಕೆರೆಗೆಬಾವಲದ
12ಸಬೋಯಿಗೆಕೊರಭುಮಿಹಾಲಸೆ ಹ
13ಳ್ಳಿಯಲುಹೊಲಕಂಡುಗಸಿರಿಪತಿಹಳ್ಳಿ
“ಯಲುಮುಕಂಡುಗಅಮ್ಮನ.....
15
............
16, ದಯಲು ..... v
ಮಾಡಿಕೊಂ
111
''ಡುಪುತ್ರ ಪಉತ್ರ ಪರಂಪರೆಯಚಂದ್ರಾ
*ರ್ಕವಾಗಿಹಾಕಿಸಿಕೊಟ್ಟ ನಿಲಶಾಸನಯಿದಕೆ
16ಅಪಲಾ[ಪಿ]ಸಿದವನಿಗೆದೇವಲೋಕ ಮರ್ತ್ಯಲೋ[ಕ]
ಹೊರಗು
ಅದೇ ಹೋಬಳಿ ಕೊಂಡಹಳ್ಳಿ ಬಸವಣ್ಣನ ಗುಡಿಯ ದಕ್ಷಿಣಕ್ಕೆ ನಟ್ಟ ಕಲ್ಲು.
'ಜಯಾಭ್ಯುದಯಶಾಲಿವಾಹನಶಕವರು
ಪ್ರಮಾಣ 2' X 2' 6
2 ಪಂ8ov ನೆಯರಾಕ್ಷಸಸಂವತ್ಸರದಾವ
ಣಬ ೩೦ ಲುಸೂರ್ಯಗ್ರಹಣಪುಣ್ಯಕಾಲದಲು
ಶ್ರೀಮನ್ಮಹಾಮಂಡಲೇಶ್ವರ .....
…......ಯಿಂಮರಿನರಸಿಂಗರಾ
“ಯರಿಗೆ...ವಾಗಬೇಕೆಂದುವಗೋತ್ರದ
7ಆಶ್ವಲಾಯನಸೂತ್ರದರುಕುಶಾಖೆಯ ಸಂಕ
...ಗಳೂಮಾನುಗಲಸಂಕರದೇವ
8
9
.. ...ಸಿನಯಿವೇದ್ಯಪೂಜೆಗೆ
10
......ಆರುತಪ್ಪಿದರುವಾರ<noinclude></noinclude>
h7l1xdood798ycmtj4801kr7hiv6sjt
ಪುಟ:Epigraphia Carnatica - Volume IX.djvu/೬೧೮
104
118811
315087
2026-05-02T09:51:58Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 112 ಣಾನಿ......ದವರುತಾಯಿಗೆ ತಪ್ಪಿದವ 12 ರುಯಿದ ಕೆಆರುಅಳುಪದಿಲ್ಲಎಂದುಕೊಟ್ಟದು Magadi Taluq. 32 13... ಮಂಗಳಮಹಾ ಶ್ರೀ ಅದೇ ಹೋಬಳಿ ಹೂಲಿಕಟ್ಟೆ ಗ್ರಾಮಕ್ಕೆ ಪೂರ್ವ ಪಟೇಲ ನರಸೇಗೌಡನ ಹೊಲದಲ್ಲಿ. 'ಶ್ರೀವಿಜಯಾಭ್ಯುದಯಶಾಲಿವಾಹನಶಕಂ ಪ...
315087
proofread-page
text/x-wiki
<noinclude><pagequality level="1" user="Pragathi. BH" /></noinclude>112
ಣಾನಿ......ದವರುತಾಯಿಗೆ ತಪ್ಪಿದವ
12 ರುಯಿದ ಕೆಆರುಅಳುಪದಿಲ್ಲಎಂದುಕೊಟ್ಟದು
Magadi Taluq.
32
13... ಮಂಗಳಮಹಾ ಶ್ರೀ
ಅದೇ ಹೋಬಳಿ ಹೂಲಿಕಟ್ಟೆ ಗ್ರಾಮಕ್ಕೆ ಪೂರ್ವ ಪಟೇಲ ನರಸೇಗೌಡನ ಹೊಲದಲ್ಲಿ.
'ಶ್ರೀವಿಜಯಾಭ್ಯುದಯಶಾಲಿವಾಹನಶಕಂ
ಪ್ರಮಾಣ 5' 6'' X 4
3)-ಧಿಸಂವತ್ಸರದದ್ವಿತೀಯತಕುಲುಮನ್ಮಹಾಮಂಡ
'ಶಿಕ್ಷರಮೇದಿನಿಮಾ ಸರಗಂಡಕರಾರಿಯ ಸಾಳುವನಾ.
“ಗಮಹಾರಾಯರುಪು ರಾಜ್ಯಂಗೆಯುತ್ತಿರಲುರ.....
50...... ……. ……. ……. ***
ಆಯಿಗ್ರಾಮವನುಸಿದದೇವಒಡೆಯರಮಕ್ಕಳುಗಂಗೆಯಒ
ಕಡೆಯರಿಗೆ ಬೆದ್ದಲುಹಣಭಸಕಲಆದಾಯ..
ಕಿಲ್ಲವನುಕೋತ್ರಿಯವಾಗಿ
Q
33
9ಗಂಹೊನ್ನಿಗೆ ಕೊಟವಾ
101 ಈಮರ್ಯಾದೆಯಲ್ಲವನು
11 ಮತ್ತೊಂದು, ದೆಯಾಗಿಅಳು
ಟಿಸಿದವರುವಾರಣಾಸಿಯಾಡಿ
1.ರುಲಿಗೆಉಬ್ರಾಹ್ಮಣರು
1ತಂದೆತಾಯಎಲ್ಲವನು ಗೊಂದವಾದಕ ಹೋಕರುತಪ್ಪಿ
15ದವರು......ನಾಯಕರ ......ಪ-ಅಭಿಮಾನ
10...ವರು
ಅದೇ ಹೋಬಳಿ ಯಲಗದಹಳ್ಳಿ ಗ್ರಾಮದ ಮಾರನ ಹೊಲದಲ್ಲಿ.
ವಿಕತಸಂವತ್ಸರದಜೇಸು
೨೧೦ ಲುಕಿ ಮತುಚಕ ಭಾವಿಯ
ಸಿಂಹಾಸನದಪ ದಮರುಳ
ದೇವ ರುಚಿಕ್ಕಪ್ಪವಡೆಯ ದೇವ
ಸರುಹೆರೂರಗವಿಯ ಮಠದಪಟದ
ಆಸಿದ್ದವೀರಂಣವಡೆದ್ದವರಿಗೆ ತಂದ
ಪ್ರಮಾಣ 3'X2'
'ಮರುಳದೇವರಕಟ್ಟೆ ಚಿಕ್ಕವಡೇ
ಶಿರಕನು ಅದಕೆಸಲುವಭೂ
ಮಿಯಭಕ್ತಿಮಾಡಿದೆಉಯಿದಕೆ
10ನಂಮಪಾರಂಪದವಿಯಲಿಆವನಾ
`ನೊಬಅದರೆದೇವಲೋಕಮರ್ತ್ಯಲೋ
12ಕಕೆ ಹೊದಿಸುವಡಿಯ...
34
ಅದೇ ಹೋಬಳಿ ಅಳಲಕುಪ್ಪೆ ಗ್ರಾಮದ ಊರುಬಾಗಿಲ ತೊಲೇಕಲ್ಲಿನ ಮೇಲೆ.
ಬಹುಧಾನ್ಯ ಸಂವತ್ಸರದ ಶುದ್ಧ ಪಾರ್ನೊ
'ಮಿಯುಮಂಗಳವಾರದಲುಕಾವಾಸಿಕ
ಡೇಮನೆವಿಶ್ವೇಶ್ವರಭಟ್ಟರುಮಾಡಿಸಿದಳ
“ಲುಕುಪ್ಪೆ ಗ್ರಾಮದರಪ್ರತಿಷ್ಟೆ
ವಿಶ್ವೇಶ್ವರ
* ನಾಗರಾಕ್ಷರ<noinclude></noinclude>
dt2ige875m0dmmjl7av4glk6ywlxepx
ಪುಟ:Epigraphia Carnatica - Volume IX.djvu/೬೧೯
104
118812
315088
2026-05-02T09:53:29Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ನಗಡಿ ತಾಲೂಕು, 35 ಅದೇ ಗ್ರಾಮದ ಬಸವಣ್ಣನ ಗುಡಿಗೆ ದಕ್ಷಿಣಕ್ಕೆ ನಟ್ಟ ಕಲ್ಲು. 'ಪ್ಲವಂಗಸಂವತ್ಸರದಕಾರ್ತಿ ಕಬಕುಳ ೧೧ ಲುಮತು 'ಯಲಹಂಕನಾಡಪ್ರಭುಹಿರಿ ಕೆಂಪೇಗೌಡರವರಬಾತರಾದ ಶಿಯಿಂಮಡಿ ಕೆಂಪೇಗೌಡರವರಪು 6ತ ರಾದಮುಂಮಡಿಕ...
315088
proofread-page
text/x-wiki
<noinclude><pagequality level="1" user="Pragathi. BH" /></noinclude>ನಗಡಿ ತಾಲೂಕು,
35
ಅದೇ ಗ್ರಾಮದ ಬಸವಣ್ಣನ ಗುಡಿಗೆ ದಕ್ಷಿಣಕ್ಕೆ ನಟ್ಟ ಕಲ್ಲು.
'ಪ್ಲವಂಗಸಂವತ್ಸರದಕಾರ್ತಿ
ಕಬಕುಳ ೧೧ ಲುಮತು
'ಯಲಹಂಕನಾಡಪ್ರಭುಹಿರಿ
ಕೆಂಪೇಗೌಡರವರಬಾತರಾದ
ಶಿಯಿಂಮಡಿ ಕೆಂಪೇಗೌಡರವರಪು
6ತ ರಾದಮುಂಮಡಿಕೆಂಪೇಗೌಡ
'ರವರುಕಾನಿಯಲುಮವನನು
ಪ್ರಮಾಣ 2' X 5'
ಶಿಕಟ್ಟಿ ನಿಲಿಂಗಪ್ರತಿಷ್ಟೆಯಂನು
ಮಾಡಿಸಿಯಿಮನದಧರ್ಮಕ್ಕೆ
10 ಅಳುಲುಕುಪೆಗ್ರಾಮವಂದು
'ವಿಶ್ವೇಶ್ವರಪ್ರೀತಿಯಾಗಿಕೊಟ್ಟ
12ಇದೇದಾನಶಾಸನಅಕ್ಷಂ
3ತಲಮುದುಭಟರಿಗೆ
1
ಉತ್ತರಕಡೆ
2
36
ಅದೇ ಗುಡಿಯ ಪಾಣಿವಟ್ಟದ ಮೇಲೆ,
'ವಿರೋಧಿಸಉಬ್ಬರದಮರ್ಗ್ಗನಿರಸುಧ ೫ಲು
.., ತುಕೊತ್ತಹಳ್ಳಿಸಂತಯಿಯನಮಗಮ
'ಡಣಯಗೆಯಿಸಿದಬಸವ
ಪೂರ್ವಕಡೆ
'ಆರುಲಕುಪ್ಪೆ ರಾಮಯನಮೋ
'ಮಗಸಂಭುಲಿಂಗಗೆ
ದಭಸವ
37
ಅದೇ ಹೋಬಳಿ ಹಲಸಚೇಲ ಗ್ರಾಮದ ಈಶ್ವರದೇವಸ್ಥಾನದಲ್ಲಿ
(ಮೇಲ್ಬಾಗ ಹೋಗಿದೆ)
.......ಕಾಲಿವಾಹನಕ
ಪ್ರಮಾಣ 6' X 3
ಕವರುಷಂಗಳುಂಕೆನೆಯಪರಿಧಾವಿಸಂವತ್ಸ
'ರದಕಾರ್ತಿಕ ಕುಂಕುಕ್ರವಾರದಲುಮ
'ದ್ರಾಜಾಧಿರಾಜರಾಜಪರಮೇಶ್ವರಢಪ್ರತಾ
ಪಅಪತಿಮವೀರನರಪತಿಮಹೀಶೂರರತ್ನ
ಸಿಂಹಾ
'ಸನಾರೂಢರಾದಚಾಮರಾಜವೊಡೆಯರೈಯ
'ನವರು | ದೇವದೇವೋತ್ತಮದೇವತಾಸಾರ್ವಭೌಮ
'ಖಿಳಾಂಡಕೋಟಿಬ್ರಂಹ್ಮಾಂಡನಾಯಕರಾದಮ
.......ಚಾಮುಂಡೇಶ್ವರಿಯಂಮನ
"ವರದಿ ವ್ಯ
11...002370...
12
.......... ಮಾಡಿಸಿದರಾದಕಾರಣ ಗ್ರಾಮಕ್ಕೆ ಸಲುವಚ
1ತುಸೀಮೆಯೊಳಗಾದನಿಧಿನಿಕ್ಷೇಪದಲಪಾಪಾಣ
14ಣಿಆಗಾಮಿಸಿದ್ಧ ಸಾಧ್ಯಗಳೆಂಬ
15..........
(ಮುಂದೆ ಕಾಣುವದಿಲ್ಲ)
29
113<noinclude></noinclude>
36j3hv2xh2ab330omudw0rojogua62x
ಪುಟ:Epigraphia Carnatica - Volume IX.djvu/೬೨೦
104
118813
315089
2026-05-02T09:54:00Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 114 Magadi Taluq 38 ಅದೇ ಹೋಬಳಿ ಗೆಜ್ಜಗಾರಕುಪ್ಪೆ ಗ್ರಾಮದ ಊರಮುಂದೆ ಇರುವ ಶಿಲಾಶಾಸನದ ಪ್ರತಿ # 'ನಮಸ್ತಭುವನಾಶ್ರಯಂ | ವಲ್ಲಭಂ | ಮಹಾರಾಜಾಧಿರಾಜಪರಮೇಶ್ವರಪರಮಭಟ್ಟಾರಕ | ಯಾದವ ಕುಲಾಂಬ ರಾ | ಸರ್ವಜ್ಞ ಮಲೆರಾಪರಾಜ | ಮಲಪರಗಂಡಭೇ...
315089
proofread-page
text/x-wiki
<noinclude><pagequality level="1" user="Pragathi. BH" /></noinclude>114
Magadi Taluq
38
ಅದೇ ಹೋಬಳಿ ಗೆಜ್ಜಗಾರಕುಪ್ಪೆ ಗ್ರಾಮದ ಊರಮುಂದೆ ಇರುವ ಶಿಲಾಶಾಸನದ ಪ್ರತಿ #
'ನಮಸ್ತಭುವನಾಶ್ರಯಂ | ವಲ್ಲಭಂ | ಮಹಾರಾಜಾಧಿರಾಜಪರಮೇಶ್ವರಪರಮಭಟ್ಟಾರಕ | ಯಾದವ ಕುಲಾಂಬ
ರಾ | ಸರ್ವಜ್ಞ ಮಲೆರಾಪರಾಜ | ಮಲಪರಗಂಡಭೇರುಂಡ | ಕದನ ಚಂಡ | ಅಕಹಾಯಕೂರಾ | ಯೇಕಾಂಗಿವೀರ | ಕನಿ
| |
ನಾರಸಿದ್ಧ ||ಕಡುಗಚಲದಂಕರಾಮ! ಚೋಳರಾಯಸ್ತಾಪನಾಚಾರ್ಯ್ಯ | ಬಾಂಡ್ಯರಾಯರ ತಿಪ್ಪಾಪನಾಚಾರವೈರಿರಾಯಮ
ಕಲಜಗದೇಕಮಲ್ಲ | ನೇಪಾಳವಲ್ಲಾ | ವಾತ್ಸಲ್ಯಾ ತಿ ನಿಕ್ಷೇತ್ರ ಜವನಿಕೆನಾರಾಯಣಪುಶಿವರಗಂಡ ಕೊಟಂಜಿಕೊಂಬವರಗಂಡಾ|
ಅವರಜವರಾ | ಪ್ರತಾಪನಾರಂಹ್ಯಾರಾಯರವರಕ್ಕೊಮಾರಹೊಗಳಬಲ್ಲಾಳರಾಯನುಪೃಥ್ವಿರಾಜ್ಯಂಗೈವುರ್ದಲ್ಲಿ ; ಕಖವರುದ
೧೦ . . ನೇನಳಸಂವತ್ಸರದಕಾರ್ತಿಕ ಶು೫ ಲ್ಲುವಾರವೀರು | ಕೈವಾರಕಾ | ನಿಂಖಮಲ್ಲುಕೈವಾರಕರಾತಾಟೋದಕಾ | ವಿದ್ಯಾ
ರಾಜ್ಭಟ | ಶೃಂಗಾರಹಾರು | ಕವುಂಡವಂಶೋದ್ಭವನಿಖ್ಯತೆಗಣಕೆ ಕೊಟ್ಟದು | ಆನೆತಾಪಡದು | ಕೊಂಡುಬಲ್ಲಾಳರಾಯ್ಯ
ಅತಿಖಕ್ಷಿ ತಿಕೀರ್ತಿತೋವಂಗತ | ಆಬಲ್ಲಾಳದೇವನುತ್ಯಾಗವಾಗಿ ಕೊಟ್ಟಸ್ಥಳಂ | ಗಜಗಾರಗುಪ್ಪೆ ಸ್ಥಳ ಕ್ಷೇತ್ರಯೆಲೆವಳಗೆಯಿರಕನೆ
ಕಮಾಣಿಕಜಲತರುತ್ಯಾಗವಾತಪ್ಪಿದರೆವಾರಣಾಕಿಯಲ್ಲಿಕವಿಲೆಯಕೊಂದವಾತಕ್ಕೆ ಹೋದವರೂ ! ಕತ್ತೆಯನೇರಿಕಕೂಟವಕೊಡು
ವರೂ | ಸುರಾಜಾನಮಾಡಿದವರೂಯಿಂತಪುದಕ್ಕೆ ಚಂದ್ರಸೂರರುಳ್ಳನಕಕೊಟ ಲಾಕ್ಯಾಸನಾ
39
ಅದೇ ಗ್ರಾಮದ ಊರುಮುಂದೆ ವಿದ್ಯೆ ರಾಜನ ಜಗತೀ ಕಟ್ಟೆಯ ಮೇಲೆ ನಟ್ಟ ಕಲ್ಲು.
ಪ್ರಮಾಣ 6 0 X 4 2
'ಸ್ವಸ್ತಿ ಸಮಸ್ತಭುವನಾಶ ಯ ಪೃಥ್ವಿವಲ್ಲಭಮಹಾರಾಜಾಧಿರಾಜ ರಮೇ
ಶ್ವರಪರಮಭಟ್ಟಾರಯಾದವಕುಳಾಂಬರಮಣಿರ್ಸಜ್ಞ ಚೂಡಾಮಣಿಮಲೆರಾ
ಶಿಜರಾಜಮಲೆಪರೊಳುಗಂಡಗಂಡಭೇರುಂಡಕದನಪ್ರಚಂಡನಸಹಾಯಕರವಿ
“ಕಾಂಗವೀರರಿಭಕಂಠೀರವ.....ಬಾಂಡ್ಯರಾಯಪ್ರತಿ
ಕಾಚಾರ್ಯ್ಯಮಗರ.... vಳವರಾಯ ಕಂದಕು
.........ತ್ರಿಣೇತ್ರ ಜವನಿಕೆನಾ
7
……. ….. ..
8
9
10
11
12
ಮರಗಕಾಮಕೋಟಿ.
ಕಕವರ್ಮolavಸಂದ
....ಬಂದಣರಾಯರಿಪು
............
ಪಾವುಳಗೋಪುಕ.
......ಳವಿದ್ಯಾಧರರಕೂ,
•••••• ... ಆನೆಯಂಹಡದು
13
..........
14
....ಅನೆಯಕೊಟ್ಟರಿಗೆ
* ಆ ಗ್ರಾಮದ ಜೋಡೀದಾರರಿಂದ ಬಂದದ್ದು
I<noinclude></noinclude>
nrzuylb0lk0871bfhfvcyhyh2bi06ia
ಪುಟ:Epigraphia Carnatica - Volume IX.djvu/೬೨೧
104
118814
315090
2026-05-02T09:54:45Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 15 16 17 18 19 ಮಾಗಡಿ ತಾಲೂಕು ಗಆರೊಬ್ಬರು.., ಯಕೊಂದವಾದದ ಬಿ • .. ಸವುಸುರುವಿಹೊಲದ .............ತ್ತಿಗೆವು....ತ್ತಿಗೆ ಕೊಟವನುವುತ್ತಿಯ *** *** ... 20ಸನವನುಬರೆದ ...... 31 40 ಅದೇ ಹೋಬಳಿ ಹೂಜಿಗ ಗ್ರಾಮದ ಉತ್ತರಕ್ಕೆ ಬಸವನಬೆಟ್ಟದ ಕಟ್ಟೆಯ ಕೆಳಗೆ...
315090
proofread-page
text/x-wiki
<noinclude><pagequality level="1" user="Pragathi. BH" /></noinclude>15
16
17
18
19
ಮಾಗಡಿ ತಾಲೂಕು
ಗಆರೊಬ್ಬರು..,
ಯಕೊಂದವಾದದ ಬಿ
• .. ಸವುಸುರುವಿಹೊಲದ
.............ತ್ತಿಗೆವು....ತ್ತಿಗೆ ಕೊಟವನುವುತ್ತಿಯ
*** *** ...
20ಸನವನುಬರೆದ ......
31
40
ಅದೇ ಹೋಬಳಿ ಹೂಜಿಗ ಗ್ರಾಮದ ಉತ್ತರಕ್ಕೆ ಬಸವನಬೆಟ್ಟದ ಕಟ್ಟೆಯ ಕೆಳಗೆ ಗುಂಡಿನಲ್ಲಿ.
1.ದನಸಂವತ್ಸರದ
ಶಿಬಲುಚಂದ್ರಸೇನರಿ
41
ತಿಗಳಗುಡ್ಡ ಮಾಯಪನ...
ಮತ್ತೊಂದು ಗುಂಡಿನ ಮೇಲೆ
'ತಾರಣಸಂವತ್ಸರ
42
ಚಂದ್ರ ಸೇನಸೂರಿಗಳಗು
ಅದೇ ಹೋಬಳಿ ಮಾಯಿನಾಯಕನ ಹಳ್ಳಿ ಗ್ರಾಮದ ಈಶ್ವರದೇವಾಲಯದ ಪೂರ್ವಕಡೆ
'ಕೆಂಪವೀರಪ್ಪ
४ ನಟ್ಟ ಕಲ್ಲು,
ನಮಸ್ತುಂಗಕಿರಕುಂಬಿಚದ್ರಚಾಮರಚಾರವೇ ಲೋ
ಕ್ಯನಗರಾರಂಭಮೂಲಸ್ತಂಭಾಯಕಂಭವೇ! ಸ್ವಶ್ರೀವಿಜಯಾಭ್ಯು
'ದಯಶಾಲಿವಾಹನಶಕವರುಪಂಗಳು ೧೬೩೪ ನೆಯನಂದನಸಂ
ವತ್ಸರದವೈಶಾಖಬಹುಳ ೫ ಲು ಮದ್ರಾಜಾಧಿರಾಜರಾ
ಜಪರಮೇಶ್ವರಶಿ ರಂಗರಾಜಮಹಾರಾಯರಯ್ಯನವರುಪೆನಗೊಂ
'ಡೆಯಲ್ಲು ರತ್ನ ಸಿಂಹಾಸನಾರೂಢರಾಗಿಬೆರು ಸಾಂಬಾಜ್ಯವೆಂ
'ಉತ್ತಿರಲಾಗಿ ಕಾಶ್ಯಪಗೋತ್ರದಯಲಹಂಕನಾಡಪ್ರಭುಗಳಾದ
'ಮುಂಮ್ಮಡಿ ಕೆಂಪೇಗೌಡರಯ್ಯನವರಶಾತ ರಾದಮುಂಮ್ಮಡಿ
'ವೀರಪ್ಪಗೌಡರೈಯ್ಯನವರಪುತ್ರರಾದ ಮುಂಮ್ಮಡಿಕೆಂಪವೀರಪ್ಪ
ಗೌಡರಯ್ಯನವರು ತಂಮಗ್ರ ಹಾರದಯಿಪ್ಪತ್ತುನಾಲ್ಕು ವೃತ್ತಿಯ
115<noinclude></noinclude>
7dykb3hyzezacfmmnmxnudtdodavvve
ಪುಟ:Epigraphia Carnatica - Volume IX.djvu/೬೨೨
104
118815
315091
2026-05-02T09:55:18Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 116 Magadi Taluq ''ಮಹಾಜನಂಗಳಿಗೆ ಬರಸಿಕೊಟ್ಟಭೂದಾನಧರ್ಮಶಾಸನಕ್ರಮವೆಂ 13ತೆಂದರೆನಮ್ಮ ಮಾಗಡಿಮೆಗೆಸಲುವಮಾಯಿನಾಯಕನಹಳ್ಳಿ 14ಮಾದನಹಳ್ಳಿ ಹನುಮಾಪುರಕೆಂಪಸಾಗರದ ಕೆರೆಯ ಕಳಗಣವ 15ಳಗೆರೆಯತೋಟದಲ್ಲಿಸ ೨೦೦ ಮರಳತೋಟಿಸಹ . . ನಾಮದ...
315091
proofread-page
text/x-wiki
<noinclude><pagequality level="1" user="Pragathi. BH" /></noinclude>116
Magadi Taluq
''ಮಹಾಜನಂಗಳಿಗೆ ಬರಸಿಕೊಟ್ಟಭೂದಾನಧರ್ಮಶಾಸನಕ್ರಮವೆಂ
13ತೆಂದರೆನಮ್ಮ ಮಾಗಡಿಮೆಗೆಸಲುವಮಾಯಿನಾಯಕನಹಳ್ಳಿ
14ಮಾದನಹಳ್ಳಿ ಹನುಮಾಪುರಕೆಂಪಸಾಗರದ ಕೆರೆಯ ಕಳಗಣವ
15ಳಗೆರೆಯತೋಟದಲ್ಲಿಸ ೨೦೦ ಮರಳತೋಟಿಸಹ . . ನಾಮದೇ
16ಯವಾದಮುಂಮ್ಮಡಿಕೆಂಪವೀರಸಾಗರಅಗ ಹಾರದಲ್ಲಿ ಗಣಸಂ
17,
'ಖೆ, ಯಿಪ್ಪತ್ತನಾಲ್ಕರಲ್ಲಿವಗೋತ್ರದವಸ್ತಂಭಸೂತ್ರ
''ದಅಣ್ಣಾ ಜೈಯ್ಯಗೆ ವೃತ್ತಿ ೨ ಭಾರದ್ವಾಜಗೋತ್ರದಆಶ್ವಲಾಯನಸೂ
ತ್ರದವೆಲ್ಲಾ ತಿರುಮಂಣ ವೃತ್ತಿ ೧ ಕೌಂಡಿನ್ಯಗೋತ್ರದ ಪಸ್ತಂಭಸೂ
ಚಿತ್ರದಕೈ ಪೆಬಾಪಯ್ಯಗೆ ವೃತ್ತಿಂ ಕೌಂಡಿನ್ಯಗೋತ್ರ ದಆಪಸ್ತಂಭಸೂತ್ರ)
31ದ . . ನಾಡುವೆಂಕಟಯ್ಯಗೆ ವೃತ್ತಿ ೧ ಹರಿತಸಗೋತ್ರದಆಪಸ್ತಂಭಸೂ
ಧರಲಿಂಗಾವಧಾನಿಗಕಾಶ್ಯಪಗೋತ್ರದಬೋಧಾಯನಸೂ
ಚಿತ್ರದ
3ತ್ರದಚಂದ್ರ ಶೇಖರಯ್ಯಗೆ ವೃತ್ತಿ ೧ ಕಾಶ್ಯಪಗೋತ್ರದವೃತ್ತಿ ೧ ಬೋಧಾಯನಸೂತ್ರ
ದಬಳನಾರಸಿಂಹಭಟ್ಟರಿಗೆ ವೃತ್ತಿ ೧ ಶ್ರೀವತ್ಸಗೋತ್ರ ದಆಪಸ್ತಂಭ
ಸೂತ್ರದಲೋನಾಲದಾಸಂಭಟ್ಟರಿಗೆ ವೃತ್ತಿ ೧ ಕೌಂಡಿನ್ಯಗೋತ್ರದಆಪಸ್ತಂಭಸೂ
26) ದಹನ್ಯದವೆಂಕಟಶಾಸ್ತ್ರಿಗೆ ವೃತ್ತಿ ೧ ಹರಿತಸಗೋತ್ರದಆಪಸ್ತಂಭಸೂ
27ತ್ರ ದವಿ...ತೆಯ...ಮಾಪತಿಭಟರಿಗೆ ವೃತ್ತಿ ೧ ಕಾಶ್ಯಪಗೋತ್ರದಆಪಸ್ತಂಭ
28ಸೂತ್ರ ದ...ವೆಂಕಟರಾಯಜ್ಯೋನ್ಯಗೆ.
80
ಇಸ್ತಂಭಸೂತ್ರ ದ. ನರಹರಿಭಟ್ಟರಿಗೆ ವೃತ್ತಿ ೧ ಕಾವ್ಯಪಗೋತ್ರದಬೋ
ಧಾಯನಸೂತ್ರ ದಆನೆಗೊಂದಿಯಶಂಕರಭಟ್ಟರಿಗೆ ವೃತ್ತಿ ೧ ಕಾವ್ಯಪಗೋ
81ತ ದಬೋಧಾಯನಸೂತ್ರ ದಉಡುವಗೆರೆ ನಂಜುಂಡಭಟ್ಟರಿಗೆ ವೃತ್ತಿ ೧
32ಕೌಂಡಿನ್ಯ ಗೋತ್ರದಆಪಸ್ತಂಭಸೂತ್ರದಲುಕುಂಟೆವೆಂಕಟಶಾಸ್ತ್ರಿಗೆ
ವೃತ್ತಿ ೧ ಕೌಶಿಕಗೋತ್ರದಆಪಸ್ತಂಭಸೂತ್ರದವೆಲ್ಲಾಡು ಅಚ್ಚ ಭಟ್ಟಗೆ
ವೃತ್ತಿ ೧ ಭಾರದ್ವಾಜಗೋತ್ರದ ಆಪಸ್ತಂಭಸೂತ್ರದಸಿರಿಧರೈಯ್ಯ
ತಿಗೆವೃತ್ತಿ ೧ ಮೌನಭಾರ್ಗವಗೋತ್ರ ದಅಶ್ವಲಾಯನಸೂತ್ರ ದತಿಯನವ
36ರಿಗೆವೃತ್ತಿ ೧ ವಿಶ್ವಾಮಿತ ಗೋತ್ರ ದಆಶ್ವಲಾಯನಸೂತ್ರದವಿಠಲಭಟ್ಟ,
37-ವೃತ್ತಿ ೧ ಕೌಶಿಕಗೋತ್ರದಆಪಸ್ತಂಭಸೂತ
ದಉಪಾಧ್ಯಯೋಗೈಯ್ಯ
*ಗೆವೃತ್ತಿ ೧ ಕೌಂಡಿನ್ಯಗೋತ ದಆಪಸ್ತಂಭಸೂತ್ರದ., ರಂಗೈಯ್ಯ
89ಗೆವೃತ್ತಿ ೧ ಭಾರದ್ವಾಜಗೋತ್ರ ದಆಶ್ವಲಾಯನಸೂತ್ರದ
“ಹನಾರಸಿಂಹಶಾಸ್ತ್ರಿಗೆ ವೃತ್ತಿ ೧ ಹರಿತಸಗೋತ್ರ ದಆಳ್ವಲಾಯ
''ನಸೂತ್ರದತಿಂಮಣ್ಣಭಟ್ಟರಿಗೆ ವೃತ್ತಿ ೧ ಅಂತುವಿಪ್ಪತ್ತುನಾಲ್ಕುವಿಯಅಗ್ರಹಾ
42,
ರವನುಸೋಮೇಶ್ವರಸ್ವಾಮಿಯವರಪ್ರತಿಷ್ಟಾಕಾಲದಲ್ಲುಧಾರಾದತ್ತವಾ
“ಕೊಟ್ಟೆವಾದಕಾರಣನೀವುಆಚಂದ್ರಾರ್ಕವಾಗಿ ಅನುಭವಿಸಿ
ಕೊಂಡುಬರುವದುಎಂದುಬರಸಿಕೊಟ್ಟ ಶಿಲಾಶಾಸನ<noinclude></noinclude>
nrz9itkl2anqb9dh28kbr2rg5k39vle
ಪುಟ:Epigraphia Carnatica - Volume IX.djvu/೬೨೩
104
118816
315092
2026-05-02T09:55:40Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಮಾಗಡಿ ತಾಲೂಕು, 43 ನಾರಸಂದ್ರದ ಹೋಬಳಿ ನಾರಸಂದ್ರ ಗ್ರಾಮಕ್ಕೆ ಪಶ್ಚಿಮಕಡೆ ರಸ್ತೆ ಪಕ್ಕದಲ್ಲಿ. 19 ಪ್ರಮಾಣ 6' X 5' 3 '...ಸಮಸ್ತಭುವನಾಶ್ರಯ.....votes. ಹಾರಾಜಾಧಿರಾಜ .........ರಂದ್ವಾರಾವತೀ ... 6 ......... ......ದೇವರಸರುದೋರಸಮುದ್ರ ದನೆಲುನೀಡಿ...
315092
proofread-page
text/x-wiki
<noinclude><pagequality level="1" user="Pragathi. BH" /></noinclude>ಮಾಗಡಿ ತಾಲೂಕು,
43
ನಾರಸಂದ್ರದ ಹೋಬಳಿ ನಾರಸಂದ್ರ ಗ್ರಾಮಕ್ಕೆ ಪಶ್ಚಿಮಕಡೆ ರಸ್ತೆ ಪಕ್ಕದಲ್ಲಿ.
19
ಪ್ರಮಾಣ 6' X 5' 3
'...ಸಮಸ್ತಭುವನಾಶ್ರಯ.....votes.
ಹಾರಾಜಾಧಿರಾಜ .........ರಂದ್ವಾರಾವತೀ ...
6
......... ......ದೇವರಸರುದೋರಸಮುದ್ರ ದನೆಲುನೀಡಿನೊ.
'ಸುಖಸಂಕಥಾವಿನೋದದಿಂ
ರಾಜ್ಯಂಗೆಯವು...
8 ……… ……… ……… ……… ……. ……. …......Donje
.....ozje
ಹಾ
...**
20ಸ್ಪದತ್ತಾಂಪರದತ್ತಾಂವಾಯೋ ಹರೇವಸುಂಧರಾಸರ್ವರುಶಸಹ
ಪ್ರಾಣಿವಿಯಾಂಜಾಯತೆಕ್ರಿಮಿ ಯಧರ್ಮಕ್ಕೆ ಆವನಾರ್ವಬನುಕಂದ
ಕನಾದರೆಗಂಗೆಯ ತಡಿಯಲಿಕವಿಲೆಯಕೊಂದವಾದದಲಿಹರು
44
ಅದೇ ಗ್ರಾಮದಲ್ಲಿರುವ ನಡಕೇರಿರಾಯ ದೇವಸ್ಥಾನದ ಗರುಡಕಂಭದ ಮೇಲೆ,
'ಸ್ವಸ್ತಿ ಸಮಸ್ತ ಸಖವರುಕ ೧೩೯೭ ಯಮನ್ಮಥಸಂ
'ವಛರದರ್ಮಾಸಿರಬ ೫ ಸುನಿಲೆಯಲಿದೇವರಾ
ಯಮಹಾರಾಯರುಸಖಲಸಾಂಬುರಾಜ್ಯವನಾ
4ಳುವಲ್ಲಿಸಂ ಬುವನಹಳ್ಳಿಯಹಳ್ಳಿಕಾ೦ತಿಪ್ಪನಾಯ್ಕ
ಶಿರಮಕ್ಕಳುತಿರುಮಲನಾಯ್ಕರುಮಾಡಿದಕಂಬ
45
ಅದೇ ಹೋಬಳಿ ಕೆಂಪೋಹಳ್ಳಿ ಗ್ರಾಮದ ೬ ನೇ ನಂಬರು ಜಮಾನಿನಲ್ಲಿ.
5' 1" × 2' 6"
(ಮೇಲ್ಬಾಗದಲ್ಲಿ ೬ ಪಟ್ಟಿಗಳು ಹೋಗಿವೆ.)
ಸೋಲೂರಕೆಂದನಪುರದಗಾ ಮ ೧ ದಂಮಿನಕಟ್ಟಿ ಗ್ರಾಮ ೧
ಉಭಯಂಗಾ ಮಯರಡನೂಕೆಂಚದತಿರುವೆಂಗಳನಾತ
30
117<noinclude></noinclude>
lmxu0973qtvouwy02nql7f7cifz3aad
ಪುಟ:Epigraphia Carnatica - Volume IX.djvu/೬೨೪
104
118817
315093
2026-05-02T09:55:59Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 118 Magadi Taluq. ದೇವರಿಗೆ ಅದು ತಪಡಿಯಿವೇದ್ಯಕ್ಕೆಅಂಗರಂಗವೈಭೋ 10ಗ ಕೆಬಿಟ್ಟು ಕೊಳ್ಳಲಾಶಾಸನಕ ಮವೆಂತೆಂದರೆ 11 ಈ ಎರಡುಗಾ ಮಕಂಸಲುವಚತುಮವೊಳಗಾ ಅವನಿದ್ಧ ಸಾಧ್ಯನಿಧಿನಿಕ್ಷೇಪದಲಪಾಣಒಳಗಾಗಿ 'ಏನುಳಸರ್ವಸ್ವಾಮ್ಯವನೂಆಗುಮಾ...
315093
proofread-page
text/x-wiki
<noinclude><pagequality level="1" user="Pragathi. BH" /></noinclude>118
Magadi Taluq.
ದೇವರಿಗೆ ಅದು ತಪಡಿಯಿವೇದ್ಯಕ್ಕೆಅಂಗರಂಗವೈಭೋ
10ಗ ಕೆಬಿಟ್ಟು ಕೊಳ್ಳಲಾಶಾಸನಕ
ಮವೆಂತೆಂದರೆ
11 ಈ ಎರಡುಗಾ ಮಕಂಸಲುವಚತುಮವೊಳಗಾ
ಅವನಿದ್ಧ ಸಾಧ್ಯನಿಧಿನಿಕ್ಷೇಪದಲಪಾಣಒಳಗಾಗಿ
'ಏನುಳಸರ್ವಸ್ವಾಮ್ಯವನೂಆಗುಮಾಡಿಕೊಂಡುತಿರು
14ವೆಂಗಳ ನಾತನ ಮೆನಡೆಸಿಕೃಷ್ಣರಾಯಮಹಾರಾ
'ಯರಿಗೆ ಪುಣ್ಯವಾಗಬೇಕೆಂದುಬಿಟ್ಟುಕೊಟ್ಟ ಗ್ರಾಮಕ್ಕೆ
163ಲಾನಾಸನ || ದಾನಾಲಯೋರ್ಮಧೈದಾ
13
17
'ನಾನುಪಾಲನಂ ದಾನಾತೃರ್ಗಮವಾದ್ರೆತಿಪಾಲನಾದ
18ಚ್ಯುತಂಪದಂ | ಸ್ವದಂದ್ವಿಗುಣಂಪುಣ್ಯಂಪ ರದಾನು
ಬಾಲನಂ । ಪರದತ್ತಾಪಹಾರೇಣಸ್ಪದತ್ತಂನಿಪ್ಪಲಂಭವೇ
203 | ಸ್ವದಂಪರದಂವಾಯೋಹರೇವಸುಂಧರಾಮ
'ರ್ವರುಪಸಹಸ್ರಾಣಿವಿಷ್ಟಾಯಂಜಾಯತೇಕಿ ಮಿ ||...,
ಧರ್ಮವಆರುತಿಳಿಸಿದರುಗಂಗೆಯ ತಡಿಯಲಿಕವಿಲೆಯ
......
23
46
ಅದೇ ಹೋಬಳಿ ಮಾದಗೊಂಡಹಳ್ಳಿಗೆ ಸೇರಿದ ಕಳ್ಳಿಪಾಳ್ಯದ ಊರಮುಂದಿನ
ಆಲದಮರದ ಕೆಳಗೆ ಬಿದ್ದಿರುವ ಕಲ್ಲು.
e
'ಜಯಸಂವಚರದಾ
ಕಿಲ್ದುಣಬಹುಳ 8 ಆ
ಉತುರುಚೆಂನಮನಾ
ಪ್ರಮಾಣ 6' X 23
“ಯಕರಮಗಬೀರಪನಾ
47
ಶಿಯ್ಯ ರಯಗವು ಡಂಗೆ
6
7
ವಂಉಂಬಳಿ
1... ಮಾನ್ಯ ಆಸಿ
ಅದೇ ಗ್ರಾಮದ ಬಳಿ ಗುಡ್ಡನ ಹೊಲದಲ್ಲಿ-
*****
'ಸ್ವಸ್ತಿ '...ಪ್ರಸಸ್ತಿ......ಶ್ರೀಮನ್ಮ
'ಹಾಮಣ್ಣರತಳಕಾಡು,
ತಿಗೊಣ್ಣಗಣ್ಣ , ಗಂಗ..so s
4ಳಂ . ಯ. ಪವರಂಸುಟ್ಟು ಲೋಕ.
..
5' 6' x 3' 6"
5, ಮಣ್ಣಳರ್ಗ್ಗೆಭೀಮ...
“ಯಾಕ್ಷ ಹೆರ್ಮ್ಮೆಯತೋಲುಗು,
'ವಂ...ವಿಯ
ಎ
(ಮುಂದೆ ಹೋಗಿದೆ.<noinclude></noinclude>
t7wycw4h7z420657lxfullzzy2q6n2h
ಪುಟ:Epigraphia Carnatica - Volume IX.djvu/೬೨೫
104
118818
315094
2026-05-02T09:57:28Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಮಗಡಿ ತಾಲೂಕು, 48 ಅದೇ ಹೋಬಳಿ ಮರೂರು ಗ್ರಾಮದ ಜವರನ ಮನೇ ಪಕ್ಕದಲ್ಲಿ ಬಿದ್ದಿರುವ ಕಲ್ಲು. σ ನಾಗರಾಕ್ಷರ. 3' 2" x 2'3" 'ಶುಭಮಸ್ತು * ವಿಜಯಾಭ್ಯುದಯಕಾಲೀವಾಹನಶಕವರ್ಷ ೧೫೬೧ . ಯವಿಕಾರಿ ಸಂವತ್ಸರದು ಬ . ಯುಮಕರಸಂಕ್ರಾಂತಿಪುಂಣ್ಯ...
315094
proofread-page
text/x-wiki
<noinclude><pagequality level="1" user="Pragathi. BH" /></noinclude>ಮಗಡಿ ತಾಲೂಕು,
48
ಅದೇ ಹೋಬಳಿ ಮರೂರು ಗ್ರಾಮದ ಜವರನ ಮನೇ ಪಕ್ಕದಲ್ಲಿ ಬಿದ್ದಿರುವ ಕಲ್ಲು.
σ
ನಾಗರಾಕ್ಷರ.
3' 2" x 2'3"
'ಶುಭಮಸ್ತು * ವಿಜಯಾಭ್ಯುದಯಕಾಲೀವಾಹನಶಕವರ್ಷ ೧೫೬೧ .
ಯವಿಕಾರಿ ಸಂವತ್ಸರದು ಬ . ಯುಮಕರಸಂಕ್ರಾಂತಿಪುಂಣ್ಯಕಾ
3... ತುಂಗಭದ್ರಾ ತೀರದಲ್ಲಿ ಶ್ರೀವಿರೂಪಾಕ್ಷಲಿಂಗನಸಂನಿಧಿಯ
4
G
7
8
9
10
11
18.
...ರಾಜಪರಮೇಶ್ವರ ವೀರಪ್ಪ ತಾಪಅಚ್ಯುತದೇವ
“...ಮಹಾರಾಯರುಮರವೂರಪೂರ್ವಸ್ಥಾನವಿರಲಾಗಿವಾ
ಶ್ರೀನರಸಂಣನಾಯಕರಿಗೆ ಧರ್ಮವಾಗಬೇ
*...............ರದುಜೀರ್ಣೋದ್ದಾರವಾಗಿನಿಧಿನಿಕ್ಷೇಪಜಲಾ
...ಅಕ್ಷಿಣೇ ಆಗಾಮಿಸಿದ್ಧ ಸಾಧ್ಯಂಗಳೆಂಬ
....ಅಪ್ಪಭೋಗತೇಜಸ್ವಾಮ್ಯದಿಂಆಚಂದ್ರಾರ್ಕಸ್ಥಾಯಿ
ಸುಖದಿಂಅನುಭವಿಸಿಎಂದುಅಚ್ಯುತದೇವಮಹಾ
ರುಜೀರ್ಣೋದ್ಧಾರವಮಾಡಿಸಾಲಿ[ಸಿ]ದರುಸ್ಪದತ್ತಾದ್ವಿಗು
ಣಂಪುಣ್ಯಂದರದತ್ತಾನುಪಾಲನಂಪರದತ್ತಾಪಹಾರೇಣ
ಬಿಸಿದತ್ತಂನಿಪ್ಪಲಂಭವೇತ್ | ಸ್ವದತ್ತಾಂದರದತ್ತಾಂ
14ವಾಯೋಹರೇತಿ ವಸುಂಧರಃ | ಪರ್ವಸಹಸ್ರಾಣಿಪ್ಪಾ
ಯಂಜಾಯತೆಕ್ರಿಮಿಃ | ಏಕೈವಭಗಿನಿಲೋ ಕೇಸರ್ವೆಸಾಮ
16 ವಭೂಭುಜಾಂ | ನಭೋಜ್ಯಾನಕ ರಗಾ)ಹ್ಯಾನಿಪ
'ದತ್ತಾವಸುಂಧರಾಕಿ
49
ಕುದೂರು ಹೋಬಳಿ ಶ್ರೀಗಿರಿ ಪುರದ ಗ್ರಾಮದ ಆಂಜನೇಯ ದೇವಸ್ಥಾನದ ಮುಂದಿನ ಕಲ್ಲು.
'ಶಕವರು
ಪ ೧೨೯೨ ನೆಯಸಾಧಾರಣಸಂವ
'ತ್ಸರದಷಾಢಕ್ಕು ೧ ಸೋಮವಾರದಲು
“ಸಮಸ್ತಪ್ರಶಸ್ತಿ ಸಹಿತಂನಂದಿನಾಥಭು
ಕೆಂಗಿನಾಥವೀರಭದ್ರ
ದೇವರು ಮುಖ್ಯ
“ವಾದಅಭಿನವಕಯಿಲಾಸದಕ್ಷಿಣ
'ವಾರಾಣಸಿಎನಿಸಿದಪುಗೆ ಮೂಲಸಾ
ಪ್ರಮಾಣ 6' X 3' 3
'ನವೆನಿ[ಸಿ]ದಶ್ರೀನಿವಗಂಗಿನಾಥದೇವರುಮು
ಖ್ಯವಾದಮಹಾಮಹಂತುಒಳಗಾದುತೀ
10ಕ್ಷರರಾಯಕಿ ಸಿರಿಗಿರಿದೇವಒಡೆಯರುತಂಮು
''ಕಾರುಣ್ಯಸಿಸುಮಯನಪ್ಪನವರ ಮಕ್ಕಳು
12ಕಳಪ್ಪನವರತನವೀರಪ್ಪನವರಿಗೆ ತಂ
ಮಣನುನಾಂಮ್ಯದಿಂದಲೂ
ಗಿರಿಸಮು
ದ್ರದಪುರವನುಕಟ್ಟಿ ಹೇಳನಿರೂಪವನಿಡಲಾಗಿ
119<noinclude></noinclude>
eg27xpij5vqfdoihtn9sm3mw540u9ci
ಪುಟ:Epigraphia Carnatica - Volume IX.djvu/೬೨೬
104
118819
315095
2026-05-02T09:58:36Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 120 Magadi Taluq. 15. ರಪ್ಪನವರು ಹೊಸತಾಗಿ ಮಾಡಿದರೆ ಗಿ 16ರಿಸಮುದ್ರ ದಗ್ರಾಮ ೧ ಕಂಉಳ್ಳಚತುರು 1'ಮೆಒಳಗಾದಗದ್ದ ಬೆದ್ದಲುವೊಳವಾಗುಮೇಲುಒ 18.. ಅಪೂರ್ಬಯಸಹ, ವರುಷ ೧ ಕಂರಾ 'ಜರ್ದಕೆಮಾಡಿದಕಟ್ಟು •• ದಿವಗ ೫೦ ಯಆಯಿ ವತು ಹೊಂನನು ದೇವರಿ...
315095
proofread-page
text/x-wiki
<noinclude><pagequality level="1" user="Pragathi. BH" /></noinclude>120
Magadi Taluq.
15. ರಪ್ಪನವರು ಹೊಸತಾಗಿ ಮಾಡಿದರೆ ಗಿ
16ರಿಸಮುದ್ರ ದಗ್ರಾಮ ೧ ಕಂಉಳ್ಳಚತುರು
1'ಮೆಒಳಗಾದಗದ್ದ ಬೆದ್ದಲುವೊಳವಾಗುಮೇಲುಒ
18.. ಅಪೂರ್ಬಯಸಹ, ವರುಷ ೧ ಕಂರಾ
'ಜರ್ದಕೆಮಾಡಿದಕಟ್ಟು •• ದಿವಗ ೫೦ ಯಆಯಿ
ವತು ಹೊಂನನು ದೇವರಿಗೆ ಕೊಂಡುಗಾ ಮರತ
'ಪ್ಪುತಡಿದಂಡಉಂಡಿಗಹದರಕ್ಕಕ್ಕೆಸು
5
6
ಶುಭಮಸ್ತು
4
2೦ಕಅನುಪುಮದುವೆದೆಡೆ ಮುಂತಾಗಿಸರ್ವಮಾ
23
ಚಂಆಯಿತುಹೋಂನಿಂದಮೇಲಬಂದುತಾರ
ಅವನೊಬ್ಬ ನುಳುಸಿದವನುನನ
ಬ
ಮಾಂಸ ತೆಳುಪಿದೆನನುಗಂಗೆತಡೆ:ನಿಕವಿಲೆ
26
“ಯಕೊಂದನಾಪದಲಿ ಹೋಹರುದೇವಲೋಕಮರ್ತ್ಯಲೋಕಕೆಹೊ
50
ಅದೇ ಕಲ್ಲಿನ ಹಿಂಭಾಗ,
(ಮೇಲ್ಬಾಗದಲ್ಲಿ ೧ ಪಗಳು ಹೋಗಿವೆ.
...ಶಾರ್ವರಿಸಂವತ್ಸರದಭಾದ್ರಪದಬ ೫ ಲು
.......ದೇವಮಹಾರಾಯರುವುತ್ತುರಾಜ್ಯಂ
....ಲುಚಂಗಿಬಸವೇನಾಯ್ಕರಿಗೆ ಧರ್ಮ್ಮವಾಗಬೇಕುಯೆಂ
'ದುಸು.....ಸರು..ಸೀಮೆಯಲು..ಸಲು ಸಿರಿಗಿರಿಪು
ಶಿರದಸ್ತಳದಒ ...ಂಹಳ್ಳಿಯ ... ವನುರ್ಸ ಮಾನ್ಯವಾಗಿ
ಶಿಬಿಟ್ಟಿತ್ತು ಮಡ.....ದಕ್ಕೆ ಅಳುಪಿದರೆ ತಂನಮಹಿಮಾ
10ನಿಕೆಯಹೆರಿಗೆ ...ತರು......ತಂಮತಾಯ
...
'ವಾರಾಣಸಿಯಲಿಕೊಂದಖಾಪಕ ಹೋದರು
'ಧರ್ಮವನಡೆಸುವನುಬಾಮಣ
13,ಉದ್ಘಾದ ಕೊಡಿಸಿದಧರ್ಮ್ಮ
51
ಅದೇ ಗ್ರಾಮಕ್ಕೆ ವಾಯವ್ಯದಲ್ಲಿ ಬಂಡೇಮೇಲೆ.
(ಆರಂಭದಲ್ಲಿ ೩ ಬಿಗಳು ಗ್ರಂಥ ಮತ್ತು ಅರಭಕ್ಷರದಲ್ಲಿ ಇವೆ.)
' ಸಮಸ್ತದ ಸಕ
ಹಿತಂಬವಗಂಗೆಯ
52
ಮಹ . ನಿವೆಸಹಿತ
ಮುಡಲು
(ಮುಂದೆ ಬರವಣಿಗೆ ಇಲ್ಲ.)
ಅದೇ ಹೋಬಳಿ ಬಿನ್ನೂರ ಗ್ರಾಮದ ಊರುಬಾಗಲ ಮಾಳಿಗೆಗೆ ಹಾಕಿರುವ ಕಲ್ಲಿನ ಮೇಲೆ.
*ಶುಭಮತ್ತು || ಸ್ವಶ್ರೀವಿ
'ಯಭ್ಯುದಯಕಾಲಿವಾಹನಕ
ಪ್ರಮಾಣ 5' 0 X 19
ತಿಕವರುಷ ೧೫v೬ ನೆಯರಕ್ತಾ
'ಕ್ಷಿಸಂವತ್ಸರದಚಮಿತ್ರರು<noinclude></noinclude>
ihy6bnjvjtd16xd4cd8i4tyzq3x6e42
ಪುಟ:Epigraphia Carnatica - Volume IX.djvu/೬೨೭
104
118820
315096
2026-05-02T09:59:30Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಸಿದ್ದ ೧೯ ಲುಬಿಸಗೂರಕರಿಯ “ಚಂನಪ್ಪಗಉತರಮಕ್ಕಳು ಗೋವಿಂದಗ[ಡನ ಮಾಡಿಸಿದ ನಗಡಿ ತಾಲೂಕು, 53 ಶಿಬಿಸಗೂರದಡು ರ್ವಣಕಲ್ಲದೆ 2.) ಇಬ್ಬಾಗಿಲು : ಶುಭಮಸ್ತು ಹಲಗ ಯ್ಯಗೈದನು ಅದೇ ಗ್ರಾಮಕ್ಕೆ ಪಶ್ಚಿಮ ಮೊಹನಾಟೀ ಹೊಲದಲ್ಲಿ ಮಾಳು...
315096
proofread-page
text/x-wiki
<noinclude><pagequality level="1" user="Pragathi. BH" /></noinclude>ಸಿದ್ದ ೧೯ ಲುಬಿಸಗೂರಕರಿಯ
“ಚಂನಪ್ಪಗಉತರಮಕ್ಕಳು
ಗೋವಿಂದಗ[ಡನ ಮಾಡಿಸಿದ
ನಗಡಿ ತಾಲೂಕು,
53
ಶಿಬಿಸಗೂರದಡು ರ್ವಣಕಲ್ಲದೆ
2.)
ಇಬ್ಬಾಗಿಲು : ಶುಭಮಸ್ತು ಹಲಗ
ಯ್ಯಗೈದನು
ಅದೇ ಗ್ರಾಮಕ್ಕೆ ಪಶ್ಚಿಮ ಮೊಹನಾಟೀ ಹೊಲದಲ್ಲಿ ಮಾಳುಬಿದ್ದಿರುವ ಈಶ್ವರ ದೇವಾಲಯದ
ಪೂರ್ವ ಕಡೆ ಗೋಡೇ ಕಲ್ಲಿನ ಮೇಲೆ.
ಪ್ರಮಾಣ 4' 3' X 7
ಶ್ರೀಮೊಕಳೇವ್ರ ನಾಮದೇಹಮಾನವುರಕ
51
ರಗಾನ್ವಯಕಬುಳಕೃತವಾಲಯ
ಅದೇ ಗ್ರಾಮದ ಊರಬಾಗಿಲ ಮಂಟಪದ ಪೂರ್ವಕಂಭದಲ್ಲಿ,
'ವಿರೋಧಿಸಂವತ್ಸರದ
ಭಾದ್ರಪದಕು ೧೫ ಲು
5
3. ಪರಾಯಮಹಾರಾ
'ಯರಕಾಲದಶಿವಿಲ
...ಯ್ಯನವರ
“ಪು . ಶ್ರೀ . ಉಡ
55
'ಸನಾಯಕರುಮಾಡಿ
ಶಿಸಿದಕಲ್ಲಬಾಗಿಲು
ಅದೇ ಹೋಬಳಿ ಬಿಸಗೂರು ಗ್ರಾಮದ ವೀರಪ್ಪಗೌಡನ ಹುಲ್ಲು ಕಾವಲು ಜಮೀನಿನಲ್ಲಿ.
ಪ್ರಮಾಣ 6 X 2' 6
'ಭುವನಾಶ್ರಯ ಪ್ರಿ ವಲ್ಲಭಮಹಾ
'ರಾಜಿಧಿರಾಜರಾಜಪರಮೇಶ್ವರಪರಮಭಟ್ಟಾರಕ
ಯಾದವಕುಲಾಂಬರಮಣಿಸರ್ವಜ್ಞ ಚೂಡಾಮ
ಣಿಮಲೆರಾಜರಾಜಮಲೆಪರೊಳುಗಂಡಕದನ ಚಂ
'ಡಗಂಡಭೇರುಂಡಏಕಾಂಗನೀರಅಸಹಾಯಕೂ
“ರನನಿವಾರಸಿದ್ದಿ ಗಿರಿದುರ್ಗವಲ್ಲ ಚಲದಂಕರಾಮ
'ವೈರೀಭಕಂಠೀರವನಗರರಾಜ್ಯ ನಿರ್ಮಲಚ
ಶಿಳರಾಜ್ಯಸ್ಥಾಪನಾಚಾರ್ಯ್ಯಮಂಡ್ಯ ಕುಲಸಮುದ್ಧರಣ
*.... ನಿಸ್ಸಂಕಪ್ಪ ತಾಪಚಕ್ರವರ್ತಿವೀರಬಲ್ಲಾ
10 ದೇವರಸರುಸಿ ಶ್ರೀರಾಜ್ಯಂಗೆ ಉತ್ತಿರ್ದ್ದಲ್ಲಿ...
1. ಹವಾಸ... ದುಭವವಿಶ್ವಕರ್ಮ್ಮನಿರ.
123 ಭುವನಭವ ವಿಮಾನವಿನಯ.....
*ವಿಸ್ತೀರ್ಣಪೂರಿರ್ತಾವ....iots
15
14ಬರದಗುರುಬಸವಾರಾಧ್ಯ, ಮುಖ್ಯ ವೀರಪಂಚಾ
...ಸಕವರುಷ ೧೭೦೯ ಪರಾಭವಸಂವತ್ಸ
16ರದಆಯಿಜಸು ೩ ಆರಲು......
ಸನಕ್ರಮವೆಂತೆಂದಡೆ......
'ಶಿಗಣರ್ಸಮಾನ್ಯಸ್ತಳಂಗಳ
ರಹಸ್ಯದಲುನಾಯಕವಾಡಿ
20
ಗಳೊಳಗಾದವರಿಗೆ
ಳಂಗಳುಸಿವಪುರಮಕಮನೆ...
ಡುಗಳ, ಡಗಿಕಂಮಾ...
23ದವೀರಪಂಚಾಳ...
“ಡೆತಂಮಡಿ ಮಾನ್ಯ •
25, ಮಕ್ಕಳ
ಮದುವೆ ...!
26ɔɔe.....* *** *** *** **
81
121<noinclude></noinclude>
syon1oshc13bsjfa90edvtbckuy1anw
ಪುಟ:Epigraphia Carnatica - Volume IX.djvu/೬೨೮
104
118821
315097
2026-05-02T10:00:16Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 122 28......... Magadi Taluq. 27ರುನಾ . ಕ ... ದೇಸಂ . . . .. ದಿಯ ... 3.. ದಮುದ್ರೆ · ಗೆಕೊಂಡು . . 35ಉದೂವಿರೆಂದು ಕೊಟ್ಟತುಂಬ ಕಾಸನ .. ಕಂಚು 26ಗಾಟ, . ದಿಯಲಿಕಾರುಂಣ್ಯಮಾಡಿ ಆಗು 37ರುಗಳ ಕಯ್ಯಧಾರೆಯನೆಂದು ಆಪಂ 58 ಚಾಳರುಮಾಡುವಧರ್ಮ್ಮಕ್ಕೆ ಬಿಟೆಉಮ 39ರಿ...
315097
proofread-page
text/x-wiki
<noinclude><pagequality level="1" user="Pragathi. BH" /></noinclude>122
28.........
Magadi Taluq.
27ರುನಾ . ಕ
... ದೇಸಂ . . . .. ದಿಯ ...
3..
ದಮುದ್ರೆ ·
ಗೆಕೊಂಡು . .
35ಉದೂವಿರೆಂದು ಕೊಟ್ಟತುಂಬ ಕಾಸನ .. ಕಂಚು
26ಗಾಟ, . ದಿಯಲಿಕಾರುಂಣ್ಯಮಾಡಿ ಆಗು
37ರುಗಳ ಕಯ್ಯಧಾರೆಯನೆಂದು ಆಪಂ
58 ಚಾಳರುಮಾಡುವಧರ್ಮ್ಮಕ್ಕೆ ಬಿಟೆಉಮ
39ರಿಯಾದೆಸುಖದಿಬಾಳುವಂತಾಗಿ ಕೊ
40ಸನಾಯಿಧರ್ಮ್ಮಕ್ಕೆಆರು ಆರುಳುಹಿದರುಗಂಗೆ
41 [......]....
293ಲಸು .
30ರುಆಚಾರ್ಯರು .
31, ರುದಂಚಕಾರುಕ
32, ವಹಣುರಿಯಾದೆ
33ಣವನಎತ್ತುವನಂ . . . . ೧|ನಾ . •
3ದುವರಶಂಪತಿಯವರು ಅನ್ಯಾಯ.. ದಂಡ ,
56
ಹುಲಿಕಲ್ಲು ಹೋಬಳಿ ಬೀಸನಹಳ್ಳಿ ಗ್ರಾಮದ ನೃಸಿಂಹ ದೇವಾಲಯದ ದಕ್ಷಿಣಕ್ಕೆ ನಟ್ಟ ಕಲ್ಲು.
1ಶುಭಮಸ್ತು ಆಂಗೀರಸಸಂವತ್ಸರ .
ಯಿತ ಸು. ೧೦ .
ಮಹಾರಾಜಾಧಿರಾಜ •••
ಸಜಯ್ಯ • • ...ಸಿಂಹದೇ
ZOR......
57
ತಿಪ್ಪಸಂದ್ರದ ಹೋಬಳಿ ತಿಪ್ಪಸಂದ್ರದ ಕೆರೆ ದಕ್ಷಿಣ ಕೋಡಿಯ ಬಳಿ,
ಶುಭಮಸ್ತು
2ಶುಕ್ಲ ಸಂವತ್ಸರದಮಾ
ಘಕು ೧೫ ಲುಪಂಚಾ
* ದೀಕ್ಷಿತರೂ ಕೋಡಿಯ
ಪ್ರಮಾಣ 2 X 1' 3
ನೂತವಾಗಿತೆಗಿಸಿವೊ
6ಡವನೂಕಟ್ಟಿಸ್ತರಾಗಿ
7ಪಂಚಾಗ್ನಿ ದೀಕ್ಷಿತರ
58
ಆದೇ ಹೋಬಳಿ ಜೋಡಿ ಹೆಬ್ಬಳಲು ಗ್ರಾಮಕ್ಕೆ ಉತ್ತರ ಸನಹಳ್ಳಿ, ಗುಡೀ ಬಳಿ
'ಹೊಯಸಣ
ಪ್ರತಾಪಚಕ್ರ ರ್ಪವೀ
ತಿರಬಲ್ಲಾಳದೇವರಸರು
ಓ ರಾಜ್ಯಂಗೆಯುತ್ತಿರೆ
5ಕವರುಶ ೧೩೭ ನೆಯ | ರಾಕ್ಷಸಸಂ
೫ 8
ಕವಚ್ಛ | ಕಾರ್ತಿಕಸು ೫ ಮಂದಂದು | ಪ್ರೀಮ
3' 6" x 2' 6"
'ನುಮಹಾಪುಧಾನ...ನಾಥದೇ
ಶಿವಪ್ಪದಂ ರೂ | ಪೊಂಸ್ಕೃನ
9ಕಮೈಯದಂಣ್ಮಯ್ಯರೂ | ಹಳೆಯ
ತಿನಹಳ್ಳಿಯನಾಡ... ದೇವನೊಳಗಾ
ಬದ ಸಮಸ್ತ ಪ್ರಜೆಗೌಡುಗಳೂ ! ಹುಳೆಯ
*ವ್ಯ ಹಳ್ಳಿಯನಾಡೊಳಗಣ |<noinclude></noinclude>
6sna7zz55r94a4c4o82ygil2ykxjvpv
ಪುಟ:Epigraphia Carnatica - Volume IX.djvu/೬೨೯
104
118822
315098
2026-05-02T10:00:35Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 1:ರುದೇವರನ...ಮು...ಹಿರಿ 1)ಯವರೆಣಿಯ ನವರಾ 15ದಂಣಂಗೆ ಇದ ..ಚಂದ್ರನುನ ನಗಡಿ ತಾಲೂಕು 13 jo ! ಕೊಡಗೆಯಾಗಿ 17 128 59 ಅದೇ ಹೋಬಳಿ ಹುಲ್ಲೇನಹಳ್ಳಿ ಗ್ರಾಮದ ಬಸವಂಣನ ದೇವಸ್ಥಾನದ ಮುಂದೆ. ಪ್ರಮಾಣ 4' X 2' 9” ಆಸ್ಪಜಯಾಭ್ಯುದಯಕಕವರುಷ ೧೯೪೦ ನೆ...
315098
proofread-page
text/x-wiki
<noinclude><pagequality level="1" user="Pragathi. BH" /></noinclude>1:ರುದೇವರನ...ಮು...ಹಿರಿ
1)ಯವರೆಣಿಯ ನವರಾ
15ದಂಣಂಗೆ ಇದ ..ಚಂದ್ರನುನ
ನಗಡಿ ತಾಲೂಕು
13 jo ! ಕೊಡಗೆಯಾಗಿ
17
128
59
ಅದೇ ಹೋಬಳಿ ಹುಲ್ಲೇನಹಳ್ಳಿ ಗ್ರಾಮದ ಬಸವಂಣನ ದೇವಸ್ಥಾನದ ಮುಂದೆ.
ಪ್ರಮಾಣ 4' X 2' 9”
ಆಸ್ಪಜಯಾಭ್ಯುದಯಕಕವರುಷ ೧೯೪೦ ನೆಯ
ಪಿಂಗಳಸಂವತ್ಸರದಭಾದ ಪದಬ ೫ ಆದದು? ಮತ್ತು
3ರ ತಾಪಚಕ ವರ್ತ್ತಿಹೊಸಳಭುಜಬಲವೀರಬಲ್ಲಾ
ದೇವರುರಾಜ್ಯಂವದೇವರುರಾಯ
ದಂಡನಾಥವೋಲಗದಕಂಭ ಕಾಳುವದಂಣ
6ಯಕರಮಕಳ ಗಂಗೆಯದಂಣಯಕರಅಧಿ
ಕಾರಿ.........ನವ ಹುನಹಳ್ಳಿ
.ನವರುಹುಳನಹಳ್ಳಿ
........
............
ಕೊಡಿಸಿ.........ಆರ
11
........
ಉಡಿತೊಡಿನವಂ
12ಕಳ.........ನೆರವದಂಡವ
13... ವರುಗಉಡ...........ವರಹ
11೫೦೦ ಸಲುವುದು ಪಟ್ಟಣ...... ದಲುಕಂಬಾ
15೫೦ ಸಲುವುದುಯಿ......ಬ್ರಹ್ಮಪು
ಗ್ರಾಮ...ಕಲ...... ದಲುಕಂಬ ೧೫೦
ತಿಳಿಸಲುವುದು........ ಕಲುಬಹ.....
18
.........50025
...250...05). W
19 ... 20......
20
......
... ......ಸಲು ಉದ
21ದುಕೊಟ್ಟನಿಲಾಶಾಸನಯಿದನವಅರಸು ಅಧಿಕಾರಿನಾ
*ಯಕವಾಡಿನಾಡಗಉಡಗಳುಯಿಸಸನಮರಿಯಾ,
23ಆರುಅಪಿಅನ್ಯಾಯವಾಡಿದವರುಗಂಗೆಯ
243 Do............
25ಕೈಯಾರಕೊಂದವಾದ ಕ ಹೋಹರುಮಂಗಳಮಹ
60
ಅದೇ ಹೋಬಳಿ ಮೆಲ್ಲಸಂದ್ರದ ಗ್ರಾಮದ ಕಟ್ಟೆ ಮೇಲೆ
ಪ್ರಮಾಣ 8 X 2 9
'ಶುಭಮಸ್ತು ಶ್ರೀಜಯುದಯಕಾ
ಲಿವಾಹನಶಕ.....೧8೬೦ ಪಾರ್ವರಿ
'ಸಂವತ್ಸರದ......
“ಶ್ರೀಮನ್ಮಹಾರಾಜಾಧಿರಾಜರಾಜಪರಮೇಶ್ವರ
ಶ್ರೀವೀರಪ್ಪ ತಾಪಕಿ ವೀರಚ್ಯುತದೇವ
ಶಿಧಾಯಮಹಾರಾಯರೂಸುಖದಿಂಪು
8
'ರಾಜ್ಯಂಗಯಿಉತ್ತಂ
......ಚವರದತಿಂಮ
'ಡೆಯರಿಗೆ ಪುಂಣ್ಯವಾಗಬೇಕೆಂದುಮ
14. ತಿರುವೆಂಗಳನಾಥದೇವರಿಗೆ ಅಮು
'ತಪಡಿಗೆಧಾರೆಯನೆರುದುಕೊ<noinclude></noinclude>
dcpixmewcto60wsqlqkrl8u6o1xkvu7
ಪುಟ:Epigraphia Carnatica - Volume IX.djvu/೬೩೦
104
118823
315099
2026-05-02T10:01:06Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 124 16 17ಮುಡದಗಾಮತಿರುವೆಂಗಳನಾಥದೇವರಿಗೆ Magadi Taluq. 61 'ಮು ತಪಡಿಗೆ ಚಂದಾ ಕಾಯಿಯಾಗಿಸಲುವು 1982)......... (ಮುಂದೆ ಕಾಲವಲ್ಲ) ಅದೇ ಹೋಬಳಿ ದೊಡ್ಡ ಮುದಗೆರೆ ಗ್ರಾಮದ ರಂಗನಾಥ ದೇವಾಲಯದ ದಕ್ಷಿಣ ಕಡೆ ಬಾಗಿಲ ಮುಂದೆ ಮಂಟಪಕ್ಕೆ ಹಾಕಿರುವ...
315099
proofread-page
text/x-wiki
<noinclude><pagequality level="1" user="Pragathi. BH" /></noinclude>124
16
17ಮುಡದಗಾಮತಿರುವೆಂಗಳನಾಥದೇವರಿಗೆ
Magadi Taluq.
61
'ಮು ತಪಡಿಗೆ ಚಂದಾ ಕಾಯಿಯಾಗಿಸಲುವು
1982).........
(ಮುಂದೆ ಕಾಲವಲ್ಲ)
ಅದೇ ಹೋಬಳಿ ದೊಡ್ಡ ಮುದಗೆರೆ ಗ್ರಾಮದ ರಂಗನಾಥ ದೇವಾಲಯದ ದಕ್ಷಿಣ ಕಡೆ ಬಾಗಿಲ ಮುಂದೆ
ಮಂಟಪಕ್ಕೆ ಹಾಕಿರುವ ಕಲ್ಲಿನಲ್ಲಿ.
ಹಾಡುವವನಯ ಮುದಗೆ
62
*ರೆಯುತಿರುವೆಗಳನಾತನುತ್ಯನು
2
ಸೋಲೂರು ಹೋಬಳಿ ಸೋಲೂರಲ್ಲಿ ನನ್ನೂಸಾಬಿ ತೋಟದಲ್ಲಿ
ಶಾಲಿವಾಹನಸಕವರ್ಷ ೧೪೩೨
....ಹೇವಿಳಂಬಿಸಂತ್ಸರದ
x 2' 3"
ಪ್ರಮಾಣ 4' X 2” 31
ತಿಮಾರ್ಗಸಿರಕುದಲು ಮನ್ಮಹಾರಾಜಾ
ಅಧಿರಾಜಪರಮೇಶ್ವರ ವೀರ...ದವೀ
'ರಪ್ರತಾಪಅಚ್ಯುತದೇವಮಹಾರಾಯರು
ಭುಜಬಳದ ತಾಪರಾದಚ ತರದ....
ಕಾಪೆಯನಾಯಕಆಯನವರಕಾರ್ಯಕಕರ್ತ
ಶಾಲಿವಾಹನಸಕವರುಕ
೩೧8av ವರಸನಳಸಂವತ್ಸರ
8 201.........
ವಿದ್ಯಾನಗರದ ರಾಮರಾ
ದಯ್ಯನೆ.ಅದಿಂಮರಾಜಯ್ಯನವರ
8
……. ……… ……… ……… ……. ...and
ಕತೆಗ ೧೭ ವರಹಯಿದದೊಳಗೆ
ಶಿರಾದ ಮದನಾಯಕಯನವರುಸೋಲುರ..,
ಉರೆಯರದುಸೀಮೆಯವದುವೆಯಸುಂಕ
0ವನುಬಿಟ್ಟಸಮಯಧರ್ಮ ಕೆಲವನನೊಬನು
'ಆಳುಹಿ[ದ]ಡೆತಂದತಾಯಿತಂದೆಯ
12ವ ಹ್ಮಣಗೋವನುವಾರಣಾಸಿಯಲ್ಲಿಕೊ೦
13ರಭಾವಕೆ ಹೋಹರು
63
ಅದೇ ತೋಟದಲ್ಲಿ ೨ ನೇ ಕ..
8ಗ ೫ ವರಹದಂಗಾಯಿ. ಬಳುಗ
....
..........
122200..
13
•••••• ... ಕೊಂಡವತನ್ನ ವಂಶಕ್ಕೆ
'ವೊತ್ತೆಯಹಿಡಿದಸಮನಯಿಂತೀಕಾರ್ಯ
15
64
ಅದೇ ಗ್ರಾಮದಲ್ಲಿ ಚಲುವೇ ಮಠದ ಹಿತ್ತಲಲ್ಲಿ ಬಿದ್ದಿರುವದು,
ಗ್ರಂಥ ಮತ್ತು ಅರವಕರ<noinclude></noinclude>
1l4zgcw6rbmvwgn1tvibws3jm7or42m
ಪುಟ:Epigraphia Carnatica - Volume IX.djvu/೬೩೧
104
118824
315100
2026-05-02T10:01:35Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ತಿಂಮರಸೈಯ ಮಾಗಡಿ ತಾಲೂಕು, 65 ಅದೇ ಮತದ ಹೊಲದಲ್ಲಿರುವ ಗುಂಡಿನ ಮೇಲೆ 'ಪುವತಿರುಮಲಯನು 66 ಸೋಣನಿಗೆ ಕೊಟಹೋಲ 1 ಅದೇ ಗ್ರಾರಕ್ಕೆ ಪಶ್ಚಿಮ ಸರ್ವೆ ನಂಬರು ೧೭೦ ನೇ ಜಮೀನಿನಲ್ಲಿ, ಸವಹನಕವರುಷದಂ ...ಸಿಧಾರ್ತಿ ಶಂವತ್ಸರದ 3 'ಚೈತ್...
315100
proofread-page
text/x-wiki
<noinclude><pagequality level="1" user="Pragathi. BH" /></noinclude>ತಿಂಮರಸೈಯ
ಮಾಗಡಿ ತಾಲೂಕು,
65
ಅದೇ ಮತದ ಹೊಲದಲ್ಲಿರುವ ಗುಂಡಿನ ಮೇಲೆ
'ಪುವತಿರುಮಲಯನು
66
ಸೋಣನಿಗೆ ಕೊಟಹೋಲ
1
ಅದೇ ಗ್ರಾರಕ್ಕೆ ಪಶ್ಚಿಮ ಸರ್ವೆ ನಂಬರು ೧೭೦ ನೇ ಜಮೀನಿನಲ್ಲಿ,
ಸವಹನಕವರುಷದಂ
...ಸಿಧಾರ್ತಿ ಶಂವತ್ಸರದ
3
'ಚೈತ್ರ ಸುಧ೫ಯಲು
'ವೆಂಗಳನತದೇವರಿ
13ಲರುಕಟಸಿದಂತದೇವ
ಗೆಕೊಟಸಕನಪುರಹು 14ನ ಯಿದ ಕೆ ಮುಲಿಗಸುಜ
ವಿನತೋಪುರಗಿರಿಹಿ 15..ಗೆಯ ಕಾಸುಬೇಳಾ
10ರಿಯ ಕಟ್ಟೆಯಹಿಂದೆ 16 ದಯೆತ್ತಿಗೆ ಕಾಸು
ಶ್ರೀಮತುರಾಮಪ್ಪರಾಉ ಸಲುವಗದನಾನಡಿಸಿ
'ರುನೀಲಗಿರಿಯತ್ತಿರು
12......
67
ಅದೇ ಹೋಬಳಿ ವೊಂಭತ್ತನ ಕುಂಟೆ ಗ್ರಾಮಕ್ಕೆ ನೈರುತ್ಯ ಹಳೇಗಾಮದ ನಿವೇಶನದಲ್ಲಿ
'ವಿಜಯಾದ್ಭುದಯ
ಜಾಲಿವಾಹನಸಕವರುಷ
ತಿಂಗಳು೧೦೦೪೭,. ಆನಂ
'ದಸಂವತ್ಸರದ ಪಡಮೊದಲ
ಪ್ರಮಾಣ 5' X 1 6
ಯೇಕಾದಶೀಪುಂಣ್ಯಕಾಲದಲ್ಲಿ
ಮಂಮಹಾರಾಜಾಧಿರಾಜಪ
'ರಮೇಶ್ವರ ವೀರಪ್ರತಾಪಸದಾ
ಇವರಯರುಪೃಥ್ವಿರಾಜ್ಯಂ
ಯಿತಿರಲುರಾಮರಾಜ
10ರಂಗದೇವಮಹಾಅರಸುಗಳಕಾ
"ಕ್ಕೆ ಕರ್ತರಾದಶಂಕರಯನವ
'ರುಸೋಲೂರನೀಲಗಿರಿತಿರುವೆಂ
1ಗಳನಾತನದೀಪಾರಾಧನೆ ಮುತ
''ಪಡಿಗೆಕೊಟ್ಟಧರ್ಮಸಾಧನ
15)ರಂಗರಾಜಯಂ
68
ಅದೇ ಹೋಬಳಿ ಅರಿತಿನಕುಂಟೆ ಗ್ರಾಮದ ಅಂಜನೇಯ ದೇವಸ್ಥಾನದ ಬಳಿ.
ಪ್ರಮಾಣ 4' 6 X 1' 10
(ಮುಂಭಾಗ,)
`ವಿಜಯಾಭ್ಯುದಯಶಾಲಿವಾಹನ
ಶಕವರುಪತಿದೇವರುಷಕ್ಕೆಸಲು
ಶಿವಉತ್ತಮಂಬಿಸಿಗೆ ಒಳಗಣಧಾತು
“ಸಂವತ್ಸರದಕಾರ್ತಿಕಕುಂಲು
32
125<noinclude></noinclude>
73wo0kub40kqhcs4o6tn1wj8mnuyscw
ಪುಟ:Epigraphia Carnatica - Volume IX.djvu/೬೩೨
104
118825
315101
2026-05-02T10:01:53Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 126 ಮನ್ಮಹಾರಾಜರಾಜಾಧಿರಾಜಪರಮೇಶ್ವ ಕರವೀರಪ್ರಥಾಪಉಳಕು ರಾಯಮ ಹಾರಾಯರುಪು ರಾಜ್ಯಂಗೆ ಇಯಿಉ ಶಿರಲುಅವರಕಾರ್ಯಕರ್ತರಾದಳ 9ಗರಮಾದನಾಯಕರು ಅರಿಸಿನಗುಂಟೆ 10ಯಪುರದದಗ್ಗೆಯವೀರಣಒಡೆಯರು 11 ದೇವರಿಗೆಕಾಕ ಕುಂಯಲಿ ಮಂಗಳವ...
315101
proofread-page
text/x-wiki
<noinclude><pagequality level="1" user="Pragathi. BH" /></noinclude>126
ಮನ್ಮಹಾರಾಜರಾಜಾಧಿರಾಜಪರಮೇಶ್ವ
ಕರವೀರಪ್ರಥಾಪಉಳಕು ರಾಯಮ
ಹಾರಾಯರುಪು ರಾಜ್ಯಂಗೆ ಇಯಿಉ
ಶಿರಲುಅವರಕಾರ್ಯಕರ್ತರಾದಳ
9ಗರಮಾದನಾಯಕರು ಅರಿಸಿನಗುಂಟೆ
10ಯಪುರದದಗ್ಗೆಯವೀರಣಒಡೆಯರು
11 ದೇವರಿಗೆಕಾಕ ಕುಂಯಲಿ ಮಂಗಳವಾ
12ದಿನದಲು ವಿರೂಪಾಕ್ಷನಸಂನಿಧಿ
13ಯ ಕೊಳ್ಳಪುರದಧರ್ಮಶಾಸನದ
ಕ್ರಮವೆಂತೆಂದರೆಕು ಸ್ಮರಾಯಮಹಾ
1'ರಾಯರುನಮಗೆನಾಯ್ಕ ತನಕ್ಕೆ ಜಾಲಿಸಿದ
16 ಸೋಲೂರಮಒಳಗಣಅರಿಸಿನಗುಂ
17ಟೆಯಪುರಕ್ಕೆ ನಿ ಉಪ್ರಾಕುಜೋಡಿಯತೆ
18ತುಬರಲಾಗಿ ಕ್ರುಷ್ಣರಾಯಮಹಾರಾಯರಿಗೆ
(2004.)
21
19ಧರ್ಮವಾಗಬೇಕೆಂದುರಾಯರಿಗೆ ನಾವು
20 ಚಿನ್ನ ಹಮಾಡಿಅಜೋಡೀನುಬಿಡಿಸಿಸಿವಗೆಸ
" ರಿವಮಾನ್ಯವಾಗಿ ಕೊಟ್ಟ ಸಂಮಂಧಯಿ
Magadi Taluq.
69
'ಪುರಕ್ಕೆ ಸಲುವಂಥಾಚತುಸ್ಸಿಮ ಒಳಗಾದ
ನಿಧಿನಿಕ್ಷೇಪಜಲಾಪಾಣ ಕ್ಷೀಣಗಾ
2'ಮಿಸಿ ಸಾಧ್ಯಂಗಳೆ ಅಪ್ಪಭೋಗತೇಜ
ಸಾಮ್ಯ ಸುಂಕಸುವರ್ನಾದಾಯ ಮುಂತಾದ
ಸರ್ವವಿನುಟಾದನೂಆಗುಮಾಡಿಕೊ
ಂಡುನೀಉಆಚಂದ್ರಾರ್ಕಸ್ತಾಯಿಯ
28ಗಿಸುಖದಿಂಅನುಭಯಿಸೂದುಎಂದುಕೊ
ಇಪುರದಧರ್ಮಶಾಶನ | ಸದಂದ್ವಿಗುಣ
ತಿಂಪುಣ್ಯಂಪರದತ್ತಾನುಬಲನಂ 1 ಪರ
ದತ್ತಾಪಹಾರೇಣಸ್ಸದಂನಿರಲಂಭವೇತ್
ಜಾನವಾಲನಯೋರ್ಮಧೈದಾನಾಯೋನು
33ಕಾಲನಾಂ | ದನಾನುರ್ಗಮವಾದ್ರೆತಿ
34ಬಾಲನಾದಚ್ಯುತಂಭದಂ || ಶ್ರೀವೀರಭದ್ರ |
ತಿಯಿಪುರಕ್ಕೆ ಆರೊಬ್ಬರೂ ತಪ್ಪಿದರೂವಾರ
ಣಾಕಿಯಲಿಗೋವಕೊಂದವಾದಕ್ಕೆ ಹೋಹ
31ರು | ಬ್ರಾಹ್ಮಣರಕೊಂದನಾಪಕ್ಕೆ ಹೋಹ
38ರು ! ತಂಮತಾಯಿತಂದೆಯಕೊಂದವಾ
ತಿಪಕಹೋಕರು
22
35
ಅದೇ ಹೋಬಳಿ ಸೋಮದೇವನಹಳ್ಳಿ ಬಸವನಗುಡಿಯ ಗೋಡೆಗೆ ಸೇರಿದ ಕಲ್ಲು.
ಪ್ರಮಾಣ 4 X 2
'ನಿಧಾರ್ತಿಸಂವಚ್ಚರದ
'ಪುಸ್ಯಬಲುರಾಮಪ್ಪ
ಶಿರಾಉತರುಸೋಲುರನೀಲ
ರಿಯಾತಿರುಮಲಿದೇವ
5ರಿಗೆ ಕೊಟ್ಟಪುರ
70
ಅದೇ ಹೋಬಳಿ ರಾಮನಹಳ್ಳಿ ಗ್ರಾಮದ ಬಸವಂಣನ ದೇವಸ್ಥಾನಕ್ಕೆ ದಕ್ಷಿಣ ಬಂಡೇ ಮೇಲೆ
'ಸಾರ್ವರಿಸಂವತ್ಸರದತಿಆಜ
೭ ೫ ಲುಮತುಸೂಲೂರಕೆಂ[.]
ತಿಉಡೇರಮಕ್ಕಳು. ವೊಡೆದು
ಕನಹಳಿಯ......
(ಮುಂದೆ ಕಾಣುವದಿಲ್ಲ.)<noinclude></noinclude>
h365epwnrpcu9vx95c8dk7hhpoerp5v
ಪುಟ:Epigraphia Carnatica - Volume IX.djvu/೬೩೩
104
118826
315102
2026-05-02T10:02:22Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ನಗಡಿ ತಾಲೂಕು, 71 ಅದೇ ಹೋಬಳಿ ಗೋರೂರು ಗ್ರಾಮಕ್ಕೆ ಪೂರ್ವದ ವೋಣಿಯಲ್ಲಿ ಬಿದ್ದಿರುವ ಕಲ್ಲು. ಪಮಾಣ 7' X 2' 10 'ಗಣಾಧಿಪತ್ಯಾಯನಮನಮಸ್ತುಂಗನಿರುಂಗಚಂದ್ರಚಾಮರಚಾರವೇ ..... ತಂಕೋಣೀಚಕ್ರಮ ಪ್ರಸಾ. ಕ್ಯನಗರಾರಂಭಮೂಲಸ್ತಂಭಾಯಕಂ...
315102
proofread-page
text/x-wiki
<noinclude><pagequality level="1" user="Pragathi. BH" /></noinclude>ನಗಡಿ ತಾಲೂಕು,
71
ಅದೇ ಹೋಬಳಿ ಗೋರೂರು ಗ್ರಾಮಕ್ಕೆ ಪೂರ್ವದ ವೋಣಿಯಲ್ಲಿ ಬಿದ್ದಿರುವ ಕಲ್ಲು.
ಪಮಾಣ 7' X 2' 10
'ಗಣಾಧಿಪತ್ಯಾಯನಮನಮಸ್ತುಂಗನಿರುಂಗಚಂದ್ರಚಾಮರಚಾರವೇ .....
ತಂಕೋಣೀಚಕ್ರಮ ಪ್ರಸಾ.
ಕ್ಯನಗರಾರಂಭಮೂಲಸ್ತಂಭಾಯಕಂಭವೇ ....
ಚಿತ್ರೋದ್ಯಾ ಸಿಮಿಗಳ ಮಳಲಸತ್ತುಂಗದೆಂದೊ
'ರಿತಪಃಪೂರಾಭಿರಾಮಂಮಹತ್ || ಸಾನಂದವಿಕ ಸತ್ಸರೋರುಕಧಿಯಾ
'ಸದ್ಯಸ್ಸರೋಜಾಲಯಾಮಾರೂಢಾಂ...... ಹನಿತಃ ಹರಿಃಬಾತವಃ ||
“ನಾರಸಿ Luptae......
7
Tss so so so o.. ಸ್ವಸ್ತಿ ಸಮಸ್ತಭುವನಾಶ್ರಯ ಪ್ಪಿವಲ್ಲಭಂಮ
ಹಾರಾಜಾಧಿರಾಜಪರಮೇಶ್ವರಂ | ದ್ವಾರಾವತೀಪುರವರಾಧೀಶ್ವರಂಯಾದವಕುಳಾಂಬರ
'ದ್ಯುಮಣಿಸರ್ಮ್ಪಜ್ಞ ಚೂಡಾಮಣಿಮಲೆರಾಜರಾಯಮಲೆದರೊಳುಗಂಡಗಂಡಭೇರು
1ಂಡಕದನಪ ಚಂಡ : ನಸಹಾಯಚೂರ | ನೇಕಾಂಗವೀರಕನಿವಾರಸಿಗಿರಿದು
1'ರ್ಗಮಲ್ಲಚದಂಕರಾಮವೈರೀಭಕಂಠೀರವ | ಪಾಂಡು ಗಂಡಸ್ತಳವನ್ನು
12......ರ್ರನಮಕರ..ರಾಜ್ಯ ನಿರ್ಮೂಳ...ರಾಯ...ಚಾಗ್ಯವರ್ಯ್ಯ •
ಸಮ ...ಚಕ್ರವರ್ತಿಹೊಸಣ..........
13
14............db,
........ಯಚಿತ್ರ
1'ಭಾನುಸಂವತ್ಸರದ ಕಾಖಸುದ್ಧ ೫ ಗುರುವಾರ...
1ದೇವರಮೇಲೆ ..., ರಾ...... ರ್ತಿಕ ದೀನರ ...
17
Tuan... ...........
"ವರಾದೀನರದ..ವರಪ್ರೇಮದ...• • • •
...
28
ಬರಪರುಂದ
ತಿರಾಯ,ವರಜಗದ್ದಳ,
31
33
•
ಅಗರಾಯನನಾಹ
ಜಗದ್ಧಳನ...
ರಿನ, ಕಥಾರವಾಹ.
.ನವಿ-ಚಾಳವಾ
ರಾಯನ... ಮಾ. ಪಟಹರಣ, ರ್ದರಾಮ.....ನವಿಕ್ಕೆ ಚಾಳವಾ
34ಡಿಯಬವರದ ವರಗಜ
35
36
37
38
ಬಿಹ...............ದೇವರ ಕಾರುಣ್ಯವೆ.
.ದೇವರ...ಕಾರುಣ್ಯದೆ..
ಅವರ...... ವಿತೃಮಹಿಳೆಶ್ವರದೇವರ
.............
........
ಪ್ರಸಿದ್ಧ ಸೀಮಾ...
!
127<noinclude></noinclude>
08f3dz6j98sa7l91h273ybrd4abtte6
ಪುಟ:Epigraphia Carnatica - Volume IX.djvu/೬೩೪
104
118827
315103
2026-05-02T10:03:27Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 128 89 Magadi Taluq. . ......ಕನಾರಸಿಂಹದೇವರ... , ವಿಕ್ರಮರೇಶ್ವರ... 40ದೇವರಿಗೆ • • • ಶ್ರೀಕಾರಿಯ.... ಕೈವಾರು. ಸಲ್ಲುವ • • • • . . ವಪುರವಾದ, ರಚೇರಮಾ. ....... 45... ಸ್ಪದತ್ತಾಂಪರದತ್ತಾಂವಾಹರೇವಸುಂಧರಾಂಪ ರ್ವಪ್ರಸಹಸ್ರಾಣಿ 46ವಿಷ್ಟಾಯಾಂಜಾಯತ...
315103
proofread-page
text/x-wiki
<noinclude><pagequality level="1" user="Pragathi. BH" /></noinclude>128
89
Magadi Taluq.
. ......ಕನಾರಸಿಂಹದೇವರ... , ವಿಕ್ರಮರೇಶ್ವರ...
40ದೇವರಿಗೆ • • • ಶ್ರೀಕಾರಿಯ.... ಕೈವಾರು. ಸಲ್ಲುವ • • • •
.
.
ವಪುರವಾದ, ರಚೇರಮಾ.
.......
45... ಸ್ಪದತ್ತಾಂಪರದತ್ತಾಂವಾಹರೇವಸುಂಧರಾಂಪ ರ್ವಪ್ರಸಹಸ್ರಾಣಿ
46ವಿಷ್ಟಾಯಾಂಜಾಯತೇ ಮಿಃ | ದಾನವಾಲನಯೋರ್ಮದಾನಾಯೋನು
47ಚಾಲನಂದನಾರ್ಗಮವಾದ್ರೆತಿಪಾಲನಾದಚ್ಯುತಂಸಂ | ಸಾಮಾನ್ಯಯಂಧ
ರ್ಮಸೇತುನು ಬಾಣಾಂಕಾಲೇ ಕಾಲೇಖಾಲಯೋಭವದ್ಧಿಸಿಸರ್ವಾನೇ
543
(ಮುಂದೆ ೫ ಪಗಳು ಹೋಗಿವೆ)
ವೀರನಾರಸಿಂಹದೇವರಸರುಸಕವರ್ಷಗಳು೧೦ನೆಯಚಿತ್ರ
ಭಾನುಸಂವತ್ಸರದಸಖಸುಧ೫ಗುರುವಾರದಂದು
72
ಅದೇ ಗ್ರಾಮಕ್ಕೆ ಪೂರ್ವವಾಳು ದೇವಸ್ಥಾನದ ಬಾಗಿಲ ಎಡಭಾಗದ ಗೋಡೆಯ ಕಲ್ಲಿನಲ್ಲಿ.
17ರಉರಪುರದ
ವೊಳಗಣಭುಮಿ
'ಯಮಲಚ
“ಯನುಅಲಪ್ಪಗೆ
50...R
ಖಂಡುಗಗದ್ದೆ
'ಯಖಂಡುಗ
ಶಿಕೆಯನುಧಾರೆ
ಯಹಡದ
10ರುಧರೆಯಚ
ಚಂದ್ರನುಉಳಂ
17ನಕಸಲುಹುದು
73
ಅದೇ ಹೋಬಳಿ ಬೈರಾಪುರದ ಬೆಟ್ಟದ ದಕ್ಷಿಣ ಭಾಗದ ಗುಂಡಿನಲ್ಲಿ,
'ಕೆಂಪಗೊಂಡ ತಿವೀರಾಜ್ಯಂಗೆಯಿವಬಿಹ..
ರಾಯನಪುರ
74
ಅದೇ ಹೋಬಳಿ ಬಾಣವಾಡಿ ಗ್ರಾಮಕ್ಕೆ ಉತ್ತರ ಮೂಕಸಾಲೇಶ್ವರ ದೇವಾಲಯದ ಬಳಿ,
(ಪೂರ್ವದ ಹಳಗನ್ನಡಕರ)
"...20...200
3...3......
5 5
.........
...
10
.28....
“ನನ್ನ ಮ್ಮಡಿದದೇಗುಲದಪೂಜ
7.. ಣ್ಣು ಗಮದುವುಸುದು
8
9
ದಿಸಲಿಸಿ, ಸ್ಪಮಾರಯ್ಯ
ನಂದೊಂಬಾರಣಾಸಿಯು
. ಮಂಕವಿಲೆಯುಮನದೊ<noinclude></noinclude>
8v0kvn3hew6f5mmwx336q1odgvqxog4
ಪುಟ:Epigraphia Carnatica - Volume IX.djvu/೬೩೫
104
118828
315104
2026-05-02T10:03:58Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಮಾಗಡಿ ತಾಲೂಕು, 74 ಅದೇ ಗ್ರಾಮದ ದೊಡ್ಡಕೆರೆ ಕೋಡಿ ಬಳಿ ನಟ್ಟ ಕಲ್ಲು. 'ಶುಭಮಸ್ತು ಜಯಾಭ್ಯುದ ಯಕಾಲಿವಾಹನಶಕವರುಪಕನೆ ಪ್ರಮಾಣ 5 10 x 3 'ಯದರಪ್ಪವಂಗಸಂವತ್ಸರದಾವಣಬ ೩೦ 'ಸೋಮವಾರಪುಣ್ಯಕಾಲದ ಮನ್ಮಹಾ ರಾಜಾಧಿರಾಜಪರಮೇಶ್ವರ...
315104
proofread-page
text/x-wiki
<noinclude><pagequality level="1" user="Pragathi. BH" /></noinclude>ಮಾಗಡಿ ತಾಲೂಕು,
74
ಅದೇ ಗ್ರಾಮದ ದೊಡ್ಡಕೆರೆ ಕೋಡಿ ಬಳಿ ನಟ್ಟ ಕಲ್ಲು.
'ಶುಭಮಸ್ತು ಜಯಾಭ್ಯುದ
ಯಕಾಲಿವಾಹನಶಕವರುಪಕನೆ
ಪ್ರಮಾಣ 5 10 x 3
'ಯದರಪ್ಪವಂಗಸಂವತ್ಸರದಾವಣಬ ೩೦
'ಸೋಮವಾರಪುಣ್ಯಕಾಲದ
ಮನ್ಮಹಾ
ರಾಜಾಧಿರಾಜಪರಮೇಶ್ವರ ವೀರತಾ
ವಸದಾಶಿವರಾಯರು ಧುವೀರಾಜ್ಯಂ
'ಗೈಯುತಯಿರಲುಶ್ರೀಮನ್ಮಹಾ
ಮಂಡಲೇಶ್ವರ | ಸಲಕರಾಜಚೆಂನಯ
'ದೇವಮಹಾಅರಸುಗಳಕಾರ್ಯಕಕರ್ತ
1ರಾದಮುದುಗ ಪಂಡಿತಯ್ಯನವ
1 ರೂ 1 ಸದಾಶಿವಮಹಾರಾಯರಿಗೆಪು
12ಣ್ಯವಾಗಬೇಕುಯೆಂದು | ಬಣವಾಡಿಯ
13ವಿರಭದ್ರ ದೇವರಿಗೆಬಾಣವಾಡಿಯಸ್ತಳ
1ದರಾಮಾಪುರದಗ್ರಾಮವನುಮಂಗಳಾರ
15ನೈವೇದ್ಯ ಕೆಬಾದರೂ | ಯಿದಕೆ ಅನ
ನಾನೊಬ್ಬನುಅಳುಪಿದರು | ವಾರಣಾಸಿಯ
16
*
ಬಾಪಕ್ಕೆ ಹ
ರುಬ್ರಾಹ್ಮಣನ
21 o.........
23
ಯತಂದೆತಾ
'ಯಕೊಂದವಾ
255 ಕ್ಕೆ ಹೋಹರು
75
129
ಅದೇ ಹೋಬಳಿ ಉಡುಕುಂಟೆ ಮಜರೆ ಮೂಡ್ಡು ಪಾಳ್ಯದ ಪಾಳು ಮೂಗಸಾಲೆ ಗುಡಿ ಬಳಿ ಬಿದ್ದಿರುವಕಲ್ಲು
ಪ್ರಮಾಣ 6 X 3
'...ಸಕನೃಪಕಾಲಾ
ತಸಂವತ್ಸರಸತಂಗಳೆ
ತಿಣ್ಣು ನೂಱವಿಣ್ಯತ್ತಒಂಬತ್ತನೆಯ
ಕ್ರೋಧಿನಯೆಂಬಸಂವತ್ಸರ
ಪ್ರವರ್ತ್ತಿಸುತ್ತಿರಿಕನ್ನರದೇವ
'ತುವೀರಾಜ್ಯಂಗೆಯ್ಯುತ್ತಿರೆದುರ್ವಿ
'ನೀತನಾಮಮ್ಮ......ದನಮಗಗ
ಗಭೀಮಮ ನೀವು...ಚತು
ಟಿಕ | ಸ್ವಯ್ಯನವರ...ಣಾ...
108 ತಸತ್ಯಶೌಚ . . ನೀಲಸಂದ
11ನ್ನ, ನಿದೆದೇಗುಲ ....ನೆಕ್ಕೆಸಲ್ಪ
12ದು...ರುವೊರೊಳೆದಾಳಿಗೆಯೇ
`ಜಯೋದ್ಯೋಗಿಯ ನಾಡುಮೂ
•
* ಮೇಲ್ಬಾಗದಲ್ಲಿ ಬರೆದಿದೆ,
14ನೂಪ್, ನಾಡಿ ವುಟ್ಟಂಗಂಗರ
15ನಪಿರಿಯಮಗಂದಡಿಗಂ
16ವನವಾನಿಯದೊಳೆ
1]ದಡಿಗೇಸ್ವರಮೆನ್ದಾ ದೇಗುಲ
1.ಮಂಮಾಡಿಸಿದಂದೇಗುಲ
19ಕೆಸುದುದೇವರಕೆ
20ಯಮೂಡಣಕಡೆಗೋಡಿನ
'ಲಿಪೆಸ್ಟ್ ಶಿಖಣ್ಣು ಗಂಸ
22ುದುದೇ ಬಡಗಣದೆಸೆಯೊ
2ಣ್ಣು.. ಸಲ್ಪುದು ಇದೇನು
2ಲದಧರ್ಮ್ಮಂದಡಿಗಂಗೆಸಲು
ದುಮಕ್ಕಳಮಹಾಶ್ಮೀಇದೇಗುಲ
2ಮಂಗಂಗಾಚಾರಿ ಬೆಸಗೆಯಂ
33<noinclude></noinclude>
agjf897tjscz8u7gxg5bx9l4ym3j1p1
ಪುಟ:Epigraphia Carnatica - Volume IX.djvu/೬೩೬
104
118829
315105
2026-05-02T10:04:13Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 130 Magadi Taluq. 76 ಅದೇ ಹೋಬಳಿ ಸಿರಗನಹಳ್ಳಿ ಗ್ರಾಮಕ್ಕೆ ದಕ್ಷಿಣ ೨೦ನೇ ನಂಬರು ಜಮೀನಿನಲ್ಲಿ ಹುಟ್ಟು ಗುಂಡಿನಮೇಲೆ. ವಿಷ್ಣುವರ್ದನಹೋಯಿ ಗಣಪ ತಾಪವೀರ ನಾರಸಿಂಗದೇವನರಾಜ್ಯದ ದುಗಂಗಿಸೆಟ್ಟಿಯರಮಗಪಿಹಟ್ಟಿ ಯರುನಾರಸಿಂಗಸ್ವ...
315105
proofread-page
text/x-wiki
<noinclude><pagequality level="1" user="Pragathi. BH" /></noinclude>130
Magadi Taluq.
76
ಅದೇ ಹೋಬಳಿ ಸಿರಗನಹಳ್ಳಿ ಗ್ರಾಮಕ್ಕೆ ದಕ್ಷಿಣ ೨೦ನೇ ನಂಬರು ಜಮೀನಿನಲ್ಲಿ ಹುಟ್ಟು ಗುಂಡಿನಮೇಲೆ.
ವಿಷ್ಣುವರ್ದನಹೋಯಿ
ಗಣಪ ತಾಪವೀರ
ನಾರಸಿಂಗದೇವನರಾಜ್ಯದ
ದುಗಂಗಿಸೆಟ್ಟಿಯರಮಗಪಿಹಟ್ಟಿ
ಯರುನಾರಸಿಂಗಸ್ವಾಮಿಗಳಿಗೆ
'ಧಾರಾಪೂರ್ವಕವಾಗಿ ಕೊಟ್ಟಕಡೆ
77
ಅದೇ ಹೋಬಳಿ ಎಣ್ಣಗೆರೆ ಗ್ರಾಮಕ್ಕೆ ಉತ್ತರ ಗಂಗಾಧರಯ್ಯನ ಹೊಲದಲ್ಲಿರುವ ಸಂಣ ಬಂತೆ.
ಸುದ್ದ
3
'ಯಿದುಭೀಮನಾಯಕಕೊ
ಇಟ್ಟನೆತರುಕೊಡಗಿಯಿ
ದನವನನಳುಪಿದವನಹೆಂ
'ಡತಿತೋಟ ಕೇ . .
78
ಅದೇ ಹೋಬಳಿ ವಡ್ಡರ ಹಳ್ಳಿ ಗ್ರಾಮಕ್ಕೆ ಪಶ್ಚಿಮ ಕಂಡಪ್ಪನ ಹೊಲದಲ್ಲಿ.
23 ಪ್ರಮಾಥಿಸಂವತ್ಸರದವಾ
೧ ಗುರುವಾರದಂದುಮ
ನುವಾಹವ ತಾರಚಕ್ರವರ್ತಿರಾಯ
'ಹುಲಿರಾಯಗಂಡಭೇರುಂಡ
ಸೆಮಿಸಣೇಶ್ವರ ವೀರಬಲ್ಲಾಳದೇವರವೆ
'ಸದಿಂ, ಮುಡಿಯನುಲೆಯನಾಯ
ಕನಮಗಬುಸುವಯ್ಯನಾಯಕನಾನಿ
ಜನಾಯೆಂಗೆಗೆ ಸ್ತಳವಳು
ವಕಾಲದಶ್ರೀಮನುವಾಹನಡ
10ವಹಾರಿಉಟೆಯನಾನಾದೇಸಿಯರ್ಗೆಮು
''ಖೈರಪ್ಪ ಬಾನವಾಡಿಯಕವಿನಾತ
ಪ್ರಮಾಣ 6' X 3' 2
79
12ಸೆಟ್ಟಿಯರುಬಲ್ಲಾಳ ಸೆಟ್ಟಯಬೊ
13cಮಂಣನವೊಳಗಾದಸಮಸ್ತ
1'ಪ್ರಜೆಗವುಡುಗಳಪುರಪತಿಗಳುಬೀ
15ಚಗಉಡನನುಕಳುಹಿರಿಯನಾರ
1ಣಗಉಡಬಯಿರಪ್ಪಚಿಕನಾರಣಗ
17ಉಡನವರಿಗೆಮಲಾಸಮುದ್ರವನು
13ಕೊಡಗಿಯಗಿಕಲನಟುಕೊಟ್ಟರುಭು
ಮಿಚಂದ್ರ ನುಳಂನಕಸಲುಉದುನಾ
20ಯಕರಒಪ್ಪ ಅಲನಾಥನಾಡಬ
'ಪ್ಪತಿಗಂಗನಾಥಸುಕದಿಂಬಾಳುವಂ
ತಾಗಿ ಮಾಡಿದಕೊಡಗಿ
21
ಅದೇ ಹೋಬಳಿ ಬಿಟ್ಟ ಸಂದ್ರ ಗ್ರಾಮದ ಊರಮುಂದೆ.
ನಮಸ್ತುಂಗಸಿರನುಂಗಾಚಂದ್ರಾಚಾಮರ
ಚಾರಶೈಲೋಕ್ಯನಗರಾರಂಶಾತ ಮು
ಪ್ರಮಾಣ 4' X 1 8
ಲಸ್ತಂಭಾಯಕಂಭವೇಸ್ಟಶ್ರೀಜಯಾದ್ದು ದಯಕಟ
ವಿವಾಹನಸವರುವ ೧೪೩೩<noinclude></noinclude>
757ar4ezimzlbmfxkjkss3rs4l3hpoj
ಪುಟ:Epigraphia Carnatica - Volume IX.djvu/೬೩೭
104
118830
315106
2026-05-02T10:04:34Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಮಾಗಡಿ ತಾಲೂಕು, 27ನೇ ಜೋತ್ಪತ್ಯಸಾರದ PD 203..... ಪು ಕಾಲದಲುನಂಮಹಾ 3ರಿಗಜಪೇಟೆಕಾಟಪೇಸಾಹ 'ನುಮ ಗಂಗಾಧರದೇವರ 3-ನಾಮಾಂಕಿತವಾದ ವೀರ ಚಿಕ್ಕವೊಡೆಯರುಪುಸಂಗಂ 3ಗಾಧರದೇವರಿಗೆ ಅವುತಪ 35ಡಿಗೆಕೊಟ್ಟ ಬಿಟ್ಟಸಮು ಆದಾಯಿದಕೆ ಆಳುಪಿ...
315106
proofread-page
text/x-wiki
<noinclude><pagequality level="1" user="Pragathi. BH" /></noinclude>ಮಾಗಡಿ ತಾಲೂಕು,
27ನೇ ಜೋತ್ಪತ್ಯಸಾರದ
PD 203..... ಪು
ಕಾಲದಲುನಂಮಹಾ
3ರಿಗಜಪೇಟೆಕಾಟಪೇಸಾಹ
'ನುಮ ಗಂಗಾಧರದೇವರ
3-ನಾಮಾಂಕಿತವಾದ ವೀರ
ಚಿಕ್ಕವೊಡೆಯರುಪುಸಂಗಂ
3ಗಾಧರದೇವರಿಗೆ ಅವುತಪ
35ಡಿಗೆಕೊಟ್ಟ ಬಿಟ್ಟಸಮು
ಆದಾಯಿದಕೆ ಆಳುಪಿದರೆ
ತಿಕುಂಭೀಪಾಕಕೆ ಹೋ
380
20
ತಾದರೇಕೆರೆ ಹೋಬಳಿ ತಾವರೇಕೆರೆ ಗ್ರಾಮಕ್ಕೆ ಪಶ್ಚಿಮ ಮಾಗಡೀರೋಹ ಬಳಿ ನಟ್ಟ ವೀರಕಲ್ಲು,
2
1............ಇದು ಗಾವುನಮಯ್ಯ
......ಅಗನೂರಳ್ಳಲೆಕಾದಿಸತ್ತ
“ನಮ್ಮಚ
81
ಸರಿಯದೆ
“ಸಂ. ಯು
ಅದೇ ಹೋಬಳಿ ಬೈಚಗುಪ್ಪೆ ಗ್ರಾಮಕ್ಕೆ ದಕ್ಷಿಣ ನಂಜಂಡೈಯ್ಯನ ಹೊಲದಲ್ಲಿ
ಪ್ರಮಾಣ 7' X 51
ಶ್ರೀವಿಕ ಮಸಂವತ್ಸರದಲಾಡಸು ೧೦ ಸೋದಂದು
ಶ್ರೀಮಃಪ್ಪ ತಾಪಚಕ್ರವರ್ತಿಹೊಯಿಸಣವೀರಬಲ್ಲಾ
ತಿಳದೇವರ ಕುಮಾರಮಃಮಹಾಸಾವಂತಾಧಿನರಲೋ
ಕಗಂಡಮಯಿಲಿನಾಯಕಚಂನಿನಾಯಕಕಾಟನಾಯಕ
ಶ್ರೀಮಃ ಮಹಾಕುಕ್ಕಲನಾಡದ ಭುಕಿತ್ತನಲ್ಲಿಯಹೊಂನಗವುಡರ
ಮಕಳುಬೆಕ್ಕಂಣಹೊನ್ನಪ್ಪಮ ., ಯಪ್ಪಮಂಚಪ್ಪ ಬೆಕ ಹೊಂ
`ನಪ್ಪಸೆಟ್ಟಿಯಾಡಸೆಟ್ಟಿ ಚಿಕ್ಕ ಮಾಲೆಚೂಡಪಬಂನಿಕರಹೊಂನಪ್ಪ
`ವೀರಯ್ಯನೊಳಗಾದಸಮಸ್ತವವುಡು ಅಂನಪ್ಪನಮಗಳು
ಬಯಿಚಪ್ಪೆಗೆದಂಡಿಗಿಯಬೀಯಕೆ ಕೊಟ್ಟ ತಾವರೇಕೆ
30 ಹೊಲದೊಳಗಣ ಬಯಿಚಷತಂನಹೆಸರಹಳ್ಳಿ ಅದಕ್ಕೆ ಸ
'ಚಟ್ಟನಕುಂಟೆಅಂಣಿದೇವನಮಗಹೊಂನಪ್ಪ ಹಾರಿಯಪನಮಗೆ
12ದೇವಪಮಾರವಅಂಣತಂಮಯಿವರುಬಯಿಚವೆಹಡದ
ಯಿಕೊಡಗಿಯ ಅನುಬೋಗಿಸುವರು ಹಎನುಹುಟ್ಟಿತತಪ್ಪು
34 ತಉಡಿದಂಡಕಾಣಿಕೆ ಕಂದಾಯಬಿಟ್ಟಿಸರ್ಲ್ಬಮಾಂನ್ಯಚಂದ್ರಾದಿತ್ಯ
ಕಾಲಯಿ ಕೊಡಗಿತಪ್ಪಿದವರುಗಂಗೆ ತಡಿಕವಿಲೆಕೊಂದಪಾಪದ ಹೋಕರು
19 ಯಿಂತಪ್ಪುದಕೆನಾಯ್ಕರವೊಪ್ಪ ದಾಮೋದ್ರಪೆರಳರೊ
131<noinclude></noinclude>
8c74zxi3tozj9jsvg8tjhi03ipbeg3l
ಪುಟ:Epigraphia Carnatica - Volume IX.djvu/೬೩೮
104
118831
315107
2026-05-02T10:05:03Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 134 Dod Ballapur Taluq. 3 ಅದೇ ಹೋಬಳಿ ದೊಡ್ಡ ಬೆಳವಂಗಳದ ಚನ್ನರಾಯಸ್ವಾಮಿ ದೇವಾಲಯಕ್ಕೆ ಸಮೀಪದಲ್ಲಿರುವ ವೀರಕಲ್ಲು, 'ಸ್ವತಿ ಮಹೇ ಇನ ಅರಸುಗೆಯೆ ಶ್ರೀಗಣ್ಣ ರಸಕಾದು ಆರ “ದಡೆಯೆ, ಚಿ ಕಾಕೊ ಪ್ರಮಾಣ 4'X6' (ಪೂರ್ವದ ಹಳಗನ್ನಡಕ್ಷರ) 4 6 'ಸೆಹಚ...
315107
proofread-page
text/x-wiki
<noinclude><pagequality level="1" user="Pragathi. BH" /></noinclude>134
Dod Ballapur Taluq.
3
ಅದೇ ಹೋಬಳಿ ದೊಡ್ಡ ಬೆಳವಂಗಳದ ಚನ್ನರಾಯಸ್ವಾಮಿ ದೇವಾಲಯಕ್ಕೆ ಸಮೀಪದಲ್ಲಿರುವ ವೀರಕಲ್ಲು,
'ಸ್ವತಿ ಮಹೇ
ಇನ ಅರಸುಗೆಯೆ
ಶ್ರೀಗಣ್ಣ ರಸಕಾದು ಆರ
“ದಡೆಯೆ, ಚಿ ಕಾಕೊ
ಪ್ರಮಾಣ 4'X6'
(ಪೂರ್ವದ ಹಳಗನ್ನಡಕ್ಷರ)
4
6
'ಸೆಹಚ್ಚಿದು...ವಿಯಕಾಳಗದೊಳು
•
ಲಕಮ್ಮಡಿಸಿತಾನುಮಿನ)
'ಲೋಕಾಸ್ತನಾದಕಲಮನಿ
ಅದೇ ಸ್ಥಳದಲ್ಲಿ ವೀರಕಲ್ಲಿನ ತುಂಡು,
2'x2'6"
(ಪೂರ್ವದ ಹಳಗನ್ನಡಕರ)
'ಅಣ್ಣ ಡಡಧರ
'ಹತ್ತಿಪರೆಯೆ
ಶಿವದಿಸತುಸಗಸ್ತನಾದ .
5
ತಿಪ್ಪರು ಹೋಬಳಿ ತಿಪ್ಪರು ಗ್ರಾಮದಲ್ಲಿ ಕೋಟೆರಾಮಣ್ಣನ ಮನೆಯ ಸಮೀಪದಲ್ಲಿ.
'ಸ್ವಸ್ತಿ ಶ್ರೀ ಮತ್ತು
'ಸಾಲಿವಾಹನಶಕ
ಶಿವರುಪಂಗಳು೧೫ov
“ನೆಯವ್ಯಯಸಂವತ್ಸ
5ರದಭಾದ್ರಪದಕು
“ಮನ್ಮಹಾಆ
ವತಿಯನಾಡಪ್ರಭು
ಶಿಕಾವಳಿಬಯಪ್ಪಗ[ಉ]ಡರು
'ತಿಪೂರಲಿನಮಕವಾಯ
10ಕೆಂಪಿಸೆಟ್ಟಿ ಕಟ್ಟಿಸಿದಕಲು
ಮಟಕ್ಕೆ ಬಿಟ್ಟು ಕೊಟ್ಟ ಮೂ
12ಲೆಗಾಸಿನಕ[ಮ]ವೆಂತೆಂದರಹ
7' 6" x 1' 4"
13ಣದೇ ತಿರಸೀಮೆಯೊ .
14ಗಾಗಿಟೆಂಕಬಡಗಲುಮೂ
15ಡಪಡುವಲುನಡವ
167ುವೂರುಗಳಲಿಮೂಲೆಕ
17
''ಕೂ ರು ೧ ಕ್ಕೆ ಮೂಲೆ
18ಗಾಸು ೧ ಲೆಖದಲುತ
19ಕೊಂಬದು ಮೂಲೆ
20ಗಾಸಿನಸೀಮೆ ಮೇಲೆ ಬಂದ
21
'ಪಾರುಪತ್ಯಗಾರನಾಗಲಿಸರಾ
2ರದಗಡಸೇನವರಾಗಲಿ
23ಸುಂಕರಮಣೆಗಾರನಾ
24ಗಲಿಆರುಯಿದಕವಿ<noinclude></noinclude>
mzzewm7y2c19wytfdxne3cq9qv81ems
ಪುಟ:Epigraphia Carnatica - Volume IX.djvu/೬೩೯
104
118832
315108
2026-05-02T10:05:27Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 25ಗಡಆಚರಿಸಿದರು 26ಅವರುತಂದೆತಾಯ ಖಲಿವಾಹನಶಕ ವರುಷಂಗಳೊ೧೫೦೯ “ನೆಯವ್ಯಯಸಂವತ್ಸ ದೊಡ್ಡ ಬಳ್ಳಾಪುರದ ತಾಲೂಕು 6 27ಗಳವಾರಣಾಸಿಯಲ್ಲಿ ಕಂದಪಾಪಕೆಹೋದರು ಅದೇ ಗ್ರಾಮದ ಬಸವನ ದೇವಸ್ಥಾನಕ್ಕೆ ಪಶ್ಚಿಮ. 10 “ಮನಿಮಹಾಆ 'ವತಿಯನ...
315108
proofread-page
text/x-wiki
<noinclude><pagequality level="1" user="Pragathi. BH" /></noinclude>25ಗಡಆಚರಿಸಿದರು
26ಅವರುತಂದೆತಾಯ
ಖಲಿವಾಹನಶಕ
ವರುಷಂಗಳೊ೧೫೦೯
“ನೆಯವ್ಯಯಸಂವತ್ಸ
ದೊಡ್ಡ ಬಳ್ಳಾಪುರದ ತಾಲೂಕು
6
27ಗಳವಾರಣಾಸಿಯಲ್ಲಿ
ಕಂದಪಾಪಕೆಹೋದರು
ಅದೇ ಗ್ರಾಮದ ಬಸವನ ದೇವಸ್ಥಾನಕ್ಕೆ ಪಶ್ಚಿಮ.
10
“ಮನಿಮಹಾಆ
'ವತಿಯನಾಡಪ್ರಭು
'ಹಾವಳಿಬಯಪ್ಪಗೌಡರ
ಕುಮಾರ
ಸರದಭಾದ್ರಪದಕು ೧ ಲು
7
ಅದೇ ಹೋಬಳಿ ಅಂತಹಳ್ಳಿಯ ವೀರಣ್ಣನ ಮನೆಗೆ ಪೂರ್ವದಲ್ಲಿ.
ಶ್ರೀರಾಮಾದುರ್ಮುಖಿಸಂವ
ಚರದವಯಿಶಾಖಶು ೭ ಲು
ಆವತಿನಾಡಪ್ರಭುಯಿಂಮಡಿ
'ಹವಳೆಯಬಯಿರಪಗೌಡರುಸೂ
'ದಳಿಪಂಣೆಸೆಂಣಯ
ಗೆಕಾಣಾಚಿಸಾಸನಹಾವ
79ಎರಪಗೌಡ
ಅವಾಂತದ
ಶಿಲುನಿಂನಬಗೆಗಾ ಮಗಳುಕ
ಮಿರವಾಗಲಾಗಿಅವಕಯ
10ಸಂಮಂದನಿನಗೆಗಉಡ
ಪ್ರಮಾಣ 6' X2'4
13ಪೆಬಾಲಖಂಡುಗಯಿಕೆರೇ
14ಕೆಳಗೆಗದ್ದೆ ಖಂಡುಗ
15ರವಭಾರವನುನಿನಗೆನಾಉ
19ಕೋಟೆವಾದಕಾರಣಯಾ
17ಮಾನ್ಯಗಳನೂನಿಂನ ಪತನ
1ತ್ರಪಾರಂಪರಿಯಾಗಿ ಆಚ
19
ದಾರ್ಕಉಕೊ.....ಯಾ
20ಗಿಅನುಭವಿಸಿಬಹುದು
21ಯಿರ ಆರುತಬದರುತ
ಮತಾಯಿತಬದವ
'ಗೊಡಗಿಅಂತರವಳಿಗಾ
12ಮುದಲುಬೂರದಬಳಿಯ
8
ಅದೇ ಹೋಬಳ ವಾಂಗರಹಳ್ಳಿಯ ಆಂಜನೇಯ ದೇವಸ್ಥಾನಕ್ಕೆ ಆಗೋಯದಿಕ್ಕಿನಲ್ಲಿ,
554'9" 3'4″
'ಜಯಾಭ್ಯುದಯಕಾಲಿ |ಶ ವರಸ೧೨೫೦
'ನೆಯವಿಭವಸಂವತ್ಸರದಪ್ರಷ್ಯರು....ಶ್ರೀಮತುಪ)
'ತಾಪಚಕ್ರವರ್ತಿ ಹೊಯಿ ಸಣಭುಜಬಳ ವೀರಸೋಮೇಸ್ಟ
ದೇವರಕುಮಾರವಿರಗಂಗದೇವನಾರಂಗದೇ
'ವರಸರುವಿರಾಜ್ಯಂಗಯುತಿರಲು ಮನಬೀರ
(ಮುಂದೆ ಪಗಳು ಕಾಣುವುದಿಲ್ಲ.)
135<noinclude></noinclude>
rny6lyo6z1ixord4m36adawfjiwwpk2
ಪುಟ:Epigraphia Carnatica - Volume IX.djvu/೬೪೦
104
118833
315109
2026-05-02T10:05:47Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 136 Dod Ballapur Taluq. 9 ಅದೇ ಹೋಬಳಿ ಬೇಚಿರಾಕ್ ಜಕ್ಕಸಂದ್ರದ ಸುಣ್ಣಕಲ್ಲು ನಾಗಪ್ಪನ ಹೊಲದಲ್ಲಿ 'ಸ್ವಸ್ತಸಕವರುಷ... ಸ್ಟನೆಯವರಿಪಪ್ರವರ್ತ್ತಿ.. 'ತ್ತಿರಬಹುಧಾನಿಸಂಮಚ್ಚರ “ಜೇಷ್ಯಮಾಸಬಂಳಸೋಲು “ಬಯ್ಯ ಪದೇವನಮಗಂ 'ಮಯ್ದು ನೋಲಿಪನ...
315109
proofread-page
text/x-wiki
<noinclude><pagequality level="1" user="Pragathi. BH" /></noinclude>136
Dod Ballapur Taluq.
9
ಅದೇ ಹೋಬಳಿ ಬೇಚಿರಾಕ್ ಜಕ್ಕಸಂದ್ರದ ಸುಣ್ಣಕಲ್ಲು ನಾಗಪ್ಪನ ಹೊಲದಲ್ಲಿ
'ಸ್ವಸ್ತಸಕವರುಷ...
ಸ್ಟನೆಯವರಿಪಪ್ರವರ್ತ್ತಿ..
'ತ್ತಿರಬಹುಧಾನಿಸಂಮಚ್ಚರ
“ಜೇಷ್ಯಮಾಸಬಂಳಸೋಲು
“ಬಯ್ಯ ಪದೇವನಮಗಂ
'ಮಯ್ದು ನೋಲಿಪನರಾಜ್ಯದೊಳೆ
'ಧಳಗಳೊವರಬಸವಸೆ
'ಸ್ವಸ್ತಿ ಅಜ್ಜನರಾದ
ನಾಳಕೆಯೊಳವೆಳ
ತಿಗವರಚಬ್ಬಿ ಸೆಟ್ಟಯ
ಪ್ರಮಾಣ 5 x4
10
`ಟ್ಟಿದಮಗಂಡಬ್ಬಿ ಸೆಟ್ಟಿ ಎತ್ತಿ
'ಗಾದಿತ್ಯಂಬಸುಣಮೂಗುಚೊ
1'ಮೊನಿಯಂಕ ಕಾಂಗಡಿಸಂದಿಮ
11
'ಬನ್ನು ಜನಾರಾಯಂಕಾದಾ
ಗಿಲಚಬ್ಬಿಸೆಟ್ಟಿ, ತುಲಗೊಳೆತುದುವ
133ಕಿ ಬಸತ್ತ
ಅದೇ ಸ್ಥಳಲ್ಲಿ.
4'3' x 4'3″
'ತಮ್ಮ ಮಣಿಯಮಸೆಟ್ಟ
ತುಲಗೊಳೆತುಲವನಿ
ಸಿಸತ್ತು ಸಗ್ಗಕ್ಕೆ ಸನ್ನ
11
ಅದೇ ಹೋಬಳಿ ಹುಲ್ಲುಕಡಿ ಬೆಟ್ಟಕ್ಕೆ ಪೂರ್ವ ಮುಕ್ಕಶ್ವರದೇವಾಲಕ್ಕೆ ವಾಯವ್ಯದಲ್ಲಿ ಹುಟ್ಟು
ಗುಂಡಿನ ಮೇಲೆ.
ಗ್ರಂಥ ಮತ್ತು ಅರವಕ್ಷರ.
6
ಪ್ರಮಾಣ 3' X 4 8
12
ತೂಬಗೆರೇ ಹೋಬಳಿ ತೂಬಗೆರೆ ಗ್ರಾಮದಲ್ಲಿ ವೆಂಕಟರಮಣ ದೇವಾಲಯಕ್ಕೆ ಈಶಾನ್ಯದ ಬೈಲಿನಲ್ಲಿ.
'ಸಿಂನದಉಣಮಬೈಲಕ್ಕನಾಯ್ಯ
ಸಿಂಗಿನಾಯಕತೂಬಗೆ
ತಿರೆಕೃಪೆಗಉಡಿಕೆಖಿದಮ
'ತಂನುನಿನಗೆ ಮೋಕರರ ಮಾಡ್ಲಿ
ಸಯಿರುವದ್ದರಿಂದಾನಿನ್ನ ಗುಜ
ಪ್ರಮಾಣ 26” x12
ರಾನುಬಗೈಯಿಮಾಗ್ರಾಮದಲ್ಲಿಯಿನಾ
'ಮತಿಫಲದ ಅಮಾನಮಾ
ಶಿಪಕ್ಕ ಸಿದ್ಧಲುಹೊಲಗ್ರಾಮ
9
ಕೆಂಪ್ರಭೂಮಿಪೂ
(ಇದರ ಕೆಳಭಾಗದ ಕಲ್ಲು ಹೋಗಿದೆ.)<noinclude></noinclude>
okrbna5rqlked9mv2n23zbbt4iy4xw7
ಪುಟ:Epigraphia Carnatica - Volume IX.djvu/೬೪೧
104
118834
315110
2026-05-02T10:06:12Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಹಿಂಭಾಗದಲ್ಲಿ 'ರಕಾರದಹುಕುಂನಾಮೆ 'ಪ್ರಕಾರಕ್ಕೆ ಆಮಾಲನರ ಜಾತಲಬಿನಲ್ಲಿಯಿದ್ದು ಕೊ ಕಂಡು ಸರಕಾರದ ಅಹಂ ದೊಡ್ಡ ಬಳ್ಳಾಪುರ ತಾಲೂಕು. *ಮದಿದವಲತ್ತಿಗೆಶ್ರೇಯಸ್ಸು ಅಪೇಕ್ಷಿಸಿಕೊಂಡುಸುಖ 'ದಲ್ಲಿಯಿರೋದುತಾರೀಕು (ಮುಂದ...
315110
proofread-page
text/x-wiki
<noinclude><pagequality level="1" user="Pragathi. BH" /></noinclude>ಹಿಂಭಾಗದಲ್ಲಿ
'ರಕಾರದಹುಕುಂನಾಮೆ
'ಪ್ರಕಾರಕ್ಕೆ ಆಮಾಲನರ
ಜಾತಲಬಿನಲ್ಲಿಯಿದ್ದು ಕೊ
ಕಂಡು ಸರಕಾರದ ಅಹಂ
ದೊಡ್ಡ ಬಳ್ಳಾಪುರ ತಾಲೂಕು.
*ಮದಿದವಲತ್ತಿಗೆಶ್ರೇಯಸ್ಸು
ಅಪೇಕ್ಷಿಸಿಕೊಂಡುಸುಖ
'ದಲ್ಲಿಯಿರೋದುತಾರೀಕು
(ಮುಂದೆ ಹೋಗಿದ್ದೆ.
13
137
ಅದೇ ಗ್ರಾಮಕ್ಕೆ ಪಶ್ಚಿಮ ಹಳೇ ಕೋಟೆಗೆ ದಕ್ಷಿಣ ಆಂಜನೇಯಸ್ವಾಮಿಯ ಮಾನ್ಯದ ಹೊಲದಲ್ಲಿ ಬಂಡೇಮೇಲೆ.
ಪ್ರಮಾಣ 2' X0'6'
'ರಾಕ್ಷಸಸಂಆಪಾಡರು ೧ ಲು
'ದಾಸನಾಯಕರಿಗೆ ಪುಣ್ಯವಾಗಬೇಕೆಂದುತೂ
ಬರೆಯತಿರುಮಲದೇವರಿಗೆನಂ
14
'ದಾದೀಪಕ್ಕೆ ತಿಂಮಪನುಕೊಟ್ಟರೂ
ಅದೇ ಹೋಬಳಿ ಹಾಡೋನಹಳ್ಳಿಯ ಮಲ್ಲಮ್ಮನ ಹೊಲದಲ್ಲಿ.
'ಸ್ವಸ್ತಿ ಶ್ರೀಮತುಸಕವರುಷಂಗ
2೪ ೧೨೫೧ನೆಯವಿಭವ ಸಂವತ್ಸರ
ದಸಾ ವಣಬ ೧೦ ಬುಸ ಮತುಪ್ರತಾ
“ಪಚಕ್ರವರ್ತಿಹೊಯಿಸಳ ವೀರ
ಎಲ್ಲಾಳ ದೇವರರುವುಣಮಲೆಪಟ್ಟ
ರಣದಲ್ಲಿ ಸುಖಸಂಕಥಾವಿನೋದದಿಂ
'ರಾಜ್ಯಂಗಯಿಸುತ್ತುಂಮನುಮಹಾ
ಪ್ರಮಾಣ 4' 3” x2' 4
15
'ಪ್ರಧಾನಂಪುಂಣನವರಮಕ್ಕಳು
ಶ್ರೀಮೆಯದಂಣಾಯಕರ ವಿಲ
10ಹಂಕನಾಡಮಲದಿಪನಪುರ . .
1'ಯಚಣಗಹಡುವನಹಳ್ಳಿಯ
12ಚತುಸೀಮೆಯನೂಚಂದ್ರ ಆದಿತ್ಯ
'ತಾರ(ನೆ) ಬರ೦ಕೊಡಿಸಿದಂ
ಅದೇ ಗ್ರಾಮದಲ್ಲಿ ಚನ್ನ ಕೇಶವ ದೇವಸ್ಥಾನದ ಮೆಟ್ಟಿನ ಬಲಭಾಗದ ಗೋಡೆಯಲ್ಲಿ.
1. • . • ೧೪೪೯ ನೆಯ ಸರಜಿ
'ತಸಂವತ್ಸರದಾಪಾಡಸು ೧ ಮಮನು
'ಮಹಾರಾಜಾಧಿರಾಜರಾಜಪರಮೇಶ್ವರ ಕ
ಪ್ರಮಾಣ 2' 6'x?
'ರಾಯಮಹಾರಾಯ ಕಟಿಸಿದಕಾಡಕೆಸವಕಾಜ
ನಾಯ
(ಮುಂದೆ ೫ ಪಂಕ್ತಿಗಳು ಕಾಣುವದಿಲ್ಲ)
35<noinclude></noinclude>
js5yb728wieyej8ug9unh92yw2n3cwt
ಪುಟ:Epigraphia Carnatica - Volume IX.djvu/೬೪೨
104
118835
315111
2026-05-02T10:06:41Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 138 Dod Ballapur Taluq. 16 ಅದೇ ಗ್ರಾಮಕ್ಕೆ ಉತ್ತರದಲ್ಲಿ ಹನುಮಂತಗರುಡ ಕಂಭದ ಬುಡದಲ್ಲಿ. 'ಸ್ವಸ್ತಿಶ್ರೀಮತುಕಕವರುಷ 4 ೩೩ ನೆಯದುರ್ಮುಖಿಸಂವತ್ಸ 'ರದಚಯಿತ್ರಶು ೧ ಗುಮನಮಹಾವ •••.ಜಾಧಿರಾಜರಾಜಪರ 'ಮೇಶ್ವರ ಅಕ್ಷಪತಿಗಜಪತಿನರಸ ಪ್ರ...
315111
proofread-page
text/x-wiki
<noinclude><pagequality level="1" user="Pragathi. BH" /></noinclude>138
Dod Ballapur Taluq.
16
ಅದೇ ಗ್ರಾಮಕ್ಕೆ ಉತ್ತರದಲ್ಲಿ ಹನುಮಂತಗರುಡ ಕಂಭದ ಬುಡದಲ್ಲಿ.
'ಸ್ವಸ್ತಿಶ್ರೀಮತುಕಕವರುಷ
4
೩೩ ನೆಯದುರ್ಮುಖಿಸಂವತ್ಸ
'ರದಚಯಿತ್ರಶು ೧ ಗುಮನಮಹಾವ
•••.ಜಾಧಿರಾಜರಾಜಪರ
'ಮೇಶ್ವರ ಅಕ್ಷಪತಿಗಜಪತಿನರಸ
ಪ್ರಮಾಣ 3' 4' X2 6
17
ತಿಮುವರುರಾಯರಗಂಡಪ್ರತಾಪ
ಶ್ರೀವೀರಹರಿಹರರಾಯರಕುಮಾರ
8 . ರಾಯವೊಡೆಯತ್ರಿಭುವನಚಕ್ರವರ್ತಿ
gries . .
ಪಿರಿಯಮಗಓಬಂಗಿರಿಯಮ
10ದಿಯ ಮಾಡಿದತಿರುಮಲೆದೀಪಕಂಬಕೆಮಂಗಳಮಹು
ಅದೇ ಹೋಬಳಿ ಸೋತೇನಹಳ್ಳಿ ಗ್ರಾಮಕ್ಕೆ ಉತ್ತರ ಪಟೇಲ ಶಿಂಗರಿಗೌಡನ ಗುಡೀ ಹೊಲದ ಬಳಿ,
ಪ್ರಮಾಣ 3' 2' x 1 3
ಪಾರ್ತಿವಸಂವತ್ಸ
“ನಸಾಹೇಬರವರು
ದಾವಣಸು ೫
6.
ರಗಉಡ
ಸಿಯಲುಯಿಬಾಂ
ಖಾನಜರಬಕಾ
ದಾಸಯಗೆ
ಮಾಜಿಗ
10ಜನನೆತರ
1!ಕೊಡಗೆ
12.
ಕೊಟಕುಂ
18
ಅದೇ ಹೋಬಳಿ ಕುರಿವಿಗೆರೆಗೆ ಪೂರ್ವದಲ್ಲಿ ವಿಶ್ಲೇಗೌಡನ ಹೊಲದಲ್ಲಿ.
'ಸ್ವಸ್ತಿ ಶ್ರೀಮತುಸಕವ
ರುಷ ೧೫೧ ನೇ ವಿಭವಸಂವತ್ಸರ
'ಶ್ರಾವಣಸು ೧೫ ಶುವಾರದಂದು
4
ಪ್ರತಾಪಚಕ್ರವರ್ತ್ತಿಹೊಯಿ
'ಸಳ ಶ್ರೀವೀರಬಲ್ಲಾಳ ದೇವರು
ವುಂಣಾಮಲೆ ಪಟ್ಟಣದಲ್ಲಿಸುಖ
ಸಂಕಥಾ ವಿನೋದದಿಂರಾಜ್ಯ
ಶಿಂಗಯುತ್ತಂಮನುಮಹಾ
5' 3"x2' 10"
'ಪ್ರಧಾನಂಪೊಂನಣನವರಮ
10ಕ್ಕಳುಕಾಮದಂಣಾಯಕರು ಎಲ
1lಂಕನಾಡವಿ .
12ಡಗಂಡಂಗೆಕುಲವಗೆಣಿ
13ಚತುಗ್ರೀಮೆಯನು
14
15
•
ಚಂದ್ರಾದಿತ್ಯ
ನಪಿರಕಿವಿದ್ದ ಕೊಟ್ಟ<noinclude></noinclude>
k16fpbu8znpnsz1bai4pucvlhl5c1pe
ಪುಟ:Epigraphia Carnatica - Volume IX.djvu/೬೪೩
104
118836
315112
2026-05-02T10:07:45Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ದೊಡ್ಡ ಬಳ್ಳಾಪುರ ತಾಲೂಕು. 19 ಅದೇ ಹೋಬಳಿ ಕಂಚಿಗನಾಳು ಗ್ರಾಮಕ್ಕೆ ದಕ್ಷಿಣ ಶಿವಾಚಾರದ ರುದ್ರನ ತೋಟದಲ್ಲಿ, 'ಸ್ವಸ್ತಿ ವಿಜಯಾಭ್ಯುದಯಶಾಲಿವಾಹನ ಪುಮತಿಸಂವಚರದಮಾ ಸಖವರುಷ • . . • ಪರಮೇಶ್ವರ • ° ಪಮಾಣ 4' 9X2'9 ಗೌಂಡಿಯಗೋತ್ರ...
315112
proofread-page
text/x-wiki
<noinclude><pagequality level="1" user="Pragathi. BH" /></noinclude>ದೊಡ್ಡ ಬಳ್ಳಾಪುರ ತಾಲೂಕು.
19
ಅದೇ ಹೋಬಳಿ ಕಂಚಿಗನಾಳು ಗ್ರಾಮಕ್ಕೆ ದಕ್ಷಿಣ ಶಿವಾಚಾರದ ರುದ್ರನ ತೋಟದಲ್ಲಿ,
'ಸ್ವಸ್ತಿ ವಿಜಯಾಭ್ಯುದಯಶಾಲಿವಾಹನ
ಪುಮತಿಸಂವಚರದಮಾ
ಸಖವರುಷ
•
.
.
•
ಪರಮೇಶ್ವರ
•
°
ಪಮಾಣ 4' 9X2'9
ಗೌಂಡಿಯಗೋತ್ರುದಯಕ್ಕಾ
ಪಂಡಿತ
'ಟ್ಟ ಪುರಾಣೀಕ
ಶಿಖೆಯ
ನಸಮುದ
ಕಂಚಿಗಣಹಾಲುಗ್ರಾಮ
ಶ್ರೀಮದ್ರಾಜಾಧಿರಾಜರಾಜ
11
12
ಕುಷ್ಟರಾಯಮ
'ಹಾರಾಯರು • • ಪೃಥ್ವಿರಾಜ್ಯಂಗೆಉತ್ತಿರಲುಭಾ
'ರಾಜಗೋತ್ರದಆಪಸ್ತಂಬಸೂತ್ರಾಯರಾಮಾಭ
13ಪತಿನಾಮಸಿಂಗಸಮುದ್ರ ಅಗ್ರಹಾರಕ್ಕೆ
ಆಗ್ರಾಮವನು ನಿಮಗೆಮಂಟಟನಾಯಕರ
(ಹಿಂಭಾಗದಲ್ಲಿ ೯ ಪಟ್ಟಿಗಳು ಕಾಣುವದಿಲ್ಲ)
'ಮೃತವರು
20
ಅದೇ ಹೋಬಳಿ ತಿಪ್ಪೇನಹಳ್ಳಿ ದಾಖಲೆ ತಿಜನಹಳ್ಳಿಗೆ ಪಶ್ಚಿಮದಲ್ಲಿರುವ ವೀರಕಲ್ಲು.
'ಗೂರಮ್ಯಾ
ಸೆರಮುಮಗಂ
21
ಆದೇ ಸ್ಥಳದಲ್ಲಿ.
ತನ್ನ ಪೂ
'ತಮಾರನ
ಶಿವಕಣು
10. R
22
ಕೊನಾಯ
11. .
12ದೊಳ
13ಕಾದಿಪ
ರಾಜಗಟ್ಟದ ಹೋಬಳಿ ರಾಜಗಟ್ಟದ ಕೆರೆಯೇರಿಗೆ ಪೂರ್ವದಲ್ಲಿರುವ ವೀರಕಲ್ಲು.
18 ಸಿರಿಸಟ್ಟಿಯ
ಬಸವಸಿ
ತಿಟ್ಟಾಮರಜವದಿ
139
'ಯೊಳಗೆಬೀಜನಿಯಸ<noinclude></noinclude>
djqta8v6algmmwsa8zidqq8n7fxl32o
ಪುಟ:Epigraphia Carnatica - Volume IX.djvu/೬೪೪
104
118837
315113
2026-05-02T10:08:16Z
Pragathi. BH
7585
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 140 ಶ್ರೀನಕರಣ ವೇಳೆ ರತೋ 'ಟಮಸೆಟ್ಟ Dod Ballapur Taluq. 23 ಅದೇ ಸ್ಥಳದಲ್ಲಿ. ಬಾಡಣದಊ ಶಿರಟಿನೊಳೆ ಸತ್ತ 24 'ಪಂಚಾಂಗಅಪಾಭಟಾ ಅದೇ ಗ್ರಾಮದ ವೂರುಬಾಗಲ ಬಲಗಡೆ ಕಂಭದಲ್ಲಿ. 'ರಾಜಗಟದ ತಳವಾರಗಿರಿಗಾ 25 ಅದೇ ಸ್ಥಳದ ಯಡಗಡೆ ಕಂಭದಲ್ಲಿ 26 8. `ಚಕ್...
315113
proofread-page
text/x-wiki
<noinclude><pagequality level="1" user="Pragathi. BH" /></noinclude>140
ಶ್ರೀನಕರಣ
ವೇಳೆ ರತೋ
'ಟಮಸೆಟ್ಟ
Dod Ballapur Taluq.
23
ಅದೇ ಸ್ಥಳದಲ್ಲಿ.
ಬಾಡಣದಊ
ಶಿರಟಿನೊಳೆ
ಸತ್ತ
24
'ಪಂಚಾಂಗಅಪಾಭಟಾ
ಅದೇ ಗ್ರಾಮದ ವೂರುಬಾಗಲ ಬಲಗಡೆ ಕಂಭದಲ್ಲಿ.
'ರಾಜಗಟದ ತಳವಾರಗಿರಿಗಾ
25
ಅದೇ ಸ್ಥಳದ ಯಡಗಡೆ ಕಂಭದಲ್ಲಿ
26
8.
`ಚಕ್ರವರ್ತಿಅ
ನಮ
'ಶುಭಮಸ್ತುವಿಜಯಾಭ್ಯುದಯ
ಖರಸಂವತ್ಸರದಮಾಲು ಇಬ
'ದಳವಾಯಿಸಿಂಗರಿನಾಯಕ
4
•
ಕರೆಯದೆಯ
'ರಾಜಗಟ್ಟದನಡರ
ಅದೇ ಗ್ರಾಮದ ಬಿದಲರು ನಂಜಕ್ಕನ ಹೊಲದಲ್ಲಿ.
ವಂಪಸೀತಾಂಶುಃ
ಯಾಮಲಂತ .
'ಸಾವಿರರಾಜಗಟ್ಟ : •
ಶಿವರುಷವಭವತಿಥಿ • ಯಲಾಗಿ • •
ಯಾದೇಸಿಗನನಾಡಿಗಿನ
10ದಿಂದರಾಜಗಟ್ಟದ
27
ಅದೇ ಹೋಬಳಿ ಮಲೆಕೋಟೆಯ ಕೆರೆಕೋಡಿಯಲ್ಲಿ ತುಂಡು ಕಲ್ಲುಗಳು
ಗ್ರಂಥ ಮತ್ತು ಅರವಕರ,<noinclude></noinclude>
kz4bjjkwzi8oknicyratiq8y4zx07w7
ಪುಟ:Epigraphia Carnatica - Volume IX.djvu/೫೩
104
118838
315114
2026-05-02T11:42:59Z
Shreelatha.Halemane
7642
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: Classified List of the Inscriptions, arranged in chronological order. Date A.D. Name of Ruler. Taluk No. Date A.D. Name of Ruler. Taluq No. 459 485 " 517 C 720 Malluhall. Ply) (2) Kongani-maharaja Bangalore Musliin S'ripurushayya Gangas. DB 67 C 900 Ereyappa Bu 141 C 900 " vriddha-Raja DB 68 c 900 Ht 86 ?c 904 Konganivarmma Nîtimârgga-Permmânaḍigal. Cp 159 An 73 Ku 52 Cg 60 C 750 Kongoni Muttarasa Ht 21 ? 907 " c 750 Sripurusha Bu 36 913 " 48 " " 161 Manud. C 75...
315114
proofread-page
text/x-wiki
<noinclude><pagequality level="1" user="Shreelatha.Halemane" /></noinclude>Classified List of the Inscriptions, arranged in chronological order.
Date A.D.
Name of Ruler.
Taluk No. Date A.D.
Name of Ruler.
Taluq No.
459
485
"
517
C
720
Malluhall. Ply) (2)
Kongani-maharaja
Bangalore Musliin
S'ripurushayya
Gangas.
DB 67
C
900 Ereyappa
Bu 141
C
900
"
vriddha-Raja
DB 68
c 900
Ht 86
?c 904
Konganivarmma
Nîtimârgga-Permmânaḍigal. Cp 159
An 73
Ku 52
Cg 60
C
750
Kongoni Muttarasa
Ht 21
? 907
"
c
750
Sripurusha
Bu 36
913
"
48
"
"
161 Manud.
C 750
55
C
"
970
""
Mârasingha
C
750
Ni 33
C 970
"
Permmânaḍiga!
C
780
Duggamȧra
Dv
67
1262
C
780
74
"
797
Marasiaha Manne Pl...
""
NI 54
Cp 143
Rajaraja-Karkata-mahârâja Bn 99
S'okkanayan.
NI
60
c 1262
"
Sivainâra
Dv
44
c 1262
"
C
820
C
820
Permmânaḍi n
C
870
Rachamalla-Permmånadi.
Satyavâkya-Permmânadigal Kn 88
Bn 42
c 1262
40
"
c 1265
C
870
Permmadi
Bu 79
"
C
890
Ereyapparasa Begur. Svo
83
"
1294
?
899
Satyavâkya Permmânaḍi
Kn 48
C
900
Permmanadigal
Cp 134
1298
c 900
Kongaṇivarmma
An 76
"
Iraja-Karkata-mârâyar
1283 Irajaraja Karkata-mahâ- Bu 43
Kalinga Gangas.
râyar Ganga-pperumal...
Irajaraja Karkata mahâ-..
rajar Tamattamavar
Irâjairâja-Karkata-mahâ-
rajan.
114
"
115
"
85b
"
An
41
•
"
100
98
""
88
?c 700
Dêvêndravarmma-Dêva
Bn 140
Mavue
802 Prabhutavarsha
?c 900 Akâlavarsha
?c 900
"
1
Rashtrakutas.
shtraku
N\ 61
Dy 42
C 900
966
Kannadi-arasa
Kannara-Dêva
Ilt 12
Ma 75
43
? c
980
Indra
Bn
37
"
Mahendra
C
820
C
870
Nolamba-Sivamara
Maindam Nolamban
C 880
C
900
Ayyapa-Dêva
C 900
Nolamba
Pallavas.
Bn 40
Ht 9.
948
C 950
Ayyapa-Deva's son
Iriva-Nolambadhuâja
Dv 10
Ht 37
47
"
48
"
997
Ayyapa's son Gannarasa
111
"
DB 3 ?c 980
Ht 14 ?c 980
110
"
918 Ayyapa-Dêva's son... Nolipa. DB
9
Nolan badhiraja
Nolambarasa
1095 Duddarasa
Kadambas.
Cg 57
371
Chalukya.
1
? 1105 Vira-Noṇamba
Bn 142<noinclude></noinclude>
lxwwm4fx7fahqo8r4efheppipfzi0d1
ಪುಟ:Epigraphia Carnatica - Volume IX.djvu/೯೫
104
118839
315115
2026-05-02T11:43:21Z
Shreelatha.Halemane
7642
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: Ty z y v ï y 1 d f f ~ gv a r s j v tv FC U P f V j l l y a q z y URLAKÍTITY? JAI ~FVC PIRF5 wòàð mov Faza: granty TULAFLO Szy CRIURIAI NUND YET? 5 F F G G J V Y Z W W F S E i Y Y T T Q & JeDiggwisscityarwalqua KALINGA GANGA PLATES - (BN 140)
315115
proofread-page
text/x-wiki
<noinclude><pagequality level="1" user="Shreelatha.Halemane" /></noinclude>Ty z y v ï y 1 d f f ~
gv a r s j v tv FC U P f
V j l l y a q z y URLAKÍTITY?
JAI ~FVC PIRF5 wòàð mov Faza:
granty TULAFLO Szy
CRIURIAI NUND YET?
5
F F G G J V Y Z W W F S E i Y Y T T Q &
JeDiggwisscityarwalqua
KALINGA GANGA PLATES - (BN 140)<noinclude></noinclude>
mgho36d17bramd3hi92niptl3ox2q98
ಪುಟ:Epigraphia Carnatica - Volume IX.djvu/೬೪೫
104
118840
315116
2026-05-02T11:44:26Z
Shreelatha.Halemane
7642
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ದೊಡ್ಡ ಬಳ್ಳಾಪುರ ತಾಲೂಕು. 28 ಅದೇ ಹೋಬಳಿ ಹಂಚರಹಳ್ಳಿಗೆ ದಕ್ಷಿಣ ಮಠದ ಅಯ್ಯನ ಹೊಲದಲ್ಲಿ, ಪ್ರಾಣ 5' X 2” ಶ್ರೀಮತುವ್ ಲುಸಜಿಮಠದಜನರಮತ 'ಯಸಂವತ್ಸರದ ಸಂಬಾಜಿರಾಯನುಚನ್ನ n ದಪಾಲ್ಗುಣಕುದ ೩ ಮ ಎಸಅಪವಡೇರಿಗೆಕೊ 29 `ಟಹಚಿಪುರ...
315116
proofread-page
text/x-wiki
<noinclude><pagequality level="1" user="Shreelatha.Halemane" /></noinclude>ದೊಡ್ಡ ಬಳ್ಳಾಪುರ ತಾಲೂಕು.
28
ಅದೇ ಹೋಬಳಿ ಹಂಚರಹಳ್ಳಿಗೆ ದಕ್ಷಿಣ ಮಠದ ಅಯ್ಯನ ಹೊಲದಲ್ಲಿ,
ಪ್ರಾಣ 5' X 2”
ಶ್ರೀಮತುವ್
ಲುಸಜಿಮಠದಜನರಮತ
'ಯಸಂವತ್ಸರದ
ಸಂಬಾಜಿರಾಯನುಚನ್ನ
n
ದಪಾಲ್ಗುಣಕುದ ೩ ಮ
ಎಸಅಪವಡೇರಿಗೆಕೊ
29
`ಟಹಚಿಪುರಯಿದಕೆ
ಶಿಯಾವದೊರೆತಪಿದರು
'ಯಿಹಪರವಿಲ್ಲಮೋಕಲ್ಲ..
ಅದೇ ಹೋಬಳ ನಂದಿಗುಂದಕ್ಕೆ ಪೂರ್ವದಲ್ಲಿ ತಂಮಣನ್ನ ಹೊಲದಲ್ಲಿ
ಪ್ರಮಾಣ 3' X 2'
'ಸ್ವಸಕವರುಷ ೧೩
೩ ನೆಯ
ಶಿಹಕ್ಕನಾಡಹಿರಿಯ
30
ಬಯಿರೇಗ ನಮಗಮಂಚ
10ಗಂಡರಿಗೆನಂದಿಗುಂದದ
11
ಚತುಸ್ಸಿಮೆಯ
ಅದೇ ಹೋಬಳಿ ಕೊಣಗಟ್ಟದಲ್ಲಿ ಲಕ್ಷ್ಮೀನರಸಿಂಹ ಶಾಸ್ತಿ ವಶದಲ್ಲಿದ್ದ ತಾಮ್ರ ಶಾಸನ.
ನಗರಾಕ್ಷರ-೩ಪತ್ರಗಳು-ವರಾಹಮುದ್ರೆ
೧ನೇ ಪತ್ರದ ಹಿಂಭಾಗ
ಶ್ರೀಗಣಾಧಿಪತಯೇನಮಃ || ನಮಸ್ತುಂಗಸಿರಕುಂಬಿಚಂ
ದ್ರಚಾಮರಟಾರವೇ | ಪೈಲೋಕ್ಯನಗರಾರಂಭಮೂಲಸ್ತಂಭಾರಂಭವೇ |
36
141<noinclude></noinclude>
faqedqfde9xs92xn4fnnvhghpuhkyvv
ಪುಟ:Epigraphia Carnatica - Volume IX.djvu/೬೪೬
104
118841
315117
2026-05-02T11:45:04Z
Shreelatha.Halemane
7642
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 142 t Dod Ballapur Taluq. ಬ 'ಹರೇರ್ಲಿಲಾವರಾಹಸ್ಯ ದಂಪ್ಪಾ ದಂಡಃ ಸಮಾತುವಃ | ಹೇಮಾದ್ರಿ ಕಲಾ “ಯತ) ಧಾತ್ರೀಛತ್ರಯಂದಧ | ಕಲ್ಯಾಣಾಯಾಸ್ತು ತಾ ಮಪಹತಿಮಿ 'ರಾಪಹಂ | ಯದ್ಧ ಜೋಪ್ಯಗಜೋದ್ಯತಂಪರಿಣಾಮಿಚ ಪೂಜ್ಯತೇ | ಅರಮಯಾ ದೇವೈರ್ಮಥ್ಯಮಾನಾ...
315117
proofread-page
text/x-wiki
<noinclude><pagequality level="1" user="Shreelatha.Halemane" /></noinclude>142
t
Dod Ballapur Taluq.
ಬ
'ಹರೇರ್ಲಿಲಾವರಾಹಸ್ಯ
ದಂಪ್ಪಾ ದಂಡಃ ಸಮಾತುವಃ | ಹೇಮಾದ್ರಿ ಕಲಾ
“ಯತ) ಧಾತ್ರೀಛತ್ರಯಂದಧ | ಕಲ್ಯಾಣಾಯಾಸ್ತು ತಾ ಮಪಹತಿಮಿ
'ರಾಪಹಂ | ಯದ್ಧ ಜೋಪ್ಯಗಜೋದ್ಯತಂಪರಿಣಾಮಿಚ ಪೂಜ್ಯತೇ | ಅರಮಯಾ
ದೇವೈರ್ಮಥ್ಯಮಾನಾತ್ಮಹಾಂಬ ಧೇಃ | ನವನೀತಮಿವೋಸ್ಫೂತವಪನೀತತಮೋಮಹ
'ತಸ್ಯಾಸೀತ್ತನಯಸ್ತಪೋಭಿರತುಳ್ಳೆ ರನ್ವರ್ಥನಾಮಾಬುಧಃ ಪರಸ್ಥಪುರೂರ
ಶಿವಾಭುಜಬಲೈರಾರ್ಯುಪಾಂನಿ ತಃ | ತಸ್ಯಾಯುರ್ನಹುಥತಸ್ಯಪರುಪೋಜ
ಯಯಾತಿಕ್ಷಿತ ಖ್ಯಾತತ್ತ್ವ ಸೃತು ತುರ್ವಸುರ್ವನಿಭ ದೇವಯನೀಪತೇಃ |
10ತಂಕೇದೇವಕೀಸೂನುರ್ದಿದೀಪೇತಿಂಮ್ಮ ಭೂಪತಿಃ | ಯಶಸೀತುಳುವೇಂದೇನಯದೋಳಿಕೃ
''ಸ್ಮಇವಾನೆಯೇ | ತತೋಭೂರು ಮಾಜಾನಿರೀಶ್ವರಕ್ಷಿತಿಪಾಲಕಃ | ಅತ್ರಾಸಮಗುಣೋತ್ತಂ
12ಸಮ ಾಳಿರತ್ನಂಮಹೀಭುಜಾಂ | ಸರಸೀರುಹ ನ್ಮಾನರಸವನಿಪಾಲಕಃ | ದೇವಕೀ
13ನಂದನಾತಾ ಮೋದೇವಕೀನಂದನಾದಿವ || ವಿವಿಧಸುಕೃತೋದ್ರಾಮೇರಾಮೇಶ್ವರಪಮುಖೇ
1'ಮುಹುರ್ಮುರಿತಹೃದಯಸ್ಥಾನೇನಾ ನೇವ್ಯಧಯಥಾವಿಧಿ | ಬುಧಪರಿವೃತೋನಾ
15ನಾದಾನಾನಿಯೋಭುವಿಷೋಡಶತಿ ಭುವನಜನೋದ್ಗೀತಂತಂಯಶಃಪುನರು
16ಕಯನ 1 ಕಾವೇರಿಮಾಶುಬಾ ಬಹಳಜಲಯುತಾಂಯೋವಿಲಂವಶತ್ರುಂದೇ
'ವಗ್ರಾಹಂಗೃಹೀತ್ವಾ ಸಮಿತಿಭುಜಬಲಾತ್ತಂಚರಾಜ್ಯಂತದೀಯಂ || ಕೃತಾಶ್ರೀರಂಗ
18ಪೂರ್ವಂತದ ನಿಜವಶೇಪಟ್ಟಣಂಯೋಭಾಸಕೀರ್ತಿಸ್ತಂಭಂನಿಖಾಯತ್ರಿಭು
19ವನವಪುಷಸ್ತೂಯಮಾನಾಪದಾನಃ | ರಂಜೋಳಂಚಮಾಂಡ್ಂತದಮಿತಮಧುರಾ
ವಲ್ಲಭಂಮಾನಭೂಪಂವೀರ್ಯೊದಗುಂತುರುವಂಗಜಪತಿನೃಪತಿಂಚ ವಿಜಿತಾ
ತದನ್ಯಾನ | ಆಗಂಗಾತೀರಲಂಕಾಪ್ರಥಮಚರಮಭೂತೃಟಾಂತಂನಿತಾಂ
ತಂಖ್ಯಾತಃ ಣೀಪತೀನಾಂಸ ಜಮಿವಸಿರಾಂಕಾಸನಂಯೋವೃತಾನೀತೆ |
28ರ್ತಿಜೀನಾಗಲಾದೇವೋಕಸಲ್ಯಾ ಸುಮಿತ್ರಯೋ | ದೇವೋರಿವನೃಸಿಂಹೇಶಾ
24ಸ್ಮಾತ್ಪರಥಾದಿನ | ವೀತಾವಿನಯನ ರಾಮಲಕ್ಷ್ಮಣಾವಿವನವನ |
'ಜಾತ ವೀರನೃಸಿಂಹೇಂದ್ರ ಕೃಷ್ಣರಾಜಮಹೀಪತೀ | ವೀರನಾರಸಿಂಹಃಸವಿಜ
'ಯನಗರೇರತ್ನ ಸಿಂಹಾಸನಸ್ಥ ಕೀರ್ತಾನೀತ್ಯಾನಿರಸ್ಯಂಗನಳನಹು
25
26
27.
'ಪಾನವನ್ಯಾಮಾನ್ಯಾನ | ಆಸೇತೋರಾಸುಮೇರೋರವನಿಸುರನುತಃ ರಮಾ
28ಚೋದಯಾರಾಮಾಶ್ಚಾತ್ಯಾಚಲಾಂತಾದಖಿಳ ಹೃದಯವರ್ವರಾಜ್ಯಂಪ್ರಕಾ
29ಸ | ನಾನಾದ ನಾನ್ಯ ಕಾರ್ಶ್ಮೀತ್ಮನಕಸದಸಿಯ:ವಿರೂಪಾಕ್ಷದೇವ
೨ನೇ ಪತ್ರದ ಮುಂಭಾಗ
ತಿರಸಾನೇ ಕಾಳ ಹಸೀ ತುರಪಿನಗರೇವೇಂಕಟಚಕಾ
'ಸ್ಯಾಂ | ಶೈಲೇಶಣಶೈಲೇಮಹತಿಹರಿಹರೇಹೋಬಲೇಸಂಗಮೇಚರಂ
ತಿಗೇ ಕುಂಭಣೇಹತತಮಸಿಮಹಾನಂದಿತೀರ್ಥೇನಿವೃತ್ತ | ಗೋಕರ್ಣೇರಾಮ
ಸೇತ ಾಜಗತಿತದಿತರೇ ಪ್ಪಪ್ಪ ಶೇಶೇಷುವುಂಸ್ಥಾನೇಪ್ಪಾರನಾನಾವಿಧಬಹ
ತಿಳಮಹಾದಾನವಾರಿಪ್ರವಾಹೈಃ | ಯದಂಚತುರಂಗಪ್ರಕರಖರರಜಶುಷ್ಯದಂ
ಧಿಮಗ್ನಚ್ಛತೆ ಪಕ್ಷಚ್ಛಿದೋದ್ಭತ್ತರು ಕುಲಿಕಧರೋತ (ಠಿತಾಕುಂಠಿತಾಭೂ
365 | ಬ್ರಂಹ್ಮಾಂಡಂವಿಚಕ್ರಂಘಟಮುದಿತಮಹಾಭೂತಕಂರತ್ನಧೇನುಂಸಾಂಭೋಧಿ<noinclude></noinclude>
03s3hfuj62ibyh06t9iss7w8xypu7na
ಪುಟ:Epigraphia Carnatica - Volume IX.djvu/೬೪೭
104
118842
315118
2026-05-02T11:45:15Z
Shreelatha.Halemane
7642
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 38 45 47. ದೊಡ್ಡ ಬಳ್ಳಾಪುರ ತಾಲೂಕು, 37ಂಚಕಲ್ಪ ತಿರುಹಲತಿಕೆಕಾಂಚನೀಂಕಾಮಧೇನುಂ | ಸ್ವರ್ಣಕಯೋಹಿರಂಣ್ಯಾಕ್ಷ ರಥಮಪಿತುಲಾಪೂರುಷಂಗೋಸಹಸಂಹೇಮಾಂಗೇನಗರ್ಭಂಕನಕಕರಿರಥಂಪಂ ಚಲಾಂಗಲ್ಯತಾನೀತೆ | ಸಂಪಕಾಸ್ಯನಿರ್ವಿಘ್ನರಾಜ...
315118
proofread-page
text/x-wiki
<noinclude><pagequality level="1" user="Shreelatha.Halemane" /></noinclude>38
45
47.
ದೊಡ್ಡ ಬಳ್ಳಾಪುರ ತಾಲೂಕು,
37ಂಚಕಲ್ಪ ತಿರುಹಲತಿಕೆಕಾಂಚನೀಂಕಾಮಧೇನುಂ | ಸ್ವರ್ಣಕಯೋಹಿರಂಣ್ಯಾಕ್ಷ
ರಥಮಪಿತುಲಾಪೂರುಷಂಗೋಸಹಸಂಹೇಮಾಂಗೇನಗರ್ಭಂಕನಕಕರಿರಥಂಪಂ
ಚಲಾಂಗಲ್ಯತಾನೀತೆ | ಸಂಪಕಾಸ್ಯನಿರ್ವಿಘ್ನರಾಜ್ಯಂದ್ಯಾಮಿವಶಾಸಿತುಂ | ತ
“ನು ಣೇನವಿಖ್ಯಾತೇಕ್ಷಿ ತೇರಿಂದಿವಂಗತೇ | ತತೋಪವಾರ್ಯವೀರ್ಯಶ್ರೀಕೃಷ್ಣರಾಯಮ
41ಹೀಪತಿಬಿಭರ್ತಿಮಣಿಕೇಯೂರನಿರ್ವಿಶೇಷ,ಮಹೀಂಭಜೇ | ಕೀರ್ತ್ಯಾಯಸ್ಯ ಸಮಂತತಃ
ಪ್ರಕೃತಿಯಾವಿಶ್ವಂರುಜೈ ಕ್ಯವು ಚೇದಿತ್ಯಾನಂಕ ಪುರಾಪುರಾ ಪರಾರಿಯಭವತ್ಪಾಲೇಕ್ಷಣ
ಖಾಯಶಃ | ಪದ್ಮಾವಿಚತುರ್ಭುಜೋನಿಜಚತುರ್ವಭವಾತ್ಮಕಾಖಡ್ಗ ಮದಾದ
4'ಮಾಚಕಮಲಂವೀಣಾಂಚವಾಣಿಕರೇ | ಶತೂಣಾಂವಾಸವೇ ತೇದದಂತಿರುವ ಕಿನುಸ
'ಸಾಂಬರಾಸಿಂನಾನಾಸೇನಾತುರಂಗತೃಟಿತವಸುಮತೀರ ಕಾಪಾಲಿಕಾಭಿಃ | ಸಂಶೋ
“ಪರಮತ ಪ್ರತಿನಿಧಿದಧಿಶ್ರೇಣಿಕಯೋವಿಧಬ್ರಹ್ಮಾಂಡಸ್ವರ್ಣ ಮೇರು
ಪ್ರಮುಖನಿಜಮಹಾದಾನತೋಯ್ಕೆರಮೇಯ್ಕೆಃ | ಮದ್ಧತ್ತಾಮರ್ಥಿಸಾರ್ಥಕ್ರಿಯಮಿಹಸುಚಿರಂ
ಭುಂಜತಾಮಿತ್ಯನೇತೃಮ ನಃಪ್ರಹೇತೋಸ್ತಪನರಥಗತೇರಾಲಯಂದೇವತಾನಾಂ | ತತ್ತ
ಇರಿತ್ರವತ್ಯಾನಿಕಬಿರುದಪದರಂಕಿತಾ ಸ್ತತತತ ಸ್ತಂಭಾಂಜಾತಪ್ರತಿಷ್ಠಾನತ
50ನುತಭುವಿಯೋಭೂಳ್ಳದಭಂಕಪಾಗ್ರಾನ | ಕಾಂಚೀ ಶೈಲಶೋಣಾಚಾಲಕನಕಸಭಾವೇಂ
ಕಟಾದ್ರಿ ಪ್ರಮುಖೇಪ್ಪಾ ವೃತ್ಯಾವೃತ್ಯಸರ್ವೆಶ್ವತನುತವಿಧಿವದ್ರೂಯಸೇನಯಸೇಯಃ | ದೇ
ಶಿವಸ್ಥಾನೇಶತೀರ್ಥಪ್ಯ ವಿಕನಕತುಲಾ ಪೂರುಷದೀನಿನಾನಾದ ನಾನೈವೋಪದಾ
ನೈರಪಿಸಮಮಖಿಳ್ಳರಾಗಮೋಕ್ತಾ ನಿತಾನಿ | ದೋಷಕೃತಪ್ರತಿಪಾರ್ಥಿವದಂಡ
5ಶೇಷಭುದಕ್ಷಿತಿರಕ್ಷಣಶ ಂಡಃ | ಭಾಷೆಗೆ ತಪ್ಪುವರಾಯರಗಂಡಸ್ತೋಪಕೃದರ್ಥಿಸುಯೋರ
5ಣಚಂಡಃ ] ರಾಜಾಧಿರಾಜತ್ಯುಯೋರಾಜಪರಮೇಶ್ವರಃ | ಮೂರರಾಯರಗಂಡಸರ
ರಾಯಭಯಂಕರಃ | ಹಿಂದೂರಾಯಸುರತ್ರಾಣೋದು ಶಾರ್ದೂಲಮರ್ದನಃ | ಗಜ ಾಘಗಂಡಭೇರುಂಡ
57ಇತ್ಯಾದಿಬಿರುದಾನ್ವಿತಃ | ಆಲೋಕಯಮಹಾರಾಜಜಯಜೀವೇತಿವಾದಿಭಿಃ | ಅಂಗವಂಗ
58ಕಳಿಂಗ ರಾಜಭಿಃಸೇವ್ಯತೇಚಯಃ || ಸ್ತುತ ದಾರ್ಯ ಸಧೀಭಿಸವಿಜಯನಗರೇ
ರತ್ನ ಸಿಂಹಾಸನಸ್ಥಕಾಪಾಲಾನಿಕೃಷ್ಣರಾಯಕ್ಷಿತಿಪತಿರಧರೀಕೃತ್ಯ ಕೀರ್ತ್ಯಾ ನೃ
6ಗಾದೀನ ! ಆಪೂರ್ವಾದ್ರೆರಥಾಸ್ತತಿಧಂಕಟಕಾದಾಚಹೇಮಾಟಲಾಂತಾದಾಸೇತೋರರ್ಥಿಸು
“ರ್ಫಯಮಿಹಬಹಳೀಕೃತ್ಯಕೀರ್ತ್ಯಾಭಾಸೇ | ಕೃತವತಿಸುರಲೋಕೇ ಕೃಷ್ಣರಾನಿ
ಜಾಜ್ಞಾಂತದನುತದನುಜನ್ಮಾ ಪುಣ್ಯಕರ್ಮಾಚ್ಯುತೇಂದ್ರ | ಪ್ರಕಟನವನಿಲೋಕಂಸ್ಟಾಂಶ
51
೨ನೇ ಪತ್ರದ ಹಿಂಭಾಗ
6ಮೇತ್ಯಾರಿಜೇ ತಾನಿವಸತುಹೃದಿಪೇತಾವಿದ್ವದಿವ್ಯಪ್ರದಾತಾ | ಯ
“ರ್ತಿ ಚಂದ್ರ ರತಿಕ್ಷಮಾಯಾಂತಿಥಿಶೇಪಾಸುವಿವರ್ಧತೇಚ ! ತ
“ನೋತಿಕ ಕಮು:ದಂಸವಿದ್ದಿವಾಚಸಾಯಂಕುಮುರೈರ್ನಿರುಂದ್ | ಮಶಮನ
ಉಸಿ ಮಾರುತಂಟೆಥಿಲಯನ್ನ ಮೇಚ್ಛರಯ್ಕೆರ್ಯದ ಸಟಲೀಸುರೈಕ್ಷಿತಿರಜೋಭಿರುತ್ತಾ
67ಏತೈಃ | ಅಜೀಜನದಿಕೃಧಾಕಿ ಮುವಿಶೋಷಯತ್ಯಂಬುಧಿಂಬಲ ಮಥನಸ್ಯನೋ
66ರಯವಿರೋಧಿನೋವಾಜಿನಃ | ಕಾರಾಗೃಹಾಕಲಿತವಾಸವಿರೋಧಿಭೂಪದಾರಾವಲೀ
ಕರವಿಚಾಲಿತಚಾಮರಸ್ಯ | ರಾಜಾಧಿರಾಜಪರರಾಜಭಯಂಕರೈ ವೀರಾದಿಕಾನಿಬಿ
70ರುದಾನಿ ಹೂನಿಯಸ್ಯ | ಗೋಕರ್ಣ ಸಂಗಮನಿವೃತ್ತಿಸುವರ್ಣನಾಯೋಣಾದಿಪರ್ವ
143<noinclude></noinclude>
79pgl483d1mojk8l0s36gynirbl3w2q
ಪುಟ:Epigraphia Carnatica - Volume IX.djvu/೫೫೯
104
118843
315119
2026-05-02T11:49:44Z
Shreelatha.Halemane
7642
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಬೆಂಗಳೂರು ತಾಲೂಕು, 53b ೨ನೇ ಪತ್ರದ ಮುಂಭಾಗ, ತಿಕಮುತ್ತ ಲೀತಂಸಕವರುವ ೩೬೬ ತಾರಣಸಂವತ್ಸರೇಮಾಲು ನಮಾ `ಸಕ್ರಿಷ್ಣ ಪಕ್ಷೇ ಬ್ರಿಹವಾರ ಅಮಾವಾಸ್ಯೆಯಾಂಥ್ಗಂಗವಾಡಿಯಾ 15ನ್ನವತಿಸಹಸ್ರ ಮಧ್ಯಖಂಪಣಕುಂದುನಾಡುಎಪ್ಪತ್ತರತ...
315119
proofread-page
text/x-wiki
<noinclude><pagequality level="1" user="Shreelatha.Halemane" /></noinclude>ಬೆಂಗಳೂರು ತಾಲೂಕು,
53b
೨ನೇ ಪತ್ರದ ಮುಂಭಾಗ,
ತಿಕಮುತ್ತ ಲೀತಂಸಕವರುವ ೩೬೬ ತಾರಣಸಂವತ್ಸರೇಮಾಲು ನಮಾ
`ಸಕ್ರಿಷ್ಣ ಪಕ್ಷೇ ಬ್ರಿಹವಾರ ಅಮಾವಾಸ್ಯೆಯಾಂಥ್ಗಂಗವಾಡಿಯಾ
15ನ್ನವತಿಸಹಸ್ರ ಮಧ್ಯಖಂಪಣಕುಂದುನಾಡುಎಪ್ಪತ್ತರತತುಮಧ್ಯೆ
10ಹಲಹಾಡಿಗಾ ಮಾಮೂಲಿಕ ಗಂಗವಾಡಿಕಾರ ಚಲುಕಿಯರವಡ್ಡ ವ್ಯವ
1'ಹಾರಿಮಾರೊಸಟ್ಟಿ ಹೆಂಪೆರಬವರದಲುತುರುಕವಿರಿದುಗೆ
ಶಿಲ್ಪರಾಯಮಂನಉನಪಂಚಾಂಗಪಾಯಛತ ಸುಖಾಸನಬ್ಬಂಗ
19ದ್ದಿ ಅಂಕದಂಡಖಂಡಣೆಆತ್ಮಭೋಗತೇಜಸಮೃಸರ್ಬನಮಸ್ಯದತ್ತ
20ಭೂಮಿ ೪೦೦೦ ಗದ್ದೆ ಸಲಗೆ, ಗಿಡಹಸ್ಯ ೧೦೦ ಮೂಲಸ್ತಾನದೇವಾಭೂಮಿ
೫೦೦ ಗನ್ನೆಸಲಗೆ ೧ ಭಲಾರಿಭೂಮಿಗದ್ದೆ ೫೦೦ ಸುವರ್ಣ್ಣಕಾಭೂಮಿ, ೧೦೦
22, ಬಡಗಭುಮಿ ೧೦೦ ದಿಸಾಕಿರ್ತಿಭೂಮಿ ೧೦೦ ದ್ವಾರಪಲಿಭುಮಿ
23
೦೦೦ ಆನೆ
ಕಾಭುಮಿ ೧೦೦ ಈಸಾ ನಾರಾಣಿಕಥಂಬೆಲುಹರದಹಲಹಾ
೨ನೇ ಪತ್ರದ ಹಿಂಭಾಗ,
2'ಡಿಯದ್ಧಿಸಂಧೀಸಿಮಾತು ಕಂಬರೆಯಸೋತತದಕ್ಷಿಣಲುಹುರದ
ಹಾಡಿಯನ್ನಿಸಿವವಟಕ್ಷತಥಾದಕ್ಷಿಣಬ್ಬೆಲುಹ.ರದಕಡಿಲವಾ
25
26ಗಿ ಹಲುಕಾಡಿಯುವಂತ್ರಿಗಾಮಾತ್ರಿ ಸರೀಸಿಮಾತುಕ್ಷಿರ ಕಾಲತ
27ಥಾದಕ್ಷಿಣ ಕಡಿಲವಾಗಿಲಉಲುಹಾಡಿಯಾರಿಸಿಮೆ ವಂಡ ಕ
2)ತವಾದಕ್ಷಿಣದಿ ಸಿಮಂಚಂಚರಿಸಿತತಥಾದಕ್ಷಿಣಕಡಿಲವಾ
29ಗಿಲಹಲುಹಾಡಿಯನ್ನಿಸಿಮೆಪರಣಪಾ ಕೃತಥಾತುದಕ್ಷಿಣ
30ಗಾ)ಮಾಆತ್ಮೀಯ ಕಡಿವಾಗಿಲಕರವಾಡೀಮಹಲುವಾಡಿ
'ಏವಂತ್ರಿ ಗ್ರಾ ಮಾತ್ರಿ ಸಂಧೀಸೀಮಾತುಸ್ವಯಂಭುವಿ)ಪಾಸಾಣತಥಾ
31
33.
ತಿಪಶ್ಚಿಮಕರುವಾಡಿಯಹಬಹಾಡೀಯರಿಸಿಮೆಕಂಚರಿಸೋತವಾತ
'ಥಾಪಶ್ಚಿಮದ್ದಿಸಿಮೆನವನಿತ ಪಾಸಾಂತಥಾಪಮಗಾಮಾನೈರಿತೃ
ಕೆರೆವಾಡಿಯ ಮಂಗಲುರಹಲು ಹಾಡಿಯಏವಂತಿಗ ಮಾತ್ರಿ ಸಂಧಿಸಿಮಾ
3ತುಪರಲಕೆರೆತಥಾ ಉತ್ತರಮಂಗಲುರಹಲುಹಾಡಿಯನ್ನಿಸಿಮೇಚಂಚ
೩ನೇ ಪತ್ರದ ಮುಂಭಾಗ
ತಿಂ
ತಥಾಉತ್ತರಮಂಗಲುರಕನಮವಾಡಿಯಹಲುಹಾ
ಡಿಯಏವಂತ್ರಿ ಗ್ರಾ ಮಾತ್ರಿಸಂಧೀಸಿಮಾತು ಕಂಡಂವದಕೊಲತಥಾಲ
ಶಿಶಿರಹನೆಮವಾಡಿಯ ಹಲುಹಾಡಿದುದ್ದಿಸಿಮೆಸ್ರವಾಸ ಪಂ
ತಿತಿತಥಾಉತ್ತರಗಾ ಮಾವಾಯಾಬೃಹನಮವಾಡಿಯಲ್ಲುರಹಲುಹಾ
“ಡಿಯಏವಂತ್ರಿ ಗ್ರಾ ಮಾತ್ರಿಸಂಧಿಸಿಮಾತುವಟಕ್ಷಕೋಲತಥಾಪೂರ್ಬ
ಕಲ್ಲುರಹಲುಕಾಡಿಯಸಿಮೆದಿಂಜಾಪತಥಾ ಪೂರ್ವದ್ಧಿಸಿ
ಮೇತತಟಾಕತಥಾಪೂರ್ವಬೈಲ್ಲರಹಲುಹಾಡಿಯನಿಮೆ ಖಾಲು
ಶಿವಾಪತಥಾಪೂರ್ವ್ವವೆಲ್ಲಾರಲ್ಲ ಹುರಹಲುಕುಡಿಯುವಂತಿಗಾ ಮಾತ್ರಿನಂ
ಸೀಮಾತುಕೆಂಬ್ಬರೆದುದಿಂಣೆತಥಾ ಪೂರ್ವಬೆಲ್ಲ ಹುರಹಲು ಹಾಡಿಯನ್ನಿನಿಮೆಕ
“ಶಿಲ್ಪ ಕ್ಷತಥಪೂರ್ಣ ಈಶಾನಸಿಮಾಸಮಾಃ | ಸಾಕ್ಷಿಣಾತಲಕಾಡಹನುವನು
46ಮಂಗಲುರನೆಗವನುಮ್ಮೆಲ್ಲರ ಕಚ್ಚು ವರಕಡಿಲವಾಗಿಲವ, ಅತಿಕುಸಲಬದ್ದಾಚಾರಿಲಿಖಿತ | ಗಾ
47 ಮೇಕಾರ ಕಾಮೆಕಾ ಭೂಮೇರಕಮಂಗುಲಂ ಹರಂನರಕಮಾಪ್ರೀತಿಯಾವದಾಭೂತಸಂದಂತೆ ಬ
ಶಿಪ್ಪ ಅರಾಯಮಸ್ತ ಕಲಸ ಹಾರಿ<noinclude></noinclude>
9gn2xww1akdbzaa9h4lerwr0msjjmfu
ಪುಟ:Epigraphia Carnatica - Volume IX.djvu/೫೫೭
104
118844
315120
2026-05-02T11:50:00Z
Shreelatha.Halemane
7642
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: B 4 6 4 4 2 7 8 11 7 BURGER TE ESTE lib S ACI TARMÁCIA RAURTIVE TOREFACEMASSAJA +88 R ACCES Bananin THG S Zanas 15 GAGANG GET AIFAGBUEMHENGIGF FIND FAVGJATIAZKUERA E EASIERT FrogE VIRA NONAMBA PLATES (BN-142)
315120
proofread-page
text/x-wiki
<noinclude><pagequality level="1" user="Shreelatha.Halemane" /></noinclude>B 4 6 4 4 2 7 8 11 7
BURGER TE
ESTE
lib
S
ACI TARMÁCIA
RAURTIVE
TOREFACEMASSAJA
+88 R
ACCES
Bananin THG S
Zanas 15 GAGANG
GET
AIFAGBUEMHENGIGF
FIND FAVGJATIAZKUERA
E EASIERT
FrogE
VIRA NONAMBA PLATES (BN-142)<noinclude></noinclude>
06u47is443xztyhid32dqvuk0vqtzsm
ಪುಟ:Epigraphia Carnatica - Volume IX.djvu/೫೫೫
104
118845
315121
2026-05-02T11:50:13Z
Shreelatha.Halemane
7642
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 112 lb INK UTUSAquaaaaa. AJAKICHU |2 A F F F F F F 35 J * 1 8 5 4 1/ GTA SH TEENS CRE S fi f CUT A FAN MATERIAL REC FARE KAAN HERRE 4878007547755672790052 OOSTER STR 100 BERSAM VIRA NONAMBA PLATES (BN-142)
315121
proofread-page
text/x-wiki
<noinclude><pagequality level="1" user="Shreelatha.Halemane" /></noinclude>112
lb
INK
UTUSAquaaaaa. AJAKICHU |2
A F F F F F F 35
J
* 1 8 5 4 1/
GTA SH
TEENS
CRE
S
fi f CUT A FAN
MATERIAL REC
FARE
KAAN
HERRE
4878007547755672790052
OOSTER STR
100 BERSAM
VIRA NONAMBA PLATES (BN-142)<noinclude></noinclude>
b88b5wpomxrkjwf9ueyxkdyqy0ckqgd
ಪುಟ:Epigraphia Carnatica - Volume IX.djvu/೫೫೪
104
118846
315122
2026-05-02T11:50:26Z
Shreelatha.Halemane
7642
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 53a Bangalore Taluq. ನಃಕೃಷ್ಣವರ್ಮ್ಮಮಹಾಧಿರಾಜಸೃವಿಯಭಾಗಿನೇಯಸ್ಯಜನನೀದೇವತಾಂಕವರಿಯಂಕತ 2ಲಸಮಧಿಗತರಾಜ್ಯಾಭಿಷೇಕಪರಸ್ಪರಾನವರ್ಮಪಭುಜಮಾನತಿನರ್ಗ್ಗಸಾರಸ್ಯ 'ವಿದ್ಯಾವಿನಯಾತಿಕಂಪನ್ನ ಪರಿಪೂತಾಂತರಾತ್ಮನಃ ಅನೇಕ ವೀರವ...
315122
proofread-page
text/x-wiki
<noinclude><pagequality level="1" user="Shreelatha.Halemane" /></noinclude>53a
Bangalore Taluq.
ನಃಕೃಷ್ಣವರ್ಮ್ಮಮಹಾಧಿರಾಜಸೃವಿಯಭಾಗಿನೇಯಸ್ಯಜನನೀದೇವತಾಂಕವರಿಯಂಕತ
2ಲಸಮಧಿಗತರಾಜ್ಯಾಭಿಷೇಕಪರಸ್ಪರಾನವರ್ಮಪಭುಜಮಾನತಿನರ್ಗ್ಗಸಾರಸ್ಯ
'ವಿದ್ಯಾವಿನಯಾತಿಕಂಪನ್ನ
ಪರಿಪೂತಾಂತರಾತ್ಮನಃ ಅನೇಕ ವೀರವಿಜಯೋಪಾರ್ಶ್ವತವಿಪುಲಯಶಃ
ಕ್ಷೀರೋದೇಕಾರ್ಣವೀ ಕೃತಜಗ ಯಸ್ಯಸಮದನಕರತನವಿಧುರವನಿತಾನಯನಮ
2ಧುಕರ ಕುಲಾಕುಲರೂಪಾರವಿನ ಜಲಾಯಸ್ಯಕವಿಜನಾಗ್ರಗಣಸ್ಥ ಅತಿಪಮಪು
೩ನೇ ಪತ್ರದ ಹಿಂಭಾಗ
27 ಪಟುತ[ರ ಸ್ಥಮತ್ತೊಣಿಮಹಾಧಿರಾಜಪುಣತಮ್ಮಣಾನುಗಾವಿನಾಪಿತಾ ಪರ
`ಸುದಾಮಸಮಾ ವರ್ಜಿತಯಾಲಕ್ಷ್ಮೀ ಸಗ್ರ ಹೇಣಾಲಿಂಗಿತವಿಪುಲವಕ್ಷಸ್ಥಲೇನ
2'ವಿಜೃಂಭಮಾಣಶಕ್ತಿತ)ಯೋಪನಮಿತಸಮಸ್ತ ಸಮಮಣ್ಣಲೇನರನ್ನ
30ರಪ್ರೇಮಬಹುಮಾನಾನುರಕ್ತಪ) ಕೃತಿಮ ಲೇನನಿಸಿ ತನಿಂಶಕರ
ತಿಕರಾರ್ದ್ದಿತಭುಜೋನ್ಮೂಲಿತಾರಿಮ ಲೇನಪತಿದಿನಾಭಿವರ್ಧಮಾನಪುರುಷ
ವರಗುಣಮಣಿಸನಾಥಸತ್ಪತಾಭರಣಾವಭಾಸಮಾನವಪುರ ..
ತಿತಿಪರಿಣತನಯೋವಿಲಸಿತೋಪಿತೃ ಪರಿಣತಸ
ಸಂಪದಾಪಥಿತಾನೇಕ
3'ಗುಣಗ ನಿಧಾನಭತೇನಯಥಾರ್ಹದತಯಾನುಕೃತವೈವಸ್ಸತೇ
8ನೇ ಪತ್ರದ ಮುಂಭಾಗ,
ನವರ್ಣ್ಣಾಶ್ರಮಾಭಿಲಕ್ಷಣಾದಕ್ಷಿಣಾದಿಕಭಿಗೋಪುಂದರಿಯಾವತಾಪತಿಜನೀ
36ನೇನಸುಪುಜನಾಪರಮಧಾರ್ಮ್ಮಿಕೇಣಭಗವತ್ಕಮಲೋದರಚರಣಾನುಧ್ಯಾತೇನ
ಬಹುನಾ ದಂಪುಗೀನಯುರಿರೇಮತಾಕೊಣಿಮಹಾರಾಜೇನಆತ್ಮನಃ
ಪ್ರವರ್ಧಮಾನವಿಡಿಲೈ ರ್ಕ್ಷತೃತೀಯೇ ಸಂವತ್ಸರೇಶಾ ವಣೇಮಾಸೇತಿಥಾವನಾ..
ನ್ಯಾಯಾಂಆಹಿತಾಗ್ನಯೇಮಹಾಸೇನಪುರವಸ್ತವ್ಯಾಯವಾಸಕರ್ಮ್ಮಣೇಮ
(ಮುಂದೆ ಕಾಣುವದಿಲ್ಲ.)
142
ಬೆಂಗಳೂರು ಮೈಜಿಯಂನಲ್ಲಿ ಇರುವ ಮತ್ತೊಂದು ತಾಮ್ರ ಶಾಸನ.
೩ ಪತ್ರಗಳು ವರಾಹ ಮುದ್ರೆ,
೧ನೇ ಪತ್ರದ ಹಿಂಭಾಗ,
ನಾಗರಾಕ್ಷರ.
'ನಮಃಸಸಿಕಲಾಟಕಲ್ಪ ಮಾನಾಂಕುರ,
11
?ಲ್ಪ ಕಲ್ಪವಿ ಕ್ಷಯಸಂಭವೇ | ಸ್ವಸ್ತಿ ಸಮಸ್ತಭುವನಾಶ
ಯ..
ಶಿಛಂಮಹಾರಾಜಾಧಿರಾಜಪರಮೇಶ್ವರಪರಮಭಟ್ಟಾರಕಕಲ್ಯಾಣಪುರವರಾ
'ರೀಸ್ವರಗಜಾರೋಹಕಭಗದತ್ತರಿಪುರಾದಕಾಂತಾದ ವೈರಿವೈಧಬ್ಧಚಾ
“ಲಕ್ಯಕುಲಕಮಲಮಾರ್ತಂಡ ಕದನಪ್ರಚಂಡಕಲಿಂಗಕೋದಂಡಗಂಡಮಾ
ರ್ತಂಡಏಕಾಂಗವೀರರಣರಂಗವೀರ ಅಸ್ವಪತಿರಾಯರಿಸಪಟ್ಟಗಜಪ
78ರಾಯಸಂಹಾರಕನರಪತಿರಾಯಮಸ್ತ ಕತಲಹಾರಿ
`ಸಾಂಮತಮಿಗಚಮರಾಕೊಂಕಣಚಾತುರ್ದಿಸಭಯಂಕರನಿತ್ಯಕರ
'ಪರಾಂಗನಾ ಪತ್ರ ಸುವರ್ಣವರಾಹಲಾಂಛನಧ್ವಜಸಮಸ್ತರಾಜಾವ
106ವಿರಾಜಿತಸಮಾ(ಮಾಂಕ್ರೀಸೋಮವಂಸೋದ್ಭವಸಿವಿರನೊಣಂಬಚ
11ಕ್ರವರ್ತಿಕಲ್ಯಾಣಪುರಿಸುಖಸಂಕಥಾವಿನೋದೇನರಾಜ್ಯಂಕರೋತಿದಕ್ಷಿಣ
12ದಿಸುವರೇದಿಗ್ವಿಜಯಯಾತ್ರೆಂವಿಜಯಕರೋಮಿಹೆಂಜರಗಾ ಮಾತ ಕಟ್ಟ<noinclude></noinclude>
r1hgukdsl84hl6dy6zwol33zsk3ye8r
ಪುಟ:Epigraphia Carnatica - Volume IX.djvu/೫೫೩
104
118847
315123
2026-05-02T11:50:36Z
Shreelatha.Halemane
7642
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಬೆಂಗಳೂರು ತಾಲೂಕು, ಉದಕಪು[ರ್ವ] ಕಂಕೃತಾಪತಿತೇತಿಂತು ಸೀಮಾಲಿನಿಲಿಖ್ಯ ತೇಪುರ್ವಸ್ಯಾಂದಿ ತಿ ಕೂಟವಟರ್ವುನ ವೃಕ್ಷವಾಲ್ಮೀಕತಟ 17ಕಪುಪತಿವಕರಕ್ಷಿಣದಿಗತೇನರತಾವಾ ೩ನೇ ಪತ್ರದ ಮುಂಭಾಗ, ಕಮದಿರೆಯೋಲತ್ರಿಕುಟವಟ ವೃಕ...
315123
proofread-page
text/x-wiki
<noinclude><pagequality level="1" user="Shreelatha.Halemane" /></noinclude>ಬೆಂಗಳೂರು ತಾಲೂಕು,
ಉದಕಪು[ರ್ವ] ಕಂಕೃತಾಪತಿತೇತಿಂತು ಸೀಮಾಲಿನಿಲಿಖ್ಯ
ತೇಪುರ್ವಸ್ಯಾಂದಿ ತಿ ಕೂಟವಟರ್ವುನ ವೃಕ್ಷವಾಲ್ಮೀಕತಟ
17ಕಪುಪತಿವಕರಕ್ಷಿಣದಿಗತೇನರತಾವಾ
೩ನೇ ಪತ್ರದ ಮುಂಭಾಗ,
ಕಮದಿರೆಯೋಲತ್ರಿಕುಟವಟ ವೃಕ್ಷಉತರದಿತೆಂದು
'ವಾಚಿತೆನಲಿಕೋತ್ರಾಯ ಸ್ಥಾಪಿತವಿದಶ್ರೀಪರ್ವತವಸಿನ
20ವಿನೀತರಸಿಗುರು ವೇನ ಇದಅತ ಚವ್ಯಾಸಗೀತಾ
''ನಿಲ್ಲೋಕಾಭವನ್ನಿವಹುಭಿರ್ವಸುಧಾದತರಾಜಭಿಸಗರಾದಿ
'ಭಿಯಸ್ಯಯಸ್ಥಯದಾಭೂಮಿತಸ್ಕೃತಸ್ಕೃತದಾಫಲಸ್ಪದತಾಪ
ರಯೋಪರೇತಿವಸುಸಭಿಷ್ಠಾಯಕಿ ವಿಭುತಾವಿತ್ರ,ಭಿಸಹಪ[ಚ್ಛ]
24ತಣಪ್ರೇಖಣ್ಣಿ ವಿಲಿ
.9
141
ಬೆಂಗಳೂರು ಮ್ಯೂಜಿಯಂನಲ್ಲಿರುವ ತಾಮ್ರ ಶಾಸನ.
ಹಳೆಗನ್ನಡಕ್ಷರ.8 ಪತ್ರಗಳು,
೧ನೇ ಪತ್ರದ ಹಿಂಭಾಗ,
8
'ಸ್ವಸ್ತಿ ಜಿತಂಭಗವತಾಗತಘನಗಗನಾಧೇನಪದ್ಮನಾಭೇನಮಜ್ಞಾ
'ನವೇಯಕುಲಾಮಲವೋಮಾವಭಾಸನಭಾಸ್ಕರಸ್ಯ[ಭು ಜಜವಜ
`ಯಜನಿತಜನಪದಸ್ಯದಾರ.ಣಾರಿಗಣರಣೋಪ[೮]ಬ್ಬರಣವಿ
ಭೂಷಣಭೂಷಿತಸ್ಯಕಾಣಾಯನನಗೋತ್ರ ಮತ್ತೊಣಿ
'ವರ್ಮ್ಮಧರ್ಮ್ಮಮಹಾಧಿರಾಜ ಪತ್ರ ವಿತುರನಾಗತಗುಣ
೨ನೇ ಪತ್ರದ ಮುಂಭಾಗ,
ಯುಕ್ತ ವಿದ್ಯಾವಿನಯವಿಹಿತವೃತ್ತ ಸತ್ಯ ಜಾಪಾಲಮಾತಾಧಿಗ
'ತರಾಜ್ಯ ಪ್ರಯೋಜನಸ್ಯ ವಿದ್ವತ್ ವಿಕಾನನಿಕಲೋಪಲಭೂತಸ್ಯ
ವಿಶೇಷತೋಪ್ಯನವಿಶೇಷಸ್ಯ ನೀತಿಶಾಸ್ತ್ರ)ವ ಪಯೋ ಕುಶ
ಲಚ್ಛಿಸುವಿಭಕ್ತ ಭಕ್ತನೃತ್ಯಜನಸ್ಯದತ್ತ ಕಸೂತ್ರವೃತ್ತಿ
ಪ್ರಣೇ
10ನಮನ್ಮಾಧವಮಹಾಧಿರಾಜ್ಯಪುತ ಸೃಪಿತೃ ಪೈತಾಮಹಗುಣ
'ಯುಕ್ತ ಆನೇಕಚತುರ್ದ್ದ ಯುದ್ಧಾವಾಪ್ತಚತುರುದಧಿಸಲಿಲಾ
೨ನೇ ಪತ್ರದ ಹಿಂಭಾಗ,
''ಸ್ವಾದಿತಯಾಸಃಸವ[ದರದತುರಗಾಧಿರೋಹಣಾತಿಶಯೋತ್ಪನ್ನ ತೇಜಸೋ
1ಚತುರಭಿಯೋಗಿಸತ್ಪಾದಿತಸಮೃದ್ಧಿಶೇಷಸ್ಯ ವದ್ಧರಿವರ್ಮ್ಮಮಹಾಧಿರಾಜ
'ಸ್ಥಪುತ್ರ ಗುರುಗೋಬ್ರಾಹ್ಮಣಪೂಜಕನಾರಾಯಣಚರಣನುಧ್ಯಾತ
ಮದ್ವಿಷ್ಣು ಗೋಸಮಹಾಧಿರಾಜಸ್ಥಿತಿ ಕಚರಣಾಂಭೋರುಹಾರಜಃ
16ಪವಿತ್ರೀಕೃತೋತ್ತಮಾಂಗಸ್ಯವ್ಯಾಯಾಮೋದ್ರಪೀನಕನಭುಜದ್ವಯಸಸ್ವಭು
17ಜಬಲಪರಾಕ್ರಮ ಕ್ರಯಕ್ಕೀತರಾಜ[ಸ್ಯ ಚಿರಪ್ಪನದೇವಭೋಗಬ್ರಹ್ಮದೇಯಾನೇಕಸ
'ಹಸ್ರವಿರ್ಸಾಗ್ರಹಣ..
ಇನೇ ಪತ್ರದ ಮುಂಭಾಗ
ಪರಭಯಹರೇಣವಿತತಕಾಮುಕ
'ಪಾಕಿ. ಮಣಿವಿದ್ಯೋತಮಾನಭುಜಯುಗಸ್ಯಕುವುದದನಿಕರ ರಕರಕಿರಣ
2)ಸಮುದಯಧವಳತರಯಶಃಪ್ರತಾನಾವಭಾಸ್ಯಮಾನಜತಮಾಧವಮಹಾಧಿರಾಜ
2'ಅವಿಕಾಲಾಶ್ವಮೇಧಾವಕೃಥಾಭಿಷಿಕ ಶ್ರೀಮತ್ಯದಂಬಕುಲನಭಸ್ಥಲಗಭಸ್ತಿ ಮಾಲಿ
53<noinclude></noinclude>
7ihnvwulpy79avxq0p1ef2thjbgtdl5
ಪುಟ:Epigraphia Carnatica - Volume IX.djvu/೫೫೨
104
118848
315124
2026-05-02T11:50:48Z
Shreelatha.Halemane
7642
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 53 ತಿಂಅರಿರಾಯವಿಭಾಡಭಾಷೆಗೆ ತಪ್ಪು “ವರಾಯರಗಂಡು ವಿರಹರಿಯ ಶಿಪ್ಪವೊಡೆಯರು ಬುಕ್ಕಂಣವೊಡೆಯ “ಗುಸುಖರಾಜ್ಯಂಗೆಯಿವುತ್ತಿ )ು ''ಮನುವ ಹಾಸಾಮಂತಾಧಿ ಶಿಪತಿನರಲೋಕಗಂಡಮಯಿಲೆಯ 73 'ನಾಯ್ಕರ ಕುಮಾರ ಕೋಟೆಯನಾಯ್ಕ 10ರ ಬಂ ಕೋ...
315124
proofread-page
text/x-wiki
<noinclude><pagequality level="1" user="Shreelatha.Halemane" /></noinclude>53
ತಿಂಅರಿರಾಯವಿಭಾಡಭಾಷೆಗೆ ತಪ್ಪು
“ವರಾಯರಗಂಡು ವಿರಹರಿಯ
ಶಿಪ್ಪವೊಡೆಯರು ಬುಕ್ಕಂಣವೊಡೆಯ
“ಗುಸುಖರಾಜ್ಯಂಗೆಯಿವುತ್ತಿ )ು
''ಮನುವ ಹಾಸಾಮಂತಾಧಿ
ಶಿಪತಿನರಲೋಕಗಂಡಮಯಿಲೆಯ
73
'ನಾಯ್ಕರ ಕುಮಾರ ಕೋಟೆಯನಾಯ್ಕ
10ರ ಬಂ ಕೋಡಿದೇವಪೆರುಮಳನ
`ರರ್ಖಾದೇವರಿಗೆ ಸಿಲಾಶಾಸ
12ನ - ಮಾಡಿಕೊಟ್ಟಕ್ರಮ]ವೆಂತೆ
Bangalore Taluq.
140
13ಂದಡೆಯಲಹ ಕನಾಡೊಳ
14ರ್ಗಜನಹಳ್ಳಿಯವೂ
15ರ್ವದಲುಳ್ಳ ಚತುಸೀಮೆಯನು
16ಗದ್ದೆ ಬೆದ್ದಲುಏನುಳ್ಳನೀಮೆಯ
``ನು ಸರ್ವಮಾನ್ಯದ ಕೊಡಗೆ
181ಚಂದ್ರಾದಿತ್ಯ ದುಂನಬ
19ರಸಲುವಂತಾಗಿಮಾಡಿಕೊ
ಇಲಾಶಾಸನಮಂಗಳಮ
ಾಮ, ತಾಸನ.
ಬೆಂಗಳೂರಲ್ಲಿ ಇನಾಂ ಕಮ್ಮಿ ಪನರ ಆಫೀಸಿನಿಂದ ಬಂದ ತಾಮ
೧ ನೇ ಪತ್ರದ ಹಿಂಭಾಗ
'
ಪೂರ್ವದ ಹಳಗನ್ನಡಕ್ಷರ-೩ ಪತ್ರಗಳು,
ಅಮರಪುರಾನುಕಾರಿಣದ್ವಿಜಯವತಕನ
'ಗರಾಧಿವಾಸಕಾತ್ಮ ಹೇನಾ ಚಲಾಮಲಕಿಖರದ ತಿಮ್ಮತ
ಸಚರಾಚರಗುರೋಸಕಲಭುವನನಿರ್ಮಾಣೇಕ
'ಸೂತ್ರಧಾರಸ್ಯಕಕಾ ಚೂಡಾಮಭಗವತೋಗೋ ಕರ್ನಸ್ವಾಮಿ
'ನ ರಣಕಮಲರಾಧನೈ ಕತತ್ಪರೋನೇಕಾಹವಸ೦ಕೋಭಜತಃ
೧ ನೇ ಪತ್ರದ ಮುಂಭಾಗ,
ಜಯಕದ ಪ್ರತಾಪಾ ವನತಸ[ಮ]ಸ್ತಸಾಮಚಕ್ರಚೂಡಾಮಣಪ್ರ
'ಭಾಮರಿ ಪುರ ತವರಚ ರಣಯುಗಲೋಮಾಹಾರಾಜಾ
ಧಿರಾಜಪರಮೇಶ್ವರಶ್ರೀ ರಾಜೇನ ವರ್ಮಸೂನು ದೇವೇನ್ದ್ರ ವರ್ಮದೇ
ಶಿವಕುಶವರಾಹವರ್ತನ್ಯಾಂನಿಧತಾಗಾ ಮಸಮನ್ವಯಾಮಿವಾಉ
10ಕಟುಮಿನಸಮಾಜ್ಞಪಯತಿವಿದಿತಮಸುವೋಯಧಾಯಂ
''ಗಾ ಮಪರಮೇಶ್ವ[ರ]ಪರಮಭಟ್ಟರಕ ಪುಜನಾರ್ಥಚರುಧುವನಿ
• ನೇ ಪತ್ರದ ಹಿಂಭಾಗ,
'ವೇದ್ಯಾನಾಬಾಲುಕೋಸುವಸ್ತ್ರವ್ಯಾಕತೆಯಸೂತ್ರವು
13ತಾರಾತುಕಾಯಭೂದನಮಾತಾಪಿತಾರಾತ್ಮತತ್ತ್ವಪು
145ಾಯುರ್ಯಸಮಾದಿ ವೃದ್ಧ ಯೇಅಯನಸ್ಸಂಕ್ರಾ<noinclude></noinclude>
80zblxqkl8zje7wfdays3zspmhlws44
ಪುಟ:Epigraphia Carnatica - Volume IX.djvu/೫೫೧
104
118849
315125
2026-05-02T11:50:58Z
Shreelatha.Halemane
7642
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 3 'ಶುಕ್ರಸಂವತ್ಸರದಚಯಿತು ಕುಲ್ಲು ಮತುಮರಿಗೆಗಡ 'ನುಯಿದ ಕೈ ಆವನೊಬ್ಬನಿಗೆನಾಉ ಹತ್ತಣ ಅಯಿದಣ ರಣ ಯಿಮೆರಿಯಲುನಾಡನಾನು ಬೆಂಗಳೂರು ತಾಲೂಕು. 136 ಅದೇ ಗ್ರಾಮದ ಊರುಬಾಗಳಲ್ಲಿ ನಟ್ಟಕಲ್ಲು. 2' x 1'6″. 137 “ವ . ಕೊಳನಾಚಪ್ಪಗಉದರ 'ಪ...
315125
proofread-page
text/x-wiki
<noinclude><pagequality level="1" user="Shreelatha.Halemane" /></noinclude>3
'ಶುಕ್ರಸಂವತ್ಸರದಚಯಿತು
ಕುಲ್ಲು ಮತುಮರಿಗೆಗಡ
'ನುಯಿದ ಕೈ ಆವನೊಬ್ಬನಿಗೆನಾಉ
ಹತ್ತಣ ಅಯಿದಣ ರಣ
ಯಿಮೆರಿಯಲುನಾಡನಾನು
ಬೆಂಗಳೂರು ತಾಲೂಕು.
136
ಅದೇ ಗ್ರಾಮದ ಊರುಬಾಗಳಲ್ಲಿ ನಟ್ಟಕಲ್ಲು.
2' x 1'6″.
137
“ವ . ಕೊಳನಾಚಪ್ಪಗಉದರ
'ಪಕ್ಷಾಣಯಿದಲು • • •
'ಡರೆ ತಂನ ಹೆಂಡಿರಿಬ್ಬ ರನು
ಯಿವುರತೊಟ್ಟಿ ಕೊಟ್ಟನು
ಅದೇ ಗ್ರಾಮಕ್ಕೆ ಉತ್ತರ ಕಾನುಭೋಗ ರಾಘವೇಂದ್ರಪ್ಪನ ಕ್ಲಾಸರಿಕೆ ತೋಟದಲ್ಲಿ ಬಿದ್ದಿರುವ ಕಲ್ಲು.
ನಳಸಂವತ್ಸರದಆನಾಡಬಲು
23 ಮತುರೂಪದೇವರಾಣಿಯರಮಕ್ಕಳುಬಲ್ಲೆಯ
'ರಾಯರಾಣಿಯರುಸಮುದ್ರದ ಕೋಟದಾಸರ
'ಮಕ್ಕಳುನಂದೂಳುವಾರಿಗೆದಾಸೋಗಕ್ಕೆ ಕೊಟ್ಟ
5ಗದೆನಂಮನಾಯಕತನಕ್ಕೆ ಸಲುವಸೆ
ಕಳಲಹಿರಿಕೆರೆಯ ಕೆಳಗೆ ಕುಂಪಟ್ಟಿರಾ
ಪ್ರಮಾಣ 3'X2'.
138
'ರಹಗದ್ದೆಯ೧೦ ರೂಪಸಮುದ್ರದ
“ಕೆರೆಯಕೆಳಗೆಬೆಮುಕಟ್ಟಿದ ಅಣೆಯಕ
ಳಿಗೆ ೮೧೦ಅಂತುಖ ೧ ಗದ್ದೆಯನುಧಾರೆ
'ಯನೆದುಕೊಟ್ಟೆವಾಗಿಯಿದಕೆ ಅವನೊಬ್ಬ
ತಪ್ಪಿದವಗಂಗೆಯ ತಡಿಯಕವಿಲೆಯ ಕೊಂ
12ದಮಾಪದಲಿಹೋಹನು
ಅದೇ ಹೋಬಳಿ ಕಾವಲ್ಬೈರಸಂದ್ರ ಮತ್ತು ಜೀಬನಹಳ್ಳಿ ಸರಹದ್ದಿನಲ್ಲಿ ಹುಟ್ಟು ಬಂಡೆ ಮೇಲೆ.
'ಶಾಲಿವಾಹನಶಕವರುಕಂಗಳು೧8೬೦ನೆಯವಿಳಂಬಿ
'ಸಂವಚರದಭಾದ್ರಪದಬಲುಅಚುತರಾಯಮಹಾ
'ರಾಯರುಸ್ತಿರಸಿಂಹಾಸನದಲುಮೆಚರಸಯನವರು
ನಿವನಸಮುದ್ರದಮೆಯಅನುವೆ . ಗಳನುಬಿಟ್ಟಧರ್ಮಶಾಸನ
ಸಯಿದಕೆಮುಂದೆಆರುತಪ್ಪಲಾಗದು
ಸಿದರು.
199
ಅದೇ ಹೋಬಳಿ ಕ್ಯಾತಮಾರನಹಳ್ಳಿ ಗ್ರಾಮಕ್ಕೆ ಆಗ್ನಿಯ ಕೆರೆಯ ಪಶ್ಚಿಮ
ಕೋಡಿಯಲ್ಲಿರುವ ಕಲ್ಲು.
6'x2' 9".
'ಶ್ರೀಶಕಾ ೧೦ . . ನೆಕ್ಷಯಸಂ ವಸುಂಕೋ
`ಮನುಮಹಾಮಂಡಲೇಶ್ವರ
51<noinclude></noinclude>
7zqag262bsi9w1dl9wn9q5z5g0wimhg
ಪುಟ:Epigraphia Carnatica - Volume IX.djvu/೫೫೦
104
118850
315126
2026-05-02T11:51:10Z
Shreelatha.Halemane
7642
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 50 Bangalore Taluq. 'ರಪುರದಸೆ ಮೇರೆಯಾರೊಬ್ಬರು ತಪ್ಪಿದೋರುತಮ್ಮ ಗುರುವಿಗೆ ತಪ್ಪಿದೋರು 132 ಅದೇ ಹೋಬಳಿ ಬೇಟರಾಮ್ ದ್ಯಾವಸಂದ್ರ ಗ್ರಾಮದ ಆಂಜನೇಯನ ಪಾಳು ದೇವಸ್ಥಾನದ ಮುಂದೆ ನೆಟ್ಟ ಕಲ್ಲು. ಗ್ರಂಥ ಮತ್ತು ಅರವಕರ ಪ್ರಮಾಣ 5' ( • 4. 133...
315126
proofread-page
text/x-wiki
<noinclude><pagequality level="1" user="Shreelatha.Halemane" /></noinclude>50
Bangalore Taluq.
'ರಪುರದಸೆ ಮೇರೆಯಾರೊಬ್ಬರು
ತಪ್ಪಿದೋರುತಮ್ಮ ಗುರುವಿಗೆ ತಪ್ಪಿದೋರು
132
ಅದೇ ಹೋಬಳಿ ಬೇಟರಾಮ್ ದ್ಯಾವಸಂದ್ರ ಗ್ರಾಮದ ಆಂಜನೇಯನ ಪಾಳು ದೇವಸ್ಥಾನದ ಮುಂದೆ
ನೆಟ್ಟ ಕಲ್ಲು.
ಗ್ರಂಥ ಮತ್ತು ಅರವಕರ ಪ್ರಮಾಣ 5' ( • 4.
133
ಅದೇ ಹೋಬಳಿ ವಿಭೂತಿಪುರ ಗ್ರಾಮದ ಮಠದ ಜಮೀನಿನಲ್ಲಿ ಕಟ್ಟಿ ಕಲ್ಲು.
ಗ್ರಂಥ ಮತ್ತು ಅರವಕ್ಷರ ಪ್ರಮಾಣ 3' • 4,
134
ಅದೇ ಹೋಬಳಿ ಹೆಬ್ಬಾಳ ಗ್ರಾಮಕ್ಕೆ ಪೂರ್ವ ಕರಡಪ್ಪನ ತೋಟದಲ್ಲಿರುವದು.
ಪ್ರಮಾಣ 3' 4x 3' 4.
'ಸ್ಟಮನ್ಮಹಾಪ್ರತಾಪಚಕ್ರವರ್ತ್ತಿಹೋಸಳವೀರಬಲ್ಲಾಳದೇವರ
'ರುಸುಖದಿಂರಾಜ್ಯಂಗೇವುತ್ತಿರಲುಮನ್ಮಹಾ .
ದೇವಂಣನವರ ..
'ಮುದೆಯಅಲ್ಲಪದಂನಾಯ್ಕ ರುವಿಲಹಕನಾಡನಾಳಲ್ಲಿಸರ್ವಾಧಿಕಾರಿಉರಿ
“ಯಂಣನು ನಾಡಸಮಸ್ತಪ್ರ[ಭು]ಗಉಡುಗಳುಹೆಬಾಳುವ .
5...
ಣಹಲವುಕಾಲಅರುಕಟು .. • ಕೀಲಕಸಂವತ್ಸರದಭಾ
'ದ್ರಪದಸುಂಂಸೋಸಿವಗಂಗೆಯಬಾಚಂಣಉಡುಯಂಣನವರು . ಹೆಬಾ
8. . .
°
ಹಕ .. ದಬಿಲನಾಡಗಉಡುಗಳುಆಕಾರಿಹರಿದಂಣ
ವುಮಿಯಂಣನರ
ಗಡಿಸ ೧೩ ಯಿದಕೆ ಅನ್ಯಯಮಆನೊರ್ಬಮೂಡಿದವನುಗಳಿಗೆ
''ಯತಡಿಯಲ್ಲಿ ತಂಗೇಳುಕವಿಲೆಯಕೊಂದದೋಷಕೆ ಹೋಹರು
"ಮಂಗಳಮಹ
135
ಅದೇ ಗ್ರಾಮದ ಬಸವೇಶ್ವರ ದೇವಸ್ಥಾನದ ಮುಂದೆ ಬಿದ್ದಿರುವ ಕಲ್ಲುಕಂಭದ ತುಂಡಿನ ಮೇಲೆ
ನಿಯಮಗಕ
ಸವಣನು
“ನುಡಿಸಿದ<noinclude></noinclude>
qzc5wjsk2i0qwixk09ssd9ruc37hzzy
ಪುಟ:Epigraphia Carnatica - Volume IX.djvu/೫೪೯
104
118851
315127
2026-05-02T11:51:20Z
Shreelatha.Halemane
7642
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಬಲ್ಲಾಳದೇವರಸರು ಉಣಾ ಶಿಮಲೆಯಪಟ್ಟಣದಲಿಸು ಸಂಕತಾವಿನೋದದಿಂ ''ರಾಜ್ಯಂಗೆಯವುತ್ತಿರಲು ಅವರ ಮನೆಯಯೆಕ್ಕಡಿಗ 223 ಮನುಮಹಾನಾಮನಾಗಿ 13ಪತಿಮಾಸೆಯ ಗಂಡ ಬೆಕ್ಕಬಯಿರೆಯನಾಯ 15ಕರೂಅವರಮ ಇದುನ 16ತೊಳೆಯನಾಯಕರೂ ಹಿಂಭಾಗ, ಶ್ರೀ...
315127
proofread-page
text/x-wiki
<noinclude><pagequality level="1" user="Shreelatha.Halemane" /></noinclude>ಬಲ್ಲಾಳದೇವರಸರು ಉಣಾ
ಶಿಮಲೆಯಪಟ್ಟಣದಲಿಸು
ಸಂಕತಾವಿನೋದದಿಂ
''ರಾಜ್ಯಂಗೆಯವುತ್ತಿರಲು
ಅವರ ಮನೆಯಯೆಕ್ಕಡಿಗ
223 ಮನುಮಹಾನಾಮನಾಗಿ
13ಪತಿಮಾಸೆಯ ಗಂಡ
ಬೆಕ್ಕಬಯಿರೆಯನಾಯ
15ಕರೂಅವರಮ ಇದುನ
16ತೊಳೆಯನಾಯಕರೂ
ಹಿಂಭಾಗ,
ಶ್ರೀಮನುಮಹಾಯೆ
18ಲಹಕ್ಕನಾಡಪ್ಪ)
19ಭುಗಳುಬಇರಿದೇ
20ವತಾಮಿಯೆಪಮಾ
ದೇವಕಂನಗೋಡ
22ನಾಡರೇನಮೋವರ
ಬೆಂಗಳೂರು ತಾಲೂಕು.
3
23ಲಾ ಳಜೀಯರೊಳಗಾ
24ದಸಮಸ್ತಗವುದು
25ಗಳೂಗೂಡಿನಾಗನಾರ
26ದಮಾರಗೊಂಡನವರಮ
27ಕಳೂನಾ ರನವರಿಗೆನಾಗಿ
28ಸೆಟ . ಯನೂಅದರಿಸಲುವ
ನಾಗಿಸಟಯಹಳಿಯನೂ
30ಅದಕ್ಕೆ ಸಲುವುದುಹಿರಿ
ತಿಯಕೆ
ಯಲರ್ದಬಾಗಿಯೂಜಾ
ತಿಲಮಾಬೆಹಳಿಯೊಳಗಾದ
33 ಚತುಸೀಮೆಯೊಳಗುಳಗ
ತಿದ್ದೆ ಬಿದ್ದಲನೂ ಚಂದ್ರ
35ಸೂರಿಯರುಳಬ
36ರರವಾಗಿನಡ್ಕ ಕೊಟ್ಟ
3ಕೊಡಗೆಮಂಗಳಮು
38
49
1
2
.
3
ನಾಥಾಯ ಕಲಿಯುಗ ೪೩೦೯
ಸರ್ವಧಾರಿ
'ಸಂವತ್ಸರದಪುಶ್ಯ . . ೧೩ದಂಲೂ
'ಸಂಕಾಂತ್ರಿಯಪುಣ್ಯಕಾಲದಲೂ ...
“ಡಿಯರಿಗೆದರ್ಮವಾಗಬೇಕೆಂದು • • • •
ವೊಡಿಯರಿಗೆ
Tಣ . ಹೆಮೊರಿಯ
ಕಂಬಳಿ
(8 ಪಗಳು ಹೋಗಿವೆ)
130
ಅದೇ ಸ್ಥಳದಲ್ಲಿ.
@
ಪ್ರಮಾಣ 5' x2' 6'.
ಲುವಗದ್ದೆ ಬಿದ್ದಲು,
ಶಿಕಾಲುವೆ . ಕಟಿ . ಯೇಲುಸಲು • • • • •
ಸೇನೆಸಿದ್ದಾಯಮಂ . ರೆಹೊಗೆದೆರೆಮಗ್ಗದರೆ
ಹಿಂಭಾಗ,
31, ದಲ್ಲಿಗೋವನೂಪಿರಿಯರನೂಬ್ರಾಹ್ಮಣರನು
32ಕೊಂದಪಾಪಕೆ ಹೋಹರು
ಸ್ಥಾನಿಕಂಬಿಲಂಣನಬರಹ
131
@
ಅದೇ ಗ್ರಾಮದ ಊರುಬಾಗಿಲ ಬಳಿ ನೆಟ್ಟಿರುವ ಕಲ್ಲು.
ಶ್ರೀಮತು
ಪ್ರಮಾಣ 2” 6” • 2.
ಹೆಬ್ಬೊರಿಯವೀರಯ್ಯಡೆಯ
13<noinclude></noinclude>
7hmdx2s22uw2t0v6uamli962ociyczb
ಪುಟ:Epigraphia Carnatica - Volume IX.djvu/೫೪೮
104
118852
315128
2026-05-02T11:51:29Z
Shreelatha.Halemane
7642
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 48 Bangalore Taluq. ತಿಯಲಿಗದ್ದೆ ಅಯಿಗಂಡುಗಗದ್ದೆಯಲುಮಾಡಿಕೊಂ 32ಡುತೋಟತುಡಿಕೆಮುಂತಾಗಿಆಗಾಮಿಯಾಗಿಮಾ 33ಡಿಕೊಂಬಂತಾಉಆಗಾ ಮಕ್ಕೆ ಸಲುವನಿಧಿನಿಕ್ಷೇಪ 34ಜಲಬಾಣಅಕ್ಷೀಣಿಗಾಮಿಸಿದ್ಧ ಸಾಧ್ಯ ಅಪ್ಪ ಭೋಗತೇಜಸ್ವಾಮ್ಯ ಮುಂತಾಗಿಯ...
315128
proofread-page
text/x-wiki
<noinclude><pagequality level="1" user="Shreelatha.Halemane" /></noinclude>48
Bangalore Taluq.
ತಿಯಲಿಗದ್ದೆ ಅಯಿಗಂಡುಗಗದ್ದೆಯಲುಮಾಡಿಕೊಂ
32ಡುತೋಟತುಡಿಕೆಮುಂತಾಗಿಆಗಾಮಿಯಾಗಿಮಾ
33ಡಿಕೊಂಬಂತಾಉಆಗಾ ಮಕ್ಕೆ ಸಲುವನಿಧಿನಿಕ್ಷೇಪ
34ಜಲಬಾಣಅಕ್ಷೀಣಿಗಾಮಿಸಿದ್ಧ ಸಾಧ್ಯ ಅಪ್ಪ
ಭೋಗತೇಜಸ್ವಾಮ್ಯ ಮುಂತಾಗಿಯೇನುಳ್ಳ ಸರ್ವಸ್ವಾಮ್ಯವನ್ನು
3 ಆಗುಮಾಡಿಕೊಂಡು ಮೆಯಿದೇವರನಯಿವೇದ್ಯ
37ಅಂಗ ರಂಗಭೋಗಕ್ಕೆ ನಡೆಸುವ ಕಟ್ಟಳೆಯರಡುಹೊ
88ತ್ತಿನನಯಿವೇದ್ಯಪಾತ್ರ ಭೋಗಕೆಪಾತ
ದಜನನಟ್ಟ
39ವನಜನ ಮದ್ದಳೆಕಾಱನಜನಂನಿತಾರನಜನ
3
40ಉಚಾಂಗದವನಂಕಂಸಾಳೆಜನ ಅಂತುಜನಏಳು
ಜನಯೇಳ ಅಲುಯೆರಡು ಹೊತ್ತು ಅಂಗರಂಗಭೋಗ
42ವನುನಡೆಸಿ ವಿರುಪಾಕ್ಷಪುರವೆಂಬದೇವರಾಯಪುರ
ವಾದಗಾ ಮದೇವಸಮುದ್ರ ದಕೆರೆಯಕೆಳಗಣಗದ್ದೆಯ
ಆಗುಮಾಡಿಕೊಂಡುಆಚಂದ್ರಾರ್ಕಾ ಸಾ ಯಿಯಾಗಿಸು
ಖದಿಂಭೋಗಿಸುವದು ದಾನಮಾಲನಯೋರ್ಮಧೈದಾನಾ
ಯೋನುಪಾಲನಂ ದಾನಾತೃರ್ಗಮವಾದ್ರೆತಿಪಾಲನಾದ
47ಚ್ಯುತಂಪದಂ ಸ್ವದತ್ತಾದ್ವಿಗುಣಂಪುಣ್ಯಂಪರದತ್ತಾನು
'ಪಾಲನಂದರದತ್ತಾಪಹಾರೇಣಸ್ಸದಂನಿಪ್ಪಲಂಭವೇತ್
ಮಂಗಳಮಹ ಮತುವ
ಥಾಪರಾಯರಬರಹ
128
ಅದೇ ಹೋಬಳಿ ನಾಗಶೆಟ್ಟಹಳ್ಳಿ ಗ್ರಾಮಕ್ಕೆ ಪಶ್ಚಿಮ ತಳವಾರನ ಹೊಲದ ಬಳಿ ಬಿದ್ದಿರುವ ಕಲ್ಲು.
18
'ಹೇಮಳಂಬಿಸಂವತ್ಸರದಭಾ
4. , ಯಹೊಲವನು ...
* ಮತುಸಕವರುಷ ೧೨೬೪
3ನೆಯವಿಷುಸಂವತ್ಸರದ
2'6"x 1' 9".
( ಹಿಂಭಾಗ ಕಾಣುವದಿಲ್ಲ.)
129
ಅದೇ ಸ್ಥಳದಲ್ಲಿ.
ಪ್ರಮಾಣ 6' x 2.
$8
ಶಿಯನುಕ • • • •
ಶಿಯಾ ಹೊಲಗದೆಯನುಆವ
'ನಾನೊಬ್ಬನು ಅಳುಪಿದನು
ಭಾಲ್ಗುಣ
ಶುಂಗು
5ಮಿ ತಾಪಚಕ್ರ)
ಕರ್ವಹೋಸಳ ವೀರ<noinclude></noinclude>
fakb6ifps2u6reuxn186bk943xz55hy
ಪುಟ:Epigraphia Carnatica - Volume IX.djvu/೫೪೭
104
118853
315129
2026-05-02T11:51:40Z
Shreelatha.Halemane
7642
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಬೆಂಗಳೂರು ತಾಲೂಕು. 127 ಅದೇ ಹೋಬಳಿ ಕೊಡಿಗೆಹಳ್ಳಿ ಗ್ರಾಮಕ್ಕೆ ವಾಯವ್ಯ ಆಂಜನೇಯ ದೇವಾಲಯಕ್ಕೆ ಪಶ್ಚಿಮ ನೆಟ್ಟಿರುವ ಕಲ್ಲು. ಪ್ರಮಾಣ 4' 6 X 3. 'ಗಣಾಧಿಪತಯೇನಮನಮಸ್ತುಂಗರಕುಂಬಿಚಂದ ಚಾಮರಚಾರವೇತ್ ಲೋಕ್ಯನಗರಾರಂಭಮೂಲ 'ಸ್...
315129
proofread-page
text/x-wiki
<noinclude><pagequality level="1" user="Shreelatha.Halemane" /></noinclude>ಬೆಂಗಳೂರು ತಾಲೂಕು.
127
ಅದೇ ಹೋಬಳಿ ಕೊಡಿಗೆಹಳ್ಳಿ ಗ್ರಾಮಕ್ಕೆ ವಾಯವ್ಯ ಆಂಜನೇಯ ದೇವಾಲಯಕ್ಕೆ ಪಶ್ಚಿಮ
ನೆಟ್ಟಿರುವ ಕಲ್ಲು.
ಪ್ರಮಾಣ 4' 6 X 3.
'ಗಣಾಧಿಪತಯೇನಮನಮಸ್ತುಂಗರಕುಂಬಿಚಂದ
ಚಾಮರಚಾರವೇತ್ ಲೋಕ್ಯನಗರಾರಂಭಮೂಲ
'ಸ್ತಂಭಾ[ಯಶಂಭವೇ ಸ್ಪ ಜಿಯಾಭ್ಯುದಯಶಕವರುಷ ೧೩೫೩ನೆಯ
ಸಂದವರ್ತಮಾನವಿರೋಧಿಕು ತುಸಂವತ್ಸರದಭಾದ ಪದ
ಶ್ರೀಮನ್ಮಹಾರಾಜರಾಜಪರಮೇಶ್ವರ ವೀರ
ವಿಜೆಯಭೂಪತಿರಾಯಮಹಾರಾಯರಕುಮಾರರುದೇವರಾಯಮ
'ಹಾರಾಯರುವಿಜಯನಗರಿಯಸಿಂಹಾಸನದಲುಸುಕಸಂಕ
*ತಾವಿನೋದದಿಂಡಪಿ ತಿವೀರಾಜ್ಯಂಗೆಯಿಉತಯಿದಲ್ಲಿ ಅದೇವರಾ
ಯಮಹಾರಾಯರಸಮುಕದನಿ ರೂಪದಿಂದಸಕನಸಮುದ್ರ
ದವೊಳಗಣಊರಮುಂದಣಸೋಮೇದೇವರನಯಿವೇದ್ಯಅಂ
"ಗರಂಗಭೋಗಕ್ಕೆ ಮಂಮಹಾಪ ಧಾನಮಂಗಪ್ಪದಂಣಾಯ
ಕರಮಕ್ಕಳುವ ಧಾಪರಾಯರುಕೊಟ್ಟ ಧರ್ಮಶಾಸನ ಶ್ರೀ ಸೋವೆಯ
ದೇವರನಯಿವೇದ್ಯ ಅಂಗ ರಂಗಭೋಗಕ್ಕೆ ಮಾಡಿದಕಟ್ಟಳೆನಂ
“ಮನಾಯಕತನಕಕೊಟ್ಟ ಹವನಸಮುದ್ರ
ದಕೆಳಗೆಸಲು
15ವಯೆಲಹಂಕನಾಡಲ್ಲಿ ತರಣಿಯಪ್ಪನಬಾಗಿಯೊಳಗಣದೇವಸ
ಮುದ ದಗಾ ಮದಕಾಲುವಳವಿರುಬಾಕ್ಷಪುರಗ್ರಾಮಕಂ
"ವಾ ಕುಗುತ್ತಿಗೆಯದ ಮಾಣಕಾಣಿಕೆ ಸಹಹುಟ್ಟುವಳಿಗಂ೬!!ಆ
ಗಾ ಮಕ್ಕೆ ಅಂದಿನಾದಾಯಆಪೂರ್ವಆದಾಯಕ್ಕಾಗಿಬಿ
1872
ದುಗ೩! ಉಭಯಂವರಹಗೊಂವರಹಯಿಪ್ಪತ್ತು
ಹೊಂನಿನಗಾಮವಾಗಿಯಿರಲಾಗಿಆಗ್ರಾಮವನುವಿಜೆಯದೇ
ಶಿವರಾಯಪುರವೆಂಬಗಾ ಮವನುಮಾಡಿಆದೇವರಾಯಪು
ರಯೆಂಬಗಾ ಮವನುದೇವಸಮುದ್ರ ದಹಿರಿಯಕಲೆಯಕೆ
ಳಗೆಬೀಜವರಿಯಗದ್ದೆ ಖ೫ಬೀಜವರಿಗದ್ದೆ
ಅಯಿ
24ಗಂಡುಗವನುಕಾ ವಣಬ೩ಂಸೂರಿಯಪರಾಗಪುಣ್ಯಕಾ
5ಲದಲುಆದೇವರಾಯಮಹಾರಾಯರಿಗೆ ಆಯುರಾರೋಗ್ಯ
''ಯಿಸ್ಟರಿಯವೃದ್ಧಿ ಅಹಂತಾಗಿ ಶ್ರೀಪರಮೇಶ್ವರಪ್ರೀತಿಯಾಗಿ
ಹಿಂಭಾಗ,
ಧಾರೆನೆಂದುಕೊಟ್ಟೆವಾಗಿಆದೇವಸಮುದ್ರ ದ
'ಕಾಲುವ ವಿರುಪಾಕ್ಷಪುರವಾದವಿಜೆಯದೇವರಾ
'ಯಪುರವೆಂಬಗಾ ಮದರೇ ಕೆಂವರಹಯಿಪ್ಪ
ಕಿತ್ತುಹೊಂನಿನಗಾ ಮವನು ದೇವಸಮುದ್ರ ದಹಿರಿಯಕೆ
47<noinclude></noinclude>
ctzdr5ejfn3nxc4omrkljbtwyzdgpe9
ಪುಟ:Epigraphia Carnatica - Volume IX.djvu/೫೪೬
104
118854
315130
2026-05-02T11:51:50Z
Shreelatha.Halemane
7642
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 46 38ಪುರವನೂಸೀಮೆಗೆ ಅಗಾರ ತಿವಾಗಿ ಸಹಿರದಕಧಾ 4ರಾಪೂರ್ವಕವಾಗಿಯಿಂದ ಡಿನರಸಿಂಗರಾಯಮಹಾ 42ರಾಯರಿಗೆ ಪುಣ್ಯವನ 43ಗಬೇಕೆಂದುಧಾರೆಯನೆ “ದುಕೊಟ್ಟವಾಗಿ ಆಅಗ್ರಾರದ 45ಚತುಸೀಮೆಗೆಸಲುವಆಹ ರಾಮಕ್ಷೇತ ನಿಧಿನಿಕ್ಷೇಪಲ Bangalore Taluq....
315130
proofread-page
text/x-wiki
<noinclude><pagequality level="1" user="Shreelatha.Halemane" /></noinclude>46
38ಪುರವನೂಸೀಮೆಗೆ ಅಗಾರ
ತಿವಾಗಿ ಸಹಿರದಕಧಾ
4ರಾಪೂರ್ವಕವಾಗಿಯಿಂದ
ಡಿನರಸಿಂಗರಾಯಮಹಾ
42ರಾಯರಿಗೆ ಪುಣ್ಯವನ
43ಗಬೇಕೆಂದುಧಾರೆಯನೆ
“ದುಕೊಟ್ಟವಾಗಿ ಆಅಗ್ರಾರದ
45ಚತುಸೀಮೆಗೆಸಲುವಆಹ
ರಾಮಕ್ಷೇತ
ನಿಧಿನಿಕ್ಷೇಪಲ
Bangalore Taluq.
ಕ್ಷೀಣಿಯಾಗಾಮಿಮೊದಲಾ
4ದಸಿದ್ಧ ಸಾಧ್ಯ ಅಪ್ಪಭೋಗಕ್ಕೆ
49ಸಲುವಾಮ್ಯಗಳನೂ
50ನಿಮಗೆಆದಿ ಕ್ಷಯಕೆಸಲು
''ವಹಾಗೆ ಕೊಟ್ಟೆವಾಗಿನಿಂದ
52ಪುತ್ರ ಉತ ಪಾರಂಪರೆ
ಯಾಗಿಆಚಂದ್ರಾರ್ಕಾ
ಯಿಆಗಿಅನುಭಯಿಸು
( ಮುಂದೆ ಕಾಣುವದಿಲ್ಲ. )
124
ಎಶವಂತಪುರದ ಹೋಬಳಿ ಎಶವಂತಪುರದ ಊರುಬಾಗಲಿಗೆ ದಕ್ಷಿಣಕ್ಕೆ ನೆಟ್ಟಿರುವ ಕಲ್ಲಿನಲ್ಲಿ.
'ಶ್ರೀಸಾಧಾರಣಸಂ
'ವತ್ಸರದನಾ ವಣಬ೧೧
ಸಿಲುಕಿ ಮನುವೋತನಮೋ
'ವನಕಾಲದ ಕಣಿಕನೆ
ತಂದುನಡುದ್ದನಮೆಚ್
W
2' 3" x 1'2".
ಯೆಲ್ಲೆಯನಡದಅರ
'ಪೋತನವನುಚೊಕ್ಕ
ಶಿವೆಯಿ ರವಿಗೆ ಕೊಟ್ಟಕೊ
10
ಡಗೆಮಳಲಹೊಲದಲಿ
ಆಕರದಲುಆಯಿ
( ಮುಂದೆ ಕಲ್ಲು ಹೋಗಿದೆ)
125
11ಕೊಳಗಹೊಲಯಿದಕೆಆ
12... ವನುಯಕಿಳು ..
13... ಯತಡಿಯ
ಅದೇ ಗ್ರಾಮದಲ್ಲಿ ದನದ ವೋಣಿಯಲ್ಲಿ ದಕ್ಷಿಣಕಡೆ ನೆಟ್ಟಿರುವ ಕಲ್ಲು,
ಚರ
ಕಿಮತು . ಚ
... ಕೆ .. ನೆಯ
ಲೆಯಕ
5
ಪ್ರಮಾಣ 3' X 1' 6.
6. , . . ಮಗಮಾ
1... ತಂಮನಿಗೆಕೊವನ
ನಿಯದಹೊಲಯಿದ
'ಕೆತಪ್ಪಿದವತಂಮತಂ
10ದೆತಾಯಿಕೊಂದಪಾಪ
126
ಕೆವ ಣರಾಸಿಯಲಿಕವಿ
12ಲೆಯಕೊಂದಪಾಪಕ
13ಹರು
ಅದೇ ಗ್ರಾಮಕ್ಕೆ ಆಗೋಯದಲ್ಲಿ ರುದ್ರಪ್ಪನ ಹೊಲದಲ್ಲಿ.
'ಎಲವಕನಡಪ್ರಭು
ಪ್ರಮಾಣ 2' 6' • 2
'ಚೆಂಯಗಉಡರು ..
2ಬ .. ರವರದಮನು ••
'ಪುರದ ಕೆಂಪಗ
ಉಡರಿಗೆ ಕೊಟ್ಟಕೊ
6731<noinclude></noinclude>
hecm2eazwe5bxybwi4ikwjaomqptb1l
ಪುಟ:Epigraphia Carnatica - Volume IX.djvu/೫೪೫
104
118855
315132
2026-05-02T11:52:00Z
Shreelatha.Halemane
7642
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 'ರುಸ್ತಿರ ಪ್ಯಂಗೆಯೇಉತ್ತಿರ ಶಿಲುಅಧಿಕಾರಿಹಯಕನವರು ಕುಕ್ಕಲನಾಡಕಂಲ್ಲಿಯುತಿರು 10ಮಲೆನಾಥದೇವರಿಗೆನಮ ದಾನಬಾಲನಯೋರ್ಮ್ಮ ''ದಾನಾಯೋನುವಾ 17ಲನಂದಾನಾತ್ಸ ರ್ಗ 18ಮವಾತಿಪಾಲ 'ನಾದಚ್ಯುತಂಪದಂ || ಬೆಂಗಳೂರು ತಾಲೂಕು, ಹಿಂ...
315132
proofread-page
text/x-wiki
<noinclude><pagequality level="1" user="Shreelatha.Halemane" /></noinclude>'ರುಸ್ತಿರ ಪ್ಯಂಗೆಯೇಉತ್ತಿರ
ಶಿಲುಅಧಿಕಾರಿಹಯಕನವರು
ಕುಕ್ಕಲನಾಡಕಂಲ್ಲಿಯುತಿರು
10ಮಲೆನಾಥದೇವರಿಗೆನಮ
ದಾನಬಾಲನಯೋರ್ಮ್ಮ
''ದಾನಾಯೋನುವಾ
17ಲನಂದಾನಾತ್ಸ ರ್ಗ
18ಮವಾತಿಪಾಲ
'ನಾದಚ್ಯುತಂಪದಂ ||
ಬೆಂಗಳೂರು ತಾಲೂಕು,
ಹಿಂಭಾಗ,
123
'ದೇವರಿಗೆ೮ಕಂನ್ನೆಲ್ಲಿಯಲುಯೆರ
ಆಡುಮಗ್ಗ ವನುಸುಂಕಮಾಂನ್ಯ
'ವಾಗಿ ಆಚಂದ್ರಾರ್ಕಸ್ಥಾಯಿಯಾ
14.ಕೊಟ್ಟಧರ್ಮ್ಮ
೯ಸಾಸನ
20ಸ್ಪದತ್ತಾ ಗುಣಂಪು
`ಂಪರದಾನುಪಾಲ
22ನಂ । ಪರದತ್ತಾಪಹಾ
23ರೇಣಸ್ಸದತ್ತಂನಿಪ್ಪಲಂ
ಅದೇ ಹೋಬಳಿ ಗೊಂಗಡಿಪುರ ಗ್ರಾಮಕ್ಕೆ ಪೂರ್ವ ಪುಟ್ಟ ಚನ್ನಯ್ಯನ ಹೊಲದಲ್ಲಿರುವ ಕಲ್ಲಿನಲ್ಲಿ.
ಪ್ರಮಾಣ 5' 6 X 90.
'ಶುಭಮಸ್ತು ಶ್ರೀವಿಜಯಾಭ್ಯುದಯ
ಕಾಲಿವಾಹನಶಕವರುಕಂಗಳು ೧೪೧೭ನೆ
'ಯರಾಕ್ಷಸಸಂವತ್ಸರದಚಮಿತ್ರ ಶುಂ
ಲುಕಿ ಮನ್ಮಹಾಮಂಡಳೇಶ್ವರ
ಮೇದಿನೀಮಿಸರಗಂಡಕಠಾರಿಸಾಳ್ವ •
ಸಾಲುವಯಿಂಮಡಿ ನರಸಿಂಗರಾಯ
'ಮಹಾರಾಯರುಪಿ ಶ್ರೀರಾಜ್ಯಂಗೆ
ಶಿಯಿಉತ್ತಿರಲು ಮನ್ಮಹಾಮಂ
'ಡಳೇಶ್ವರಗೊಡೆರಾಯರೂಪನಾರಾ
10ಯಣಅಕಳಂಕ ಮಲರಾಯಹುಲಿ
'ರಾಯಗಂಡಭೇರುಂಡಭಾರದ್ವಾ
12ಜಗೋತ್ರದಹುಲಿಯಕಾಮಯ್ಯ
ದೇವಮಹಾಅರಸುಗಳ ಕುಮಾರ
14ರುಅನಂತಯ್ಯದೇವಮಹಾಅ
16ರಸುಗಳುಕಾವ್ಯ ಪಗೋತ್ರದಆಪಸ್ತ್ರ
1ಂಬಸೂತ್ರದವಕ್ಕೆ ಜಲ್ಲಿಮಂಗಲದ
17ಾನಾಪತಿತಿಂಮ್ಮರಸರಮಕ್ಕಳು
18ತಿಪ್ಪರಸರುಲಕ್ಕರಸರುಆತಿಪ್ಪ
19ರಸರಮಕ್ಕಳುಹರಿಯತಿಕ್ಕ
* ಈ ಪಜ್ಜಿಯ ಕೆಳಗೆ ಒಂದುಗೆರೆ ಯಿಧೆ.
20ಂಣಗಳುಬೆಕ್ಕ ತಿಂಗಂಣಗಳು
ವಿಶ್ವಾಮಿತ್ರ ಗೋತ್ರದಸಾಮಶಾಖೆಯ
22ದೇವರಪ್ಪಗಳ ಮಕ್ಕಳುತಿಮಣ
23ಗಳುಯಿವರುಗಳಿಗೆಕೊಟ್ಟಧರ್ಮ್ಮ
24ಕಾಶನದ ಕ್ರಮವೆಂತೆಂದರೆನಂತ
25ನಾಯಕತನಕ್ಕೆ ಸಲುವಕುಕ್ಕಲನಾಡು
ರ್ಧಭಾಗೆಯಕಂನೆಲ್ಲಿಯಸ್ಥಳದಕಂ
27ನೆಲ್ಲಿಯಿಂಬಡಗಲುಕೆಂಪಬಸವಯ್ಯ
ಕಳ್ಳಿಯಕೆಯಪಿರಿಯದಾರಿಯಿ
ಂದೂಡಲುಕಾಚೂಹಳ್ಳಿಯಿಂತೆಂಕಲುಹೆ
0ರೂವಹಳ್ಳಿ
ಕಳ್ಳಿಯಿಂಪಡುವಲುಯಿವಣಣ*
ಆನಂದಸಂವತ್ಸರದಮಾಘಬ೩ಂಸೋ
ತಿಸೂರ್ಯ್ಯಗ್ರಹಣಪುಣ್ಯಕಾಲದ
ರಾಮನಾಥಪುರದಕಾವೇರಿಸ್ಸ
28ನಹಳ್ಳಿ
34ಳದಲಿಧಾರೆಎಟಿಯಿತ್ತು
ಹಿಂಭಾಗ,
36 ಮಧ್ಯದಾಕುಗೊಂಗಡಿಹ
36 ಎಂಬಗ್ರಾಮನಾಮಕ್ಕೆ ಪ್ರತಿ
ತಿನಾಮವಾದತಿಂಮಂಣರಾಜ
W
12
45<noinclude></noinclude>
esls7wweu7z2z2wn95l7zr2wfle9ofz
ಪುಟ:Epigraphia Carnatica - Volume IX.djvu/೫೪೪
104
118856
315133
2026-05-02T11:52:08Z
Shreelatha.Halemane
7642
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 44 Bangalore Taluq. “ವೇದ್ಯಗೆಂಗೆದ್ದ ಹೋಲದೀಪಕ್ಕೆಅವನೊಬ್ಬನುದಂಮ್ಮವನುತಪ್ಪಿಹೋ 'ಹರುತಪ್ಪಿದರೆಗಂಗೆಯ ತಡಿಯಲಿ ಕಲೆಯಕೊಂದಾಪ *ದಲಿ ಹೋಹರು ತಮ್ಮ ತಂದೆತಾಯಿ ಕೊಂದಪಾಪದಲ್ಲಿ ಹರುಯುಗಚಂದ ನುಳ್ಳನಕಲುಕುಂಭೀಪಾಕನಾಮಖನ 10ರುಯ...
315133
proofread-page
text/x-wiki
<noinclude><pagequality level="1" user="Shreelatha.Halemane" /></noinclude>44
Bangalore Taluq.
“ವೇದ್ಯಗೆಂಗೆದ್ದ ಹೋಲದೀಪಕ್ಕೆಅವನೊಬ್ಬನುದಂಮ್ಮವನುತಪ್ಪಿಹೋ
'ಹರುತಪ್ಪಿದರೆಗಂಗೆಯ ತಡಿಯಲಿ ಕಲೆಯಕೊಂದಾಪ
*ದಲಿ ಹೋಹರು ತಮ್ಮ ತಂದೆತಾಯಿ ಕೊಂದಪಾಪದಲ್ಲಿ
ಹರುಯುಗಚಂದ ನುಳ್ಳನಕಲುಕುಂಭೀಪಾಕನಾಮಖನ
10ರುಯಿದುರ್ಮ್ಮ ವತಪ್ಪದೆನಡದವರಕುಲಕೋಟಿಪಾ
ವನಎರಡುಹೊತ್ತಿನಉಚಾರದೀಪಪದಮಾಡು
12ವರುಮಂಗಳಮಹಾಕ್ರೀ
120
ಅದೇ ಹೋಬಳಿ ಕಾಟನಾಯಕನಪುರದ ಬಸವನಗುಡಿ ಬಳಿ ನೆಟ್ಟ ಕಲ್ಲಿನಲ್ಲಿ.
ಪ್ರಮಾಣ 3' 6 x 3.
'ವ್ಯಯಸಂವತ್ಸರದವೈಶಾಖಸುಂಬೆತ್ಯವಾರದಲು
ಶ್ರೀಮತುಜಿಂದಂಣನಾಯ್ಕರಮಕ್ಕಳುದಕ್ಕಂಣನಾ
ತಿಯ್ಕ ರವರುಬಲ್ಲಾಳರಾಯನಕಾಲದಲ್ಲಿಕಾಯ್ಕ ನಾಯ್ಕರ
“ವರಜದ್ದ ಪುರವನುಪಾತಾಳಭೋಜಿವೊಡೆಯ
'ರಮಕ್ಕಳುಸಿದ್ದಯಜಿವೊಡೆಯರಿಗೆಕಾಟ್ಟಮಲ್ಲಿ
ಕಾರ್ಣಿನರಾಯಪುರಕ್ಕೆ ಸಲುವಚತುಸೀಮೆವೊಳಿ
121
'ತಾಗಿ ಕೊಟ್ಟರೂಯಿಪುರಕ್ಕೆರು, ವಾಳುಪಿ
ಶಿದರೂ ಗಂಗೆಯತೀರದಲಿಕಪುಲೆಯಕೊಂದವಾ
ಪಕ್ಕೆ ಹೋಹರುತಂಮತಂದೆತಾಯಿಕೊಂದಪಾಪಕ್ಕೆ
ಹೋಹರು ಅರದಾರುವನಧರ್ಮಸಾಸಾನವ
11ಹೊಯಿದವಅವರಿಗೆಯನಲೋಜನಮಗಬಸ
12ವವೋಪಮಂಗಳಮಹಾ
ಅದೇ ಹೋಬಳಿ ಕಂಬೀಪುರ ಗ್ರಾಮದ ಬಸವನ ಗುಡಿಗೆ ಉತ್ತರ ನೆಟ್ಟ ಕಲ್ಲಿನಲ್ಲಿ.
ಆನಂದಸಂವತ್ಸ ರಚಯಿತ)
ಪ್ರಮಾಣ 3' x 3' 3.
ಬಹುಳಂಕದಂದುಸ್ಪ
3
ಮಲ್ಲಿಕಾರ್ಜ್ದೇವನ
ಮುಹೂರ್ತದಲ್ಲಿ . ಅಮರನಾಯಕತನಕ್ಕೆ ಪಾಲಿ
(ಮುಂದೆ ಕಾಣುವದಿಲ್ಲ.)
122
ಅದೇ ಹೋಬಳಿ ಕನ್ನೆಲ್ಲಿ ಗ್ರಾಮದ ಚನ್ನಿಗರಾಯ ದೇವಾಲಯದ ಮುಂದೆ ನೆಟ್ಟ ಕಲ್ಲಿನಲ್ಲಿ.
'ಸ್ಪಸಕವರುಸಂ
2ಗಳ೧೩೩೦ನೆಯಸರ್ವಧಾರಿ
'ಸಂವತ್ಸರದ ಚೈತ್ರಶು೫ಕೂ
ಪ್ರಮಾಣ 4 6 • 2.
ಲುಶ್ರೀಮಂನ್ಮಹಾರಾಜಾಧಿ
ರಾಜರಾಜಪರಮೇಶ್ವರ
ವೀರದೇವರಾಯ ಮಹಾರಾಯ<noinclude></noinclude>
qkwkdda3meq0it1kefq2jwpm5xhrk7p
ಪುಟ:Epigraphia Carnatica - Volume IX.djvu/೫೪೩
104
118857
315134
2026-05-02T11:52:19Z
Shreelatha.Halemane
7642
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಬೆಂಗಳೂರು ತಾಲೂಕು. 118 ಅದೇ ಹೋಬಳಿ ಕೊತ್ತನೂರು ಗ್ರಾಮದ ವೂರಬಾಗಿಲ ಬಳಿ ನೆಟ್ಟ ಕಲ್ಲಿನಲ್ಲಿ. ಪ್ರಮಾಣ 6' x 3'. 'ಶುಭಮಸ್ತು ಸ್ವಸ್ತಿ ಶ್ರೀವಿಜಯಾಭ್ಯುದಯಕಾಲಿವಾಹನಶಕವರ್ಷಗಳು C ೧೬೨೭ನೆವರ್ತಮಾನಕ್ಕೆ ಸಲುವವಾರ್ಥಿವನಾಮ...
315134
proofread-page
text/x-wiki
<noinclude><pagequality level="1" user="Shreelatha.Halemane" /></noinclude>ಬೆಂಗಳೂರು ತಾಲೂಕು.
118
ಅದೇ ಹೋಬಳಿ ಕೊತ್ತನೂರು ಗ್ರಾಮದ ವೂರಬಾಗಿಲ ಬಳಿ ನೆಟ್ಟ ಕಲ್ಲಿನಲ್ಲಿ.
ಪ್ರಮಾಣ 6' x 3'.
'ಶುಭಮಸ್ತು ಸ್ವಸ್ತಿ ಶ್ರೀವಿಜಯಾಭ್ಯುದಯಕಾಲಿವಾಹನಶಕವರ್ಷಗಳು
C
೧೬೨೭ನೆವರ್ತಮಾನಕ್ಕೆ ಸಲುವವಾರ್ಥಿವನಾಮಸಂವತ್ಸರದಕ್ರಾವಣಬ ೧ ಅಂಗಾರ
ತಿಕವಾರರುಭಮುಹೂರ್ತದಲುಮದ್ರಾಜಾಧಿರಾಜರಾಜಪರಮೇಶ್ವರ ಪ್ರಪ
'ತಾಪನಪ್ರತಿಮನರಪತಿಆತ್ರೇಯಗೋತ್ರೋರವರಾದಮಹಿಸೂರನಗರದ ದೇವರಾಜವ
ರೈಯನವ ರಸವುತ್ರರಾದವೀರಚಿಕ್ಕದೇವಮಹಾರಾಜ ರೈಯನವರ ಪುತ್ರರಾದ
ಕಂಠೀರವನರಸರಾಜವಡೇರಯ್ಯನವರುಶ್ರೀರಂಗಪಟ್ಟಣದಸಿಂಹಾಸನಾರೂಢರಾಗಿ
'ಪೃಥುವೀಸಾಂಮ್ರಾಜ್ಯಮಾಳುವುತಿದ್ದು ತಂದು ಆಳ್ವಿಕೆಗೆಸಲುವಬೆಂಗಳೂರಕೋಟಿಗಳ
ತಂಮಅಪ್ಪಾಜಿಯವರುನೂತನವಾಗಿಪ್ರತಿ ಮಾಡಿಸಿದಂಥಾವೆಂಕಟೇಶ್ವರಸ್ವಾಮಿ
'ಯವರವಡಿತರದೀಪಾರಾಧನೆಗೆದಾನಪೂರ್ವಕವಾಗಿ ಬಿಟ್ಟು ಕೊಟ್ಟಗಾ
ಗಾ ಮಂಗಳೂರ
ಕೋಟೆಗೆಸಲು ಗೊಟ್ಟಿಗೆರೆವಳಿತವಾದಂಥಾಕೊತ್ತನೂರುಗ್ರಾಮಯಿಯೆಲ್ಲೆಗೆಸಲುವವು
'ವಗಾ ಮಕೋಲಾಟಪುರದಾಮಂತಿಡದಹಳ್ಳಿಗ್ರಾಮಂಬಿಲಪ್ಪನಹಳ್ಳಿ ಗ್ರಾಂ ಅಂತು
ಗ್ರಾಮ8ಕ್ಕೆ ಅಚ್ಚುಕಟ್ಟು ಸಹಾಯೆಲ್ಲೆಗೆ ಸಲುವಚತುಸೀಮೆಯೊಳಗಗದ್ದೆ
ತೋದಯಾತಕವಿಲೆವಲತರುನಿಧಿನಿಕ್ಷೇಪಲ
11ಕ್ಷೀಣಿಆಗ ಮಿಮುಂತಾದಸಕಲಾದಾಯವನೂವೇಂಕಟೇಶ್ವರಸ್ವಾಮಿಯಪಡಿತ
15ರದೀಪಾರಾಧನೆಗೆಆಚಂದ್ರಾರ್ಕಸ್ಥಾಯಿಯಾಗಿನಡೆಯಲಿಯೆಂದುದಾನಪೂರ
16ಕವಾಗಿಬಿಟ್ಟ ಗ್ರಾಮಯಿದಕ್ಕೆ ಅಪಲಪಿಸ್ತರೂಕಾಸೀಲಿಗೋಹತ್ಯ ಮಾಡಿ
1i, .. ಮಾಡಿದಾತಕಕ್ಕೆ ಹೋಗೋನುಮಾತೃಗಮನಮಾಡಿದ
1ಜಾತಕಕ್ಕೆ ಯೆಂದುಬರಸಿಕೊಟ್ಟದಾನಶಾಸನಕ್ಕೆ ಆಚಂದ್ರಾರ್ಕವನ್ನು
''ಸ್ವದತ್ತಾದ್ವಿಗುಣಂಪುಣ್ಯಂತರದಾನುಪಾಲನಂವರದತ್ತಾಪಹಾರೇಣ
2"ದತ್ತಂನಿಪ್ಪಲಂಭವೇತು||ಸ್ಪದತ್ತಾದುತಾಭೂಮಿಪಿತುದತ್ತಾಚಸೋ
ಇದರೀಅನ್ಯದತ್ತಾ ತುಮಾತಾಮೋಹರೇತಾಸುಸಂಗವಿರೈವಭಗಿನೀ
ಲೋಕೇಸರ್ವದಾಮೇವ ಭೂಭುಜಾಂನಭೋಜ್ಞಾನಕ ರಾಹಾದೇವರಾವಸುಂಧರ |
119
ಅದೇ ಹೋಬಳಿ ಹೆಮ್ಮಿಗೆಪುರದ ಆಂಜನೇಯ ದೇವಾಲಯದ ಮುಂದೆ ನೆಟ್ಟ ಕಲ್ಲಿನಲ್ಲಿ
ಪ್ರಮಾಣ 21x3'.
2
3
• ಶ್ರೀಕನ ೧೫೩೧
ಸಕವರುಸ
4. . ವರಿಗೆಮಹದೇವರಾಯರಮಗವರುಗದೇವನಾಯ
5, ರುಪೂರ್ವದಮಾನ್ಯ ಹೊಲಖಂಗದ್ದೆ ಬಯಿನ, ಎರಡು ಹೊತ್ತಿನ ಉ
3
43<noinclude></noinclude>
ms07t22g6x7dxjjuogqxbu7noip64aw
ಪುಟ:Epigraphia Carnatica - Volume IX.djvu/೫೪೨
104
118858
315135
2026-05-02T11:52:28Z
Shreelatha.Halemane
7642
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 42 Bangalore Taluq. 116 ಅದೇ ಹೋಬಳಿ ತುರಹಳ್ಳಿ ಗ್ರಾಮದ ಹನುಮಂತರಾಯನ ಗುಡಿ ಹಿಂದೆ ಲಕ್ಕಣ್ಣನ ಹೊಲದಲ್ಲಿ, 'ವಿಳಂಭಿಸಂವಛರದಜೇ ಬ ೭ಲುಮನ್ಮಹಾಮೂವರು 'ರಾಯರಗಂಡಬಂನಯನಾ 'ಯಕ ರುಬಾರಯಗಳಿಗೆ ಧರ್ಮಶಾಸನನಿಮಗೆ ಅಗ್ರಹಾ ಮಂನ್ಮು ವರುರ...
315135
proofread-page
text/x-wiki
<noinclude><pagequality level="1" user="Shreelatha.Halemane" /></noinclude>42
Bangalore Taluq.
116
ಅದೇ ಹೋಬಳಿ ತುರಹಳ್ಳಿ ಗ್ರಾಮದ ಹನುಮಂತರಾಯನ ಗುಡಿ ಹಿಂದೆ ಲಕ್ಕಣ್ಣನ ಹೊಲದಲ್ಲಿ,
'ವಿಳಂಭಿಸಂವಛರದಜೇ
ಬ ೭ಲುಮನ್ಮಹಾಮೂವರು
'ರಾಯರಗಂಡಬಂನಯನಾ
'ಯಕ ರುಬಾರಯಗಳಿಗೆ
ಧರ್ಮಶಾಸನನಿಮಗೆ ಅಗ್ರಹಾ
ಮಂನ್ಮು
ವರುರಾಯರಗಂಡನರಿತೆ
13ಯಬಂದೊಯನಾಯಕರು
14ನಂಮಗುರುಗಳುಬ
'ಟ್ಟಾರಯ್ಯಗಳಿಗೆ ತುಲು
16ವಳ ರಹಳ್ಳಿಯಗ್ರಾಮನ
ಪ್ರಮಾಣ 3' x2'.
ಮುಂಭಾಗ,
ಹಿಂಭಾಗ,
117
“ರವಾಗಿ ಕೊಟ್ಟುಯಿಹತು
'ವಳರಹ ಗಡುಗ ಕೊಟ್ಟ ಉದ
8ಕೆಬಲಳಪುರದಸೀಮೆಯ
ಲುತೊಟೆಯಿಂ, ತೆಂಕಲುರಸೀ
10ಮೆಯನುದೇವರ .. • • •
17ನುಕಾಣಿಕೆಯಾಗಿ ಕೊನಿಧಿಪಾ
18ನಾಣನಿಕ್ಷೇಪನಿದ್ಧ ಸಾಧ್ಯಜ
ಳಗಾಗಿ ಕೊದಉರಗ್ರಾಮ
20ಅಳುಏದವರುಗಂಗೆಯ
21
ಕೊಂದಪಾಪದಲ್ಲಿ
22.....
ಅದೇ ಹೋಬಳಿ ಹರಿಗೆ ವಡೆಯರಹಳ್ಳಿ ಯಲ್ಲೆಯಲ್ಲಿ ನಟ್ಟ ಕಲ್ಲಿನಲ್ಲಿ.
'ಸ್ವಸ್ತಿ ಸಮಸ್ತಭುವನಾಶ್ರಯಂತೆ ಪಿ ಶ್ರೀವಲ್ಲಭಂಮಹಾ
'ರಾಜಾಧಿರಾಜರಾಜಪರಮೇಶ್ವರಂ ಪರಮಭಟ್ಟಾರಕಯಾ
'ದವಕುಲಾಂಬರದ್ಯುಮಣಿಸಮ್ಯಕ್ತ ಚೂಡಾಮಣಿಮಲರಾ
ಜರಾಜಮಲದರೊಳ್ತಂಡಗಂಡಭೇರುಂಡಕದನವ ಚಂಡ
ಅಸಹಾಯಸೂರಏಕಾಂಗವೀರಸನಿವಾರಸಿದ್ದಿಗಿರಿದುರ್ಗ
“ಮಲ್ಲಚಲದಂಕರಾಮಲೋಕಯಕನಾಥಪ
8
7. ಅನ್ವ • ಯಂ • ದ್ವಾರಾವತಿ
ರಾಯಮಸ್ತಕಾ . ಸೂಲ
9. .. ಲೊಬಯಿಕನಹಕ, ಮಿರರಾಯ. • • •
10. . .
ಆಂಧ ರಾಯಭ • •
1'ಯಸ್ಥಾಪನಾಚಾರಿಯ ಪಾಂಡಿಯರಾಯಪ್ಪ ತಿಪ್ಪಾ
1ಚಾರಿಯಮಗರರಾಯನಿರ್ಮಲಕಾದಂ,,
5' 6" x 3' 6",
ಕಾಪಟ್ಟವಯಿರೀಭಕಂಠೀರವ, ಕ್ಷಣ. ಸಾರ್ತಿ . .
14. ಪ್ರತಾಪಚಕ್ರವರ್ತಿಹೊಯ್ದವೀರನಾ
15ರಸಿಂಹದೇವರಕುಮಾರರುವೀರಬಲ್ಲಾಳದೇವರು
ದೋರಸು ದ್ರದ ಪ್ರಿದಿಬ್ಯಂಗೆಯುತ್ತಿರ
17ಲುಸಖವರುಶಸಂದ .. ೧೨೬೦ಯಮಾ
18ದಿಸಂವತ್ಸರದ ಕಾಡಸು ಆಸೀಮನ್ಮ
''ಹಾಸಾಮಂತಾಧಿಪತಿ : ರಲೋಕನಾಥ
2
20 ಕೋಟ್ಟೆಯನಾಯಕ್ಕನಕುಮಾರರುಮ
ಶಿಲೆಯನಾಯಕ ಬಂಸೆಯನಾಯಕ್ಕ ಕುಮಾರ
ಕೋಟೈಯನಾಯಕನವರು ಕುಕ್ಕಲನಾದನಾ
ಳುವಲ್ಲಆಕುಕ್ಕಲುನಾಡಪ್ರಭುವಿತ್ತನು
(ಹಿಂಭಾಗ ಸವೆದು ಹೋಗಿದೆ)<noinclude></noinclude>
n1wvxz45uepa94ys1lsv3nmifuq0tai
ಪುಟ:Epigraphia Carnatica - Volume IX.djvu/೫೪೦
104
118859
315137
2026-05-02T11:52:52Z
Shreelatha.Halemane
7642
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 40 Bangalore Taluq. "ನೆಯಲಿಯೇನುಹುಟ್ಟಿತನುಚೆಂನೆಯನಾಯಕ ನೆಕೊಂಬನುಯಿ ••• • ಗತಪ್ಪು ತಉಡಿನ 42, . ನೀರುನೇಣುಸರ್ಬ್ಬಮಾನ್ಯಯಿ ಮರಿಯಾದಿಯ ಟಿವಿನಾಯಕರಮಕ್ಕಳುಮಕ್ಕಳುಯಂ . • 'ನಾಂದರನಡವುದುಯಿಮರಿಯಾದೆಗೆಆರು F 45ಸಿದವರುಗಂಗೆಯ...
315137
proofread-page
text/x-wiki
<noinclude><pagequality level="1" user="Shreelatha.Halemane" /></noinclude>40
Bangalore Taluq.
"ನೆಯಲಿಯೇನುಹುಟ್ಟಿತನುಚೆಂನೆಯನಾಯಕ
ನೆಕೊಂಬನುಯಿ ••• • ಗತಪ್ಪು ತಉಡಿನ
42, . ನೀರುನೇಣುಸರ್ಬ್ಬಮಾನ್ಯಯಿ ಮರಿಯಾದಿಯ
ಟಿವಿನಾಯಕರಮಕ್ಕಳುಮಕ್ಕಳುಯಂ . •
'ನಾಂದರನಡವುದುಯಿಮರಿಯಾದೆಗೆಆರು
F
45ಸಿದವರುಗಂಗೆಯ ತಡಿಯಲಿತಂಗೇಳುಕಪಿ
46ಲೆಯ ಕೊಂದಪಾಪದಲಿ ಹೋಹರುಯಿಮರಿ
ಯಾದೆಗೆ ನಾಡವೊಪ್ಪಮುಕ್ತನಾಥಬರದ
48ಸೇನವಜಕ್ಕಮಂಗಳ ಮಹಾ
111
ಅದೇ ಹೋಬಳಿ ರಾಮಸಮುದ್ರದ ಹಿರೀಕೆರೆ ಪೂರ್ವ ಕೋಡಿಯಬಳಿ ಕರೀಕಲ್ಲು
ಗುಟ್ಟಿಯಲ್ಲಿರುವದು,
ಪ್ರಮಾಣ 8' X 3'.
'ಸ್ಪಶಕಾಬ್ಬ೧೨೬೦ನೆಯವಿಕ್ರಮಸಂವತ್ಸರದ
'ಕಾರ್ತಿಕಕುಲು ಸ್ವಸ್ತಿ ಸಮಸ್ತಭುವನಾಶ್ರಯಂ
ತಿಧಿವೀವಲ್ಲಭಂಮಹಾರಾಜಾಧಿರಾಜರಾಜರಾಜಪರಮೇಶ್ವ
'ರಂದ್ವಾರಾವತೀ ಪುರವರಾಧೀಶ್ವರಂಯಾದವ ಕುಲಾಂಬರದ್ಯು
'ಮಣಿಸರ್ಬ್ಬಜ್ಞ ಚೂಡಾಮಣಿಮಲೆರಾಜರಾಜಮಲವ
“ರೊಳುಗಂಡಗಂಡಭೇರುಂಡ,
'ಸೇಉಣರಾಯಸೇನಾವನ .. ವರಚೋಳಗೌಳಗೂರ್ಪ್ಪರ
ಶಿಭಯಂಕರತೆಲುಂಗರಾಜ ...
*ಯಕಾಲರುದ್ರ ಕಾಡವರಾಯಮುದ್ರಾಂಕನದಹನಾವಾನ
10ಳರಾಯಹುಲಿರಾಯ ಕದನಪ್ರಚಂಡಅಸಹಾಯಕರ
''ಏಕಾಂಗವೀರಶನಿವಾರಸಿದ್ಧಿ ಗಿರಿದುರ್ಗಮಲ್ಲವೈಭಕಂ
ರವನಗರರಾಜ್ಯನಿರ್ಮೂಲನಗಾಂಡ್ಯರಾಜ್ಯಪ್ರತಿಷ್ಟಿತ
13ಚೋಳರಾಯಸ್ತಾಪನಾಚಾರಿಯನಿಕ್ಕಂಕಮಲ್ಲತ
“ಚಕ್ರೇಶ್ವರ ಕಳ ಭುಜಬಳ ವೀರಪ್ರತಾಪ
ಚಕ್ರವರ್ತಿ ವಿಷ್ಣುವರ್ಧನ ವೀರಬಲ್ಲಾಳದೇವರುಸು
*ಖಸಂಕಥಾವಿನೋದದಿಂಪ್ರಿರಾಜ್ಯಂಗೆಯಿವರಾ
17ಜ್ಯಾಭಿಷೇಕವಮಾಡಲಾಗಿನಾ • • • ೧೦೬೦ ನೆಯವಿಕ್ರಮ
''ಸಂವತ್ಸರದಲಿದೇವರ ಕುಮಾರಮನುಮಹಾ
'ಸಾಮಂತಾಧಿಪತಿನರಲೋಕಗಂಡಕೋಡಿಯ
20ನಾಯಕನ ವರಮಕ್ಕಳು ಸ್ವಾಮಿದ್ರೋಹರಗಂಡಂಸ್ಥಾ
ಮಿಗೆ ಮರ್ಮ್ಮಲೆವಮಂಡಳಿ ಕರಗಂಡಂಸ್ವಾಮಿ
ಯನವರ ತಾಂನಿಸ್ಸಿಮಂಭುವನೈಕವೀರನ ..
ಜಗದೊಳೂ ಕುಲಕೋಟಿಯನುದ್ಧರಿಸು
ವಬಲೋಜಂದಂಣ್ಮಂಗೆಮಲೆವರಿಯಗಂಡಂಛ
ಬಲದಂಕಮಲ್ಲನೀ • . ಗಬಲ್ಲನ .. ರಲೋಕ
ದಾಯುಂಶ್ರೀಯುಂ
ಹಿಂಭಾಗ,
27 ಲಕುಮೀಪತಿಯಾಗುತವಿರ್ದ್ದ
'ಪ್ರಸಂನಮೂರ್ತಿಮನ್ . . . ಪೆರುಮ
ದೇವರದಿ ಪಾದಪದುಮಾರಾಧಕರುಮಪ್ಪ
30ನರಲೋಕಗಂಡಮಯಿಲೆಯನಾಯಕನವರತನ
3.ಚಂನೆಯನಾಯಕನವರು . ಭೂತಳ . ನದೇವನರಮ್ಮಿಗ
ಪಶುಪಕ್ಷಿ ಮೊದಲಾದಯೋನಿ . . ಜೀವರಾಸಿಗಳೆಲ್ಲ
ವನೂಸಾರ್ವಕಾಲವಂರಕ್ಷಿಸಲೆಂದು ಅನವರತ
34ಗಂಗಾದೇವಿಯರಾ . ಗೊಂಡ . .
ತಥಾಕ್ರಮ •
35ಗಿನಸಿನಲಿಹು . . ರಾಮಸಮುದ್ರದಧರ್ಮಕ್ಕೆ
3ಗ೩೦೦೦ಮೂಲಸಾವಿರ ಹೊಂನನಿಕ್ಕಿ ಆಮಯಿಲೆ
ತಿಳಿಯನಾಯಕಚೆಂನೆಯ ನಾಯಕನವರು ಚಂದ್ರಾ
ಆದಿತ್ಯವರೆಗಂಪ್ರಿದ್ವೀರಾಜ್ಯಂಗೆಯಿದುಸುಖದಿಮಾಳುವಂ
39ತಾಗಿಮಾಡಿದಧರ್ಮಕೆಬರಸಿದಶಿಲಾಶಾಸನ ..
ಈಧರ್ಮ್ಮವನಾರಾರುಮ • • ಪಾಲಿಸಿದವರುಸಮಸ್ತ
ಭೋಗಮೋಕ್ಷವೆಂದಡೆವರು ಈಧರ್ಮ್ಮಗಂಟಕರಾದವ
42ರುಗಂಗೆಯ ತಡಿಯಕಪಿಲೆಯರೊಂದಪಾಪದಲಿ ಹೋ
ಹರು||ಕುಕ್ಕಲನಾಡ... ವಮಾಡಿದಧರ್ಮ
ನಾಡಸೇನವಕೇಶವದೇವನ ., ಮಕ್ಕಳುಅನಂ
“ತಂನಬರಹಮಂಗಳಮಹ ಶ್ರೀಶ್ರೀ<noinclude></noinclude>
4xqcz93sap31ebuaenpn10aheg5ae4y
ಪುಟ:Epigraphia Carnatica - Volume IX.djvu/೫೩೯
104
118860
315138
2026-05-02T11:53:02Z
Shreelatha.Halemane
7642
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಬೆಂಗಳೂರು ತಾಲೂಕು, 109 ಅದೇ ಹೊಲದ ಬಂಡೇ ಮೇಲೆ. 'ಕ್ರೋಧನನಂಆಕಾಸುಂಲೂ 'ಮಾಲೆಯಪನಾಯ್ಕ ರುಮಾರೆ ಉಡರು ಸಿಬ್ಬವಯದೊಡತಿಂಮಯನವರು ಕೆಂಗೇರಿ 'ಯಹನುಮಯನೂಅಂಕನಾಥದೇವರನಂದಾ .. `ಗೆ ಕೊಟ್ಟರುಯಧರ್ಮ್ಮಕಾರುತಪ್ಪಿದರೂಅ • • 110 6,...
315138
proofread-page
text/x-wiki
<noinclude><pagequality level="1" user="Shreelatha.Halemane" /></noinclude>ಬೆಂಗಳೂರು ತಾಲೂಕು,
109
ಅದೇ ಹೊಲದ ಬಂಡೇ ಮೇಲೆ.
'ಕ್ರೋಧನನಂಆಕಾಸುಂಲೂ
'ಮಾಲೆಯಪನಾಯ್ಕ ರುಮಾರೆ ಉಡರು
ಸಿಬ್ಬವಯದೊಡತಿಂಮಯನವರು ಕೆಂಗೇರಿ
'ಯಹನುಮಯನೂಅಂಕನಾಥದೇವರನಂದಾ ..
`ಗೆ ಕೊಟ್ಟರುಯಧರ್ಮ್ಮಕಾರುತಪ್ಪಿದರೂಅ • •
110
6, ಮನಸಿ .. ಮಹುದುಧರ್ಮತಪು
ಕಟದವರು
*ಗಂಗೆ ತಡೀಲಿಗೋವುಕೊಂದವಾ
ಪಕ್ಕೆ ಹೋಕರು
ಅದೇ ಹೋಬಳಿ ಬ್ಯಾಡರಹಳ್ಳಿ ಗ್ರಾಮದ ಮಹದೇವಮ್ಮನ ಗುಡಿ ಬಳಿ.
ಪ್ರಮಾಣ 6' x1'9,
'ಸ್ವಸ್ತಿ ಸಮಸ್ತಭುವನಾಶ್ರಯಂಕ್ರೀ
ಥುವೀವಲ್ಲಭಂಮಹಾರಾಜಾಧಿ
'ರಾಜಂರಾಜಪರಮೇಶ್ವರಂಪರಮಭಟ್ಟಾ
'ರಕಂಯಾದವಕುಳಾಂಬರದ್ಯುಮಣಿಸ
'ರ್ಬೃಚೂಡಾಮಣಿಮಲೆರಾಜಮ
ಕೆಲವರೊಳುಗಂಡಗಂಡಭೇರು
ತಂಡಕದನಪ್ರಚಂಡ ಅಸಹಾಯಸೂರ
ಏಕಾಂಗಿವೀರಸನಿವಾರಸಿದ್ದಿಗಿರಿದುರ್ಗಮಲ್ಲ
ಚಲದಂಕರಾಮಲೋಕಯಿಕನಾಧಪಗೆವ
10ಗಂಡಕ್ಲಅನಾಥಸ್ವಯಂಭೂದ್ವಾರಾ
''ವತೀಪುರವರಾಧೀಶ್ವರಂಮಾಳವರಾಯಮ
'ಸ್ತಕ ಕೂಲರ್ಗೂರರಾಯವಜೀರಾಬಯಿರವ
13 ರಹೆಂಬಾ ರರಾಯಬ್ರಹ್ಮರಾಕ್ಷಸಂಆಡವ
''ರಾಯಬಂಜನಾಮೂರ್ತ್ತಿಚೋಳರಾಯಾ
''ನಾಚಾರಪಾಂಡ್ಯ
ರಾಯಪ್ರತಿಷ್ಠಾಚಾರ್ಯ
ಮಗರರಾಯನಿರ್ಮೂಲಕಾಡವರಾಯದಿಸಿದ
ಹಿಂಭಾಗ,
ವೈರೀಭಕಂಠೀರವದಕ್ಷಿಣಮೂಲಿನಿ
ಶಿಸ್ಸಂಕಪ್ರತಾಪಚಕ್ರವರ್ತಿಪೊಯಿಸಳ ವೀರ
19ನಾರಸಿಂಗದೇವಕುಮಾರವಿರಬಲ್ಲಾಳ ದೇವರಸ
20ರು ರಸಮುದ್ರದಡಿನ ನಾನಾವಿನೋದಸು
*ಕದಿಂಪ್ರಿತಿವೀರಾಜ್ಯಂಗೆಯ್ಯುತ್ತಂವಿರಲುಸಖವ
22ರುಸಸಂದ೫೭ಯ್ದಿಸಂವತ್ಸರದ
*ಮಾಘಬಂಕ್ರಿ ಮನುಮಹಾಸಾಮಂತಾಧಿಪ
43ನರಲೋಕಗಂಡಮೆಯಿಲೆಯನಾಯಕಚನೆಯ
25ನಾಯಕರುಕುಕ್ಕಲನಾಡನಾಳುತ್ತಂವಿರ್ದ್ದಲ್
26ಶ್ರೀಮನುಮಹಾಕುಕ್ಕಲನಾಡಮಹಾಪ್ರಭು
27. . ನೆಲೆಯಕೊನಗಉಡನಮಕ್ಕಳುಬೆಕಂ
2ಣಹೊಂನಪ್ಪಗಂಪೆಗಉಡಮಲೆಯಪಮಂ
ಹೊನಪಚೊಕ್ಕಣ್ಣಗೋಪಗ
ಡರಾಮಣ್ಣನಿಧಿಯಮಾಡಿಸಿ . . ಹೊಂ
ನಪದೊಂಮಣ್ಣ ಬರದೆ .. ರೈಯನ • •
ರಾದಸಮಸ್ತಗಉಡುಗಳು
33ಲೆಯನಾಯಕನಚಂನಯ • • • • ರು
ತಿವಹಳಿಯನುಸರ್ಬ್ಬ F...
ಮಾನ್ಯದ
35 ಕೊಡೆಗೆಯಾಗಿ ಕೊಟ್ಟ ಮಾನ್ಯಯಾವೂರು
ತಿಹುದು,, ದಾಯವೊಬಆಪೂಬ
87ಯಕ • • ಯದಾಯ ಕದೇವಮಯಿಲೆ
ತಿಕಿಯನಾಯಕರಹೊದರಕಾಣಿಕೆ ಕಂದಾಯ
39, .. ಔದಕಾಣಿಕೆ ಮುಂತಾಗಿಆರಮು
89<noinclude></noinclude>
76ybt2auqvcu5nflo5wjcvv39ufvhg9
ಪುಟ:Epigraphia Carnatica - Volume IX.djvu/೫೩೮
104
118861
315139
2026-05-02T11:53:10Z
Shreelatha.Halemane
7642
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 38 “ದಯಲ್ಲಪನಾಯಕ ರೂಸಾ ಕಿಯಸೀಮೆಗೆಮದುವೆಯ 'ಸುಂಕವನುಬಿಟ್ಟು ಕೊಟದಂ ಶಿಮಹಾಸನದ ಕ್ರಮವೆಂತೆಂದ 'ರೆಸಾಟ ಕೆಯಸೀಮೆಯೊಳಗೆ 1'ಭಂಡಾರೂಡಗ್ರಾಮಆಮ 'ಪುರದೇನಾ ನಗಾ ಮದೊಳಗಾದ Bangalore Taluq. 12ಗ್ರಾಮಗಳೊಳಗೆ,ಹನಾನಾಜಾ 115ಗಳಿಗೆಮದುವೆ...
315139
proofread-page
text/x-wiki
<noinclude><pagequality level="1" user="Shreelatha.Halemane" /></noinclude>38
“ದಯಲ್ಲಪನಾಯಕ ರೂಸಾ
ಕಿಯಸೀಮೆಗೆಮದುವೆಯ
'ಸುಂಕವನುಬಿಟ್ಟು ಕೊಟದಂ
ಶಿಮಹಾಸನದ ಕ್ರಮವೆಂತೆಂದ
'ರೆಸಾಟ ಕೆಯಸೀಮೆಯೊಳಗೆ
1'ಭಂಡಾರೂಡಗ್ರಾಮಆಮ
'ಪುರದೇನಾ ನಗಾ ಮದೊಳಗಾದ
Bangalore Taluq.
12ಗ್ರಾಮಗಳೊಳಗೆ,ಹನಾನಾಜಾ
115ಗಳಿಗೆಮದುವೆಯಸುಂಕವಿಲ್ಲ
''ವೆಂದುಕೊಟ್ಟ ದಂಮಕಾಸನಯಿ
'ದರೆ ಅವನೊಬ್ಬ ಅಳುಪಿದರೂ
16ವಾರಣಾಸಿಯಲಿಗೋಬ್ರಾಹ್ಮಣ
17 ರ ಕೊಂದದೋಶಕೆಮಾತೃಗಮನ
18ನಮಾಡಿದದೋಶಕೆ ಹೋಹರು
106
ಕೆಂಗೇರಿಯಲ್ಲಿ ಬಂಡೇಮಠದ ಏಕಬಿಲ್ವ ಗವಿಯ ಗೋಡೆ ಮೇಲೆ.
ಪ್ರಮಾಣ 2' 6 • 1' 6,
*ಕವರುಪಂಗಳು೧೭೭೦ಸಂದವರ್ತಮಾನವಾ
'ವಿಜಯಾಭ್ಯುದಯಶಾಲಿವಾಹನ
ಕೆರಿವೃಪಭೇಂದ್ರಮಿಗಳ(ಸ್ವಾಮಿಗಳ)ಸನ್ನಿಧಿಗೆ
'ಮತ್ಸಮಸ್ತಭೂಮಂಡಲೇತ್ಯಾದಿಸಮ
'ದಸಾಧಾರಣನಾಮ ಸಂವತ್ಸರದಮಾಘಬ
ಶಿಸ್ತ್ರಬಿರುದಾ ಕಿತರಾದಮೈಸೂರುಸಂ
'ಸ್ಥಾನದಕ್ರುಷ್ಣರಾಜವಡೆಯರವರು
10ಮಾಡಿಸಿವಪ್ಪಿದಮಠದಸೇವಾರ್ಥ
8ರವಾರದಲ್ಲಬಂಡೇಮಠದಯೇಕದ
5ಳಬಿಲ್ಪನಾಂನಿಧ್ಯನೆಲೆಗೊಂಡಿರುಲ್ಪಹಂತಮ
107
ಕೆಂಗೇರಿ ಕೊಟೆಬೀದಿ ಆಂಜನೇಯ ದೇವಸ್ಥಾನದಲ್ಲಿ ದೇವರ ಹಿಂಭಾಗದಲ್ಲಿ ಹಾಕಿರುವ ಕಲ್ಲಿನಲ್ಲಿ.
' ಗ(ಮ)ಸ್ತಭುವ . .,
'ರಪರಮೇಶ್ವರಂಪರ . ••
'ಸ್ರಯಕುಳತಿಳ . . .
ಚಲದಂಕರಾಮನು •••
“ಸ್ಪರಮಂಯದಕುಳ
'ರಾಜನುಂಪ
ಹಳಗನ್ನಡಕ್ಷರ,
ಶಿವುಭೆಯಬಳಪ • • • •
ಸ್ರಯಪರ , ರಯು ...
10ಕರುಕುಳಚೂಡಾಮಣಿ • • •
'ಛಟರುನಾಪಟನಿರ್ಮೂಳನ . .:
'ಮೇಸ್ಟರದೇವಪ್ರಿ ರಾಜ್ಯಂ
ಯಸಸ್ಥಳದೆ . ಲನಾಡೊ . . .
14ರಾಜ್ಯಂಗೆಯುತ್ತಮಿರೆ . . .
(ಮುಂದೆ ಸವಿದು ಹೋಗಿದೆ.)
108
ಕೆಂಗೇರಿಗೆ ಸೇರಿದ ವೊಳಗೆರಹಳ್ಳಿಗೆ ಪೂರ್ವದಿಕ್ಕಿನಲ್ಲಿ ಖಾದಿರಿಸಾಬಿಯ ಹೊಲದಲ್ಲಿ ಬಿದ್ದಿರುವದು.
ಪ್ರಮಾಣ 5' • 4-ಗ್ರಂಥ ಮತ್ತು ಅರವಕ್ಷರ.<noinclude></noinclude>
k5wawrqqkmfcny49z9uaky3z59m853k
ಪುಟ:Epigraphia Carnatica - Volume IX.djvu/೫೩೭
104
118862
315140
2026-05-02T11:53:21Z
Shreelatha.Halemane
7642
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಬೆಂಗಳೂರು ತಾಲೂಕು. 102 ಅದೇ ಹೋಬಳಿ ದೊಡ್ಡ ತೋಗೂರು ವೂರಬಾಗಿಲಲ್ಲಿದ್ದ ಕಲ್ಲಿನ ತುಂಡಿನಲ್ಲಿ. ಪ್ರಮಾಣ 2' X 1' 6'.-ಗ್ರಂಥ ಮತ್ತು ಆರವಕರ. 103 ಅದೇ ಗ್ರಾಮದಲ್ಲಿ ವೆಂಕಟಾಚಲ ಭಟ್ಟನ ಅನಾಮತಿ ಹೊಲದಲ್ಲಿ ಬಿದ್ದಿರುವ ಕಲ್ಲು. 1. ರಡು...
315140
proofread-page
text/x-wiki
<noinclude><pagequality level="1" user="Shreelatha.Halemane" /></noinclude>ಬೆಂಗಳೂರು ತಾಲೂಕು.
102
ಅದೇ ಹೋಬಳಿ ದೊಡ್ಡ ತೋಗೂರು ವೂರಬಾಗಿಲಲ್ಲಿದ್ದ ಕಲ್ಲಿನ ತುಂಡಿನಲ್ಲಿ.
ಪ್ರಮಾಣ 2' X 1' 6'.-ಗ್ರಂಥ ಮತ್ತು ಆರವಕರ.
103
ಅದೇ ಗ್ರಾಮದಲ್ಲಿ ವೆಂಕಟಾಚಲ ಭಟ್ಟನ ಅನಾಮತಿ ಹೊಲದಲ್ಲಿ ಬಿದ್ದಿರುವ ಕಲ್ಲು.
1. ರಡುವೆಂಗಿದ
'ರಾತಿರ್ಕಳು .
ತಿದೆಯಲ್ಮಾದಿದಿ
ಪ್ರಮಾಣ 4' • 3'.-ಹಳಗನ್ನಡಕರ,
(ಸುತ್ತಲೂ ಹೋಗಿದೆ.)
4ಋತುಪ
ಕಣ್ಣೀರು . ಯ್ಯ
104
7. ಲುರಾಗ
ಅದೇ ಹೋಬಳಿ ಬಿಳಕನಹಳ್ಳಿ ಗ್ರಾಮಕ್ಕೆ ಪಶ್ಚಿಮ ರಸ್ತೆ ಬಳಿ ಇರುವ ಬೃಂದಾವನದ ಮೇಲೆ
ಶ್ರೀಮತೇರಾಮಾನುಜಾಯನಮಃ
ಶ್ರೀಮದಮರ್ಗ ಪ್ರತಿಷ್ಠಾಪನಾಚಾ
ಪ್ರಮಾಣ 2' 6x 1 2.
ಶಿಭಯವೇದಾಂತಪ್ರವರ ಕುಲೈನರ್ಮಾತರು ಕೋವಿ
ಲೂರುಯತಿರಾಜಸ್ವಾಮಿತಿರುವಡಿಸಂಬಂಧುನ
ತ್ರಿರಪುರಂತೊರಯೂರ| ನೇ ಶೆಟ್ಟಿ ||ರಾ||
'ನಾಯನಿವಾರಿಕುವಾರುಡುನ್ನು ನರಸಿಂಹುಲ
105
'ನಾಯನಿಕಿಪೆರುಮಾಳುನಾಯನಿಕಿಸಹೋದುರುಡುಂಗೈನ
ಸುಬಾಯುಲುನಾಯಡು .
ಕರ್ಕಿಕಿಸರಿಚ್ಛಿನಪ್ರಮಾದಿ ನಾಮಸಂ
ಭಾದ್ರಪದ||||ದಶಮಿ ಆವಣಿನೆ೭ತೇದಿ
ಬುಧವಾರಂರಾತ್ರಿ ೧೧ ಘಡಿಯಲಕುಆಚಾ
2ಕ್ಯುಲತಿರುವಡಿಗಳುಬೇರಿನತಿರುವಳ್ಳ
ಅದೇ ಹೋಬಳಿ ಹುಳಿಮಾವು ಗ್ರಾಮದ ವರಮುಂದೆ ಯಿರುವ ಬೇಗೂರು ಮುನಿಯಪ್ಪನ ಹೋಲದಲ್ಲಿ.
'ಶುಭಮಸ್ತುನಂದನಸಂವತ್ಸ
'ರದನಯಕಾಖಬಂ .. ವಾರ
ಪ್ರಮಾಣ 4' (x2' 6.
ತಿ.ಲುಶ್ರೀಮತುಚಂನಪ್ಪಂಣಅ
“ಯ್ಯನವರಕಾಯ್ಯ ಕರ್ತರಾ
37
10<noinclude></noinclude>
8xdr6gmi7s2e8lxs7szvxba2yd9n8nm
ಪುಟ:Epigraphia Carnatica - Volume IX.djvu/೬೪೮
104
118863
315142
2026-05-02T11:54:11Z
Shreelatha.Halemane
7642
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 144 88 DodBallapur Taluq. ''ತವಿರಿಂಚಿಪುರೇಷುಕಾಂಚ್ಯಾಂ | ಶ್ರೀಕಾಳಹಸ್ತಿ ನಗರೇಚಕುಂಭಘೋಣೇದ ನಾನಿ ಷೋಡಶಬಹೂನಿಕೃತಾನಿಯೇನ | ಅಂಧೇನನಿವೀಯ್ಯ ಮಾನಸಲಿಲೋಗನ 7ಪಿತೋರಿತಸ್ತಪ್ಪೋರಾಘವನಾಯಕಾಗ್ನಿಖಯಾಸಂತಪ್ಪ ಮಾನಃಸದು | 74 ಸಸ್ಥೆ ರ್...
315142
proofread-page
text/x-wiki
<noinclude><pagequality level="1" user="Shreelatha.Halemane" /></noinclude>144
88
DodBallapur Taluq.
''ತವಿರಿಂಚಿಪುರೇಷುಕಾಂಚ್ಯಾಂ | ಶ್ರೀಕಾಳಹಸ್ತಿ ನಗರೇಚಕುಂಭಘೋಣೇದ ನಾನಿ
ಷೋಡಶಬಹೂನಿಕೃತಾನಿಯೇನ | ಅಂಧೇನನಿವೀಯ್ಯ ಮಾನಸಲಿಲೋಗನ
7ಪಿತೋರಿತಸ್ತಪ್ಪೋರಾಘವನಾಯಕಾಗ್ನಿಖಯಾಸಂತಪ್ಪ ಮಾನಃಸದು |
74 ಸಸ್ಥೆ ರ್ಬಡವಾನಳ ಸ್ಥಚಖಾಜಾರ್ವಿ ಕುಷ್ಕಥಾಯಾನಾಂಬು
ಗಯ್ಯ “ಹರ್ನಿಕಮಹೋಪರ್ಣಸಮುದ್ಯೋತತೇ | ಅಂಗೇನಾಪಿಕಳಿಂಗೇನವಂಗೇನಹ
76ಪರೈರ್ನೃದೈಃ | ಜಯಜೀವಮಹಾರಾಯೇತೃನಿಶಂಗೀಯತೇಚಯಃ | ಸಜಯತಿನರವಾ
77ಲೋರತ್ನ ಸಿಂಹಾಸನಸ್ಟೋವಿಜಯನಗರವಾಸೀಕೀರ್ತಿ ಪೂರ್ತ್ಯಾ ವಿಲಾಸೀ |
ಶಿಶಿಗನಳನಹು ಪಾದೀನೀಚಯನಾ ನೀತಾನಿರುಪಮಭುಜವೀರ್ಯೋದಾರ್ಯಭರಚು
8ತೇದಃ |
1 ಶಾಲಿವಾಹಶಕಭೂಸಹಸ್ರಣಚತುಃಶತೈಃ | ಪಂಚಾಶತಾಚಸಂಖ್ಯಾ
80ತೇಶ್ವಯಾತ್ಯಧಿಕಯಾಕ್ರ ಮಾತೆ | ವತ್ಸರೇವಿಕೃತಾತುವೈಣಖೇಪೂರ್ಣಿಮಾತಿ |
8'ತುಂಗಭದ್ರಾ ನದೀತೀರೇವಿಠಲೇಶ್ವರನನ್ನಿ ಧ | ಆಪಸ್ತಂಬಸೂತ್ರಾಯಕ ಇಂಡಿ
8ನ್ಯಾಯಮಹಾತ್ಮನೇ | ಯಜಶಾಖಾಧ್ಯಾಯಿನೇಚವೇದಾಂತಾಗಮವೇದಿನೇ | ರಾಮಾಭಟ್ಟ
ತನೂಜಾಯವೇಂಕಟೇಶ್ವರಯಪ್ಪನೇ | ಧರ್ಮಶೀಲಾಯಶಾಂತಾಯಸದ್ದು ಣಾಧ್ಯಾಯಧೀಮತೇ |
8ಮೊರಸೇನಾದಕೇಸಂಸ್ಥೆ ಹೊಸಕೋಟುಸೀಮಗಂ | ಸಂಸ್ಕೃತಂಪೂರ್ವದಿಗೇತತ್ರ
8ಗೋಪುರದಲ್ಲಿತಃ | ಬೀಡಿಕೇರೇನಾಮಧೇಯಾದ್ದಾ ಮಾತ ಮನಃಸ್ಥಿತಂ | ಕುರ
ಕುರಬೈರೇನಾ
86ಮಧೇಯಾಬ್ಬ ಮಾದ್ದಕ್ಷಿಣತಃಸ್ಥಿತಂ | ಮಾರಪಲ್ಯತಿಗ್ರಾಮಾದುತ್ತರ ಸ್ಯಾಂದಿಕೆ
87ತಂ | ಸಾಂಬಾಪುರಂಹ್ಯಗ್ರಹಾರಂಮ್ಯಾದತಿಮ್ಮನಪಲ್ಲಿತಃ | ಉಪಗ್ರಾಮೈ
88
ಭಿರ್ಯುಕ್ತನಾ
ಶಿವಾ ಕಂಚಿಗಜಾಲಕಂ | ಪ್ರತಿನಾಮ್ಮಾಚ್ಯುತಮಹಾರಾಯಾಂಬಧಿರಿತೀರಿತಂ | ಸರ್ವ
ಮನ್ಯಂಚತುಃಸೀಮಾಸಂಯುತಂಸಸ್ಯಶೋಭಿತಂ | ನಿಧಿನಿಕ್ಷೇಪವಾಪಾಣಸಿದ್ಧಸು
ಜಲಾತಂ || ಅಕ್ಷೀಣ್ಯಾಗಾಮಿಸಂಯುಕ್ತ ಮೇಕಭೋಗ್ಯಂ ಸಭೂರುಹಂ ವಾಪೀಕೂಪ
ಪಟಾಕಾದಿಸರಃಕುಲ್ಯಾಸಮನ್ವಿತಂ | ಪುತ್ರ ಪಾತ್ರಾದಿಭಿರ್ಭೋಗ್ಯಂಕವಾದ ಚಂದ
ತಾರಕಂ | ದಾನಸಾಧಮನಸ್ಯಾಪಿವಿಕ) ಯಸ್ಯಾವಿಟ್ರೋಚಿತಂ | ಪರೀತಃಪಯತಃ
ಶಿಶ್ನ ರೋಹಿತ ಪುರೋಗ | ವಿವಿಧೆರ್ವಿಬುದ್ಧೇ ವಪಥಿಕೈರಿಧಿಕ್ಕರ್ಗಿರಾ | ಅ
ತೇಂದ್ರ ಮಹಾರಾಯೋಮಾನಮನಸ್ಸಿನಾಂ | ಸಹಿರಣ್ಯಪಯೋಧಾರಾಪೂರ್ವಕ
ದತ್ತವಾನಮುದಾ | ಗ್ರಾಮಸ್ಥಯಜಮಾನಸ್ತು ಪ್ರತಿಗೃಹ್ಯಾಗ್ರಹಾ
೩ನೇ ಪತ್ರದ ಮುಂಭಾಗ
96
ಕಾವೃತ್ತೀನಿಸರಿಕಲ್ಪ ಮಹಾಮತಿಃ | ತಾಸುಸಂಸ್ಥಾ
ಹಾರಿಕಂ | ಚತುರ್ವಿಂಶ
ನಾಂನರ್ಧನಪ್ಪ ಚತತ್ಪರಾಃ | ದ್ವಿಜೇಭ್ಯಃಕ್ರತಿಕಾಸ ರ್ಧ ಪಾರಗೇಭ್ಯಃಸ
8 ಮಾಹಿತಃ | ವೃತ್ತಿ ಮಂತೋವಿಲಿಂಗೋತ್ರ ಸೂತ್ರಸ್ತರಃಸರಾಃ | ಆಶ್ವಲಾಯನಸೂ
ತಾಯರಥೀತರಸಗೋತ್ರಿ ಣೇರುಕ್ಕಾಖಾಧ್ಯಾಯಿನೇಮಲ್ಲಯಪ್ರತಾಯಧೀಮತೇ | ಸೋ
100ಮನಾಥಾರ್ಯ ಕೇವೃತ್ತಿದ್ವಯಮತ್ರಮುದಾದದ | ಆಪಸ್ತಂಬಖ್ಯತಾಯಕ್ ಂಡಿನ್ಯಾಯಮಹಾ
101ನೇ | ಯಜಃಶಾಖಾಧ್ಯಾಯಿನೇ ವೇಂಕಟಾದ್ರಿಸುತಾಯಚ | ಯಜ್ಞಾವಧಾನಿನೇ ವೃತ್ತಿದ್ದಯ
102ಮತ್ರವುದಾದದ | ಆಪಸ್ತಬಾಸೂತ್ರಾಭಾರದ್ವಾಜಸಗೋತ್ರಿಣೇ | ಯಜಃಶಾಖಾಧ್ಯಾಯಿನೇ
1ಚವೇಂಕಟೇಶ್ವರಸೂನವೇ | ತಿಂರಿವಾವಧಾನಿನೇವೃತ್ತಿದ್ದಯಮತ್ರಮುದಾದ | ಆಪಸ್ತಂ
104ಬಾ ಸೂತ್ರಾಯಕಾ ಪಾಯಮಹಾತ್ಮನೇ | ಯಜಃಶಾಖಾಧಾಯಿನೇಶ್ರೀ ಕೃಷ್ಣಭಟ್ಟನು
105ತಾಯಚ | ನೃಸುಂಹಯಜ್ಜನೇವೃತ್ತಿಯಮತ್ರಮುದಾದದ ಪಂಬಾಸೂತ್ರಾಯಭಾ<noinclude></noinclude>
q03izy35a0r7855ovv2506brnjpzld7
ಪುಟ:Epigraphia Carnatica - Volume IX.djvu/೬೪೯
104
118864
315143
2026-05-02T11:54:19Z
Shreelatha.Halemane
7642
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ದೊಡ್ಡಬಳ್ಳಾಪುರ ತಾಲೂಕು. 106ರದ್ವಾಜಸಗೋತ್ರಿ ಣೇ | ಉಜಶಾಖಾಧ್ಯಾಯಿನೇಶ್ರೀಕೊಂಡಿಭಸುತಾಮಹ | ಮಪ್ಪನೇ ರಾ 107ಘವಾಖ್ಯಾಯದ ವೃತ್ತಿದ್ದದಂಮುದಾ | ಭಾರದ್ವಾಜನಗೋತಾ ದಹ್ವಾಪಂಬಾಸೂತಿ) 108ಣೇ | ಯಜರ್ವೆದವಿದೇಸೋಮನಾಥ ರಜಾಖಸನ...
315143
proofread-page
text/x-wiki
<noinclude><pagequality level="1" user="Shreelatha.Halemane" /></noinclude>ದೊಡ್ಡಬಳ್ಳಾಪುರ ತಾಲೂಕು.
106ರದ್ವಾಜಸಗೋತ್ರಿ ಣೇ | ಉಜಶಾಖಾಧ್ಯಾಯಿನೇಶ್ರೀಕೊಂಡಿಭಸುತಾಮಹ | ಮಪ್ಪನೇ ರಾ
107ಘವಾಖ್ಯಾಯದ ವೃತ್ತಿದ್ದದಂಮುದಾ | ಭಾರದ್ವಾಜನಗೋತಾ ದಹ್ವಾಪಂಬಾಸೂತಿ)
108ಣೇ | ಯಜರ್ವೆದವಿದೇಸೋಮನಾಥ ರಜಾಖಸನವೇ | ಯಜ ನೇಹೋಬಲಾಖಾಯ ವೃತ್ತಿಮೇ
109ಕಾಂಪ)ದತ್ತವಾನ | ಅಪಸ್ತಂಬಸೂತ್ರಾಕಾಶಮಯವಹಾತ್ಮನೇ | ಯಜಃಕಾಖಾ
110ಾಯಿ?ಕೊಂಡಿಭಟ್ಟಸುತಾಯಚ | ದುನೇರಾಘವೇಂದ್ರಾಯದವೃತ್ತಿ ಪ್ರಯ-ಮುದಾ | ಆ
'ಪಸ್ತಂಬಾಖ್ಯಸೂತಾ ಯಕೌಂಡಿನಾಯಮಹಾತ್ಮನೇ | ಯಜಃಖಾಧ್ಯಾಯಿನೇ ತಿ
112 ಶಾಸ್ತ್ರಿಸು ತಾಯಿಕ | ಶ್ರೀ ಮುತ್ತಿರುವಲಭಟ್ಟಾಯವೃತ್ತಿಕಾಂನ ದವಾನ | ಹ್ಯಾಲಾ
113ಯನ, ತಾಯನಾ. ತಿಪ್ಪಾಯಮಹಾತ್ಮನೇ | ಐಂಭಟ್ಟ ತನೂಜಾ ದೊಡ್ಡಿ ಭಟ್ಟಾಯಸೂರಿಣೇ
114ವೃತ್ತಿರೇಕಾಮುದಾದತ್ತಾ ಹನ್ನದಾನರತಾಯಚ | ಆಪಸ್ತಂಬಾಖ್ಯಸೂತ್ರಾದ ರಿತಸ
115ಗೋತ್ರಿಣೇ | ಯಜಃಶಾಖ ಧಾಯಿನೇಚವೆಂಗಂಭಸುತಾಮವೆ | ಶ್ರೀ ಮತ್ತಿರುಮಲಭ
116ಾಯವೃತ್ತಿ ಮೇಕಾಂಪ್ರದತ್ತವಾನ ! ಅದ್ಧೂಗಾ ಮಕಾನಾದಿದಿಕ್ಷ ವಿಕ್ಷ ಚಾ
17ತ್ರಿಂಶಲಾನಾನನವಿ)ತಿಮಾಂಕಿತ ಸವಿತಾಃ | ಪೂರಿತೋಬುಧವಾಲಂದಾ
118ರಯತೋ ವೈ ಭೂಭುಜಾಂಗರ್ವಂ | ಅಮೃತವಿಹಿತಾಲೋಕಾಮಚ್ಯುತರಾ-ಸ್ಯಾಸನಂತ
119ದಿದಂಅಚ್ಯುತೇಂದ್ರ ಮಹಾರಾಯಶಾಸನಾತ್ಮಲ್ಲಣಾತ್ಮಜಃ | ತಾವೀರಣಾ ಚ ರ್ಯೊ
120 ಲಿಖತ್ತಾ ಮ ಶಾಸನಂ | ದಾನಪಾಲನಯೋರ್ಮಧೈದಾನಾಜ್ಞೆಯೋನುಪಾಲನಂ | ದಾನಾ
121ರ್ಗಮವಾ ಖಿ ಅನಾರಕ ತಂಪದ | ಏ ನೀಲೊ ಕೇಸ ಪಾಮೇವಭೂಭುಜಾಂ
122 ಭೋಜ್ಞಾನ ಕರಗಾ ಹ್ಯಾವಿಪ ದತ್ತಾವಸುಂಧರಾ | ಸಾಮಾನ್ಸ್ಯಂಧರ್ಮಸೇರ್ತುಪ
123ಣಾಂಕಾಲೇಕಾಲೇಖಾಲನೀಭವ | ಸರ್ವಾ ನತಾನಿಭಾವಿನಃಖಾರ್ಥಿ ವೇಂದಾ ನಿಭಯೋ
124ಭೂಯೋಯಾಚತೇರಾಮಚಂದ್ರಃ ' * 3
ಶ್ರೀವಿರುಪಾಕ್ಷ.
31
ದೊಡ್ಡ ಬಳ್ಳಾಪುರದ ಕೋಟೆಯಲ್ಲಿದ್ದ ಶಾಸನ,
(ಮೇಲಭಾಗದಲ್ಲಿ ಘಾರ್ತಿ ಅಕ್ಷರ ಶಾಸನವಿದೆ )
'ನಮಸ್ತುಂಗರಸ್ತುಂಗಚಂದ ಚಾಮ
ರಚಾರವೇ | ನಗರಾರಂಭಮೂಲಸ್ತಂಭಾದ
ಸಂಭವೇ | ಸ ಸಮಸ್ತಭುವನಾಶ್ರಯಂತೆ ಪಿ
'ವಲ್ಲಭಮಹಾರಾಜಾಧಿರಾಜಪರಮೇಶ್ವರಂದಾರಾವತೀಪುರವರು
'ಧೀಶರಂದಾದವಕುಲಾಂಬರವಣಿಸ
6
290
ಚೂಡಾಮಣಿನ
ರಾಜರಾಜನ ಪರೊಳ ಗಂಡ ಕದನಪ ಚಂಡಏಕಾಂಗ ವೀರ ಅಸ
'ಹಾಯಸೂರನಿಸ್ಸಂಕಪತಾಪಚಕ್ರವರ್ತಿ ವೀರಹೊಯ್ಸಳ ವೀರನಾರ
ನಿದೇವರಸರು ದೋರಸಮುವ ದನೆವೀಡಿನೊಳುಸುಖಂ ರಾಜ್ಯಂಗೆ
'ಮಿರಲು ಮನ್ಮಹಾಮಂಡಳೇಶ್ವರಂತ್ರಿಭುವನಮಲ್ಲನಂದಗಿ
ನಾವಭಂಗಿಕುಲಕಮಳವಿಕಸಿತದಿವಾಕರಸಿತಗರಗಂಡಸೆಣಸು
''ವರಗಂಡ ವೈ ಪ್ರಭ ಸಾರ್ದೂಳಂ ನಂಕಕಾಚಿದೇವರಸರು
1ಎಲಹಂಕರನೆಲೆವೀಡಿನೊಳುಸುಖಸಂಕ ವಿನೋದಂರಾಜ್ಯಂಗೆಯುತ್ತಮಿರಲು #
ಶಿಸ್ತಿ ಸಮಸ್ತಭುವನವಿಖ್ಯಾಪಪಂಚಸತವೀರನ ಸನಲಬ್ಬಾನೇಕರು
14ಗಣಾಣಂ ತಸತ್ಯಸಾಚಾರುಚರಿತನಯವಿನಯವಿಜ್ಞಾನನೀರು
ವತಾರವೀರಬಂಣಂಜಸಮಯಧರ್ವ ಪ್ರತಿಗಳಕರು,ವಿಶುದ್ದ ಗುಡ್ಡಗರು
''ಡಧ್ವಜರುವಿರಾಜಿತಾನೂನಸಾಹಸೋತ್ತುಗಂ (ರ್ತೃಗ
17ನಾವಲ್ಲಭರುಂನಿಜಭುಜವಿಜಯಕ್ಷಾಲಿಂಗಿತವಿಶಾಲವಕ್ಷಸ್ಥಳ
1ರುಂತ್ರಿಭುವನ ಪರಾಕ)ಮೋನ್ನತರುಂಅಹಿಚ್ಛತ್ರಪುರವರಾಧೀಶ್ವರರುಂ
19ಬಲದೇವ ವಾಸುದೇವಖಂಡ ಮಭದ್ರವಂಶೋದ್ಭವರುಕಲ್ಲುಕಿ ದಂಡಹ
ಸ್ತರುಂಕನಕಕಂಚುಳಿಕೆ ಕಾಮದೇವರುಂಚೇಳಾಭರಣಭೂಷಿತರುಂಚೋಳ
'ಕುಳಾಂತರುಂಬಾಳು ಕ್ಯಾಂದರುಂಕಂ...ನಕರು ಮಾಡದ ಹೊ
* ಕನ್ನಡಕ್ಷರದಲ್ಲಿ.
37
145<noinclude></noinclude>
2u8hy3bu0yty9k5f3bb7kpi0ev295r0
ಪುಟ:Epigraphia Carnatica - Volume IX.djvu/೬೫೦
104
118865
315144
2026-05-02T11:54:27Z
Shreelatha.Halemane
7642
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 146 Dod-Ballapur Taluq. 2'ರಂಬಂತೆತ್ತಿಸಿದರು ಜಂಬೂದ್ವೀಪ 25, ಅಯಾವಳೆಯಅಯ್ಯ ಮಿಗಳಂಉಭಯನಾನಾದೇಶಿಮುಖರಪ್ಪ ಪಟಣಸ 24ಮಿವೀರಬಲ್ಲಾಳ ಸೆಟ್ಟಿಯರು,ಮರಿಯ ಹೊಲ್ಲಸೆರುಂದೊಡ ಲಪ್ರೀತಿಸಟ್ಟರ ಂಹೊಟೆದುರಿಗಿಸಿಟ್ಟಿರುಂಗುಡ್ಡ ಕಲ್ಲಿಸೆ...
315144
proofread-page
text/x-wiki
<noinclude><pagequality level="1" user="Shreelatha.Halemane" /></noinclude>146
Dod-Ballapur Taluq.
2'ರಂಬಂತೆತ್ತಿಸಿದರು ಜಂಬೂದ್ವೀಪ
25,
ಅಯಾವಳೆಯಅಯ್ಯ
ಮಿಗಳಂಉಭಯನಾನಾದೇಶಿಮುಖರಪ್ಪ ಪಟಣಸ
24ಮಿವೀರಬಲ್ಲಾಳ ಸೆಟ್ಟಿಯರು,ಮರಿಯ ಹೊಲ್ಲಸೆರುಂದೊಡ
ಲಪ್ರೀತಿಸಟ್ಟರ ಂಹೊಟೆದುರಿಗಿಸಿಟ್ಟಿರುಂಗುಡ್ಡ ಕಲ್ಲಿಸೆಟ್ಟ
26 ಯರಮಗಮೈಲಾರಸಟ್ಟಿಯರು,ಹೊರವತಿಯವಲ್ಲಸೆಯರುನಾ
-7 ಕಿಸೆಟ್ಟಿಯವಾಗಕಲ್ಲಿಸಟ್ಟರುಂಚಿಕ್ಕ ತಮ್ಮ...
2“ಚಿಕ್ಕಗೌಡನುcಸಮಸ್ತ ಉಭಯನಾನಾದೇಲರುಂನಖರಮುಮುರಿದಂ
29ಡಮುಂ cv ಸಮಯದವರೆಲ್ಲರುಂಡಿ ಕವರುಷ ೧೧೯೯ತ್ತನೆಯ
30 ಪ್ರಭವ ಸಂವತ್ಸರದಚೈತ ಶುದ್ಧ ೧೦ ಬಿ | ಶ್ರೀಗವನೇಶ್ವರದೇವರ
31 ಕಾರ್ಯಕ್ಕ ಅಂಗರಂಗಭೋಗಕಂಪಂಚಾಮಿತಮಿತಪಡಿಗ ಗೋಡ
sಸೋಪಚಾರಕ್ಕಂಖಂಡಸ್ಪುಟ[ತ]ಬೇರಕವೆಂದುಚಂರ್ದತಾರಂಬರಂ
ತಿಳಿಕೊಟ್ಟು ನಡೆಸುವದತ್ತಿ ಹತ್ತಿಯಹೇಲು ೧೦ಕ್ಕೆ ಪಣ ೧ ಕೊಂಡಲ್ಲಿ ಹತ್ತಿ ಸಲ ೫ ಬೆಂ
ತಿ ಎಡೆಯವಳವೆ ೧೦ಕೆ ಪಣ ೧ ಅರಸಿನದಹೇಲು ೧೦ಕ್ಕೆ ಪಣ ೧ ಬೆಲ್ಲದಹೇ
35
37
38
39
''ರ ೧೦ಕ್ಕೆ ಪಣ ೧ ಓಲೆಯಮಳವೆ ೧೦ಕೆ ಪಣ - ಉಪ್ಪಿನಹೇದ ೭೦ಕೆ ಪಣ ೧
'ದವಸದಹೇಲು ೨೦ಕ ಪಣ ೧ ಅಡಕೆ ಹೇಯಿ ೧೦ಕೆ ಪಣ ೨ ಮೆಣಸಿನಹೇಯಿ
40
೧೦ಕ ಷಣ ೨ ಏಲಕ್ಕಿಯಹೇಯಿ ೧೦ಕ್ಕೆ ಪಣ - ಕಂಬಳಿಯಮಳವೆ ೧೦ಕೆ ಪಣ ಗೂ
*ಮಳವೆ ೧೦ಕ೦ ಪಣ ೨ ಸಂಭಾರದಹೇಯಿ ೧೦ಕೆ ಪಣ - ಸೀಮೆಯಮಳವೆ ೧೦ಕ ಪಣ..
ಕುದುರೆಕೊಟ್ಟಲ್ಲಿಣ ೧ ಕೊಂಡಲಿಪಣಿ ೧ ಬಂ೩. ನಡಿಗೆಗೆ ೨ ಕಂತೆ.
ರಿಯಲಿಗದೆಖ ೩ ಕೆಯಖ ೧ ರಾಜಗಟ್ಟದಸ ..
C
ಅಡಕೆಎಲೆಯ ಹೇರಿಗೆ... ವೊಳಗೆ ೧ ಮೆಣಸಿನಹೇರಿಂಗೆ,
'ರಿಂಗೆನೂ ೧ .ಡೆಗೆಯಹೇರಿಂಗೆನಾ ೧ ದವಸದಹೇ ನಿಂಗೆ
43ಮಾ ೧ ಅರಿಸಿನದಹೇರಿಗೆವಾ ೧ ಇವುಮೊದ.
44ಂಬುದುಕ ಣನಹೇಲು, ಎತ್ತಿನಹೇಳು, ಕತ್ತೆ,
45
..ದ....ಹರೆಲ್ಲರನುಕೂಡಿರಕ್ಷಿಸುವದುಹಲರುಮಾಡಿದ
46ಲುನೆನಸ, ತಂಬಕಾಲದಲುಳ್ಳ ೧ ತಲೆಪಿತ್ರುಗಳ,
7. ಗಂಗೆ ತಡಿಯಲು.. ಹಣ, ಕೊ.ವಹಲರ ಮಾಡಿದ,
(ಮುಂದೆ ಹೋಗಿದೆ )
32
ಕಸಬಾ ಹೋಬಳ ದರ್ಗಾಪುರದ ಬಂಡೆ ಮೇಲೆ.
'ಸ್ವಸ್ತಿ)ಜಯಕಾಮರಲು ವೀಣೆ
ನತತಲೆಮಂಡೆವಾರಿ
33
ಅದೇ ಹೋ೪ ಶಿವಪುರದ ಲಕ್ಷ್ಮೀರಮಾವಿದು ದೇವಸ್ಥಾನದಲ್ಲಿ.
'ಸುಭಕೃತು ಸಂವತ್ಸರದ ಕಾರ್ತಿಕ ೫ಲು ಶಿವಪುರದ... ಮಾಡಿಸಿ ದಸೇವೆ
1
34
ಅದೇ ಗ್ರಾಮದ ಸಂಜೀವನ ಹೊಲದಲ್ಲಿ.
'ಸ್ವಸ್ತಿಶ್ರೀ)ವಿಜಯಾಭ್ಯುದಯಕಾಲಿವಾಹನಶಕ ೧೪೩೯ ಸ
ಶಿಲ್ಲುಹರಾಕ್ಷಸಸಂವತ್ಸರದ ಜೇಷ್ಠಕ ೫ ಕಿ ಮತುಶಿವಪುರ
35
ದಜಗನಾಥನಾಯಕ...ಕರಗದೇವರಿಗೆ...
ಅದೇ ಗ್ರಾಮದ ಮಕ್ಕಾನಿನಲ್ಲಿ.
ಕಾಲಿವಾಹನಶಕ ೧೪೭೯ ಕೈನಲ್ಲುಹರಾಕ್ಷಸಸಂವತ್ಸರಜೇಷ್ಮ
* ನಾಗರಾಕ್ಷರದಲ್ಲಿ ಇದೆ.<noinclude></noinclude>
cv6umbrocj4kuct7kp31jonvzoa3i27
ಪುಟ:Epigraphia Carnatica - Volume IX.djvu/೬೫೧
104
118866
315145
2026-05-02T11:54:36Z
Shreelatha.Halemane
7642
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ದೊಡ್ಡಬಳ್ಳಾಪುರ ತಾಲೂಕು, 36 ಅದೇ ಗ್ರಾಮದ ಕೆರೆಯ ಕೋಡೀಬಳ ಶಾಲಿವಾಹನಶಕ ೧೫೧ ಕ್ಕೆ ಸಲ್ಲುಹವಿಭವಸಂವತ್ಸರಕಾವಣ | 'ಶ್ರೀiಲಿವಾಹನSIR ೧೬ನೇ ಖರಸಂವತ್ಸರದ ಶ್ರಾವಣನು! ಆ ಶುಕ್ರವಾರದಲ್ಲು 37 'ಮಾಸ ೧೫ ನೇ ಶುಕ್ರವಾರ ಅದೇ ಗ್ರಾ...
315145
proofread-page
text/x-wiki
<noinclude><pagequality level="1" user="Shreelatha.Halemane" /></noinclude>ದೊಡ್ಡಬಳ್ಳಾಪುರ ತಾಲೂಕು,
36
ಅದೇ ಗ್ರಾಮದ ಕೆರೆಯ ಕೋಡೀಬಳ
ಶಾಲಿವಾಹನಶಕ ೧೫೧ ಕ್ಕೆ ಸಲ್ಲುಹವಿಭವಸಂವತ್ಸರಕಾವಣ |
'ಶ್ರೀiಲಿವಾಹನSIR
೧೬ನೇ ಖರಸಂವತ್ಸರದ
ಶ್ರಾವಣನು! ಆ ಶುಕ್ರವಾರದಲ್ಲು
37
'ಮಾಸ ೧೫ ನೇ ಶುಕ್ರವಾರ
ಅದೇ ಗ್ರಾಮದಲ್ಲಿ ಕರಿಗಿರಿಯ ಹೊಲದಲ್ಲಿ.
'ರಾಜನರೇಂದ್ರ ಭೂಪಾ
'ಲರುರಾಜ್ಯವಂ
ಗೈದು
'ಸ್ವಯಂಶಕವರು
'ಪಂಗಳು ೧೫೧ ನೆಯ
ತಿವಿಭವಸಂವತ್ಸರದಾ
“ವಣಮಾಸರು ೧೫ ರಲು
ಸೆಕ್ಸ್ ವೀರಗಂಗರಶಸ್ತಿ
ಶ್ರೀ
ಯಶಪ) ತಾಪಚಕ್ರವ
ಹೊಯಿಸಂ ಮಂ
ಶಿಯಲಳಪತ್ಪರುಪುಣ್ಣಾಡ
38
ಅದೇ ಗ್ರಾಮದ ಅಜ್ಜಪ್ಪನ ಹೊಲದಲ್ಲಿ,
'ಯಪತನಾಡವರಸಂ
10ಕಥಾವಿನೋದದಿಂರಾಂ
''ಗೆಯ್ಯುತ್ತಿಗಳುಯೆನಪ
''ಯಪ್ರಧಾನಂ
1ಶಿವರಹರೇಶ್ವರ
ಯದ
ಆಹಾರನು
15
ಗೊಟ್ಟಂ
147
39
ಆದೇ ಹೋಬಳಿ ಅರಳಮಲ್ಲಿಗೆ ಗ್ರಾಮದಲ್ಲಿ.
'ಸ್ವಸ್ತಿ ಶ್ರೀ ಮನ್ಮಹಾಮಂಡಲೇಶ್ವರಂ ಅರಿರಾಯವಿಬಾಡಬಾಸಿಗೆ
ತಪ್ಪುವರಾಯರರಗ್ಗಂಡತಿ ವೀರಬುಕ್ಕಂಣವಡಿಯರು
'ಪೃಥ್ವಿರಾಜ್ಯಂಗೈಯುವಶಕವರ್ಷ ೧೯೯ ನೆಯ
ಪ್ಲವಂಗಸಂ | ಕಾರ್ತಿಕಳು – ಸೋ ಮನ್ಮ
6
'ಹಾಸಾಮಂತಾಧಿಪತಿಮೂವರುರಾಯರಗಂಡನಾಡು
• ಯಕನಮಕ್ಕಳುಬೊಮ್ಮಯ್ಯನಾಯಕರು
ಣಪ್ಪನವರುಮನ್ಮಹಾಹುಲುಕಡಿನಾಡಪ್ರಭುಬುಮ್ಮರಳ
ಕೋಟ ಗಿಡತನವಂ<noinclude></noinclude>
fad6gvxjno6b31kh6atx4vxgfl30r3m
ಪುಟ:Epigraphia Carnatica - Volume IX.djvu/೬೫೨
104
118867
315146
2026-05-02T11:54:44Z
Shreelatha.Halemane
7642
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 148 Dod Ballapur Taluq. 40 ಹೊನ್ನಾವಾರದ ಹೋಬಳಿ ಗಂಡಗೊಳ್ಳಿ ಪುರದಲ್ಲಿ. 'ಶುಭಮಸ್ತು ಸ್ವಸ್ತಿ ಶ್ರೀವಿಜಯಾಭ್ಯುದಯಶಾಲಿವಾ 'ಹನಶಕವರುಷ ೧೪೬೪ ನೆಯಪ್ಪವಸಂವತ್ಸರಗವೈಶಾ 'ಖಕು ೫ ಪಣ್ಯಕಾಲದಲ್ಲು ಮತುಗಂಡ ಗೊಳ್ಳಿದ ಕಳವಾಯಿಗೊಂಣಪ್ಪನ...
315146
proofread-page
text/x-wiki
<noinclude><pagequality level="1" user="Shreelatha.Halemane" /></noinclude>148
Dod Ballapur Taluq.
40
ಹೊನ್ನಾವಾರದ ಹೋಬಳಿ ಗಂಡಗೊಳ್ಳಿ ಪುರದಲ್ಲಿ.
'ಶುಭಮಸ್ತು ಸ್ವಸ್ತಿ ಶ್ರೀವಿಜಯಾಭ್ಯುದಯಶಾಲಿವಾ
'ಹನಶಕವರುಷ ೧೪೬೪ ನೆಯಪ್ಪವಸಂವತ್ಸರಗವೈಶಾ
'ಖಕು ೫ ಪಣ್ಯಕಾಲದಲ್ಲು ಮತುಗಂಡ
ಗೊಳ್ಳಿದ
ಕಳವಾಯಿಗೊಂಣಪ್ಪನಾಯಿಕರಮಕ್ಕಳುಪೈರಪ್ಪನಾ
ಯಿಕರುಶಿವಗಂಗೆಯ ಮೇಣಗವಿಯಸಿಂಹಾಸನದ
“ಮಲೆಯಕಾಂತದೇವರಿಗೆ ಕೊಟ್ಟ ಧರ್ಮಶಾಸನದಕಮ
'ವೆಂತೆಂದರೆತ್ರಿ ಪರಮಹಾರಾಜಾಧಿರಾಜರಾಜಪರಮೇ
ಕರವೀರದ ತಾಪ: ವೀರನರಸಿಂಗದೇವಮಹಾರಾ
'ಮುರುಸುಖರಾಜ್ಯಂಗ್ಯವುತ್ತಿರಲು ವೀರನರಸಿಂಗದೇ
1 ವರುಮಹಾರಾಯರುನಮಗೆನಾಯಕತನಕ್ಕೆ ಪಾಲಿಸಿ
''ದಹುಲುಕುಡಿನಾಡೊಳಗಣಹಣದ ಯಮೆಗೆಸಲುವಂ
12ಪಾಡಿಪುರದ ಮೆಯೊಳಗಣಭೂಮಿಯಾಗಿದ್ದ
“ಹೊಲವನ್ನೂ ಒಂದು ಕುಂಟೆಯನ್ನೂ
ನಾವುನಿನಗೆ
14ನರಸಿಂಗದೇವ ಮಹಾರಾಯರಿಗೆ ಧರ್ಮವಾಗಲಿಯಂದು
15ಗಂಡರಗೊಳ್ಳಿದಳವಾಯಿಗೊಂಣಪ್ಪನಾಯಕರಮ
16ಕ್ಕಳುಬೈರಪ್ಪನಾಯಕರುಗಂಡ್ರಗೊಳ್ಳೇಪುರವೆಂಬದನ್ನ
1ಮೊದಲುದಾನಪೂರ್ವಕವಾಗಿದಾನವನ್ನೆರದ್ದು ಕಾಯಂ |
18ಆಗಂದ್ರಗೊಳ್ಳೇಪುರದಚತುಸ್ಸಿ ಮೆಯವಿವರ | ಆ
19ಗೊಂಡ
ಗಳ್ಳಿ ಪರದಮೂಡಲುಣಸೂರುಮೇಲೆ
2ಟೆಂಕಲುಹೊನ್ನಾ ವಾರಂಪಾಡಿಪುರದ ಮೇರೆಗ
21ಡ್ರಗೊಳ್ಳಿಪರದಪಡವಲು ಸಿಂಪಾಡೀಫರದಕೆರೆಯ
41
ಕಟ್ಟೆಆಗಂದ್ರಗೊಳ್ಳೇಪುರಕ್ಕೆ ಬಡಗಲುಹೆಜ್ಜಾಜಿ
ಶಾಕಲದೇವನ ಪುರದಮೇರೆ ಆದರೊಳಗಾದದ್ದು
2'ಸರಾಮಕ್ಷೇತ್ರ ನಿಧಿನಿಕ್ಷೇಪಜಲಪ ಪಾಣಅಷ್ಟೇ
2ಣಯಾಗ ಮಿಸಿದ್ಧನಾದ್ಯಂಗಳೆಂಬಅಭ
2“ಗತೇಜನ ಮ್ಯವನ್ನೂ ಗಂಡರಗೊಳ್ಳೇಸೊಂಣಪ್ಪ
27ನಾಯಿಕರಮಕ್ಕಳುಪೈರಪ್ಪನಾಯಿಕರುಈಗಂಡ
*ಗೊಳ್ಳಿಯಪುರವನ್ನು ಶ್ರೀವೀರನರಸಿಂಗದೇವಮ
'ಹಾರಾಯರಿಗೆ ಧರ್ಮವಾಗಿಋತುಗಂಡರಗೊ
29
30
ದಳವಾಯಿಸೊಣಪ್ಪನಾಯಿಕರಮಕ್ಕಳು
''ಭೈರಪ್ಪನಾಯಿಕರುವಗಂಗೆಯಮೇಲಣಗವಿ
3.ಸಿಂಹಾಸನದಮಲೆಯಕಾಂತದೇವರಿಗೆ ಶಿಷ್ಯಪಾ
ರಂಪರೆಯಾಗಿ ಅಚಂದ್ರಾರ್ಕಸಾಕ್ಷಿಗಳಾಗಿ
ಶಿವಪೂಜೆಯಂಮಾಡಿಕೊಂಡುಸುಖದಿಂದಾ ಅನು
ಶಿಭವಿಸುವದುಯಂದುಕೊಟ್ಟಪುರಧರ್ಮಶಾಸನ |
36
ಈ ಶ್ಲೋ
ದಾನಪಾಲನನ್ಮ | ದಾನಯೋನ್ಮ
37ಪಾಲನಂ | ದಾನಾಸ್ಟರ್ಗಮವಾತಿ | ಬಾಲನಾದಚ್ಯುತ
'ಪದಂ | ಸ್ಪದತ್ತಾದ್ವಿಗುಣಂಣ್ಯಂ | ಪರದಾನು
ತಿಪಾಲನಂ । ಪರದತ್ತಾಪಹಾರೇಣ | ಸ್ವದನಿಲಭವೇತ
'ದತ್ತಾಪರದತ್ತಾಂವಾಯೋ | ಹರೀತಿವಸುಂ
41ದರಾ ; ಶನಿಘಾಕೋಶಸಹಸ್ರಾಣಿ | ತ್ರಿಪ್ಪಾಯಾಂಜ
'ಯತೇಕ್ರಿಮಿ ||
40
42.
ಅದೇ ಗ್ರಾಮದಲ್ಲಿ ಬಸವನ ಗುಡಿಗೆ ದಕ್ಷಿಣ.
ಪ್ರಮಾಣ 6' 6* x2
'ಶುಭಮಸ್ತು ಸ್ವಸ್ತಿ: ವಿಜಯಾಭ್ಯುದಯಶಾಲಿವಾಹನಶಕವರು
'ಪದ ನೆಯುಸಂವತ್ಸರವವಯಿಕಾಖಶು ೧ ಗಪು
ಕಾಲದಲು ಮತುಗಂಡರಗೂಳಿದಳವಾಯಿಸೊಂಣ
“ಪನಾಯಕರಮಕ್ಕಳುಬಯಿರಪನಾಯಕರೂವಗಂಗೆಯ
ಮೇಲಣಗವಿಯಸಿಂಹಾಸನದಮಲೆಯ
'ಧರ್ಮಸಾಸನದ ಕ್ರಮವೆಂತೆಂದರೆ ಮಂಮಹಾರಾಜಾಧಿರಾಜ
ರಾಜಪರಮೇಶ್ವರ ವೀರಪುತಾಪವೀರನರಸಿಂಗದೇವನ
ಶಿಕಾರಾಯರು ರಾಜ್ಯಂಗೆಯುತ್ತಿರಲುವೀರನರಸಿಂಗ
'ದೇವಮಹಾರಾಯರೂನಮಗೆನಾದಕತನಪಾಲಿಸಿದಹು
10ಲು ಕಡಿನಾಡೊಳಗಣಹಣಬೆಯಸೀಮೆಗೆ ಸಲುವಗಂಡು
1'ಗೂಲಿಪುರದಮೆಯೊಳಗಣಭೂಮಿಯಾದೇವ
12ಲವನುವೊಂದು ಕುಂಟೆಯನ ನಾಉನಿಮಗೆ ನರ
ಸಿಂಗದೇವಮಹಾರಾಯರಿಗೆ ಧರ್ಮ್ಮವಾಗಲಿಯಂ
1“ದುಗಂಡರಗೂ ದಳವಾಯಿಗೊಂಣಪ್ಪನಾಯಕರಮಕ್ಕ
15ಳುಎಯಿಪ್ಪನಾಯಿಕರುಗಂಡರಗಪುರವೆಂಬಪ್ರತಿ
16ನಾಮದೇಯಸಿ ಮಾನ್ಯಕವಾಗಿದಾರೆಯನೆಳೆದುಕೊಟೆಲು<noinclude></noinclude>
5qh7f7hcr5iq0247dapyxs67y5n0ok2
ಪುಟ:Epigraphia Carnatica - Volume IX.djvu/೬೫೩
104
118868
315147
2026-05-02T11:54:51Z
Shreelatha.Halemane
7642
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ದೊಡ್ಡ ಬಳ್ಳಾಪುರ ತಾಲೂಕು. 17ಆಗಂಡರಗೂಳಿಪುರಯಚತುಸೀಮೆಯವಿವರಗಂಡ 18ರಗೂಳಿಪುರದಮೂಡಲುಯಿಚುತ್ತೂರು.ರೆತೆಂಕಲು 19ಂನವಿರ ಸಿಂಪಾಡಿಪುರದಮೇರೆಗಂಡರಗೂ 20೪ಪುರದಪಡುವಲುಸಿಂಪಾಡಿಪುರದ ಕಣಿಯಕಾ 'ವಿಲಗಂಡರಗೂಲಿಪುರಕಬಡಗ...
315147
proofread-page
text/x-wiki
<noinclude><pagequality level="1" user="Shreelatha.Halemane" /></noinclude>ದೊಡ್ಡ ಬಳ್ಳಾಪುರ ತಾಲೂಕು.
17ಆಗಂಡರಗೂಳಿಪುರಯಚತುಸೀಮೆಯವಿವರಗಂಡ
18ರಗೂಳಿಪುರದಮೂಡಲುಯಿಚುತ್ತೂರು.ರೆತೆಂಕಲು
19ಂನವಿರ ಸಿಂಪಾಡಿಪುರದಮೇರೆಗಂಡರಗೂ
20೪ಪುರದಪಡುವಲುಸಿಂಪಾಡಿಪುರದ ಕಣಿಯಕಾ
'ವಿಲಗಂಡರಗೂಲಿಪುರಕಬಡಗಲುಹಜಾಜಿಸಕಲ
2'ದೇವನಪುರದಮೇರೆಆಕರೊಳಗಾದತುಜಂಪನ್ನೇ
2ತ್ರನಿಧಿನಿಕ್ಷೇಪಜಲಖಪಾಣಅಕ್ಷೀಣಯಾಗಾಮಿಸಿ
'ದ್ಧಸಾಧ್ಯಂಗಳೆಂಬಲದಭೋಗತೇಜಸ್ವಾಮ್ಯವನಗಂಡ
25ರಗೂ ದಳವಾಯಿಗೊಂಣಪನಾಯಕರಮಕ್ಕಳು
26ಎಯಿರಪನಾಯಕರೂಯಾಗಂಡರಗೂಳಿಯಪರವನು
27ಶ್ರೀವೀರನರಸಿಂಗದೇವರುಣಾರಾಯರಿಗೆ ಧರ್ಮವಾಗಿ
2 ಮತುಗಂಡರಗೂಳಿದಳವಾಯಿಗೊಂಣಪನಾಯಕ
(ಮುಂಭಾಗ)
42
ರಮಕ್ಕಳುಬಯಿರಪನಾಯಕರೂಸಿವಗಂಗೆಯಮೇಲಣ
30ಗವಿಯಸಿಂಹಾಸನದ ಮಲೆಯಕಾಂತದೇವರಿಗೆಷ್ಮ
31ರಂಬರಿಯಾಗಿಆಚಂದ್ರಾರ್ಕಸಯಿಯಾಗಿಸಿ
32ವಪೂಜೆಯಂಮಾಡಿಕೊಂಡುಸುಖದಿಂಅನು
ಶಿಭವಿಸೂದುಯಂದುಕೊಟ್ಟ ಪುರದರ್ಧ
34ಕಾಸನ | ದಾನಪಾಲನರ್ಮ | ದಾನ
ನುಪಾಲನಂ | ದಾನಂಸ್ವಯಮೇವಲನ
36,
ಲನಾದುತಂಪದಂ || ಸದಾಂದ್ವಿಗುಣಂಪುಣ್ಯಂ |
37ಪರದತ್ತಂಚಾಲನಂ | ಪರದತ್ತಾಪಹಾರೇಣಸ್ಸದಂನಿಷ್ಟ
38
149
“ಲಂಭವೇನು || ಸ್ವದಾಂಪರದತ್ತಾಂವಾಯೋಹರೇತವಸುಂ
ಧರಾ 1 ಪದರವನಹುಣಿವಿಷ್ಠಾಯಾಂಚ
39
ಅದೇ ಹೊಬ ಪುಟ್ಟಯನ ಅಗ್ರಹಾರದ ಊರಬಾಗಲಿಗೆ ದಕ್ಷಿಣ.
'ಶುಭಮಸ್ತು
ವಿಜಯಾಭ್ಯುದಯಕಾ
ತಿಲಿವಾಹನಸಕವರುಷ
ಕಂಗಳು ೧೪ ನೆಯಸವ
ಜಿತಸಂವತ್ಸರದವಶ್ಯರು
“ಮಂಮಹಾರಾಜಾಧಿರಾ
7ಜರಾಜರಾಜಪರಮೇಶ್ವರಮೇದಿ
ಮಾಸರಗಂಡಕಟಾರಿಸುಳುವ
ಸುಳುವಯಿಂದಡಿರಾಯಮಹಾ
10ರಾಯರದಾರಗಳವಯದೇ
11ವಪನಾಯಕರುತಿಪ್ಪರಸೀಮೆ
12ಯನುರರಾಜ್ಯಂಗಯುವಲಿ
ಹುಲುಕ
133ಮಂ
14ನಾಡದ ಭುವಿಯುಣಗಾಡ
15ರಮಕ್ಕಳು ಬಯಿಪಗಂಡರು
16ಕೋಟಲಾಶಾಸನದ ಕ್ರಮವೆಂದ
17ಂದರೆತಿ ಪುರಸ್ಕಳಕೆಸುವಹೆಜ
18ಯಸೀಮೆಯವರದೊಹಳ್ಳಿಗೆ
ಪಮಾಣ 6X1'3
19ಮೂಡಲು ತಿಕಲಾದಸೀಮೆಯಲಿ
20ಎಯಿರಾಪುರವೆಂಬಆಪುರವ
2'ನುಸಿಂಗಪಯಗಳ ಮಕ್ಕಳುತಿದ
22ರಸಯನಿಗೆ ಮಕರಸಂಕ್ರಾಂತಿ
'ಹುಮೇಕಭೋಗ್ಯವಾಗಿದ್ದಾರೆಯ
24ನೆಡೆದು ಕೊಟುಬಯಿರಾಪುರ
25ದಆಪರದಚತುಸೀಮೆಯೊಳ
26ಗಣಕ ಪೆಕುಂಟೆಅಕ್ಷೀಣ
27ಗಾಮಿಸಿದ್ದ ಸಾಧ್ಯವೆಂಬಅಮ್ಮ
2ಭೋಗ
29
ಆಚಂದ್ರಾರ್ಕ
ಸಾಯಲಿನಿಂಮಪುತ್ರ
30ಪವ್ರತ್ರ ಪರಂಪರಿಯಾಗಿ
(ಹಿಂಭಾಗ)
3'ಯೇಕಭೋಗ್ಯದಲುಅನು
32ಭವಿಸಿಕೊಯೆಂದು
33 ಟಕಿಲಾಶಾಸನ
ತಿತಿಯಿಆಗ ಹಾರಕೆ
ಆವಾವನೊಬ್ಬನು
(ಮುಂದೆ ಕಾಣುವದಿಲ್ಲ)
38<noinclude></noinclude>
05wmben1n2gjqq7h2ucxg084bf0qxj6
ಪುಟ:Epigraphia Carnatica - Volume IX.djvu/೬೫೪
104
118869
315148
2026-05-02T11:55:00Z
Shreelatha.Halemane
7642
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 150 Dod Ballapur Taluq, 43 ಅದೇ ಹೋಬಳಿ ಕಾಕಲದೇವನಪುರದ ಬಸವನಗುಡಿಯ ಗರ್ಭಗೃಹದಲ್ಲಿ ದೇವರ ಸ್ಥಳದಲ್ಲಿ. 'ಸ್ವ ಪ್ರತಾಪಚಕ್ರವರ್ತಿ ಹೊಸಳ್ ವೀರ ಬಲ್ಲಾಳದವರಸರುಹೊಸನಾಡಿನ ತೆಲಿಸುಖಸಂಕಟವಿನೋದದಿಂದ 'ರಾಜ್ಯಂಗಯತ್ತ ಮಿರಲು 'ನಂದಿಪನ...
315148
proofread-page
text/x-wiki
<noinclude><pagequality level="1" user="Shreelatha.Halemane" /></noinclude>150
Dod Ballapur Taluq,
43
ಅದೇ ಹೋಬಳಿ ಕಾಕಲದೇವನಪುರದ ಬಸವನಗುಡಿಯ ಗರ್ಭಗೃಹದಲ್ಲಿ ದೇವರ ಸ್ಥಳದಲ್ಲಿ.
'ಸ್ವ ಪ್ರತಾಪಚಕ್ರವರ್ತಿ ಹೊಸಳ್ ವೀರ
ಬಲ್ಲಾಳದವರಸರುಹೊಸನಾಡಿನ
ತೆಲಿಸುಖಸಂಕಟವಿನೋದದಿಂದ
'ರಾಜ್ಯಂಗಯತ್ತ ಮಿರಲು
'ನಂದಿಪನಯ್ಯ
2ರ ಕಾರಿವೀರ
(ಮುಂದೆ ಕಾಣುವದಿಲ್ಲ.)
44
ಅದೇ ಹೋಬಳಿ ಚಿಕ್ಕವಡಗೆರೆಗೆ ದಕ್ಷಿಣ ಕೋಟೆಯ ಕಂದಕದಲ್ಲಿ,
ಪ್ರಮಾಣ 2 9” •1
ತಿಯನುದೋವತಂ
ಮನಮಗಕೆಂಪಗೆ
“ಟನೆತಾಲಕೊಡ
Graje
45
00
ದೊಡ್ಡ ಹೆಜ್ಜಾಟ ಹೋಬಳ ಪುಟ್ಟೇನಅಗ್ರಹಾರದ ಶಾನುಭೋಗ ಶೀನಪ್ಪನು ತಂದುಕೊಟ್ಟ ಶಿಲಾಶಾಸನದ ಪ್ರತಿ
ಸ್ವಸ್ತಿ ಶ್ರೀವಿಜಯಾಭ್ಯುದಯಾಲಿವಾಹನಶಕವರುಷಂಗಳು ೧೧೫ ನೆಯಪ್ರಮಾದೀಚಸಂವತ್ಸರದ ಪುಷ್ಯಶು ಮಲ್ಲು ಮಂ
ನ್ಮಹಾರಾಜಾಧಿರಾಜರಾಜರಾಜಪರಮೇಶ್ವರಮೇದಿನೀಮಿಸರಗಂಡ | ಕಠಾರಿಸುರ್ವಸಾಳ್ವೆಯಿಂಮಡಿರಾಯ | ಮಹಾರಾಯರ
ಕೊಮಾರ | ಸುರೆಯವಿದ್ಯಾವಪ್ಪನಾಯಕರು ! ತಿಪ್ಪರಮೆಯರಾಜ್ಯಗೈನಲ್ಲಿ ಮನ್ಮಹಾಹುಲ್ಲುಕಡಿನಾಡಪ್ರಭುದ್ಧಿಯ
ಣಗವುಡರಮಕ್ಕಳುಬೈಪಗವುದರು ಕೊಟ್ಟ ಲಾಶಾಸನದಕ್ರಮವೆಂತೆಂದರೆ | ತಿಪ್ಪರಸ್ಥಳ ಕೆಸಲುವಹಜಾಜಿಸೀಮೆಯಹಳ್ಳಿಗೆಮೂ
ಡಲುತೆಂಕಲುಸೀಮೆಯಲ್ಲಿ
ಖೈರಾಪುರವೆಂಬಆಪುರವನ್ನು | ಸಿಂಗಪೈಯಿಗಳಮಕ್ಕಳುತಿಪ್ಪರಸೈಯ್ಯನಿಗೆ | ಮಕರಶಂಕರಾಂತಿಯ
ಕು ! ಯೇಕಭೋಗ್ಯವಾಗಿ | ದಾರೆಯನೆರದುಕೊಟ್ಟು ಆರಾಸರದಆಗ್ರಹಾರದಚತುಸೀಮೆ ವಳಗಕೆರೆಕುಂಟೆಅಕ್ಷೀಣಿಆಗ
ಮಿಸಿದ್ಧ ಸಾಧ್ಯರೆಂಬಲಬೋಗವನ್ನು 1 ಆಚಂದ್ರಾರ್ಕಸ್ತಾಯಿಗಳಾಗಿ | ನಿಂಮ್ಮಪುತ್ರದವುತ್ರರಂಪರೆಯಾಗಿ | ಕಲೋ
"ದಲ್ಲುಅನ್ನು ಭವಿಸಿಕೊಯೆಂದುಬರಕೊಟ್ಟ ಲಾಸನಾ | ಯಾಅಗ್ರಹಾರಕೆಯಾವನೊಬ್ಬನಾದರೂ | ಅಲುಪ್ಪಿದಾಗ ! ತಂದೆತಾ
ಯ 1 ಕಾರಿಯಲ್ಲಿ ಕೊಂದಪಾಪಕ್ಕೆ ಹೋಗುವರು |
46
ಅದೇ ಹೋಬಳಿ ಚಿಕ್ಕ ಹೆಜ್ಜಾಜಿಗೆ ಪಶ್ಚಿಮ ವೆಂಕಟಸುಬ್ಬಿಯನ ಹೊಲದಲ್ಲಿ ಹುಟ್ಟು ಬಂಡೆಯಮೇಲೆ.
ಪಮಾಣ 76*x5
ಶ್ರೀವಿರಬಳಾಲ
ಯಲಕಲ
ವೀರಸರಣರು ಅರುಸಹ
ಜಂಗಮಣ ವಿನಯನುಡಿ
'ಬಿಕ್ಷನಹಶ್ಚಚಣಬಯ
'ನೆಯಲಂಕಾಹಾರ
ಯ
ಬಸವಣ
'ವಾಕ್ಯಸರಣರವಾಕ್ಯ
10ಪುಭುವಿನವಾಕ್ಯ
11.ಪರಮೇಶ್ವರ
12ಗಂಗಾದರವಾಕ್ಯಗಳು
13ವೀರಸಿಂಗೇಶ್ವರ • •<noinclude></noinclude>
22e76ntb67melg10f6lnofpljiervun
ಪುಟ:Epigraphia Carnatica - Volume IX.djvu/೬೫೫
104
118870
315149
2026-05-02T11:55:09Z
Shreelatha.Halemane
7642
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ದೊಡ್ಡಬಳ್ಳಾಪುರ ತಲೂಕು, 47 ಅದೇ ಹೋಬಳಿ ಕಸಾಗಟ್ಟ ಗ್ರಾಮಕ್ಕೆ ಪಶ್ಚಿಮ ಸತ್ಕಾರದ ಬಂಜರುಭೂಮಿಯಲ್ಲಿರುವ ವೀರರ ಗುಡಿಯಲ್ಲಿ 'ಮಂನ್ಮತಸಂದ ತ್ಪರದವಯಿಸು ವೀರಕಲ್ಲಿನ ಹಿಂಭಾಗದಲ್ಲಿ. ಪ್ರಮಾಣ 3' 3*X1 3 ತಳವಾಗಿಕೆಂದೇ ನಾಯಕನಮ...
315149
proofread-page
text/x-wiki
<noinclude><pagequality level="1" user="Shreelatha.Halemane" /></noinclude>ದೊಡ್ಡಬಳ್ಳಾಪುರ ತಲೂಕು,
47
ಅದೇ ಹೋಬಳಿ ಕಸಾಗಟ್ಟ ಗ್ರಾಮಕ್ಕೆ ಪಶ್ಚಿಮ ಸತ್ಕಾರದ ಬಂಜರುಭೂಮಿಯಲ್ಲಿರುವ ವೀರರ ಗುಡಿಯಲ್ಲಿ
'ಮಂನ್ಮತಸಂದ
ತ್ಪರದವಯಿಸು
ವೀರಕಲ್ಲಿನ ಹಿಂಭಾಗದಲ್ಲಿ.
ಪ್ರಮಾಣ 3' 3*X1 3
ತಳವಾಗಿಕೆಂದೇ
ನಾಯಕನಮಗ
ಕೊಡಗಿಹೊಲಗದ್ದೆ
10ಯಿದಕ್ಕೆ ತಪ್ಪಿದವರು
1'ಗೋವನುಕೊಂದ
ಮಾಪಕ್ಕೆ ಹೋದರು
151
ಕಸುರ ೭ ಲುಸಂ
2
'ತನಂದೇದೇವರು
ತಂಮನಾಯಕ
`ನಿಗೆ ಕೊಟ್ಟನೆತ್ತರು
48
ಅದೇ ಗ್ರಾಮದ ವೂರುಬಾಗಿಲ ಬಳಿ ಪೂರ್ವ ಕಡೆ ನೆಲದಲ್ಲಿ ಬಿದ್ದು ಬಿದ್ದ ಕಲ್ಲಿನಲ್ಲಿ.
'ಶೋಭಕುತು
'ಸಂವತ್ಸರದಕಾ
ಸವಣಬ ೧೦
“ಹಾಮುವರುರಾಯರಗಂ
5ಡಬಯಣವೊಡೆಯರುಕಸಾ
ಗಟದ ಈರಯದೇವನಮಗಗು
'ಒಡಪ್ಪಗೆ ಕೊಟ್ಟ ಕಾಸನದ
ಕ್ರಮವೆಂತೆಂ
ರಡೆಕನವಗಟಕೆಪಡುವಗಡಿ
ಪ್ರಮಾಣ 4X1' 6
49
"ದಿದನಾಗಿಆತಗೆಕಟ್ಟುಗೊಡಫೆ
11
6
ಗಗದ್ದೆ ಯಕೊಟ್ಟೆಯ ಧರ್ಮ
12ಕೆ ಆವನಾನೊಬನುಅಳು:ದಡೆಗ
13ಗೆಯತಡಿಯಲಿತಂಗೇಂಳುಕವಿ
14ಲೆಯಕೊಂದವ ಪದಲಿಹೋಕರುತಂ
15
ತಾಪಿತ್ರುಗಳ
16 ಹೋಹರುಮಂಗಳ ಮಾಕ್ರೀ ಶ್ರೀ ಶ್ರೀ
ಅದೇ ಹೋಬಳಿ ನಾಗೇನಹಳ್ಳಿ ಗ್ರಾಮದ ಮುಂದೆ ನಿಲ್ಲಿಸಿರುವ ಕಲ್ಲಿನಲ್ಲಿ.
ಪ್ರಮಾಣ 6' 6” X4
'ಶುಭಮಸ್ತು ಸ್ವಸ್ತಿ ಶ್ರೀ ವಿಜಯದಭ್ಯುದಯಶಾಲಿವಾಹನಶಕವರುಷಂ
೭ಗಳು ೧೫೩ ನೆಯತರುಪರಿಸಾಧಾರಣ ಸಂವತ್ಸರದಆಕ್ಷಜಬ ೩೦ ಲಮದ್ರಾಜಾಧಿರಾಜರಾಜಪರಮೇಶ್ವರ
ತಿವೀರಪ್ರತಾಪ ತಿರುವೆಂಕಟಪತಿದೇವನ.ಹಾರಾಯ
“ಸಾಮಾಜ್ಯಂಗೆಯ್ಯುತಿರಲುಚತುರ್ತಗೋತ್ರದ.... ವತಿನಾಡಪ್ರಭು
ಬಯಿರೇಗ
ಉಡಅಯ್ಯನವರಖಾತ್ರರಾದಹಾವಳಿಯಿರಪಗಉಡರಅಯ್ಯನವರಪುತ್ರರಾದಯಿಂದಡಿಹಾವಳಿಯಿರಸ
ಗಉಡರುಆತ್ರೆಗೋತ್ರದಆಶ್ವಲಾಯನ ಸೂತ್ರದರು ಕುಶಾಕಾಧ್ಯಾಯಿಗಳಾದ . ಪಂಡಿತರಪಾತ್ರರಾದತಿರುಮಲ
'ಪಂಡಿತರಪುತ್ರರಾದಪಟಂಣಪಂಡಿತರಿಗೆ<noinclude></noinclude>
61q0oh8p0grjk2wx7jev86cgp1bpyuy
ಪುಟ:Epigraphia Carnatica - Volume IX.djvu/೬೫೬
104
118871
315150
2026-05-02T11:55:18Z
Shreelatha.Halemane
7642
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 152 ಕು ೧೨ 8 Dod Ballapur Taluq. ಹಣಪೆ ತಿನಾಮವಾಗಿಯಿಂಮಡಿಎಯಿರಾಪುರವೆಂಬಸರ್ವಮಾನ್ಯ 10 ಗೋತ್ರದಆ ನಾಮಕ್ಕೆ ಪ . ಚತುರ್ತ 11ಗಉಡಯನವರಪಾತ್ರರಾದಯಿಂಮಡಿಹಾವಳಿಯಿರೇಗಉಡರು ಚಿತ್ರಗೋಪುದಆಶ್ವಲಾ 'ಜನಸೂತ್ರದರು ಕುಕಾಕಾಧ್ಯಾಯಿಗಳಾದಗ...
315150
proofread-page
text/x-wiki
<noinclude><pagequality level="1" user="Shreelatha.Halemane" /></noinclude>152
ಕು ೧೨
8
Dod Ballapur Taluq.
ಹಣಪೆ
ತಿನಾಮವಾಗಿಯಿಂಮಡಿಎಯಿರಾಪುರವೆಂಬಸರ್ವಮಾನ್ಯ
10 ಗೋತ್ರದಆ
ನಾಮಕ್ಕೆ ಪ
. ಚತುರ್ತ
11ಗಉಡಯನವರಪಾತ್ರರಾದಯಿಂಮಡಿಹಾವಳಿಯಿರೇಗಉಡರು ಚಿತ್ರಗೋಪುದಆಶ್ವಲಾ
'ಜನಸೂತ್ರದರು ಕುಕಾಕಾಧ್ಯಾಯಿಗಳಾದಗಂದ . ಪಂಡಿತರ ವಾತ್ರರಾದತಿರುಮಲಪಂಡಿತರ ಪುತ್ರರಾ
1ಸಿದತಿರುಮಲಪಂಡಿತರಿಗೆಸೂರ್ಯೋಪರಾಗಪಂಣಕಾಲದಲುತಂಮತಂದೆಹಾವಳಿಯಬಯರಯ
14ಗಉಡಲಯನವರಿಗೆಪುಣವಾಗಬೇಕುಯೆಂದುಸಹಿರದಕದಾನಧಾರಾಪೂರ್ವಕವಾಗಿಸ
15ಪರಿಪೇದವಾಗಿಆತ್ರೆಗೋತ್ರದಆಪಸ್ತಂಬಸೂತ್ರದರುಕುಶಾಕಾದ್ಯಾಯಿಗಳಾದಗೂಳೂರು
16ಟಣ್ಣ ಪಂಡಿತರಪತ್ರರಾದತಿಂಮಾ ಪಂಡಿತರಪುತ್ರರಾದತಿಂಮಣಪಂಡಿತರಿಗೆ
17ಚತುರ್ಥಗೋತ್ರದ .
ಹರಹತಿನಾಡಪ್ರಭು . ಗಉಡರ ಆಯನ ಪ
18ತ್ರರಾದಹಾವಳಿಬಯಿರೆಗಉಡರು ಅಯನವರಪುತ್ರರಾದಯಿಂ
19ಮಡಿಹಾವ ಬಯಿರೇಗಉಡುದಾರನೆರೆದು ಕೊಟ್ಟೆ ಉಯ ಅಗ್ರಹಾರಕ್ಕೆ
ವಚತುಸೀಮೆ ಮರುಹರಾಮಕ್ಷೇತ್ರವನುನಿಧಿನಿಕ್ಷೇಪದಲಪಾಣ
20
ಹಿಂಭಾಗದಲ್ಲಿ
21ಅಕ್ಷೀಣಿಆಗಾಮಿಸಿಧಸಾಧ್ಯಂಗಳೆಂಬಅಭೋಗತೇಜಸ್ವಾಮ್ಯವನುಸಮಸ್ತ
ಅವಳಿತವನುಸಕಲೋತ್ಪತ್ಯವನುಉನಿಂಮಪುತ್ರ,ಉತ ಪರಂಪರೆಯಾ
ಗಿಆಚಂದಾ ರ್ಕಸ್ಥಾಯಿಯಾಗಿ •
25.
. ಸುಖದ
2'ಲಿಅನುಭವಿಸುವದುಯೆಂದುಹಾಕಿಕೊಟ್ಟಿಸುವನದಾನಖಲನಯೋರ್ಮಧೈದಾ
'ನಾಯೋನುಪಾಲನಂದನಾತೃರ್ಗಮನಾತಿಸಲನಾದಚುತಂಪದಂಯೇಕ
26ಯವ ಭಗಿನಿಲೋಕೇಸರ್ವೆಷಾಮೇಚಭೂಭುಜಾಂನಭೋಜನಗರಂಗಾ ಹ್ಯಾ ವಿಪುದ
'ತಾವಸುಂಧರಾಸ್ಪದತ್ತಾದ್ಧಿಗುಣಂಪಂಪರದತ್ತಾನುಮಾಲನಂಸ್ಪದ
28ತಾನಿಪಲಂಬಾವೇ
50
ಕೋಡಿಹಳ್ಳಿ ಹೋಬಳಿ ಕಾಡನೂರಲ್ಲಿ.
ಶುಭಮಸ್ತು ಸ್ವಸ್ತಿ ಶ್ರೀವಿಜಯಾಭ್ಯುದಯಶಾಲಿವಾಹನಶಕವರುಷಂಗಳು ೧೩ ನೆಯಮೇಲೆನಿಂದುನಡೆವಖರಸಂವತ್ಸರದಮಾರ್ಗಕರ
ಸೋಮವಾರದಲ್ಲಿ ರ್ಮಮಹಾರಾಜಾಧಿರಾಜರಾಜಪರಮೇಶ್ವರ ವೀರಪ್ಪ ತಾಪ ವೀರಅಚ್ಯುತರಾಯಮಹಾರಾಯರು
ಪೃಥ್ವಿರಾಜ್ಯಂಗ್ಯವುತ್ತಿರಲುಗಂದ್ರಗೊಳ್ಳದಳವಾಯಿಸ್ಣಪ್ಪನಾಯಿಕರಮಕ್ಕಳುನಾಗಪ್ಪನಾಯಿಕರುಕಾಡನೂರು ಚನ್ನಕೇಶವ
ದೇವರಿಗೆ ಕೊಟ್ಟ ಪುರಧರ್ಮಶಾಸನವೆಂತೆಂದರೆಸ್ವಾಮಿನಮಗೆನಾಯಿಕತನಕ್ಕೆ ಪಾಲಿಸಹುಲುಕುಡಿನಾಡಿಗೆಸಲುವಹಣಖೆಯಮೆಯೊಳ
ಗಣಕಾಡನೂರುಗ್ರಾಮವನ್ನು ಸಮಾನ್ಯವಾಗಿತುಂಗಭದ್ರಾತೀರದಲ್ಲಿ ವಿರೂಪಾಕ್ಷದೇವರಸಾನ್ನಿಧ್ಯದಲ್ಲಿ ವಿದ್ವಾದಶೀಪುಂಣ್ಯಕಾಲದಲ್ಲಿಸ
ಹಿರಣೋದಕವಾಗಿದಾನಪೂರ್ವಕವಾಗಿಗಂಡರಗೊಳ್ಳಿ ದಳವಾಯಿಗೊಂಣಪ್ಪನಾಯಿಕರಕೊಮಾರನಾಗಪ್ಪನಾಯಕರುಅಚ್ಯುತರಾ
ಯಮಹಾರಾಯರಿಗೆಧರ್ವಕೇರಬೇಕೆಂದುಧಾರೆಯನ್ನೆರೆದುಕೊಟ್ಟೆವಾಗಿಆಗ್ರಾಮಕ್ಕೆ ಸಲುವಚತುಮೆಯೋಳಗಾದಹಿರಿಯಕೆರೆಕೆ
ಳಗಣಗದೆ ಪೆಜ್ಜಲುಅಣೆಅ ಕಟ್ಟು ಕಡೆ ಕಾಲವೆತೋಟತುಡಿಕೆಕಾಡಾರಂಭ ನೀರಾರಂಭನಡೆವರೊಯ್ಯಲುಗೂಡೆಗೊಯ್ಯಲುಸುಂ
ಕಸವರ್ನಾದಾಯಮನೆದೆರಿಗೆಮಗ ಬೆರಿಗೆಪಟ್ಟಡಿಪಸರಾಯಗಾ ಮದರಿಗೆಸಕಲಸುವರ್ನಾದಾಯಸಕಲವಸ್ತುದಾಯವನ್ನೂ ಸ
ರಮಾನ್ಯವಾಗಿಆ ಗ್ರಾಮಕ್ಕೆ ಸಲುವಅಕ್ಷೀಣಗಾಮಿನಿಧಿನಿಕ್ಷೇಪದಲಪಾಪಾಣಸಿದ್ಧ ಸಾದ್ಯಂಗಳೆಂಬ
ಅಗತೇಜಸಾ ಮ್ಯಸ
ಮಸ್ತವನ್ನೂ ಪಾಲಿಸಿಆಯಸ್ವಾಮ್ಯವಸೂಲಾದಿಮೇಲೆಕಂಡಕಾಡನೂರುಚನ್ನಕೇಶವದೇವರ ಅಮೃತಪಡಿನೈವೇದ್ಯಲಿಂಗರಂಗವೈಭ
C<noinclude></noinclude>
3fmwex1v94qxghbl24dojc59vy94wn3
ಪುಟ:Epigraphia Carnatica - Volume IX.djvu/೬೫೭
104
118872
315151
2026-05-02T11:55:26Z
Shreelatha.Halemane
7642
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ದೊಡ್ಡ ಬಳ್ಳಾಪುರ ತಾಲೂಕು, 153 ವರಥೋತ್ಸಹವನ್ನು ನಡೆಸಿಕೊಂಬುದುಯಂದುಗಂಡರಗೊಳ್ಳಿದಳವಾಯಿಗೊಂಣಪ್ಪನಾಯಿಕರಮಕ್ಕಳುನಾಗಪ್ಪನಾಯಿಕರುಕಾದ ನೂರುಚನ್ನ ಕೇಶವದೇವರಿಗೆ ವಾಚಧಾರೆಯನ್ನೆರದುಕೊಟ್ಟೆವುಆಚಂದ್ರಾರ್ಕಸಾಕ...
315151
proofread-page
text/x-wiki
<noinclude><pagequality level="1" user="Shreelatha.Halemane" /></noinclude>ದೊಡ್ಡ ಬಳ್ಳಾಪುರ ತಾಲೂಕು,
153
ವರಥೋತ್ಸಹವನ್ನು ನಡೆಸಿಕೊಂಬುದುಯಂದುಗಂಡರಗೊಳ್ಳಿದಳವಾಯಿಗೊಂಣಪ್ಪನಾಯಿಕರಮಕ್ಕಳುನಾಗಪ್ಪನಾಯಿಕರುಕಾದ
ನೂರುಚನ್ನ ಕೇಶವದೇವರಿಗೆ ವಾಚಧಾರೆಯನ್ನೆರದುಕೊಟ್ಟೆವುಆಚಂದ್ರಾರ್ಕಸಾಕ್ಷಿಯಾಗಿದೇವರಿಗೆನಡಿಸುತ್ತಾ ಬಹೆವೆಂದುಕೊಟ್ಟ
ಕಾಡನೂರುಪರಧರ್ಮಶಾಸನ | | ಸ್ವದತ್ತಾದ್ವಿಗುಣಂಪಣ್ಯಂ | ಪರದಾನುಪಾಲ | ಪರದತ್ತಾಪಹಾರೇಣದಂ
ನಿಷ್ಕಲಂಭವೇತು|| ೧ ದಾನಪಾಲನಯೋರದಾನಕ್ಕೆ ನೃಪಾಲನಂ | ದಾನಾಸ್ವರ್ಗಮವಾಪೋತಿ | ಪಾಲನಾದಚ್ಯು
ತಂಪದಂ ॥ | ಏಕೋಹಂಗಿನಿಲೋಕೇಶ | ವೈಕಾಮೋದಭೂಭುಜ | ನಯೋಜನಕರಗಾಂಡ್ಯ | ವಿಪದ ವಸುಂಧರಾಗಿ
| ಸದಂಪರದತ್ತಾಂವಾಯೋ | ಹರೇತಿವಸುಂಧರಾ | ಕಸಿಘಾಕೋಶಸಹಸಾ ಪ್ಪಾಯಾಂಜಾಯತೇಕ್ರಿಮೆ ||
ನಾಗಪ್ಪನಬರಹಾ ॥
ತಾರಣಸಂವತ್ಸರದಆಜ
00
51
ಅದೇ ಹೋಬಳ ಕನಸವಾಡಿಯಲ್ಲಿ
I
I
ಲ್ಲಾಸ್ಟ ಸಮಸ್ತಯವನವಿಶೇಪೋನ್ನತಸಶೈಲೋತ್ಪದಕಕು ತಿನನಸಕಲ ದ್ಯೋದ
ವಕರಣಾವರಣಗಂಗತ ಯಸಖಸಕಳಪ ಕರಣದಯಾಪಯೋನಿಧಿಮನಿಸಿವರಸಕಲ ಪುತ್ರ ಕಸಮಸ್ತ ಸಿದ್ಧ ಕುಲದಾಯಕ
ರುಗಂಗಾಧರದೇವರಿಗೆ ಹರಿವಾಣದಅಮೃತಪಡಿಗೆ ಸಲ್ಲಬೇಕೆಂದುರ್ವಮಹಾಮೂವರುರಾಯರಗಂಡಭೇರುಂಡಮಾಲಿಕಾರ್ಜುನಮ
ಹಾರಾಯರ ಕುಮಾರಜಂಜನರಾಯರಸರ್ವನಾಯಕರುಕೊಟ್ಟ ಧರ್ಮಶಾಸನದಕ್ರಮವೆಂತೆಂದರೆನಮ್ಮನಾಯಕತನಕ್ಕೆ ಸಲುವನೆಲ
ವಂಗಲದ ಮೆಗೆಸಲುವಕನಸವಾಡಿಯನ್ನು ಧರ್ಮವಾಗಿಕೊಟ್ಟವುರಪುರಕ್ಕೆ ಆರುವಕ ವಾದರೆಗಂಗೆಯತಡಿಯಲ್ಲಿ)ಯ್ಯಳ
ದಪಾಪಕ್ಕೆ ಹೋಹರುವಾರಣಾಸಿಯಲ್ಲಿಬಾ )ಹ್ಮಣನ ಕೊಂದರಪಕ್ಕೆ ಹೋದರುಈಪುರವು ಕಲಲಾಗಿಇರಲಾಗಿಓಡಿಯನುಬಂದುಪರಿ
ಪಾಲಿಸಿರ್ಮಮಹಾಮಂಡಲೇಶ್ವರಮೇಧಿನೀಮಿಸರಕದಕೆ ಪಲಿಸಿ ಇರುವದನ್ನು ದಯಮಾಡಿನರಸಿಂಗರಾಯರುಮಹಾರಾಯರಕು
ಮಾರಸು ತಿರಿದೇವನನಾಯಕರಧರ್ಮಶಾಸನಯಂಬದಾಗಿಕೊಟ್ಟದ್ದು ಅಚಂದ್ರಾರ್ಕನುಕ್ಷಿಯಾಗಿ
ಹಿಂಭಾಗ
52
ಅದೇ ಹೋಬಳಿ ಇನ್ನೂರಲ್ಲಿ ಕಬ್ಬಲಮ್ಮನ ಗುಡಿಯ ಬಳಿ.
ಪ್ರಮಾಣ 3' 6” X 2' 6
'ಸ್ವಸ್ತಿ ಸಮಸ್ತಭುವನಾಶ್ರಯಂ ಶ್ರೀ ವಿವ
'ಲ್ಲಭಂಮಹಾರಾಜಾಧಿರಾಜಂಪರಮೇಶ್ವರಂಪರಮಭ
ಶಿರಕಂದ್ವಾರಾವತೀಪರವರಾಧೀಶ್ವರಂಾದವ ಕುಲಾಂಬರದ್ಯುಮ
“ಣಿಸರ್ಬಜ್ಞ ಚೂಡಾಮಣಿಮಲೆರಾಜರಾಜನಲಪರೊಳುಗಂಡಭೇ
7
8
9
10
1
'ರುಂಡಕದನಪ್ರಚಂಡಏಕಾಂಗವೀರನ ಸಹಾಯಸೂರಸನಿವಾರದು
`ಗಿರಿಮಲ್ಲಚಲದಂಕರಾಮರೀಭಕಂಠೀರವಮಗರರಾಜ್ಯ,
ಚೋಳರಾಜ್ಯಸ್ಥಾಪನಾಚಾರ್ಯಮಾಂಡ್ಯರಾಜ್ಯ
• ನಿಸ್ಸಂಕಪ್ರತಾಪಚಕ್ರವರ್ತಿವೀರಬಲ್ಲಾಳ ದೇವರಸರೂಪಿ
ರ್ಸಜ್ಞಂಕುತಾಡಹೊಸಕರ್ಮನಿರ್ಮಿತವರವೇದಾಂತಾಚಾರ್ಯ
.ನಾನಮಿಕರನುವೆಖನಪರಾನ , ದಿವಾದೀಪಕರುಂಗ
(ಕಲ್ಲಿನಬುಡ ಹೋಗಿ ಇದೆ).
ಣವಾರಣರುಂಅಮರಿಕುಲೆರಿಲೆಕಕಮಕರ್ಮರಾವಪಸಾಯರುಂಜ
ಗೆಕಗುರುಜಗಪರಾದಯದುರುಗಮಗಕಾರವೆಂಬಂಸಕವರು
H
39<noinclude></noinclude>
03qhea96jtwzu3e8z9hzct4pxip82ry
ಪುಟ:Epigraphia Carnatica - Volume IX.djvu/೬೫೮
104
118873
315152
2026-05-02T11:55:34Z
Shreelatha.Halemane
7642
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 154 Dod Ballapur Taluq. 'ಸಂ ೧೨೯ನೆಯಪರಾಭವಸಂವತ್ಸರದ ಆಸ್ಪಯ ಜಸು ೩೦ ಶ್ರೀಮತುರಾಜಧಾನಿದೋರಸಮುದ್ರದಹಿರಿಯ ಕಳಮಟಜು ಗುಮಟಮಹಾವಾದನಾಲ್ಕುನಾಡಬದಗಿಕವಾಅಕಸಲೆಯಿವರೊಳಗಾ ದಸಮಸ್ತವೀರ ...ಂಬಳರುಕೊಟತಾಂಬಕಾಸನದ ಕ್ರಮವೆಂತೆಂದರೆ (...
315152
proofread-page
text/x-wiki
<noinclude><pagequality level="1" user="Shreelatha.Halemane" /></noinclude>154
Dod Ballapur Taluq.
'ಸಂ ೧೨೯ನೆಯಪರಾಭವಸಂವತ್ಸರದ ಆಸ್ಪಯ ಜಸು ೩೦
ಶ್ರೀಮತುರಾಜಧಾನಿದೋರಸಮುದ್ರದಹಿರಿಯ ಕಳಮಟಜು
ಗುಮಟಮಹಾವಾದನಾಲ್ಕುನಾಡಬದಗಿಕವಾಅಕಸಲೆಯಿವರೊಳಗಾ
ದಸಮಸ್ತವೀರ ...ಂಬಳರುಕೊಟತಾಂಬಕಾಸನದ ಕ್ರಮವೆಂತೆಂದರೆ
(ಇನ್ನು ೧೧ ಪಟ್ಟಿಗಳಲ್ಲಿ ತೆರೆಗೆಗಳ ಹೆಸರುಗಳಿವೆ)
53
ಅದೇ ಹೋಬಳಿ ಮುಪಡಿಗಟ್ಟಕ್ಕೆ ದಕ್ಷಿಣ ದೊಡ್ಡವೀರಯ್ಯನ ಹೊಲದಲ್ಲಿರುವ ವೀರಕಲ್ಲು.
'ಸ್ವಸ್ತಿ ಪೊಲಯ್ಯ ಆರಸರ
3
ಮನೆಅ. ಶ್ವರಸರಗಳು
ಮಗಂದಿವಬಿಜ್ಜಯ್ಯ
3'6"×2'9"
“ಮಾರಬಿಂಗಂಗನನೆಬಪ್ಪ
'ಮರರವೋ ಆನೆದೆಟ್ಟೆನಾಗ
6
* ಲಚಿಟ್ಟಗೊರಕ್ಕರವಿ
(ಮುಂದೆ ೫ ಪಟ್ಟಿಗಳು ಕಾಣುವದಿಲ್ಲ)
54
ಅದೇ ಹೋಳಿ ಕಲ್ಪದೇವನಹಳ್ಳಿಯ ಆಂಜನೇಯನ ಗುಡಿಗೆ ಪಶ್ಚಿಮ.
'ಶುಭಮಸ್ತು ವಿಜ
ಯಾಭ್ಯುದಯಶಾಲಿವಾಹನಶ
ಖವರುಪಂಗಳು ೧೭ ನೆಯಜ
'ಜಸಂವತ್ಸರದಆಜಟ
ಅಮ್ರುತದ
ಕಲಿವನನಂ
ಪ್ರಮಾಣ 3'X2'
ನಲಿಮದಗಂ....
13
ಧರ್ಮವಾಗ
14ಬೇಕೆಂದು
(ಮುಂದೆ ಕಾಣುವದಿಲ್ಲ.)
ರುವಿನಾ
55
ಅದೇ ಹೋಬಳಿ ಮಧುರೆಯಲ್ಲಿ ಹಲಸೂರು ಹನುಮಂತಯ್ಯನ ಹೊಲದಲ್ಲಿದ್ದ ವೀರಕಲ್ಲು,
ಶಕವರುಷ ೧೩೪೧ ನೆಯ ವರು
“ಸವಿಳಂಬಿಸಂತ್ಸರದಯಶ್ಚಯಿಜಮಸದಅಮ
ಪ್ರಮಾಣ 46/x4
'ದುರೆಯಲಲಹೆಗಡೆಗೆ ನಿಂಡನನಗನುಸಮಯದಕಾಮ
ರನು ಕಾದಿಕ ಬೊಂಮ ತಿರುಮಲೆಯರರಗಿಯ<noinclude></noinclude>
kkknkrftavn0ae62rrsbcnmnjosjyj1
ಪುಟ:Epigraphia Carnatica - Volume IX.djvu/೬೫೯
104
118874
315153
2026-05-02T11:55:50Z
Shreelatha.Halemane
7642
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ದೊಡ್ಡ ಬಳ್ಳಾಪುರ ತಾಲೂಕು. ಕತ್ತಿರಲಾಗಿಸು 'ದ್ದ ೧೨ ಆದಿ ಶಿವಾರದಲಿಆ ಜಗಲಿ 11ದಲಗಲ 12 ಕರಗವ 155 13 ಕಾಮ... 14 56 ಅದೇ ಗ್ರಾಮದಲ್ಲಿರುವ ವೀರಕಲ್ಲು. 'ಸತ್ರೀಶಕವರುಷ ೧೩೦ ನೆಯವರು ವಿಳಂಭಿಸಂವ 'ತೃರದಆಜಮಾಸದಲ್ಲಿಮಧುರೆಯಲ್ಲಿ ಒಬ...
315153
proofread-page
text/x-wiki
<noinclude><pagequality level="1" user="Shreelatha.Halemane" /></noinclude>ದೊಡ್ಡ ಬಳ್ಳಾಪುರ ತಾಲೂಕು.
ಕತ್ತಿರಲಾಗಿಸು
'ದ್ದ ೧೨ ಆದಿ
ಶಿವಾರದಲಿಆ
ಜಗಲಿ
11ದಲಗಲ
12 ಕರಗವ
155
13
ಕಾಮ...
14
56
ಅದೇ ಗ್ರಾಮದಲ್ಲಿರುವ ವೀರಕಲ್ಲು.
'ಸತ್ರೀಶಕವರುಷ ೧೩೦ ನೆಯವರು ವಿಳಂಭಿಸಂವ
'ತೃರದಆಜಮಾಸದಲ್ಲಿಮಧುರೆಯಲ್ಲಿ ಒಬ್ಬನಾದ
'ಗಾಂಧನಮಗನ ಸಮಯದಲ್ಲಿದ್ದನು ಕಾಡಿಕರೆಂಬನಿ
57
“ಮುಕಾರಚಕದಳ ಸಿಗೆಹೋಗಿಕಕದಲ್ಲಿಗೆ ಸುತ್ತ
5೧ ಅಡಿಯ ಆಳದಲ್ಲಿ ಅಲ್ಲಗಲದಿದ್ದೆ ಕತುಬದೊ
“ಡಗಲಾಗೆಸತ್ತಿಗವನೆಖಾವಂದನುಯಲ್ಲಿಸಾಗಿದಡೆಯೂ
ಮುಂದೆ ಬರವಣಿಗೆ ಇಲ್ಲ,
6
ಅದೇಹೋಬಳಿ ಕಾಕೋಳುಗ್ರಾಮದ ಶಾನಭೋಗರ ಮನೆ ಹಿತ್ತಲಿನಲ್ಲಿ,
ಪ್ರಮಾಣ 19•19” ಗ್ರಂಥ ಮತ್ತು ಅರವಕ್ಷರ.
58
ಅದೇ ಹೋಬಳಿ ಕಾಮಾಕ್ಷಿಪುರಕ್ಕೆ ಪಶ್ಚಿಮ ದಿನ್ನೆಯಲ್ಲಿ ಕರೀಕಲ್ಲಿನಮೇಲೆ.
'ಶಾಲಿವಾಹನಶಕಸಂವತ್ಸರವಾದ ೧೫೩೬ ನೇ
ಸರ್ವಜಿತು ಸಂವತ್ಸರಮಾಗಸು ೧೦ ಶ್ರೀವಿರು
'ಪಾಕ್ಷನಾಯಕಾಮಾಕ್ಷಿಫರಕೆಗಳುವ
*ಕೊಟ್ಟಧರ್ಮ
'ಹೇರಲಂಬಿಸ
ಂವತ್ಸರದ ಪೇಪ
ತಿಬಹುಳ ೧ ಲು,
ಪ್ರಮಾಣ 31” x3'
59
5
“ಆವಿಶ್ವನಾಥವಲಿಪುರಂಗ ಹಾರ
ಅದೇ ಹೋಬಳಿ ಬೂದಮ್ಮನಹಳ್ಳಿ ಊರುಬಾಗಲುಬಳಿ
ಪ್ರಮಾಣ 2' X1
'ಬಾಬಲಕಂಬ .
“ಹೇರಿಸಿದುಬಡಿ
ದರಿಗೆ ಕೊಟ್ಟಿಕ
*ಇದು ಬಲಪಾರ್ಶ್ವದಲ್ಲಿ ಬರೆದಿಫೆ.
7ಸರಣಕಾಗಿ<noinclude></noinclude>
812vf69q5jsypj8k164483udukaj7ua
ಪುಟ:Epigraphia Carnatica - Volume IX.djvu/೬೬೦
104
118875
315154
2026-05-02T11:55:58Z
Shreelatha.Halemane
7642
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 155 Dod Ballapur Taluq. 60 ಅದೇ ಹೋಬಳಿ ದೊಡ್ಡ ತುಮಕೂರು ಹಳೇ ಆಂಜನೇಯನ ಗುಡಿಯ ಮುಂದಿನ ಜಗತಿಯ ಪಕ್ಕದಲ್ಲಿ ಪ್ರಮಾಣ 54” • 210 'ಸಸ್ತಿ ಸಮಸ್ತಭುವನಾಶ್ರಯ 'ಹಾರಾಜಾಧಿರಾಜಂಪರಮೇಶ್ವರಂ ಶ್ರೀವಲ್ಲಭವ ಕೇಸರಂಯಾದವಕ.ಲಾಂಬರದ್ವಿಮಣಿಸಬ್ಬಜ...
315154
proofread-page
text/x-wiki
<noinclude><pagequality level="1" user="Shreelatha.Halemane" /></noinclude>155
Dod Ballapur Taluq.
60
ಅದೇ ಹೋಬಳಿ ದೊಡ್ಡ ತುಮಕೂರು ಹಳೇ ಆಂಜನೇಯನ ಗುಡಿಯ ಮುಂದಿನ ಜಗತಿಯ ಪಕ್ಕದಲ್ಲಿ
ಪ್ರಮಾಣ 54” • 210
'ಸಸ್ತಿ ಸಮಸ್ತಭುವನಾಶ್ರಯ
'ಹಾರಾಜಾಧಿರಾಜಂಪರಮೇಶ್ವರಂ
ಶ್ರೀವಲ್ಲಭವ
ಕೇಸರಂಯಾದವಕ.ಲಾಂಬರದ್ವಿಮಣಿಸಬ್ಬಜ್ಞ
4
5
ಮಣಿಮಲಪರೊಳುಗಂಡಗಂಡಭೇರುಂಡ
ಏಕಾಂಗವೀರಸನಿವಾರಸಿಧಿಗಿರಿದುರ್ಗಮಲ್ಲಚಲ
ದಂಕರಾಮವರೀಭಕಂಠೀರವಮಗರರಾಜ್ಯ ನಿರ್ಮೂಲ
'ಚೋಳುರಾಜ್ಯ ಸ್ತಾಪನಾಚಾರಿಯಪಾಂಡ್ಯರಾಜ್ಯಸಮುಧರ
ಣಹೊಇಸಣಭುಜಬಳನಿಸ್ಸಂಕಪ್ರತಾಪಚರ್ಕವರ್ತ್ತಿ
ಶ್ರೀವೀರಬಲ್ಲಾಳದೇವರಸರುಸಿದ್ದೀರಾಂ ಮಾಡುತಂ ಸ
ರ್ಸ ಕಯರಾದವಿಶ್ವಕಮ್ಮನಿರ್ಮ್ಮಿತಏಕವೇದಾಂತಭುವ
3
11
''ಭವನವಿಜನಕಾವಿ
1ಚಾರಿಯಂತಾಂಬಬ
16ಸಮಸ್ತ
18ಸಮುದ್ರ
19
21ದರೆ
"
ಧಾರಣರುಂಅಂದಕಾ
ಶಕವರುಷ ೧೨೨೯ ನೆಯಫರಾಭ
'ವಸಂವತ್ಸರದಆಸ್ಪಜಸು ಆಲಿಮದ್ರಾಜದಾನಿದೋರ
ಮುಖ್ಯವಾ
. ಅಕಸಾಲೆಯರರೊಳಗಾದಸಮ
ಕೊಟ್ಟ ತಾಂಬಸಾಸನದಕ್ರಮವೆಂತೆಂ
( ಇನ್ನು ೧೦ ಪಕ್ಕಿಗಳು ಕಾಣುವದಿಲ್ಲ.)
61
ಅದೇ ಹೋಬಳಿ ಗೌಡಹಳ್ಳಿಯ ಊರುಬಾಗಲಿನ ಉತ್ತರಕ್ಕೆ
'ಸ್ವಸ್ತಿಶಕವರುಷಂ೫೯ನೆಯಸಂವ
'ತ್ಸರದ ... ಬಹುದಾನ್ಯ
ವೀರಬಲ್ಲಾಳ..... ಸು
ಖಸಂಕಥಾವಿನೋದ.....
ಶಿರಾಜಧಾನಿ.....
ಪ್ರಮಾಣ 49x3
1'ಚತುಸೀಮೆಯ ....
12ಯ...
13ಚಂದ್ರಾದಿತ್ಯ....ಮಂಗ
14ಳಮಹಾ • • • •<noinclude></noinclude>
eytzcnr4jqea8lbunzac1std5lrqmtu
ಪುಟ:Epigraphia Carnatica - Volume IX.djvu/೬೬೧
104
118876
315155
2026-05-02T11:56:06Z
Shreelatha.Halemane
7642
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ದೊಡ್ಡ ಬಳ್ಳಾಪುರ ತಾಲೂಕು, 62 ಅದೇ ಹೋಬಳಿ ಬಾಚಹಳ್ಳಿಗೆ ವಾಯವ್ಯ ಶಾನಭೋಗನ ಹೊಲದಲ್ಲಿ, ಪುಮಾಣ 5x2 ಪರಮೇಶ್ವರವೀರಪ್ರತಾವದೇವ 'ರಾಯಮಹಾರಾಯರುರಾಜ್.. 'ಸ್ವಸ್ತಿ ಶ್ರೀಮತುಶಕವರುಷ... 2ನೇ ಪರಿದಾವಿಸಂವತ್ಸರದ ಶ್ರೀಮನಮಹಾರಾಜ...
315155
proofread-page
text/x-wiki
<noinclude><pagequality level="1" user="Shreelatha.Halemane" /></noinclude>ದೊಡ್ಡ ಬಳ್ಳಾಪುರ ತಾಲೂಕು,
62
ಅದೇ ಹೋಬಳಿ ಬಾಚಹಳ್ಳಿಗೆ ವಾಯವ್ಯ ಶಾನಭೋಗನ ಹೊಲದಲ್ಲಿ,
ಪುಮಾಣ 5x2
ಪರಮೇಶ್ವರವೀರಪ್ರತಾವದೇವ
'ರಾಯಮಹಾರಾಯರುರಾಜ್..
'ಸ್ವಸ್ತಿ ಶ್ರೀಮತುಶಕವರುಷ...
2ನೇ ಪರಿದಾವಿಸಂವತ್ಸರದ
ಶ್ರೀಮನಮಹಾರಾಜಾದಿರಾಜರಾಜ
(ಇನ್ನು ೧೧ಸಂಖ್ಯೆಗಳು ಕಾಣುವದಿಲ್ಲ)
63
ಅದೇ ಹೋಬಳಿ ಮಾವಳೀಪುರದ ವೂರಬಾಗಲ ಸಮೀಪದಲ್ಲಿರುವ ಹನುಮಂತರಾಯನ ದೇವಾಲಯದಬ
ಪ್ರಮಾಣ 8' • 4
'ನಮಸ್ತುಂಗರಕುಂಬಿ ಚಂದ್ರಚಾಮರಚಾರವೇ ಲೋಕ
ನಗರಾರಂಭವಲಸ್ಥಂಭಾಯ ಶಂಭವೇಹರೇರ್ಲಿಲಾವ
'ರಹಸ್ಯದಂಖ್ಯಾ ದಂಡನೃ ಮಾತುನಃಹೇಮಾದ್ರಿಖರಾಯತ್ರಾತ್ರೀಛಿಕ )ಯಂ
'ದ ಸ್ವಸ್ತಿ ವಿಜಯಾಭ್ಯುದಯಶಾಲಿವಾಹನಶಕವರುಪಂಗಳು ೧೬೩೭ನೇಮ
ನ್ಮಥಸಂವತ್ಸರದ ಪುಷ್ಯ ಶುಕ ವಾರದಮಕರಸಂಕ್ರಾಂತಿಮಹಪುಣ್ಯಕಾ
“ಓದುಮದ್ರಾಜಾಧಿರಾಜರಾಜಪರಮೇಶ್ವರಾಭಿವಂದಿತ ವೇಂಕಟೇಶ್ವ
'ರಸ್ವಾಮಿವೇಂಕಟಾಚಲದಲ್ಲಸಿಂಹಾಸನಾರೂಢರಾಗಿಪೃಥ್ವಿಸಾಮ್ರಾಜ್ಯಂಗ್ಯ
'ವುತ್ತಾಯಿರಲುಚತುರ್ಥಗೋತ್ರದ ಮನ್ಮಹಾಆವತಿನಾಡಪ್ರಭುಗಳಾ
ದಮ್ಮಡಿಸೋಣಬೈರೆಗೌಡರಯ್ಯನವರತ್ರರಾದಗೋಪಾಲಗೌಡರಯ್ಯ
10ನವರ ಪುತ್ರರಾದದೊಡ್ಡ ಬೈರವ ಗೌಡರಯ್ಯನವರುಹರಿತಸಗೋತ್ರ[ದ]
''ಆಪಸ್ತಂಬಸೂತ ದಯಜಶಾಖಾಧ್ಯಾಯಿಗಳಾದರೂರತಿರುಪತಿಭಟ್ಟ
12ರಪಾತ್ರರಾದಯಲ್ಲಂಭಟ್ಟರಪತ್ರರಾದಸುಬ್ಬಾ ಭಟ್ಟರವರಿಗೆ ಕೊಟ್ಟ ಏಕಭೋಗ್ಯಗ್ರಾಮ
'ದಧಾಸನಕ್ರಮವೆಂತೆಂದರೆ ನಮ್ಮ ದೇವಣಾಪರರರಾಜ್ಯಕ್ಕೆ ಸಲುವನಿಗೇಕೋ
ಟೆಹೋಬಳಿಯಲ್ಲಿ ಕುರುಬರಹಳ್ಳಿ ಉಪಗ್ರಾಮಸಹಿತವಾದಮಾವಳಿಪುರಕ್ಕೆ ಸ
15ತಿನಾಮವಾದದೊಡ್ಡ ಬೈರಸಾಗರವೆಂಬಏಕಭೋಗಸರ್ವಮಾನ್ಯಾಗ್ರಹಾರ
16ವನು ಗೋಪಾಲಸ್ವಾಮಿಗೆಪ್ರೀತಿಯಾಗಿಸಹಿರಣೋದಕಧಾರಾಪೂರ
"ಕವಾಗಿತ್ರಿಕರಣತ್ರಿ ವಾಚಕವಾಗಿದ್ದಾರೆ.ರೆದುಕೊಟ್ಟೆವಾದಕಾರಣ ಈ ಗ್ರಾಮ
18ಕ್ಕೆ ಸಲುವನಿಧಿನಿಕ್ಷೇಪಜಲಾ ಣಲಕ್ಷ್ಮೀಆಗಾಮಿಸಿ ಸಾಧ್ಯ
19ಂಗಬಲಕ್ಷ್ಯಭೋಗತೇಜಸ್ವ ಮಂಗಳೂನುನಿಮ್ಮ ಪತ್ರಕತ್ರ ಪರಂ
2.ಪರವಾಗಿಆಚಂದ್ರಾರ್ಕಸ್ಥಾಯಿಗಳಾಗಿಸುಖದಲ್ಲಅನುಭವಿಸಿಕೊಂಡು
21ಈಹದೂಯಂದುಕೊಟ್ಟಏಕಗಗಾಮದಾನದಧರ್ಮ ಸನದಾನ
2,ಪಾಲನಯೋರದಾನಾಯೋನುಲನಂದನಾತೃರ್ಗಮನಾಜ್ಯೋತಿ
17:
0
23ಪಾಲನಾದಚ್ಯುತಂಪದ
40
157<noinclude></noinclude>
f1crurokjm9xoobaikrtaziggjt5soo
ಪುಟ:Epigraphia Carnatica - Volume IX.djvu/೬೬೨
104
118877
315156
2026-05-02T11:56:14Z
Shreelatha.Halemane
7642
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 158 ಮುಂಭಾಗ- Dod Ballapur Taluq. 64 ಅದೇ ಹೋಬಳಿ ಮಲ್ಲನಪಾಳ್ಯದಗಾರ್ಡಿಗರಸಂಜೀವನು ತಂದುಕೊಟ್ಟ ತಾಮ್ರ ಶಾಸನ. “ಶ್ರೀರಾಮ | ಸ್ವಸ್ತಿವಿಜಯಾಭ್ಯುದ 'ಯಾಲಿವಾಹನಶಖವರುಪಂಗಳು ೨೧೬೦೯ ನೇಲಕನಾಮಸಂವತ್ಸರದಮಾ 'ಘಕುಚಿಲ್ಲುರಾಜಾಧಿರಾಜಗಳ...
315156
proofread-page
text/x-wiki
<noinclude><pagequality level="1" user="Shreelatha.Halemane" /></noinclude>158
ಮುಂಭಾಗ-
Dod Ballapur Taluq.
64
ಅದೇ ಹೋಬಳಿ ಮಲ್ಲನಪಾಳ್ಯದಗಾರ್ಡಿಗರಸಂಜೀವನು ತಂದುಕೊಟ್ಟ ತಾಮ್ರ ಶಾಸನ.
“ಶ್ರೀರಾಮ | ಸ್ವಸ್ತಿವಿಜಯಾಭ್ಯುದ
'ಯಾಲಿವಾಹನಶಖವರುಪಂಗಳು
೨೧೬೦೯ ನೇಲಕನಾಮಸಂವತ್ಸರದಮಾ
'ಘಕುಚಿಲ್ಲುರಾಜಾಧಿರಾಜಗಳ ಕಂಠೀರ
ಕಾಂತೈಯರಾಜ ಮಾಂತ್ರೆಯರಾಜು
'ಖರಾಚೂರಿನಂಗೈಯರಾಜ
'ಸ್ವಾಮಿಗಕರ್ತರುಮಾಗಡಿರಂಗಸ್ವ
ಕಿಮಿಯಾಬಳೆಆನೆಯಗೆದೂಕಾಪೂಕೆಕೂ
'ಂಡಂತ್ತಾ ಆನೆಗೆ ಶೂನ್ಯ ಮಾಡಿಸಿದರುಪ
1ಕೆ ಯೊಳೆಗೆಕೊಡೆಕೊಡೆಕೊರಾಹುಳಗಳು
+
ಬಿರುಸಾಯೋದಾಗಿಯಆನೆಯಾಯರ
12ದರುವಾಸಿಮಾಡಿದರೆ ಅವರಿಗೆ ರಾಜ್ಯದಯಲ್ಲಿ
''ಡಾನಪತ್ರಾಂಗಳು ಕೊಡುತ್ತದೆಯೆಂಬೂ
''ದಾಗಿ ಗಜಾಂಕುಶವಂಟಪುರವನೆ
15ರ್ತಯಿಂನುಯಾರುಯಿಲ್ಲಬೂಮಿಯಲ್ಲಿ
16ಯಿತನೆಸಮುರ್ತನೂಬೂದಗಿಚ |
17ರಲಾರಯೆಚುದಿನಕೆಯಾಆನೆಗೆ ಮಾಡಿದೀಂ
15ನ್ಯದಂಥವಂಸೆಮಾಡಲಾಗಿಮೆಚ್ಚಿದರುಯರಡ ಕೈ
1'ಗೆಸಚದಕಡಗವನುಆಕಿತುಂಬಉಡುಗರೆಮಾಡಿ
65
ಹಿಂಭಾಗ
20ಸಾವಿರವರಆವಂದುಕೊಟ್ಟು ಸಂತೈಸಿಕೊ
21ಳರಹಸುವಗಾ | ನಂಮರಾಜ್ಯದೊಳಗೆಯಿತ್ತನಿಗೆ
ಮಾಡಿಕೊಟ್ಟಂತ್ತಾದಾನಪತ್ರಾವಿವರಂ | ವೂರಿಗೆ ವಂದಲಿ
ಕಸಿಬಿಗೆಲಿಖ
ಕಂಪಣಿಗೆವಂದುಕುರಿಮದುವೆಗೆಲಿಂ ಕಣಕ್ಕೆಲಿಂ
2ರಾಗಿಲಿವಂದುಹೊಂತೆಹಲ್ಲು | ಧರ್ಮಕೆಯಾತುರಿ
26ಮಗೆಯುಗೆಂಚಗೋಹತ್ಯೆಚೆ ರ್ಕುಯು
27ಗೆಕಲ್ಪಾಂತರಬಹಾಂಬಾರುಣಿಂಚನಕದಚ
28ನಂ | ಮಾತಾಚಲುಚಂವಿತಾಚಲುಚಂದಕರುತ್ತೇಣಯಿ
ಧೃತ್ತಿಂ | ವೃಪಾರಂಗೆ ಕುರುಕ್ಷೇತ್ರಗಾವಂಸ್ಕೃಹರುಸ
ತಿಕೋಮುಕಿ | ಚಂಡಂಲಮಪಿಸಂಗ್ರನಂ | ಕುರುದ್ರೋಣ
31ಮಾಚನಂ | ಕಾಶಿಯೊಳಗೆಗೋಹತ್ಯೆ ಮಾಡಿದಆಗೆ
ಮಹತ್ಯೆ ಹತ್ಯೆಯಿದಕ್ಕೆ ತಪ್ಪಿದರೆಯಿಂತಿಪ್ಪುದೋ
38ಹ | ಯಾದನಪತ್ರನಂಂಡೇಶ್ವರನಸನಿದಂನ
ದಲ್ಲಿಬರದು | ಯಿದಕೆಕ್ಷಿ ಆಕಾಶವೆಂಣಿಭೂ
ಸಿಮಿತಯಿ ! ಸೂರಚಂದ್ರರಿಗಳುಸಾಕ್ಷಿಯಿದ
36ಎರದತಗಂಗಸನಬರ
ನಂಜನಗು
3ಡನಂಜಂಡೇಶ್ವರನ ಪದವೆಗಂ |
38
ಅದೇ ಹೋಬಳಿ ಶೇಕೋಟೆಗ್ರಾಮದ ವೂರಬಾಗಲಿಗೆ ಉತ್ತರಕಡೆ.
* .. ಲು | ಶ್ರೀ| ಮ
'ಪರಿವಿಧಾರಿಸಂವಯಿ
ಶಾಖ .
ನಮ
ತಿಂಡಲೇಶ್ವರಂತ್ರಿಭುವ
5
.
ಪಂಡಮಾರಿ
ರುಬಂಡುಮಾರದ)
ಲುವಳ ಬಡುಸಿ
ಪ್ರಮಾಣ 43” x2
10
11ರಿಯಾಗಿ
12
13
ಭೂಮಿಚಂದ್ರರುಂ
11ಸೂರಿಯ.ಸಹ
1'ದುಭೋಗಮದಂ<noinclude></noinclude>
oljax673f06l9v5195m87tgi2an27du
ಪುಟ:Epigraphia Carnatica - Volume IX.djvu/೬೬೩
104
118878
315157
2026-05-02T11:56:22Z
Shreelatha.Halemane
7642
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ದೊಡ್ಡ ಬಳ್ಳಾಪುರ ತಾಲೂಕು, 66 159 ಅದೇ ಹೋಬಳಿ ಮೈಲಪ್ಪನಹಳ್ಳಿ ಗ್ರಾಮಕ್ಕೆ ದಕ್ಷಿಣ ಕೆರೆಯ ಕೋಡಿಗೆ ದಕ್ಷಿಣ ಸತ್ಕಾರದ ಬಂಜರಿನಲ್ಲಿ. ಮುಂಭಾಗ, ಹಿಂಭಾಗ, 6 ಪ್ರಮಾಣ 6' • 3' 6. (* ಪಗಳು ಗ್ರಂಥ ಮತ್ತು ಅರವಕರ) C | ಶ್ರೀಶಕವರುಷಂಗಳು...
315157
proofread-page
text/x-wiki
<noinclude><pagequality level="1" user="Shreelatha.Halemane" /></noinclude>ದೊಡ್ಡ ಬಳ್ಳಾಪುರ ತಾಲೂಕು,
66
159
ಅದೇ ಹೋಬಳಿ ಮೈಲಪ್ಪನಹಳ್ಳಿ ಗ್ರಾಮಕ್ಕೆ ದಕ್ಷಿಣ ಕೆರೆಯ ಕೋಡಿಗೆ ದಕ್ಷಿಣ ಸತ್ಕಾರದ ಬಂಜರಿನಲ್ಲಿ.
ಮುಂಭಾಗ,
ಹಿಂಭಾಗ,
6
ಪ್ರಮಾಣ 6' • 3' 6.
(* ಪಗಳು ಗ್ರಂಥ ಮತ್ತು ಅರವಕರ)
C
| ಶ್ರೀಶಕವರುಷಂಗಳು ೧
'೩೬ ನೆಯವ್ಯಯಸಂವತ್ಸರದಪುಷ್ಯಸು ೧೦..
ಶಿಮಕರಸಂಕ್ರಮಣಪುಣ್ಯಕಾಲದಲ್ಲಿ ಅರಿಯ
ರಾಯವಿಬಾಳಬಾಸೆಗೆತಪ್ರವರಾಯರಗಂಡವೀರ
10ಹರಿಯಪ್ಪ ವೊಡೆಯರುತುವೀರಾಜ್ಯಂಮಾಡುತ್ತಿರಲಿ
11
ಜನವಬಸ ಜಟನಬ). ...
12ವೆಂಕಂಣನಮಗಮಕ....ಮ
13ಗಳಮಹ ಶ್ರೀ ಶ್ರೀ.
1'ತನದರಣಭುಜಾದಂಡ ಮನುಹಸಯಗ ,
15ತದಿಪತಿ . ರಯರಗಂಡಮಯಿಲ..ಯನ..
16ದಯಿಸರಿಯಿಸಮುಗಂಣ ಮನುಮಹಕುಲಪ್ರಸೂ
17
ಗಳ ..ಯಂಬಾನಗ
18
ವೊನ.
ತನ
೧ನೇ ಪತ್ರದ ಮುಂಭಾಗ,
2
(ಇನ್ನೂ ೧೩ ಪಗಳು ಕಾಣುವದಿಲ್ಲ.)
67*
ಅದೇ ಹೋಬಳಿ ಮಲ್ಲೊಹಳ್ಳಿ ತಾಮ್ರ ಶಾಸನ.
೩ ಪತ್ರಗಳು-ಆನೆ ಮುದ್ರೆ
'ಸ್ತಿ ಜಿತಮ್ಬ” ವತಾ ಗತ ಘನಾಗಗನಾಳೇನಪದ್ಮನಾಭೇನಮಾಹ್ನ ವೇಮುಕುಲ ಮಲಮಾವಭಾಸ
(ಭಾ)ನಭಾಸ್ಕರಸ್ಯಭುಜಬಲಾರ್ಜ್ ತೋರ್ಜ್ ತರಾಜ್ಯವಿಭವಸಕಿಲಾಸ್ತ್ರ ಮೃಪ್ರಹಾರದ ಖ್ಯಾತರ್ಕೀ..
ತಿತಿಗಹನ ಕಕ್ಷಪ್ರದಾಹದವಾಗೇಶ್ರೀಮತ್ತೊಣಿವಮ್ಮ ಧರ್ಮ್ಮಮಹಾಧಿರಾಜಪುತ್ರ "ವಿತುರ,
'ಗತಗುಣಸ್ಯದತ್ತ ಕಸಾತ್ರ ವ್ಯಾಖ್ಯಾಪ ಣೇತುಃಅನೇಕಸಮರಾವಗಾಹನೋಸಲಬ್ರವಣವಿಭೂಷಣಸ್ಯ...
೧ನೇ ಪತ್ರದ ಹಿಂಭಾಗ,
*ತ(ಭಾ)ವಿಭವಸ್ಯ ಮನ್ಮಾಧವಾಧಿರಾಜಸ್ಯ ಪತ್ರ ಅನೇಕಚತುರ್ದ್ದನಾವಾ ಚತುರುದಧಿಸಲಿಲಾಸಾದಿತ
'ಯಕನಃಪ್ರವರಕರಿತುರಗವರಾರೋಹಣದ ಕ್ಷಪಿತಾಪಕ್ಷಮಸ್ಥರಿ ರ್ಮ್ಮರಾಜಪುತ್ರ ಸ್
'ಪಿತೃಪಿತಾಮಹಾಸ್ವಾಗತ ಗುಣಗಣಯುಕ್ತ ಸೈನರೇ ನೀತ ಹಳ್ಳತಿತು ಯಾವದಾಯು ..
`ಖಣ್ಣಿ ತವ ಬೃಹಸ್ಯಶಕತುಪರಾಕ್ರಮಸಮ[5]ವಿಷ್ಣು ಗೋಪರಾಜಪುತ್ರವರಯುಗಿ..
೨ನೇ ಪತ್ರದ ಮುಂಭಾಗ,
*ರವಿನ ಪ್ರಬೋಧನಪ್ರವೃತ್ತ ತರುಣದಿವಾಕರಅಮೃತವಿಷಸಮಪ್ರಸಾದಕೋಪನೇಕಹಿರಣ್ಯಭೂಮ್ಯಾದಿಸ ದಾ
ನದೀಕ್ಷQಪಿತಕಲ್ಮ ಪಚಿರೋಪಹೃತಬಹ್ಮದೇಯಪ್ರದಾನದ ಖ್ಯಾತಯಃಅನೇಕಯುದ್ಧಾಕ್ಷರಯಾಜಕೈಕ
"..ಇವಾಪ್ರತಿಹತವಿಕ್ರಮಃಧನದಣವಾಕ್ಷೀಣಕೋಶಕೊಟ್ಟಾಗಾರಃಯಮಣವಾಯಿತುವಾರಿತಾಬ್ಬವರಣ
12 ವರವಿಜಯವಿಕ್ರಮ ಮಾಧವರಾಜಪತ್ರ ಕೊಣಿರಾಜಾಖ್ಯದತ್ತ ಕಾದಮಿಶ್ರತೈತ್ತಿರೀಮೃಸಬಾಹ್ಮ
ಏನೇ ಪತ್ರದ ಹಿಂಭಾಗ,
13 ಹಿರಣ್ಯಕೇ? ಸೂತೆ ಭ್ರಮರುಗರೆ ರಾಷ್ಟ್ರ ತಿರ ರಕಾದಸ್ವಾಮಿಗಳ ಬಹ್ಮದೇಯಕವ ದನ
14ಮಿಲೂರ ಕಕಿಪಣಿಕಣ್ಣು ಗವಿಹಿಭೂಮಿಂದ ವ್ಯಅಷ್ಟಾದಶಜಾತಿ ಸರ್ವ ಪರಿಹಾರೈ
ಸಮಾನೀಯಾತಬ್ರಹ್ಮದೇಈಲಕೃಪಣ್ಯಾರೋಗ್ಯಾಭಿವೃದ್ಧಿ ದ ರ್ವತದನುಗಮ್ಮ
16ಸರ್ವಾಯುಣವಧರಣೀತ೪ಪತಿಹತು ಪರಮಬ್ರಹ್ಮಕರಚರಣಾರವಿಪಣಿಪಾತ
* ಈ ೨ ಶಾಸನಗಳು ಅದೇ ಹೋಬಳಿ ರಾಮದೇವನಹಳ್ಳಿ ಮಾಜಿ ಪಟೇಲಿ ತಿಮ್ಮೇಗೌಡನ ವಶದಲ್ಲಿ ಇರುತ್ತವೆ.<noinclude></noinclude>
h2gaqejaf5bve08qz7ag9hw68v1y4ze
ಪುಟ:Epigraphia Carnatica - Volume IX.djvu/೬೬೪
104
118879
315158
2026-05-02T11:56:30Z
Shreelatha.Halemane
7642
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 159a ೩ನೇ ಪತ್ರದ ಮುಂಭಾಗ, 17 Dod Ballapur Taluq. ಕಾಣ್ಣಾಯನಸಗೋತ್ರ ಮತ್ತೊಬ್ಬ ಣಿಮಹಾರಾಜ ಆತ್ಮನಃಪ ವರ್ತೃಮಾನೇವಿಸಲ 'ವೀರ್ಯ್ಯಸ್ಟರ್ಯ್ಯಏಕೋನತ್ರಿಂಶವಿಜಯಸಂಬತ್ಸರೇಶತಯನಕ್ಷಮಾವಾಲ ಸಗೋತ್ರ ಸ್ಯಕಾರ ವಿಶ್ವ ಸರ್ವ 'ತೈರ್ಯ್ಯಭಿ...
315158
proofread-page
text/x-wiki
<noinclude><pagequality level="1" user="Shreelatha.Halemane" /></noinclude>159a
೩ನೇ ಪತ್ರದ ಮುಂಭಾಗ,
17
Dod Ballapur Taluq.
ಕಾಣ್ಣಾಯನಸಗೋತ್ರ ಮತ್ತೊಬ್ಬ ಣಿಮಹಾರಾಜ ಆತ್ಮನಃಪ ವರ್ತೃಮಾನೇವಿಸಲ
'ವೀರ್ಯ್ಯಸ್ಟರ್ಯ್ಯಏಕೋನತ್ರಿಂಶವಿಜಯಸಂಬತ್ಸರೇಶತಯನಕ್ಷಮಾವಾಲ ಸಗೋತ್ರ ಸ್ಯಕಾರ ವಿಶ್ವ ಸರ್ವ
'ತೈರ್ಯ್ಯಭಿವದವಲ್ಲಿಭಾ ಕಾಡಸ್ವಾಮಿ ತುತಭೂಮಿತಥ್ಯ ವಹರಿಹರನ್ನು ಪರಿಹಾರಯನ್ನುಚ
ಜಏತದ ಸ್ವಚ್ಛಾ ಸನಮಕಮೇತ್ಸವ:ಪಶರೀರಣ್ಣ ಮರಹತಿಅವಿಟಾತ್ರ[ಮ}ನುಗೀತಶ್ಲೋಕಾ
೩ನೇ ಪತ್ರದ ಹಿಂಭಾಗ,
''ವರದತ್ತಂ ವಾಯೋಹರತವನುನ | ಗವಾಂಶತಸಹಸ ಬೃಹನ್ತುವತಿದುಷ್ಕೃತಂನಾತು
ಸುಮಕಚ್ಛಂದು ಮನಾರ್ತ್ಯ ಪಾಲನಂ ದಾನವಾಪಾಲನವೇತಿದಾನಾಯೋನುಪಾಲನಂಬಹುಭಿರ್ವಸುಧಾದ
ಚಿತ್ತಾರಕ ಭಿಸಗರಾಃ ಯಸ್ಥಚ್ಛಯದಾಭೂಮಿತತಸ್ಕೃತಥಾಫಲಮಹರಾಜಾಮನುಜ್ಞಾ
ಚಂದಿವಾಕರೇಕ.. ಪೆರ್ಗ್ಗಟನಿಪನ್ನಿ ರ್ಕಣುಗ
ರ್ಕಣ್ಣು ಗವದನಮಿಕೊಂಬನ್ನು ಮಡಿಯಿಂಬನ್ನು ಅಭಿವುರ....
24.
25
೧ನೇ ಪತ್ರವ ಹಿಂಭಾಗ,
68
ಮಹಳ್ಳಿ ಗ್ರಾಮದ ಮತ್ತೊಂದು ತಾಮ್ರ ಶಾಸನ
* ಪತ್ರಗಳು,
'ಸಸ್ತಿ ಜಿತಮೃಗವತಾಗತಘನಗಗನಾಳೇನಪದ್ಮನಾಭೇನಮಾಹ್ನವೇಯಕುಲಾಮಲ
'ಮಾವಭಾಸನಭಾಸ್ಕ ರಸ್ಯಸ್ಟಖ ಕಪಹಾರಖಣ್ಣಿ ತಮಹಾತಿಲಾಸ್ಕ ಮೂಲಭ್ಯ ಬಲ
'ಪರಾಕ)ಮರ್ದಸದಾರುಣಾರಿಗಣವಿದಾರಣರಣೋಪಲಬ್ಧಬ್ರಣವಿಭೂ
'ಪಣವಿಭೂಷಿತಸ್ಯಕಾಣ್ಣಾಯನಸಗೋತ್ರ ಸ್ಮೃ ಮತ್ತೊಣಿವರ್ಮ್ಮಧರ್ಮ್ಮಮಹಾ
'ಧಿರಾಜ ಸೃಪತ್ರ ಸೃಪಿತುರನಾಗತಗುಣಯುಕ್ತ ವಿದ್ಯಾ ವಿನಯವಿನೀ
ಅಸ್ಯಸಮ್ಯಕ್ಷ ಜಾಪಾಲನಮಾತ್ರಾಧಿಗತರಾಜ್ಯಪ್ರಯೋಜನಸೃನಾನಾಶಾರ್ಸ್ತ
'ಸದ್ಭಾವಾಧಿಗಮಪ್ರಣೀತಮತಿವಿಶೇಷಸ್ಯ ವಿದ್ವತ್ಕಾ ನಿಕಷೋಪ
೨ನೇ ಪತ್ರದ ಮುಂಭಾಗ,
10.
“ಲಭೂತಸ್ಥವಿಶೇಷತೋಪನವಶೇಷಸ್ಯ ನೀತಿಶಾಸ್ತ್ರ ವಸ್ತ್ರ ಪಯೋ
ಸುವಿಭಕ್ತಭಕ್ತನೃತ್ಯಜನಸ್ಯದತ್ತ ಕತ ವೃತ್ತೇಃಪ ಣೇತುಃಸಿ ಮ
ತ್ಮಾಧವಮಹಾಧಿರಾಜಸ್ಯ | ಪುತ ಪಿತೃ ಪೈತಾಮಹಗುಣಯುಕ್ತ
ಆನೇಕಚತುರ್ದನಾಯುದ್ಧಾವಾಪ್ತಚತುರುದಧಿಸಲಿಲಾಸಾದಿತಯಶಸ
`ಸಮದರದತುರಗಾರೋಹಣಾತಿಕಯೋತ್ಪನ್ನ ತೇಜಸೋಧನುರಭಿಯೋ
''ಗಸಮ್ಪಾರಿತಸಮೃದ್ಧಿ ಶೇಷಮರಿವರ್ಮ್ಮಮಹಾಧಿರಾಜನ್ಯ |
''ಪತಸ್ಯಗುರುಗೋಬಾಹ್ಮಣಪೂಜಕಸ್ಥನಾರಾಯಣಚರಣಾನುಧ್ಯಾತ
೨ನೇ ಪತ್ರದ ಹಿಂಭಾಗ,
ಕಚರಣಾ
ಕುಶ
ಮಷ್ಣು ಗೋಪಮಹಾಧಿರಾಜನ್ಯ | ಪುತ)ಸ್ಕೃತ್ಯ
''ರುಹರಜಃಪವಿತ್ರೀಕೃತೋತ್ತಮಾಙ್ಗ ವ್ಯಾಯಾಮೋದ್ಯನಕಠಿನಭುಜಪ್ಪ
'ದಸ್ಯ ಸ್ವಭುಜಬಲಪರಾಕ್ರಮಕ್ರಯ ಪ್ರೀತರಾಜ್ಯಸಕುತ್ತಾ ಮೋಪಿಕಿತಾ
1*ಕನಪ್ರೀತಿಕರನಿಶ್ಚಿತಧಾರಾಸೇ ! ಚಿರಪ್ರನದೇವಭೋಗಬ್ರಹ್ಮದೇಯವಿ
ಸರ್ಗ್ಗಗಯಣಕಾರಿಣಕಲಿಯುಗಬಲಪಂಕಾವಸನ್ನ ಧರ್ಮ್ಮ ವೃಶೋದ್ಧರ
2'ನಿತ್ಯ ನನ್ನ ರಸ ಮನ್ಮಾಧವಮಹಾಧಿರಾಜಸ್ಯ || ಪುತ್ರನ್ಯಾವಿ
'ಚ್ಛಿನ್ನಾ ಮೇಧಾವಥಾಭಿಷಿಕ್ತಶ್ರೀಮದಮ್ಬ
ಕುಲಗಗನಗಭಸ್ತಿಮಾ
೩ನೇ ಪತ್ರದ ಮುಂಭಾಗ
"ಲಿನಃಶ್ರೀಕೃಷ್ಣವಮ್ಮ ಮಹಾಧಿರಾಜಸ್ಯಪ್ರಿಯಭಾಗಿನೇಯಸ್ಯಜನನೀದೇವತಾಂ<noinclude></noinclude>
57puuc756epwplb5xzdspuxidqwu83f
ಪುಟ:Epigraphia Carnatica - Volume IX.djvu/೬೬೫
104
118880
315159
2026-05-02T11:56:40Z
Shreelatha.Halemane
7642
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ದೊಡ್ಡ ಬಳ್ಳಾಪುರ ತಾಲೂಕು ಚಕಪರ್ಯ ಏವಾಧಿಗತರಾಜ್ಯಾಭಿಷೇಕವಿಕೃಮಾಣಶಕ್ತಿತ್ರಯಸ್ಯಪ 'ರಸ್ಪರಾನವಮದ್ದಿ ನೋಪಭು ಮಾನವರ್ಗ್ಗಸಾರ ಅಸಮೃ ಮಾವನಮಿತನ 2ಸಮಸ್ತ ಸಮಸ್ತ ಮಣ್ಣ ಲಸ್ಯನಿರರಪಮಬಹುಮಾನಾನುರಕ್ತಪ್ರಕೃತಿವರ್ಗ...
315159
proofread-page
text/x-wiki
<noinclude><pagequality level="1" user="Shreelatha.Halemane" /></noinclude>ದೊಡ್ಡ ಬಳ್ಳಾಪುರ ತಾಲೂಕು
ಚಕಪರ್ಯ ಏವಾಧಿಗತರಾಜ್ಯಾಭಿಷೇಕವಿಕೃಮಾಣಶಕ್ತಿತ್ರಯಸ್ಯಪ
'ರಸ್ಪರಾನವಮದ್ದಿ ನೋಪಭು ಮಾನವರ್ಗ್ಗಸಾರ ಅಸಮೃ ಮಾವನಮಿತನ
2ಸಮಸ್ತ ಸಮಸ್ತ ಮಣ್ಣ ಲಸ್ಯನಿರರಪಮಬಹುಮಾನಾನುರಕ್ತಪ್ರಕೃತಿವರ್ಗ್ಗ
26ಸ್ಯವಿದ್ಯಾವಿನಯಾತಿಕಯಪರಿಪೂತಾನ್ತರಾತ್ಮನ | ಕಾರ್ತ್ತಯುಗೀನರಾಜಚರಿತಾವಲ
ನಅನೇಕಸಮರವಿಜಯೋಪಾರ್ಶ್ವತವಿಪುಲಯ.ಶಹೀರೋ
n
ಕಾರ್ಣವೀಕ ತು
28ವನತ್ರಯಸ್ಥನಿರ ವಗ್ರಹಪ್ರದಾನಾರ್ಯ ವಿಷಪರಾಕ ಮಾ
ಇನೇ ಪತ್ರದ ಹಿಂಭಾಗ
29ಕ್ರಾನ್ತಪತಿರಾಜಮಸ್ತಕಪ್ರತಿತಶಾಸನ ಅನೇಕಮುಖಾಭಿವರ್ದಮಾನ
30ವಿಭವೋದಯಪರಾಜಿತದ್ರವಿಣಪತೇ | ಪ್ರಧಿತಾನೇಕಗುಣನಿಧಾನಭೂತಸ್ಯವಿದ್ದ
'ತ್ಸು ಪಥವಗಣ್ಯ ಪಣಯಿಜನಹೃದಯನನ್ಮನಸ್ಯಮರ್ಯ್ಯಾದಾಲಂಘನಾಲಂ
ಕತರತ್ನಾ ಕರವೃತ್ತ ಯಥಾರ್ಹ ದ ತಯನುಕೃತವೈವಸ್ವತಸ್ಯಪು
3ತಪಾತಿಶಯಾನುಗತವಿವಸ್ವತೋವೈವಸ್ವತಸ್ಯವಾಮನೋವ್ರ ಸ್ಥಾನಮಾ
''ಭಿರಕ್ಷಣೇದಕ್ಷಿಣಾನ್ಧಿಕಮಭಿಗೋಪುರ್ಪಪ್ತವತಾ || ಪ್ರಾತಿಜನೀನಸುಪ್ರಜ
ತಿಸಃಶ್ರೀಮತ್ತೊಣಿಮಹಾಧಿರಾಜ ಅವಿನೀತನಾ | ಪ್ರತ್ಯೇಣಪುರ್ನ್ನಾಡರಾಜಸ್ಯ
8ನೇ ಪತ್ರದ ಮುಂಭಾಗ
37.
2
ಕಿನ್ನರ್ವಯಪತ್ರಿಕಾಜನ್ಮವಾಗುರುಣಾನುಗಾಮನಾಪಿತ್ರಾ ಪರಸುತಸಮಾವರ್ಜಿ
'ತಯಾಪಿಲಸ್ವಯಮಭಿಪ್ರ ತ್ಯಾಲಿಂಗಿತ ವಿಪುಲವಲ್ಲ ಲೇನವಿಜ್ಝಮ್ಭಮಾಣಶಕ್ತಿ
ತಿಕಿತ್ಸಯೋಪನಮಿತಸಮಸ್ತ ಸಾಮಮಲೇನಅನ್ವರಿಯ ಆಲಂತೂರಪೊರುಳ ಆ
ಪೆನ್ನಗರಾದ್ಯನೇಕಸಮರಮುಖಮುಖಾಹುತದ ಪಾತಕೂರಪುರುಷಪಕೂಪ
“ಹಾರವಿಘಸವಿಹಕ್ರತಕತಾನಾಗಿ ಮುಖೇನ ಮತ್ತೊಂಗಣಿವೃದ್ಧರಾಜೇನರ್ದುನೀ
ತನಾಮಧೇಯೇನಸಮಸ್ತಪೊನ್ನಾರಪುನ್ನಾ ಡಾಧಿಪತಿನಾವೈವಸ್ವತೇನೇವಮನುನಾವ
'ಶ್ರಮಾಭಿಲಕ್ಷಣಾತ್ಪ ಕ್ಷಿಣಾನ್ವಿ ಕಮಭಿಗೋಪುಂಪರ್ಯ್ಯಾಪ್ತವತಾಮಜನಿತೇನಸುಪ್ರಜಸಾ
8ನೇ ಪತ್ರದ ಹಿಂಭಾಗ,
3
ಆತ್ಮನ ವರ್್ರ ಮಾನವಿಜಯ್ಯರ್ಯ್ಯಪಞ್ಚತ್ರಿಂಕದ್ವಿಜಯಸಂವತ್ಸರೇಪ ರ್ವಮಾನೇ |
'ಶ್ರೀಮತ'ವಾಲ್ಮೀಕಿನಾ ಜಗತ ಸೂರ್ಯವಂಖರಮಹಾದೇವಾಕ್ಯ ಕಾಶ್ಯಪಸ
ಗೋತ್ರ ವಾಜಸೇನಾಂಮುದೆಯ ಮದ್ದೇವಶರ್ಮ್ಮಣಾಂಕೆಲೆನಾಯ್ಕ ಬೆನ್ನುರೀಶ್ವರ
ಸಾನಂಉದಕಪೂರ್ಬ್ಬಂದತ್ತಂಈಶಾನ್ಯದಿಶಾಆಪಕ್ಷೇತ್ರಂಚ ತಾರಿಖಣ್ಣಿ
“ಕಿತಾಟಾಕಆಪಕ್ಷೇತ್ರಂರ್ದ ಖಣಿ ಅಧಆಪಕ್ಷೇತ್ರ
48.
ಪಟ್ಟಣ್ಣಿ ಪೆಣ್ಣೆ ನದೀಪೂರ್ವದಿಕಾಂಕ್ಷೇತ್ರಂಪದಶಖಣ್ಣಿ ದಕ್ಷಿಣಾದಿಕಾ
ಮಹಾಬ್ರಿಕ್ಷಂಅಗ್ನಿ ಅಸ್ತಂಈಶಾನಾಂದಿಕಾಜನು ಬಿಕಂಪುನಪುನ
೫ನೇ ಪತ್ರದ ಮುಂಭಾಗ
5ಈಶಾನ್ಯದಿಕಾನ ಕುಲಿತಟಾಕಂವಾರುಣದಿಕ ಕ್ಷೇತ್ರ ಂದ್ವಾದಕಖಣಿ ವಾಯವ್ಯದಿಶಾಂಮಹಾತಟಾಕಂಆ
5 ಪಕ್ಷೇತಾಂಸಪ್ತ ಖಟ್ಟೆ ಏತನ್ಮಾ ಹದೇವದಿವ್ಯದತ್ತ
ಅವಿಚಾತ್ರ ಮನುಗೀತಾಶ್ಲೋಕಾ
6ಸ್ಪದರದಂವಾಯೋಹರೇತಿವನುದ್ಧರಾಮಪ್ಪಿಂದರಿಷಸ ಸಾಣಿರೇತವಸಿ
159b
5ವರ್ತತೇ | ಬಹುಭಿರ್ವಸುಧಾಭುಕ್ತಾರಾಜಭಿಸ್ಸಕರಾದಿಭಿಯಸ್ಥಯಸ್ಥಯದಾಭೂಮಿತಸ್ಯ[ತಸ್ಯ]ತದಾಪಲಂ
ನಾ ತುಂಸುಮಹತ್ತ್ವಕ್ಕಂದುಷ್ಕರ್ಮಪಾಲನಾಂದಾನಂವಾಪಾಲನವೇತಿದಾನ
ಸಿಯೋನುಪಾಲನಂ | ಅಬ್ಬಿದಂತ್ರಿ ಭಿರ್ಭುಕಂಪಪುತಿಪಾಲನಾಂಏತಾನಿನ
ನಿವರ್ತ್ತಪೂರ್ವರಾಜತಾನಿಕ ||<noinclude></noinclude>
srmoz554o63qyaqe99qngcgfjnzymbe
ಪುಟ:Epigraphia Carnatica - Volume IX.djvu/೬೬೬
104
118881
315160
2026-05-02T11:56:48Z
Shreelatha.Halemane
7642
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ಹಿಂಭಾಗ, DEVANHALLI TALU Q. ದ ವ ನ ಹಳ್ಳಿ ತಾಲೂ ಕು :0: 1 ಕುಂದಾಣದ ಹೋಬಳಿ ತಿಂಡಲು ಗ್ರಾಮದಲ್ಲಿ ಹನುಮಂತನ ಗುಡಿಗೆ ಉತ್ತರ. ಶ್ರೀಮತುಶಕವರುಷ ೧೧ ನೆ ಸುವಿದ C ಪಮಾಣ 5²•14. ಶಿವಸಂವತ್ಸರದಾ ವಣಕು ಶಿತೆ ಮತು ಪ್ರತಾಪಚಕ ವರ್ತಿಹೊಯಿ “ಸಣಶ...
315160
proofread-page
text/x-wiki
<noinclude><pagequality level="1" user="Shreelatha.Halemane" /></noinclude>ಹಿಂಭಾಗ,
DEVANHALLI TALU Q.
ದ ವ ನ ಹಳ್ಳಿ ತಾಲೂ ಕು
:0:
1
ಕುಂದಾಣದ ಹೋಬಳಿ ತಿಂಡಲು ಗ್ರಾಮದಲ್ಲಿ ಹನುಮಂತನ ಗುಡಿಗೆ ಉತ್ತರ.
ಶ್ರೀಮತುಶಕವರುಷ ೧೧ ನೆ ಸುವಿದ
C
ಪಮಾಣ 5²•14.
ಶಿವಸಂವತ್ಸರದಾ ವಣಕು
ಶಿತೆ ಮತು ಪ್ರತಾಪಚಕ ವರ್ತಿಹೊಯಿ
“ಸಣಶ್ರೀವೀರಬಲ್ಲಾಳದೇವರಸರುವಂಣಾಮಲೆ
'ಪಟ್ಟಣದಲಿಸುಖಸಂಕಥಾವಿನೋದದಿತಾ
'ಸ್ವಸ್ತಿ ಸಮಸ್ತ
2
“ಗುತ್ತಂತೆ ಮತುಮಹಾಪ್ರಧಾನ
7ಪಾನಂಣವರಮಕ್ಕಳುಕಾಮಯದಂನಾಡನಾಗವಾರ
9
*ಣಾಯಕರುಮಲಕಕ
...ಗೌಂಡಂಗೆ ತಿಂಣಲುಚತುಸ್ಸಿಮೆ
ಅದೇ ಗ್ರಾಮಕ್ಕೆ ಪಶ್ಚಿಮ ಹನುಮಂತನ ಹೊಲದಲ್ಲಿ,
3' 6' x 1'6"
'ರಾಜ್ಯವವಾಳುವಲ್ಲಿ
ಶ್ರೀಮತುಪೆನವ
1
`ಗ ಹೇಗೆ
ಭುವನಜನವಿ
14) ೧ ಹಿರಿ ..
ಖ್ಯಾತರಾಜಾಧಿರಾ
ಜರಾಜಪರಮೇಶ್ವ
ಲೆನಾಯಿರ ಮಕ್ಕಳು
10ಕಾಡಂಣನಾದರು
15ಗದ್ದೆಖ ೧ ಕೊಟ್ಟ
16ಕೊಟ
ಶಿರದೇವರಾಯ
“ಮಹಾರಾಯರುಪಿ
113cಣತಿ:ಮಲಗೌ
12ಡರಮಕ್ಕಳುಬಚಯ
3
ಅದೇ ಹೋಬಳಿ ಜಾಲಿಗೆ ಗಾ
ಗ್ರಾಮದಲ್ಲಿ
ಮಾದಿಗ ಕದಿರಿಗನ ಕಣದಲ್ಲಿ,
ಪ್ರಮಾಣ 5' x 2
'ಸ್ಟಷಕ ವರುಷ ೧೭೬೬
ನೆಯತಾರಣಸಂವತ್ಸರದಪ
ತಿುಕು ೩ ಅನಿವಾರ
'ಮನ್ಮಹಾನಾಯಾಚಾರ್ಯ
“ಗಂಡವೀಜಮಾಜಿಹಿ
`ರುಭಾರದ್ವಾಜಗೋತ್<noinclude></noinclude>
cpwf9rucnvloq5o9cu7ofc4xxs755q7
ಪುಟ:Epigraphia Carnatica - Volume IX.djvu/೬೬೭
104
118882
315161
2026-05-02T11:56:58Z
Shreelatha.Halemane
7642
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 'ದ್ಭವರಾದ ರಂಗನಾಥ 10ಭಟ್ಟರಮಕ್ಕಳು 1'ಭವಭೂತಿಗಳಿಗೆ ಎಲಹಕ್ಕನಾ 12ಡಜಾಲಿಗೆ ತುಸೀಮೆಯವೊಳ ಗಾದಗದ್ದೆ ಬೆದ್ದಲುನಿಧಿನಿಕ್ಷೇಪಸಹ ದೇವನಹಳ್ಳಿ ತಾಲೂಕು. 1'ಸರ್ವಸ್ವಾಮ್ಯವನೂದಾರಾಪೂರ್ವ 15ಕವಾಗಿಚಂದ್ರಾದಿತ್ಯರುಳ್ಳಂನ 16...
315161
proofread-page
text/x-wiki
<noinclude><pagequality level="1" user="Shreelatha.Halemane" /></noinclude>'ದ್ಭವರಾದ ರಂಗನಾಥ
10ಭಟ್ಟರಮಕ್ಕಳು
1'ಭವಭೂತಿಗಳಿಗೆ ಎಲಹಕ್ಕನಾ
12ಡಜಾಲಿಗೆ ತುಸೀಮೆಯವೊಳ
ಗಾದಗದ್ದೆ
ಬೆದ್ದಲುನಿಧಿನಿಕ್ಷೇಪಸಹ
ದೇವನಹಳ್ಳಿ ತಾಲೂಕು.
1'ಸರ್ವಸ್ವಾಮ್ಯವನೂದಾರಾಪೂರ್ವ
15ಕವಾಗಿಚಂದ್ರಾದಿತ್ಯರುಳ್ಳಂನ
16ರಸರ್ವಮಾನ್ಯದಗ್ರಹಾರ
17ನಾಗಿ
(ಮುಂದೆ ೩ ಪಕ್ತಿಗಳು ಕಾಣುವದಿಲ್ಲ)
'ಕ್ರೀಚಾಮುಂಡಿ
4
ಅದೇ ಗ್ರಾಮದಲ್ಲಿ ರಾಮದೇವನ ಗುಡಿಯಲ್ಲಿಯೂ ಊರುಬಾಗಿಲಿನ ಬಳಿಯಲ್ಲಿಯೂ
'ಶ್ರೀರಂಗಪಟ್ಟಣದ
'ಮಾಹೇಶ್ವರಿ ಅ
ತಿಂಮನವರು
5
ಅದೇ ಹೋಬಳಿ ನಾಗಮಂಗಲದ ಆಂಜನೇಯನ ಗುಡಿಯಲ್ಲಿ,
ಪ್ರಮಾಣ 4 X2 6
'ಥಸ್ವಾಮಿಯವರಕ್ಷೇತ್ರ
2ಪಶ್ಚಿಮ ರಂಗನಾ
6
ಅದೇ ಹೋಬಳಿ ನಿಂಗರಹಳ್ಳಿಗೆ ಪೂರ್ವದಲ್ಲಿರುವ ಬಂಡೆಯಲ್ಲಿ.
'ಕಾಳಯುಕ್ತಿ ಸಂದಸಂವತ್ಸರದಾ ವಣಕು ೫ ಲೂ ಮತುಸಿ
ಕೆಆರುತಪಿದರುದೇವಲೋಕಮರ್ತ್ಯಲೋಕಕೆಹೊರಗು
ಯಿದಕೆನಾಟಿಕವಿರಿಸಿಂಗಿರಯನುಎರದಾತನುನಾಗಮಂಗ
7ಲದತಿಂಮಂಣನೂ
'ಗಿರಿಹಳ್ಳಿಯ ಮಂದೆಗಉಡನಮಗಚಿಕೆಗಉಡನಾತಂಮತಾ
''ಸಿಂಗಿರಿಗಉಡಗೆ ಪುಣ್ಯವಾಗಬೇಕೆಂಬಕದಿನಿದವ
'ರಕಂಬಟದಎತ್ತಿಗೆ ಮಾನ್ಯವ ಕೊಟ್ಟ ಕ್ರಮವೆಂತೆಂದರೆಯಿದ
7
ಅದೇ ಹೋಬಳಿ ತಿಂನಲು ಗ್ರಾಮಕ್ಕೆ ದಕ್ಷಿಣದಲ್ಲಿರುವ ಬಂಡೆಯಲ್ಲಿ.
ಪ್ರಮಾಣ 4' X1' 6
ಶ್ರೀವಿರೋಧಿಕ್ರತುಸಂವತ್ಸರದಾವಣಕು
ಮಾವಾಕೈಯಲುಸೂರಿಯಗ ಹಣಪುಣ್ಯ
'ಕಾಲದಲ್ಲಿ ಕೆಂಚಂಣನಾಯಕರು
'ದಾನದತ್ತವಾಗಿ
ಕೊಟಕ್ಷೇತ್ರ ಇದಂಮಕಲಿದವರಿಗೆ
•
(ಮುಂದೆ ಆ ಪಟ್ಟಿಗಳು ಕಾಣುವದಿಲ್ಲ)
41
161<noinclude></noinclude>
laye2k9xabpzy7o5fz31is2y2ph6urn
ಪುಟ:Epigraphia Carnatica - Volume IX.djvu/೬೬೮
104
118883
315162
2026-05-02T11:57:08Z
Shreelatha.Halemane
7642
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 162 Devanhalli Taluq. 8 4 ಅದೇ ಹೋಬಳಿ ಚಿಕ್ಕವೋಬನ ಹಳ್ಳಿಯ ಆಂಜನೇಯನ ಗುಡಿಗೆ ದಕ್ಷಿಣ. ಶ್ರೀಮತುಆನಂದಸಂವತ್ಸ ರದಮರ್ಗಸ್ಥರಸುದ ೧೨ ಆ ತಿಲುಕೊಯಿರದಮಟದಲಿ ನವರಾನವು . ಮನೆ 'ರಾವವರದೆ ಸಿದ್ದಲಿಂಗದೇವರ ಸನಮತದಿಂದದೇವ Toಡಹ ಅ . ಪ್ರಮಾಣ...
315162
proofread-page
text/x-wiki
<noinclude><pagequality level="1" user="Shreelatha.Halemane" /></noinclude>162
Devanhalli Taluq.
8
4
ಅದೇ ಹೋಬಳಿ ಚಿಕ್ಕವೋಬನ ಹಳ್ಳಿಯ ಆಂಜನೇಯನ ಗುಡಿಗೆ ದಕ್ಷಿಣ.
ಶ್ರೀಮತುಆನಂದಸಂವತ್ಸ
ರದಮರ್ಗಸ್ಥರಸುದ ೧೨ ಆ
ತಿಲುಕೊಯಿರದಮಟದಲಿ
ನವರಾನವು . ಮನೆ
'ರಾವವರದೆ ಸಿದ್ದಲಿಂಗದೇವರ
ಸನಮತದಿಂದದೇವ
Toಡಹ ಅ .
ಪ್ರಮಾಣ 5' X23'
9
ಕೆಮಾಡಿಸ್ತಳದ
'ಗಡರೇನವರ
''ವೊಪಿತದಿಂದಬೊಮವಾ
'ರದಸೋಣಪಬೊಮವಾರದ
12ಬೈಕಗೆ ಡ
ಅದೇ ಹೋಬಳಿ ಕೊಯಿರ ಗ್ರಾಮದ ಆಂಜನೇಯನ ಗುಡಿಗೆ ಪಶ್ಚಿಮ ಬಂಡೆಯಲ್ಲಿ.
'ವಿಕ್ರು ತುಂತಿಂಮಸಮುದ್ರದಕ್ಕೆ ಲಿನೆನರ್ಮುತಿ
10
ಅದೇ ಗ್ರಾಮದಲ್ಲಿ ಸತೇನಹಳ್ಳಿ ಬಂಡೆಯ ಬಳಿ ವೀರಕಲ್ಲು.
ಪ್ರಮಾಣ 5' X 5'4
ಸಕವರದ ೯೩೧ ನೆಯಕೀಲಕಸಂವತ್ಸರವವತ್ತಿಸುತ್ತಿರೆ
`ಲ್ಲಂದಿ
ಸಮ
ಇಟ್ಟದ
ಪುರವರೇ
ಮಹಾಶಬ್ದ ಪಲ್ಲವಾನಯಕುಲತಿಲಕಕಾ
ಪ್ರಚಣ್ಣ ದಕ್ಷಿಣದ
2
'ದಣ್ಣಿ ತಾರಾತಿಮಣ್ಣಳ
ಳನಾಹವರಾಳ ಪಲ್ಲವ
5
6
`ವನವಾಗಾಳಣ್ಣಮೆ
ನಾರಾಯಣಂಗಾಣದಂಕಕಾರಿ . ಶ್ರೀಮದಯ್ಯಪ
* ವಾಸಿನಿಬಾಡವನಾಳುತ್ತಮಿರೆಕನ್ನಂದ
19ದುಸತ್ತ ಕಾಳುವಟ್ಟ
ಬೇರೆಯರವೀರವನ
12cತರಿಸಿಕ
ಶಿಲ್ಪಾ ಟುಗೊಟ್ಟ ಶೆಣ
(ಮುಂದೆ ಬರವಣಿಗೆ ಇಲ್ಲ.)
11
1 .
ರಾಕಿಕುಲಂಕುಮಾ
'ಮಾತಂಯದುಭೋ
ಅದೇ ಹೋಬಳಿ ಸೋಲೂರ ಆಂಜನೇಯನ ಗುಡಿಯ ಮುಂದೆ.
'ಗಾಂಬುಸಂಪಂನ
ಸಸಿನಃ | ತಸ್ಮಿನಿ ಅರಿಸ)
ಕರ
ಬುಕಭೂ
(ಮುಂದೆ ಬರವಣಿಗೆ ಇಲ್ಲ)<noinclude></noinclude>
bk1vfkah35gow41e2958tm8y8clnzkf
ಪುಟ:Epigraphia Carnatica - Volume IX.djvu/೬೬೯
104
118884
315163
2026-05-02T11:57:25Z
Shreelatha.Halemane
7642
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 1 2 5 ದಂಪ್ರಾದ೦ಡಸಪಾತು... .ತ್ರಿಯಿಂದ.. ಬುದವಾರ ಶ್ರೀಮನುಮಹಾ ದೇವನಹಳ್ಳಿ ತಾಲೂಕು, 12 ಅದೇ ಸ್ಥಳದಲ್ಲಿ. ಪ್ರಮಾಣ 7' 6'' X 4 'ಮಂಡಲೇಶ್ವರರಾಜಾಧಿರಾಜಪರಮೇಶ್ವರಚತುಸ್ಸಮುದ್ರಾ 'ಧಿಪತಿರಿರಾಯವಿಬಾಡಭಾಷೆಗೆ ತಪ್ಪುವರಾಯರಗಂ `ವ...
315163
proofread-page
text/x-wiki
<noinclude><pagequality level="1" user="Shreelatha.Halemane" /></noinclude>1
2
5
ದಂಪ್ರಾದ೦ಡಸಪಾತು...
.ತ್ರಿಯಿಂದ..
ಬುದವಾರ
ಶ್ರೀಮನುಮಹಾ
ದೇವನಹಳ್ಳಿ ತಾಲೂಕು,
12
ಅದೇ ಸ್ಥಳದಲ್ಲಿ.
ಪ್ರಮಾಣ 7' 6'' X 4
'ಮಂಡಲೇಶ್ವರರಾಜಾಧಿರಾಜಪರಮೇಶ್ವರಚತುಸ್ಸಮುದ್ರಾ
'ಧಿಪತಿರಿರಾಯವಿಬಾಡಭಾಷೆಗೆ ತಪ್ಪುವರಾಯರಗಂ
`ವೀರಮಹಾದೇವರಾಯರುಧುವೀರಾಜ್ಯಂ
"ಗೆಯುತ್ತಿರಲುಸ್ತಿ ಶ್ರೀಮತುಪ್ರದಾನಹಿರಣದಂಣಾ
1"ಯವೊಡೇರು ಯಲಹಂಕನಾಡೊಳಗಣದೇವರಾಯ,ಮುದ
11 ಪಾಟಸಾಲೆಯ ಆಊರಚತುಸ್ಸಿಮ
(ಮುಂದೆ ೩ ಪಕ್ತಿಗಳು ಕಾಣುವದಿಲ್ಲ)
13
ಅದೇ ಹೋಬಳಿ ಬ್ಯಾಡರಹಳ್ಳಿಯಲ್ಲಿ ಮುತ್ತಶಾಸ್ತ್ರಿಯ ಹೊಲದಲ್ಲಿ
'ಸ್ವಸ್ತಿಶಕಾಬ್ಬ ೧೬೩ ನೆ
'ಯಅಕ್ಷಯಸಂವತ್ಸರದ
'ಕ್ರಾವಣ
'ಮಹಾಮಂಡಳೇಶ್ವರಂ
ಪ್ರಮಾಣ 3' 6'' x2 6
ಗಂಡ
ಬುಕ್ಕಂಣ
8
ಶ್ರೀಮನ
ವಿರಾಜ್ಯ
9
ರಲು
5
ಕಟಾ
(ಮುಂದೆ ಬರವಣಿಗೆ ಇಲ್ಲ)
14
ಅದೇ ಗ್ರಾಮಕ್ಕೆ ಪಶ್ಚಿಮದಲ್ಲಿರುವ ವೀರಕಲ್ಲು.
ಪ್ರಮಾಣ 4' • 4'
ಗ್ರಂಥ ಮತ್ತು ಅರವಕರ,
15
ದೇವನಹಳ್ಳಿಯಲ್ಲಿರುವ ಗೋಪಾಲಸ್ವಾಮಿಯ ದೇವಸ್ಥಾನದ ಅರ್ಚಕ ನರಸಿಂಹಾಚಾರನು ತಂದುಕೊಟ್ಟ
ತಾಮ್ರಶಾಸನ.
ಆ ಪತ್ರಗಳು-ಮಾಹಮುದ್ರೆ.
೧ ನೇ ಪತ್ರದ ಹಿಂಭಾಗ
'ಶ್ರೀಗೋಪಾಲಾಯನಮಃ
ಗೋಪಾಲಸ್ವಾಮಿಕರಣಾರ್ಪಣ
163<noinclude></noinclude>
m6drn2659hrjormclrfkn0vzxh3wn54
ಪುಟ:Epigraphia Carnatica - Volume IX.djvu/೬೭೦
104
118885
315164
2026-05-02T11:57:33Z
Shreelatha.Halemane
7642
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 164 1 Devanhalli Taluq. ಹರೇರ್ಲಿಲಾವರಾಹಸ್ಥದಂಷ್ಮಾ ದಂಡಃ ಸತುವಃ | ಹೇಮಾದ್ರಿಖರಾ 'ಯತ್ರಧಾತ್ರೀ ಛತ್ರಯಂದಧ | ನಮಸ್ತುಂಗರುಂಬಿಚಂದ್ರನಾ ಮರಚಾರವೇ | ತ್ರೈಲೋಕನಗರಾರಂಭಮೂಲಸ್ತಂಭಾಯಶಂಭ “ವೇ | ಕಲ್ಯಾಣಾಯಾಸ್ತು ತದ್ಧಾಮಪಹತಿಮಿರ...
315164
proofread-page
text/x-wiki
<noinclude><pagequality level="1" user="Shreelatha.Halemane" /></noinclude>164
1
Devanhalli Taluq.
ಹರೇರ್ಲಿಲಾವರಾಹಸ್ಥದಂಷ್ಮಾ ದಂಡಃ ಸತುವಃ | ಹೇಮಾದ್ರಿಖರಾ
'ಯತ್ರಧಾತ್ರೀ ಛತ್ರಯಂದಧ | ನಮಸ್ತುಂಗರುಂಬಿಚಂದ್ರನಾ
ಮರಚಾರವೇ | ತ್ರೈಲೋಕನಗರಾರಂಭಮೂಲಸ್ತಂಭಾಯಶಂಭ
“ವೇ | ಕಲ್ಯಾಣಾಯಾಸ್ತು ತದ್ಧಾಮಪಹತಿಮಿರಾಪಹಂ |
'ಯ ಜೋಗಜೋದ್ಯತಂ | ಹರಿಣಾವಿಕಪುಜ್ಯತೇ
`ಶ್ರೀವಿಜಯಾಭ್ಯುದಯಕಾಲಿವಾಹನಶಕವರುಷಂಗಳು ೧೬೧೯
ನೇವರುಷಕೆಸಲುವಯಶ್ವರನಾಮಸಂವತ್ಸರದಮಾಗಳು ೧೫ ಸ್ಥಿರವಾರ
'ಮಹಾಪರ ಕಾಲದಲ್ಲಅಖಿಳಾಂಡಕೋಟಿಬ್ರಂಹ್ಮಾಂಡನಾಯಕ
''ಪುರಾಣಪುರುಷೋತ್ತಮಅನಂತ ಕಲ್ಯಾಣಗುಣಗಣಪರಿಪೂರ್ನ
ಮದನು ಅಲಮೇಲುಮಂಗಾಸಮೇತವೇಂಕಟೇಶ್ವರಸ್ವಾಮಿ
13ಪಾದಾರವಿಂದಪರಿಪಾಲಿತದೇವನಪುರದಲ್ಲುರುಕ್ಕಿಣೀಸ
''ತೃಭಾವಾಸಮೇತಮದನುಗೋಪಾಲಸ್ವಾಮಿಯವರದಿವ್ಯ
158 ಶ್ರೀಪಾದಪದ್ಮಂಗಳಿಗೆ
ನಿಮ್ಮ ಮುಖ್ಯದಾಸರಾದಚತುರ್ಥ
16ಗೋತ್ರದ ಮನ್ಮಹಾಆವತಿನಾಡಪ್ರಭುಗಳಾದಮುದುಬ
ಗೌಡ ಪುತ್ರರಾದಯಿಂಮ್ಮಡಿಸೋಣಬಯಿರೆಗೆಡದ
*ರ್ಮಪತ್ನಿ ಕೆಂಪಂಮ್ಮನವರಪುತ್ರರಾದಗೋಪಾಂಗ ಇಡರು
12ಮತುಗೋಪಾಲಸ್ವಾಮಿಸೇವೆಸತ್ಕಾರಾದಿಗಳಿಗೆ ಸಮರ್ಪಿ
20ಸಿದಗ್ರಾಮಗಳ ಧರ್ಮಶಾಸನದ ಕ್ರಮವೆಂತೆಂದರೆದೇವ
|ನಪರದರಾಜ್ಯಕೆಸಲುವ | ವಡಿಗೆಹಳಿಹೋಬ
17ಯಿರೆಗ್ ಡ
೨ ನೇ ಪತ್ರದ ಮುಂಭಾಗ
2೪ಗ್ರಾ ಮಗಳುಸೋಮೇತಿಹಳಿಗ್ರಾಮ ೧ ಮೇಲೂರುವುದ್ದೂರುಗ್ರಾಮಯರಡು
23,
ಚತುಹಳಿಗ್ರಾಮ ೧ ಸಗರಹಳಿಗ್ರಾಮ ೧ ತೋಟ ೨
24ನುಸುವಕನಹಳಿಬಳಿಯ ಹೊಸಕೆರೆಸಿ ಮದನಗೋಪಾಲಸ್ವಾಮಿ
25ಸೇವಾರ್ಥವಾಗಿ ಸಮರ್ಪಿಸಿದವಿವರ ನಿತ್ಯೋತ್ಸವಪಕ್ಷೇ
''ತ್ಸವಮಾಸೋಛವಸಂವತ್ಸರೋತ್ಸವಪರ್ವಕಾಲಸಂಪ್ರೋಕ್ಷಣೆಮು
27ಗಳುರಥೋತ್ಸವ ಮುಂತಾದಸೇವೆಗಳು ಆದಿಯಾಗಿನಡವಂ
28ತ್ತಾದವುಛಾಹಗಳು ನಿತ್ಯಪಡಿತರದೀಪಾರಾದನೆ ಕಾಣಿಕವನ್ನು
29ದಿಗಳುಅರ್ಚಕರಿಗೆನಡವಂತಾವುದಾರಹ ಗೆಪ್ರತಿನಾ
ತಿಮವಾದಗೋಪಾಲಸಾಗರವೆಂಗ್ರಾಮ ಆದಿಯಾ
3'ದಯಿವರಿಗೆನಡವಂತಾಸಕಲಸಾ ಮ್ಯಾಪ್ತಿಗ
ತಿಳುಪಲಕಿಚತ್ರ ಚಾಮರಾದಿಗಳಿಗೆ ಎಯಿಚಾ ಪುರ
ಸಿಎಯಿರಾಪುರಅರ್ಚಕರುಆಗಮಗ್ನರುಪರೋಹಿ
ತವೇದಖಾರಾಯಣಮಂತ್ರಪ್ರಪ್ಪ ಸಹಸ್ರನಾಮ
ಯಗೋಪವೀತತೋಮಾಲೆಪಾರುಪತ್ಯಗಾರಕಾನಬಾ
ಗರುಮೇಳತಾಳನಟುವರುಮುಂತಾದಸಕಲವಿನ
'ಯೋಗವುಶಾನ್ವಿತವಾಗಿನಡಿಯಬೇಕೂಯಿದರ<noinclude></noinclude>
7y4bdi32as5s66f5h8xcydj8sj0w0g2
ಪುಟ:Epigraphia Carnatica - Volume IX.djvu/೬೭೧
104
118886
315165
2026-05-02T11:57:40Z
Shreelatha.Halemane
7642
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ದೇವನಹಳ್ಳಿ ತಾಲೂ ಕು. ಶಿಲ್ಲಿಯಾರುಶಾವೆಗೆ ತಪ್ಪಿದಾಗ ಅವರಿಗೆಬದುಲುಹಾ 38ಕೊಂಡು ಸ್ವಾವಿ ಸೇವೆಮಾಡಿಸಬೇಕುಗೋಪಾಲಾ 40ಮಿಗೆ ಸಮರ್ಪಿಸಿದತೋಟದಲ್ಲಯೇನುಕೀಳ ಪಯಿ 41ರುಯಾತೋಟದವರಸಂಬಳಾಕಳದುಸ್ವಾಮಿಗೆ ಸಮರ್ಪಿಸಿದ್ದ ಕ...
315165
proofread-page
text/x-wiki
<noinclude><pagequality level="1" user="Shreelatha.Halemane" /></noinclude>ದೇವನಹಳ್ಳಿ ತಾಲೂ ಕು.
ಶಿಲ್ಲಿಯಾರುಶಾವೆಗೆ ತಪ್ಪಿದಾಗ ಅವರಿಗೆಬದುಲುಹಾ
38ಕೊಂಡು ಸ್ವಾವಿ ಸೇವೆಮಾಡಿಸಬೇಕುಗೋಪಾಲಾ
40ಮಿಗೆ ಸಮರ್ಪಿಸಿದತೋಟದಲ್ಲಯೇನುಕೀಳ ಪಯಿ
41ರುಯಾತೋಟದವರಸಂಬಳಾಕಳದುಸ್ವಾಮಿಗೆ
ಸಮರ್ಪಿಸಿದ್ದ ಕಳದುನಿಂತದಸ್ವಾಮಿಗೆಆಭ
4ರಣಮಾಡಬೇಕೂಯಾ ಬರದು
೨ ನೇ ಪತ್ರದ ಹಿಂಭಾಗ*
“ರ್ಥಕೆಸ್ವಾಮಿ ಸೇವೆಗೆ ಸಮಪ್ಪಿಸಿದಮೇಲೂರುಮದ್ದೂರು
“ಗಾಮ ೨ ಸಾವಕನಹಳ್ಳಿ ಹೊಸಕೆರೆ ೧ ಸಹಸಕಲಸುವ
“ರ್ನಾದಾಚ್ಯ ಕಾಡಾರಂಬ್ಬ ನೀರಾರಂಭಸಹಿತವಾಗಿಯಾ
4ಗಿನವರಿಗೆ ಕಂಡಸಕಲಸುವರ್ನಾರಾಯ್ಕಲೆಕಾನೋಡಿ
48ನಿರ್ನಯಾಮಾಡಿದಅರ್ಥ ಹಣದವಸವೆಚವಾದ್ದು
ಕಳ
48ದುನಿಂತದಸಾಮಿಗೆಆಭರಣಮಾಡಿಸಬೇಕೂಯಿದಕೆ
50ಕಡವೆ,ಬಿದರೆಅರಮನೆಯಿಂದಾ ಕೊಟ್ಟು ಸ್ವಾಮಿಸೇವೆ
51 ನಡಸಬೇಕುಮತ್ತೂ ಅತಿಶಯಕಾಲದಲ್ಲಿರಾಟೋಪಚಾ
ರಯಪ್ಪತ್ತುಯರಡುವಿನಿಯೋಗವುಸ್ವಾಮಿಸೇವೆಮಾಡಲು
58ಳವರ ಸ್ವಾಮಿಆಭರಣಭೂಪಣಾದಿಗಳುಯೇನುಯಿ
ದರ ಸಕಲವಾಹನಾದಿಗಳುಯೇನುಯಿದರುಯಿನ್ನು
55ನಮಿಗೆ ಮಾಡಿಸುವಂಥಾಭೂಷಣವಾಹನಾದಿಗಳುಯೇ
5ನುಸಮರ್ಪಿಸಿದರುಣಸ್ಥಿತವಾಗಿನಡಯಬೇಕಯಾಗ
57 ಮಗಳು ತೆರೆ ಹೊರ್ತಾಗಿಕಡೆಯಲ್ಲಿ ಕಟುಮಾಡಿದ ಪಡಿತರಚಿ
ಶಿಲರಾಯೇನುಯಿದ್ದರುನಡಸಬೇಕ | ಯಾಅರ್ಧಬ್ರಹ್ಮ
ಕ್ಷತ್ರಿಯವಯಿ ಕೂದ ಮತ್ತೂನ ನಾವರ್ನಾಕ್ರಮ
ದವರುಯಾರು ತಪ್ಪಿದರೂತಮ್ಮತಮ್ಮ ಕುಲಾಚಾರಕ
“ಹೊರಗುಮತ್ತೂ ದೀಪಾರಾಧನೆಪಡಿತರ ಗ್ರಾಮಗಳುತೆರೆ
ಹೊರ್ತಾಗಿಸ್ವಾಮಿಗೆ ಸಮರ್ಪ್ಪಿಸಿದವುಭಯಗಳುಯೇ
6ನುಯಿದ್ದರುಶಾಸ್ತ್ರಿತವಾಗಿನಡಯಬೇಕುಯಂಥಾನಿ
6ರ್ನಯಮಾಡಿದತಾಮ್ರಶಾಸನಾ
೩ ನೇ ಪತ್ರದ ಮುಂಭಾಗ
'ಸ್ವದತ್ತಾದ್ವಿಗುಣಂಪಣ್ಯಂಪರದತ್ತಾನುಪಾಲನಂಪ
“ರದತ್ತಾಪಹಾರೇ ದಂನಿಪ್ಪಲಂಭವೇತೆ | ಮದ್ವಂಕಜಾ
67ಪರಮಹೀಪತಿವಂಶಜಾವಾಯೇಭೂಮಿಪಸತತಮುಲದ
68ರ್ಮಚಿತ್ತಾ ಮಧರ್ಮಮೇವಸತತಂಪರಿಪಾಲಯಂತಿ
ತತ್ಪಾದ
ಪದ್ಮಯುಗಳಂಸಿರಸಾನಮಾಮಾ | ದಾನಪಾಲನಯೋರ್ಮಧ
"ದಾನ ಯೋನುಪಾಲನಂದಾನಾಸ್ವರ್ಗಮವಾತಿಮಾಲನಾ
*ಇಲ್ಲಿಂದ ಮುಂದೆ ಬಹು ತಪ್ಪುಗಳಿವೆ.
42
165<noinclude></noinclude>
ea5xkmvfu4gi6ox3b3ese0i7n71l2ip
ಪುಟ:Epigraphia Carnatica - Volume IX.djvu/೬೭೨
104
118887
315166
2026-05-02T11:57:48Z
Shreelatha.Halemane
7642
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 166 Devanhalli Taluq. ಸಹೋದ ''ದಚ್ಯುತಂಪದಂ ॥ ಸ್ಪದತ್ತಾಪುತ್ರಿ ಕಾಧಾಶ್ರೀ ಪರದಾನ 72ಪರದತಾಚಮಾತಾಕದಂತಾಯೇಪಾವಿಕ ಫಲಂ || ಸ್ಪದ 7ತಂಭರದತಾಂಬ್ಬಾಯೇಹರೇತಿವಸುಂಧರಾರ್ವರುಪ್ರಸಹಸ 74ಣಿಯಿಸ್ಮಯಾಂತುಜಾಯತೇ ಮಿಃ || ಯೇವಭಗಿನೀಲೋಕೇ 75ಸ...
315166
proofread-page
text/x-wiki
<noinclude><pagequality level="1" user="Shreelatha.Halemane" /></noinclude>166
Devanhalli Taluq.
ಸಹೋದ
''ದಚ್ಯುತಂಪದಂ ॥ ಸ್ಪದತ್ತಾಪುತ್ರಿ ಕಾಧಾಶ್ರೀ ಪರದಾನ
72ಪರದತಾಚಮಾತಾಕದಂತಾಯೇಪಾವಿಕ ಫಲಂ || ಸ್ಪದ
7ತಂಭರದತಾಂಬ್ಬಾಯೇಹರೇತಿವಸುಂಧರಾರ್ವರುಪ್ರಸಹಸ
74ಣಿಯಿಸ್ಮಯಾಂತುಜಾಯತೇ ಮಿಃ || ಯೇವಭಗಿನೀಲೋಕೇ
75ಸರ್ವೆಪಾಯೇವಭೂಭುಜಾಂನಭೋಜ್ಯನಗರಂಗಾ ಹ್ಯಾಂ
76ವಿಪ್ರದತ್ತಾವಸುಂದರ || ಆದಿಚಂದ್ರೋ ಅನಿಲೋನಲದ
77ರ್ಭಮಿರಾವೋಹೃದಯಂಯಮ | ಅಹಸ್ಯರಾತ್ರಿ
78ಕವುಛೇಕಸದ ಧರ್ಮಜಾನಾತಿನರಕುಂ ॥ ಅ
'ಹೋರಾಘವರಾಜೇಂದ್ರ ಸಪ್ತ ಕಲ್ಪಾನಿಜೀವಿನಾಂನು
80ವಿನಪಶ್ಚಾಮಿಸ್ವಯಂದತ್ತಾ ಫಹಾರಿಣಾಂ |
8ವಂಸಿತಗುಣಂವೇದಾಚನಕಾರಣಂ | ಬೃಹಾಣೇಪಿಸಂಚ
ಮೇವಸಿರಸಂಶಂಬು ಗಂಗಾಜಟಂಯಿಂದಾಮನಂತಮ
8ಸಿದ್ಧಿ ಮಥನಂಕಾಮಂಚಸಹಂ | ಸ್ತ್ರೀಯಿಲಂಪಕ್ಷಯು
ಕಿತಂರಘೋರಘುಪತೇ | ದತಂಸ್ವಯಂಹಾರಿಣಾಂ |
16
ಅದೇ ಗ್ರಾಮದ ವೇಣುಗೋಪಾಲಕೃಷ್ಣ ಸ್ವಾಮಿಯ ದೇವಸ್ಥಾನದಲ್ಲಿ.
'ಸ್ವಸ್ತಿಶ್ರೀ ವಿಜಯಾಭ್ಯುದಯಶಾಲಿವಾಹನಶಕವರುಷಂ
'ಗಳು ೧೬೯ನೇ ಈಶ್ವರನಾಮಸಂವತ್ಸರದಮಾಘಶುದ್ಧ ೧೫ ಸ್ಥಿರವಾ
'ರಪಕಾಲದಲ್ಲೂ ಆವತಿ ಇಮ್ಮರ್ಡಿ ರೇಗಾಡರಪಾತ್ರರಾ
ದಸೋಂಣಬೈರೇಗೌಡರಫುತ್ರರಾದ ಕೆಂಪಮ್ಮನವರ ಕುಮಾರಗೋ
ಬಾಲಗಡರುರುಕ್ಷ್ಮಿಣೀಸತ್ಯಭಾಮಾಸಮೇತಮ
ದನಗೋಪಾಲ[ದೇವ]ರನಿತ್ಯೋತ್ಸವವಕೋತ್ಸವವಾಸೋತ್ಸವಸಂವ
'ತ್ಸರೋತ್ಸವರಥೋತ್ಸವದಸೇವಾರ್ಥವಾಗಿವಡಿಗೇನ
C
ಹಳ್ಳಿ ಹೋ | ಮೇಲೂರುಗ್ರಾಮ ೧ ಮಳ್ಳೂರುಗ್ರಾಮ ೧ ಅರ್ಚ
ಕರಿಗೆಸೋಮತ್ತನಹಳ್ಳಿ ಹೋಬಳಿಆವರಹಳ್ಳಿ ಗ್ರಾಮ ೧ಹೊಸಕೆ
ರೆ ೧ ಕೆಂಪಂಮ್ಮನವರತೋಟಛತ್ರಿ ಪಾಲಕಿಯವರಿಗೆಸವಕನ
'ಹಳ್ಳಿ
೧ ಪೈಚಾಪುರ ೧ ಗ್ರಾಮ ಇವುಗಳಲ್ಲಿ ಆದಹಟ್ಟುವಳಿ
''ದೇವರಿಗೆ ಉತ್ಸವಾದಿಗಳುಪೂಜೆಸರಿಯಾಗಿನಡಿಯಬೇಕು
1ಮಿಕ್ಕದ್ಧರಲ್ಲಿದೇವರಿಗೆಆಭರಣಮಾಡಿಸಬೇಕುಯಂಣೆ ಆರ
14ಮನೆಮಳಿಗೆಯಿಂದ ಕೊಡಬೇಕು ಸಾಲದಿದ್ದರೆಬೇಕಾದ್ದು
15ಅರಮನೆಯಿಂದಕೊಡಬೇಕುದೇವಸ್ಥಾನದಲ್ಲಿ ಬಂದವರಿಗೆ
16ಅನ್ನ ಪ್ರಸಾದ ಕೊಡಬೇಕುಅದಕ್ಕೆ ಬ್ರಹ್ಮಕ್ಷತ್ರಿಯವೈಶ್ಯ
17
ಶೂದ್ರರುಯಾರೆಆಗಲಿಧರ ತಪ್ಪಿ ನಡದರೆ ಅವರು
ಕುಲಾಚಾ
1*ರದಿಂದಹೊರಗೆಆಗತಕ್ಕದ್ದು<noinclude></noinclude>
j0qc8bph5hvbfginz33mxoqscoo7pks
ಪುಟ:Epigraphia Carnatica - Volume IX.djvu/೬೭೩
104
118888
315167
2026-05-02T11:57:56Z
Shreelatha.Halemane
7642
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ದೇವನಹಳ್ಳಿ ತಾಲೂಕು, 17 ಅದೇ ಗ್ರಾಮದ ನಂಜುಂಡೇಶ್ವರದೇವಸ್ಥಾನದ ಗರುಡ ಕಂಭದ ಬುಡದಲ್ಲಿ. ಹೇವಿಳಂಬಿಸಂ ವಚರದ “ಕಾವಣಸುದ್ಧ ತ್ರಯೋದಸಯಲುನಲು ಶಿರನಾರಣಪ್ಪ ಪ್ರಮಾಣ 1'x3" 18 ಆದೇ ಗ್ರಾಮದಲ್ಲಿ ಗೋಪಾಲಸ್ವಾಮಿಯ ದೇವಸ್ಥಾನದ...
315167
proofread-page
text/x-wiki
<noinclude><pagequality level="1" user="Shreelatha.Halemane" /></noinclude>ದೇವನಹಳ್ಳಿ ತಾಲೂಕು,
17
ಅದೇ ಗ್ರಾಮದ ನಂಜುಂಡೇಶ್ವರದೇವಸ್ಥಾನದ ಗರುಡ ಕಂಭದ ಬುಡದಲ್ಲಿ.
ಹೇವಿಳಂಬಿಸಂ ವಚರದ
“ಕಾವಣಸುದ್ಧ
ತ್ರಯೋದಸಯಲುನಲು
ಶಿರನಾರಣಪ್ಪ
ಪ್ರಮಾಣ 1'x3"
18
ಆದೇ ಗ್ರಾಮದಲ್ಲಿ ಗೋಪಾಲಸ್ವಾಮಿಯ ದೇವಸ್ಥಾನದ ರಥದ ಮಂಟಪದಲ್ಲಿ.
ಪಮಾಣ 1'x4' 3"
ಶ್ರೀಗೋಪಾಲ
'ಸಾಮಿಶಾವಿಗೆ
'ಮೆಮೂಲದಲಿಯಿ
19
“ರಮುಟುವೆಸಬೇ
ಕಾಗಿದರೂವರಸಿ
6
, ಡುನಾಯಶು
ಅದೇ ಹೋಬಳಿ ಬೂದಿಹಾಲಿಗೆ ದಕ್ಷಿಣ ಅಗಸರ ಕುಂಟೆ ಬಂಡೆಯಲ್ಲಿ.
ಪ್ರಮಾಣ 4 6” •1
'ಪ್ರಮಾದಿಸಂವತ್ಸರದಲಿ ಮತುರಾಮನಾಥವೊಡೆಯರು
'ದೇವಗಉಡಗರವಿತ್ತಿಲಮಾಳದಲ್ಲಿತಮ್ಮಗ ಗುಳಗೆಅನಿ
20
*ಅಲ್ಪಸುತ್ತಲಿ ೫ • ಭಯ್ಯ ಮಳಿದಹೊಅಗು (೫ ವನು
'ತೆಲುವನು
ಆವತಿ ಹೋಬಳಿ ಆವತಿಗೆ ವಾಯವ್ಯ ದೊಡ್ಡಂಣನ ಹೊಲದಲ್ಲಿರುವ ವೀರಕಲ್ಲು.
ಪ್ರಮಾಣ 4 6 X 6
ಗ್ರಂಥ ಮತ್ತು ಅರವಕ್ಷರ.
21
ಅದೇ ಹೋಬಳಿ ಮುದಗುರಕಿಗೆ ಪಶ್ಚಿಮ ಸರಕಾರದಬಂಜರ ಭೂಮಿಯಲ್ಲಿ.
ಶ್ರೀಮತುಶಕರಸಂಪತ್ಸರ
28 ಚಿತ್ರಭಾನುಸಂವ
ಪ್ರಮಾಣ 5' X2
'ತೃರಸ್ರಾವಣಸು ೧ ಸುರು
ಹಾವೀರಬಲ್ಲಾಳದೇ ವರು
167<noinclude></noinclude>
7fchmlksvnh1h8is1uoixj99h2omzq4
ಪುಟ:Epigraphia Carnatica - Volume IX.djvu/೬೭೪
104
118889
315168
2026-05-02T11:58:03Z
Shreelatha.Halemane
7642
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 168 ವಿರುಪಾಕ್ಷವಾದ ದಲು 7 ಸುಕರಾಜ್ಯಗಯವಲುತ ನಾಯ್ಕರುಆರಾಯನಾ ಶಿಯಂಕರಮಮ್ಮಕ್ಕಳುಸೊಣ್ಣ 'ಯನಾಯ್ಕರುಮನುಮ 10ಹಾಕಿಳರನಾಡಲಿ ಮು Devanhalli Taluq. 22 ''ನಡೆವಟ್ಟಿಯಾಗಿಮಾನಾದ ಬಗೆ ಹಿಂಭಾಗ 12ಯಾಗಿ ಕೊಟ್ಟೆ ಉಸ ''ಮಾನ್ಯವಾಗಿ ಬ 1'ಯಿದಂಚ...
315168
proofread-page
text/x-wiki
<noinclude><pagequality level="1" user="Shreelatha.Halemane" /></noinclude>168
ವಿರುಪಾಕ್ಷವಾದ ದಲು
7
ಸುಕರಾಜ್ಯಗಯವಲುತ
ನಾಯ್ಕರುಆರಾಯನಾ
ಶಿಯಂಕರಮಮ್ಮಕ್ಕಳುಸೊಣ್ಣ
'ಯನಾಯ್ಕರುಮನುಮ
10ಹಾಕಿಳರನಾಡಲಿ ಮು
Devanhalli Taluq.
22
''ನಡೆವಟ್ಟಿಯಾಗಿಮಾನಾದ ಬಗೆ
ಹಿಂಭಾಗ
12ಯಾಗಿ ಕೊಟ್ಟೆ ಉಸ
''ಮಾನ್ಯವಾಗಿ
ಬ
1'ಯಿದಂಚನ ಸೂರ್ಯ್ಯ
(ಮುಂದೆ ಬರವಣಿಗೆ ಇಲ್ಲ.)
ಅದೇ ಹೋಬಳಿ ಹೊಸೂರಲ್ಲಿ ದೊಡ್ಡಗೌಡನ ಹಿತ್ತಲಿನಲ್ಲಿರು ವೀರಕಲ್ಲು,
'ಆಭುವನಗಣ್ಣ ಮಾತನೆಣಿಸಿನೆರದೆ ತಂ. ನು
ತಿಗೆಲೆರಾಜದಪೋಗೆ
ಪ್ರಮಾಣ 5' x5'
'ಗೊಡೆಬಿಲ್ಪಡೆ
ಸಗೆಳಕಂಗಳ
ನನೀಟೆದ
23
ಅದೇ ಹೋಬಳಿ ಯಂಬ್ರಹಳ್ಳಿಯಲ್ಲಿ ಬೇಚರಾಯ ಅಪ್ಪಗೊಂಡಹಳ್ಳಿಗೆ ಸೇರಿದ ತಿಮ್ಮರಾಯಸ್ವಾಮಿಯ ತೋಪಿನಲ್ಲಿ.
ಸಾಧಾರಣಸಂವ
ಪುಮಾಣ 3' 4x1
5
'ತೃರವೈಶಾಖದ ೧೫
'ಯಲುಸೀಮಕರ
ರತಿಂಮರಾಯ
“ಗಕೊಟ್ಟ ಮಾಂನ್ಯ
ನಡುವಣ
(ಮುಂದೆ ೫ ಪಟ್ಟಿಗಳು ಕಾಣುವದಿಲ್ಲ )
24
ಅದೇ ಗ್ರಾಮಕ್ಕೆ ಉತ್ತರ ಗೌಡನ ತೋಪಿನಕಾಲುವೆಯಲ್ಲಿ
ಪ್ರಮಾಣ 2 6” •18”-ಗ್ರಂಥ ಮತ್ತು ಅರಪಕ್ಷರ,
25
ಅದೇ ಗಾಮಕ್ಕೆ ವಾಯಾವದಲ್ಲಿರುವ ವೀರಕಲ್ಲು.
'ಸಕವರಿಷ್ಠ v೯೬ ವರಿಷ
(ಎರಡುಪಕ್ಕದಲ್ಲಿಯೂ ಬರೆದಿದೆ ಕಾಣುವದಿಲ್ಲ)<noinclude></noinclude>
9qvy2fj3kq906245a4vim3v5m0quwbe
ಪುಟ:Epigraphia Carnatica - Volume IX.djvu/೬೭೫
104
118890
315169
2026-05-02T11:58:10Z
Shreelatha.Halemane
7642
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 3 ದೇವನಹಳ್ಳಿ ತಾಲೂಕು, 26 ಅದೇ ಹೋಬಳಿ ಬೇಚಿರುಕು ಗೊಲ್ಲನಹಳ್ಳಿಗೆ ಪಶ್ಚಿಮದಲ್ಲಿ ತಳವಾರನ ಇನಾಮತಿ ಹೊಲದಲ್ಲಿ. ಪ್ರಮಾಣ 1' x102” 'ದುಮುಖಿಸಂವತ್ಸರದವ tog ಲಜಂಪಗರ 6 ಯದೆಶೆಆರುಣ 7 ಏದರ ಆಶ ಬುಚನಾಯ 9 ಬದರಿ ಆಶದ್ದಯ 'ಡಿದವರು 169 27 ಅ...
315169
proofread-page
text/x-wiki
<noinclude><pagequality level="1" user="Shreelatha.Halemane" /></noinclude>3
ದೇವನಹಳ್ಳಿ ತಾಲೂಕು,
26
ಅದೇ ಹೋಬಳಿ ಬೇಚಿರುಕು ಗೊಲ್ಲನಹಳ್ಳಿಗೆ ಪಶ್ಚಿಮದಲ್ಲಿ ತಳವಾರನ ಇನಾಮತಿ ಹೊಲದಲ್ಲಿ.
ಪ್ರಮಾಣ 1' x102”
'ದುಮುಖಿಸಂವತ್ಸರದವ
tog
ಲಜಂಪಗರ
6
ಯದೆಶೆಆರುಣ
7
ಏದರ ಆಶ
ಬುಚನಾಯ
9
ಬದರಿ ಆಶದ್ದಯ
'ಡಿದವರು
169
27
ಅದೇ ಹೋಬಳಿ ಬುಳ್ಳಹಳ್ಳಿಗೆ ಉತ್ತರ ಗಗನ ಹೊಲದಲ್ಲಿ.
ಪ್ರಮಾಣ 3' x2'
ಗ್ರಂಥ ಮತ್ತು ಅರವಕರ
28
ಅದೇ ಹೋಬಳಿ ಕಾರಹಳ್ಳಿ ಗ್ರಾಮಕ್ಕೆ ಪಶ್ಚಿಮದಲ್ಲಿ ವನ್ನೆತ್ತಕಲ್ಲುಗಳಲ್ಲಿರುವ ಬಂಡೇಮೇಲೆ.
ಪ್ರಮಾಣ 13' 6” x 6° 5
ಗ್ರಂಥ ಮತ್ತು ಅರವಕರ.
29
ವಡಿಗೇನಹಳ್ಳಿ ಹೋಬಳ ವಡಿಗೇನಹಳ್ಳಿ ಗ್ರಾಮದ ಪೂರ್ವ.ಊರಬಾಗಲಿಗೆ ದಕ್ಷಿಣ ಆಂಜನೇಯನ ದೇವಾಲಯಕ್ಕೆ
ಪಶ್ಚಿಮದಲ್ಲಿ ಬಿದ್ದಿರುವ ಕಲ್ಲು.
ವುಮಾಣ 9' x 4° 6'
'ಸ್ವಸ್ತಿ ಸಕಾಬ್ಧ ೧೨೪ ನೆಯ ನಂದನಸಂ
'ವತ್ಸರದಭಾದ್ರಪದಬ ೫ ಸುಕ ವಾರದಲೂಮ
'ನ್ಮಹಾರಾಜಾಧಿರಾಜರಾಜಪರಮೇಶ್ವರ ವೀರಪಥಾಪ
'ವರಾಯಮಹಾರಾಯರಸಿರಃಪ ಧಾನನಾದಮಹಾಪು
ವಿಧಾನಂನಾಗಂಣದಂಣಾಯ್ಕ ಒಡೆಯರುಪುಥಿವೀ
ರಾಜ್ಯಂಗೆಯಿಉತ್ತಿರಲುಮನ್ಮಹಾಸಾಮಂತಾದಿದ
2
ತಿಮೂವರುರಾಯರಗಂಡ ಲವಂಕದಂಕಿಯ
ನಾಯ್ಕರ ಮಕ್ಕಳುತಂಮೆಯನಾಯ್ಕರಿಗೆಸಲುವಅಂಜಡು
ನಾಡವಡಿಗೆಯಹುಳ್ಳಿಯಲೂಸಂತಿಯಕಮಾದದ
43<noinclude></noinclude>
1xaoh71ush1i49hgmme7qkqx0silmxe
ಪುಟ:Epigraphia Carnatica - Volume IX.djvu/೬೭೬
104
118891
315170
2026-05-02T11:58:18Z
Shreelatha.Halemane
7642
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 170 Devanhalli Taluq. ''ಸ್ಥಾಸನದ ಕ್ರಮವೆಂತೆಂದಡೆ ಮನ್ಮಹಾಗ ಣಕದೇವರಗವನೇಶ್ವರದೇವರದಿಬ್ಬವಾದ 12 13 14 ಆಯಿವತ್ತಾಯದೇಸದಸಾಲು ಹಾವಡ್ಡ ವ್ಯವಹಾರಿ (ಇದಕ್ಕೆ ಸೇರಿದ ಮತ್ತೊಂದು ತುಂಡಿನಲ್ಲಿರುವುದು.) 15 16 17 18 19 • ದಿಯಮಧ್ಯಮ ಉತ್ತಮರಿಗ...
315170
proofread-page
text/x-wiki
<noinclude><pagequality level="1" user="Shreelatha.Halemane" /></noinclude>170
Devanhalli Taluq.
''ಸ್ಥಾಸನದ ಕ್ರಮವೆಂತೆಂದಡೆ ಮನ್ಮಹಾಗ
ಣಕದೇವರಗವನೇಶ್ವರದೇವರದಿಬ್ಬವಾದ
12
13
14
ಆಯಿವತ್ತಾಯದೇಸದಸಾಲು
ಹಾವಡ್ಡ ವ್ಯವಹಾರಿ
(ಇದಕ್ಕೆ ಸೇರಿದ ಮತ್ತೊಂದು ತುಂಡಿನಲ್ಲಿರುವುದು.)
15
16
17
18
19
•
ದಿಯಮಧ್ಯಮ
ಉತ್ತಮರಿಗೆತುದವಳಿ...
ಸಿಬಹವೆಂತಗ(ವ]ಬೇರಸಾ
ಗಳಲ್ಲುಯವನುನಡಸಬಹಉಯಿಸ್ಯಾ..
ಆಚಂದ್ರಾರ್ಕಸ್ತಾಯಿಆಗಿಮಾಡಿದಂತಾಸಾಸಾನ
20 ಮಂಗಳಮಹಾಶ್ರೀನುಡಬಪ್ಪಗ . . . ಸ್ವರದೇ
ವರೂಹಲರಪ್ಪ ಶ್ರೀಗನಶ್ವರದೇವರೂಯಿರಿಗೆ
22ಸಿದ್ದಿಯಬರಹ . ನಾಬ, ದೆನಬರಹ
30
ಪ್ಪಯಿರಿಗೆ
ಅದೇ ಗ್ರಾಮದ ಚನ್ನಕೇಶವ ದೇವಾಲಯದ ಪ್ರಾಕಾರದಲ್ಲಿ ಪೂರ್ವ ಕಡೆ ಮಹಾದ್ವಾರಕ್ಕೆ ಉತ್ತರ.
la
ಪ್ರಮಾಣ 8' x 3' 6' '
ಚಂನಕೇಶವಕರೇಲೀಲಾವರಾಹಸ್ಯ
'ದಂಪ್ಪಾ ದಂಡಃಸಮಾತುನಃಹೇಮಾದ್ರಿ ಕಲಾ
ಯತ್ರ ಧಾತ್ರೀಛತ್ರಮಂದಧಾ | ಸ್ವಸ್ತಿ ವಿಜಯಾ
'ಭ್ಯುದಯಶಾಲಿವಾಹನಶಕವರ್ಷಗಳು ೧೬೫೦ ನೇ ಕೀಲ
'ಕನಮಸಂವತ್ಸರದ ಪಾಲುನರುದ್ಧ ೧೦ ಮಹಾಪುಣ್ಯ
ಕಾಲದಲ್ಲವೇಂಕಟಾಚಲೇಶ್ವರವೇಂಕಟೇಶ್ವರವಾದಾ
'ರವಿಂದಪರಿಸಾಲಿತ ದೇವಣಾಪುರದರಾಜ್ಯಕ್ಕೆ ಸಲುವವ
ಶಿಡಿಗೆಹಳ್ಳಿಯಲ್ಲಾಯಿರುವಚನ್ನ ಕೇಶವನವಿಯ ಸೇವಾರ್ಥವಾಗಿ
ಶ್ರೀಮನ್ಮಹಾಆವತಿನಾಡ ಭುಇಮ್ಮಡಿಸೊಣಬೈರೇಗೌಡರದ
10ನವರಾತ್ರರಾದಗೋಪಾಲಗ ರರಯನವರಧರ್ಮಪತ್ನಿ ಕೆಂ
''ಪಂಮನವರಪತ್ರರಾದದೊಡ್ಡ ಬೈರಪಗೌಡರಯನವರು
12ಯಾಚಂನಕೇಶ್ವರವಸ್ವಾಮಿಗೆನಿತೋತ್ಸವಕ್ಷೇತ್ಸವ ಮಾಸೋತ್ಸ
13ವರಥೋತ್ಸವ ಮುಂತಾದಸೇವೆಪಡಿತರದೀಪಾರಾಧನಸಕಲವಿನಿ
ಯೋಗಪಯಿಕಕೆಸಮರ್ಪಿಸಿರುವಡಿಗೇನಹಳಿಹೋಬಳಿಗೆಸಲು
15ವಸೆಟ್ಟ ಹಳಿಗ್ರಾಮ ೧ ಅಂಗಟ್ಟ ಗ್ರಾಮ ೧ ವುಬಯಗಾಮ
1ಕಾರಣಯಾಗ್ರಾ ಮಯರಡಕುಸಲುವಕಾಡಾರಂಭನೀರಾರಂಭಸುಂಕಸುವ
17ರ್ನಾದಾಯನಿಧಿನಿಕ್ಷೇಪದಲಪಾಣಕ್ಷೀಣಗಾಮಿಸಿಧಸಾಧ್ಯ
ವಾದ<noinclude></noinclude>
70wzppj94mrkkwgk250e1c71k82oupp
ಪುಟ:Epigraphia Carnatica - Volume IX.djvu/೬೭೭
104
118892
315171
2026-05-02T11:58:25Z
Shreelatha.Halemane
7642
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ದೇವನಹಳ್ಳಿ ತಾಲೂಕು, 18ಂಗಳೆಂಬಆತ್ಮಭೋಗತೇಜಸ್ಸಾಂಗಳುಸಹಾಆಚಂದ್ರಾರ್ಕಸಾ ಯಿಯಾಗಿವುಪಾತ್ರ ವಾರಂಪರವುನಡಿಸಲುಳವರುಯಂದು 20ಬರಹಬರಸಿಸ್ತು ಪನಾಮಾಡಿಕೊಟ್ಟಂಥಾಲಾಶಾಸನ 1 ದಾನವಾ 2ಲನಯೋರ್ಮಧೈದಾರ್ನಾನುಪಾಲನಂದಾ[ನಾ]...
315171
proofread-page
text/x-wiki
<noinclude><pagequality level="1" user="Shreelatha.Halemane" /></noinclude>ದೇವನಹಳ್ಳಿ ತಾಲೂಕು,
18ಂಗಳೆಂಬಆತ್ಮಭೋಗತೇಜಸ್ಸಾಂಗಳುಸಹಾಆಚಂದ್ರಾರ್ಕಸಾ
ಯಿಯಾಗಿವುಪಾತ್ರ ವಾರಂಪರವುನಡಿಸಲುಳವರುಯಂದು
20ಬರಹಬರಸಿಸ್ತು ಪನಾಮಾಡಿಕೊಟ್ಟಂಥಾಲಾಶಾಸನ 1 ದಾನವಾ
2ಲನಯೋರ್ಮಧೈದಾರ್ನಾನುಪಾಲನಂದಾ[ನಾ]ತೃರ್ಗಮವಾ
2ಖಾಲನಾದಚ್ಯುತಂಪದಂ | ಸ್ವದತ್ತಾದ್ವಿಗುಣಂಪುಂಪ
ಸಿರದತ್ತಾ ನುಬಲನಂಪರದತ್ತಾಪಹಾರೇಣಸ್ಸದಂನಿಪ್ಪಲಂಭವೇತೆ
''ಸ್ಪದತ್ತಾಂಶರದತ್ತಾಂವಾಯೋಹರತ ವಸುಂಧರಾಂದವರು ಪಸಹಸ್ರಾಣಿವಿಜ್ಞಾ
ಯಾಂಜಾಯತೇಕ್ರಿಮಿಃ ! ಯದಾಪತಿಕಾಧಾಪಿತೃದತ್ತಾಸಹೋದರೀ
ಅನ್ಯದತ್ತಾಚಮಾತಾಸ್ಸಾರತ್ತಾಂಭೂಮಿಂಪರಿತ್ಯಜೇತೆ 1,
2ಚನ್ನ ಕೇಶವಾಯನಮಃ
ಶ್ರೀಗೋಪಾಲಂ
31
ಅದೇ ದೇವಾಲಯದಲ್ಲಿ ಸಾಮ್ಯನಾಯಕಿ ಅಮ್ಮನವರ ಹಿಂದೆ ಗೋಡೆಯಲ್ಲಿ,
ಪ್ರಮಾಣ 5'X2
ಭ್ಯುದಯಕಾಲಿವಾಹನಶಕವರುಷಂಗಳು ೧೪೫ ನೆಯ
171
ರಾಜಾಧಿರಾಜ ಪರಮೇಶ್ವರ ವೀರಪುತಾಸಕೃಷ್ಣರಾಯಮಹಾರಾಯರುಪಥಿವೀರಾಜ್ಯ
(ಮುಂದಕ್ಕೆ ಪಕ್ತಿಗಳು ಕಾಣುವದಿಲ್ಲ)
32
ಅದೇ ಹೋಬಳಿ ಮಂಕಸಂದ್ರಗಾಮಕ್ಕೆ ನೈರತ ಸಂರನಾರಣಪ್ಪನ ಹೊಲದಲ್ಲಿ,
ಪ್ರಮಾಣ 8' • 4' 6
'ಶುಭಮಸ್ತು ಸ್ವರಕಾವ್ಯ ೧೩೯
•
ಸಲುಹಕಲಿಯು
'ಗಸಂವತ್ಸರ ೫೯ ನೆಯಸರಜಿತು ಸಂವತ್ಸರದವಣಶಾಖದ ೩೦ ಸೂ
`ರ್ಯ ಗ್ರಹಣದಪುಣ್ಯ ಕಾಲದಲುಮನ್ಮಹಾಮಂಡಳೇಶ್ವರಂ
• • ರಾಯರ • • ಅರಿರಾಯವಿಭಾಡಭಾಷೆಗೆತಪ್ಪವರಾಯರಗಂದವೀರಪ್ರತಾಪದೇವರಾಯಮಹಾ
'ರಾಯರುಚತುಸ್ಸಮುದ್ರಾಧಿಪತಿಯಾಗಿಸಿಂಹಾಸನಸ್ಥರಾಗಿರರಾಜ್ಯ
ಗೆಯಿತ್ತಿದ್ದಲ್ಲಿ ಆರಾಯರ
ತಾಧಿಪತಿಗಂಡರಗೂಳಿಯಾದವರುರಾಯರಗಂಡಭಾಷೆಗೆ ತಪ್ಪ
ಶಿವರಾಯರೆಗಂಡಲ
'ಮಾತಾಪೂಜಾಪರಾಯಣ
ಸಾಮಂ<noinclude></noinclude>
aepjjb2g0ni1kcz9gz3q78hmih0cw48
ಪುಟ:Epigraphia Carnatica - Volume IX.djvu/೬೭೮
104
118893
315172
2026-05-02T11:58:32Z
Shreelatha.Halemane
7642
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 172 Devanballi Taluq. ಹ್ಮರುಗ ಗೆಕೇಶವನಾಥದೇವರಸನ್ನಿಧಿಯಲ್ಲಿ ಸಹಿರಣೋದಕದಾನ ''ಧಾರಾಪೂರ್ವಕವಾಗಿಕೊಟಂಥಾದಾನಶಾಸನಕ್ರಮವೆಂತದಡೆನಮ 12ಗೆಸಲುವಅಂಜಡುನಾಡುವೊಳಗಣಮಂಗಸಂದ್ರವನದೇವ 13ಸಹಪಂಜದಶಭಾಷೆಯ ವೃತ್ತಿ ಆಮಂಗಸಮುದ್ರದಚತ...
315172
proofread-page
text/x-wiki
<noinclude><pagequality level="1" user="Shreelatha.Halemane" /></noinclude>172
Devanballi Taluq.
ಹ್ಮರುಗ ಗೆಕೇಶವನಾಥದೇವರಸನ್ನಿಧಿಯಲ್ಲಿ ಸಹಿರಣೋದಕದಾನ
''ಧಾರಾಪೂರ್ವಕವಾಗಿಕೊಟಂಥಾದಾನಶಾಸನಕ್ರಮವೆಂತದಡೆನಮ
12ಗೆಸಲುವಅಂಜಡುನಾಡುವೊಳಗಣಮಂಗಸಂದ್ರವನದೇವ
13ಸಹಪಂಜದಶಭಾಷೆಯ
ವೃತ್ತಿ ಆಮಂಗಸಮುದ್ರದಚತುಸ್ಸಿ
14ಮೆಒಳಗಾದಂಥಾಗು ಹಾರಾಮಕ್ಷೇತ್ರಗದ್ದೆ ಪೆದ್ದಲುಅಣೆಅಚ್ಚು ಕಟ್ಟು
1.ಒಳಗಾದಂಥಾನಿಧಿನಿಕ್ಷೇಪಜಲಪಾಪಾಣಅಕ್ಷೀಣಆಗಮಿಸಿ
'ಸಾಧ್ಯ ಅಭೋಗತೇಜಸ್ಸಾಮ್ಯ ಸಹವಾಗಿತಿಂಮನಾಯಕ
17ರುಮಹಾಜನಂಗಳಿಗೆ | ಆ ಕ್ಷೇತ್ರಂಚಯಿದ್ದಾನಂಶುಲ್ಕಂಸಿದ್ಧಿ
18ಕರಂತಥಾ ನಿಧಾನಂ
ಕರಂಮುದೇತಿ
'ತಾಯೆಂಬಅತ್ಮಭೋಗತೇಜಸ್ವಾಮ್ಯಸ್ಥವಾಗಿಸೂರ್ಯಗಹಣ
20ಭುಣ್ಯಕಾಲದಲೂನಂಮಸ್ವಹಸ್ತದಿಂದೊಡಂಭ
ಟ್ಟು ಕೊಟ್ಟ ಮಂಗಸಮುದ್ರ ಕೆಳ ದವರುಗಳುಗಂಗೆಯ
22ತಡಿಯಲ್ಲಿ ಕವಿಲೆಯಕೊಂದ ಪಾಪ
2ಕುವಧೆಗರುವಧೆಯಮಾಡಿದಪದಲಿಹೋಕರ.ಶುಭಮ
ಸ್ತುತಿಮೆಯನಾಯಕರವೊಪ್ಪ ಕೇಶವ
ಜನಾಥ
ಹಿಂಭಾಗ
'ಶುಭಮಸ್ತು ಸ್ವಸ್ತಿ ಶ್ರೀಮತುಆಮಹಾಜಂಗಳ ವೃತ್ತಿಹ
ವಿವರಕಾಸ್ಯಪಗೋತ್ರದಭೀಮಜೀಯರಮಕ್ಕಳಯೆರುಶಾಖಾಧ್ಯಾ
'ಯನಾಚಪ್ಪಗೆಸೋಮಂ
Azer
ದವದಭಾಗ ೧ ಹರಿತಗೋತ್ರದಯಜ್
ಗಳನಾಜಿಗಳಮಕ್ಕಳುನರಹರಿದೇವಗಳಿಗೆ ಕೇಶವನಾಥದೇವರ
ಭಾಗ ೧ ಹರಿತಗೋತ್ರದಜಾಖೆಯಅಂಡದೇವ
0
ಗಳ ಮಕ್ಕಳುಸಾರತಿ ಉಪರರಿಗೆಭಾಗ ೧ ಭಾರದ್ವಾಜಗೋತ್ರದಯ
'ಝಾಖೆಯ ವಿಜಯಮೂರ್ತಿಗಳನುಕ್ಕಳುಸೋಮನಾಥಗೆ
ಶಿಭಾಗ ೧ ಕಕಗೋತ್ರಯಝಾಖೆಯುದೇವಪೆರುಮಾಳ
ಮಕ್ಕಳು ಅಲ್ಲಾಳನಾಥಗೆಭಾಗ c
ಕರ್ಉಕಗೋತ್ರದಯಝಾಕೆಯ
10 ರಂಗನಾಥಗಳ ಮಕ್ಕಳುಯಜ್ಞಮೂರ್ತಿಗೆಭಾಗ ೧ ಹರಿತಗೋತ್ರ
'ಯಝಾಖೆಯು ಅಲ್ಲಾಳನಾಥಗಳ ಮಕ್ಕಳು ಆಂಡದೇವಪದನಾರ್ಯ್ಕ
12 ತಿರುಮಲ್ಲಿನಾಥರಾಮದೇವರುಗಳಿಗೆಭಾಗ ೨ ಭಾರದ್ವಾಜಗೋತ್ರದಯ
13ಝಾಖೆಯ ವಾದ್ಯವರದಪ್ಪಗಳ ಮಕ್ಕಳು
(ಮುಂದೆ ೧೫ ಪಟ್ಟಿಗಳಲ್ಲಿ ವೃತ್ತಿಗಳು ವಿವರಿಸಿರುತ್ತವೆ)<noinclude></noinclude>
gknpy5jb8l117l7qfq79wt2uvbjzndq
ಪುಟ:Epigraphia Carnatica - Volume IX.djvu/೬೭೯
104
118894
315173
2026-05-02T11:58:41Z
Shreelatha.Halemane
7642
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ದೇವನಹಳ್ಳಿ ತಾಲೂಕು, 33 173 ಅದೇ ಹೋಬಳ ಕೊಂಡೇನ ಹಳ್ಳಿ ಗ್ರಾಮಕ್ಕೆ ವಾಯವ್ಯದಲ್ಲಿ ಕಣಿಚೇನಹಳ್ಳಿ ವೆಂಕಟರಮಣನ ಹೊಲದ ಬಲ್ಲ. ಸ್ವಸ್ತಿಶ್ರೀವಿಜಯಾಭ್ಯು ಪ್ರಮಾಣ 3' 6” x29 ದಯಕಾಲಿವಾಹನಶಕವರುಷ ೧೯೯೫ ನೇತ್ರಮು C 'ಖಸಂವತ್ಸರದಮ...
315173
proofread-page
text/x-wiki
<noinclude><pagequality level="1" user="Shreelatha.Halemane" /></noinclude>ದೇವನಹಳ್ಳಿ ತಾಲೂಕು,
33
173
ಅದೇ ಹೋಬಳ ಕೊಂಡೇನ ಹಳ್ಳಿ ಗ್ರಾಮಕ್ಕೆ ವಾಯವ್ಯದಲ್ಲಿ ಕಣಿಚೇನಹಳ್ಳಿ ವೆಂಕಟರಮಣನ ಹೊಲದ ಬಲ್ಲ.
ಸ್ವಸ್ತಿಶ್ರೀವಿಜಯಾಭ್ಯು
ಪ್ರಮಾಣ 3' 6” x29
ದಯಕಾಲಿವಾಹನಶಕವರುಷ ೧೯೯೫ ನೇತ್ರಮು
C
'ಖಸಂವತ್ಸರದಮಾಘಟ ೧ ಲು ಶ್ರೀಮತುವಡಿಗೇನ
'ಹಳ್ಳಿಯಚೆನೇದೇವರಗುಡಿಯ ಸ್ಥಾನಿಕಟೆಂನಪ್ಪ
ರುಜನನಿಹತ
'ಯರಾಮಪಯನುಕೊಂಮನಹಳ್ಳಿಯಚಿಕ
8
(ಮುಂದೆ ೧೯ ಪಕ್ತಿಗಳು ಕಾಣುವದಿಲ್ಲ)
34
ಅಂಕಿಆಯುಕಂತಿಗಡತಿಯನಾ
ವಡಿಗೇಹಳ
ಪ್ರತಿನಾಮಕ
ಅದೇ ಹೋಬಳಿ ದಂಡಿಗಾನಹಳ್ಳಿ ಗ್ರಾಮದಲ್ಲಿ ಮಾರೀಗುಡಿ ಬಳ
'ಸಪದನವಡಿಗೇನಹಳ್ಳಿ ಕೋಟೆಯ
ತಿಂನುಸ್ವಾಧೀನವಾದ್ದರಿಂದನಿನಿಗೆ
'ಮೆಹರ್ಬಾನಾಗಿವಡಿಗೇನಹಳ್ಳಿ ಹೋ
“ಎಳಿಗೆ ಸಲ್ಲುವದಂಡಿಗನಹಳ್ಳಿ ಗು)
> ಕೊಂಡನಹಳ್ಳಿ ಗ್ರಾಮ
ಪ್ರಮಾಣ 4X19
(ಮೇಲ್ಬಾಗ ಹೋಗಿದ್ದೆ.)
35
`ರೆ ೧ ಸಹನಿನಿಗೆಉಂಬಳಿಯಾಗಿ
ಕೊಟ್ಟುಯಿದ್ದೇವೆ ! ನೀನುಪುತ್ರ ಪಾತ್ರ
'ಪರಂಪರೆಯಲು ಅನುಭವಿಸಿಕೊ
10ಂಡುಸುಖದಲ್ಲಿಯಿರುವದು
'ಯಂದುಬರೆಸಿಕೊಟ್ಟಶಾಸನ
ಅದೇ ಗ್ರಾಮಕ್ಕೆ ಪಶ್ಚಿಮ ರಂಗಯ್ಯನ ತೋಪಿನಲ್ಲಿ ಬಿದ್ದಿರುವ ಕಲ್ಲು.
ಶ್ರೀಮತು ಎಲಹಂಕನಾಡ
ವಿಜಯಾಭ್ಯುದಯ
ಶ್ರೀಮತುಕನ , ಕಗ ಜಸಮರ್ಪ
ಮಮಹ
10ಗೋಪಾಳ ದೇವನವರಿಗೆದಂಡಗೇನಹಳ್ಳಿ
ಚತುಸ್ಸಿಮೆಯೊಳಗಣ •
9
.
ಪ್ರಮಾಣ 3x7
'' ಪ್ರಲಸ್ಥಲಸಹಿತವಾಗಿ
13ಳಿಗಮಾನ್ಯವಾಗಿಚಂದ್ರಾದಿತ್ಯರುಳ
14ನಬರಂಕೊಟ್ಟಅಗ್ರಹಾರಯಿಂಗ
''ಹಾರಕ್ಕೆ ಅನ್ಯಾಯವನೆನದವನು
16ಗಂಗೆಯತಡಿಯಕವಿಲೆಯನುಕೊಂದ
44<noinclude></noinclude>
8htox2dro31g7jig420u4zbzynmp7co
ಪುಟ:Epigraphia Carnatica - Volume IX.djvu/೬೮೦
104
118895
315174
2026-05-02T11:58:50Z
Shreelatha.Halemane
7642
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: 174 Devanhalli Taluq. 36 ಅದೇ ಹೋಬಳಿ ಬೋಡೆನ ಹಳ್ಳಿಗೆ ಆಗ್ನೆಯ ಗೋಪಾಲಯ್ಯನ ಹೊಲದಲ್ಲಿ. 'ಶತೋನಕಗೆ 'ಮಕ್ಕಳುಅಪ್ಪಾಜರಿಗೆ 3 ವತ್ಸಗೋತ್ರ ತನಸಾಸನದಕ ಮವೆಂತೆಂದೊಡೆ ಪ್ರಮಾಣ 9'X4' 6 'ಹರಿತಗೋತ್ರ ಸವತಿಗಬರಹಾ ತಿಗೋತ್ರ 27 28 ಸಾಖೆಯ “ಗೋತ್ರದ...
315174
proofread-page
text/x-wiki
<noinclude><pagequality level="1" user="Shreelatha.Halemane" /></noinclude>174
Devanhalli Taluq.
36
ಅದೇ ಹೋಬಳಿ ಬೋಡೆನ ಹಳ್ಳಿಗೆ ಆಗ್ನೆಯ ಗೋಪಾಲಯ್ಯನ ಹೊಲದಲ್ಲಿ.
'ಶತೋನಕಗೆ
'ಮಕ್ಕಳುಅಪ್ಪಾಜರಿಗೆ
3 ವತ್ಸಗೋತ್ರ
ತನಸಾಸನದಕ ಮವೆಂತೆಂದೊಡೆ
ಪ್ರಮಾಣ 9'X4' 6
'ಹರಿತಗೋತ್ರ
ಸವತಿಗಬರಹಾ
ತಿಗೋತ್ರ
27
28
ಸಾಖೆಯ
“ಗೋತ್ರದಯಜಸಾಖೆಯ
ಸಾಮಾನ್ಯಯ .
ಹ
|| ತಿಮ್ಮಪ್ಪನಬರ
ಮಗನೊಕ್ಕಪ್ಪ |
. . ನಾದ
37
ಚನ್ನರಾಯಪಟ್ಟಣದ ಹೋಬಳಿ ಸೋಮನಹಳ್ಳಿಗೆ ದಕ್ಷಿಣ ಊರಬಾಗಲ ಬಳಿ
0
ಶ್ರೀಗೋಪಾಲ || ಹರೇರ್ಲಿ[ಲಾ]ವರಾಹಸ್ಯದಂಖ್ಯಾ ದಂಡ[ಃ]ಸ
ಖಾತುವಃಹೇಮಾದ್ರಿ ಕಲಶಾಯತ್ರಧಾತ್ರೀಛತೆಯಂದಧ
'ಸ್ಪತಿ)ವಿಜಯಾಭ್ಯುದಯಶಾಲಿವಾಹನಶಕವರುಪಂ
'ಗಳು ೧೬೧೯ ಯಾರನಾಮಸಂವತ್ಸರದಮಾಘಶು ೧೫ ಸ್ಥಿರ
'ವಾರಮಹಾಪರ್ವಕಾಲದಲ್ಲು ಮದಾಂಗಾಸಮೇತವೇಂಕಟೇ
ಶ್ವರಸ್ವಾಮಿಪಾದಾರವಿಂದ ಪರಿಸಾಲಿತದೇವನಪುರದಲು ರು
'ಸತ್ಯಭಾಮಸಮೇತ ಮದನಗೋಪಾಲಸ್ವಾಮಿಗೆ ಸೇವಾರ್ಥವಾಗಿ
ಶ್ರೀಮಂನ್ಮಹಾಆವತಿನಾಡಪ್ರಭುಮುದ್ದು ಬೈರೆಗ ಇಡರಾತ್ರರಾದಯಿಂಮ್ಮಡಿ
ಸೊಂಣಬೈರೇಗೌಡರಧರ್ಮ್ಮಪತ್ನಿ ಕೆಂಪಂದನವರ ಪುತ್ರರಾದಗೋಪಾಲಗ
10ವುಡರುಸ್ವಾಮಿಗೆ ನಿತ್ಯೋತ್ಸವಪಕ್ಷೇತ್ಸವಮಾಸೋತ್ಸವಸಂವತ್ಸರೋತ್ಸ
C
11ವರಥೋತ್ಸವಪಡಿತರದೀಪಾರಾಧನೆಸಕಲವಿನಿಯೋಗ ಕಸಹಾಸಮ
ತಿರ್ಪ್ಪಿಸಿದವಡಿಗೇನಹಳ್ಳಿ ಹೋಬಳಿಯಲಿಮೇಲೂರುಗ್ರಾಮ ೧ ಮಣ್ಣೂರು ೧
18ನಲ್ಲೂರು ಹೋಬಳಿಯಲಿಸೇತುಹಳಿಗ್ರಾಮ ೧ ಸಿಂಗುಹಳ್ಳಿ ಗ್ರಾಮ ೧ ಸೋಮತಹ
1ಗ್ರಾಮ ೧ ಸಾವಕನಹಳ್ಳಿ ಬಳಿಯನಹಿರೀಕೆರೆ ೧ ಅ. ನಪಟ್ಟ ಬಿಳಿಯಣವನ
15ತೋಟ ೧ ಚನ್ನ ವೀರಂಮನತೋಟ ೧ ದೀಪಾರಾಧನೆಎಂಣೆಅರಮನೆಗೆಗುತ್ತಿಗೆಯಲಿಸ
16ಲ್ಲಬೇಕುಪಲ್ಲಕಿ ಬೀಸಣಗೆಯವರಿಗೆ ಬೈಚಾಪುರಬೈರಾಪುರಗಾ) ೧ ಅರ್ಚಕ
7ರಿಗೆ ಅಪರಹಳ್ಳಿ ಗ್ರಾಮ ಆದಿಯಾಗಿಸಕಲಾಮೃವನೂಯಾಅರ್ಚಕಾದಿಯಾ
18ಗಿಸಕಲ....ಹರಾಗಿಆರುಪಿದರುಬದಲುಹಾಕಿಕೊಂಡುಸ್ವಾಮಿ<noinclude></noinclude>
82q7hytfvoks9gb9efjtbtg6mheygrs
ಪುಟ:Epigraphia Carnatica - Volume IX.djvu/೬೮೧
104
118896
315175
2026-05-02T11:58:58Z
Shreelatha.Halemane
7642
/* ಪರಿಶೀಲಿಸಲಾಗಿಲ್ಲ */ ಹೊಸ ಪುಟ: ದೇವನಹಳ್ಳಿ ತಾಲೂಕು, 19ಸೇವೆಮಾಡಬೇಕುಸ್ವಾಮಿಕಾವೆಗೆನಿರ್ನಯಮಾಡಿಬರದಅರ್ಥವಿನಿಯೋಗ 20ಪೈಕಪಡಿತರವೆಚವಂನುತೆಗದುನಿಂತಹಣದವಸಸ್ವಾಮಿಗೆ ಆಭರಣಮಾಡ 2'ಸಬೇಕುಕಡಿಮೆಬಿದ್ದರೆಅರಮನೆಯಿಂದ ಕೊಟ್ಟು ನಡಸಬೇಕುನಿತ್ಯ ಮಕಾ...
315175
proofread-page
text/x-wiki
<noinclude><pagequality level="1" user="Shreelatha.Halemane" /></noinclude>ದೇವನಹಳ್ಳಿ ತಾಲೂಕು,
19ಸೇವೆಮಾಡಬೇಕುಸ್ವಾಮಿಕಾವೆಗೆನಿರ್ನಯಮಾಡಿಬರದಅರ್ಥವಿನಿಯೋಗ
20ಪೈಕಪಡಿತರವೆಚವಂನುತೆಗದುನಿಂತಹಣದವಸಸ್ವಾಮಿಗೆ ಆಭರಣಮಾಡ
2'ಸಬೇಕುಕಡಿಮೆಬಿದ್ದರೆಅರಮನೆಯಿಂದ ಕೊಟ್ಟು ನಡಸಬೇಕುನಿತ್ಯ ಮಕಾನೈ
“ವೇದ್ಯಕಾಲದಲಿ ಬಂದಂಥಾರ್ಗೆ ಅಂನಪ್ರಸಾದ ಕೊಡಬೇಕುರಥಯುತ್ಸಾಹಸ
ಮಂದನೆಲ್ಲುಖ ತಿಂ ಅರಮನೆಯಿಂದಕೊಡಬೇಕುಸ್ವಾಮಿಸಂಪತಿಗಳಲಿ
ಅರಮನೆಸಂಪತಿಗಳ ಲಿಸ್ಟಾಮಿಸೇವೆನಿಮಿತ್ತವಾಗಿಏನುಬರದಿದ್ದರು ತಪ್ಪ
2ಸಿದೆನಡಸಬೇಕುಯಾಯರ್ಥಕ ಬ್ರಂಹಕ್ಷತ್ರಿ ವೈಕ್ಯದ ನಾನಾವರ್ಣ
20ಕ್ರಮದವರೊಳಗಾಗಿ ಆರುತಪ್ಪಿದರುತಮ್ಮ ಕುಲಾಚಾರಕೆಹೊರಗೂ
ಮದ್ವಂಶಜಾಪರಮಹೀಪತಿವಂಕಜಾ, ದಹಮಿಪಸತತ್ರಯೇಜಲದಮ
28ಚವಾ | ಮಧರ್ಮಮೇವಸತತಂಪರಿಪಾಲಯಂತಿ ತತ್ಪಾದಪದ್ಮಯುಗಳಂತಿರ
29ಸಾನಮಾಮಿ ) ಸದತ್ತಾಂಪರದತ್ತಾಂವಾಯೋಕಪೇತ್ಸವಸುಂಧರಾ | ಪವರುಪಸ
''ಸಹಸ್ರಾಣಿವಿಷ್ಠಾಯಾಂಜಾಯತೇ ಮಾ | ಶ್ರೀ
38
175
ಅದೇ ಹೋಬಳಿ ಧರ್ಮಪುರ ಗ್ರಾಮಕ್ಕೆ ಪೂರ್ವ ತಿರುಮಲದೇವರ ಗುಡಿಗೆ ಉತ್ತರ ತೋಟ ಯಿನಾವತಿ ಹೊಲದಲ್ಲಿ
'ಶ್ರೀವಿಜಯಾಭ್ಯುದಯುಲಿವಾಹನಕ
೧೩೬೯ನೆಯ ಪ್ರಭವಸಂವತ್ಸರದ ಕಾರ್ತಿಕರು ೧೫
3
$
ಬಲು ಮರ್ಂಮಹಾರಾಜಾಧಿರಾಜರಾಜ
ಚತುಸಮುದ್ರಾಧೀಶ್ವರನಾದಿ
ಸಾಕ್ಷದೇವರಾಯ ಮಹಾರಾಯರೂಸ್ಥಿರ
'ಪುರಾಜ್ಯಂಗೆಯ್ಯುತ್ತಿರವಲು
7. ವನರನಾಡಿಗೆಸಲುವಮುಂಬ
ಪ್ರಮಾಣ 3'4'' x2
9
10
11
ದರ್ಮನಪುರವೆಂಟಗ್ರಾಮವನೂ
ಯರ . ತರಸತಾಯಿಸಿಂಗಾಯಿ
ರಚಕೆಂದಾದಲಮಂಣತಂದೆ
ವಾಗಿಉನಿಂಮಪುತ್ರಸ
ಆಚಂದ್ರಾರ್ಕಸ್ತಾಯಿಯಾಗಿಸುಖದ
12ರೂಎಂದುಕೊಟ್ಟ
(ಮುಂದೆ ಕಲ್ಲು ವೊಡೆದು ಹೋಗಿದೆ.
39
ಅದೇ ಹೋಬಳಿ ನಲ್ಲೂರಲ್ಲಿ ರಾಮಸ್ವಾಮಿ ದೇವಸ್ಥಾನದ ಮುಂದೆ ಯಿದ್ದ ಗರುಡಕಂಬದ ಬ
ಶ್ರೀಕಲಿಯುಗಸಂವತ್ಸ
೧ ಗುದಲುತಿ
'ರದೊಳಗಣವಿಪುಸಂವತ್ಸ
ತಿರದಸಾ ವಣಸು
ರುಮಲೆನಾತನ ಪಾದಕೆನಿಂದ
ನೃತ್ಯರಭಿರಭಿ ರುಪೆರುಮಾ
ಪಮಾಣ 24' x 2'
ಕಳಸೆಟಿಯಮಗಮಾರಪನುಮ
'ಡಿದತೊತ್ತುಗೆಲಸ | ಯಪ್ರತಿ
ಶಿಯನುಮಾಡಿದಆಚಾರಿಅಕನಾಯ
ನಮಗಪತಿಓಜನುಮಾಡಿದತೊತ್ತುಗೆ<noinclude></noinclude>
topefxv5znb21wr3dp5dt4dg2dc27j6