ವಿಕಿಸೋರ್ಸ್ knwikisource https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F MediaWiki 1.47.0-wmf.1 first-letter ಮೀಡಿಯ ವಿಶೇಷ ಚರ್ಚೆಪುಟ ಸದಸ್ಯ ಸದಸ್ಯರ ಚರ್ಚೆಪುಟ ವಿಕಿಸೋರ್ಸ್ ವಿಕಿಸೋರ್ಸ್ ಚರ್ಚೆ ಚಿತ್ರ ಚಿತ್ರ ಚರ್ಚೆಪುಟ ಮೀಡಿಯವಿಕಿ ಮೀಡಿಯವಿಕಿ ಚರ್ಚೆಪುಟ ಟೆಂಪ್ಲೇಟು ಟೆಂಪ್ಲೇಟು ಚರ್ಚೆಪುಟ ಸಹಾಯ ಸಹಾಯ ಚರ್ಚೆಪುಟ ವರ್ಗ ವರ್ಗ ಚರ್ಚೆಪುಟ ಸಂಪುಟ ಸಂಪುಟ ಚರ್ಚೆ ಕರ್ತೃ ಕರ್ತೃ ಚರ್ಚೆ ಪುಟ ಪುಟ ಚರ್ಚೆ ಪರಿವಿಡಿ ಪರಿವಿಡಿ ಚರ್ಚೆ ಅನುವಾದ ಅನುವಾದ ಚರ್ಚೆ TimedText TimedText talk ಮಾಡ್ಯೂಲ್ ಮಾಡ್ಯೂಲ್ ಚರ್ಚೆಪುಟ Event Event talk ಪುಟ:Mrutyunjaya.pdf/೮೨ 104 21566 319083 61506 2026-05-11T08:08:50Z Pragathi. BH 7585 /* Validated */ 319083 proofread-page text/x-wiki <noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=|right=೬೯}}</noinclude> ಹೋಗಿ ಮೆನೆಪ್ ಟಾನನ್ನು ಬಿಡಿಸ್ಕೋತದೆ.ನಾವು ಹೆದರಬಾರ್ದು. ಒಗ್ಗಟಾ ಗಿರ್ಬೇಕು. ಬಾ ಸ್ನೂಪ್ರು ಹೋಗೋಣ್. ರಾ ಪಶ್ಚಿಮದ అంజు ಮುಟ್ಟೋಕ್ಮುಂಚೆ ಮೆನೆಪ್ಟಾನನ್ನು ಕರಕೊಂಡು ನಾವೆಲ್ಲ ವಾಪಸಾ ಗ್ವೇಕು.” " ನಾವೂ ಬರುತ್ತೇವೆ,” ಎಂದಳು ನೆಫಿಸ್. ವಿನಂತಿಸುವ ಧ್ವನಿಯಲ್ಲಿ ಸ್ನೊಫ್ರು ಆಂದ: “ ಅಲ್ಲಿರೋದು ಮೃಗಶಕ್ತಿ . ನಾವು ನೋಡ್ಕೋತೇವೆ. ನೀನು ಇಲ್ಲೇ ಇ ರು, ತಂಗಿ. ನೆಜಮುಟ್ ಜತೆಗಿರ್ತಳೆ.” ಹಸುಳೆಯನ್ನೆತ್ತಿಕೊಂಡು ಒಬ್ಬಳು ಒಳಬಂದಳು. ಅಬ್ಟು ಜಾತ್ರೆಗೆ ಬಂದಿದ್ದಾಕೆ. ಆಹೊರಾ. ನೆಫಿಸ್ ತಲೆಯಾಡಿಸಿಸಳು, ಬಾ ಎನ್ನುವಂತೆ. ಅವಳೆಂದಳು : "ಮೆನೆಪ್ ಟಾ ಅಣ್ಣ ವಾಪಸು ಬರೆಯೋವರೆಗೆ ನಾನೂ ನಿನ್ನಜೊತೆ ಇರ್ರ್ತೇನೆ, ಅಕ್ಕ. ಅಣ್ಣ ಬಂದ್ಮೇಲೆಯೇ ನಾವು ನಮ್ಮ ನಮ್ಮ ಊರಿಗೆ ಹೋಗ್ತೇವೆ.” ಸ್ನೊಫ್ರುಗೆ ಆಕೆ ಅಪರಿಚಿತೆ. ಆದರೂ, ಯಾತ್ರಿಕರ ತಂಡದವಳಿರ ಬೇಕು ಎಂದು ಊಹಿಸಿಕೊಂಡು" ಆಗಲಿ, ಆಗಲಿ," ಎಂದ. ಸ್ನೊಫ್ರು ಮತ್ತು ಸೆಬೆಕ್ಖು ಹೊರಸಾಗಿ, "ನಡೀರಿ, ಹೋಗೋణ," ಎಂದು ಜನರಿಗೆ ಹೇಳುತ್ತಿದ್ದಂತೆ, ರಾಮೆರಿಪ್ಟಾ ಎದ್ದು ನಿಂತ. ದೊಡ್ಡವರ ಜತೆ ತಾನೂ ಹೋಗಬೇಕು ಎನಿಸಿತು ಅವನಿಗೆ. ನೆಫಿಸಳಿಗೂ ಮಗ ತಂದೆಯ ಬಳಿ ಇದ್ದರಾದೀತು ఎందు ಭಾವನೆ. ಆದರೆ ರಾಮೆರಿಪ್ ಟಾ ರ್ಮನಸ್ಸಿನ ಆಸೆಯನ್ನು ಹತ್ತಿಕ್ಕಿ ಆಂದ: " ನಾನು ಇಲ್ಲೇ ಇರ್ತೀನೆ, ಅಮ್ಮ. ಅಪ್ಪ ಹೇಳಿದ್ದಾನೆ. ಮೆನೆಪ್ ಟಾನ ಜತೆಗಿದ್ದವರನ್ನೆಲ್ಲ ಹೊರಕ್ಕಟ್ಟದ ಮೇಲೆ, ಗೇಬುವಿನ ನಿರ್ದೇಶದಂತೆ ಮಹಾದ್ವಾರವನ್ನು ಮುಚ್ಚಿದರು.<noinclude></noinclude> jn6iqtts1iejtpj26qjebqfweu11ho0 ಪುಟ:Mrutyunjaya.pdf/೧೩೧ 104 21615 319084 153103 2026-05-11T08:12:50Z Pragathi. BH 7585 /* Proofread */ 319084 proofread-page text/x-wiki <noinclude><pagequality level="3" user="Pragathi. BH" /></noinclude>"ಪ್ರಾಂತಪಾಲರ ದಂಡವೇ.” "ಛೆ! ಛೆ! ಪೆಪೈರಸ್ ಕೋಲು." "ಕಾಪೀರು ಹಿಡಿಯುವಂಥಾದ್ದು?" "ಹ್ಞ...ಕಾಪೀರು ದಳಪತಿ ಆಂಥವರ ಕೈಯಲ್ಲಿ ಇರುತ್ತಲ್ಲ?" "ತಿಳೀತು." "ಹಾಗೇ ಒಂದು ಕಠಾರಿ." "ತರ್ತೇನೆ." {{gap}}ಇದನ್ನು ಮೆನೆಪ್ಟಾ ಧರಿಸುವುದು ಹೇಗೆ ಸರಿ-ಎಂದುಕೊಳ್ಳುತ್ತ, ಇಪ್ಯುವರ್ ಮಹಾದ್ವಾರವನ್ನು ದಾಟಿ ಒಳಹೋದ.ಅಲ್ಲಿದ್ದ ಸೇವಕರಿಗೆ ತನ್ನ ಹಿಂದೆ ಬರುವಂತೆ ಸನ್ನೆ ಮಾಡಿದ. ಮೆನೆಪ್ಟಾ ಹೆಂಗಸರ ಗುಂಪಿನತ್ತ ನೋಡಿದ.ಮೊದಲ ಸಾಲಿನಲ್ಲಿದ್ದ ನೆಫಿಸ್ ಕಣ್ಣಿಗೆ ಬಿದ್ದಳು. ಆ ಜನಸಮುದಾಯದ ಎದುರಲ್ಲಿ ಗಂಡ ತನ್ನನ್ನು ಕಂಡನೆಂದು (ಮುಗುಳುನಕ್ಕನೆಂದು) ನೆಫಿಸ್ ನಾಚಿದಳು. ಸೆಬೆಕ್ಖುವಿನ ಪತ್ನಿ ತಬಬುವಾ ಮತ್ತು ಅವರ ಮಗಳು ಸಭಾಪ್ರದೇಶಕ್ಕೆ ಬರುತ್ತಿದ್ದುದು ಮೆನೆಪ್ಟಾಗೆ ಕಾಣಿಸಿತು. ಆತ ಖ್ನೆಮ್ ಹೊಟೆಪ್‍ನ ಕಡೆ ತಿರುಗಿ "ನಿನ್ನ ಹೆಂಡತಿ,ಅತ್ತೆ ಬರ್ತಿದ್ದಾರೆ. ಕರಕೊಂಡು ಬಾ,” ಎಂದ. ಖ್ನೆಮ್ ಮಾತ್ರ, ಆ ಮಾತು ತನಗೆ ಕೇಳಿಸಲೇ ಇಲ್ಲ ಎನ್ನುವಂತೆ ಸುಮ್ಮನೆ ನಿಂತ. ತಬಬುವಾ ತನ್ನ ಮಗಳೊಡನೆ ದೂರದಲ್ಲೇ ಜಾಗ ಮಾಡಿಕೊಂಡಳು.ನೆಜಮುಟಳ ದೃಷ್ಟಿಗೆ ಅವರು ಬೀಳದಿರಲಿಲ್ಲ. ನೀರಿನ ವಿಷಯ ತಬಬುವಾ ಹೇಳಿದ್ದುದು ನೆನಪಾಗಿ, ನೆಜಮುಟ್ ಎದ್ದು ವೇದಿಕೆಯನ್ನು ಸಮೀಪಿಸಿದಳು. ಮೆನೆಪ್‍ಟಾನ బల ಮಗುಲಲ್ಲಿ ಕುಳಿತಿದ್ದ ಸ್ನೊಫ್ರು “ ಏನದು?” ಎಂದು ಗದರಿದ.ಗುಟ್ಟಾಗಿ ಕಿವಿಯಲ್ಲಿ ಹೇಳಿದರಾಯಿತು ಎಂದುಕೊಂಡಿದ್ದ ನೆಜಮುಟ್. ಆದರೆ ಗಂಡನ ಸಿಡುಕು, ಕಂಡು ಕೆರಳಿ ಗಟ್ಟಿಯಾಗಿ ಅಂದಳು : * ತಬಬುವಾ ಹೇಳಿದ್ದಾಳೆ, ನಮಗೆ ಮುಖ್ಯವಾಗಿ ಬೇಕಾದ್ದು ನೀರು. ನದಿ ನೀರು ಕಾಲುವೆಗಳಲ್ಲಿ ಸದಾ ಹರಿದು ಬರಬೇಕು. ಹರಿಯೋ ನೀರು ಇದ್ದರೇನೇ ಮನೆ-ಹಿತ್ತಿಲು ಚೊಕ್ಕಟವಾಗಿಡೋದು ಸಾಧ್ಯ ಹಾಂ. ನಿಮಗೆ ತಿಳಿಸಿದ್ದೇನೆ.”<noinclude></noinclude> s8fnp3uhno209g27ajnjd1ns93bs7mk 319085 319084 2026-05-11T08:15:52Z Pragathi. BH 7585 319085 proofread-page text/x-wiki <noinclude><pagequality level="3" user="Pragathi. BH" /></noinclude>{{gap}}"ಪ್ರಾಂತಪಾಲರ ದಂಡವೇ.”<br /> {{gap}}"ಛೆ! ಛೆ! ಪೆಪೈರಸ್ ಕೋಲು."<br /> {{gap}}"ಕಾಪೀರು ಹಿಡಿಯುವಂಥಾದ್ದು?"[[Category:]] {{gap}}"ಹ್ಞ...ಕಾಪೀರು ದಳಪತಿ ಆಂಥವರ ಕೈಯಲ್ಲಿ ಇರುತ್ತಲ್ಲ?" "ತಿಳೀತು." "ಹಾಗೇ ಒಂದು ಕಠಾರಿ." {{gap}}"ತರ್ತೇನೆ." {{gap}}ಇದನ್ನು ಮೆನೆಪ್ಟಾ ಧರಿಸುವುದು ಹೇಗೆ ಸರಿ-ಎಂದುಕೊಳ್ಳುತ್ತ, ಇಪ್ಯುವರ್ ಮಹಾದ್ವಾರವನ್ನು ದಾಟಿ ಒಳಹೋದ.ಅಲ್ಲಿದ್ದ ಸೇವಕರಿಗೆ ತನ್ನ ಹಿಂದೆ ಬರುವಂತೆ ಸನ್ನೆ ಮಾಡಿದ ಮೆನೆಪ್ಟಾ ಹೆಂಗಸರ ಗುಂಪಿನತ್ತ ನೋಡಿದ.ಮೊದಲ ಸಾಲಿನಲ್ಲಿದ್ದ ನೆಫಿಸ್ ಕಣ್ಣಿಗೆ ಬಿದ್ದಳು. ಆ ಜನಸಮುದಾಯದ ಎದುರಲ್ಲಿ ಗಂಡ ತನ್ನನ್ನು ಕಂಡನೆಂದು (ಮುಗುಳುನಕ್ಕನೆಂದು) ನೆಫಿಸ್ ನಾಚಿದಳು. ಸೆಬೆಕ್ಖುವಿನ ಪತ್ನಿ ತಬಬುವಾ ಮತ್ತು ಅವರ ಮಗಳು ಸಭಾಪ್ರದೇಶಕ್ಕೆ ಬರುತ್ತಿದ್ದುದು ಮೆನೆಪ್ಟಾಗೆ ಕಾಣಿಸಿತು. ಆತ ಖ್ನೆಮ್ ಹೊಟೆಪ್‍ನ ಕಡೆ ತಿರುಗಿ "ನಿನ್ನ ಹೆಂಡತಿ,ಅತ್ತೆ ಬರ್ತಿದ್ದಾರೆ. ಕರಕೊಂಡು ಬಾ,” ಎಂದ. ಖ್ನೆಮ್ ಮಾತ್ರ, ಆ ಮಾತು ತನಗೆ ಕೇಳಿಸಲೇ ಇಲ್ಲ ಎನ್ನುವಂತೆ ಸುಮ್ಮನೆ ನಿಂತ. ತಬಬುವಾ ತನ್ನ ಮಗಳೊಡನೆ ದೂರದಲ್ಲೇ ಜಾಗ ಮಾಡಿಕೊಂಡಳು.ನೆಜಮುಟಳ ದೃಷ್ಟಿಗೆ ಅವರು ಬೀಳದಿರಲಿಲ್ಲ. ನೀರಿನ ವಿಷಯ ತಬಬುವಾ ಹೇಳಿದ್ದುದು ನೆನಪಾಗಿ, ನೆಜಮುಟ್ ಎದ್ದು ವೇದಿಕೆಯನ್ನು ಸಮೀಪಿಸಿದಳು. ಮೆನೆಪ್‍ಟಾನ బల ಮಗುಲಲ್ಲಿ ಕುಳಿತಿದ್ದ ಸ್ನೊಫ್ರು “ ಏನದು?” ಎಂದು ಗದರಿದ.ಗುಟ್ಟಾಗಿ ಕಿವಿಯಲ್ಲಿ ಹೇಳಿದರಾಯಿತು ಎಂದುಕೊಂಡಿದ್ದ ನೆಜಮುಟ್. ಆದರೆ ಗಂಡನ ಸಿಡುಕು, ಕಂಡು ಕೆರಳಿ ಗಟ್ಟಿಯಾಗಿ ಅಂದಳು : * ತಬಬುವಾ ಹೇಳಿದ್ದಾಳೆ, ನಮಗೆ ಮುಖ್ಯವಾಗಿ ಬೇಕಾದ್ದು ನೀರು. ನದಿ ನೀರು ಕಾಲುವೆಗಳಲ್ಲಿ ಸದಾ ಹರಿದು ಬರಬೇಕು. ಹರಿಯೋ ನೀರು ಇದ್ದರೇನೇ ಮನೆ-ಹಿತ್ತಿಲು ಚೊಕ್ಕಟವಾಗಿಡೋದು ಸಾಧ್ಯ ಹಾಂ. ನಿಮಗೆ ತಿಳಿಸಿದ್ದೇನೆ.”<noinclude></noinclude> rj3z1ylds5n8c8zgu5fgb63qkzlhgg4 ಪುಟ:Mrutyunjaya.pdf/೧೩೨ 104 21616 319086 184080 2026-05-11T08:19:11Z Pragathi. BH 7585 /* Proofread */ 319086 proofread-page text/x-wiki <noinclude><pagequality level="3" user="Pragathi. BH" /></noinclude>{{rh|center=ಮೃತ್ಯುಂಜಯ|right=೧೧೯|left=}} {{gap}}ಅಷ್ಟು ಹೇಳಿ ನೆಜಮುಟ್, ಕತ್ತು ಕೊಂಕಿಸಿ ಸ್ವಸ್ಥಾನಕ್ಕೆ ಹೋದಳು.</br>ಮೆನೆಪ್‍ಟಾ ನಸುನಕ್ಕ. ಆಕೆಯ ಮಾತು ಕೇಳಿಸಿದ್ದು ಕೆಲವರಿಗೆ </br>ಮಾತ್ರ, ಆದರೂ ಕೆಲವೇ ಕ್ಷಣಗಳಲ್ಲಿ, ಇಲ್ಲದ ನೀರು ಸಭಾಂಗಣವನ್ನೆಲ್ಲ</br> ಆವರಿಸಿತು. ಗುಸು ಗುಸು ಸದ್ದು ತನ್ನ ಪ್ರಾಬಲ್ಯವನ್ನು ಮೆರೆಯಿತು.</br> {{gap}}ಒಮ್ಮೆಲೆ ಮೆನೆಪ್‍ಟಾ ಗಟ್ಟಿಯಾಗಿ,"ಮಹಾಜನರೇ"ಎಂದ.</br> {{gap}}“ನಮಗೆ ಕೇಳಿಸೋದಿಲ್ಲ” – ಎಂದರು, ಸಭೆಯ ಅಂಚಿನಲ್ಲಿದ್ದ</br> ಕೆಲವರು.</br> {{gap}}ಧ್ವನಿಯನ್ನು ಇನ್ನು ಎತ್ತರಿಸಿ ಮೆನೆಪ್‍ಟಾ ಅಂದ ಕುಳಿತಲ್ಲಿಂದಲೇ :</br> {{gap}}“ ನೀರಾನೆ ಪ್ರಾಂತದ ಮುಖ್ಯ ಪಟ್ಟಣದ ಮಹಾಜನರೇ ! ನಿಮಗೆ</br> ನಮ್ಮ ಪ್ರಣಾಮ. ನಮ್ಮ ಅಂದರೆ ಸ್ನೊಫ್ರು, ಸೆಬೆಕ್ಖು ಮತ್ತು ನನ್ನ</br> ಪ್ರಣಾಮ ಅಂತ (ಸಭೆಯಲ್ಲಿ ನಗೆ). ಸಭೆಯಲ್ಲಿ ಮಾತಾಡೋದಕ್ಕೆ ನನಗೆ ಒಂದು ಥರಾ. ನಿನ್ನೆ ಮನವಿ ಸಲ್ಲಿಸೋದಕ್ಕೆ ನಿಂತೆ.ನೀವೇ ನೋಡಿದಿರಲ್ಲ ಏನಾಯ್ತು ಅಂತ. ಅದಕ್ಕೋಸ್ಕರ ಕೂತ್ಕೊಂಡೇ ಮಾತಾಡ್ತಿದ್ದೇನೆ.(ಮತ್ತಷ್ಟು ನಗೆ) ಅಗೋ ಅರ್ಚಕರು ಬರ್ತಿದ್ದಾರೆ. (ಜನರ ದೃಷ್ಟಿ ಬಯಲನ್ನು ಸೇರುವ ದಾರಿಯತ್ತ) ಈಗ ಆಗಿರೋ ಪವಾಡಕ್ಕೆ ಜನರ ತ್ಯಾಗ ಕಾರಣ. ನಮ್ಮ ಅನ್ಪುವೀರ ಪ್ರಾಣವನ್ನೇ ತೆತ್ತ.ಅರ್ಚಕರ ಪ್ರಕಾರ,ನಾವು ಅನ್ಪುವಿಗೆ ಕೊಟ್ಟಿದ್ದು ರಾಜಯೋಗ್ಯವಾದ ವಿದಾಯ. ಅರ್ಚ್ಕರು'ಬೆಳಕಿಗೆ ಆಗಮನ' ಓದಿದ್ರು. ಆಸ್ಥೆ ವಹಿಸಿ ಗಾಯಗೊಂಡವರ ಚಿಕಿತ್ಸೆ ಮಾಡಿದ್ರು. ಎದ್ದುನಿಂತು ಅವರಿಗೆ ಗೌರವ ಸಲ್ಲಿಸೋಣ.” ಇಡೀ ಸಭೆ ಎದ್ದು ನಿಂತಿತು. ಅಪೆಟ್ ಹಸನ್ಮುಖಿಯಾಗಿ, ಗೋಣು ಆಡಿಸುತ್ತ ವೇದಿಕೆಯತ್ತ ಸಾಗಿ, ಥಾನಿಸ್‍ನ ಮಗ್ಗುಲಲ್ಲಿದ್ದ ಪೀಠದ ಮೇಲೆ ಆಸೀನನಾದ. ಜನರೂ ಕುಳಿತರು.<br /> {{gap}}(ಬಯಲಿನ ಸಭೆಯನ್ನು ದೂರದಿಂದಲೇ ಕಂಡು ಅಪೆಟ್‍ಗೆ ವಿಸ್ಮಯ ವಾಗಿತ್ತು. ಈ ಜನ ತನಗೆ ಗೌರವ ತೋರುವರೋ ಇಲ್ಲವೋ ಎಂಬ ಶಂಕೆ ಮೂಡಿತ್ತು. ದೇವಸೇವಕನಾದ ತನ್ನನ್ನು ಅಗೌರವದಿಂದ ಕಾಣಲಾರರು ಎಂದುಕೊಳ್ಳುತ್ತ ಬಂದ. ಹಾಗೇನಾದರೂ ಆದರೆ ಇದ್ದೇಇದೆ : ಸಭೆಯನ್ನು<noinclude></noinclude> bz53qnozoap4d5wta582bxlqpl55bwn ಪುಟ:Mrutyunjaya.pdf/೧೩೩ 104 21617 319087 60612 2026-05-11T08:20:53Z Pragathi. BH 7585 /* Proofread */ 319087 proofread-page text/x-wiki <noinclude><pagequality level="3" user="Pragathi. BH" /></noinclude>ತಲುಪಿದೊಡನೆ ಆಶೀರ್ವಾದದ ಭಂಗಿಯಲ್ಲಿ ಕೈ ಎತ್ತುವುದು. ಆಗ ಬಾಗಿ ನಮಿಸದೆ ಇರುತ್ತಾರೆಯೆ? ಅಪೆಟ್ ಬಹಳ ಯೋಚಿಸಿದ್ದ. ಇನ್ನೂರು ವರ್ಷಗಳ ಹಿಂದೆ ಪೆರೋ ಖೂಫು ಪಿರಮಿಡ್ಡುಗಳನ್ನು ಕಟ್ಟಿಸಲು ಹಣಸಾಲದೆ ಬಂತೆಂದು.ದೇಶದ ಎಲ್ಲ ದೇವಮಂದಿರಗಳ ಸಂಪತ್ತನ್ನೂ ಸ್ವಾಧೀನಪಡಿಸಿ ಕೊಂಡು ಬೀಗಮುದ್ರೆ ಒತ್ತಿದ. ಏನಾಯಿತು? ದೇವರು ಬದುಕಲಿಲ್ಲವೆ? ದೇವಸೇವಕರು ಉಳಿಯಲಿಲ್ಲವೆ? ಸತ್ತಮೇಲೆ ಖೂಫು ಮೋಸಗಳಿಗೆ ಆಹಾರವಾಗಿರ್ಬೇಕು. ಅವನ ಅಂತ್ಯಕ್ರಿಯೆಗೆ ಅರ್ಚಕರು ಸಿಕ್ಕಿದರೊ ಇಲ್ಲವೊ ? ಅವನ ಆಳ್ವಿಕೆ ಮುಗಿದ ಮೇಲೆ ದೇವರು ಮತ್ತೆ ವೈಭವದಿಂದ ರಾರಾಜಿಸಿದ. ಜನ ಎದ್ದು ನಿಲ್ಲುತಿದ್ದರೆ. ಅವಮಾನದ ಮಾತೇ ఇల్ల.ಈ ಬಯಲು ನಾಟಕ ಇನ್ನೆಷ್ಟು ದಿನವೊ ನೋಡೋಣ.) ಮೆನೆಪ್‍ಟಾ ಮುಂದುವರಿದ : “ಅರ್ಚಕರು ಬಂದು, ಸಂತೋಷದ ಸಂಗತಿ. ಆದರೆ, ಇನ್ನೂ ಕೆಲವು ಪೀಠಗಳು ಖಾಲಿಯೇ ಇವೆ.... ಸೆತೆಕ್‍ನಖ್ತ್, ಸೆನ್‍ಉಸರ್ಟ್, ಹೆಜಿರೆ, ಸಿನ್ಯುಹೆ ಮೊದಲಾದವರು ನಿನ್ನೆ ಸಭೇಲಿದ್ರು.... (ಸಭೆಯಲ್ಲಿ ಧ್ವನಿಗಳು: “ಅವರು ಇವತ್ತು ಬರೋದಿಲ್ಲ.” “ಹೆದರ್ಕೊಂಡಿದ್ದಾರೆ”....) ಯಾಕೆ ಹೆದರಿಕೆ? ನಾವೇನು ಕಾಡು ಹಂದಿಗಳೆ? ಮೊಸಳೆಗಳೆ? ನಾವೂ ಅಷ್ಟೇ. ಹೆದರಿದರೆ ಹೇಡಿಗಳಾಗ್ತೇವೆ. ನಮ್ಮ ಮಕ್ಕಳು ಚಿಕ್ಕಂದಿನಿಂದಲೇ ಧೀರರಾಗುವಂತೆ ಮಾಡ್ಬೇಕು. (" ರಾಮೆರಿ ಎಲ್ಲ ಹುಡುಗರ ಗುಂಪಿನಲ್ಲಿದ್ದಾನೇಂತ ತೋರ್ತ್ತದೆ. ಎಲ್ಲ ಪಿಳಿ ಪಿಳಿ ಕಣ್ಣುಗಳು. ಓ ಅಲ್ಲಿದ್ದಾನೆ! ಇನ್ನೇನು ಹೇಳಲಿ ಜನರಿಗೆ ? ಇಪ್ಯೂವರ್ ಬಂದ.” ವೇದಿಕೆಯ ಬಳಿಗೆ ಕಠಾರಿ ಮತ್ತು ಕೋಲು ತಂದುದಾಯಿತು.) ಇವತ್ತಿನಿಂದ ಪ್ರಾಂತದಲ್ಲಿ ಆಡಳಿತ ಹ್ಯಾಗಿರ ಬೇಕೂಂತ ಮುಖ್ಯಸ್ಥರು ಚರ್ಚಿಸಿ ತೀರ್ಮಾನ ಕೈಗೊಂಡಿದ್ದೇವೆ. ಇನ್ನು ಪ್ರಾಂತಪಾಲರಿಲ್ಲ. (“ನೀವೇ ಆಗಿ” “ನೀವೇ ಪ್ರಾಂತಪಾಲ”) ಊಹೂಂ, ಇದು ಬೇರೆ ವ್ಯವಸ್ಥೆ. (ಖ್ನೆಮ್ ಹೊಟೆಪ್ ಕೂಗಿ ಹೇಳಿದ: “ಮೆನೆಪ್ಟಾ ನಮ್ಮ ನಾಯಕರು-ನಾಯಕರು!” ಜನ “ಆಗಬಹುದು. ಆಗಬಹುದು.”)ಸ್ನೊಫ್ರು<noinclude></noinclude> pk1plz72vg3suhz0x0vzebrso96wxzn ಪುಟ:Mrutyunjaya.pdf/೧೩೪ 104 21618 319088 153104 2026-05-11T08:21:36Z Pragathi. BH 7585 /* Proofread */ 319088 proofread-page text/x-wiki <noinclude><pagequality level="3" user="Pragathi. BH" /></noinclude> ಮೃತ್ಯುಂಜಯ ೧೨೧ ಸೆಬೆಕ್ಖು ಸಲಹೆಗಾರರು. (“ಒಪ್ಪಿಗೆ”) ಇದು ತೀರಾ ಹೊಸ ವ್ಯವಸ್ಥೆ. ಇದರ ಜತೆ ಬಹಳ ಹಳೆಯ ವ್ಯವಸ್ಥೆಯೂ ఇದೆ. ಅದು ಹಿರಿಯರ ಸಮಿತಿ. ಇಲ್ಲಿ, ಮುಖ್ಯ ಪಟ್ಟಣದಲ್ಲಿ. ಗ್ರಾಮಗಳಲ್ಲಿ ಅಲ್ಲಲ್ಲಿನ ಸಮಸ್ಯೆಗಳನ್ನು ಅಲ್ಲಲ್ಲೇ ಬಗೆಹರಿಸೋದಕ್ಕೆ ಗ್ರಾಮ ಸಮಿತಿಗಳಿರ್ತವೆ. ಹಿರಿಯರ ಸಮಿತಿಯ ತೆರವಾದ ಒಂದು ಸ್ಥಾನಕ್ಕೆ ಹೆಮ್ ಟಿಯವರನ್ನು ನೇಮಿಸಿದ್ದೇವೆ. ಇನ್ನು ಇಪ್ಯೂವರ್ ರಾಜಗೃಹದಲ್ಲಿರ್ತಾರೆ. (ಇಪ್ಯೂವರ್ ಗೆ ದಿಗ್ಭ್ರ್ ಮೆ. ಸಭೆಯಿಂದ: “ನೀವು?” “ನೀವು?”) ನಾನು ಮನೆಯಲ್ಲಿದ್ದುಕೊಂಡೇ ಆಡಳಿತದ ಕೆಲಸ ನೋಡುತ್ತೇನೆ. ಇಪ್ಯೂವರ್ ಇವತ್ತಿನಿಂದ ಕಣಜಗಳು ಬೊಕ್ಷಸದ ಲೆಕ್ಕಿಗ, ಅಧಿಕಾರಿ. ಪ್ರಾಂತ್ಯದ ಮುಖ್ಯ ಲಿಪಿಕಾರನೂ ಅವರೇ. (ಇಪ್ಯೂವರ್ ಕಣ್ಣುಗಳನ್ನು ಉಜ್ಜಿಕೊಂಡ. ಸಂಜೆ ಹೊತ್ತು. ಬೆಳಕಿತ್ತು. ಕನಸಲ್ಲ, ಕನಸಲ್ಲ... ಸವಿ ? ಖಿವವದಂತೆ ಸವಿ?) ನದೀದಂಡೆಗಳಿಗೆ, ದೋಣಿ ಕಟ್ಟೆಗೆ, ರಾಜಗೃಹಕ್ಕೆ ನಿಶ್ಯಸ್ತ್ರ ಜನರಿಗೆ ರಕ್ಷಣೆ ಬೇಕು, ಸುಭದ್ರ ಕಾವಲು ಅಗತ್ಯ ಅನ್ತಾರೆ ಹಿರಿಯ ಯೋಧ ಹೆಮ್ ಟಿ. ಇನ್ನು ಮುಂದೆ ಖ್ನೆಮ್ ಹೋಟೆಪ್ ನಮ್ಮ ದಳಪತಿ (ಸಭೆಯಲ್ಲಿ ಹಲವರಿಂದ: “ಓ ಖ್ನೆಮ್ ! ಓ ಖ್ನೆಮ್ !") ಖ್ನೆಮ್, ಹೀಗೆ ಬರಬೇಕು. (ಮೆನೆಪ್ ಟಾ ಬಾಗಿ ಕಠಾರಿಯನ್ನೆತ್ತಿ, ಹತ್ತಿರ ಬಂದ ಖ್ನೆಮ್ ಹೋಟೆಪ್ ಟೊಂಕದ ಪಟ್ಟಿಗೆ ಅದನ್ನು ಸಿಕ್ಕಿಸಿದ. “ ಇದು ಸರಿ ఎనిಸಿತು ಇಪ್ಯುವರ್ ಗೆ. ಆ ಎತ್ತಿಕೊಟ್ಟ ಕೋಲನ್ನು ಮೆನೆಪ್ ಟಾ ನಿಯೋಜಿತ ದಳಪತಿಯ ಕೈಗಿತ್ತ.) ಕಳ್ಳಕಾಕರು ಹುಷಾರಾಗಿರೋದು ವಾಸಿ ! ( ಸಭೆಯಲ್ಲಿ ನಗೆ ) ನೀಲನದಿ ನಮ್ಮ ಜೀವನಾಡಿ, ಸಾರಿಗೆಯೇ ಉಸಿರು, ನುರಿತ ಅಂಬಿಗ ಬಟಾರನ್ನು ನಮ್ಮ ಸಾರಿಗೆ ಅಧಿಕಾರಿಯಾಗಿ ನೇಮಿಸಿದ್ದೇವೆ. (ಹರ್ಷೋದ್ಗಾರ. ಪ್ರಾಕಾರಕ್ಕೆ ಒರಗಿ ನಿಂತಿದ್ದ ಬಟಾನಿಗೆ ಅಚ್ಚರಿ, ಆನಂದ.) ಇನ್ನು ಕಂದಾಯದ ವಿಷಯ.. (ಜನ, “ಅದನ್ನು ಹೇಳಿ ".... “ಅದನ್ನು ಹೇಳಿ.”) ಅರ್ಧಕ್ಕೆ ಇಳಿಸಬೇಕೂಂತ ತೀರ್ಮಾನಿಸಿದ್ದೇವೆ. ಎಲ್ಲ ಸಂದಾಯವೂ ರಾಜಗೃಹದ ಕಣಜಕ್ಕೆ. ದೇವಮಂದಿರದ ಖರ್ಚಿಗೆ ಇಲ್ಲಿಂದಲೇ ಕೊಡ್ತೇವೆ. ಮುಖ ಕಪ್ಪಿಟ್ಟರೂ ಗಂಭೀರವಾಗಿ ಕುಳಿತ ಅಪೆಟ್. “ಪ್ರವಾಹ ಕಮ್ಮಿ ಬಂದಾಗ ಕಂದಾಯ ವಸೂಲಿ ಮಾಡಬಾರ್ದು"--- ಒಂದು ಧ್ವని.<noinclude></noinclude> gdlsytbhqdeosg7hl5tmba6q0yljfvx ಪುಟ:Mrutyunjaya.pdf/೧೩೬ 104 21620 319089 153106 2026-05-11T08:21:59Z Pragathi. BH 7585 /* Proofread */ 319089 proofread-page text/x-wiki <noinclude><pagequality level="3" user="Pragathi. BH" /></noinclude> ಮೃತ್ಯುಂಜಯ ೧೨೩ ಮುಚ್ಚಂಜೆಯಾಗುತ್ತ ಬಂತು. ಸ್ತಬ್ಧತೆಯಲ್ಲಿ ದಾಸಿಯರ ಅಳು ಮಾತ್ರ ಕೇಳಿಸುತ್ತಿತ್ತು. ಅವರು ಕೈ ಬೆರಳುಗಳಲ್ಲಿ ಕಣ್ಣೀರೊರೆಸಿಕೊಂಡರು, ನೆಫರುರಾ ಅವರಲ್ಲಿ ಅತ್ಯಂತ ಸುಂದರಿ. ಆಕೆ ಅಂದಳು : “ಅಣ್ಣ; ಈ ದಾಸಿಯರಿಗೆ ನಾನು ಮುಖ್ಯಸ್ಥೆ. ವಿಷಯ ಇಷ್ಟೆ ಅಣ್ಣ. ಹಿರಿಯರಿಗೆಲ್ಲ ಗೊತ್ತಿರೋ ಹಾಗೆ ಐಗುಪ್ತದ ಸ್ತ್ರೀಯರಿಗೆ ಇರೋ ಉದ್ಯೋಗಗಳು ನಾಲ್ಕು, ದೇವಸೇವಿಕೆಯಾಗೋದು, ಸೂಲಗಿತ್ತಿಯಾಗೋದು, ಶೋಕ ಸ್ತ್ರೀಯಾಗೋದು, ನರ್ತಕಿಯಾಗೋದು. ಹಂದಿಯ ಮುಸುಡಿಗೆ ಬಂಗಾರದ ಉಂಗುರ ಹಾಕಿ ಏನು ಫಲ? ವಿವೇಚನೆ ಇಲ್ಲದ ಸುರದ್ರೂಪಿಣಿಯ ಅವಸ್ಥೆಯೂ ಅಷ್ಟೆ. ನೀವೇ ಹೇಳಿ, ನಮಗೆ ಯಾರು ಕೆಲಸ ಕೊಡ್ತಾರೆ ? ರಾಜಗೃಹದಲ್ಲೇ ಇರೋದಕ್ಕೆ ಅಣ್ಣನವರು ಅವಕಾಶ ಕೊಟ್ಟರೆ....." ಮಾತು ಸುಸಂಬಧ್ಧವಾಗಿರಲಿಲ್ಲ. ಆದರೆ ಕಂಠ ಇಂಪಾಗಿತ್ತು, ಪದಗಳು ಮೋಹಕವಾಗಿ ಕುಣಿದುವು. ನೀರವತೆಯನ್ನು ಮುರಿದು ಮೆಚ್ಚುಗೆಯ ಉದಾರಗಳು ಕೇಳಿಸಿದುವು.. ನೆಫರುರಾ ಒಳ್ಳೆಯ ಹೆಸರು ಎಂದುಕೊಂಡ ಮೆನೆಪ್ ಟಾ. ಆತನೆಂದ: “ನೆಫರುರಾ, ಇನ್ನು ರಾಜಗೃಹದಲ್ಲಿ ಔತಣ-ನರ್ತನ-ಹಾಡುಗಾರಿಕೆ ಇಲ್ಲ. ದಾಸಿಯರಿಗೆ ಇಲ್ಲಿ ಕೆಲಸವಿಲ್ಲ. ನೀವೀಗ ಯಾರ ಸೊತ್ತೂ ಅಲ್ಲ, ಸ್ವತಂತ್ರರು. ಮದುವೆಯಾಗಬಹುದು. ದುಡಿದು ಸಂಪಾದಿಸಬಹುದು. ಇಲ್ಲಿರುವ ಸ್ತ್ರೀಯರ ಹಾಗೆ ತಲೆಯೆತ್ತಿ ನಡೆಯಬಹುದು. ಏನಾದರೂ ಏರ್ಪಾಟು ಆಗೋವರೆಗೆ ನಿಮಗೆ ರಾಜಗೃಹದ ಕಣಜದಿಂದ ಧಾನ್ಯ ಮತ್ತಿತರ ಸಾಮಗ್ರಿ ಸಿಗ್ರವೆ..... ಅಳೋದರ ಬದಲು, ನೀವು ಸಂತೋಷಪಡಬೇಕು........ " ಹೌದು, ಹೌದು," ಎಂದಿತು ಸಭೆ. ಕವಡೆಯ ಕಂಠಾಭರಣಗಳಿಂದ ಆವೃತ್ತವಾಗಿದ್ದ ನೆಫರುರಾಳ ವಕ್ಷಸ್ಥಲ ಉದ್ವೇಗದಿಂದ ಮೇಲಕ್ಕೂ ಕೆಳಕ್ಕೂ ಚಲಿಸಿತು. ಅವಳು ವೇದಿಕೆಗೂ ಸಭೆಗೂ ತಲೆಬಾಗಿ ವಂದಿಸಿದಳು. ಇತರ ವಿಮುಕ್ತ ದಾಸಿಯರೂ ಹಾಗೆಯೇ<noinclude></noinclude> cudkcyyp2dmtsapl4ed2quz7j7ty3kl ಪುಟ:Mrutyunjaya.pdf/೧೩೭ 104 21621 319090 153107 2026-05-11T08:23:42Z Pragathi. BH 7585 /* Proofread */ 319090 proofread-page text/x-wiki <noinclude><pagequality level="3" user="Pragathi. BH" /></noinclude>೧೨೪ ಮೃತ್ಯುಂಜಯ ಮಾಡಿದರು. ಸಭೆಯನ್ನು ಉದ್ದೇಶಿಸಿ ಮೆನೆಪ್ ಟಾ ಅಂದ : “ಸದ್ಯಕ್ಕೆ ಇಷ್ಟೇ. ನೀವೆಲ್ಲಾ ಮನೆಗೆ ಇನ್ನು ಹೋಗ್ಬಹುದು." ವೇದಿಕೆ ಬರಿದಾಯಿತು. ಜನ ಕದಲಲಿಲ್ಲ. ಸ್ನೊಫ್ರು ಸೆಬೆಕ್ಖು ಮತ್ತು ಹಿರಿಯರನ್ನು ಕರೆದುಕೊಂಡು ಮೆನೆಪ್ ಟಾ ರಾಜಗೃಹದೊಳಗೆ ನಡೆದ. ಬಯಲಿನಲ್ಲಿದ್ದ ಜನರೂ ನುಗ್ಗಲೆತ್ನಿಸಿದರು. "ಶಿಸ್ತು! ಶಿಸ್ತು!" ಎಂದು ಖ್ನೆಮ್ ಹೊಟೆಪ್ ಕೂಗಾಡಿದ. ಮೆನೆಪ್ ಟಾನೆಂದ: "ಇದು ಅವರದೇ ಭವನ ಸಣ್ಣ ಸಣ್ಣ ತಂಡಗಳಾಗಿ ಒಳಗೆ ಬಂದು ನೋಡಿ ಹೋಗಲಿ." ಖ್ನೆಮ್ ದ್ವಾರದಲ್ಲಿ ನಿಂತು. "ಐವತ್ತು ಐವತ್ತರ ಹಾಗೆ ಜನ ಒಳಕ್ಕೆ ಬನ್ನಿ," ಎಂದ ರಾಜಗೃಹದ ದೀಪಗಳನ್ನು ಹಚ್ಚಿದರು. ಒಂದನ್ನು ಮಹಾದ್ವಾರದ ಹೊರಗೂ ಇನ್ನೊಂದನ್ನು ಅಲಂಕೃತ ನೆಡುಗಂಬದ ಬಳಿಯಲ್ಲೂ ಇಟ್ಟರು. ಜನರ ಜತೆ ನೆಫಿಸ್ ನೆಜಮುಟರೂ ತನ್ನ ಮಗಳೊಡನೆ ತಬಬುವಾನೂ ಒಳ ಬಂದರು. ಮೆನೆಪ್ ಟಾ ತನ್ನನ್ನು ಬಿಗಿದಿದ್ದ ಕಂಬವನ್ನೊಮ್ಮೆ ನೋಡಿ , ನಸುನಕ್ಕು, ತನಗೆ ಅಪರಿಚಿತವಾಗಿದ್ದ ಮಹಡಿಯನ್ನು ನೋಡಲು ಹೋದ. ಅಲ್ಲಿ ಪಾಂತಪಾಲ ಗೇಬುವಿನ ಪತ್ನಿಯೂ ಪುತ್ರಿಯರೂ ವಾಸಿಸುತ್ತಿದ್ದ ಕೊಠಡಿಗಳಿದ್ದುವು. ಒಂದರಲ್ಲಿ ಅಲಂಕರಣದ ಮತ್ತಿತರ ಸಾಮಗ್ರಿಗಳಿದ್ದ ಪೆಟ್ಟಿಗೆಗಳಿದ್ದುವು. “ಪೆಟಾರಿಗಳಲ್ಲಿ ಆಭರಣಗಳೂ ಇರಬಹುದು,” ಎಂದ ಇಫ್ಯೂವರ್. ಮೆನೆಪ್ ಟಾ ನಿರ್ದೇಶವಿತ್ತ : “ಈಗಲೇ ಅವರವರ ಸಾಮಾನುಗಳನ್ನೆಲ್ಲ ಒಂದೆರಡು ಪೆಟಾರಿಗಳಲ್ಲಿಟ್ಟು ಭದ್ರಪಡಿಸಿ ; ಈ ಕೊಠಡಿಯ ಬಾಗಿಲೆಳೆದುಕೊಂಡು ಮುದ್ರೆ ಒತ್ತಿ. ಒಂದು ಸಾಮಾನೂ ಅತ್ತಿತ್ತ ಸರಿಯಬಾರದು.” “ಆಗಲಿ," ಎಂದು ಇಪ್ಯುವರ್ ಆ ಕೊಠಡಿಯ ಬಾಗಿಲೆಳೆದುಕೊಂಡು, ಬೀಗಮುದ್ರೆಗಾಗಿ ಆವೆಮಣ್ಣು ತರಲು ಹೋದ. ರಾಮೆರಿಪ್ ಟಾ ತನ್ನ ತಂದೆ ಕಂದಾಯದ ಅಧಿಕಾರಿಯನ್ನು ಉದ್ದೇಶಿಸಿ ಮಾತನಾಡಿದ ಸ್ಥಳವನ್ನೂ ತನ್ನ ತಂದೆಯನ್ನು ಬಿಗಿದು ಕಟ್ಟಿದ್ದ ಕಂಬವನ್ನೂ<noinclude></noinclude> 6uy7mnpunq1m6010xl9f8njw02y9vli 319091 319090 2026-05-11T08:23:57Z Pragathi. BH 7585 319091 proofread-page text/x-wiki <noinclude><pagequality level="3" user="Pragathi. BH" /></noinclude>೧೨೪ ಮೃತ್ಯುಂಜಯ ಮಾಡಿದರು. ಸಭೆಯನ್ನು ಉದ್ದೇಶಿಸಿ ಮೆನೆಪ್ ಟಾ ಅಂದ : “ಸದ್ಯಕ್ಕೆ ಇಷ್ಟೇ. ನೀವೆಲ್ಲಾ ಮನೆಗೆ ಇನ್ನು ಹೋಗ್ಬಹುದು." ವೇದಿಕೆ ಬರಿದಾಯಿತು. ಜನ ಕದಲಲಿಲ್ಲ. ಸ್ನೊಫ್ರು ಸೆಬೆಕ್ಖು ಮತ್ತು ಹಿರಿಯರನ್ನು ಕರೆದುಕೊಂಡು ಮೆನೆಪ್ ಟಾ ರಾಜಗೃಹದೊಳಗೆ ನಡೆದ. ಬಯಲಿನಲ್ಲಿದ್ದ ಜನರೂ ನುಗ್ಗಲೆತ್ನಿಸಿದರು. "ಶಿಸ್ತು! ಶಿಸ್ತು!" ಎಂದು ಖ್ನೆಮ್ ಹೊಟೆಪ್ ಕೂಗಾಡಿದ. ಮೆನೆಪ್ ಟಾನೆಂದ: "ಇದು ಅವರದೇ ಭವನ ಸಣ್ಣ ಸಣ್ಣ ತಂಡಗಳಾಗಿ ಒಳಗೆ ಬಂದು ನೋಡಿ ಹೋಗಲಿ." ಖ್ನೆಮ್ ದ್ವಾರದಲ್ಲಿ ನಿಂತು. "ಐವತ್ತು ಐವತ್ತರ ಹಾಗೆ ಜನ ಒಳಕ್ಕೆ ಬನ್ನಿ," ಎಂದ ರಾಜಗೃಹದ ದೀಪಗಳನ್ನು ಹಚ್ಚಿದರು. ಒಂದನ್ನು ಮಹಾದ್ವಾರದ ಹೊರಗೂ ಇನ್ನೊಂದನ್ನು ಅಲಂಕೃತ ನೆಡುಗಂಬದ ಬಳಿಯಲ್ಲೂ ಇಟ್ಟರು. ಜನರ ಜತೆ ನೆಫಿಸ್ ನೆಜಮುಟರೂ ತನ್ನ ಮಗಳೊಡನೆ ತಬಬುವಾನೂ ಒಳ ಬಂದರು. ಮೆನೆಪ್ ಟಾ ತನ್ನನ್ನು ಬಿಗಿದಿದ್ದ ಕಂಬವನ್ನೊಮ್ಮೆ ನೋಡಿ , ನಸುನಕ್ಕು, ತನಗೆ ಅಪರಿಚಿತವಾಗಿದ್ದ ಮಹಡಿಯನ್ನು ನೋಡಲು ಹೋದ. ಅಲ್ಲಿ ಪಾಂತಪಾಲ ಗೇಬುವಿನ ಪತ್ನಿಯೂ ಪುತ್ರಿಯರೂ ವಾಸಿಸುತ್ತಿದ್ದ ಕೊಠಡಿಗಳಿದ್ದುವು. ಒಂದರಲ್ಲಿ ಅಲಂಕರಣದ ಮತ್ತಿತರ ಸಾಮಗ್ರಿಗಳಿದ್ದ ಪೆಟ್ಟಿಗೆಗಳಿದ್ದುವು. “ಪೆಟಾರಿಗಳಲ್ಲಿ ಆಭರಣಗಳೂ ಇರಬಹುದು,” ಎಂದ ಇಫ್ಯೂವರ್. ಮೆನೆಪ್ ಟಾ ನಿರ್ದೇಶವಿತ್ತ : “ಈಗಲೇ ಅವರವರ ಸಾಮಾನುಗಳನ್ನೆಲ್ಲ ಒಂದೆರಡು ಪೆಟಾರಿಗಳಲ್ಲಿಟ್ಟು ಭದ್ರಪಡಿಸಿ ; ಈ ಕೊಠಡಿಯ ಬಾಗಿಲೆಳೆದುಕೊಂಡು ಮುದ್ರೆ ಒತ್ತಿ. ಒಂದು ಸಾಮಾನೂ ಅತ್ತಿತ್ತ ಸರಿಯಬಾರದು.” “ಆಗಲಿ," ಎಂದು ಇಪ್ಯುವರ್ ಆ ಕೊಠಡಿಯ ಬಾಗಿಲೆಳೆದುಕೊಂಡು, ಬೀಗಮುದ್ರೆಗಾಗಿ ಆವೆಮಣ್ಣು ತರಲು ಹೋದ. ರಾಮೆರಿಪ್ ಟಾ ತನ್ನ ತಂದೆ ಕಂದಾಯದ ಅಧಿಕಾರಿಯನ್ನು ಉದ್ದೇಶಿಸಿ ಮಾತನಾಡಿದ ಸ್ಥಳವನ್ನೂ ತನ್ನ ತಂದೆಯನ್ನು ಬಿಗಿದು ಕಟ್ಟಿದ್ದ ಕಂಬವನ್ನೂ<noinclude></noinclude> ao5l6kr5b3kd59s75uvbukt141ials4 ಪುಟ:Mrutyunjaya.pdf/೧೩೮ 104 21622 319092 60331 2026-05-11T08:25:03Z Pragathi. BH 7585 /* Proofread */ 319092 proofread-page text/x-wiki <noinclude><pagequality level="3" user="Pragathi. BH" /></noinclude>ತಾಯಿಗೂ ಆಕೆಯ ಜತೆ ಇದ್ದವರಿಗೂ ತೋರಿಸಿದ. ಮಹಡಿಯ ಮುಖಮಂಟಪದ ಚಾಪೆ ಪರದೆಗಳನ್ನು ಸುರುಳಿ ಸುತ್ತಿ ಮೇಲಕ್ಕೆ ಕಟ್ಟಿದರು. ಮೆನೆಪ್ ಟಾನ ಹಿಂದೆಯೇ ಇದ್ದ ಜನರ ತಂಡದ ಒಬ್ಬನೆಂದ: "ನಾವು ಅಲ್ಲಿ ಹೋರಾಡ್ತಾ ಇದ್ದಾಗ,ಟಿಹುಟಿ ಮತ್ತು ಗೇಬು ಇಲ್ಲಿ ಬಚ್ಚಿಟ್ಕೊಂಡು ನೋಡ್ತಾ ಇದ್ರು." ಈಗ ಬಯಲಲ್ಲಿದುದು ಹಬ್ಬದ ವಾತಾವರಣ. ಜನ ಗುಂಪು ಗುಂಪಾಗಿ ನಿಂತು,ತಮ್ಮ ತಮ್ಮೊಳಗೆ ನಗುತ್ತಾ ಮಾತನಾಡುತ್ತಾ, ತಾವು ವಶಪಡಿಸಿಕೊಂಡಿದ್ದ ರಾಜಗೃಹಗಳನ್ನು ಹೊಕ್ಕು ನೋಡಲು ತಮ್ಮ ಸರದಿಗಾಗಿ ಕಾಯುತ್ತಿದ್ದರು.ಕೆಳಗೆ ಊರಿನ ಹಲವು ಮನೆಗಳಲ್ಲಿ ದೀಪಗಳು ಒಂದೊಂದಾಗಿ ಮೂಡುತ್ತಿದ್ದವು. ಪ್ರಜೆಗಳ ವಿಹಾರಕ್ಕೆಂದು ರಾಜಧಾನಿಯಲ್ಲಿ ಒಂದು ಉದ್ಯಾನ ನಿರ್ಮಿಸಿರುವರೆಂದು ಬಟಾ‌ ಹೇಳಿದ್ದನ್ನು ಮೆನೆಪ್ ಟಾ ಕೇಳಿದ್ದ.ಇಲ್ಲಿಯೂ ಅಂತಹದೊಂದು? ರಾಜಗೃಹಕ್ಕೆ ಬರುವ ಬೀದಿಯ ಇಕ್ಕೆಲಗಳಲ್ಲಿ ಸಾಲು ಮರಗಳು.ಎದುರುಗಡೆ ಜನ ನೆರೆಯುವಲ್ಲಿ,ಹೂಗಿಡಗಳು ಸುತ್ತುವರಿದ ಹಸುರು ನೆಲ.ರಾಜಗೃಹದ ಎಡಬಲಗಳಲ್ಲೂ ಹಿಂದೆಯೂ ಉದ್ಯಾನ.... ಮಹಡಿಯ ಮೆಟ್ಟಿಲುಗಳನ್ನೇರುತ್ತ ನೆಜಮುಟ್ ಮೆಲ್ಲನೆ ಗೊಣಗಿದಳು: "ಇಪ್ಯುವರ್ ರಾಜಗೃಹದಲ್ಲಿ ಇರ್ತಾನಂತೆ.ಬೇರ ಯಾರೂ ಇಲ್ವೇನೊ? ನೀವೇ ಯಾಕೆ ವಾಸ ಮಾಡಬಾರದು? ಅಥವಾ ನಾವು? ನೀನು ಇಷ್ಟು ಮೆತ್ತಗಿರೋದು ಸರಿಯಲ್ಲ ನೆಫಿಸ್." ಈ ಮಾತು ಯಾರಿಗಾದರೂ ಕೇಳಿಸಿತೇನೋ ಎಂದು ನೆಫಿಸ್ ಗಾಬರಿಯಿಂದ ಅತ್ತಿತ್ತ ನೋಡಿದಳು. " ಸುಮ್ನಿರ್ ನೆಜಮುಟ್," ಎಂದಳು. ನೆಜಮುಟ್ ಗೆ ಪ್ರಾಂತಪಾಲನ ಮಡದಿಯ ಕೊಠಡಿ ನೋಡುವ ತವಕ.ಆದರೆ ಇಪ್ಯುವರ್ ಆಗಲೆ‌ಮುದ್ರೆಯೊತ್ತಿದ್ದ. "ಇದ್ಯಾಕೆ ಹೀಗೆ ಮಾಡಿದಿರಿ?" ಎಂದಳು ಆಕೆ. "ನಾಯಕರ ಆಜ್ಞೆ," ಎಂದ ಲಿಪಿಕಾರ.<noinclude></noinclude> r5bsvcr8ocq90o6ok2vpph4hwcudyn7 319093 319092 2026-05-11T08:25:22Z Pragathi. BH 7585 319093 proofread-page text/x-wiki <noinclude><pagequality level="3" user="Pragathi. BH" /></noinclude>ತಾಯಿಗೂ ಆಕೆಯ ಜತೆ ಇದ್ದವರಿಗೂ ತೋರಿಸಿದ. ಮಹಡಿಯ ಮುಖಮಂಟಪದ ಚಾಪೆ ಪರದೆಗಳನ್ನು ಸುರುಳಿ ಸುತ್ತಿ ಮೇಲಕ್ಕೆ ಕಟ್ಟಿದರು. ಮೆನೆಪ್ ಟಾನ ಹಿಂದೆಯೇ ಇದ್ದ ಜನರ ತಂಡದ ಒಬ್ಬನೆಂದ: "ನಾವು ಅಲ್ಲಿ ಹೋರಾಡ್ತಾ ಇದ್ದಾಗ,ಟಿಹುಟಿ ಮತ್ತು ಗೇಬು ಇಲ್ಲಿ ಬಚ್ಚಿಟ್ಕೊಂಡು ನೋಡ್ತಾ ಇದ್ರು." ಈಗ ಬಯಲಲ್ಲಿದುದು ಹಬ್ಬದ ವಾತಾವರಣ. ಜನ ಗುಂಪು ಗುಂಪಾಗಿ ನಿಂತು,ತಮ್ಮ ತಮ್ಮೊಳಗೆ ನಗುತ್ತಾ ಮಾತನಾಡುತ್ತಾ, ತಾವು ವಶಪಡಿಸಿಕೊಂಡಿದ್ದ ರಾಜಗೃಹಗಳನ್ನು ಹೊಕ್ಕು ನೋಡಲು ತಮ್ಮ ಸರದಿಗಾಗಿ ಕಾಯುತ್ತಿದ್ದರು.ಕೆಳಗೆ ಊರಿನ ಹಲವು ಮನೆಗಳಲ್ಲಿ ದೀಪಗಳು ಒಂದೊಂದಾಗಿ ಮೂಡುತ್ತಿದ್ದವು. ಪ್ರಜೆಗಳ ವಿಹಾರಕ್ಕೆಂದು ರಾಜಧಾನಿಯಲ್ಲಿ ಒಂದು ಉದ್ಯಾನ ನಿರ್ಮಿಸಿರುವರೆಂದು ಬಟಾ‌ ಹೇಳಿದ್ದನ್ನು ಮೆನೆಪ್ ಟಾ ಕೇಳಿದ್ದ.ಇಲ್ಲಿಯೂ ಅಂತಹದೊಂದು? ರಾಜಗೃಹಕ್ಕೆ ಬರುವ ಬೀದಿಯ ಇಕ್ಕೆಲಗಳಲ್ಲಿ ಸಾಲು ಮರಗಳು.ಎದುರುಗಡೆ ಜನ ನೆರೆಯುವಲ್ಲಿ,ಹೂಗಿಡಗಳು ಸುತ್ತುವರಿದ ಹಸುರು ನೆಲ.ರಾಜಗೃಹದ ಎಡಬಲಗಳಲ್ಲೂ ಹಿಂದೆಯೂ ಉದ್ಯಾನ.... ಮಹಡಿಯ ಮೆಟ್ಟಿಲುಗಳನ್ನೇರುತ್ತ ನೆಜಮುಟ್ ಮೆಲ್ಲನೆ ಗೊಣಗಿದಳು: "ಇಪ್ಯುವರ್ ರಾಜಗೃಹದಲ್ಲಿ ಇರ್ತಾನಂತೆ.ಬೇರ ಯಾರೂ ಇಲ್ವೇನೊ? ನೀವೇ ಯಾಕೆ ವಾಸ ಮಾಡಬಾರದು? ಅಥವಾ ನಾವು? ನೀನು ಇಷ್ಟು ಮೆತ್ತಗಿರೋದು ಸರಿಯಲ್ಲ ನೆಫಿಸ್." ಈ ಮಾತು ಯಾರಿಗಾದರೂ ಕೇಳಿಸಿತೇನೋ ಎಂದು ನೆಫಿಸ್ ಗಾಬರಿಯಿಂದ ಅತ್ತಿತ್ತ ನೋಡಿದಳು. " ಸುಮ್ನಿರ್ ನೆಜಮುಟ್," ಎಂದಳು. ನೆಜಮುಟ್ ಗೆ ಪ್ರಾಂತಪಾಲನ ಮಡದಿಯ ಕೊಠಡಿ ನೋಡುವ ತವಕ.ಆದರೆ ಇಪ್ಯುವರ್ ಆಗಲೆ‌ಮುದ್ರೆಯೊತ್ತಿದ್ದ. "ಇದ್ಯಾಕೆ ಹೀಗೆ ಮಾಡಿದಿರಿ?" ಎಂದಳು ಆಕೆ. "ನಾಯಕರ ಆಜ್ಞೆ," ಎಂದ ಲಿಪಿಕಾರ.<noinclude></noinclude> m56jhhcnyu0vdkez4z07sh1vyi02smz ಪುಟ:ಮನಮಂಥನ.pdf/೨ 104 62450 319038 313825 2026-05-10T16:54:23Z Vikashegde 1258 /* Validated */ 319038 proofread-page text/x-wiki <noinclude><pagequality level="4" user="Vikashegde" /></noinclude>'''MANA MANTHANA''': By '''Dr. M. Sivaram'''. A Book on Psychiatry in Kannada with illustrative case records; Published by '''Manu Baligar''', Director, Department of Kannada and Culture, Kannada Bhavana, J.C.Road, Bengaluru - 560 002. <poem> ಈ ಆವೃತ್ತಿಯ ಹಕ್ಕು : ಕರ್ನಾಟಕ ಸರ್ಕಾರ ಮುದ್ರಿತ ವರ್ಷ : ೨೦೧೧ ಪ್ರತಿಗಳು:೦೦೦೦ ಪುಟಗಳು : xxii + ೪೪೯ ಬೆಲೆ: ರೂ. ೧೦೦/- ರಕ್ಷಾಪುಟ ವಿನ್ಯಾಸ : '''ಕೆ. ಚಂದ್ರನಾಥ ಆಚಾರ್ಯ''' ಮುದ್ರಕರು : '''ಮ|| ಮಯೂರ ಪ್ರಿಂಟ್ ಆ್ಯಡ್ಸ್''' ನಂ. ೬೯, ಸುಬೇದಾರ್ ಛತ್ರಂ ರೋಡ್ ಬೆಂಗಳೂರು - ೫೬೦ ೦೨೦ ದೂ : ೨೩೩೪೨೨೪ </poem><noinclude></noinclude> 6rtx48idssrl73syww428yghhenrxox ಪುಟ:ಮನಮಂಥನ.pdf/೧೦ 104 62457 319039 314322 2026-05-10T17:01:42Z Vikashegde 1258 /* Proofread */ 319039 proofread-page text/x-wiki <noinclude><pagequality level="3" user="Ashwini Rai K" /></noinclude><big>{{center|'''ಕನ್ನಡದ ಮೇರುಕೃತಿಗಳ ಆಯ್ಕೆ ಸಮಿತಿ'''}}</big> {{center|'''ಅಧ್ಯಕ್ಷರು'''}} {{center|ಪ್ರೊ. ಎಲ್.ಎಸ್. ಶೇಷಗಿರಿ ರಾವ್}} {{center|'''ಸದಸ್ಯರು'''}} {{center|ಡಾ. ಚಂದ್ರಶೇಖರ ಕಂಬಾರ}} {{center|ಡಾ. ಎಂ.ಎಂ. ಕಲಬುರ್ಗಿ}} {{center|ಡಾ. ದೊಡ್ಡರಂಗೇಗೌಡ}} {{center|ಡಾ. ಅರವಿಂದ ಮಾಲಗತ್ತಿ}} {{center|ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ}} {{center|ಡಾ. ಪ್ರಧಾನ್ ಗುರುದತ್ತ}} {{center|ಡಾ. ಹಂಪ ನಾಗರಾಜಯ್ಯ}} {{center|ಡಾ. ಎಚ್.ಜೆ. ಲಕ್ಕಪ್ಪಗೌಡ}} {{center|ಶ್ರೀಮತಿ ಸಾರಾ ಅಬೂಬಕ್ಕರ್}} {{center|ಡಾ. ಪಿ.ಎಸ್. ಶಂಕರ್}} {{center|'''ಸದಸ್ಯ ಕಾರ್ಯದರ್ಶಿ'''}} {{center|ಶ್ರೀ ಮನು ಬಳಿಗಾರ್, ಕ.ಆ.ಸೇ.}} {{center|ನಿರ್ದೆಶಕರು}} {{center|ಕನ್ನಡ ಮತ್ತು ಸಂಸ್ಕೃತಿ ಇಲಾಖೆ}}<noinclude></noinclude> 3t3zswid1woawun4wvar5js6l3dgagz ಪುಟ:ಮನಮಂಥನ.pdf/೩೫ 104 62482 319022 316536 2026-05-10T16:12:38Z Vikashegde 1258 /* Validated */ 319022 proofread-page text/x-wiki <noinclude><pagequality level="4" user="Vikashegde" />{{rh|center=|left=೧೬|right=ಮನಮಂಥನ}}</noinclude>ಒತ್ತಡದಿಂದ ಸ್ವಯಂಕೃತವಾಗಿಯೋ ಕನಸಿನ ಮೂಲಕವೋ ನಿಷ್ಠೆಯು ಸಡಿಲವಾದರೆ, 'ಮಾಡಬಾರದುದನ್ನು ಮಾಡಿದೆ. ಅಂದ ಮೇಲೆ ಆಗಬಾರದುದು ಆಗಿಬಿಡುತ್ತೆ' ಎನ್ನುವ ಮನೋಭಾವವುಂಟಾಗುತ್ತದೆ. ಹೀಗಾಯಿತಲ್ಲ ಎನ್ನುವ ಆತಂಕ. ಮುಂದೆ ಆಗಬಾರದ್ದು ಆಗುತ್ತೆ ಎನ್ನುವ ಭಯ. ಇಂತಹ ಮನಃಸ್ಥಿತಿಯಲ್ಲಿ ಆತಂಕ ಮತ್ತು ಭಯ ಇವೆರಡೂ ಒಂದಕ್ಕೊಂದು ಬೆಂಬಲವಾಗಿ, ಎರಡೂ ಅಧಿಕವಾಗುತ್ತದೆ. ನಿನ್ನಲ್ಲಿ ಹೀಗಾಗಿದೆ. {{gap}}'ಮನಸ್ಸಿನ ಆತಂಕವು ದೇಹಕ್ಕೆ ಹರಡಿ, ಶ್ವಾಸಕೋಶಗಳಲ್ಲಿ ಮನೆ ಮಾಡಿಕೊಂಡಿದೆ. ಉಸಿರಾಟದ ಏರುಪೇರು, ಉಸಿರು ಸಿಕ್ಕಿಕೊಂಡಹಾಗಾಗುವುದು; ನಿಂತೇಹೋಯಿತು, ಸತ್ತೇಹೋಗುತ್ತೇನೆ, ಎನ್ನುವ ಭಯ, ಇವೆಲ್ಲವೂ ನೀ ತಪ್ಪುಮಾಡಿದೆ ಎನ್ನುಕೊಳ್ಳುವುದರಿಂದ ಉಂಟಾದ ಅಪರಾಧಕ್ಕೆ-ನಿನ್ನ ಮನಸ್ಸೇ ವಿಧಿಸುವ ಶಿಕ್ಷೆ. ಈ ಶಿಕ್ಷೆಯೂ ಮಾಯಾ ರೂಪಿನದೇ! ಏಕೆಂದರೆ ನಿನ್ನ ಉಸಿರಾಟದಲ್ಲಿ ಯಾವ ತೆರನ ವ್ಯತ್ಯಾಸವು, ಪ್ರಾಣಕ್ಕೆ ಸಂಚು ತರಬಹುದಾದಂತಹ ವ್ಯತ್ಯಾಸವೂ, ಕಂಡು ಬಂದೇ ಇಲ್ಲ. ತಪ್ಪು ಮಾಡಿದೆ ಎನ್ನುವ ಭಾವನೆಯೂ ಅಜ್ಞಾನದೋಷದಿಂದ ಉಂಟಾದುದು; ಅರ್ಧಮರ್ಧ ಓದಿನಿಂದ ಉಂಟಾದುದು. ಆದಕಾರಣ ಈ ಸಂಕಟದಿಂದ ಪಾರಾಗಬೇಕಾದರೆ, ಇದರ ವಿಷಯದ ವೈದ್ಯವಿಜ್ಞಾನವನ್ನು ಆದಷ್ಟು ಪೂರ್ಣವಾಗಿ ಅರಿತುಕೊಳ್ಳಬೇಕು.' {{gap}}ಎಂದು ಎಳೆಎಳೆಯಾಗಿ ಸುಲಭವಾಗಿ ಅರ್ಥವಾಗುವಂತೆ, ಉದಾಹರಣೆಗಳನ್ನು ಕೊಟ್ಟು, ಸರಳವಾಗಿ ವಿವರಿಸಿದೆ. {{gap}}'ತುಂಬಾ ಥ್ಯಾಂಕ್ಸ್ ಸಾರ್' ಎಂದ. 'ಎಲ್ಲವೂ ಅರ್ಥವಾಯಿತು. ಇನ್ನು ಮೇಲೆ ಉಸಿರು ನಿಂತು ಹೋದರೂ ಹೋಗಲೀ ಅಂತ, ಮಾಡುತ್ತಿದ್ದ ಕೆಲಸವನ್ನು ಮುಂದುವರೆಸುತ್ತೇನೆ. ಪಾಪದ ಕೆಲಸವು ಆಗಿಹೋಯಿತು, ಮಾಡಬಾರದ್ದನ್ನು ಮಾಡಿದೆ ಎಂದು ವೃಥಾ ಕೊರಗುವುದಿಲ್ಲ.' ಎಂದು ಭರವಸೆಯನ್ನು ಕೊಟ್ಟ 'ನೀವು ಹೇಳಿದ್ದು ಅರ್ಥವಾಯಿತು, ಸಾರ್ ! ಆದರೆ ಮನಸ್ಸನ್ನು ದೃಢಪಡಿಸಿ, ಮಾಡುತ್ತಿರುವ ಕೆಲಸವನ್ನು ಉಸಿರು ಸಿಕ್ಕಿಹಾಕಿಕೊಂಡರೂ, ಮುಂದುವರೆಸುವಂತೆ ಸಹಾಯಮಾಡುವ ಔಷಧಿಗಳನ್ನೋ ಟಾನಿಕ್ಕನ್ನೋ ಕೊಡುತ್ತೀರಾ' ಎಂದು ಕೇಳಿದ. {{gap}}ಪ್ರಶ್ನೆಯು ನ್ಯಾಯವಾಗಿತ್ತು : ಸಮಂಜಸವಾಗಿತ್ತು. ಔಷಧಿಗಳು ಈವರೆಗೆ ಯಾವುದೂ ಕಂಡುಬಂದಿಲ್ಲ, ಎಂದು ಇದ್ದ ಯಥಾರ್ಥವನ್ನು ಹೇಳಲು ಮನಸ್ಸು ಹಿಂಜರಿಯಿತು. ಇಂತಹ ಸನ್ನಿವೇಶಗಳಲ್ಲಿ ನಿರುಪದ್ರವಿಯಾದ ಹಾಗೂ {{nop}}<noinclude></noinclude> 5cggc70fd8w0c61bqdrpesglq4ijggs ಪುಟ:ಮನಮಂಥನ.pdf/೧೦೩ 104 62550 319023 316511 2026-05-10T16:16:04Z Vikashegde 1258 /* Validated */ 319023 proofread-page text/x-wiki <noinclude><pagequality level="4" user="Vikashegde" />{{rh|center=|left=೮೪|right=ಮನಮಂಥನ}}</noinclude>ಮನಸ್ಸಿನ ದೃಢತೆಯಿಂದ ಅದನ್ನು ಹತೋಟಿಯಲ್ಲಿಡಲಾಗದಿದ್ದರೆ, ಔಷಧಿಗಳೂ ಸಹ ಬಳಸಲ್ಪಡುತ್ತವೆ. ಆಗ, ಒಂದು ಮಿತಿಯನ್ನು ಮೀರಿದಾಗ, ಆತಂಕದ ಚಿಹ್ನೆಗಳು ಕಾಣಬರುತ್ತದೆ. ಅಂತಹ ಸ್ಥಿತಿಯಲ್ಲಿ ಕಣ್ಣಿಟ್ಟುಕೊಂಡು ಓದುವುದೂ ಕಷ್ಟ ಓದಿದರೂ ತಲೆಗೆ ಹತ್ತುವುದೇ ಇಲ್ಲ. ಓದು ಹಾಳಾಗಿ ಹೋಗಲಿ, ತಿಳಿದಿದ್ದು ಬರೆದರಾಯಿತು ಎಂದು ಮಲಗಿದರೆ, ನಿದ್ರೆಯೂ ಬರುವುದಿಲ್ಲ. ಕಣ್ಣು ರೆಪ್ಪೆಗಳನ್ನು ಮುಚ್ಚಲೂ ಆಗುವುದಿಲ್ಲ. {{gap}}ಬಲವಂತಕ್ಕೆ ಬಸಿರಾದವರು, ಮಗುವನ್ನು ಹೆರಲು ಇಷ್ಟಪಡದೆ, ಬಯಕೆಯು ಮೂಡಿದ ಎರಡೋ ಮೂರನೆಯದೋ ತಿಂಗಳಿನಲ್ಲಿ ಮೈ ಇಳಿಸಿಕೊಳ್ಳಲು, ಕೇರಿಯ ಬೂಬಿಯರು, ಅಜ್ಜಿಯರು ಹೇಳಿದುದನ್ನೆಲ್ಲಾ ಮಾಡುತ್ತಾರೆ. ದೋರೆ ಪರಂಗಿಕಾಯಿಗಳು, ಎಂತೆಂತದೋ ಕಂಡೂ ಕೇಳದ ಗಿಡಮೂಲಿಕೆಗಳು, ಅವರಿವರು ಗುಟ್ಟಾಗಿ ಕೊಟ್ಟ ರಸಮಿಶ್ರ ಮಾತ್ರೆಗಳು ; ಯಾವುದು ಸಿಕ್ಕಿದರೆ ಅದನ್ನು ಮುಕ್ಕಿ ಬಿಡುತ್ತಾರೆ. {{gap}}ಅನಪೇಕ್ಷಿತವಾಗಿ ಬಸಿರಾದೆವಲ್ಲಾ ಎಂಬುದೇ ಒಂದು ಕೊರಗು. ಇದನ್ನು ಹೇಗಾದರೂ ಮಾಡಿ ದೊಡ್ಡವರಿಗೆ ತಿಳಿಯದಂತೆ ನಿವಾರಿಸಿಕೊಳ್ಳಬೇಕು ಎನ್ನುವ ಆತಂಕ. ಇಂತಹ ಸಮಯದಲ್ಲಿ ಯಾವ ಮುದುಕಿ ಏನು ಹೇಳಿದರೂ ಕೇಳುವಂತೆ ಮನಸ್ಸು ಅಸ್ಥಿರವಾಗಿರುತ್ತೆ. ಆಗ ವಿಷಮೂಲಿಕೆಗಳು, ರಸಮಾತ್ರೆಗಳು ಬಯಸಿದ ಫಲವನ್ನು ನೀಡದೆ, ದೇಹದ ಸ್ವಾಸ್ಥ್ಯವನ್ನು ಕೆಡಿಸುತ್ತವೆ. ಆದರೊಂದಿಗೆ ಮನಸ್ಸಿನ ಆತಂಕವೂ ಹೆಚ್ಚಿ ಭಯವೂ ಮೂಡುತ್ತದೆ. ಮೈ ಇಳಿಯುವುದು ಹಾಗಿರಲಿ, ಮೈಯ್ಯೇ ಅಳಿದು ಹೋಗುವುದೂ ಉಂಟು. ಉಳಿದುಕೊಂಡವರ ಮನಸ್ಸು ಆತಂಕಗ್ರಸ್ತವಾಗಿ ಮನೆಯಲ್ಲಿನ ನಡವಳಿಕೆಯು ವಿಚಿತ್ರವಾಗುವುದೂ ಉಂಟು. '''ಚಟಗಳು''' {{gap}}ಶ್ರೀಮಂತರು ಸಿಗರೇಟ್ ಸೇದುತ್ತಾರೆ, ಅದು ಶ್ರೀಮಂತಿಕೆಯ ಒಂದು ಲಕ್ಷಣ; ಹೀಗಂದುಕೊಂಡು ತಾತ್ಕಾಲಿಕ ಶ್ರೀಮಂತಿಕೆಯನ್ನು ಅನುಭವಿಸಲು ಬಡವನೂ ಮೊದಲಬಾರಿಗೆ ಸಿಗರೇಟ್ ಹಿಡಿಯುತ್ತಾನೆ. ಆಗ ಅವನಿಗೆ ಸುಖ ತಟ್ಟುತ್ತದೆ ಎಂದು ಹೇಳಬರುವುದಿಲ್ಲ. ಕೆಟ್ಟಕೆಟ್ಟದಾಗಿ ಕೆಮ್ಮುವಂತಾದರೂ, ಮನಸ್ಸಿನಲ್ಲಿ ಅವನಿಗೆ ಏನನ್ನೋ ಸಾಧಿಸಿದ ಹಿಗ್ಗು ಇರುತ್ತದೆ. ಸ್ವಲ್ಪ ಅಭ್ಯಾಸವಾದ ಮೇಲೆ ತುಸು ಸುಖವನ್ನು ನೀಡುತ್ತದೆ. ಆ ಹೊತ್ತಿಗೆ ಅಭ್ಯಾಸವು ಒಂದು ಚಟವಾಗಿಬಿಡುತ್ತದೆ. ಬೇಸರ ಮೂಡಿದಾಗ ಸಿಗರೇಟ್ ಹಚ್ಚಿದರೆ ಬೇಸರವೂ ಹೊಗೆಯಾಗಿ{{nop}}<noinclude></noinclude> fodgvksazzgrsfnnzybtoy7c91knkkh ಪುಟ:ಮನಮಂಥನ.pdf/೨೪೫ 104 62692 319024 316666 2026-05-10T16:18:54Z Vikashegde 1258 /* Validated */ 319024 proofread-page text/x-wiki <noinclude><pagequality level="4" user="Vikashegde" />{{rh|center=|left=೨೨೬|right=ಮನಮಂಥನ}}</noinclude>ಕೊಠಡಿ ಹಿಡಿದ. ದಿನಕ್ಕೆ ಇಪ್ಪತ್ತು, ಇಪ್ಪತ್ತೂರು ತಾಸು, ಒಂದೇ ಕೊಠಡಿಯಲ್ಲಿ ಇರಬೇಕಾದರೆ, ಅದೂ ೨೫-೨೬ರ ಪ್ರಪಂಚವನ್ನು ನೋಡಿ ಬಂದ ಯುವಕ; ಏನೋ ಎಲ್ಲೊ ಹಳಿ ತಪ್ಪಿದೆ ಎನ್ನುವ ಅನುಮಾನವು ಮನೆಯ ಹಿರಿಯರಿಗೆ ಬಂದಿರಬೇಕು. 'ಯಾಕಪ್ಪಾ ! ಹೀಗೆ ಶೋಂಭೇರಿಯಾಗಿದೆ, ಮನೋವೈದ್ಯರನ್ನು ಕಾಣೋಣ' ಎಂದು ತಂದೆ ಒಮ್ಮೆ ಹೇಳಿದರು. 'ಮನೋವೈದ್ಯರನ್ನು ಕಾಣುವುದಕ್ಕೆ ನನಗೇನು ಹುಚ್ಚೇ ! ನನ್ನ ಪಾಡಿಗೆ ನನ್ನನ್ನು ಬಿಡಿ. ನನ್ನ ಜವಾಬ್ದಾರೀ ನನಗೇ ಇರಲಿ' ಎಂದು ರಾಮಭದ್ರ ಖಂಡತುಂಡಾಗಿ ಹೇಳಿದ. ಅದೆಷ್ಟು ಕೋಪ ಬಂದಿತ್ತೋ? ಥರ ಥರ ನಡುಗುತ್ತಿದ್ದ. ಮಾತುಗಳನ್ನಾಡುವಾಗ ತಡೆದು ಹಿಡಿದು ಆಡಿದ್ದ. ಮುಖವೆಲ್ಲಾ ಕೆಂಪೇರಿತ್ತು. ತಂದೆಯು ಮಾತನ್ನು ಮುಂದುವರಿಸಲಿಲ್ಲ. {{gap}}ಎರಡು ಮೂರು ವರ್ಷಗಳಲ್ಲಿ ನಾಲ್ಕು ಕಡೆ ಕೆಲಸಕ್ಕೆ ಸೇರಿಕೊಂಡು, ಕೆಲವೇ ತಿಂಗಳುಗಳಲ್ಲಿ ರಾಜೀನಾಮೆ ಕೊಟ್ಟು ಹಿಂತಿರುಗುತ್ತಿದ್ದ. ಅತ್ಯುತ್ತಮ ಸರ್ಟಿಫಿಕೇಟ್‌ಗಳಿದ್ದುವು. ಪ್ರಕಟಿಸಿದ್ದ ರೀಸರ್ಚ್ ಪೇಪರುಗಳು ಪ್ರಸಿದ್ಧವಾಗಿದ್ದುವು. ಇಂತಹವನಿಗೆ ಕೆಲಸ ಸಿಗುವುದು ಸುಲಭವಾಗಿತ್ತು. ಸೇರಿಕೊಂಡ ಒಂದೆರಡು ತಿಂಗಳುಗಳು ಎಲ್ಲರಿಂದಲೂ ಹೊಗಳಿಸಿಕೊಳ್ಳುತ್ತಿದ್ದ ; ಪಾಂಡಿತ್ಯಕ್ಕಾಗಿ. ಆದರೆ ಯಾರೊಡನೆಯೂ ಸ್ನೇಹವನ್ನು ಮಾಡಿಕೊಳ್ಳುತ್ತಿರಲಿಲ್ಲ. ರಾಜೀನಾಮೆಯನ್ನು ಕೊಟ್ಟು ಹಿಂತಿರುಗುವಾಗ, ಯಾಕೆ ಇವ ರಾಜೀನಾಮೆಯನ್ನು ಕೊಡುತ್ತಿದ್ದಾನೆ ಎನ್ನುವುದು ಆ ಸಂಸ್ಥೆಯವರಿಗೆ ತಿಳಿಯುತ್ತಿರಲಿಲ್ಲ, 'ಅನಾನುಕೂಲಗಳು ಯಾವುದಾದರೂ ಇದ್ದರೆ, ನೀವು ಹೇಳಿದ್ದರೆ, ಅವನ್ನು ಸರಿಪಡಿಸುತ್ತಿದ್ದೆವು : ಕೆಲಸಕ್ಕೆ ಹಿಂತಿರುಗಿ ಬನ್ನಿ' ಎಂದು ಒಮ್ಮೆ ಕಾಗದವೂ ಬಂದಿತ್ತು. ರಾಮಭದ್ರ ಉತ್ತರಿಸಲೇ ಇಲ್ಲ. {{gap}}ಕೊಠಡಿಯಿಂದ ಹೊರಕ್ಕೆ ಒಮ್ಮೆ ಬಂದಾಗ, ಅಕ್ಕಿ ಆರಿಸುತ್ತಾ ಅಮ್ಮ ಕುಳಿತಿದ್ದರು. ತಲೆಯೆತ್ತಿ ಮಗನ ಮುಖವನ್ನು ನೋಡಿದರು. ಹೀಗಾದನಲ್ಲ ಎಂದು ಕೊರಗು ಇತ್ತೇ ವಿನಾ ಬಾಯಿ ಬಿಚ್ಚಲು ಧೈರ್ಯವಿರಲಿಲ್ಲ. ಕಾರಣ, ತಲೆ ತಗ್ಗಿಸಿ ಅಕ್ಕಿ ಆರಿಸುವುದನ್ನು ಮುಂದುವರಿಸಿದರು. ಬಚ್ಚಲಮನೆಯ ಕಡೆಗೆ ಹೋಗುತ್ತಿದ್ದ ರಾಮಭದ್ರ ಅಮ್ಮನ ಬಳಿ ಅರೆಕ್ಷಣ ನಿಂತು 'ಪಿಸುಪಿಸು ಯಾಕೆ ಗೊಣಗುತ್ತೀ ! ಕೇಳಿಸುವ ಹಾಗೆ ಏನು ಹೇಳಬೇಕೋ ಅದನ್ನು ಹೇಳಬಾರದೇ?' ಎಂದು ರೇಗುತ್ತಾ ಹೇಳಿದ. ನಾನೇನೂ ಗೊಣಗುತ್ತಲೇ ಇಲ್ಲವಲ್ಲೋ ಎಂದು ಅಮ್ಮ ತಲೆಎತ್ತಿ ಹೇಳುವ ವೇಳೆಗೆ, ರಾಮಭದ್ರ ಬಚ್ಚಲುಮನೆಯೊಳಗಿದ್ದ. {{gap}}ತನ್ನ ಬಟ್ಟೆಗಳನ್ನು ತಾನೇ ಒಗೆದು ಮಡಿಮಾಡಿಕೊಳ್ಳುವ ಅಭ್ಯಾಸವನ್ನು {{nop}}<noinclude></noinclude> i7judhkrprbhg6jaty7ztrhg6y7xui1 ಪುಟ:ಮನಮಂಥನ.pdf/೨೮೨ 104 62729 319025 316726 2026-05-10T16:20:36Z Vikashegde 1258 319025 proofread-page text/x-wiki <noinclude><pagequality level="3" user="Shreelatha.Halemane" /></noinclude><big><big>{{center|'''ಮನಮಂಥನ'''}}</big></big> <big><big>{{center|'''ಭಾಗ-೨'''}}</big></big><noinclude></noinclude> f0iuu7jwuir35itb4on12frb6escqjt 319037 319025 2026-05-10T16:50:40Z Vikashegde 1258 319037 proofread-page text/x-wiki <noinclude><pagequality level="3" user="Shreelatha.Halemane" />{{rh|center=|left=|right=೨೬೩}}</noinclude><big><big>{{center|'''ಮನಮಂಥನ'''}}</big></big> <big><big>{{center|'''ಭಾಗ-೨'''}}</big></big><noinclude></noinclude> gmmul0u29l9pvbsvdtxcc8aed3e33lh ಪುಟ:ಮನಮಂಥನ.pdf/೨೮೩ 104 62730 319034 316727 2026-05-10T16:48:20Z Vikashegde 1258 /* Proofread */ 319034 proofread-page text/x-wiki <noinclude><pagequality level="3" user="Vikashegde" /></noinclude>{{center|ಪರಿವಿಡಿ}} {{center|ಭಾಗ-೨}} {{TOC_page_listing|'''೧. ದೇಹ ಮತ್ತು ಮನಸ್ಸಿನ ಸಂಬಂಧ'''|'''೨೬೯'''}} {{gap}}ದೇಹವನ್ನು ಜರೆಯುವುದು, ಮನಸ್ಸನ್ನು ಹೊಗಳುವುದು,<br /> {{gap}}ಪರಸ್ಪರ ಸಂಬಂಧ, Merns sano Corpore sane<br /> {{TOC_page_listing|'''೨. ಮನಸ್ಸಿನ ಸ್ವರೂಪ'''|'''೨೭೬'''}} {{gap}}ವಿಚಾರ ಮತ್ತು ಸ್ಮರಣೆ :-<br /> {{gap}}ಸ್ಫೂರ್ತಿ ಮತ್ತು ಕುತೂಹಲ :-<br /> {{gap}}ಮನಸ್ಸು ದೇಹದ ಒಂದು ಅಂಗ :-<br /> {{gap}}ಮನಸ್ಸು ಸತ್ ಚೈತನ್ಯವಾದಾಗ:-<br /> {{gap}}ದೇಹಾತೀತವಾದ ಚೇತನ :-<br /> {{gap}}ಮನಸ್ಸು ಯಾವ ತೆರನ ಶಕ್ತಿ ?<br /> {{gap}}ಮನಸ್ಸಿಗೆ ಕವಚವಿದೆಯೇ ?-ಮಾನವನು ಹಿಂಡು ಜೀವಿ :-<br /> {{gap}}ಮುಪ್ಪು ಮತ್ತು ಮನಸ್ಸು :-<br /> {{gap}}ಮನಸ್ಸನ್ನು ನಡಸುವ ಚೇತನ :-<br /> {{gap}}ಮನಸ್ಸು ; ಅರಿಷಡ್ವರ್ಗಗಳಿಂದ ಮಲಿನತೆ :-<br /> {{gap}}ದೇಹ ಮತ್ತು ಮನಸ್ಸಿನ ಪರಸ್ಪರ ಸಂಬಂಧ :-<br /> {{gap}}ಸ್ಥಾವರ ಮತ್ತು ಜಂಗಮ :-<br /> {{gap}}ಆಲಯ ಮತ್ತು ಬಯಲು :- ಮನಸ್ಸು ಎಲ್ಲಿದೆ :-<br /> {{TOC_page_listing|'''೩. ಮೆದುಳಿನ ಪ್ರಮುಖ ಭಾಗಗಳು'''|'''೩೦೯'''}} {{gap}}ಮದುಳಿನ ಅವತಾರ :- ವಿವಿಧ ಭಾಗಗಳು :-<br /> {{gap}}ಮೆದುಳಿನಲ್ಲಿನ ಸಂಪರ್ಕ ವ್ಯವಸ್ಥೆ :-<br /> {{gap}}ಮೆದುಳಿನ ಕಾರ್ಯಗಳ ಸಮನ್ವಯದಿಂದ ಮನಸ್ಸಿನ ಅಭಿವೃದ್ಧಿ :-<br /> {{gap}}ಮನಸ್ಸಿನ ಅಭಿವೃದ್ಧಿ ಮತ್ತು ಸಮಕಾಲೀನ ಜ್ಞಾನಭಂಡಾರ :-<br /><noinclude></noinclude> mfk5bbj3zppj9k63lpg85cnyw4a6fmc 319035 319034 2026-05-10T16:49:21Z Vikashegde 1258 319035 proofread-page text/x-wiki <noinclude><pagequality level="3" user="Vikashegde" /></noinclude><big>{{center|'''ಪರಿವಿಡಿ'''}}</big> {{center|'''ಭಾಗ-೨'''}} {{TOC_page_listing|'''೧. ದೇಹ ಮತ್ತು ಮನಸ್ಸಿನ ಸಂಬಂಧ'''|'''೨೬೯'''}} {{gap}}ದೇಹವನ್ನು ಜರೆಯುವುದು, ಮನಸ್ಸನ್ನು ಹೊಗಳುವುದು,<br /> {{gap}}ಪರಸ್ಪರ ಸಂಬಂಧ, Merns sano Corpore sane<br /> {{TOC_page_listing|'''೨. ಮನಸ್ಸಿನ ಸ್ವರೂಪ'''|'''೨೭೬'''}} {{gap}}ವಿಚಾರ ಮತ್ತು ಸ್ಮರಣೆ :-<br /> {{gap}}ಸ್ಫೂರ್ತಿ ಮತ್ತು ಕುತೂಹಲ :-<br /> {{gap}}ಮನಸ್ಸು ದೇಹದ ಒಂದು ಅಂಗ :-<br /> {{gap}}ಮನಸ್ಸು ಸತ್ ಚೈತನ್ಯವಾದಾಗ:-<br /> {{gap}}ದೇಹಾತೀತವಾದ ಚೇತನ :-<br /> {{gap}}ಮನಸ್ಸು ಯಾವ ತೆರನ ಶಕ್ತಿ ?<br /> {{gap}}ಮನಸ್ಸಿಗೆ ಕವಚವಿದೆಯೇ ?-ಮಾನವನು ಹಿಂಡು ಜೀವಿ :-<br /> {{gap}}ಮುಪ್ಪು ಮತ್ತು ಮನಸ್ಸು :-<br /> {{gap}}ಮನಸ್ಸನ್ನು ನಡಸುವ ಚೇತನ :-<br /> {{gap}}ಮನಸ್ಸು ; ಅರಿಷಡ್ವರ್ಗಗಳಿಂದ ಮಲಿನತೆ :-<br /> {{gap}}ದೇಹ ಮತ್ತು ಮನಸ್ಸಿನ ಪರಸ್ಪರ ಸಂಬಂಧ :-<br /> {{gap}}ಸ್ಥಾವರ ಮತ್ತು ಜಂಗಮ :-<br /> {{gap}}ಆಲಯ ಮತ್ತು ಬಯಲು :- ಮನಸ್ಸು ಎಲ್ಲಿದೆ :-<br /> {{TOC_page_listing|'''೩. ಮೆದುಳಿನ ಪ್ರಮುಖ ಭಾಗಗಳು'''|'''೩೦೯'''}} {{gap}}ಮದುಳಿನ ಅವತಾರ :- ವಿವಿಧ ಭಾಗಗಳು :-<br /> {{gap}}ಮೆದುಳಿನಲ್ಲಿನ ಸಂಪರ್ಕ ವ್ಯವಸ್ಥೆ :-<br /> {{gap}}ಮೆದುಳಿನ ಕಾರ್ಯಗಳ ಸಮನ್ವಯದಿಂದ ಮನಸ್ಸಿನ ಅಭಿವೃದ್ಧಿ :-<br /> {{gap}}ಮನಸ್ಸಿನ ಅಭಿವೃದ್ಧಿ ಮತ್ತು ಸಮಕಾಲೀನ ಜ್ಞಾನಭಂಡಾರ :-<br /><noinclude></noinclude> 4xj0snogr1irotjelqftshcjes77h24 319036 319035 2026-05-10T16:50:14Z Vikashegde 1258 319036 proofread-page text/x-wiki <noinclude><pagequality level="3" user="Vikashegde" />{{rh|center=|left=|right=೨೬೫}}</noinclude><big>{{center|'''ಪರಿವಿಡಿ'''}}</big> {{center|'''ಭಾಗ-೨'''}} {{TOC_page_listing|'''೧. ದೇಹ ಮತ್ತು ಮನಸ್ಸಿನ ಸಂಬಂಧ'''|'''೨೬೯'''}} {{gap}}ದೇಹವನ್ನು ಜರೆಯುವುದು, ಮನಸ್ಸನ್ನು ಹೊಗಳುವುದು,<br /> {{gap}}ಪರಸ್ಪರ ಸಂಬಂಧ, Merns sano Corpore sane<br /> {{TOC_page_listing|'''೨. ಮನಸ್ಸಿನ ಸ್ವರೂಪ'''|'''೨೭೬'''}} {{gap}}ವಿಚಾರ ಮತ್ತು ಸ್ಮರಣೆ :-<br /> {{gap}}ಸ್ಫೂರ್ತಿ ಮತ್ತು ಕುತೂಹಲ :-<br /> {{gap}}ಮನಸ್ಸು ದೇಹದ ಒಂದು ಅಂಗ :-<br /> {{gap}}ಮನಸ್ಸು ಸತ್ ಚೈತನ್ಯವಾದಾಗ:-<br /> {{gap}}ದೇಹಾತೀತವಾದ ಚೇತನ :-<br /> {{gap}}ಮನಸ್ಸು ಯಾವ ತೆರನ ಶಕ್ತಿ ?<br /> {{gap}}ಮನಸ್ಸಿಗೆ ಕವಚವಿದೆಯೇ ?-ಮಾನವನು ಹಿಂಡು ಜೀವಿ :-<br /> {{gap}}ಮುಪ್ಪು ಮತ್ತು ಮನಸ್ಸು :-<br /> {{gap}}ಮನಸ್ಸನ್ನು ನಡಸುವ ಚೇತನ :-<br /> {{gap}}ಮನಸ್ಸು ; ಅರಿಷಡ್ವರ್ಗಗಳಿಂದ ಮಲಿನತೆ :-<br /> {{gap}}ದೇಹ ಮತ್ತು ಮನಸ್ಸಿನ ಪರಸ್ಪರ ಸಂಬಂಧ :-<br /> {{gap}}ಸ್ಥಾವರ ಮತ್ತು ಜಂಗಮ :-<br /> {{gap}}ಆಲಯ ಮತ್ತು ಬಯಲು :- ಮನಸ್ಸು ಎಲ್ಲಿದೆ :-<br /> {{TOC_page_listing|'''೩. ಮೆದುಳಿನ ಪ್ರಮುಖ ಭಾಗಗಳು'''|'''೩೦೯'''}} {{gap}}ಮದುಳಿನ ಅವತಾರ :- ವಿವಿಧ ಭಾಗಗಳು :-<br /> {{gap}}ಮೆದುಳಿನಲ್ಲಿನ ಸಂಪರ್ಕ ವ್ಯವಸ್ಥೆ :-<br /> {{gap}}ಮೆದುಳಿನ ಕಾರ್ಯಗಳ ಸಮನ್ವಯದಿಂದ ಮನಸ್ಸಿನ ಅಭಿವೃದ್ಧಿ :-<br /> {{gap}}ಮನಸ್ಸಿನ ಅಭಿವೃದ್ಧಿ ಮತ್ತು ಸಮಕಾಲೀನ ಜ್ಞಾನಭಂಡಾರ :-<br /><noinclude></noinclude> t1id7z3ou23e16n6drjluwu9y0rr36h ಪುಟ:ಮನಮಂಥನ.pdf/೩೦೦ 104 62747 319026 316932 2026-05-10T16:26:09Z Vikashegde 1258 /* Validated */ 319026 proofread-page text/x-wiki <noinclude><pagequality level="4" user="Vikashegde" />{{rh|center=|left=೨೮೨|right=ಮನಮಂಥನ}}</noinclude>ಮೈಯಿಗೆ ಶಾಖವು ಹರಿದು ಬರುವುದು ಕಾಣಿಸುವುದಿಲ್ಲ. ಆದರೆ ಶಾಖವು ಹರಿದು ಬಂದಿರಲೇಬೇಕು. ಶಾಖವು ಒಂದು ರೀತಿಯ ಶಕ್ತಿ. {{gap}}ಕುದುರೆಯ ಲಾಳದಂತಿರುವ ಮ್ಯಾಗ್ನೆಟ್ಟನ್ನಿಟ್ಟು, ಅದರ ಮೇಲೆ ಕಾಗದವನ್ನು ಹರಡಿ, ಕಾಗದದ ಮೇಲೆ ಕಬ್ಬಿಣದ ಹುಡಿಯನ್ನು ಉದುರಿಸಿದರೆ, ಹುಡಿಯು ಒಂದು ವಿಚಿತ್ರವಾದ ರೇಖಾ ಚಿತ್ರವನ್ನು ರಚಿಸಿಕೊಳ್ಳುತ್ತದೆ. ಲಾಳವಿರುವ ಎರಡೂ ಪಕ್ಕಗಳಲ್ಲಿ ಹುಡಿಯು ರಂಗೋಲಿಯನ್ನಿಟ್ಟಂತಾಗುತ್ತದೆ. ಲಾಳದ ಎರಡು ತುದಿಗಳಲ್ಲೂ ಮೀಸೆ ಕಟ್ಟಿಕೊಳ್ಳುತ್ತದೆ. ಮ್ಯಾಗ್ನೆಟಿಕ್‌ನ ಆಯಸ್ಕಾಂತ ಶಕ್ತಿಯು ಕಬ್ಬಿಣದ ಹುಡಿಯನ್ನು ಈ ರೀತಿ ಚೆಲ್ಲಾಡಿಸುತ್ತದೆ. ಮ್ಯಾಗ್ನೆಟ್ಟಿನ ಶಕ್ತಿಯು ಒಂದು ತೆರನಾದುದು. {{gap}}ಇಲೆಕ್ಟ್ರಿಕ್ ಸ್ಟವ್‌ನಲ್ಲಿ, ಸ್ವಿಚ್ ಹಾಕಿದ ಮೇಲೆ, ಕೆಂಪಗೆ ಲೋಹದ ಸುರುಳಿಗಳು ಕಾಯುತ್ತವೆ. ಉತ್ಪತ್ತಿಯಾದ ಆ ಶಾಖದಿಂದ ಅಡಿಗೆಯನ್ನು ಬೇಯಿಸಬಹುದು. ಆ ಇಲೆಕ್ಟ್ರಿಕ್ ಶಕ್ತಿಯನ್ನು ತೆಳು ತಂತಿಗಳಿರುವ ಬಲ್ಲಿನಲ್ಲಿ ಹರಿಯ ಬಿಟ್ಟರೆ, ಬೆಳಕು ಹರಡುತ್ತದೆ. ಶಾಖವನ್ನೂ ಬೆಳಕನ್ನೂ ಹಾಗೂ ಮ್ಯಾಗ್ನೆಟಿಕ್ ಪ್ರತಿಕ್ರಿಯೆಗಳನ್ನೂ, ಇಲೆಕ್ಟ್ರಿಸಿಟಿಯು ಸಾಧಿಸುತ್ತದೆ. ಇಲೆಕ್ಟ್ರಿಸಿಟಿಯೂ ಒಂದು ವಿಧವಾದ ಶಕ್ತಿ. {{gap}}ಗುರುತ್ವಾಕರ್ಷಣೆಯೂ ಒಂದು ತೆರನ ಶಕ್ತಿ. {{gap}}ಕಂತ್ರಿ ನಾಯಿಯ ಕಡೆಗೆ ಹುಡುಗನು ಕಲ್ಲನ್ನೆಸೆಯುತ್ತಾನೆ. ಅವನ ತೋಳ್ಬಲದಿಂದ ಎಸೆದ ಕಲ್ಲು ರಭಸದಿಂದ ಸ್ವಲ್ಪ ದೂರ ಸಾಗುತ್ತದೆ. ತೋಳ್ಬಲವು ಒಂದು ವಿಧದ ಶಕ್ತಿ. ಫಿಸಿಕಲ್ ಶಕ್ತಿ. {{gap}}ಇವೆಲ್ಲ ತೆರನ ಶಕ್ತಿಗಳು, ಆಮೂಲಾಗ್ರವಾಗಿ ವಿಜ್ಞಾನಿಗಳಿಂದ ಅಭ್ಯಸಿಸಲ್ಪಟ್ಟಿವೆ. ಇವುಗಳ ಗುಣಗಳು ಎಣಿಸಲ್ಪಟ್ಟಿವೆ, ಗುಣಿಸಲ್ಪಟ್ಟಿವೆ. ಹಾಗಾಗಿ ಮಾನವನ ಹತೋಟಿಗೆ ಒಳಗಾಗಿವೆ. ಅವನ ಬಾಳನ್ನು ಸುಖಮಯವಾಗಿಸಿವೆ ; ಅವನ ದೈಹಿಕ ಶ್ರಮವನ್ನು ಬಹುಪಾಲು ನಿವಾರಿಸಿವೆ. {{gap}}ಇತ್ತಿಂದೀಚೆಗೆ ಅಣುವನ್ನು ಬಿರಿಸಿದರೆ ಆಪಾರಶಕ್ತಿಯು ಹೊರ ಹೊಮ್ಮುತ್ತದೆ ಎಂಬುದನ್ನು ಕಂಡು ಹಿಡಿದರು. ಈ ಶಕ್ತಿಯನ್ನು ಶಾಖವನ್ನಾಗಿ ಪರಿವರ್ತಿಸಿ ಏನೆಲ್ಲವನ್ನೂ ಸುಟ್ಟು ಹಾಕಬಹುದು. ಇಲೆಕ್ಟ್ರಿಕ್ ಶಕ್ತಿಯನ್ನಾಗಿ ಪರಿವರ್ತಿಸಿ ಬಳಸಿಕೊಳ್ಳಲೂಬಹುದು. ಅಟಾಮಿಕ್ ಶಕ್ತಿಯೂ ನಿಖರವಾಗಿ ಅಳೆಯಲ್ಪಡಬಹುದು. ಹೈಡ್ರೋಜನ್ನಿನ ಎರಡು ಅಣುಗಳನ್ನು ಬೆಸೆದರೆ, ಆಗಲೂ ಶಕ್ತಿಯು ಅಪಾರವಾಗಿ ಹೊರ ಹೊಮ್ಮುತ್ತದೆ. ಪ್ಯೂಷನ್ ಬಾಂಬ್ ಎಂಬ{{nop}}<noinclude></noinclude> esvgjwg7lm6n3uvzdrim6xs6s644aak ಪುಟ:ಮನಮಂಥನ.pdf/೩೭೩ 104 62820 319027 317261 2026-05-10T16:30:21Z Vikashegde 1258 /* Proofread */ 319027 proofread-page text/x-wiki <noinclude><pagequality level="3" user="Vikashegde" />{{rh|center=|left=ಮನಸ್ಸಿನ ಚಟುವಟಿಕೆಗಳು|right=೩೫೫}}</noinclude>ಕೊಟ್ಟೆ? ಎಂದು ಸುಮಾರು ಎರಡು ಸಿಗರೇಟುಗಳ ಕಾಲ ಯೋಚಿಸಿದೆ. ಯಾರಿಗೂ ಕೊಟ್ಟ ನೆನಪಾಗಲಿಲ್ಲ. ಇಂತಹ ಪ್ರತಿಯನ್ನು ಯಾರಿಗೂ ಆಪ್ತರಿಗೂ ಕೂಡ, ಕೊಡಲು ಮನಸ್ಸು ಒಪ್ಪುವುದೇ ಇಲ್ಲ. ಕೆಲವು ಪುಸ್ತಕಗಳ ವಿಷಯದಲ್ಲಿ; ಅದೂ ನನ್ನ ಪುಸ್ತಕಗಳಾಗಿದ್ದರೆ, ನಾನು ಅತ್ಯಂತ ಲೋಭಿ, ಜಿಪುಣ. ಮತ್ತೆ ಆ ಪ್ರತಿಯೇನಾಯಿತು? {{gap}}ಯಾಕೋ? ಬರೆಯಲು ಕುಳಿತರೆ, ಇವತ್ತು ಶಕುನವು ಸರಿಯಾಗಲಿಲ್ಲ. ಇವತ್ತು ಬರೆಯುವುದು ಬೇಡ. ಬೆಳಿಗ್ಗೆ ದೈನಂದಿನ ಪತ್ರಿಕೆಯಲ್ಲಿ ಕಂಡ ಚಕ್ರಬಂಧ ಸ್ಪರ್ಧೆಯ ಸಮಸ್ಯೆಯನ್ನು ಮುಗಿಸೋಣ ಎಂದುಕೊಂಡೆ. ಕಾಲವನ್ನು ಹಾಗೂ ತನ್ನನ್ನು ಖೂನಿ ಮಾಡಲು ಇದ್ದಕ್ಕಿಂತ ಪವಿತ್ರವಾದ ಹವ್ಯಾಸವುಂಟೇ? ಇಂತಹ ಪವಿತ್ರ ಕಾರ್ಯವನ್ನು ಪ್ರಾರಂಭಿಸುವ ಮೊದಲು, ಒಂದು ತಟ್ಟೆ ಹುರಿಗಾಳನ್ನು ಪಕ್ಕದಲ್ಲಿಟ್ಟುಕೊಂಡರೆ ವೈನ ಎಂದನಿಸಿತು. ಹುರಿಗಾಳಿನ ಡಬ್ಬವನ್ನು ಪುಸ್ತಕದ ಕಪಾಟಿನಲ್ಲಿ ಸುರಕ್ಷಿತವಾಗಿಡುವುದು ನನ್ನದೊಂದು ಒಳ್ಳೆಯ ಗುಣ. ಅದನ್ನೆಂದೂ ಮರೆಯುವುದಿಲ್ಲ. ತಟ್ಟೆಯನ್ನು ಹಿಡಿದುಕೊಂಡು ಹುರಿಗಾಳಿನ ಡಬ್ಬವಿದ್ದ ಪುಸ್ತಕದ ಕಪಾಟಿನ ಬಳಿಗೆ ಹೋದೆ. ಡಬ್ಬವನ್ನು ಹೊರ ತೆಗೆದೆ. ಅದರ ಹಿಂದೆಯೇ ಮನೋನಂದನದ ಪ್ರತಿಯು ಕಾಣಿಸಿತು. ಅದನ್ನು ಕಂಡ ಮೇಲೆ, ಶಕುನವು ಸರಿಹೋಯಿತು. ಇವತ್ತು ಈ ಅಧ್ಯಾಯವನ್ನು ಬರೆದು ಮುಗಿಸೋಣ ಎಂದು ಪುನಃ ಮೇಜಿನ ಬಳಿಗೆ ಬಂದೆ. ಪುಸ್ತಕವನ್ನು ಹಿಡಿದುಕೊಂಡು, ಹುರಿಗಾಳಿನ ಡಬ್ಬ ಮತ್ತು ತಟ್ಟೆಯನ್ನು ಡಬ್ಬದ ಮೇಲಿರಿಸಿದೆ. {{gap}}ಮನೋನಂದನವನ್ನು, ಒದ್ದು ಬೈದು, ಬೇಡಿ ಕಾಡಿ, ಬರೆಸಿದ ಜಿ. ಪಿ. ಯವರ ನೆನಪಾಯಿತು. ಅವರಿಗೆ 'ಥ್ಯಾಂಕ್ಯೂ' ಅನ್ನಬೇಕು ಎನಿಸಿತು. ಅವರೆದುರಿಗೆ ಹಾಗೆ ಹೇಳಿದರೆ, ಅವರು ಸಂತಸಗೊಂಡಾರು ; ತೃಪ್ತಿಪಡಬಹುದು ಎಂದೂ ಅನ್ನಿಸಿತು. ಆದರೆ ಅದರ ಹಿಂದೆಯೇ 'ಎಷ್ಟೆಲ್ಲಾ ಕಾಡಿ ಕೆಡವಿದ ; ಸುಖವಸ್ತುವಾದ ನನ್ನನ್ನು' ಎಂಬ ಯೋಚನೆಯೂ ನೆನಪಾಯಿತು. ಎದುರಿಗೆ 'ಥ್ಯಾಂಕ್ಯೂ' ಎಂದರೂ ನನ್ನ ಮನಸ್ಸಿನಲ್ಲಿ ವಂದನಾ ಭಾವನೆಯೂ ಇರಲಿಲ್ಲ, ಇದೆಂತಹ ಮೋಸ! ನನಗೆ ನಾನೇ ಮಾಡಿಕೊಳ್ಳುವ ಮನಸ್ಸಿನ ತಟವಟ, ಎಂದೂ ತೋರಿತು. ನಂತರ ಆ ಪುಸ್ತಕದ ಹಾಳೆಗಳನ್ನು ಮನಸ್ಸಿನ ಚಟುವಟಿಕೆಗಳು ಎಂಬ ಅಧ್ಯಾಯದ ಪುಟಗಳನ್ನು ತಿರುವು ಹಾಕಿದೆ. ಅರೆ! ಅಲ್ಲಿ ಬರೆದಿರುವುದನ್ನೇ ಇಲ್ಲೂ ಬರೆಯಬೇಕಾಗುತ್ತದಲ್ಲ! ಇದೇನೂ ಅಷ್ಟು ಚೆನ್ನಲ್ಲ ಎನ್ನಿಸಿತು. ಹೇಳಿದ್ದನ್ನೇ ಹೇಳುವ ಕಿಸಬಾಯಿದಾಸನಾಗಬೇಕೇ ಎನ್ನಿಸಿತು. ಆದಕಾರಣ ಅಲ್ಲಿ ಬರೆದಂತೆಯೇ{{nop}}<noinclude></noinclude> gdihzrwifx54dzsov4bf58odry0l3ap ಪುಟ:ಕುರುಕ್ಷೇತ್ರ ಗ್ರಂಥ.djvu/೩೦ 104 72354 319044 317408 2026-05-11T03:51:12Z Hariprasad Shetty10 7490 319044 proofread-page text/x-wiki <noinclude><pagequality level="4" user="Ashwini Rai K" />{{center|ದಂಡಿನ ಪಾಳಯ}}</noinclude>ಚಲ್ಲಿದನು, ಆತನ ೧೦೦೦ ಜನ ದುರಾಣಿಗಳೂ ಪ್ರಾಣಕ್ಕೆ ಎರವಾದರು, ಹೀಗೆ ಸಂಜೆಯ ತನಕ ನಿಕರದ ಕಾಳಗವಾಗಿ ಆವರವರು ಅವರವರ ಪಾಳಯಕ್ಕೆ ಹೊರಟುಹೋದರು ಬಳಿಕ ಪ್ರತಿದಿನ ಸಣ್ಣ-ಪುಟ್ಟ ಕಾಳಗಗಳಾಗತೊಡಗಿತು.ಅವುಗಳನ್ನೆಲ್ಲ ಮರಾಟರೆ? ಹಿಂದಕ್ಕೆ ಸರಿಯುತ್ತಹೋದರು. ಕಡೆಗೆ ಉಭಯಪಕ್ಷದ ಸೈನ್ಯಗಳು ಕುರುಕ್ಷೇತ್ರಕ್ಕೆ ಬಂದವು. ಅಲ್ಲಿ ಭಾವುಸಾಹೇಬನು ತನ್ನ ಛಾವಣಿಯ ಸುತ್ತಲು ನಾಲ್ಕು ಮೊಳ ಅಗಲ, ಹತ್ತುಮಾಳ ಆಳವಾದ ಅಗಳಕತೋಡಿಸಿ, ಅದರ ಒಳಗಡಿಯಲ್ಲಿ ಗೋಡೆ ಕಟ್ಟಿಸಿ ಭದ್ರಪಡಿಸಿದನು. ಅತ್ತ ಅಬದಾಲಿಯು ಮರಾಟರ ಛಾವಣಿಯಿಂದ ನಾಲೈದು ಹರ ದಾರಿಯಮೇಲೆ ಯಮುನೆಯದಂಡೆಯಲ್ಲಿ ತನ್ನ ಛಾವಣಿಯನ್ನು ಊರಿದನು. ಆತನು ಗಿಡಗಳಕಡಿಸಿ ಅದರ ಗೊಡೆಕಟ್ಟಿಸಿದ್ದನ್ನು ಹಿಂದೆ ಹೇಳಿದೆ. ಉಭಯತರ ಬಲಗಳೂ ಸರ್ವ ಸನ್ನಾಹದಿಂದ ಸಾಗಿದ್ದವು. ದುರಾಣಿ ಬಾದಶಹನಕಡೆ ಮುಖ್ಯಸರಧಾರರು೧ ವಜೀರಶಹಾವಲೀಖಾನ, ೨ ವಜೀರ ಅಲ್ಲಾಖಾನಕಜಲಬಾಷ, ೩ ಶಹಾಜಹಾನಖಾನ ೪ ಶಾಹಾಪನಂದಖಾನ, ೫ ಶಾಹಾನತೀರಖಾನಬಲೂಚಿ, ೬ ಶಾವಾದರಖುರದಾರಖಾನ, ೭ ಶಹಾಮುರಾದಖಾನಮೊಂಗಲ ಎಂಬವರೇಳು ಜನರಿದ್ದರು. ಇವರಲ್ಲದೆ, ನಬಾಬಸುಜಾಉ ಧ್ವವಲಾ, ನಜೀಬಉದ್ದವಲಾ, ದುಂದೀಖಾನ, ಹಾಫೀಜ್‌ರಹಮತ, ಅಹಮ್ಮದಖಾನಬಂ ಗಷ ಮುಂತಾದ ಹಿಂದುಸ್ಮಾನಸರದಾರರು ಅನೇಕಜನರಿದ್ದರು. ಆತನ ಪ್ರತಿಒಂದು ದಸ್ತಿನಲ್ಲಿ (ಗುಂಪಿನಲ್ಲಿ ಹನ್ನೆರಡುನೂರು ಜನರಂತೆ ಇಪತ್ತುನಾಲ್ಕುದನ್ನು ಕುದುರೆಯ ಸವಾರರ ಅತ್ಯುತ್ಕೃಷ್ಟ, ಪಲಟಣವು ಶತ್ರುಗಳಿಗೆ ಭಯವನ್ನುಂಟುಮಾಡುತ್ತಲಿತ್ತು ಯಾವತ್ತು ರಾವುತರೂ, ಕಾಲಾಳೂ ಕಾಡಿ ಒಂದುಲಕ್ಷ ಸೈನ್ಯವೂ, ಎಪ್ಪತ್ತೈದು. ಎಂಬತು ತೋಪುಗಳೂ, ಎರಡುಸಾವಿರ ಒಂಟೆಗಳೂ, ನೂರಾರು ಆನೆಗಳೂ ಆತನ ದಂಡಿ ನಲ್ಲಿದ್ದವು. ಇದರ ಹೊರತು ಬೇರೆ ತಾತ್ಕಾಲಿಕವಾಗಿ ಇಟ್ಟಿದ್ದ ಸೈನ್ಯವು ಈ ಕಾಯಂಸ್ಯೆ ನ್ಯದ ನಾಲ್ಕು ಪಟ್ಟು ಇತ್ತು. ದುರಾದೇಶಿಪಾಯಿಗಳು ಶರೀರದಿಂದ ಭವ್ಯರು-ಬಲಿಷ್ಠರು; ಅವರ ತುರ್ಕಿಕುದುರೆಗಳು ದೊಡ್ಡವು-ಧಷ್ಟ-ಪುಷ್ಟಗಳು ಆಗಿದ್ದವು. ಅದರಂತೆ ಸೈನಿಕರ ಆಯುಧಗಳೂ ಉತ್ತಮತರದವಾಗಿದ್ದವು. ಇತ್ತ, ಭಾವುಸಾಹೇಬನ ಮುಖ್ಯ ಸರದಾರರು-೧ ಮಲ್ಯಾರರಾವಹೋಳಕರ, ೨ ಜನಕೋಜಿಸಿದೆ, ೩ ತುಕೋಜಿಸಿದೆ, ೪ ಮಹದಾಜಿಸಿಂದೆ, ೫ ದಮಾಜಿಗಾಯಕವಾಡ ೬ ಯಶವಂತರಾವಪವಾರ, ೭ ಬಾಳೊಜಿಜಾಧವ, ೮ ಸಮಶೇರಬಹಾದ್ದರ, ೯ ವಿಠಲ ಶಿವದೇವವಿಂಚೂರಕ, ೧೦ ಅಂತಾಜೆಮಾಣಿಕೇಶ್ವರ, ೧೧ ಇಬ್ರಾಹಿಮಖಾನಗಾರದೀ, ೧೨ ಬಳವಂತರಾವಮಹೇಂದಳೆ ಎಂಬವರಾಗಿದ್ದರು. ಇವರಲ್ಲದೆ ಕೆಳಗಿನ ತರಗತಿಯ ಸರದಾರರು ೧೫೦ ಜನರಿದ್ದರು. ಇಬ್ರಾಹಿಮಖಾನಗಾರದಿಯ ಕೈಯಲ್ಲಿ ಫಿರಂಗಿಯವರ ಪದ್ದತಿಯಂತೆ ಕವಾಯಿತುಕಲಿತ ಹನ್ನೆರಡು ಪಲಟಣಗಳೂ, ಎರಡುಸಾವಿರ ರಾವುತರೂ ಮುದ್ರೋತ್ಸಾಹಿಗಳಾಗಿ ಯಾವಾಗಲೂ ಟೊಂಕಕಟ್ಟಿ ಸಿದ್ಧರಾಗಿರುತ್ತಿದ್ದರು; ಇದ ಲ್ಲದೆ ಆತನ ಕೈಯಲ್ಲಿ ದೊಡ್ಡ ದೊಡ್ಡ ನಾಲ್ವತ್ತು'ತೊಪುಗಳಿದ್ದವು. ಈ ತೋಫಖಾನೆ<noinclude></noinclude> 8vo1ptfj8l8gvei5vc1kb70w2vc1hmb 319045 319044 2026-05-11T03:51:57Z Hariprasad Shetty10 7490 319045 proofread-page text/x-wiki <noinclude><pagequality level="4" user="Ashwini Rai K" />{{center|ದಂಡಿನ ಪಾಳಯ|೨೩}}}}</noinclude>ಚಲ್ಲಿದನು, ಆತನ ೧೦೦೦ ಜನ ದುರಾಣಿಗಳೂ ಪ್ರಾಣಕ್ಕೆ ಎರವಾದರು, ಹೀಗೆ ಸಂಜೆಯ ತನಕ ನಿಕರದ ಕಾಳಗವಾಗಿ ಆವರವರು ಅವರವರ ಪಾಳಯಕ್ಕೆ ಹೊರಟುಹೋದರು ಬಳಿಕ ಪ್ರತಿದಿನ ಸಣ್ಣ-ಪುಟ್ಟ ಕಾಳಗಗಳಾಗತೊಡಗಿತು.ಅವುಗಳನ್ನೆಲ್ಲ ಮರಾಟರೆ? ಹಿಂದಕ್ಕೆ ಸರಿಯುತ್ತಹೋದರು. ಕಡೆಗೆ ಉಭಯಪಕ್ಷದ ಸೈನ್ಯಗಳು ಕುರುಕ್ಷೇತ್ರಕ್ಕೆ ಬಂದವು. ಅಲ್ಲಿ ಭಾವುಸಾಹೇಬನು ತನ್ನ ಛಾವಣಿಯ ಸುತ್ತಲು ನಾಲ್ಕು ಮೊಳ ಅಗಲ, ಹತ್ತುಮಾಳ ಆಳವಾದ ಅಗಳಕತೋಡಿಸಿ, ಅದರ ಒಳಗಡಿಯಲ್ಲಿ ಗೋಡೆ ಕಟ್ಟಿಸಿ ಭದ್ರಪಡಿಸಿದನು. ಅತ್ತ ಅಬದಾಲಿಯು ಮರಾಟರ ಛಾವಣಿಯಿಂದ ನಾಲೈದು ಹರ ದಾರಿಯಮೇಲೆ ಯಮುನೆಯದಂಡೆಯಲ್ಲಿ ತನ್ನ ಛಾವಣಿಯನ್ನು ಊರಿದನು. ಆತನು ಗಿಡಗಳಕಡಿಸಿ ಅದರ ಗೊಡೆಕಟ್ಟಿಸಿದ್ದನ್ನು ಹಿಂದೆ ಹೇಳಿದೆ. ಉಭಯತರ ಬಲಗಳೂ ಸರ್ವ ಸನ್ನಾಹದಿಂದ ಸಾಗಿದ್ದವು. ದುರಾಣಿ ಬಾದಶಹನಕಡೆ ಮುಖ್ಯಸರಧಾರರು೧ ವಜೀರಶಹಾವಲೀಖಾನ, ೨ ವಜೀರ ಅಲ್ಲಾಖಾನಕಜಲಬಾಷ, ೩ ಶಹಾಜಹಾನಖಾನ ೪ ಶಾಹಾಪನಂದಖಾನ, ೫ ಶಾಹಾನತೀರಖಾನಬಲೂಚಿ, ೬ ಶಾವಾದರಖುರದಾರಖಾನ, ೭ ಶಹಾಮುರಾದಖಾನಮೊಂಗಲ ಎಂಬವರೇಳು ಜನರಿದ್ದರು. ಇವರಲ್ಲದೆ, ನಬಾಬಸುಜಾಉ ಧ್ವವಲಾ, ನಜೀಬಉದ್ದವಲಾ, ದುಂದೀಖಾನ, ಹಾಫೀಜ್‌ರಹಮತ, ಅಹಮ್ಮದಖಾನಬಂ ಗಷ ಮುಂತಾದ ಹಿಂದುಸ್ಮಾನಸರದಾರರು ಅನೇಕಜನರಿದ್ದರು. ಆತನ ಪ್ರತಿಒಂದು ದಸ್ತಿನಲ್ಲಿ (ಗುಂಪಿನಲ್ಲಿ ಹನ್ನೆರಡುನೂರು ಜನರಂತೆ ಇಪತ್ತುನಾಲ್ಕುದನ್ನು ಕುದುರೆಯ ಸವಾರರ ಅತ್ಯುತ್ಕೃಷ್ಟ, ಪಲಟಣವು ಶತ್ರುಗಳಿಗೆ ಭಯವನ್ನುಂಟುಮಾಡುತ್ತಲಿತ್ತು ಯಾವತ್ತು ರಾವುತರೂ, ಕಾಲಾಳೂ ಕಾಡಿ ಒಂದುಲಕ್ಷ ಸೈನ್ಯವೂ, ಎಪ್ಪತ್ತೈದು. ಎಂಬತು ತೋಪುಗಳೂ, ಎರಡುಸಾವಿರ ಒಂಟೆಗಳೂ, ನೂರಾರು ಆನೆಗಳೂ ಆತನ ದಂಡಿ ನಲ್ಲಿದ್ದವು. ಇದರ ಹೊರತು ಬೇರೆ ತಾತ್ಕಾಲಿಕವಾಗಿ ಇಟ್ಟಿದ್ದ ಸೈನ್ಯವು ಈ ಕಾಯಂಸ್ಯೆ ನ್ಯದ ನಾಲ್ಕು ಪಟ್ಟು ಇತ್ತು. ದುರಾದೇಶಿಪಾಯಿಗಳು ಶರೀರದಿಂದ ಭವ್ಯರು-ಬಲಿಷ್ಠರು; ಅವರ ತುರ್ಕಿಕುದುರೆಗಳು ದೊಡ್ಡವು-ಧಷ್ಟ-ಪುಷ್ಟಗಳು ಆಗಿದ್ದವು. ಅದರಂತೆ ಸೈನಿಕರ ಆಯುಧಗಳೂ ಉತ್ತಮತರದವಾಗಿದ್ದವು. ಇತ್ತ, ಭಾವುಸಾಹೇಬನ ಮುಖ್ಯ ಸರದಾರರು-೧ ಮಲ್ಯಾರರಾವಹೋಳಕರ, ೨ ಜನಕೋಜಿಸಿದೆ, ೩ ತುಕೋಜಿಸಿದೆ, ೪ ಮಹದಾಜಿಸಿಂದೆ, ೫ ದಮಾಜಿಗಾಯಕವಾಡ ೬ ಯಶವಂತರಾವಪವಾರ, ೭ ಬಾಳೊಜಿಜಾಧವ, ೮ ಸಮಶೇರಬಹಾದ್ದರ, ೯ ವಿಠಲ ಶಿವದೇವವಿಂಚೂರಕ, ೧೦ ಅಂತಾಜೆಮಾಣಿಕೇಶ್ವರ, ೧೧ ಇಬ್ರಾಹಿಮಖಾನಗಾರದೀ, ೧೨ ಬಳವಂತರಾವಮಹೇಂದಳೆ ಎಂಬವರಾಗಿದ್ದರು. ಇವರಲ್ಲದೆ ಕೆಳಗಿನ ತರಗತಿಯ ಸರದಾರರು ೧೫೦ ಜನರಿದ್ದರು. ಇಬ್ರಾಹಿಮಖಾನಗಾರದಿಯ ಕೈಯಲ್ಲಿ ಫಿರಂಗಿಯವರ ಪದ್ದತಿಯಂತೆ ಕವಾಯಿತುಕಲಿತ ಹನ್ನೆರಡು ಪಲಟಣಗಳೂ, ಎರಡುಸಾವಿರ ರಾವುತರೂ ಮುದ್ರೋತ್ಸಾಹಿಗಳಾಗಿ ಯಾವಾಗಲೂ ಟೊಂಕಕಟ್ಟಿ ಸಿದ್ಧರಾಗಿರುತ್ತಿದ್ದರು; ಇದ ಲ್ಲದೆ ಆತನ ಕೈಯಲ್ಲಿ ದೊಡ್ಡ ದೊಡ್ಡ ನಾಲ್ವತ್ತು'ತೊಪುಗಳಿದ್ದವು. ಈ ತೋಫಖಾನೆ<noinclude></noinclude> p4gu5t450vx5lyzmmxxme1dkj5h0hco 319046 319045 2026-05-11T03:52:08Z Hariprasad Shetty10 7490 319046 proofread-page text/x-wiki <noinclude><pagequality level="4" user="Ashwini Rai K" />{{center|ದಂಡಿನ ಪಾಳಯ|೨೩}}</noinclude>ಚಲ್ಲಿದನು, ಆತನ ೧೦೦೦ ಜನ ದುರಾಣಿಗಳೂ ಪ್ರಾಣಕ್ಕೆ ಎರವಾದರು, ಹೀಗೆ ಸಂಜೆಯ ತನಕ ನಿಕರದ ಕಾಳಗವಾಗಿ ಆವರವರು ಅವರವರ ಪಾಳಯಕ್ಕೆ ಹೊರಟುಹೋದರು ಬಳಿಕ ಪ್ರತಿದಿನ ಸಣ್ಣ-ಪುಟ್ಟ ಕಾಳಗಗಳಾಗತೊಡಗಿತು.ಅವುಗಳನ್ನೆಲ್ಲ ಮರಾಟರೆ? ಹಿಂದಕ್ಕೆ ಸರಿಯುತ್ತಹೋದರು. ಕಡೆಗೆ ಉಭಯಪಕ್ಷದ ಸೈನ್ಯಗಳು ಕುರುಕ್ಷೇತ್ರಕ್ಕೆ ಬಂದವು. ಅಲ್ಲಿ ಭಾವುಸಾಹೇಬನು ತನ್ನ ಛಾವಣಿಯ ಸುತ್ತಲು ನಾಲ್ಕು ಮೊಳ ಅಗಲ, ಹತ್ತುಮಾಳ ಆಳವಾದ ಅಗಳಕತೋಡಿಸಿ, ಅದರ ಒಳಗಡಿಯಲ್ಲಿ ಗೋಡೆ ಕಟ್ಟಿಸಿ ಭದ್ರಪಡಿಸಿದನು. ಅತ್ತ ಅಬದಾಲಿಯು ಮರಾಟರ ಛಾವಣಿಯಿಂದ ನಾಲೈದು ಹರ ದಾರಿಯಮೇಲೆ ಯಮುನೆಯದಂಡೆಯಲ್ಲಿ ತನ್ನ ಛಾವಣಿಯನ್ನು ಊರಿದನು. ಆತನು ಗಿಡಗಳಕಡಿಸಿ ಅದರ ಗೊಡೆಕಟ್ಟಿಸಿದ್ದನ್ನು ಹಿಂದೆ ಹೇಳಿದೆ. ಉಭಯತರ ಬಲಗಳೂ ಸರ್ವ ಸನ್ನಾಹದಿಂದ ಸಾಗಿದ್ದವು. ದುರಾಣಿ ಬಾದಶಹನಕಡೆ ಮುಖ್ಯಸರಧಾರರು೧ ವಜೀರಶಹಾವಲೀಖಾನ, ೨ ವಜೀರ ಅಲ್ಲಾಖಾನಕಜಲಬಾಷ, ೩ ಶಹಾಜಹಾನಖಾನ ೪ ಶಾಹಾಪನಂದಖಾನ, ೫ ಶಾಹಾನತೀರಖಾನಬಲೂಚಿ, ೬ ಶಾವಾದರಖುರದಾರಖಾನ, ೭ ಶಹಾಮುರಾದಖಾನಮೊಂಗಲ ಎಂಬವರೇಳು ಜನರಿದ್ದರು. ಇವರಲ್ಲದೆ, ನಬಾಬಸುಜಾಉ ಧ್ವವಲಾ, ನಜೀಬಉದ್ದವಲಾ, ದುಂದೀಖಾನ, ಹಾಫೀಜ್‌ರಹಮತ, ಅಹಮ್ಮದಖಾನಬಂ ಗಷ ಮುಂತಾದ ಹಿಂದುಸ್ಮಾನಸರದಾರರು ಅನೇಕಜನರಿದ್ದರು. ಆತನ ಪ್ರತಿಒಂದು ದಸ್ತಿನಲ್ಲಿ (ಗುಂಪಿನಲ್ಲಿ ಹನ್ನೆರಡುನೂರು ಜನರಂತೆ ಇಪತ್ತುನಾಲ್ಕುದನ್ನು ಕುದುರೆಯ ಸವಾರರ ಅತ್ಯುತ್ಕೃಷ್ಟ, ಪಲಟಣವು ಶತ್ರುಗಳಿಗೆ ಭಯವನ್ನುಂಟುಮಾಡುತ್ತಲಿತ್ತು ಯಾವತ್ತು ರಾವುತರೂ, ಕಾಲಾಳೂ ಕಾಡಿ ಒಂದುಲಕ್ಷ ಸೈನ್ಯವೂ, ಎಪ್ಪತ್ತೈದು. ಎಂಬತು ತೋಪುಗಳೂ, ಎರಡುಸಾವಿರ ಒಂಟೆಗಳೂ, ನೂರಾರು ಆನೆಗಳೂ ಆತನ ದಂಡಿ ನಲ್ಲಿದ್ದವು. ಇದರ ಹೊರತು ಬೇರೆ ತಾತ್ಕಾಲಿಕವಾಗಿ ಇಟ್ಟಿದ್ದ ಸೈನ್ಯವು ಈ ಕಾಯಂಸ್ಯೆ ನ್ಯದ ನಾಲ್ಕು ಪಟ್ಟು ಇತ್ತು. ದುರಾದೇಶಿಪಾಯಿಗಳು ಶರೀರದಿಂದ ಭವ್ಯರು-ಬಲಿಷ್ಠರು; ಅವರ ತುರ್ಕಿಕುದುರೆಗಳು ದೊಡ್ಡವು-ಧಷ್ಟ-ಪುಷ್ಟಗಳು ಆಗಿದ್ದವು. ಅದರಂತೆ ಸೈನಿಕರ ಆಯುಧಗಳೂ ಉತ್ತಮತರದವಾಗಿದ್ದವು. ಇತ್ತ, ಭಾವುಸಾಹೇಬನ ಮುಖ್ಯ ಸರದಾರರು-೧ ಮಲ್ಯಾರರಾವಹೋಳಕರ, ೨ ಜನಕೋಜಿಸಿದೆ, ೩ ತುಕೋಜಿಸಿದೆ, ೪ ಮಹದಾಜಿಸಿಂದೆ, ೫ ದಮಾಜಿಗಾಯಕವಾಡ ೬ ಯಶವಂತರಾವಪವಾರ, ೭ ಬಾಳೊಜಿಜಾಧವ, ೮ ಸಮಶೇರಬಹಾದ್ದರ, ೯ ವಿಠಲ ಶಿವದೇವವಿಂಚೂರಕ, ೧೦ ಅಂತಾಜೆಮಾಣಿಕೇಶ್ವರ, ೧೧ ಇಬ್ರಾಹಿಮಖಾನಗಾರದೀ, ೧೨ ಬಳವಂತರಾವಮಹೇಂದಳೆ ಎಂಬವರಾಗಿದ್ದರು. ಇವರಲ್ಲದೆ ಕೆಳಗಿನ ತರಗತಿಯ ಸರದಾರರು ೧೫೦ ಜನರಿದ್ದರು. ಇಬ್ರಾಹಿಮಖಾನಗಾರದಿಯ ಕೈಯಲ್ಲಿ ಫಿರಂಗಿಯವರ ಪದ್ದತಿಯಂತೆ ಕವಾಯಿತುಕಲಿತ ಹನ್ನೆರಡು ಪಲಟಣಗಳೂ, ಎರಡುಸಾವಿರ ರಾವುತರೂ ಮುದ್ರೋತ್ಸಾಹಿಗಳಾಗಿ ಯಾವಾಗಲೂ ಟೊಂಕಕಟ್ಟಿ ಸಿದ್ಧರಾಗಿರುತ್ತಿದ್ದರು; ಇದ ಲ್ಲದೆ ಆತನ ಕೈಯಲ್ಲಿ ದೊಡ್ಡ ದೊಡ್ಡ ನಾಲ್ವತ್ತು'ತೊಪುಗಳಿದ್ದವು. ಈ ತೋಫಖಾನೆ<noinclude></noinclude> 45gbb4yjb7gkn7y2l2e2zqsn8hkbeiu 319047 319046 2026-05-11T03:52:48Z Hariprasad Shetty10 7490 319047 proofread-page text/x-wiki <noinclude><pagequality level="4" user="Ashwini Rai K" />{{center|ದಂಡಿನ ಪಾಳಯ|೨೩}} {{rh|ದಂಡಿನ ಪಾಳಯ|೨೩}}</noinclude>ಚಲ್ಲಿದನು, ಆತನ ೧೦೦೦ ಜನ ದುರಾಣಿಗಳೂ ಪ್ರಾಣಕ್ಕೆ ಎರವಾದರು, ಹೀಗೆ ಸಂಜೆಯ ತನಕ ನಿಕರದ ಕಾಳಗವಾಗಿ ಆವರವರು ಅವರವರ ಪಾಳಯಕ್ಕೆ ಹೊರಟುಹೋದರು ಬಳಿಕ ಪ್ರತಿದಿನ ಸಣ್ಣ-ಪುಟ್ಟ ಕಾಳಗಗಳಾಗತೊಡಗಿತು.ಅವುಗಳನ್ನೆಲ್ಲ ಮರಾಟರೆ? ಹಿಂದಕ್ಕೆ ಸರಿಯುತ್ತಹೋದರು. ಕಡೆಗೆ ಉಭಯಪಕ್ಷದ ಸೈನ್ಯಗಳು ಕುರುಕ್ಷೇತ್ರಕ್ಕೆ ಬಂದವು. ಅಲ್ಲಿ ಭಾವುಸಾಹೇಬನು ತನ್ನ ಛಾವಣಿಯ ಸುತ್ತಲು ನಾಲ್ಕು ಮೊಳ ಅಗಲ, ಹತ್ತುಮಾಳ ಆಳವಾದ ಅಗಳಕತೋಡಿಸಿ, ಅದರ ಒಳಗಡಿಯಲ್ಲಿ ಗೋಡೆ ಕಟ್ಟಿಸಿ ಭದ್ರಪಡಿಸಿದನು. ಅತ್ತ ಅಬದಾಲಿಯು ಮರಾಟರ ಛಾವಣಿಯಿಂದ ನಾಲೈದು ಹರ ದಾರಿಯಮೇಲೆ ಯಮುನೆಯದಂಡೆಯಲ್ಲಿ ತನ್ನ ಛಾವಣಿಯನ್ನು ಊರಿದನು. ಆತನು ಗಿಡಗಳಕಡಿಸಿ ಅದರ ಗೊಡೆಕಟ್ಟಿಸಿದ್ದನ್ನು ಹಿಂದೆ ಹೇಳಿದೆ. ಉಭಯತರ ಬಲಗಳೂ ಸರ್ವ ಸನ್ನಾಹದಿಂದ ಸಾಗಿದ್ದವು. ದುರಾಣಿ ಬಾದಶಹನಕಡೆ ಮುಖ್ಯಸರಧಾರರು೧ ವಜೀರಶಹಾವಲೀಖಾನ, ೨ ವಜೀರ ಅಲ್ಲಾಖಾನಕಜಲಬಾಷ, ೩ ಶಹಾಜಹಾನಖಾನ ೪ ಶಾಹಾಪನಂದಖಾನ, ೫ ಶಾಹಾನತೀರಖಾನಬಲೂಚಿ, ೬ ಶಾವಾದರಖುರದಾರಖಾನ, ೭ ಶಹಾಮುರಾದಖಾನಮೊಂಗಲ ಎಂಬವರೇಳು ಜನರಿದ್ದರು. ಇವರಲ್ಲದೆ, ನಬಾಬಸುಜಾಉ ಧ್ವವಲಾ, ನಜೀಬಉದ್ದವಲಾ, ದುಂದೀಖಾನ, ಹಾಫೀಜ್‌ರಹಮತ, ಅಹಮ್ಮದಖಾನಬಂ ಗಷ ಮುಂತಾದ ಹಿಂದುಸ್ಮಾನಸರದಾರರು ಅನೇಕಜನರಿದ್ದರು. ಆತನ ಪ್ರತಿಒಂದು ದಸ್ತಿನಲ್ಲಿ (ಗುಂಪಿನಲ್ಲಿ ಹನ್ನೆರಡುನೂರು ಜನರಂತೆ ಇಪತ್ತುನಾಲ್ಕುದನ್ನು ಕುದುರೆಯ ಸವಾರರ ಅತ್ಯುತ್ಕೃಷ್ಟ, ಪಲಟಣವು ಶತ್ರುಗಳಿಗೆ ಭಯವನ್ನುಂಟುಮಾಡುತ್ತಲಿತ್ತು ಯಾವತ್ತು ರಾವುತರೂ, ಕಾಲಾಳೂ ಕಾಡಿ ಒಂದುಲಕ್ಷ ಸೈನ್ಯವೂ, ಎಪ್ಪತ್ತೈದು. ಎಂಬತು ತೋಪುಗಳೂ, ಎರಡುಸಾವಿರ ಒಂಟೆಗಳೂ, ನೂರಾರು ಆನೆಗಳೂ ಆತನ ದಂಡಿ ನಲ್ಲಿದ್ದವು. ಇದರ ಹೊರತು ಬೇರೆ ತಾತ್ಕಾಲಿಕವಾಗಿ ಇಟ್ಟಿದ್ದ ಸೈನ್ಯವು ಈ ಕಾಯಂಸ್ಯೆ ನ್ಯದ ನಾಲ್ಕು ಪಟ್ಟು ಇತ್ತು. ದುರಾದೇಶಿಪಾಯಿಗಳು ಶರೀರದಿಂದ ಭವ್ಯರು-ಬಲಿಷ್ಠರು; ಅವರ ತುರ್ಕಿಕುದುರೆಗಳು ದೊಡ್ಡವು-ಧಷ್ಟ-ಪುಷ್ಟಗಳು ಆಗಿದ್ದವು. ಅದರಂತೆ ಸೈನಿಕರ ಆಯುಧಗಳೂ ಉತ್ತಮತರದವಾಗಿದ್ದವು. ಇತ್ತ, ಭಾವುಸಾಹೇಬನ ಮುಖ್ಯ ಸರದಾರರು-೧ ಮಲ್ಯಾರರಾವಹೋಳಕರ, ೨ ಜನಕೋಜಿಸಿದೆ, ೩ ತುಕೋಜಿಸಿದೆ, ೪ ಮಹದಾಜಿಸಿಂದೆ, ೫ ದಮಾಜಿಗಾಯಕವಾಡ ೬ ಯಶವಂತರಾವಪವಾರ, ೭ ಬಾಳೊಜಿಜಾಧವ, ೮ ಸಮಶೇರಬಹಾದ್ದರ, ೯ ವಿಠಲ ಶಿವದೇವವಿಂಚೂರಕ, ೧೦ ಅಂತಾಜೆಮಾಣಿಕೇಶ್ವರ, ೧೧ ಇಬ್ರಾಹಿಮಖಾನಗಾರದೀ, ೧೨ ಬಳವಂತರಾವಮಹೇಂದಳೆ ಎಂಬವರಾಗಿದ್ದರು. ಇವರಲ್ಲದೆ ಕೆಳಗಿನ ತರಗತಿಯ ಸರದಾರರು ೧೫೦ ಜನರಿದ್ದರು. ಇಬ್ರಾಹಿಮಖಾನಗಾರದಿಯ ಕೈಯಲ್ಲಿ ಫಿರಂಗಿಯವರ ಪದ್ದತಿಯಂತೆ ಕವಾಯಿತುಕಲಿತ ಹನ್ನೆರಡು ಪಲಟಣಗಳೂ, ಎರಡುಸಾವಿರ ರಾವುತರೂ ಮುದ್ರೋತ್ಸಾಹಿಗಳಾಗಿ ಯಾವಾಗಲೂ ಟೊಂಕಕಟ್ಟಿ ಸಿದ್ಧರಾಗಿರುತ್ತಿದ್ದರು; ಇದ ಲ್ಲದೆ ಆತನ ಕೈಯಲ್ಲಿ ದೊಡ್ಡ ದೊಡ್ಡ ನಾಲ್ವತ್ತು'ತೊಪುಗಳಿದ್ದವು. ಈ ತೋಫಖಾನೆ<noinclude></noinclude> hxgc3z4bboqofoios8tu85hr0z8sxiu 319048 319047 2026-05-11T03:53:13Z Hariprasad Shetty10 7490 319048 proofread-page text/x-wiki <noinclude><pagequality level="4" user="Ashwini Rai K" />{{center|ದಂಡಿನ ಪಾಳಯ|೨೩}} {{center|ದಂಡಿನ ಪಾಳಯ|೨೩}}</noinclude>ಚಲ್ಲಿದನು, ಆತನ ೧೦೦೦ ಜನ ದುರಾಣಿಗಳೂ ಪ್ರಾಣಕ್ಕೆ ಎರವಾದರು, ಹೀಗೆ ಸಂಜೆಯ ತನಕ ನಿಕರದ ಕಾಳಗವಾಗಿ ಆವರವರು ಅವರವರ ಪಾಳಯಕ್ಕೆ ಹೊರಟುಹೋದರು ಬಳಿಕ ಪ್ರತಿದಿನ ಸಣ್ಣ-ಪುಟ್ಟ ಕಾಳಗಗಳಾಗತೊಡಗಿತು.ಅವುಗಳನ್ನೆಲ್ಲ ಮರಾಟರೆ? ಹಿಂದಕ್ಕೆ ಸರಿಯುತ್ತಹೋದರು. ಕಡೆಗೆ ಉಭಯಪಕ್ಷದ ಸೈನ್ಯಗಳು ಕುರುಕ್ಷೇತ್ರಕ್ಕೆ ಬಂದವು. ಅಲ್ಲಿ ಭಾವುಸಾಹೇಬನು ತನ್ನ ಛಾವಣಿಯ ಸುತ್ತಲು ನಾಲ್ಕು ಮೊಳ ಅಗಲ, ಹತ್ತುಮಾಳ ಆಳವಾದ ಅಗಳಕತೋಡಿಸಿ, ಅದರ ಒಳಗಡಿಯಲ್ಲಿ ಗೋಡೆ ಕಟ್ಟಿಸಿ ಭದ್ರಪಡಿಸಿದನು. ಅತ್ತ ಅಬದಾಲಿಯು ಮರಾಟರ ಛಾವಣಿಯಿಂದ ನಾಲೈದು ಹರ ದಾರಿಯಮೇಲೆ ಯಮುನೆಯದಂಡೆಯಲ್ಲಿ ತನ್ನ ಛಾವಣಿಯನ್ನು ಊರಿದನು. ಆತನು ಗಿಡಗಳಕಡಿಸಿ ಅದರ ಗೊಡೆಕಟ್ಟಿಸಿದ್ದನ್ನು ಹಿಂದೆ ಹೇಳಿದೆ. ಉಭಯತರ ಬಲಗಳೂ ಸರ್ವ ಸನ್ನಾಹದಿಂದ ಸಾಗಿದ್ದವು. ದುರಾಣಿ ಬಾದಶಹನಕಡೆ ಮುಖ್ಯಸರಧಾರರು೧ ವಜೀರಶಹಾವಲೀಖಾನ, ೨ ವಜೀರ ಅಲ್ಲಾಖಾನಕಜಲಬಾಷ, ೩ ಶಹಾಜಹಾನಖಾನ ೪ ಶಾಹಾಪನಂದಖಾನ, ೫ ಶಾಹಾನತೀರಖಾನಬಲೂಚಿ, ೬ ಶಾವಾದರಖುರದಾರಖಾನ, ೭ ಶಹಾಮುರಾದಖಾನಮೊಂಗಲ ಎಂಬವರೇಳು ಜನರಿದ್ದರು. ಇವರಲ್ಲದೆ, ನಬಾಬಸುಜಾಉ ಧ್ವವಲಾ, ನಜೀಬಉದ್ದವಲಾ, ದುಂದೀಖಾನ, ಹಾಫೀಜ್‌ರಹಮತ, ಅಹಮ್ಮದಖಾನಬಂ ಗಷ ಮುಂತಾದ ಹಿಂದುಸ್ಮಾನಸರದಾರರು ಅನೇಕಜನರಿದ್ದರು. ಆತನ ಪ್ರತಿಒಂದು ದಸ್ತಿನಲ್ಲಿ (ಗುಂಪಿನಲ್ಲಿ ಹನ್ನೆರಡುನೂರು ಜನರಂತೆ ಇಪತ್ತುನಾಲ್ಕುದನ್ನು ಕುದುರೆಯ ಸವಾರರ ಅತ್ಯುತ್ಕೃಷ್ಟ, ಪಲಟಣವು ಶತ್ರುಗಳಿಗೆ ಭಯವನ್ನುಂಟುಮಾಡುತ್ತಲಿತ್ತು ಯಾವತ್ತು ರಾವುತರೂ, ಕಾಲಾಳೂ ಕಾಡಿ ಒಂದುಲಕ್ಷ ಸೈನ್ಯವೂ, ಎಪ್ಪತ್ತೈದು. ಎಂಬತು ತೋಪುಗಳೂ, ಎರಡುಸಾವಿರ ಒಂಟೆಗಳೂ, ನೂರಾರು ಆನೆಗಳೂ ಆತನ ದಂಡಿ ನಲ್ಲಿದ್ದವು. ಇದರ ಹೊರತು ಬೇರೆ ತಾತ್ಕಾಲಿಕವಾಗಿ ಇಟ್ಟಿದ್ದ ಸೈನ್ಯವು ಈ ಕಾಯಂಸ್ಯೆ ನ್ಯದ ನಾಲ್ಕು ಪಟ್ಟು ಇತ್ತು. ದುರಾದೇಶಿಪಾಯಿಗಳು ಶರೀರದಿಂದ ಭವ್ಯರು-ಬಲಿಷ್ಠರು; ಅವರ ತುರ್ಕಿಕುದುರೆಗಳು ದೊಡ್ಡವು-ಧಷ್ಟ-ಪುಷ್ಟಗಳು ಆಗಿದ್ದವು. ಅದರಂತೆ ಸೈನಿಕರ ಆಯುಧಗಳೂ ಉತ್ತಮತರದವಾಗಿದ್ದವು. ಇತ್ತ, ಭಾವುಸಾಹೇಬನ ಮುಖ್ಯ ಸರದಾರರು-೧ ಮಲ್ಯಾರರಾವಹೋಳಕರ, ೨ ಜನಕೋಜಿಸಿದೆ, ೩ ತುಕೋಜಿಸಿದೆ, ೪ ಮಹದಾಜಿಸಿಂದೆ, ೫ ದಮಾಜಿಗಾಯಕವಾಡ ೬ ಯಶವಂತರಾವಪವಾರ, ೭ ಬಾಳೊಜಿಜಾಧವ, ೮ ಸಮಶೇರಬಹಾದ್ದರ, ೯ ವಿಠಲ ಶಿವದೇವವಿಂಚೂರಕ, ೧೦ ಅಂತಾಜೆಮಾಣಿಕೇಶ್ವರ, ೧೧ ಇಬ್ರಾಹಿಮಖಾನಗಾರದೀ, ೧೨ ಬಳವಂತರಾವಮಹೇಂದಳೆ ಎಂಬವರಾಗಿದ್ದರು. ಇವರಲ್ಲದೆ ಕೆಳಗಿನ ತರಗತಿಯ ಸರದಾರರು ೧೫೦ ಜನರಿದ್ದರು. ಇಬ್ರಾಹಿಮಖಾನಗಾರದಿಯ ಕೈಯಲ್ಲಿ ಫಿರಂಗಿಯವರ ಪದ್ದತಿಯಂತೆ ಕವಾಯಿತುಕಲಿತ ಹನ್ನೆರಡು ಪಲಟಣಗಳೂ, ಎರಡುಸಾವಿರ ರಾವುತರೂ ಮುದ್ರೋತ್ಸಾಹಿಗಳಾಗಿ ಯಾವಾಗಲೂ ಟೊಂಕಕಟ್ಟಿ ಸಿದ್ಧರಾಗಿರುತ್ತಿದ್ದರು; ಇದ ಲ್ಲದೆ ಆತನ ಕೈಯಲ್ಲಿ ದೊಡ್ಡ ದೊಡ್ಡ ನಾಲ್ವತ್ತು'ತೊಪುಗಳಿದ್ದವು. ಈ ತೋಫಖಾನೆ<noinclude></noinclude> exzdi44jyl4gtcjdilbc9zg600olx0z 319049 319048 2026-05-11T03:53:45Z Hariprasad Shetty10 7490 319049 proofread-page text/x-wiki <noinclude><pagequality level="4" user="Ashwini Rai K" />{{center|ದಂಡಿನ ಪಾಳಯ|೨೩}} {{rh||ದಂಡಿನ ಪಾಳಯ|೨೩}}</noinclude>ಚಲ್ಲಿದನು, ಆತನ ೧೦೦೦ ಜನ ದುರಾಣಿಗಳೂ ಪ್ರಾಣಕ್ಕೆ ಎರವಾದರು, ಹೀಗೆ ಸಂಜೆಯ ತನಕ ನಿಕರದ ಕಾಳಗವಾಗಿ ಆವರವರು ಅವರವರ ಪಾಳಯಕ್ಕೆ ಹೊರಟುಹೋದರು ಬಳಿಕ ಪ್ರತಿದಿನ ಸಣ್ಣ-ಪುಟ್ಟ ಕಾಳಗಗಳಾಗತೊಡಗಿತು.ಅವುಗಳನ್ನೆಲ್ಲ ಮರಾಟರೆ? ಹಿಂದಕ್ಕೆ ಸರಿಯುತ್ತಹೋದರು. ಕಡೆಗೆ ಉಭಯಪಕ್ಷದ ಸೈನ್ಯಗಳು ಕುರುಕ್ಷೇತ್ರಕ್ಕೆ ಬಂದವು. ಅಲ್ಲಿ ಭಾವುಸಾಹೇಬನು ತನ್ನ ಛಾವಣಿಯ ಸುತ್ತಲು ನಾಲ್ಕು ಮೊಳ ಅಗಲ, ಹತ್ತುಮಾಳ ಆಳವಾದ ಅಗಳಕತೋಡಿಸಿ, ಅದರ ಒಳಗಡಿಯಲ್ಲಿ ಗೋಡೆ ಕಟ್ಟಿಸಿ ಭದ್ರಪಡಿಸಿದನು. ಅತ್ತ ಅಬದಾಲಿಯು ಮರಾಟರ ಛಾವಣಿಯಿಂದ ನಾಲೈದು ಹರ ದಾರಿಯಮೇಲೆ ಯಮುನೆಯದಂಡೆಯಲ್ಲಿ ತನ್ನ ಛಾವಣಿಯನ್ನು ಊರಿದನು. ಆತನು ಗಿಡಗಳಕಡಿಸಿ ಅದರ ಗೊಡೆಕಟ್ಟಿಸಿದ್ದನ್ನು ಹಿಂದೆ ಹೇಳಿದೆ. ಉಭಯತರ ಬಲಗಳೂ ಸರ್ವ ಸನ್ನಾಹದಿಂದ ಸಾಗಿದ್ದವು. ದುರಾಣಿ ಬಾದಶಹನಕಡೆ ಮುಖ್ಯಸರಧಾರರು೧ ವಜೀರಶಹಾವಲೀಖಾನ, ೨ ವಜೀರ ಅಲ್ಲಾಖಾನಕಜಲಬಾಷ, ೩ ಶಹಾಜಹಾನಖಾನ ೪ ಶಾಹಾಪನಂದಖಾನ, ೫ ಶಾಹಾನತೀರಖಾನಬಲೂಚಿ, ೬ ಶಾವಾದರಖುರದಾರಖಾನ, ೭ ಶಹಾಮುರಾದಖಾನಮೊಂಗಲ ಎಂಬವರೇಳು ಜನರಿದ್ದರು. ಇವರಲ್ಲದೆ, ನಬಾಬಸುಜಾಉ ಧ್ವವಲಾ, ನಜೀಬಉದ್ದವಲಾ, ದುಂದೀಖಾನ, ಹಾಫೀಜ್‌ರಹಮತ, ಅಹಮ್ಮದಖಾನಬಂ ಗಷ ಮುಂತಾದ ಹಿಂದುಸ್ಮಾನಸರದಾರರು ಅನೇಕಜನರಿದ್ದರು. ಆತನ ಪ್ರತಿಒಂದು ದಸ್ತಿನಲ್ಲಿ (ಗುಂಪಿನಲ್ಲಿ ಹನ್ನೆರಡುನೂರು ಜನರಂತೆ ಇಪತ್ತುನಾಲ್ಕುದನ್ನು ಕುದುರೆಯ ಸವಾರರ ಅತ್ಯುತ್ಕೃಷ್ಟ, ಪಲಟಣವು ಶತ್ರುಗಳಿಗೆ ಭಯವನ್ನುಂಟುಮಾಡುತ್ತಲಿತ್ತು ಯಾವತ್ತು ರಾವುತರೂ, ಕಾಲಾಳೂ ಕಾಡಿ ಒಂದುಲಕ್ಷ ಸೈನ್ಯವೂ, ಎಪ್ಪತ್ತೈದು. ಎಂಬತು ತೋಪುಗಳೂ, ಎರಡುಸಾವಿರ ಒಂಟೆಗಳೂ, ನೂರಾರು ಆನೆಗಳೂ ಆತನ ದಂಡಿ ನಲ್ಲಿದ್ದವು. ಇದರ ಹೊರತು ಬೇರೆ ತಾತ್ಕಾಲಿಕವಾಗಿ ಇಟ್ಟಿದ್ದ ಸೈನ್ಯವು ಈ ಕಾಯಂಸ್ಯೆ ನ್ಯದ ನಾಲ್ಕು ಪಟ್ಟು ಇತ್ತು. ದುರಾದೇಶಿಪಾಯಿಗಳು ಶರೀರದಿಂದ ಭವ್ಯರು-ಬಲಿಷ್ಠರು; ಅವರ ತುರ್ಕಿಕುದುರೆಗಳು ದೊಡ್ಡವು-ಧಷ್ಟ-ಪುಷ್ಟಗಳು ಆಗಿದ್ದವು. ಅದರಂತೆ ಸೈನಿಕರ ಆಯುಧಗಳೂ ಉತ್ತಮತರದವಾಗಿದ್ದವು. ಇತ್ತ, ಭಾವುಸಾಹೇಬನ ಮುಖ್ಯ ಸರದಾರರು-೧ ಮಲ್ಯಾರರಾವಹೋಳಕರ, ೨ ಜನಕೋಜಿಸಿದೆ, ೩ ತುಕೋಜಿಸಿದೆ, ೪ ಮಹದಾಜಿಸಿಂದೆ, ೫ ದಮಾಜಿಗಾಯಕವಾಡ ೬ ಯಶವಂತರಾವಪವಾರ, ೭ ಬಾಳೊಜಿಜಾಧವ, ೮ ಸಮಶೇರಬಹಾದ್ದರ, ೯ ವಿಠಲ ಶಿವದೇವವಿಂಚೂರಕ, ೧೦ ಅಂತಾಜೆಮಾಣಿಕೇಶ್ವರ, ೧೧ ಇಬ್ರಾಹಿಮಖಾನಗಾರದೀ, ೧೨ ಬಳವಂತರಾವಮಹೇಂದಳೆ ಎಂಬವರಾಗಿದ್ದರು. ಇವರಲ್ಲದೆ ಕೆಳಗಿನ ತರಗತಿಯ ಸರದಾರರು ೧೫೦ ಜನರಿದ್ದರು. ಇಬ್ರಾಹಿಮಖಾನಗಾರದಿಯ ಕೈಯಲ್ಲಿ ಫಿರಂಗಿಯವರ ಪದ್ದತಿಯಂತೆ ಕವಾಯಿತುಕಲಿತ ಹನ್ನೆರಡು ಪಲಟಣಗಳೂ, ಎರಡುಸಾವಿರ ರಾವುತರೂ ಮುದ್ರೋತ್ಸಾಹಿಗಳಾಗಿ ಯಾವಾಗಲೂ ಟೊಂಕಕಟ್ಟಿ ಸಿದ್ಧರಾಗಿರುತ್ತಿದ್ದರು; ಇದ ಲ್ಲದೆ ಆತನ ಕೈಯಲ್ಲಿ ದೊಡ್ಡ ದೊಡ್ಡ ನಾಲ್ವತ್ತು'ತೊಪುಗಳಿದ್ದವು. ಈ ತೋಫಖಾನೆ<noinclude></noinclude> 74t14nawgepk8bdrnwgswvv8p1qmlbr 319050 319049 2026-05-11T03:53:54Z Hariprasad Shetty10 7490 319050 proofread-page text/x-wiki <noinclude><pagequality level="4" user="Ashwini Rai K" /> {{rh||ದಂಡಿನ ಪಾಳಯ|೨೩}}</noinclude>ಚಲ್ಲಿದನು, ಆತನ ೧೦೦೦ ಜನ ದುರಾಣಿಗಳೂ ಪ್ರಾಣಕ್ಕೆ ಎರವಾದರು, ಹೀಗೆ ಸಂಜೆಯ ತನಕ ನಿಕರದ ಕಾಳಗವಾಗಿ ಆವರವರು ಅವರವರ ಪಾಳಯಕ್ಕೆ ಹೊರಟುಹೋದರು ಬಳಿಕ ಪ್ರತಿದಿನ ಸಣ್ಣ-ಪುಟ್ಟ ಕಾಳಗಗಳಾಗತೊಡಗಿತು.ಅವುಗಳನ್ನೆಲ್ಲ ಮರಾಟರೆ? ಹಿಂದಕ್ಕೆ ಸರಿಯುತ್ತಹೋದರು. ಕಡೆಗೆ ಉಭಯಪಕ್ಷದ ಸೈನ್ಯಗಳು ಕುರುಕ್ಷೇತ್ರಕ್ಕೆ ಬಂದವು. ಅಲ್ಲಿ ಭಾವುಸಾಹೇಬನು ತನ್ನ ಛಾವಣಿಯ ಸುತ್ತಲು ನಾಲ್ಕು ಮೊಳ ಅಗಲ, ಹತ್ತುಮಾಳ ಆಳವಾದ ಅಗಳಕತೋಡಿಸಿ, ಅದರ ಒಳಗಡಿಯಲ್ಲಿ ಗೋಡೆ ಕಟ್ಟಿಸಿ ಭದ್ರಪಡಿಸಿದನು. ಅತ್ತ ಅಬದಾಲಿಯು ಮರಾಟರ ಛಾವಣಿಯಿಂದ ನಾಲೈದು ಹರ ದಾರಿಯಮೇಲೆ ಯಮುನೆಯದಂಡೆಯಲ್ಲಿ ತನ್ನ ಛಾವಣಿಯನ್ನು ಊರಿದನು. ಆತನು ಗಿಡಗಳಕಡಿಸಿ ಅದರ ಗೊಡೆಕಟ್ಟಿಸಿದ್ದನ್ನು ಹಿಂದೆ ಹೇಳಿದೆ. ಉಭಯತರ ಬಲಗಳೂ ಸರ್ವ ಸನ್ನಾಹದಿಂದ ಸಾಗಿದ್ದವು. ದುರಾಣಿ ಬಾದಶಹನಕಡೆ ಮುಖ್ಯಸರಧಾರರು೧ ವಜೀರಶಹಾವಲೀಖಾನ, ೨ ವಜೀರ ಅಲ್ಲಾಖಾನಕಜಲಬಾಷ, ೩ ಶಹಾಜಹಾನಖಾನ ೪ ಶಾಹಾಪನಂದಖಾನ, ೫ ಶಾಹಾನತೀರಖಾನಬಲೂಚಿ, ೬ ಶಾವಾದರಖುರದಾರಖಾನ, ೭ ಶಹಾಮುರಾದಖಾನಮೊಂಗಲ ಎಂಬವರೇಳು ಜನರಿದ್ದರು. ಇವರಲ್ಲದೆ, ನಬಾಬಸುಜಾಉ ಧ್ವವಲಾ, ನಜೀಬಉದ್ದವಲಾ, ದುಂದೀಖಾನ, ಹಾಫೀಜ್‌ರಹಮತ, ಅಹಮ್ಮದಖಾನಬಂ ಗಷ ಮುಂತಾದ ಹಿಂದುಸ್ಮಾನಸರದಾರರು ಅನೇಕಜನರಿದ್ದರು. ಆತನ ಪ್ರತಿಒಂದು ದಸ್ತಿನಲ್ಲಿ (ಗುಂಪಿನಲ್ಲಿ ಹನ್ನೆರಡುನೂರು ಜನರಂತೆ ಇಪತ್ತುನಾಲ್ಕುದನ್ನು ಕುದುರೆಯ ಸವಾರರ ಅತ್ಯುತ್ಕೃಷ್ಟ, ಪಲಟಣವು ಶತ್ರುಗಳಿಗೆ ಭಯವನ್ನುಂಟುಮಾಡುತ್ತಲಿತ್ತು ಯಾವತ್ತು ರಾವುತರೂ, ಕಾಲಾಳೂ ಕಾಡಿ ಒಂದುಲಕ್ಷ ಸೈನ್ಯವೂ, ಎಪ್ಪತ್ತೈದು. ಎಂಬತು ತೋಪುಗಳೂ, ಎರಡುಸಾವಿರ ಒಂಟೆಗಳೂ, ನೂರಾರು ಆನೆಗಳೂ ಆತನ ದಂಡಿ ನಲ್ಲಿದ್ದವು. ಇದರ ಹೊರತು ಬೇರೆ ತಾತ್ಕಾಲಿಕವಾಗಿ ಇಟ್ಟಿದ್ದ ಸೈನ್ಯವು ಈ ಕಾಯಂಸ್ಯೆ ನ್ಯದ ನಾಲ್ಕು ಪಟ್ಟು ಇತ್ತು. ದುರಾದೇಶಿಪಾಯಿಗಳು ಶರೀರದಿಂದ ಭವ್ಯರು-ಬಲಿಷ್ಠರು; ಅವರ ತುರ್ಕಿಕುದುರೆಗಳು ದೊಡ್ಡವು-ಧಷ್ಟ-ಪುಷ್ಟಗಳು ಆಗಿದ್ದವು. ಅದರಂತೆ ಸೈನಿಕರ ಆಯುಧಗಳೂ ಉತ್ತಮತರದವಾಗಿದ್ದವು. ಇತ್ತ, ಭಾವುಸಾಹೇಬನ ಮುಖ್ಯ ಸರದಾರರು-೧ ಮಲ್ಯಾರರಾವಹೋಳಕರ, ೨ ಜನಕೋಜಿಸಿದೆ, ೩ ತುಕೋಜಿಸಿದೆ, ೪ ಮಹದಾಜಿಸಿಂದೆ, ೫ ದಮಾಜಿಗಾಯಕವಾಡ ೬ ಯಶವಂತರಾವಪವಾರ, ೭ ಬಾಳೊಜಿಜಾಧವ, ೮ ಸಮಶೇರಬಹಾದ್ದರ, ೯ ವಿಠಲ ಶಿವದೇವವಿಂಚೂರಕ, ೧೦ ಅಂತಾಜೆಮಾಣಿಕೇಶ್ವರ, ೧೧ ಇಬ್ರಾಹಿಮಖಾನಗಾರದೀ, ೧೨ ಬಳವಂತರಾವಮಹೇಂದಳೆ ಎಂಬವರಾಗಿದ್ದರು. ಇವರಲ್ಲದೆ ಕೆಳಗಿನ ತರಗತಿಯ ಸರದಾರರು ೧೫೦ ಜನರಿದ್ದರು. ಇಬ್ರಾಹಿಮಖಾನಗಾರದಿಯ ಕೈಯಲ್ಲಿ ಫಿರಂಗಿಯವರ ಪದ್ದತಿಯಂತೆ ಕವಾಯಿತುಕಲಿತ ಹನ್ನೆರಡು ಪಲಟಣಗಳೂ, ಎರಡುಸಾವಿರ ರಾವುತರೂ ಮುದ್ರೋತ್ಸಾಹಿಗಳಾಗಿ ಯಾವಾಗಲೂ ಟೊಂಕಕಟ್ಟಿ ಸಿದ್ಧರಾಗಿರುತ್ತಿದ್ದರು; ಇದ ಲ್ಲದೆ ಆತನ ಕೈಯಲ್ಲಿ ದೊಡ್ಡ ದೊಡ್ಡ ನಾಲ್ವತ್ತು'ತೊಪುಗಳಿದ್ದವು. ಈ ತೋಫಖಾನೆ<noinclude></noinclude> lhaze73wkya3ruamliis07n5y623rh3 ಪುಟ:ಕುರುಕ್ಷೇತ್ರ ಗ್ರಂಥ.djvu/೩೧ 104 72355 319076 317409 2026-05-11T06:35:23Z Hariprasad Shetty10 7490 /* Problematic */ 319076 proofread-page text/x-wiki <noinclude><pagequality level="2" user="Hariprasad Shetty10" /></noinclude>{{rh|center=ಕುರುಕ್ಷೇತ್ರ|left=೨೪|right=}} ಯಲ್ಲವೆ, ಮಹಿಸತಾವ ಕ್ಷಣTಾನಸಿ ಎಂದವಸ ಕೈಕೆಳಗೆ ಪೇಶವಾಯಿಯ ಪದ್ಧತಿಯಂತೆ ಇದ್ದ ತೋಪಖಾನೆಯು 2, ಹೀಗೆ ಭಾವುಸಾಹೇಬನ ಕೈಕೆಳಗಿನ ಶಾಶ್ವತಸೈನ್ಯದ ಲೆಕ್ಕವನ್ನೂ, ತಾತ್ಕಾಲಿಕವಾಗಿಟ್ಟುಕೊಂಡಿದ್ದ ಸೈನ್ಯವಲೆಕ್ಕವನ್ನೂ ಮಾಡಿದರೆ, ಎಲ್ಲಕೊಡಿ ಕುದುರೆ ಸವಾರರು ಮೂರುಲಕ್ಷ, ಕಾಲಾಳು ಎಪ್ಪತ್ತೈದುಸಾವಿರ ಆಗುತ್ತಿದ್ದರು. ಅವರಲ್ಲಿ ಬೆಂಡಾರಿಗಳನ್ನು ಕೂಡಿಸಿದರೆ ನಾಲ್ಕು ನಾಲ್ಲೂಕಾಲುಲಕ್ಷ ಸೈನ್ಯವಾಗುತ್ತಿತ್ತು. ಇವಲ್ಲದೆ ಎರಡುನೂರು ಆನೆಗಳು, ಸಣ್ಣ ದೊಡ್ಡ ಸಾವಿರಾರು ತೋಳುಗಳು, ಒಂಟೆಯ ರಾವುತರು, ನಾಲ್ಕು ಸಾವಿರ ಧನುರ್ಧಾರಿಗಳು, ಮದ್ದು-ಗುಂಡು, ಕವಣಿಗಳು ಮೊದ ಲಾದವುಗಳ ಸಿದ್ಧತೆಯು ವಿಫಲವಾಗಿತ್ತು. ಹೀಗೆ ಇಬ್ಬರೂ ಸರ್ವಸನ್ನಾಹದಿಂದ ಸಜ್ಜಾಗಿ ಅಮೋಘಲಸಂಪನ್ನರಾಗಿದ್ದರೂ, ಒಬ್ಬರ ಅಂಜಿಕೆಯು ಮತ್ತೊಬ್ಬರಿಗಿದ್ದದ್ದ ರಿಂವ ತಾವಾಗಿ ಮುಂದುವರಿದು ಹೋಗಲು ಅಂಜಿ ಬಹುದಿವಸ ಸುಮ್ಮನೆ ಒಂದೊಂದು ನಿಟ್ಟಿನಲ್ಲಿ ಒಬ್ಬೊಬ್ಬರು ತಳಲೂರಿ ಕುಳಿತುಬಿಟ್ಟಿದ್ದರು. ಹೀಗಿರುವಾಗ, ಹಿಂದೆ ಹೇಳಿದ ಬೈರಾಗಿಣಿಯು ಮರಾಟರಪಾಳಯಕ್ಕೆ ಹೋಗಬೇಕೆಂದು ಹೊರಟು, ತಪ್ಪಿ ದುರಾಣಿಯ ಛಾವಣಿಯಕಡೆಗೆ ಹೊರಟಿದ್ದಳು. ಆಗ ದಾವುದ , ಹಾಗು ಖುದಾಯಾರ ಎಂಬವರ ಕೈಯಲ್ಲಿ ಆಕೆಯು ಸಿಕ್ಕು ಗಾಸಿಯಾದಳೆಂಬದನ್ನು ಈ ಮಾದಲೆ ಹೇಳಿದೆ. ಈ ಹಿಂದೆ ಹೇಳಿದಂತೆ ದುರಾಣಿಅಹಮ್ಮದಶಹನು ತನ್ನ ಮಿತ್ರರೊಡನೆ ಬೈರಾಗಿಣಿಯಿ ವೆಡೆಗೆ ಬರಲು, ಜನರು ನಯ-ಭಯದಿಂದ ಹಿಂದಕ್ಕೆ ಸರಿದು ಸುಮ್ಮನೆ ದೂರನಿಂತುಕೊಂ ಡರು. ಮೇಲೆ ಹೇಳಿದಂತೆ ಸ್ತ್ರೀಯನ್ನು ನೋಡಿ ಸಿಟ್ಟಾದಶಪಾನು ಲುತುಫಖಾನನನ್ನು ಕುರಿತು-ಮಾನಸಾಹೇಬ, ಏನುಗದ್ದಲವಿದು? ನಿಮ್ಮ ಕಣ್ಣೆದುರಿನಲ್ಲಿ ನಿಮ್ಮ ಚೌಕಿಯ ಮೇಲೆ ಇಷ್ಟು ಪುಂಡಾಟಿಕೆಯೇ? ಎಂಥ ನಾಚಿಕೆಗೇಡಿತನವು!” ಛಾವಣಿಯಲ್ಲಿ ಸ್ತ್ರೀಯರ ಪ್ರವೇಶವಾಗಲಾಗದೆಂದು ನಮ್ಮ ಅಪ್ಪಣೆಯಿದ್ದು, ಇಲ್ಲಿ ಈ ಕಾಫರರ ಹುಡುಗೆಯೇಕೆ? ಈಕೆಯ ಕರತಂದವನನ್ನು ಇತ್ಯ ನಮ್ಮೆದುರಿಗೆ ತಂದು ನಿಲ್ಲಿಸಿರಿ.” ಎಂದು ನುಡಿಯಲು, ಲುತುವನು ದಾವುದಖುದಾಯಾರರ ಸಂಗತಿಯನ್ನು ತಿಳಿಸಿ, ಅವರನ್ನು ಶಹಾನದು ರಿಗೆ ನಿಲ್ಲಿಸಿದನು. .ಆಗ ಅಬದಾಲಿಯು ಅವರನ್ನು ಕುರಿತು ಸಂತಾಪದಿಂವ-ಲುಚ್! ಕಮ್ ಅಸ್ಕಲ! ಹರಾಮಬೋರ! ನಿಮ್ಮ ಛಾವಣಿಯ ಸಂರಕ್ಷಣದ ಕೆಲಸವನ್ನು ಬಿಟ್ಟು ಕೊಟ್ಟು, ಹೆಂಗಸರನ್ನು ಹುಡುಕುತ್ತ ತಿರುಗುವಿರಾ? ಈ ಅವ್ಯವಸ್ಥೆಯು ಕೆಲಸದಲ್ಲ. ಇದಕ್ಕೆ ತಕ್ಕ ಶಾಸನವಾಗಲೇಬೇಕು, ಲುತುಫಖಾನ, ಇವರನ್ನು ಪ್ರತಿಬಂಧದಲ್ಲಿ ಡಿಸಿ ನಾಲ್ಕು ದಿನ ಉಪವಾಸಕೆಡವಿ, ಪ್ರತಿದಿನ ಪ್ರಸಿದ್ದ ಸ್ಥಳದಲ್ಲಿ ಇವರ ಬೆನ್ನಮೇಲೆ ಐವತೆವತ್ತು ಪಟಕೆಗಳನ್ನು ಹೊಡೆಯುತ್ತ ಹೋಗಿರಿ. ಹೀಗೆ ದಡಾಳುಗಳು ಹೆಂಗ ಸರ ಹರಿಗೆಬಿದ್ದು ಮನಸ್ಸಿಗೆ ಬಂದಂತೆ ನಡೆದರೆ, ಅವ್ಯವಸ್ಥೆಯಾಗಿ ಹಗಲುಹಾಡೇ ಮರಾ ಟರು ನಮ್ಮಮೇಲೆ ಬೀಳಬಹದು. ಲಷ್ಕರಿಯ ಕಾಯದೆಗಳನ್ನು ಮುರಿದರೆ ಏನು ಪರಿ ಣಾಮವಾಗುವದೆಂಬದು ಉಳಿದವರಿಗೆ ಗೊತ್ತಾಗಲಿ, ಕಳಿಸಿರಿ, ಇವರನ್ನು ವಜೀರಸಾ ಹೇಬರಕಡೆಗೆ ಹೆಡಮುರಿಗೆ ಕಟ್ಟಿಕಳಿಸಿರಿ.” ಎಂದು ಆಜ್ಞಾಪಿಸಲು, ಕೂಡಲೆ ಲುರುಷನ<noinclude></noinclude> 572pd8swedralntt9yy9y19lcgo1cwf 319077 319076 2026-05-11T06:36:48Z Hariprasad Shetty10 7490 319077 proofread-page text/x-wiki <noinclude><pagequality level="2" user="Hariprasad Shetty10" />{{rh|center=ಕುರುಕ್ಷೇತ್ರ|left=೨೪|right=}}</noinclude> ಯಲ್ಲವೆ, ಮಹಿಸತಾವ ಕ್ಷಣTಾನಸಿ ಎಂದವಸ ಕೈಕೆಳಗೆ ಪೇಶವಾಯಿಯ ಪದ್ಧತಿಯಂತೆ ಇದ್ದ ತೋಪಖಾನೆಯು 2, ಹೀಗೆ ಭಾವುಸಾಹೇಬನ ಕೈಕೆಳಗಿನ ಶಾಶ್ವತಸೈನ್ಯದ ಲೆಕ್ಕವನ್ನೂ, ತಾತ್ಕಾಲಿಕವಾಗಿಟ್ಟುಕೊಂಡಿದ್ದ ಸೈನ್ಯವಲೆಕ್ಕವನ್ನೂ ಮಾಡಿದರೆ, ಎಲ್ಲಕೊಡಿ ಕುದುರೆ ಸವಾರರು ಮೂರುಲಕ್ಷ, ಕಾಲಾಳು ಎಪ್ಪತ್ತೈದುಸಾವಿರ ಆಗುತ್ತಿದ್ದರು. ಅವರಲ್ಲಿ ಬೆಂಡಾರಿಗಳನ್ನು ಕೂಡಿಸಿದರೆ ನಾಲ್ಕು ನಾಲ್ಲೂಕಾಲುಲಕ್ಷ ಸೈನ್ಯವಾಗುತ್ತಿತ್ತು. ಇವಲ್ಲದೆ ಎರಡುನೂರು ಆನೆಗಳು, ಸಣ್ಣ ದೊಡ್ಡ ಸಾವಿರಾರು ತೋಳುಗಳು, ಒಂಟೆಯ ರಾವುತರು, ನಾಲ್ಕು ಸಾವಿರ ಧನುರ್ಧಾರಿಗಳು, ಮದ್ದು-ಗುಂಡು, ಕವಣಿಗಳು ಮೊದ ಲಾದವುಗಳ ಸಿದ್ಧತೆಯು ವಿಫಲವಾಗಿತ್ತು. ಹೀಗೆ ಇಬ್ಬರೂ ಸರ್ವಸನ್ನಾಹದಿಂದ ಸಜ್ಜಾಗಿ ಅಮೋಘಲಸಂಪನ್ನರಾಗಿದ್ದರೂ, ಒಬ್ಬರ ಅಂಜಿಕೆಯು ಮತ್ತೊಬ್ಬರಿಗಿದ್ದದ್ದ ರಿಂವ ತಾವಾಗಿ ಮುಂದುವರಿದು ಹೋಗಲು ಅಂಜಿ ಬಹುದಿವಸ ಸುಮ್ಮನೆ ಒಂದೊಂದು ನಿಟ್ಟಿನಲ್ಲಿ ಒಬ್ಬೊಬ್ಬರು ತಳಲೂರಿ ಕುಳಿತುಬಿಟ್ಟಿದ್ದರು. ಹೀಗಿರುವಾಗ, ಹಿಂದೆ ಹೇಳಿದ ಬೈರಾಗಿಣಿಯು ಮರಾಟರಪಾಳಯಕ್ಕೆ ಹೋಗಬೇಕೆಂದು ಹೊರಟು, ತಪ್ಪಿ ದುರಾಣಿಯ ಛಾವಣಿಯಕಡೆಗೆ ಹೊರಟಿದ್ದಳು. ಆಗ ದಾವುದ , ಹಾಗು ಖುದಾಯಾರ ಎಂಬವರ ಕೈಯಲ್ಲಿ ಆಕೆಯು ಸಿಕ್ಕು ಗಾಸಿಯಾದಳೆಂಬದನ್ನು ಈ ಮಾದಲೆ ಹೇಳಿದೆ. ಈ ಹಿಂದೆ ಹೇಳಿದಂತೆ ದುರಾಣಿಅಹಮ್ಮದಶಹನು ತನ್ನ ಮಿತ್ರರೊಡನೆ ಬೈರಾಗಿಣಿಯಿ ವೆಡೆಗೆ ಬರಲು, ಜನರು ನಯ-ಭಯದಿಂದ ಹಿಂದಕ್ಕೆ ಸರಿದು ಸುಮ್ಮನೆ ದೂರನಿಂತುಕೊಂ ಡರು. ಮೇಲೆ ಹೇಳಿದಂತೆ ಸ್ತ್ರೀಯನ್ನು ನೋಡಿ ಸಿಟ್ಟಾದಶಪಾನು ಲುತುಫಖಾನನನ್ನು ಕುರಿತು-ಮಾನಸಾಹೇಬ, ಏನುಗದ್ದಲವಿದು? ನಿಮ್ಮ ಕಣ್ಣೆದುರಿನಲ್ಲಿ ನಿಮ್ಮ ಚೌಕಿಯ ಮೇಲೆ ಇಷ್ಟು ಪುಂಡಾಟಿಕೆಯೇ? ಎಂಥ ನಾಚಿಕೆಗೇಡಿತನವು!” ಛಾವಣಿಯಲ್ಲಿ ಸ್ತ್ರೀಯರ ಪ್ರವೇಶವಾಗಲಾಗದೆಂದು ನಮ್ಮ ಅಪ್ಪಣೆಯಿದ್ದು, ಇಲ್ಲಿ ಈ ಕಾಫರರ ಹುಡುಗೆಯೇಕೆ? ಈಕೆಯ ಕರತಂದವನನ್ನು ಇತ್ಯ ನಮ್ಮೆದುರಿಗೆ ತಂದು ನಿಲ್ಲಿಸಿರಿ.” ಎಂದು ನುಡಿಯಲು, ಲುತುವನು ದಾವುದಖುದಾಯಾರರ ಸಂಗತಿಯನ್ನು ತಿಳಿಸಿ, ಅವರನ್ನು ಶಹಾನದು ರಿಗೆ ನಿಲ್ಲಿಸಿದನು. .ಆಗ ಅಬದಾಲಿಯು ಅವರನ್ನು ಕುರಿತು ಸಂತಾಪದಿಂವ-ಲುಚ್! ಕಮ್ ಅಸ್ಕಲ! ಹರಾಮಬೋರ! ನಿಮ್ಮ ಛಾವಣಿಯ ಸಂರಕ್ಷಣದ ಕೆಲಸವನ್ನು ಬಿಟ್ಟು ಕೊಟ್ಟು, ಹೆಂಗಸರನ್ನು ಹುಡುಕುತ್ತ ತಿರುಗುವಿರಾ? ಈ ಅವ್ಯವಸ್ಥೆಯು ಕೆಲಸದಲ್ಲ. ಇದಕ್ಕೆ ತಕ್ಕ ಶಾಸನವಾಗಲೇಬೇಕು, ಲುತುಫಖಾನ, ಇವರನ್ನು ಪ್ರತಿಬಂಧದಲ್ಲಿ ಡಿಸಿ ನಾಲ್ಕು ದಿನ ಉಪವಾಸಕೆಡವಿ, ಪ್ರತಿದಿನ ಪ್ರಸಿದ್ದ ಸ್ಥಳದಲ್ಲಿ ಇವರ ಬೆನ್ನಮೇಲೆ ಐವತೆವತ್ತು ಪಟಕೆಗಳನ್ನು ಹೊಡೆಯುತ್ತ ಹೋಗಿರಿ. ಹೀಗೆ ದಡಾಳುಗಳು ಹೆಂಗ ಸರ ಹರಿಗೆಬಿದ್ದು ಮನಸ್ಸಿಗೆ ಬಂದಂತೆ ನಡೆದರೆ, ಅವ್ಯವಸ್ಥೆಯಾಗಿ ಹಗಲುಹಾಡೇ ಮರಾ ಟರು ನಮ್ಮಮೇಲೆ ಬೀಳಬಹದು. ಲಷ್ಕರಿಯ ಕಾಯದೆಗಳನ್ನು ಮುರಿದರೆ ಏನು ಪರಿ ಣಾಮವಾಗುವದೆಂಬದು ಉಳಿದವರಿಗೆ ಗೊತ್ತಾಗಲಿ, ಕಳಿಸಿರಿ, ಇವರನ್ನು ವಜೀರಸಾ ಹೇಬರಕಡೆಗೆ ಹೆಡಮುರಿಗೆ ಕಟ್ಟಿಕಳಿಸಿರಿ.” ಎಂದು ಆಜ್ಞಾಪಿಸಲು, ಕೂಡಲೆ ಲುರುಷನ<noinclude></noinclude> axqbogqzm90wv8ciyrxolob50ei4l2l 319078 319077 2026-05-11T07:15:49Z Hariprasad Shetty10 7490 319078 proofread-page text/x-wiki <noinclude><pagequality level="2" user="Hariprasad Shetty10" />{{rh|center=ಕುರುಕ್ಷೇತ್ರ|left=೨೪|right=}}</noinclude>ಯಲ್ಲದೆ, ಮಹಿಪತರಾವಲಕ್ಷ್ಮಣಪಾನಸೆ ಎಂದವನ ಕೈಕೆಳಗೆ ಪೇಶವಾಯಿಯ ಪದ್ಧತಿಯಂತೆ ಇದ್ದ ತೋಪಖಾನೆಯು ......, ಹೀಗೆ ಭಾವುಸಾಹೇಬನ ಕೈಕೆಳಗಿನ ಶಾಶ್ವತಸೈನ್ಯದ ಲೆಕ್ಕವನ್ನೂ, ತಾತ್ಕಾಲಿಕವಾಗಿಟ್ಟುಕೊಂಡಿದ್ದ ಸೈನ್ಯದಲೆಕ್ಕವನ್ನೂ ಮಾಡಿದರೆ, ಎಲ್ಲಕೊಡಿ ಕುದುರೆ ಸವಾರರು ಮೂರುಲಕ್ಷ, ಕಾಲಾಳು ಎಪ್ಪತ್ತೈದುಸಾವಿರ ಆಗುತ್ತಿದ್ದರು. ಅವರಲ್ಲಿ ಬೆಂಡಾರಿಗಳನ್ನು ಕೂಡಿಸಿದರೆ ನಾಲ್ಕು ನಾಲ್ಕೂ ಕಾಲುಲಕ್ಷ ಸೈನ್ಯವಾಗುತ್ತಿತ್ತು. ಇದಲ್ಲದೆ ಎರಡುನೂರು ಆನೆಗಳು, ಸಣ್ಣ-ದೊಡ್ಡ ಸಾವಿರಾರು ತೋಫುಗಳು, ಒಂಟೆಯ ರಾವುತರು, ನಾಲ್ಕು ಸಾವಿರ ಧನುರ್ಧಾರಿಗಳು, ಮದ್ದು-ಗುಂಡು, ಕವಣಿಗಳು ಮೊದಲಾದವುಗಳ ಸಿದ್ಧತೆಯು ವಿಫಲವಾಗಿತ್ತು. ಹೀಗೆ ಇಬ್ಬರೂ ಸರ್ವಸನ್ನಾಹದಿಂದ ಸಜ್ಜಾಗಿ ಅಮೋಘಬಲಸಂಪನ್ನರಾಗಿದ್ದರೂ, ಒಬ್ಬರ ಅಂಜಿಕೆಯು ಮತ್ತೊಬ್ಬರಿಗಿದ್ದದ್ದರಿಂದ, ತಾವಾಗಿ ಮುಂದುವರಿದು ಹೋಗಲು ಅಂಜಿ ಬಹುದಿವಸ ಸುಮ್ಮನೆ ಒಂದೊಂದು ನಿಟ್ಟಿನಲ್ಲಿ ಒಬ್ಬೊಬ್ಬರು ತಳಊರಿ ಕುಳಿತುಬಿಟ್ಟಿದ್ದರು. ಹೀಗಿರುವಾಗ, ಹಿಂದೆ ಹೇಳಿದ ಬೈರಾಗಿಣಿಯು ಮರಾಟರಪಾಳಯಕ್ಕೆ ಹೋಗಬೇಕೆಂದು ಹೊರಟು, ತಪ್ಪಿ ದುರಾಣಿಯ ಛಾವಣಿಯಕಡೆಗೆ ಹೊರಟಿದ್ದಳು. ಆಗ ದಾವುದ , ಹಾಗು ಖುದಾಯಾರ ಎಂಬವರ ಕೈಯಲ್ಲಿ ಆಕೆಯು ಸಿಕ್ಕು ಗಾಸಿಯಾದಳೆಂಬದನ್ನು ಈ ಮಾದಲೆ ಹೇಳಿದೆ. {{gap}}ಈ ಹಿಂದೆ ಹೇಳಿದಂತೆ ದುರಾಣಿಅಹಮ್ಮದಶಹನು ತನ್ನ ಮಿತ್ರರೊಡನೆ ಬೈರಾಗಿಣಿಯಿ ವೆಡೆಗೆ ಬರಲು, ಜನರು ನಯ-ಭಯದಿಂದ ಹಿಂದಕ್ಕೆ ಸರಿದು ಸುಮ್ಮನೆ ದೂರನಿಂತುಕೊಂ ಡರು. ಮೇಲೆ ಹೇಳಿದಂತೆ ಸ್ತ್ರೀಯನ್ನು ನೋಡಿ ಸಿಟ್ಟಾದಶಪಾನು ಲುತುಫಖಾನನನ್ನು ಕುರಿತು-ಮಾನಸಾಹೇಬ, ಏನುಗದ್ದಲವಿದು? ನಿಮ್ಮ ಕಣ್ಣೆದುರಿನಲ್ಲಿ ನಿಮ್ಮ ಚೌಕಿಯ ಮೇಲೆ ಇಷ್ಟು ಪುಂಡಾಟಿಕೆಯೇ? ಎಂಥ ನಾಚಿಕೆಗೇಡಿತನವು!” ಛಾವಣಿಯಲ್ಲಿ ಸ್ತ್ರೀಯರ ಪ್ರವೇಶವಾಗಲಾಗದೆಂದು ನಮ್ಮ ಅಪ್ಪಣೆಯಿದ್ದು, ಇಲ್ಲಿ ಈ ಕಾಫರರ ಹುಡುಗೆಯೇಕೆ? ಈಕೆಯ ಕರತಂದವನನ್ನು ಇತ್ಯ ನಮ್ಮೆದುರಿಗೆ ತಂದು ನಿಲ್ಲಿಸಿರಿ.” ಎಂದು ನುಡಿಯಲು, ಲುತುವನು ದಾವುದಖುದಾಯಾರರ ಸಂಗತಿಯನ್ನು ತಿಳಿಸಿ, ಅವರನ್ನು ಶಹಾನದು ರಿಗೆ ನಿಲ್ಲಿಸಿದನು. .ಆಗ ಅಬದಾಲಿಯು ಅವರನ್ನು ಕುರಿತು ಸಂತಾಪದಿಂವ-ಲುಚ್! ಕಮ್ ಅಸ್ಕಲ! ಹರಾಮಬೋರ! ನಿಮ್ಮ ಛಾವಣಿಯ ಸಂರಕ್ಷಣದ ಕೆಲಸವನ್ನು ಬಿಟ್ಟು ಕೊಟ್ಟು, ಹೆಂಗಸರನ್ನು ಹುಡುಕುತ್ತ ತಿರುಗುವಿರಾ? ಈ ಅವ್ಯವಸ್ಥೆಯು ಕೆಲಸದಲ್ಲ. ಇದಕ್ಕೆ ತಕ್ಕ ಶಾಸನವಾಗಲೇಬೇಕು, ಲುತುಫಖಾನ, ಇವರನ್ನು ಪ್ರತಿಬಂಧದಲ್ಲಿ ಡಿಸಿ ನಾಲ್ಕು ದಿನ ಉಪವಾಸಕೆಡವಿ, ಪ್ರತಿದಿನ ಪ್ರಸಿದ್ದ ಸ್ಥಳದಲ್ಲಿ ಇವರ ಬೆನ್ನಮೇಲೆ ಐವತೆವತ್ತು ಪಟಕೆಗಳನ್ನು ಹೊಡೆಯುತ್ತ ಹೋಗಿರಿ. ಹೀಗೆ ದಡಾಳುಗಳು ಹೆಂಗ ಸರ ಹರಿಗೆಬಿದ್ದು ಮನಸ್ಸಿಗೆ ಬಂದಂತೆ ನಡೆದರೆ, ಅವ್ಯವಸ್ಥೆಯಾಗಿ ಹಗಲುಹಾಡೇ ಮರಾ ಟರು ನಮ್ಮಮೇಲೆ ಬೀಳಬಹದು. ಲಷ್ಕರಿಯ ಕಾಯದೆಗಳನ್ನು ಮುರಿದರೆ ಏನು ಪರಿ ಣಾಮವಾಗುವದೆಂಬದು ಉಳಿದವರಿಗೆ ಗೊತ್ತಾಗಲಿ, ಕಳಿಸಿರಿ, ಇವರನ್ನು ವಜೀರಸಾ ಹೇಬರಕಡೆಗೆ ಹೆಡಮುರಿಗೆ ಕಟ್ಟಿಕಳಿಸಿರಿ.” ಎಂದು ಆಜ್ಞಾಪಿಸಲು, ಕೂಡಲೆ ಲುರುಷನ<noinclude></noinclude> srrnao0niub1jypgvwgvkbq384o8shf 319079 319078 2026-05-11T07:22:06Z Hariprasad Shetty10 7490 319079 proofread-page text/x-wiki <noinclude><pagequality level="2" user="Hariprasad Shetty10" />{{rh|center=ಕುರುಕ್ಷೇತ್ರ|left=೨೪|right=}}</noinclude>ಯಲ್ಲದೆ, ಮಹಿಪತರಾವಲಕ್ಷ್ಮಣಪಾನಸೆ ಎಂದವನ ಕೈಕೆಳಗೆ ಪೇಶವಾಯಿಯ ಪದ್ಧತಿಯಂತೆ ಇದ್ದ ತೋಪಖಾನೆಯು ......, ಹೀಗೆ ಭಾವುಸಾಹೇಬನ ಕೈಕೆಳಗಿನ ಶಾಶ್ವತಸೈನ್ಯದ ಲೆಕ್ಕವನ್ನೂ, ತಾತ್ಕಾಲಿಕವಾಗಿಟ್ಟುಕೊಂಡಿದ್ದ ಸೈನ್ಯದಲೆಕ್ಕವನ್ನೂ ಮಾಡಿದರೆ, ಎಲ್ಲಕೊಡಿ ಕುದುರೆ ಸವಾರರು ಮೂರುಲಕ್ಷ, ಕಾಲಾಳು ಎಪ್ಪತ್ತೈದುಸಾವಿರ ಆಗುತ್ತಿದ್ದರು. ಅವರಲ್ಲಿ ಬೆಂಡಾರಿಗಳನ್ನು ಕೂಡಿಸಿದರೆ ನಾಲ್ಕು ನಾಲ್ಕೂ ಕಾಲುಲಕ್ಷ ಸೈನ್ಯವಾಗುತ್ತಿತ್ತು. ಇದಲ್ಲದೆ ಎರಡುನೂರು ಆನೆಗಳು, ಸಣ್ಣ-ದೊಡ್ಡ ಸಾವಿರಾರು ತೋಫುಗಳು, ಒಂಟೆಯ ರಾವುತರು, ನಾಲ್ಕು ಸಾವಿರ ಧನುರ್ಧಾರಿಗಳು, ಮದ್ದು-ಗುಂಡು, ಕವಣಿಗಳು ಮೊದಲಾದವುಗಳ ಸಿದ್ಧತೆಯು ವಿಫಲವಾಗಿತ್ತು. ಹೀಗೆ ಇಬ್ಬರೂ ಸರ್ವಸನ್ನಾಹದಿಂದ ಸಜ್ಜಾಗಿ ಅಮೋಘಬಲಸಂಪನ್ನರಾಗಿದ್ದರೂ, ಒಬ್ಬರ ಅಂಜಿಕೆಯು ಮತ್ತೊಬ್ಬರಿಗಿದ್ದದ್ದರಿಂದ, ತಾವಾಗಿ ಮುಂದುವರಿದು ಹೋಗಲು ಅಂಜಿ ಬಹುದಿವಸ ಸುಮ್ಮನೆ ಒಂದೊಂದು ನಿಟ್ಟಿನಲ್ಲಿ ಒಬ್ಬೊಬ್ಬರು ತಳಊರಿ ಕುಳಿತುಬಿಟ್ಟಿದ್ದರು. ಹೀಗಿರುವಾಗ, ಹಿಂದೆ ಹೇಳಿದ ಬೈರಾಗಿಣಿಯು ಮರಾಟರಪಾಳಯಕ್ಕೆ ಹೋಗಬೇಕೆಂದು ಹೊರಟು, ತಪ್ಪಿ ದುರಾಣಿಯ ಛಾವಣಿಯಕಡೆಗೆ ಹೊರಟಿದ್ದಳು. ಆಗ ದಾವುದ , ಹಾಗು ಖುದಾಯಾರ ಎಂಬವರ ಕೈಯಲ್ಲಿ ಆಕೆಯು ಸಿಕ್ಕು ಗಾಸಿಯಾದಳೆಂಬದನ್ನು ಈ ಮಾದಲೆ ಹೇಳಿದೆ. {{gap}}ಈ ಹಿಂದೆ ಹೇಳಿದಂತೆ ದುರಾಣಿಅಹಮ್ಮದಶಹನು ತನ್ನ ಮಿತ್ರರೊಡನೆ ಬೈರಾಗಿಣಿಯಿದ್ದೆಡೆಗೆ ಬರಲು, ಜನರು ನಯ-ಭಯದಿಂದ ಹಿಂದಕ್ಕೆ ಸರಿದು ಸುಮ್ಮನೆ ದೂರನಿಂತುಕೊಂಡರು. ಮೇಲೆ ಹೇಳಿದಂತೆ ಸ್ತ್ರೀಯನ್ನು ನೋಡಿ ಸಿಟ್ಟಾದಶಹಾನು ಲುತುಫಖಾನನನ್ನು ಕುರಿತು-"ಖಾನಸಾಹೇಬ, ಏನುಗದ್ದಲವಿದು? ನಿಮ್ಮ ಕಣ್ಣೆದುರಿನಲ್ಲಿ ನಿಮ್ಮ ಚೌಕಿಯ ಮೇಲೆ ಇಷ್ಟು ಪುಂಡಾಟಿಕೆಯೇ? ಎಂಥ ನಾಚಿಕೆಗೇಡಿತನವು! ಛಾವಣಿಯಲ್ಲಿ ಸ್ತ್ರೀಯರ ಪ್ರವೇಶವಾಗಲಾಗದೆಂದು ನಮ್ಮ ಅಪ್ಪಣೆಯಿದ್ದು, ಇಲ್ಲಿ ಈ ಕಾಫರರ ಹುಡುಗೆಯೇಕೆ? ಈಕೆಯ ಕರತಂದವನನ್ನು ಇತ್ತ ನಮ್ಮೆದುರಿಗೆ ತಂದು ನಿಲ್ಲಿಸಿರಿ.” ಎಂದು ನುಡಿಯಲು, ಲುತುಫನು ದಾವುದ-ಖುದಾಯಾರರ ಸಂಗತಿಯನ್ನು ತಿಳಿಸಿ, ಅವರನ್ನು ಶಹಾನ ಎದುರಿಗೆ ನಿಲ್ಲಿಸಿದನು.ಆಗ ಅಬದಾಲಿಯು ಅವರನ್ನು ಕುರಿತು ಸಂತಾಪದಿಂದ-"ಲುಚ್ಚೇ! ಕಮ್ ಅಸ್ಕಲ! ಹರಾಮಖೋರ! ನಿಮ್ಮ ಛಾವಣಿಯ ಸಂರಕ್ಷಣದ ಕೆಲಸವನ್ನು ಬಿಟ್ಟು ಕೊಟ್ಟು, ಹೆಂಗಸರನ್ನು ಹುಡುಕುತ್ತ ತಿರುಗುವಿರಾ? ಈ ಅವ್ಯವಸ್ಥೆಯು ಕೆಲಸದಲ್ಲ. ಇದಕ್ಕೆ ತಕ್ಕ ಶಾಸನವಾಗಲೇಬೇಕು, ಲುತುಫಖಾನ, ಇವರನ್ನು ಪ್ರತಿಬಂಧದಲ್ಲಿ ಡಿಸಿ ನಾಲ್ಕು ದಿನ ಉಪವಾಸಕೆಡವಿರಿ, ಪ್ರತಿದಿನ ಪ್ರಸಿದ್ದ ಸ್ಥಳದಲ್ಲಿ ಇವರ ಬೆನ್ನಮೇಲೆ ಐವತ್ತ್ಯವತ್ತು ಪಟಕೆಗಳನ್ನು ಹೊಡೆಯುತ್ತ ಹೋಗಿರಿ. ಹೀಗೆ ದಂಡಾಳುಗಳು ಹೆಂಗಸರ ಹರಿಗೆಬಿದ್ದು ಮನಸ್ಸಿಗೆ ಬಂದಂತೆ ನಡೆದರೆ, ಅವ್ಯವಸ್ಥೆಯಾಗಿ ಹಗಲುಹಾಡೇ ಮರಾಟರು ನಮ್ಮಮೇಲೆ ಬೀಳಬಹದು. ಲಷ್ಕರಿಯ ಕಾಯದೆಗಳನ್ನು ಮುರಿದರೆ ಏನು ಪರಿಣಾಮವಾಗುವದೆಂಬದು ಉಳಿದವರಿಗೆ ಗೊತ್ತಾಗಲಿ, ಕಳಿಸಿರಿ, ಇವರನ್ನು ವಜೀರಸಾಹೇಬರಕಡೆಗೆ ಹೆಡಮುರಿಗೆ ಕಟ್ಟಿಕಳಿಸಿರಿ.” ಎಂದು ಆಜ್ಞಾಪಿಸಲು, ಕೂಡಲೆ ಲುತುಫನ<noinclude></noinclude> s4qgwe182v8jzx6vw9jqreaq4j0i29o ಪುಟ:ಕುರುಕ್ಷೇತ್ರ ಗ್ರಂಥ.djvu/೩೨ 104 72356 319040 143750 2026-05-11T03:45:13Z Hariprasad Shetty10 7490 /* ಪರಿಶೀಲಿಸಲಾಗಿಲ್ಲ */ 319040 proofread-page text/x-wiki <noinclude><pagequality level="1" user="Hariprasad Shetty10" />{{rh|೪|ದುಡಿದಳು|[೨೫}}</noinclude>S3 v . ಸಿಪಾಯಿಗಳು ಖುದಾಯಾಲ-ದಾವುದನ್ನು ನೆಡದುರಿಗೆ ಕಟ್ಟಿ ಎಳೆಯ ದ. ಬಳಿಕ ಶಹಾನದಷ್ಟಿಯು ಬೈರಾಗಿಣಿಯಕಡೆಗೆ ಹೊರಳಿತು. ಶಹಾನ ಈ ರ್ಕತರವಾದ ನ್ಯಾಯ-ನಿಷ್ಟುರತೆಯನ್ನು ನೋಡಿ ಬೈರಾಗಿಣಿಯು ಸ್ವಲ್ಪ ಧೈರ್ಯಗೊಂಡಿದಳು. * ಹೀಗೆ ಬೈರಾಗಿಣಿಯಕಡೆಗೆ ಹೊರಳಿದ ಶಹಾನು ಆಕೆಯನ್ನು ದಿಟ್ಟಿಸಿನೋಡಿ .. “ನು ಯಾರು? ತ_ಕಡೆಗೆ ಯಾಕೆ ಬಂದೆ?” ಎಂದು ಪ್ರಶಮಾಡಲು, ಬೈರಾಗಿಯು ಮೊರೆತಪ್ಪಿಸಿ ಎರಡೂ ಕೈಜೋಡಿಸಿ ಬಹುವಿನಯದಿಂದ ಲಾದಹಸತಿ ಸಮುುನಾ“ಮುದಾವಂತಸರಕಾರ, ನಾನೊಬ್ಬ ಹಿಂದೂಜಾತಿಯ ತರಕ ತುತುಗೆಯು ಸದ, ಕ್ಕೆ ನನ್ನತಾಯಿ-ತಂದೆಗಳು ಬಾವಿದರು; ಎರಡನೆಯ ತಾಯಿತಂದೆ ಮೇಲಿನ ಭಗವಂತನು. ಇವರಿಬ್ಬರ ಹೊರತು ನನಗೆ ಬೇರೆ ಯಾರ ರಕ್ಷಕರಿಲ್ಲ. ದಂಡಿನ ಛಾವಣಿಗಳ ದ ಲೈ ೪ ಹೋಗಿ ಈ ನಿಣೆ ಬಾರಿಸಿ ಸಿಪಾಯಿಗಳನ್ನು ಸಂತೋಷಪಡಿಸಿ ನಾನು ಹೊ? ತುಂಬಿಕೊಳ್ಳುತ್ತಿರುವೆನು. ನಮ್ಮಂಥ ತಿರಕರಿಗೆ ನಮ್ಮ ಹಿಂದುಸ್ತಾನದ ಸಿಬಿಗಳು ಎಷ್ಟುಮಾತ್ರವೂ ತೊಂದರೆಕೊಡುವದಿಲ್ಲ. ಕೆಲವರು ಹಣ-ಕಾಸು ಕೊಡುವರು: ೬೬ ವರು ಕಾಳು ನೀಡುವರು; ಕೆಲವರು ಅನ್ನವಿಕ್ಕುವು; ಕೆಲವರು ಹಳಿಯ-ನಳಿದು ಅದೇ ಕೊಡುವರು. ಹೀಗಾಗಿ ನಮ್ಮ ಉಪಜೀವನವು ನಾಗುವದು; ಆದರೆ ವಾರ, ನಿಮ್ಮ ಪಿಲಾಯತಿಯ ಸಿಪಾಯಿಗಳ ಮಾತು ನನಗೆ ತಿಳಿಯುವುದಿಲ್ಲ. ಅವರ ದೇಶ-ಗದ ಗಳ ನಡತೆ-ನಡಾವಳಿಗಳೂ ನನಗೆ ಗೊತ್ತಿಲ್ಲ. ಇದು ಹಿಂದು ನವ ದಂಡಿನ ವಾಳವು. ಬಹುದೆಂದು ತಿಳಿದು ನಾನುಹಾದಿಯತಪ್ಪಿ ಬಂದೆನು, ನನ್ನನ್ನು ನಿಮ್ಮ ಸಿತ್ಲುಗಳು ಹಾದಿಯಲ್ಲಿ ಹಿಡಿದು ಎಳತಂದರು. ಅವರು ಹಾದಿಯಲ್ಲಿ ನನ್ನನ್ನು ಬಹಳವಾಗಿ ಸಿಡಿ : ದರು, ಖಾವಿಂಪರು ದಯವಂತರಿರುವಿರಿ; ದೀನರಕ್ಷಕರಿರುವಿರಿ, ಹುಜೂರ, ತಮ್ಮನಾದ ಳಿಯಾಗಿದ್ದ ನಾನು ಸನ್ನಿಧಿಗೆ ಶರಣುಬಂದಿದ್ದೇನೆ. ರಕ್ಷಿಸುವಭಾರವು ಸನ್ನಿಧಿಯು ಕೂಡಿದೆ,” ಎಂದು ಬಹುವಿನಯದಿಂದ ಮಾತಾಡಿ ಬಾದಶಹನ ಹತ್ತಿರ ಹೋಗಿ ಆತನ ಚರಣಕ್ಕೆ ಮದಿಸಿದಳು. ಆಕೆಯ ಮಾತು ಬಾದಶಹನಿಗೆ ತಿಳಿಯಲಿಲ್ಲ; ಆದರ ಆಕೆಯು ಹಾವ-ಭಾವಗಳಿಂದಲೂ, ಕೃತಿಗಳಿಂದಲೂ ಬಾದಶಹನು ಆಕೆಯ ಮನೆಪದವನ್ನರಿತು, ಇಳಿಯು ಏನು ಅನ್ನುವಳೆಂದು ಸುಜಾಲದಲನನ್ನು ಕೇಳಿದನು. ಆತನಿಗೂ ಬೈರಾ ಗಿಣಿಯ ಮಾತು ನೆಟ್ಟಗೆ ತಿಳಿದಿದ್ದಿಲ್ಲ. ನಜೀಬಲದೌಲನಿಗೆ ಮಾತ್ರ, ಹಿಂದಿ-ಉಡಿದು ಮಾದಲಾದ ಎಷ್ಟೋ ಭಾಷೆಗಳ ಪರಿಚಯವಿತ್ತು. ಆತನು ಬೈರಾಗಿಣಿಯ ಮೂರ್ತಿ ಭಾಷಾಂತರಮಾಡಿ ಶಹನಿಗೆ ಹೇಳಿದನು, ಬೈರಾಗಿಣಿಯು ಈ ಮಾತುಗಳನ್ನು ಕೇಳಿ, ಅಬದಲಿಗೆ ಕನಿಕರಹಟ್ಟಿತು. ಆತನು ನಜೀಬಲದೌಲನ ಮುಖಾಂತರವಾಗಿ ಬೈರಾಗಿಣಿಗೆ ಕೇಳತಕ್ಕದ್ದನ್ನು ಕೇಳಿ ವನು, ಬೈರಾಗಿಣಿಯು ಸರಳಹೃದಯದವಳೆಂತಲೂ, ಶತ್ರುಗಳ ಕಡೆಯಿಂ: ಬಂದ ಗುಣ ಚಾರಳಲ್ಲೆಂತಲೂ ಆತನಿಗೆಗೊತ್ತಾಯಿತು; ಮತ್ತು ತನ್ನ ಸಿಫಾಯಿಗಳು : ಕಾತ್ಕಾರದ ಅ ಪ್ರಸಂಗಕ್ಕೆ ಹೋಗಿರುವದಿಲ್ಲೆಂಬದನ್ನು ಕೇಳಿ ಆತನು ಸಮ ಖಾನಪ' , ಬೈರಾ<noinclude></noinclude> 6rjsupcxpopsbqa88hqd3tkquyhp4bw 319041 319040 2026-05-11T03:45:25Z Hariprasad Shetty10 7490 319041 proofread-page text/x-wiki <noinclude><pagequality level="1" user="Hariprasad Shetty10" />{{rh|೪|ದುಡಿದಳು|೨೫}}</noinclude>S3 v . ಸಿಪಾಯಿಗಳು ಖುದಾಯಾಲ-ದಾವುದನ್ನು ನೆಡದುರಿಗೆ ಕಟ್ಟಿ ಎಳೆಯ ದ. ಬಳಿಕ ಶಹಾನದಷ್ಟಿಯು ಬೈರಾಗಿಣಿಯಕಡೆಗೆ ಹೊರಳಿತು. ಶಹಾನ ಈ ರ್ಕತರವಾದ ನ್ಯಾಯ-ನಿಷ್ಟುರತೆಯನ್ನು ನೋಡಿ ಬೈರಾಗಿಣಿಯು ಸ್ವಲ್ಪ ಧೈರ್ಯಗೊಂಡಿದಳು. * ಹೀಗೆ ಬೈರಾಗಿಣಿಯಕಡೆಗೆ ಹೊರಳಿದ ಶಹಾನು ಆಕೆಯನ್ನು ದಿಟ್ಟಿಸಿನೋಡಿ .. “ನು ಯಾರು? ತ_ಕಡೆಗೆ ಯಾಕೆ ಬಂದೆ?” ಎಂದು ಪ್ರಶಮಾಡಲು, ಬೈರಾಗಿಯು ಮೊರೆತಪ್ಪಿಸಿ ಎರಡೂ ಕೈಜೋಡಿಸಿ ಬಹುವಿನಯದಿಂದ ಲಾದಹಸತಿ ಸಮುುನಾ“ಮುದಾವಂತಸರಕಾರ, ನಾನೊಬ್ಬ ಹಿಂದೂಜಾತಿಯ ತರಕ ತುತುಗೆಯು ಸದ, ಕ್ಕೆ ನನ್ನತಾಯಿ-ತಂದೆಗಳು ಬಾವಿದರು; ಎರಡನೆಯ ತಾಯಿತಂದೆ ಮೇಲಿನ ಭಗವಂತನು. ಇವರಿಬ್ಬರ ಹೊರತು ನನಗೆ ಬೇರೆ ಯಾರ ರಕ್ಷಕರಿಲ್ಲ. ದಂಡಿನ ಛಾವಣಿಗಳ ದ ಲೈ ೪ ಹೋಗಿ ಈ ನಿಣೆ ಬಾರಿಸಿ ಸಿಪಾಯಿಗಳನ್ನು ಸಂತೋಷಪಡಿಸಿ ನಾನು ಹೊ? ತುಂಬಿಕೊಳ್ಳುತ್ತಿರುವೆನು. ನಮ್ಮಂಥ ತಿರಕರಿಗೆ ನಮ್ಮ ಹಿಂದುಸ್ತಾನದ ಸಿಬಿಗಳು ಎಷ್ಟುಮಾತ್ರವೂ ತೊಂದರೆಕೊಡುವದಿಲ್ಲ. ಕೆಲವರು ಹಣ-ಕಾಸು ಕೊಡುವರು: ೬೬ ವರು ಕಾಳು ನೀಡುವರು; ಕೆಲವರು ಅನ್ನವಿಕ್ಕುವು; ಕೆಲವರು ಹಳಿಯ-ನಳಿದು ಅದೇ ಕೊಡುವರು. ಹೀಗಾಗಿ ನಮ್ಮ ಉಪಜೀವನವು ನಾಗುವದು; ಆದರೆ ವಾರ, ನಿಮ್ಮ ಪಿಲಾಯತಿಯ ಸಿಪಾಯಿಗಳ ಮಾತು ನನಗೆ ತಿಳಿಯುವುದಿಲ್ಲ. ಅವರ ದೇಶ-ಗದ ಗಳ ನಡತೆ-ನಡಾವಳಿಗಳೂ ನನಗೆ ಗೊತ್ತಿಲ್ಲ. ಇದು ಹಿಂದು ನವ ದಂಡಿನ ವಾಳವು. ಬಹುದೆಂದು ತಿಳಿದು ನಾನುಹಾದಿಯತಪ್ಪಿ ಬಂದೆನು, ನನ್ನನ್ನು ನಿಮ್ಮ ಸಿತ್ಲುಗಳು ಹಾದಿಯಲ್ಲಿ ಹಿಡಿದು ಎಳತಂದರು. ಅವರು ಹಾದಿಯಲ್ಲಿ ನನ್ನನ್ನು ಬಹಳವಾಗಿ ಸಿಡಿ : ದರು, ಖಾವಿಂಪರು ದಯವಂತರಿರುವಿರಿ; ದೀನರಕ್ಷಕರಿರುವಿರಿ, ಹುಜೂರ, ತಮ್ಮನಾದ ಳಿಯಾಗಿದ್ದ ನಾನು ಸನ್ನಿಧಿಗೆ ಶರಣುಬಂದಿದ್ದೇನೆ. ರಕ್ಷಿಸುವಭಾರವು ಸನ್ನಿಧಿಯು ಕೂಡಿದೆ,” ಎಂದು ಬಹುವಿನಯದಿಂದ ಮಾತಾಡಿ ಬಾದಶಹನ ಹತ್ತಿರ ಹೋಗಿ ಆತನ ಚರಣಕ್ಕೆ ಮದಿಸಿದಳು. ಆಕೆಯ ಮಾತು ಬಾದಶಹನಿಗೆ ತಿಳಿಯಲಿಲ್ಲ; ಆದರ ಆಕೆಯು ಹಾವ-ಭಾವಗಳಿಂದಲೂ, ಕೃತಿಗಳಿಂದಲೂ ಬಾದಶಹನು ಆಕೆಯ ಮನೆಪದವನ್ನರಿತು, ಇಳಿಯು ಏನು ಅನ್ನುವಳೆಂದು ಸುಜಾಲದಲನನ್ನು ಕೇಳಿದನು. ಆತನಿಗೂ ಬೈರಾ ಗಿಣಿಯ ಮಾತು ನೆಟ್ಟಗೆ ತಿಳಿದಿದ್ದಿಲ್ಲ. ನಜೀಬಲದೌಲನಿಗೆ ಮಾತ್ರ, ಹಿಂದಿ-ಉಡಿದು ಮಾದಲಾದ ಎಷ್ಟೋ ಭಾಷೆಗಳ ಪರಿಚಯವಿತ್ತು. ಆತನು ಬೈರಾಗಿಣಿಯ ಮೂರ್ತಿ ಭಾಷಾಂತರಮಾಡಿ ಶಹನಿಗೆ ಹೇಳಿದನು, ಬೈರಾಗಿಣಿಯು ಈ ಮಾತುಗಳನ್ನು ಕೇಳಿ, ಅಬದಲಿಗೆ ಕನಿಕರಹಟ್ಟಿತು. ಆತನು ನಜೀಬಲದೌಲನ ಮುಖಾಂತರವಾಗಿ ಬೈರಾಗಿಣಿಗೆ ಕೇಳತಕ್ಕದ್ದನ್ನು ಕೇಳಿ ವನು, ಬೈರಾಗಿಣಿಯು ಸರಳಹೃದಯದವಳೆಂತಲೂ, ಶತ್ರುಗಳ ಕಡೆಯಿಂ: ಬಂದ ಗುಣ ಚಾರಳಲ್ಲೆಂತಲೂ ಆತನಿಗೆಗೊತ್ತಾಯಿತು; ಮತ್ತು ತನ್ನ ಸಿಫಾಯಿಗಳು : ಕಾತ್ಕಾರದ ಅ ಪ್ರಸಂಗಕ್ಕೆ ಹೋಗಿರುವದಿಲ್ಲೆಂಬದನ್ನು ಕೇಳಿ ಆತನು ಸಮ ಖಾನಪ' , ಬೈರಾ<noinclude></noinclude> e2idxfgnvuvg2rk994baoo8z9wiqzko 319042 319041 2026-05-11T03:48:12Z Hariprasad Shetty10 7490 319042 proofread-page text/x-wiki <noinclude><pagequality level="1" user="Hariprasad Shetty10" />{{rh|೪|ದುಡಿದಳು|೨೫}}</noinclude>ಸಿಪಾಯಿಗಳು ಖುದಾಯಾಲ-ದಾವುದರನ್ನು ಹೆಡೆಮುರಿಗೆ ಕಟ್ಟಿ ಎಳೆದೊಯ್ದರು. ಬಳಿಕ ಶಹಾನದಷ್ಟಿಯು ಬೈರಾಗಿಣಿಯಕಡೆಗೆ ಹೊರಳಿತು. ಶಹಾನ ಈ ಕಠಿಣತರವಾದ ನ್ಯಾಯ-ನಿಷ್ಟುರತೆಯನ್ನು ನೋಡಿ ಬೈರಾಗಿಣಿಯು ಸ್ವಲ್ಪ ಧೈರ್ಯಗೊಂಡಿದ್ದಳು. * ಹೀಗೆ ಬೈರಾಗಿಣಿಯಕಡೆಗೆ ಹೊರಳಿದ ಶಹಾನು ಆಕೆಯನ್ನು ದಿಟ್ಟಿಸಿನೋಡಿ .. “ನೀನು ಯಾರು? ಇತ್ತ ಕಡೆಗೆ ಯಾಕೆ ಬಂದೆ?” ಎಂದು ಪ್ರಶ್ನೆಮಾಡಲು, ಬೈರಾಗಿಣಿಯು ಮೊರೆತಪ್ಪಿಸಿ ಎರಡೂ ಕೈಜೋಡಿಸಿ ಬಹುವಿನಯದಿಂದ ಲಾದಹಸತಿ ಸಮುುನಾ“ಮುದಾವಂತಸರಕಾರ, ನಾನೊಬ್ಬ ಹಿಂದೂಜಾತಿಯ ತರಕ ತುತುಗೆಯು ಸದ, ಕ್ಕೆ ನನ್ನತಾಯಿ-ತಂದೆಗಳು ಬಾವಿದರು; ಎರಡನೆಯ ತಾಯಿತಂದೆ ಮೇಲಿನ ಭಗವಂತನು. ಇವರಿಬ್ಬರ ಹೊರತು ನನಗೆ ಬೇರೆ ಯಾರ ರಕ್ಷಕರಿಲ್ಲ. ದಂಡಿನ ಛಾವಣಿಗಳ ದ ಲೈ ೪ ಹೋಗಿ ಈ ನಿಣೆ ಬಾರಿಸಿ ಸಿಪಾಯಿಗಳನ್ನು ಸಂತೋಷಪಡಿಸಿ ನಾನು ಹೊ? ತುಂಬಿಕೊಳ್ಳುತ್ತಿರುವೆನು. ನಮ್ಮಂಥ ತಿರಕರಿಗೆ ನಮ್ಮ ಹಿಂದುಸ್ತಾನದ ಸಿಬಿಗಳು ಎಷ್ಟುಮಾತ್ರವೂ ತೊಂದರೆಕೊಡುವದಿಲ್ಲ. ಕೆಲವರು ಹಣ-ಕಾಸು ಕೊಡುವರು: ೬೬ ವರು ಕಾಳು ನೀಡುವರು; ಕೆಲವರು ಅನ್ನವಿಕ್ಕುವು; ಕೆಲವರು ಹಳಿಯ-ನಳಿದು ಅದೇ ಕೊಡುವರು. ಹೀಗಾಗಿ ನಮ್ಮ ಉಪಜೀವನವು ನಾಗುವದು; ಆದರೆ ವಾರ, ನಿಮ್ಮ ಪಿಲಾಯತಿಯ ಸಿಪಾಯಿಗಳ ಮಾತು ನನಗೆ ತಿಳಿಯುವುದಿಲ್ಲ. ಅವರ ದೇಶ-ಗದ ಗಳ ನಡತೆ-ನಡಾವಳಿಗಳೂ ನನಗೆ ಗೊತ್ತಿಲ್ಲ. ಇದು ಹಿಂದು ನವ ದಂಡಿನ ವಾಳವು. ಬಹುದೆಂದು ತಿಳಿದು ನಾನುಹಾದಿಯತಪ್ಪಿ ಬಂದೆನು, ನನ್ನನ್ನು ನಿಮ್ಮ ಸಿತ್ಲುಗಳು ಹಾದಿಯಲ್ಲಿ ಹಿಡಿದು ಎಳತಂದರು. ಅವರು ಹಾದಿಯಲ್ಲಿ ನನ್ನನ್ನು ಬಹಳವಾಗಿ ಸಿಡಿ : ದರು, ಖಾವಿಂಪರು ದಯವಂತರಿರುವಿರಿ; ದೀನರಕ್ಷಕರಿರುವಿರಿ, ಹುಜೂರ, ತಮ್ಮನಾದ ಳಿಯಾಗಿದ್ದ ನಾನು ಸನ್ನಿಧಿಗೆ ಶರಣುಬಂದಿದ್ದೇನೆ. ರಕ್ಷಿಸುವಭಾರವು ಸನ್ನಿಧಿಯು ಕೂಡಿದೆ,” ಎಂದು ಬಹುವಿನಯದಿಂದ ಮಾತಾಡಿ ಬಾದಶಹನ ಹತ್ತಿರ ಹೋಗಿ ಆತನ ಚರಣಕ್ಕೆ ಮದಿಸಿದಳು. ಆಕೆಯ ಮಾತು ಬಾದಶಹನಿಗೆ ತಿಳಿಯಲಿಲ್ಲ; ಆದರ ಆಕೆಯು ಹಾವ-ಭಾವಗಳಿಂದಲೂ, ಕೃತಿಗಳಿಂದಲೂ ಬಾದಶಹನು ಆಕೆಯ ಮನೆಪದವನ್ನರಿತು, ಇಳಿಯು ಏನು ಅನ್ನುವಳೆಂದು ಸುಜಾಲದಲನನ್ನು ಕೇಳಿದನು. ಆತನಿಗೂ ಬೈರಾ ಗಿಣಿಯ ಮಾತು ನೆಟ್ಟಗೆ ತಿಳಿದಿದ್ದಿಲ್ಲ. ನಜೀಬಲದೌಲನಿಗೆ ಮಾತ್ರ, ಹಿಂದಿ-ಉಡಿದು ಮಾದಲಾದ ಎಷ್ಟೋ ಭಾಷೆಗಳ ಪರಿಚಯವಿತ್ತು. ಆತನು ಬೈರಾಗಿಣಿಯ ಮೂರ್ತಿ ಭಾಷಾಂತರಮಾಡಿ ಶಹನಿಗೆ ಹೇಳಿದನು, ಬೈರಾಗಿಣಿಯು ಈ ಮಾತುಗಳನ್ನು ಕೇಳಿ, ಅಬದಲಿಗೆ ಕನಿಕರಹಟ್ಟಿತು. ಆತನು ನಜೀಬಲದೌಲನ ಮುಖಾಂತರವಾಗಿ ಬೈರಾಗಿಣಿಗೆ ಕೇಳತಕ್ಕದ್ದನ್ನು ಕೇಳಿ ವನು, ಬೈರಾಗಿಣಿಯು ಸರಳಹೃದಯದವಳೆಂತಲೂ, ಶತ್ರುಗಳ ಕಡೆಯಿಂ: ಬಂದ ಗುಣ ಚಾರಳಲ್ಲೆಂತಲೂ ಆತನಿಗೆಗೊತ್ತಾಯಿತು; ಮತ್ತು ತನ್ನ ಸಿಫಾಯಿಗಳು : ಕಾತ್ಕಾರದ ಅ ಪ್ರಸಂಗಕ್ಕೆ ಹೋಗಿರುವದಿಲ್ಲೆಂಬದನ್ನು ಕೇಳಿ ಆತನು ಸಮ ಖಾನಪ' , ಬೈರಾ<noinclude></noinclude> qqxsco64v756330ffv32g93a0f95qxj 319043 319042 2026-05-11T03:49:43Z Hariprasad Shetty10 7490 319043 proofread-page text/x-wiki <noinclude><pagequality level="1" user="Hariprasad Shetty10" />{{rh|೪|ದುಡಿದಳು|೨೫}}</noinclude>ಸಿಪಾಯಿಗಳು ಖುದಾಯಾಲ-ದಾವುದರನ್ನು ಹೆಡೆಮುರಿಗೆ ಕಟ್ಟಿ ಎಳೆದೊಯ್ದರು. ಬಳಿಕ ಶಹಾನದಷ್ಟಿಯು ಬೈರಾಗಿಣಿಯಕಡೆಗೆ ಹೊರಳಿತು. ಶಹಾನ ಈ ಕಠಿಣತರವಾದ ನ್ಯಾಯ-ನಿಷ್ಟುರತೆಯನ್ನು ನೋಡಿ ಬೈರಾಗಿಣಿಯು ಸ್ವಲ್ಪ ಧೈರ್ಯಗೊಂಡಿದ್ದಳು. ಹೀಗೆ ಬೈರಾಗಿಣಿಯಕಡೆಗೆ ಹೊರಳಿದ ಶಹಾನು ಆಕೆಯನ್ನು ದಿಟ್ಟಿಸಿನೋಡಿ .. “ನೀನು ಯಾರು? ಇತ್ತ ಕಡೆಗೆ ಯಾಕೆ ಬಂದೆ?” ಎಂದು ಪ್ರಶ್ನೆಮಾಡಲು, ಬೈರಾಗಿಣಿಯು ಮೊರೆತಪ್ಪಿಸಿ ಎರಡೂ ಕೈಜೋಡಿಸಿ ಬಹುವಿನಯದಿಂದ ಲಾದಹಸತಿ ಸಮುುನಾ“ಮುದಾವಂತಸರಕಾರ, ನಾನೊಬ್ಬ ಹಿಂದೂಜಾತಿಯ ತರಕ ತುತುಗೆಯು ಸದ, ಕ್ಕೆ ನನ್ನತಾಯಿ-ತಂದೆಗಳು ಬಾವಿದರು; ಎರಡನೆಯ ತಾಯಿತಂದೆ ಮೇಲಿನ ಭಗವಂತನು. ಇವರಿಬ್ಬರ ಹೊರತು ನನಗೆ ಬೇರೆ ಯಾರ ರಕ್ಷಕರಿಲ್ಲ. ದಂಡಿನ ಛಾವಣಿಗಳ ದ ಲೈ ೪ ಹೋಗಿ ಈ ನಿಣೆ ಬಾರಿಸಿ ಸಿಪಾಯಿಗಳನ್ನು ಸಂತೋಷಪಡಿಸಿ ನಾನು ಹೊ? ತುಂಬಿಕೊಳ್ಳುತ್ತಿರುವೆನು. ನಮ್ಮಂಥ ತಿರಕರಿಗೆ ನಮ್ಮ ಹಿಂದುಸ್ತಾನದ ಸಿಬಿಗಳು ಎಷ್ಟುಮಾತ್ರವೂ ತೊಂದರೆಕೊಡುವದಿಲ್ಲ. ಕೆಲವರು ಹಣ-ಕಾಸು ಕೊಡುವರು: ೬೬ ವರು ಕಾಳು ನೀಡುವರು; ಕೆಲವರು ಅನ್ನವಿಕ್ಕುವು; ಕೆಲವರು ಹಳಿಯ-ನಳಿದು ಅದೇ ಕೊಡುವರು. ಹೀಗಾಗಿ ನಮ್ಮ ಉಪಜೀವನವು ನಾಗುವದು; ಆದರೆ ವಾರ, ನಿಮ್ಮ ಪಿಲಾಯತಿಯ ಸಿಪಾಯಿಗಳ ಮಾತು ನನಗೆ ತಿಳಿಯುವುದಿಲ್ಲ. ಅವರ ದೇಶ-ಗದ ಗಳ ನಡತೆ-ನಡಾವಳಿಗಳೂ ನನಗೆ ಗೊತ್ತಿಲ್ಲ. ಇದು ಹಿಂದು ನವ ದಂಡಿನ ವಾಳವು. ಬಹುದೆಂದು ತಿಳಿದು ನಾನುಹಾದಿಯತಪ್ಪಿ ಬಂದೆನು, ನನ್ನನ್ನು ನಿಮ್ಮ ಸಿತ್ಲುಗಳು ಹಾದಿಯಲ್ಲಿ ಹಿಡಿದು ಎಳತಂದರು. ಅವರು ಹಾದಿಯಲ್ಲಿ ನನ್ನನ್ನು ಬಹಳವಾಗಿ ಸಿಡಿ : ದರು, ಖಾವಿಂಪರು ದಯವಂತರಿರುವಿರಿ; ದೀನರಕ್ಷಕರಿರುವಿರಿ, ಹುಜೂರ, ತಮ್ಮನಾದ ಳಿಯಾಗಿದ್ದ ನಾನು ಸನ್ನಿಧಿಗೆ ಶರಣುಬಂದಿದ್ದೇನೆ. ರಕ್ಷಿಸುವಭಾರವು ಸನ್ನಿಧಿಯು ಕೂಡಿದೆ,” ಎಂದು ಬಹುವಿನಯದಿಂದ ಮಾತಾಡಿ ಬಾದಶಹನ ಹತ್ತಿರ ಹೋಗಿ ಆತನ ಚರಣಕ್ಕೆ ಮದಿಸಿದಳು. ಆಕೆಯ ಮಾತು ಬಾದಶಹನಿಗೆ ತಿಳಿಯಲಿಲ್ಲ; ಆದರ ಆಕೆಯು ಹಾವ-ಭಾವಗಳಿಂದಲೂ, ಕೃತಿಗಳಿಂದಲೂ ಬಾದಶಹನು ಆಕೆಯ ಮನೆಪದವನ್ನರಿತು, ಇಳಿಯು ಏನು ಅನ್ನುವಳೆಂದು ಸುಜಾಲದಲನನ್ನು ಕೇಳಿದನು. ಆತನಿಗೂ ಬೈರಾ ಗಿಣಿಯ ಮಾತು ನೆಟ್ಟಗೆ ತಿಳಿದಿದ್ದಿಲ್ಲ. ನಜೀಬಲದೌಲನಿಗೆ ಮಾತ್ರ, ಹಿಂದಿ-ಉಡಿದು ಮಾದಲಾದ ಎಷ್ಟೋ ಭಾಷೆಗಳ ಪರಿಚಯವಿತ್ತು. ಆತನು ಬೈರಾಗಿಣಿಯ ಮೂರ್ತಿ ಭಾಷಾಂತರಮಾಡಿ ಶಹನಿಗೆ ಹೇಳಿದನು, ಬೈರಾಗಿಣಿಯು ಈ ಮಾತುಗಳನ್ನು ಕೇಳಿ, ಅಬದಲಿಗೆ ಕನಿಕರಹಟ್ಟಿತು. ಆತನು ನಜೀಬಲದೌಲನ ಮುಖಾಂತರವಾಗಿ ಬೈರಾಗಿಣಿಗೆ ಕೇಳತಕ್ಕದ್ದನ್ನು ಕೇಳಿ ವನು, ಬೈರಾಗಿಣಿಯು ಸರಳಹೃದಯದವಳೆಂತಲೂ, ಶತ್ರುಗಳ ಕಡೆಯಿಂ: ಬಂದ ಗುಣ ಚಾರಳಲ್ಲೆಂತಲೂ ಆತನಿಗೆಗೊತ್ತಾಯಿತು; ಮತ್ತು ತನ್ನ ಸಿಫಾಯಿಗಳು : ಕಾತ್ಕಾರದ ಅ ಪ್ರಸಂಗಕ್ಕೆ ಹೋಗಿರುವದಿಲ್ಲೆಂಬದನ್ನು ಕೇಳಿ ಆತನು ಸಮ ಖಾನಪ' , ಬೈರಾ<noinclude></noinclude> sdt6a3lv8vbd6v0wcvmp3iq7j6302ks 319051 319043 2026-05-11T03:56:35Z Hariprasad Shetty10 7490 319051 proofread-page text/x-wiki <noinclude><pagequality level="1" user="Hariprasad Shetty10" />{{rh|೪|ದುಡಿದಳು|೨೫}}</noinclude>ಸಿಪಾಯಿಗಳು ಖುದಾಯಾಲ-ದಾವುದರನ್ನು ಹೆಡೆಮುರಿಗೆ ಕಟ್ಟಿ ಎಳೆದೊಯ್ದರು. ಬಳಿಕ ಶಹಾನದಷ್ಟಿಯು ಬೈರಾಗಿಣಿಯಕಡೆಗೆ ಹೊರಳಿತು. ಶಹಾನ ಈ ಕಠಿಣತರವಾದ ನ್ಯಾಯ-ನಿಷ್ಟುರತೆಯನ್ನು ನೋಡಿ ಬೈರಾಗಿಣಿಯು ಸ್ವಲ್ಪ ಧೈರ್ಯಗೊಂಡಿದ್ದಳು. ಹೀಗೆ ಬೈರಾಗಿಣಿಯಕಡೆಗೆ ಹೊರಳಿದ ಶಹಾನು ಆಕೆಯನ್ನು ದಿಟ್ಟಿಸಿನೋಡಿ .. “ನೀನು ಯಾರು? ಇತ್ತ ಕಡೆಗೆ ಯಾಕೆ ಬಂದೆ?” ಎಂದು ಪ್ರಶ್ನೆಮಾಡಲು, ಬೈರಾಗಿಣಿಯು ಮೊರೆತಪ್ಪಿಸಿ ಎರಡೂ ಕೈಜೋಡಿಸಿ ಬಹುವಿನಯದಿಂದ ಬಾದಶಹನಿಗೆ ಸಲಾಮು ಮಾಡಿ "ಖುದಾವಂತ ಸರಕಾರ, ನಾನೊಬ್ಬ ಹಿಂದೂಜಾತಿಯ ತರಕ ತುತುಗೆಯು ಸದ, ಕ್ಕೆ ನನ್ನತಾಯಿ-ತಂದೆಗಳು ಬಾವಿದರು; ಎರಡನೆಯ ತಾಯಿತಂದೆ ಮೇಲಿನ ಭಗವಂತನು. ಇವರಿಬ್ಬರ ಹೊರತು ನನಗೆ ಬೇರೆ ಯಾರ ರಕ್ಷಕರಿಲ್ಲ. ದಂಡಿನ ಛಾವಣಿಗಳ ದ ಲೈ ೪ ಹೋಗಿ ಈ ನಿಣೆ ಬಾರಿಸಿ ಸಿಪಾಯಿಗಳನ್ನು ಸಂತೋಷಪಡಿಸಿ ನಾನು ಹೊ? ತುಂಬಿಕೊಳ್ಳುತ್ತಿರುವೆನು. ನಮ್ಮಂಥ ತಿರಕರಿಗೆ ನಮ್ಮ ಹಿಂದುಸ್ತಾನದ ಸಿಬಿಗಳು ಎಷ್ಟುಮಾತ್ರವೂ ತೊಂದರೆಕೊಡುವದಿಲ್ಲ. ಕೆಲವರು ಹಣ-ಕಾಸು ಕೊಡುವರು: ೬೬ ವರು ಕಾಳು ನೀಡುವರು; ಕೆಲವರು ಅನ್ನವಿಕ್ಕುವು; ಕೆಲವರು ಹಳಿಯ-ನಳಿದು ಅದೇ ಕೊಡುವರು. ಹೀಗಾಗಿ ನಮ್ಮ ಉಪಜೀವನವು ನಾಗುವದು; ಆದರೆ ವಾರ, ನಿಮ್ಮ ಪಿಲಾಯತಿಯ ಸಿಪಾಯಿಗಳ ಮಾತು ನನಗೆ ತಿಳಿಯುವುದಿಲ್ಲ. ಅವರ ದೇಶ-ಗದ ಗಳ ನಡತೆ-ನಡಾವಳಿಗಳೂ ನನಗೆ ಗೊತ್ತಿಲ್ಲ. ಇದು ಹಿಂದು ನವ ದಂಡಿನ ವಾಳವು. ಬಹುದೆಂದು ತಿಳಿದು ನಾನುಹಾದಿಯತಪ್ಪಿ ಬಂದೆನು, ನನ್ನನ್ನು ನಿಮ್ಮ ಸಿತ್ಲುಗಳು ಹಾದಿಯಲ್ಲಿ ಹಿಡಿದು ಎಳತಂದರು. ಅವರು ಹಾದಿಯಲ್ಲಿ ನನ್ನನ್ನು ಬಹಳವಾಗಿ ಸಿಡಿ : ದರು, ಖಾವಿಂಪರು ದಯವಂತರಿರುವಿರಿ; ದೀನರಕ್ಷಕರಿರುವಿರಿ, ಹುಜೂರ, ತಮ್ಮನಾದ ಳಿಯಾಗಿದ್ದ ನಾನು ಸನ್ನಿಧಿಗೆ ಶರಣುಬಂದಿದ್ದೇನೆ. ರಕ್ಷಿಸುವಭಾರವು ಸನ್ನಿಧಿಯು ಕೂಡಿದೆ,” ಎಂದು ಬಹುವಿನಯದಿಂದ ಮಾತಾಡಿ ಬಾದಶಹನ ಹತ್ತಿರ ಹೋಗಿ ಆತನ ಚರಣಕ್ಕೆ ಮದಿಸಿದಳು. ಆಕೆಯ ಮಾತು ಬಾದಶಹನಿಗೆ ತಿಳಿಯಲಿಲ್ಲ; ಆದರ ಆಕೆಯು ಹಾವ-ಭಾವಗಳಿಂದಲೂ, ಕೃತಿಗಳಿಂದಲೂ ಬಾದಶಹನು ಆಕೆಯ ಮನೆಪದವನ್ನರಿತು, ಇಳಿಯು ಏನು ಅನ್ನುವಳೆಂದು ಸುಜಾಲದಲನನ್ನು ಕೇಳಿದನು. ಆತನಿಗೂ ಬೈರಾ ಗಿಣಿಯ ಮಾತು ನೆಟ್ಟಗೆ ತಿಳಿದಿದ್ದಿಲ್ಲ. ನಜೀಬಲದೌಲನಿಗೆ ಮಾತ್ರ, ಹಿಂದಿ-ಉಡಿದು ಮಾದಲಾದ ಎಷ್ಟೋ ಭಾಷೆಗಳ ಪರಿಚಯವಿತ್ತು. ಆತನು ಬೈರಾಗಿಣಿಯ ಮೂರ್ತಿ ಭಾಷಾಂತರಮಾಡಿ ಶಹನಿಗೆ ಹೇಳಿದನು, ಬೈರಾಗಿಣಿಯು ಈ ಮಾತುಗಳನ್ನು ಕೇಳಿ, ಅಬದಲಿಗೆ ಕನಿಕರಹಟ್ಟಿತು. ಆತನು ನಜೀಬಲದೌಲನ ಮುಖಾಂತರವಾಗಿ ಬೈರಾಗಿಣಿಗೆ ಕೇಳತಕ್ಕದ್ದನ್ನು ಕೇಳಿ ವನು, ಬೈರಾಗಿಣಿಯು ಸರಳಹೃದಯದವಳೆಂತಲೂ, ಶತ್ರುಗಳ ಕಡೆಯಿಂ: ಬಂದ ಗುಣ ಚಾರಳಲ್ಲೆಂತಲೂ ಆತನಿಗೆಗೊತ್ತಾಯಿತು; ಮತ್ತು ತನ್ನ ಸಿಫಾಯಿಗಳು : ಕಾತ್ಕಾರದ ಅ ಪ್ರಸಂಗಕ್ಕೆ ಹೋಗಿರುವದಿಲ್ಲೆಂಬದನ್ನು ಕೇಳಿ ಆತನು ಸಮ ಖಾನಪ' , ಬೈರಾ<noinclude></noinclude> 8t2gamla96ahv2vn2t7lubot5hamxof 319059 319051 2026-05-11T05:57:15Z Hariprasad Shetty10 7490 319059 proofread-page text/x-wiki <noinclude><pagequality level="1" user="Hariprasad Shetty10" />{{rh|೪|ದುಡಿದಳು|೨೫}}</noinclude>ಸಿಪಾಯಿಗಳು ಖುದಾಯಾಲ-ದಾವುದರನ್ನು ಹೆಡೆಮುರಿಗೆ ಕಟ್ಟಿ ಎಳೆದೊಯ್ದರು. ಬಳಿಕ ಶಹಾನದಷ್ಟಿಯು ಬೈರಾಗಿಣಿಯಕಡೆಗೆ ಹೊರಳಿತು. ಶಹಾನ ಈ ಕಠಿಣತರವಾದ ನ್ಯಾಯ-ನಿಷ್ಟುರತೆಯನ್ನು ನೋಡಿ ಬೈರಾಗಿಣಿಯು ಸ್ವಲ್ಪ ಧೈರ್ಯಗೊಂಡಿದ್ದಳು. ಹೀಗೆ ಬೈರಾಗಿಣಿಯಕಡೆಗೆ ಹೊರಳಿದ ಶಹಾನು ಆಕೆಯನ್ನು ದಿಟ್ಟಿಸಿನೋಡಿ .. “ನೀನು ಯಾರು? ಇತ್ತ ಕಡೆಗೆ ಯಾಕೆ ಬಂದೆ?” ಎಂದು ಪ್ರಶ್ನೆಮಾಡಲು, ಬೈರಾಗಿಣಿಯು ಮೊರೆತಪ್ಪಿಸಿ ಎರಡೂ ಕೈಜೋಡಿಸಿ ಬಹುವಿನಯದಿಂದ ಬಾದಶಹನಿಗೆ ಸಲಾಮು ಮಾಡಿ "ಖುದಾವಂತ ಸರಕಾರ, ನಾನೊಬ್ಬ ಹಿಂದೂಜಾತಿಯ ತಿರುಕ ಹುಡುಗೆಯು ಸದ್ಯಕ್ಕೆ ನನ್ನತಾಯಿ-ತಂದೆಗಳು ಖಾವಿಂದರು; ಎರಡನೆಯ ತಾಯಿ-ತಂದೆ ಮೇಲಿನ ಭಗವಂತನು. ಇವರಿಬ್ಬರ ಹೊರತು ನನಗೆ ಬೇರೆ ಯಾರ ರಕ್ಷಕರಿಲ್ಲ. ದಂಡಿನ ಛಾವಣಿಗಳ ದ ಲೈ ೪ ಹೋಗಿ ಈ ನಿಣೆ ಬಾರಿಸಿ ಸಿಪಾಯಿಗಳನ್ನು ಸಂತೋಷಪಡಿಸಿ ನಾನು ಹೊ? ತುಂಬಿಕೊಳ್ಳುತ್ತಿರುವೆನು. ನಮ್ಮಂಥ ತಿರಕರಿಗೆ ನಮ್ಮ ಹಿಂದುಸ್ತಾನದ ಸಿಬಿಗಳು ಎಷ್ಟುಮಾತ್ರವೂ ತೊಂದರೆಕೊಡುವದಿಲ್ಲ. ಕೆಲವರು ಹಣ-ಕಾಸು ಕೊಡುವರು: ೬೬ ವರು ಕಾಳು ನೀಡುವರು; ಕೆಲವರು ಅನ್ನವಿಕ್ಕುವು; ಕೆಲವರು ಹಳಿಯ-ನಳಿದು ಅದೇ ಕೊಡುವರು. ಹೀಗಾಗಿ ನಮ್ಮ ಉಪಜೀವನವು ನಾಗುವದು; ಆದರೆ ವಾರ, ನಿಮ್ಮ ಪಿಲಾಯತಿಯ ಸಿಪಾಯಿಗಳ ಮಾತು ನನಗೆ ತಿಳಿಯುವುದಿಲ್ಲ. ಅವರ ದೇಶ-ಗದ ಗಳ ನಡತೆ-ನಡಾವಳಿಗಳೂ ನನಗೆ ಗೊತ್ತಿಲ್ಲ. ಇದು ಹಿಂದು ನವ ದಂಡಿನ ವಾಳವು. ಬಹುದೆಂದು ತಿಳಿದು ನಾನುಹಾದಿಯತಪ್ಪಿ ಬಂದೆನು, ನನ್ನನ್ನು ನಿಮ್ಮ ಸಿತ್ಲುಗಳು ಹಾದಿಯಲ್ಲಿ ಹಿಡಿದು ಎಳತಂದರು. ಅವರು ಹಾದಿಯಲ್ಲಿ ನನ್ನನ್ನು ಬಹಳವಾಗಿ ಸಿಡಿ : ದರು, ಖಾವಿಂಪರು ದಯವಂತರಿರುವಿರಿ; ದೀನರಕ್ಷಕರಿರುವಿರಿ, ಹುಜೂರ, ತಮ್ಮನಾದ ಳಿಯಾಗಿದ್ದ ನಾನು ಸನ್ನಿಧಿಗೆ ಶರಣುಬಂದಿದ್ದೇನೆ. ರಕ್ಷಿಸುವಭಾರವು ಸನ್ನಿಧಿಯು ಕೂಡಿದೆ,” ಎಂದು ಬಹುವಿನಯದಿಂದ ಮಾತಾಡಿ ಬಾದಶಹನ ಹತ್ತಿರ ಹೋಗಿ ಆತನ ಚರಣಕ್ಕೆ ಮದಿಸಿದಳು. ಆಕೆಯ ಮಾತು ಬಾದಶಹನಿಗೆ ತಿಳಿಯಲಿಲ್ಲ; ಆದರ ಆಕೆಯು ಹಾವ-ಭಾವಗಳಿಂದಲೂ, ಕೃತಿಗಳಿಂದಲೂ ಬಾದಶಹನು ಆಕೆಯ ಮನೆಪದವನ್ನರಿತು, ಇಳಿಯು ಏನು ಅನ್ನುವಳೆಂದು ಸುಜಾಲದಲನನ್ನು ಕೇಳಿದನು. ಆತನಿಗೂ ಬೈರಾ ಗಿಣಿಯ ಮಾತು ನೆಟ್ಟಗೆ ತಿಳಿದಿದ್ದಿಲ್ಲ. ನಜೀಬಲದೌಲನಿಗೆ ಮಾತ್ರ, ಹಿಂದಿ-ಉಡಿದು ಮಾದಲಾದ ಎಷ್ಟೋ ಭಾಷೆಗಳ ಪರಿಚಯವಿತ್ತು. ಆತನು ಬೈರಾಗಿಣಿಯ ಮೂರ್ತಿ ಭಾಷಾಂತರಮಾಡಿ ಶಹನಿಗೆ ಹೇಳಿದನು, ಬೈರಾಗಿಣಿಯು ಈ ಮಾತುಗಳನ್ನು ಕೇಳಿ, ಅಬದಲಿಗೆ ಕನಿಕರಹಟ್ಟಿತು. ಆತನು ನಜೀಬಲದೌಲನ ಮುಖಾಂತರವಾಗಿ ಬೈರಾಗಿಣಿಗೆ ಕೇಳತಕ್ಕದ್ದನ್ನು ಕೇಳಿ ವನು, ಬೈರಾಗಿಣಿಯು ಸರಳಹೃದಯದವಳೆಂತಲೂ, ಶತ್ರುಗಳ ಕಡೆಯಿಂ: ಬಂದ ಗುಣ ಚಾರಳಲ್ಲೆಂತಲೂ ಆತನಿಗೆಗೊತ್ತಾಯಿತು; ಮತ್ತು ತನ್ನ ಸಿಫಾಯಿಗಳು : ಕಾತ್ಕಾರದ ಅ ಪ್ರಸಂಗಕ್ಕೆ ಹೋಗಿರುವದಿಲ್ಲೆಂಬದನ್ನು ಕೇಳಿ ಆತನು ಸಮ ಖಾನಪ' , ಬೈರಾ<noinclude></noinclude> qe42jtqa6x7r2dfcntew8f2lrwouvbs 319060 319059 2026-05-11T06:03:20Z Hariprasad Shetty10 7490 319060 proofread-page text/x-wiki <noinclude><pagequality level="1" user="Hariprasad Shetty10" />{{rh|೪|ದುಡಿದಳು|೨೫}}</noinclude>ಸಿಪಾಯಿಗಳು ಖುದಾಯಾಲ-ದಾವುದರನ್ನು ಹೆಡೆಮುರಿಗೆ ಕಟ್ಟಿ ಎಳೆದೊಯ್ದರು. ಬಳಿಕ ಶಹಾನದಷ್ಟಿಯು ಬೈರಾಗಿಣಿಯಕಡೆಗೆ ಹೊರಳಿತು. ಶಹಾನ ಈ ಕಠಿಣತರವಾದ ನ್ಯಾಯ-ನಿಷ್ಟುರತೆಯನ್ನು ನೋಡಿ ಬೈರಾಗಿಣಿಯು ಸ್ವಲ್ಪ ಧೈರ್ಯಗೊಂಡಿದ್ದಳು. {{gap}}ಹೀಗೆ ಬೈರಾಗಿಣಿಯಕಡೆಗೆ ಹೊರಳಿದ ಶಹಾನು ಆಕೆಯನ್ನು ದಿಟ್ಟಿಸಿನೋಡಿ .. “ನೀನು ಯಾರು? ಇತ್ತ ಕಡೆಗೆ ಯಾಕೆ ಬಂದೆ?” ಎಂದು ಪ್ರಶ್ನೆಮಾಡಲು, ಬೈರಾಗಿಣಿಯು ಮೊರೆತಪ್ಪಿಸಿ ಎರಡೂ ಕೈಜೋಡಿಸಿ ಬಹುವಿನಯದಿಂದ ಬಾದಶಹನಿಗೆ ಸಲಾಮು ಮಾಡಿ "ಖುದಾವಂತ ಸರಕಾರ, ನಾನೊಬ್ಬ ಹಿಂದೂಜಾತಿಯ ತಿರುಕ ಹುಡುಗೆಯು ಸದ್ಯಕ್ಕೆ ನನ್ನತಾಯಿ-ತಂದೆಗಳು ಖಾವಿಂದರು; ಎರಡನೆಯ ತಾಯಿ-ತಂದೆ ಮೇಲಿನ ಭಗವಂತನು. ಇವರಿಬ್ಬರ ಹೊರತು ನನಗೆ ಬೇರೆ ಯಾರ ರಕ್ಷಕರಿಲ್ಲ. ದಂಡಿನ ಛಾವಣಿಗಳಿದ್ದಲೆಲ್ಲ ಹೋಗಿ ಈ ವೀಣೆ ಬಾರಿಸಿ ಸಿಪಾಯಿಗಳನ್ನು ಸಂತೋಷಪಡಿಸಿ ನಾನು ಹೊಟ್ಟೆ ತುಂಬಿಕೊಳ್ಳುತ್ತಿರುವೆನು. ನಮ್ಮಂಥ ತಿರಕರಿಗೆ ನಮ್ಮ ಹಿಂದುಸ್ಥಾನದ ಸಿಪಾಯಿಗಳು ಎಷ್ಟುಮಾತ್ರವೂ ತೊಂದರೆಕೊಡುವುದಿಲ್ಲ. ಕೆಲವರು ಹಣ-ಕಾಸು ಕೊಡುವರು: ಕೆಲವರು ಕಾಳು ನೀಡುವರು; ಕೆಲವರು ಅನ್ನವಿಕ್ಕುವರು; ಕೆಲವರು ಹಳಿಯ-ಫಳಿಯ ಅರಿದೆ ಕೊಡುವರು. ಹೀಗಾಗಿ ನಮ್ಮ ಉಪಜೀವನವು ನಾಗುವದು; ಆದರೆ ವಾರ, ನಿಮ್ಮ ಪಿಲಾಯತಿಯ ಸಿಪಾಯಿಗಳ ಮಾತು ನನಗೆ ತಿಳಿಯುವುದಿಲ್ಲ. ಅವರ ದೇಶ-ಗದ ಗಳ ನಡತೆ-ನಡಾವಳಿಗಳೂ ನನಗೆ ಗೊತ್ತಿಲ್ಲ. ಇದು ಹಿಂದು ನವ ದಂಡಿನ ವಾಳವು. ಬಹುದೆಂದು ತಿಳಿದು ನಾನುಹಾದಿಯತಪ್ಪಿ ಬಂದೆನು, ನನ್ನನ್ನು ನಿಮ್ಮ ಸಿತ್ಲುಗಳು ಹಾದಿಯಲ್ಲಿ ಹಿಡಿದು ಎಳತಂದರು. ಅವರು ಹಾದಿಯಲ್ಲಿ ನನ್ನನ್ನು ಬಹಳವಾಗಿ ಸಿಡಿ : ದರು, ಖಾವಿಂಪರು ದಯವಂತರಿರುವಿರಿ; ದೀನರಕ್ಷಕರಿರುವಿರಿ, ಹುಜೂರ, ತಮ್ಮನಾದ ಳಿಯಾಗಿದ್ದ ನಾನು ಸನ್ನಿಧಿಗೆ ಶರಣುಬಂದಿದ್ದೇನೆ. ರಕ್ಷಿಸುವಭಾರವು ಸನ್ನಿಧಿಯು ಕೂಡಿದೆ,” ಎಂದು ಬಹುವಿನಯದಿಂದ ಮಾತಾಡಿ ಬಾದಶಹನ ಹತ್ತಿರ ಹೋಗಿ ಆತನ ಚರಣಕ್ಕೆ ಮದಿಸಿದಳು. ಆಕೆಯ ಮಾತು ಬಾದಶಹನಿಗೆ ತಿಳಿಯಲಿಲ್ಲ; ಆದರ ಆಕೆಯು ಹಾವ-ಭಾವಗಳಿಂದಲೂ, ಕೃತಿಗಳಿಂದಲೂ ಬಾದಶಹನು ಆಕೆಯ ಮನೆಪದವನ್ನರಿತು, ಇಳಿಯು ಏನು ಅನ್ನುವಳೆಂದು ಸುಜಾಲದಲನನ್ನು ಕೇಳಿದನು. ಆತನಿಗೂ ಬೈರಾ ಗಿಣಿಯ ಮಾತು ನೆಟ್ಟಗೆ ತಿಳಿದಿದ್ದಿಲ್ಲ. ನಜೀಬಲದೌಲನಿಗೆ ಮಾತ್ರ, ಹಿಂದಿ-ಉಡಿದು ಮಾದಲಾದ ಎಷ್ಟೋ ಭಾಷೆಗಳ ಪರಿಚಯವಿತ್ತು. ಆತನು ಬೈರಾಗಿಣಿಯ ಮೂರ್ತಿ ಭಾಷಾಂತರಮಾಡಿ ಶಹನಿಗೆ ಹೇಳಿದನು, ಬೈರಾಗಿಣಿಯು ಈ ಮಾತುಗಳನ್ನು ಕೇಳಿ, ಅಬದಲಿಗೆ ಕನಿಕರಹಟ್ಟಿತು. ಆತನು ನಜೀಬಲದೌಲನ ಮುಖಾಂತರವಾಗಿ ಬೈರಾಗಿಣಿಗೆ ಕೇಳತಕ್ಕದ್ದನ್ನು ಕೇಳಿ ವನು, ಬೈರಾಗಿಣಿಯು ಸರಳಹೃದಯದವಳೆಂತಲೂ, ಶತ್ರುಗಳ ಕಡೆಯಿಂ: ಬಂದ ಗುಣ ಚಾರಳಲ್ಲೆಂತಲೂ ಆತನಿಗೆಗೊತ್ತಾಯಿತು; ಮತ್ತು ತನ್ನ ಸಿಫಾಯಿಗಳು : ಕಾತ್ಕಾರದ ಅ ಪ್ರಸಂಗಕ್ಕೆ ಹೋಗಿರುವದಿಲ್ಲೆಂಬದನ್ನು ಕೇಳಿ ಆತನು ಸಮ ಖಾನಪ' , ಬೈರಾ<noinclude></noinclude> qw2asu9sxn5uikgf61m25s25x1r1mrf 319061 319060 2026-05-11T06:18:36Z Hariprasad Shetty10 7490 319061 proofread-page text/x-wiki <noinclude><pagequality level="1" user="Hariprasad Shetty10" />{{rh|೪|ದುಡಿದಳು|೨೫}}</noinclude>ಸಿಪಾಯಿಗಳು ಖುದಾಯಾರ-ದಾವುದರನ್ನು ಹೆಡೆಮುರಿಗೆ ಕಟ್ಟಿ ಎಳೆದೊಯ್ದರು. ಬಳಿಕ ಶಹಾನದಷ್ಟಿಯು ಬೈರಾಗಿಣಿಯಕಡೆಗೆ ಹೊರಳಿತು. ಶಹಾನ ಈ ಕಠಿಣತರವಾದ ನ್ಯಾಯ-ನಿಷ್ಟುರತೆಯನ್ನು ನೋಡಿ ಬೈರಾಗಿಣಿಯು ಸ್ವಲ್ಪ ಧೈರ್ಯಗೊಂಡಿದ್ದಳು. {{gap}}ಹೀಗೆ ಬೈರಾಗಿಣಿಯಕಡೆಗೆ ಹೊರಳಿದ ಶಹಾನು ಆಕೆಯನ್ನು ದಿಟ್ಟಿಸಿನೋಡಿ .. “ನೀನು ಯಾರು? ಇತ್ತ ಕಡೆಗೆ ಯಾಕೆ ಬಂದೆ?” ಎಂದು ಪ್ರಶ್ನೆಮಾಡಲು, ಬೈರಾಗಿಣಿಯು ಮೊರೆತಪ್ಪಿಸಿ ಎರಡೂ ಕೈಜೋಡಿಸಿ ಬಹುವಿನಯದಿಂದ ಬಾದಶಹನಿಗೆ ಸಲಾಮು ಮಾಡಿ "ಖುದಾವಂತ ಸರಕಾರ, ನಾನೊಬ್ಬ ಹಿಂದೂಜಾತಿಯ ತಿರುಕ ಹುಡುಗೆಯು ಸದ್ಯಕ್ಕೆ ನನ್ನತಾಯಿ-ತಂದೆಗಳು ಖಾವಿಂದರು; ಎರಡನೆಯ ತಾಯಿ-ತಂದೆ ಮೇಲಿನ ಭಗವಂತನು. ಇವರಿಬ್ಬರ ಹೊರತು ನನಗೆ ಬೇರೆ ಯಾರ ರಕ್ಷಕರಿಲ್ಲ. ದಂಡಿನ ಛಾವಣಿಗಳಿದ್ದಲೆಲ್ಲ ಹೋಗಿ ಈ ವೀಣೆ ಬಾರಿಸಿ ಸಿಪಾಯಿಗಳನ್ನು ಸಂತೋಷಪಡಿಸಿ ನಾನು ಹೊಟ್ಟೆ ತುಂಬಿಕೊಳ್ಳುತ್ತಿರುವೆನು. ನಮ್ಮಂಥ ತಿರಕರಿಗೆ ನಮ್ಮ ಹಿಂದುಸ್ಥಾನದ ಸಿಪಾಯಿಗಳು ಎಷ್ಟುಮಾತ್ರವೂ ತೊಂದರೆಕೊಡುವುದಿಲ್ಲ. ಕೆಲವರು ಹಣ-ಕಾಸು ಕೊಡುವರು: ಕೆಲವರು ಕಾಳು ನೀಡುವರು; ಕೆಲವರು ಅನ್ನವಿಕ್ಕುವರು; ಕೆಲವರು ಹಳಿಯ-ಫಳಿಯ ಅರಿದೆ ಕೊಡುವರು. ಹೀಗಾಗಿ ನಮ್ಮ ಉಪಜೀವನವು ಸಾಗುವದು; ಆದರೆ ಖಾವಿಂದ, ನಿಮ್ಮ ವಿಲಾಯತಿಯ ಸಿಪಾಯಿಗಳ ಮಾತು ನನಗೆ ತಿಳಿಯುವುದಿಲ್ಲ. ಅವರ ದೇಶ-ಪಧ್ಧತಿಗಳೂ, ನಡತೆ-ನಡಾವಳಿಗಳೂ ನನಗೆ ಗೊತ್ತಿಲ್ಲ. ಇದು ಹಿಂದುಸ್ಥಾನದ ದಂಡಿನ ಪಾಳಯವಿರಬಹುದೆಂದು ತಿಳಿದು ನಾನುಹಾದಿಯತಪ್ಪಿ ಬಂದೆನು. ನನ್ನನ್ನು ನಿಮ್ಮ ಸಿಪಾಯಿಗಳು ಹಾದಿಯಲ್ಲಿ ಹಿಡಿದು ಎಳತಂದರು. ಅವರು ಹಾದಿಯಲ್ಲಿ ನನ್ನನ್ನು ಬಹಳವಾಗಿ ಪೀಡಿಸಿದರು. ಖಾವಿಂದರು ದಯಾವಂತರಿರುವಿರಿ; ದೀನರಕ್ಷಕರಿರುವಿರಿ, ಹುಜೂರ, ತಮ್ಮ ಪಾದಧೂಳಿಯಾಗಿದ್ದ ನಾನು ಸನ್ನಿಧಿಗೆ ಶರಣುಬಂದಿದ್ದೇನೆ. ರಕ್ಷಿಸುವಭಾರವು ಸನ್ನಿಧಿಯನ್ನೇ ಕೂಡಿದೆ,” ಎಂದು ಬಹುವಿನಯದಿಂದ ಮಾತಾಡಿ ಬಾದಶಹನ ಹತ್ತಿರ ಹೋಗಿ ಆತನ ಚರಣಕ್ಕೆ ವಂದಿಸಿದಳು. ಆಕೆಯ ಮಾತು ಬಾದಶಹನಿಗೆ ತಿಳಿಯಲಿಲ್ಲ; ಆದರೂ ಆಕೆಯು ಹಾವ-ಭಾವಗಳಿಂದಲೂ, ಕೃತಿಗಳಿಂದಲೂ ಬಾದಶಹನು ಆಕೆಯ ಮನೋದಯವನ್ನರಿತು, ಈಕೆಯು ಏನು ಅನ್ನುವಳೆಂದು ಸುಜಾಉದೌಲನನ್ನು ಕೇಳಿದನು. ಆತನಿಗೂ ಬೈರಾಗಿಣಿಯ ಮಾತು ನೆಟ್ಟಗೆ ತಿಳಿದಿದ್ದಿಲ್ಲ. ನಜೀಬುಉದೌಲನಿಗೆ ಮಾತ್ರ, ಹಿಂದಿ-ಉಡದು ಮಾದಲಾದ ಎಷ್ಟೋ ಭಾಷೆಗಳ ಪರಿಚಯವಿತ್ತು. ಆತನು ಬೈರಾಗಿಣಿಯ ಮಾತಿನ ಭಾಷಾಂತರಮಾಡಿ ಶಹನಿಗೆ ಹೇಳಿದನು. {{gap}}ಬೈರಾಗಿಣಿಯು ಈ ಮಾತುಗಳನ್ನು ಕೇಳಿ, ಅಬದಲಿಗೆ ಕನಿಕರಹಟ್ಟಿತು. ಆತನು ನಜೀಬಲದೌಲನ ಮುಖಾಂತರವಾಗಿ ಬೈರಾಗಿಣಿಗೆ ಕೇಳತಕ್ಕದ್ದನ್ನು ಕೇಳಿ ವನು, ಬೈರಾಗಿಣಿಯು ಸರಳಹೃದಯದವಳೆಂತಲೂ, ಶತ್ರುಗಳ ಕಡೆಯಿಂ: ಬಂದ ಗುಣ ಚಾರಳಲ್ಲೆಂತಲೂ ಆತನಿಗೆಗೊತ್ತಾಯಿತು; ಮತ್ತು ತನ್ನ ಸಿಫಾಯಿಗಳು : ಕಾತ್ಕಾರದ ಅ ಪ್ರಸಂಗಕ್ಕೆ ಹೋಗಿರುವದಿಲ್ಲೆಂಬದನ್ನು ಕೇಳಿ ಆತನು ಸಮ ಖಾನಪ' , ಬೈರಾ<noinclude></noinclude> sspi1bsaensscisq0w9qopvvwdneum8 319062 319061 2026-05-11T06:20:47Z Hariprasad Shetty10 7490 319062 proofread-page text/x-wiki <noinclude><pagequality level="1" user="Hariprasad Shetty10" />{{rh|೪|ದುಡಿದಳು|೨೫}}</noinclude>ಸಿಪಾಯಿಗಳು ಖುದಾಯಾರ-ದಾವುದರನ್ನು ಹೆಡೆಮುರಿಗೆ ಕಟ್ಟಿ ಎಳೆದೊಯ್ದರು. ಬಳಿಕ ಶಹಾನದಷ್ಟಿಯು ಬೈರಾಗಿಣಿಯಕಡೆಗೆ ಹೊರಳಿತು. ಶಹಾನ ಈ ಕಠಿಣತರವಾದ ನ್ಯಾಯ-ನಿಷ್ಟುರತೆಯನ್ನು ನೋಡಿ ಬೈರಾಗಿಣಿಯು ಸ್ವಲ್ಪ ಧೈರ್ಯಗೊಂಡಿದ್ದಳು. {{gap}}ಹೀಗೆ ಬೈರಾಗಿಣಿಯಕಡೆಗೆ ಹೊರಳಿದ ಶಹಾನು ಆಕೆಯನ್ನು ದಿಟ್ಟಿಸಿನೋಡಿ .. “ನೀನು ಯಾರು? ಇತ್ತ ಕಡೆಗೆ ಯಾಕೆ ಬಂದೆ?” ಎಂದು ಪ್ರಶ್ನೆಮಾಡಲು, ಬೈರಾಗಿಣಿಯು ಮೊರೆತಪ್ಪಿಸಿ ಎರಡೂ ಕೈಜೋಡಿಸಿ ಬಹುವಿನಯದಿಂದ ಬಾದಶಹನಿಗೆ ಸಲಾಮು ಮಾಡಿ "ಖುದಾವಂತ ಸರಕಾರ, ನಾನೊಬ್ಬ ಹಿಂದೂಜಾತಿಯ ತಿರುಕ ಹುಡುಗೆಯು ಸದ್ಯಕ್ಕೆ ನನ್ನತಾಯಿ-ತಂದೆಗಳು ಖಾವಿಂದರು; ಎರಡನೆಯ ತಾಯಿ-ತಂದೆ ಮೇಲಿನ ಭಗವಂತನು. ಇವರಿಬ್ಬರ ಹೊರತು ನನಗೆ ಬೇರೆ ಯಾರ ರಕ್ಷಕರಿಲ್ಲ. ದಂಡಿನ ಛಾವಣಿಗಳಿದ್ದಲೆಲ್ಲ ಹೋಗಿ ಈ ವೀಣೆ ಬಾರಿಸಿ ಸಿಪಾಯಿಗಳನ್ನು ಸಂತೋಷಪಡಿಸಿ ನಾನು ಹೊಟ್ಟೆ ತುಂಬಿಕೊಳ್ಳುತ್ತಿರುವೆನು. ನಮ್ಮಂಥ ತಿರಕರಿಗೆ ನಮ್ಮ ಹಿಂದುಸ್ಥಾನದ ಸಿಪಾಯಿಗಳು ಎಷ್ಟುಮಾತ್ರವೂ ತೊಂದರೆಕೊಡುವುದಿಲ್ಲ. ಕೆಲವರು ಹಣ-ಕಾಸು ಕೊಡುವರು: ಕೆಲವರು ಕಾಳು ನೀಡುವರು; ಕೆಲವರು ಅನ್ನವಿಕ್ಕುವರು; ಕೆಲವರು ಹಳಿಯ-ಫಳಿಯ ಅರಿದೆ ಕೊಡುವರು. ಹೀಗಾಗಿ ನಮ್ಮ ಉಪಜೀವನವು ಸಾಗುವದು; ಆದರೆ ಖಾವಿಂದ, ನಿಮ್ಮ ವಿಲಾಯತಿಯ ಸಿಪಾಯಿಗಳ ಮಾತು ನನಗೆ ತಿಳಿಯುವುದಿಲ್ಲ. ಅವರ ದೇಶ-ಪಧ್ಧತಿಗಳೂ, ನಡತೆ-ನಡಾವಳಿಗಳೂ ನನಗೆ ಗೊತ್ತಿಲ್ಲ. ಇದು ಹಿಂದುಸ್ಥಾನದ ದಂಡಿನ ಪಾಳಯವಿರಬಹುದೆಂದು ತಿಳಿದು ನಾನುಹಾದಿಯತಪ್ಪಿ ಬಂದೆನು. ನನ್ನನ್ನು ನಿಮ್ಮ ಸಿಪಾಯಿಗಳು ಹಾದಿಯಲ್ಲಿ ಹಿಡಿದು ಎಳತಂದರು. ಅವರು ಹಾದಿಯಲ್ಲಿ ನನ್ನನ್ನು ಬಹಳವಾಗಿ ಪೀಡಿಸಿದರು. ಖಾವಿಂದರು ದಯಾವಂತರಿರುವಿರಿ; ದೀನರಕ್ಷಕರಿರುವಿರಿ, ಹುಜೂರ, ತಮ್ಮ ಪಾದಧೂಳಿಯಾಗಿದ್ದ ನಾನು ಸನ್ನಿಧಿಗೆ ಶರಣುಬಂದಿದ್ದೇನೆ. ರಕ್ಷಿಸುವಭಾರವು ಸನ್ನಿಧಿಯನ್ನೇ ಕೂಡಿದೆ,” ಎಂದು ಬಹುವಿನಯದಿಂದ ಮಾತಾಡಿ ಬಾದಶಹನ ಹತ್ತಿರ ಹೋಗಿ ಆತನ ಚರಣಕ್ಕೆ ವಂದಿಸಿದಳು. ಆಕೆಯ ಮಾತು ಬಾದಶಹನಿಗೆ ತಿಳಿಯಲಿಲ್ಲ; ಆದರೂ ಆಕೆಯು ಹಾವ-ಭಾವಗಳಿಂದಲೂ, ಕೃತಿಗಳಿಂದಲೂ ಬಾದಶಹನು ಆಕೆಯ ಮನೋದಯವನ್ನರಿತು, ಈಕೆಯು ಏನು ಅನ್ನುವಳೆಂದು ಸುಜಾಉದೌಲನನ್ನು ಕೇಳಿದನು. ಆತನಿಗೂ ಬೈರಾಗಿಣಿಯ ಮಾತು ನೆಟ್ಟಗೆ ತಿಳಿದಿದ್ದಿಲ್ಲ. ನಜೀಬುಉದೌಲನಿಗೆ ಮಾತ್ರ, ಹಿಂದಿ-ಉಡದು ಮಾದಲಾದ ಎಷ್ಟೋ ಭಾಷೆಗಳ ಪರಿಚಯವಿತ್ತು. ಆತನು ಬೈರಾಗಿಣಿಯ ಮಾತಿನ ಭಾಷಾಂತರಮಾಡಿ ಶಹನಿಗೆ ಹೇಳಿದನು. {{gap}}ಬೈರಾಗಿಣಿಯು ಈ ಮಾತುಗಳನ್ನು ಕೇಳಿ, ಅಬದಲಿಗೆ ಕನಿಕರಹಟ್ಟಿತು. ಆತನು ನಜೀಬಲದೌಲನ ಮುಖಾಂತರವಾಗಿ ಬೈರಾಗಿಣಿಗೆ ಕೇಳತಕ್ಕದ್ದನ್ನು ಕೇಳಿ ವನು, ಬೈರಾಗಿಣಿಯು ಸರಳಹೃದಯದವಳೆಂತಲೂ, ಶತ್ರುಗಳ ಕಡೆಯಿಂ: ಬಂದ ಗುಣ ಚಾರಳಲ್ಲೆಂತಲೂ ಆತನಿಗೆಗೊತ್ತಾಯಿತು; ಮತ್ತು ತನ್ನ ಸಿಫಾಯಿಗಳು : ಕಾತ್ಕಾರದ ಅ ಪ್ರಸಂಗಕ್ಕೆ ಹೋಗಿರುವದಿಲ್ಲೆಂಬದನ್ನು ಕೇಳಿ ಆತನು ಸಮ ಖಾನಪ' , ಬೈರಾ<noinclude></noinclude> 3dmfwzv7zkv1y34f0gciw6qthdziacq 319063 319062 2026-05-11T06:23:45Z Hariprasad Shetty10 7490 319063 proofread-page text/x-wiki <noinclude><pagequality level="1" user="Hariprasad Shetty10" />{{rh|೪|ದುಡಿದಳು|೨೫}}</noinclude>ಸಿಪಾಯಿಗಳು ಖುದಾಯಾರ-ದಾವುದರನ್ನು ಹೆಡೆಮುರಿಗೆ ಕಟ್ಟಿ ಎಳೆದೊಯ್ದರು. ಬಳಿಕ ಶಹಾನದಷ್ಟಿಯು ಬೈರಾಗಿಣಿಯಕಡೆಗೆ ಹೊರಳಿತು. ಶಹಾನ ಈ ಕಠಿಣತರವಾದ ನ್ಯಾಯ-ನಿಷ್ಟುರತೆಯನ್ನು ನೋಡಿ ಬೈರಾಗಿಣಿಯು ಸ್ವಲ್ಪ ಧೈರ್ಯಗೊಂಡಿದ್ದಳು. {{gap}}ಹೀಗೆ ಬೈರಾಗಿಣಿಯಕಡೆಗೆ ಹೊರಳಿದ ಶಹಾನು ಆಕೆಯನ್ನು ದಿಟ್ಟಿಸಿನೋಡಿ .. “ನೀನು ಯಾರು? ಇತ್ತ ಕಡೆಗೆ ಯಾಕೆ ಬಂದೆ?” ಎಂದು ಪ್ರಶ್ನೆಮಾಡಲು, ಬೈರಾಗಿಣಿಯು ಮೊರೆತಪ್ಪಿಸಿ ಎರಡೂ ಕೈಜೋಡಿಸಿ ಬಹುವಿನಯದಿಂದ ಬಾದಶಹನಿಗೆ ಸಲಾಮು ಮಾಡಿ "ಖುದಾವಂತ ಸರಕಾರ, ನಾನೊಬ್ಬ ಹಿಂದೂಜಾತಿಯ ತಿರುಕ ಹುಡುಗೆಯು ಸದ್ಯಕ್ಕೆ ನನ್ನತಾಯಿ-ತಂದೆಗಳು ಖಾವಿಂದರು; ಎರಡನೆಯ ತಾಯಿ-ತಂದೆ ಮೇಲಿನ ಭಗವಂತನು. ಇವರಿಬ್ಬರ ಹೊರತು ನನಗೆ ಬೇರೆ ಯಾರ ರಕ್ಷಕರಿಲ್ಲ. ದಂಡಿನ ಛಾವಣಿಗಳಿದ್ದಲೆಲ್ಲ ಹೋಗಿ ಈ ವೀಣೆ ಬಾರಿಸಿ ಸಿಪಾಯಿಗಳನ್ನು ಸಂತೋಷಪಡಿಸಿ ನಾನು ಹೊಟ್ಟೆ ತುಂಬಿಕೊಳ್ಳುತ್ತಿರುವೆನು. ನಮ್ಮಂಥ ತಿರಕರಿಗೆ ನಮ್ಮ ಹಿಂದುಸ್ಥಾನದ ಸಿಪಾಯಿಗಳು ಎಷ್ಟುಮಾತ್ರವೂ ತೊಂದರೆಕೊಡುವುದಿಲ್ಲ. ಕೆಲವರು ಹಣ-ಕಾಸು ಕೊಡುವರು: ಕೆಲವರು ಕಾಳು ನೀಡುವರು; ಕೆಲವರು ಅನ್ನವಿಕ್ಕುವರು; ಕೆಲವರು ಹಳಿಯ-ಫಳಿಯ ಅರಿದೆ ಕೊಡುವರು. ಹೀಗಾಗಿ ನಮ್ಮ ಉಪಜೀವನವು ಸಾಗುವದು; ಆದರೆ ಖಾವಿಂದ, ನಿಮ್ಮ ವಿಲಾಯತಿಯ ಸಿಪಾಯಿಗಳ ಮಾತು ನನಗೆ ತಿಳಿಯುವುದಿಲ್ಲ. ಅವರ ದೇಶ-ಪಧ್ಧತಿಗಳೂ, ನಡತೆ-ನಡಾವಳಿಗಳೂ ನನಗೆ ಗೊತ್ತಿಲ್ಲ. ಇದು ಹಿಂದುಸ್ಥಾನದ ದಂಡಿನ ಪಾಳಯವಿರಬಹುದೆಂದು ತಿಳಿದು ನಾನುಹಾದಿಯತಪ್ಪಿ ಬಂದೆನು. ನನ್ನನ್ನು ನಿಮ್ಮ ಸಿಪಾಯಿಗಳು ಹಾದಿಯಲ್ಲಿ ಹಿಡಿದು ಎಳತಂದರು. ಅವರು ಹಾದಿಯಲ್ಲಿ ನನ್ನನ್ನು ಬಹಳವಾಗಿ ಪೀಡಿಸಿದರು. ಖಾವಿಂದರು ದಯಾವಂತರಿರುವಿರಿ; ದೀನರಕ್ಷಕರಿರುವಿರಿ, ಹುಜೂರ, ತಮ್ಮ ಪಾದಧೂಳಿಯಾಗಿದ್ದ ನಾನು ಸನ್ನಿಧಿಗೆ ಶರಣುಬಂದಿದ್ದೇನೆ. ರಕ್ಷಿಸುವಭಾರವು ಸನ್ನಿಧಿಯನ್ನೇ ಕೂಡಿದೆ,” ಎಂದು ಬಹುವಿನಯದಿಂದ ಮಾತಾಡಿ ಬಾದಶಹನ ಹತ್ತಿರ ಹೋಗಿ ಆತನ ಚರಣಕ್ಕೆ ವಂದಿಸಿದಳು. ಆಕೆಯ ಮಾತು ಬಾದಶಹನಿಗೆ ತಿಳಿಯಲಿಲ್ಲ; ಆದರೂ ಆಕೆಯು ಹಾವ-ಭಾವಗಳಿಂದಲೂ, ಕೃತಿಗಳಿಂದಲೂ ಬಾದಶಹನು ಆಕೆಯ ಮನೋದಯವನ್ನರಿತು, ಈಕೆಯು ಏನು ಅನ್ನುವಳೆಂದು ಸುಜಾಉದೌಲನನ್ನು ಕೇಳಿದನು. ಆತನಿಗೂ ಬೈರಾಗಿಣಿಯ ಮಾತು ನೆಟ್ಟಗೆ ತಿಳಿದಿದ್ದಿಲ್ಲ. ನಜೀಬುಉದೌಲನಿಗೆ ಮಾತ್ರ, ಹಿಂದಿ-ಉಡದು ಮಾದಲಾದ ಎಷ್ಟೋ ಭಾಷೆಗಳ ಪರಿಚಯವಿತ್ತು. ಆತನು ಬೈರಾಗಿಣಿಯ ಮಾತಿನ ಭಾಷಾಂತರಮಾಡಿ ಶಹನಿಗೆ ಹೇಳಿದನು. {{gap}}ಬೈರಾಗಿಣಿಯು ಈ ಮಾತುಗಳನ್ನು ಕೇಳಿ, ಅಬದಾಲಿಗೆ ಕನಿಕರಹುಟ್ಟಿತು. ಆತನು ನಜೀಬಲಉದೌಲನ ಮುಖಾಂತರವಾಗಿ ಬೈರಾಗಿಣಿಗೆ ಕೇಳತಕ್ಕದ್ದನ್ನು ಕೇಳುವನು. ಬೈರಾಗಿಣಿಯು ಸರಳಹೃದಯದವಳೆಂತಲೂ, ಶತ್ರುಗಳ ಕಡೆಯಿಂದ ಬಂದ ಗುಪ್ತಚಾರಳಲ್ಲೆಂತಲೂ ಆತನಿಗೆ ಗೊತ್ತಾಯಿತು; ಮತ್ತು ತನ್ನ ಸಿಫಾಯಿಗಳು ಬಲತ್ಕಾರದ ಆ ಪ್ರಸಂಗಕ್ಕೆ ಹೋಗಿರುವದಿಲ್ಲೆಂಬದನ್ನು ಕೇಳಿ ಆತನು ಸಮಾಧಾನ ಪಟ್ಟರು. ಬೈರಾ<noinclude></noinclude> 9lwbd2ylujazgeitk582oofnkl76wxf 319064 319063 2026-05-11T06:24:26Z Hariprasad Shetty10 7490 /* Problematic */ 319064 proofread-page text/x-wiki <noinclude><pagequality level="2" user="Hariprasad Shetty10" />{{rh|೪|ದುಡಿದಳು|೨೫}}</noinclude>ಸಿಪಾಯಿಗಳು ಖುದಾಯಾರ-ದಾವುದರನ್ನು ಹೆಡೆಮುರಿಗೆ ಕಟ್ಟಿ ಎಳೆದೊಯ್ದರು. ಬಳಿಕ ಶಹಾನದಷ್ಟಿಯು ಬೈರಾಗಿಣಿಯಕಡೆಗೆ ಹೊರಳಿತು. ಶಹಾನ ಈ ಕಠಿಣತರವಾದ ನ್ಯಾಯ-ನಿಷ್ಟುರತೆಯನ್ನು ನೋಡಿ ಬೈರಾಗಿಣಿಯು ಸ್ವಲ್ಪ ಧೈರ್ಯಗೊಂಡಿದ್ದಳು. {{gap}}ಹೀಗೆ ಬೈರಾಗಿಣಿಯಕಡೆಗೆ ಹೊರಳಿದ ಶಹಾನು ಆಕೆಯನ್ನು ದಿಟ್ಟಿಸಿನೋಡಿ .. “ನೀನು ಯಾರು? ಇತ್ತ ಕಡೆಗೆ ಯಾಕೆ ಬಂದೆ?” ಎಂದು ಪ್ರಶ್ನೆಮಾಡಲು, ಬೈರಾಗಿಣಿಯು ಮೊರೆತಪ್ಪಿಸಿ ಎರಡೂ ಕೈಜೋಡಿಸಿ ಬಹುವಿನಯದಿಂದ ಬಾದಶಹನಿಗೆ ಸಲಾಮು ಮಾಡಿ "ಖುದಾವಂತ ಸರಕಾರ, ನಾನೊಬ್ಬ ಹಿಂದೂಜಾತಿಯ ತಿರುಕ ಹುಡುಗೆಯು ಸದ್ಯಕ್ಕೆ ನನ್ನತಾಯಿ-ತಂದೆಗಳು ಖಾವಿಂದರು; ಎರಡನೆಯ ತಾಯಿ-ತಂದೆ ಮೇಲಿನ ಭಗವಂತನು. ಇವರಿಬ್ಬರ ಹೊರತು ನನಗೆ ಬೇರೆ ಯಾರ ರಕ್ಷಕರಿಲ್ಲ. ದಂಡಿನ ಛಾವಣಿಗಳಿದ್ದಲೆಲ್ಲ ಹೋಗಿ ಈ ವೀಣೆ ಬಾರಿಸಿ ಸಿಪಾಯಿಗಳನ್ನು ಸಂತೋಷಪಡಿಸಿ ನಾನು ಹೊಟ್ಟೆ ತುಂಬಿಕೊಳ್ಳುತ್ತಿರುವೆನು. ನಮ್ಮಂಥ ತಿರಕರಿಗೆ ನಮ್ಮ ಹಿಂದುಸ್ಥಾನದ ಸಿಪಾಯಿಗಳು ಎಷ್ಟುಮಾತ್ರವೂ ತೊಂದರೆಕೊಡುವುದಿಲ್ಲ. ಕೆಲವರು ಹಣ-ಕಾಸು ಕೊಡುವರು: ಕೆಲವರು ಕಾಳು ನೀಡುವರು; ಕೆಲವರು ಅನ್ನವಿಕ್ಕುವರು; ಕೆಲವರು ಹಳಿಯ-ಫಳಿಯ ಅರಿದೆ ಕೊಡುವರು. ಹೀಗಾಗಿ ನಮ್ಮ ಉಪಜೀವನವು ಸಾಗುವದು; ಆದರೆ ಖಾವಿಂದ, ನಿಮ್ಮ ವಿಲಾಯತಿಯ ಸಿಪಾಯಿಗಳ ಮಾತು ನನಗೆ ತಿಳಿಯುವುದಿಲ್ಲ. ಅವರ ದೇಶ-ಪಧ್ಧತಿಗಳೂ, ನಡತೆ-ನಡಾವಳಿಗಳೂ ನನಗೆ ಗೊತ್ತಿಲ್ಲ. ಇದು ಹಿಂದುಸ್ಥಾನದ ದಂಡಿನ ಪಾಳಯವಿರಬಹುದೆಂದು ತಿಳಿದು ನಾನುಹಾದಿಯತಪ್ಪಿ ಬಂದೆನು. ನನ್ನನ್ನು ನಿಮ್ಮ ಸಿಪಾಯಿಗಳು ಹಾದಿಯಲ್ಲಿ ಹಿಡಿದು ಎಳತಂದರು. ಅವರು ಹಾದಿಯಲ್ಲಿ ನನ್ನನ್ನು ಬಹಳವಾಗಿ ಪೀಡಿಸಿದರು. ಖಾವಿಂದರು ದಯಾವಂತರಿರುವಿರಿ; ದೀನರಕ್ಷಕರಿರುವಿರಿ, ಹುಜೂರ, ತಮ್ಮ ಪಾದಧೂಳಿಯಾಗಿದ್ದ ನಾನು ಸನ್ನಿಧಿಗೆ ಶರಣುಬಂದಿದ್ದೇನೆ. ರಕ್ಷಿಸುವಭಾರವು ಸನ್ನಿಧಿಯನ್ನೇ ಕೂಡಿದೆ,” ಎಂದು ಬಹುವಿನಯದಿಂದ ಮಾತಾಡಿ ಬಾದಶಹನ ಹತ್ತಿರ ಹೋಗಿ ಆತನ ಚರಣಕ್ಕೆ ವಂದಿಸಿದಳು. ಆಕೆಯ ಮಾತು ಬಾದಶಹನಿಗೆ ತಿಳಿಯಲಿಲ್ಲ; ಆದರೂ ಆಕೆಯು ಹಾವ-ಭಾವಗಳಿಂದಲೂ, ಕೃತಿಗಳಿಂದಲೂ ಬಾದಶಹನು ಆಕೆಯ ಮನೋದಯವನ್ನರಿತು, ಈಕೆಯು ಏನು ಅನ್ನುವಳೆಂದು ಸುಜಾಉದೌಲನನ್ನು ಕೇಳಿದನು. ಆತನಿಗೂ ಬೈರಾಗಿಣಿಯ ಮಾತು ನೆಟ್ಟಗೆ ತಿಳಿದಿದ್ದಿಲ್ಲ. ನಜೀಬುಉದೌಲನಿಗೆ ಮಾತ್ರ, ಹಿಂದಿ-ಉಡದು ಮಾದಲಾದ ಎಷ್ಟೋ ಭಾಷೆಗಳ ಪರಿಚಯವಿತ್ತು. ಆತನು ಬೈರಾಗಿಣಿಯ ಮಾತಿನ ಭಾಷಾಂತರಮಾಡಿ ಶಹನಿಗೆ ಹೇಳಿದನು. {{gap}}ಬೈರಾಗಿಣಿಯು ಈ ಮಾತುಗಳನ್ನು ಕೇಳಿ, ಅಬದಾಲಿಗೆ ಕನಿಕರಹುಟ್ಟಿತು. ಆತನು ನಜೀಬಲಉದೌಲನ ಮುಖಾಂತರವಾಗಿ ಬೈರಾಗಿಣಿಗೆ ಕೇಳತಕ್ಕದ್ದನ್ನು ಕೇಳುವನು. ಬೈರಾಗಿಣಿಯು ಸರಳಹೃದಯದವಳೆಂತಲೂ, ಶತ್ರುಗಳ ಕಡೆಯಿಂದ ಬಂದ ಗುಪ್ತಚಾರಳಲ್ಲೆಂತಲೂ ಆತನಿಗೆ ಗೊತ್ತಾಯಿತು; ಮತ್ತು ತನ್ನ ಸಿಫಾಯಿಗಳು ಬಲತ್ಕಾರದ ಆ ಪ್ರಸಂಗಕ್ಕೆ ಹೋಗಿರುವದಿಲ್ಲೆಂಬದನ್ನು ಕೇಳಿ ಆತನು ಸಮಾಧಾನ ಪಟ್ಟರು. ಬೈರಾ<noinclude></noinclude> b6p8krroj2k8bmaun1pqpyso9vna04i 319075 319064 2026-05-11T06:33:49Z Hariprasad Shetty10 7490 319075 proofread-page text/x-wiki <noinclude><pagequality level="2" user="Hariprasad Shetty10" />{{rh|೪|ದುಡಿದಳು|೨೫}}</noinclude>ಸಿಪಾಯಿಗಳು ಖುದಾಯಾರ-ದಾವುದರನ್ನು ಹೆಡೆಮುರಿಗೆ ಕಟ್ಟಿ ಎಳೆದೊಯ್ದರು. ಬಳಿಕ ಶಹಾನದಷ್ಟಿಯು ಬೈರಾಗಿಣಿಯಕಡೆಗೆ ಹೊರಳಿತು. ಶಹಾನ ಈ ಕಠಿಣತರವಾದ ನ್ಯಾಯ-ನಿಷ್ಟುರತೆಯನ್ನು ನೋಡಿ ಬೈರಾಗಿಣಿಯು ಸ್ವಲ್ಪ ಧೈರ್ಯಗೊಂಡಿದ್ದಳು. {{gap}}ಹೀಗೆ ಬೈರಾಗಿಣಿಯಕಡೆಗೆ ಹೊರಳಿದ ಶಹಾನು ಆಕೆಯನ್ನು ದಿಟ್ಟಿಸಿನೋಡಿ .. “ನೀನು ಯಾರು? ಇತ್ತ ಕಡೆಗೆ ಯಾಕೆ ಬಂದೆ?” ಎಂದು ಪ್ರಶ್ನೆಮಾಡಲು, ಬೈರಾಗಿಣಿಯು ಮೊರೆತಪ್ಪಿಸಿ ಎರಡೂ ಕೈಜೋಡಿಸಿ ಬಹುವಿನಯದಿಂದ ಬಾದಶಹನಿಗೆ ಸಲಾಮು ಮಾಡಿ "ಖುದಾವಂತ ಸರಕಾರ, ನಾನೊಬ್ಬ ಹಿಂದೂಜಾತಿಯ ತಿರುಕ ಹುಡುಗೆಯು ಸದ್ಯಕ್ಕೆ ನನ್ನತಾಯಿ-ತಂದೆಗಳು ಖಾವಿಂದರು; ಎರಡನೆಯ ತಾಯಿ-ತಂದೆ ಮೇಲಿನ ಭಗವಂತನು. ಇವರಿಬ್ಬರ ಹೊರತು ನನಗೆ ಬೇರೆ ಯಾರ ರಕ್ಷಕರಿಲ್ಲ. ದಂಡಿನ ಛಾವಣಿಗಳಿದ್ದಲೆಲ್ಲ ಹೋಗಿ ಈ ವೀಣೆ ಬಾರಿಸಿ ಸಿಪಾಯಿಗಳನ್ನು ಸಂತೋಷಪಡಿಸಿ ನಾನು ಹೊಟ್ಟೆ ತುಂಬಿಕೊಳ್ಳುತ್ತಿರುವೆನು. ನಮ್ಮಂಥ ತಿರಕರಿಗೆ ನಮ್ಮ ಹಿಂದುಸ್ಥಾನದ ಸಿಪಾಯಿಗಳು ಎಷ್ಟುಮಾತ್ರವೂ ತೊಂದರೆಕೊಡುವುದಿಲ್ಲ. ಕೆಲವರು ಹಣ-ಕಾಸು ಕೊಡುವರು: ಕೆಲವರು ಕಾಳು ನೀಡುವರು; ಕೆಲವರು ಅನ್ನವಿಕ್ಕುವರು; ಕೆಲವರು ಹಳಿಯ-ಫಳಿಯ ಅರಿದೆ ಕೊಡುವರು. ಹೀಗಾಗಿ ನಮ್ಮ ಉಪಜೀವನವು ಸಾಗುವದು; ಆದರೆ ಖಾವಿಂದ, ನಿಮ್ಮ ವಿಲಾಯತಿಯ ಸಿಪಾಯಿಗಳ ಮಾತು ನನಗೆ ತಿಳಿಯುವುದಿಲ್ಲ. ಅವರ ದೇಶ-ಪಧ್ಧತಿಗಳೂ, ನಡತೆ-ನಡಾವಳಿಗಳೂ ನನಗೆ ಗೊತ್ತಿಲ್ಲ. ಇದು ಹಿಂದುಸ್ಥಾನದ ದಂಡಿನ ಪಾಳಯವಿರಬಹುದೆಂದು ತಿಳಿದು ನಾನುಹಾದಿಯತಪ್ಪಿ ಬಂದೆನು. ನನ್ನನ್ನು ನಿಮ್ಮ ಸಿಪಾಯಿಗಳು ಹಾದಿಯಲ್ಲಿ ಹಿಡಿದು ಎಳತಂದರು. ಅವರು ಹಾದಿಯಲ್ಲಿ ನನ್ನನ್ನು ಬಹಳವಾಗಿ ಪೀಡಿಸಿದರು. ಖಾವಿಂದರು ದಯಾವಂತರಿರುವಿರಿ; ದೀನರಕ್ಷಕರಿರುವಿರಿ, ಹುಜೂರ, ತಮ್ಮ ಪಾದಧೂಳಿಯಾಗಿದ್ದ ನಾನು ಸನ್ನಿಧಿಗೆ ಶರಣುಬಂದಿದ್ದೇನೆ. ರಕ್ಷಿಸುವಭಾರವು ಸನ್ನಿಧಿಯನ್ನೇ ಕೂಡಿದೆ,” ಎಂದು ಬಹುವಿನಯದಿಂದ ಮಾತಾಡಿ ಬಾದಶಹನ ಹತ್ತಿರ ಹೋಗಿ ಆತನ ಚರಣಕ್ಕೆ ವಂದಿಸಿದಳು. ಆಕೆಯ ಮಾತು ಬಾದಶಹನಿಗೆ ತಿಳಿಯಲಿಲ್ಲ; ಆದರೂ ಆಕೆಯು ಹಾವ-ಭಾವಗಳಿಂದಲೂ, ಕೃತಿಗಳಿಂದಲೂ ಬಾದಶಹನು ಆಕೆಯ ಮನೋದಯವನ್ನರಿತು, ಈಕೆಯು ಏನು ಅನ್ನುವಳೆಂದು ಸುಜಾಉದ್ದೌಲನನ್ನು ಕೇಳಿದನು. ಆತನಿಗೂ ಬೈರಾಗಿಣಿಯ ಮಾತು ನೆಟ್ಟಗೆ ತಿಳಿದಿದ್ದಿಲ್ಲ. ನಜೀಬುಉದೌಲನಿಗೆ ಮಾತ್ರ, ಹಿಂದಿ-ಉಡದು ಮಾದಲಾದ ಎಷ್ಟೋ ಭಾಷೆಗಳ ಪರಿಚಯವಿತ್ತು. ಆತನು ಬೈರಾಗಿಣಿಯ ಮಾತಿನ ಭಾಷಾಂತರಮಾಡಿ ಶಹನಿಗೆ ಹೇಳಿದನು. {{gap}}ಬೈರಾಗಿಣಿಯು ಈ ಮಾತುಗಳನ್ನು ಕೇಳಿ, ಅಬದಾಲಿಗೆ ಕನಿಕರಹುಟ್ಟಿತು. ಆತನು ನಜೀಬಲಉದ್ದೌಲನ ಮುಖಾಂತರವಾಗಿ ಬೈರಾಗಿಣಿಗೆ ಕೇಳತಕ್ಕದ್ದನ್ನು ಕೇಳುವನು. ಬೈರಾಗಿಣಿಯು ಸರಳಹೃದಯದವಳೆಂತಲೂ, ಶತ್ರುಗಳ ಕಡೆಯಿಂದ ಬಂದ ಗುಪ್ತಚಾರಳಲ್ಲೆಂತಲೂ ಆತನಿಗೆ ಗೊತ್ತಾಯಿತು; ಮತ್ತು ತನ್ನ ಸಿಫಾಯಿಗಳು ಬಲತ್ಕಾರದ ಆ ಪ್ರಸಂಗಕ್ಕೆ ಹೋಗಿರುವದಿಲ್ಲೆಂಬದನ್ನು ಕೇಳಿ ಆತನು ಸಮಾಧಾನ ಪಟ್ಟರು. ಬೈರಾ<noinclude></noinclude> 1p2ckf96i7wo74ximsyhv3piir8snu3 ಪುಟ:ಕುರುಕ್ಷೇತ್ರ ಗ್ರಂಥ.djvu/೩೩ 104 72357 319065 143751 2026-05-11T06:25:57Z Hariprasad Shetty10 7490 /* ಪರಿಶೀಲಿಸಲಾಗಿಲ್ಲ */ 319065 proofread-page text/x-wiki <noinclude><pagequality level="1" user="Hariprasad Shetty10" />{{center|}}ಕುರುಕ್ಷೇತ್ರ</noinclude>' ಣಿಯನ್ನು ನೋಡಿ ಬಾದಶಹನು ಸವ್ರನನಾಗಿದ್ದವು. ಕೆಲವು ಜನರ ಮುಖಚಂರ್ದ ದಲ್ಲಿ ಚಿತ್ಪಾಹಾರಕ ಶಕ್ತಿಯು ಸ್ವಾಭಾವಿಕವಾಗಿಯೇ ಇರುತ್ತದೆ. ಅದರಂತೆ ಬೈರಾಗಿಣಿಯ ಮುಖಚರ್ಯದ ಲಕ್ಷಣವಿದು, ಆಕೆಯು ಶಹನ ಚಿತ್ರವನ್ನು ಸ್ವಾಭಾವಿಕವಾಗಿ ಹಣ ಮಾಡಿದ್ದಳು. ಆಕೆಯ ಬಾಯಿಂದ ಎರಡು ಪದಗಳನ್ನು ಕೇಳಬೇಕೆಂಬ ಇಚ್ಛೆಯು ಶಹನಿಗೆ ಉತ್ಪನ್ನವಾಯಿತು. ಆತನು ನಜೀಬದ್ಲ ? ( ವಜೀರಸಾಬ, ಈ ಹುಡುಗೆಯು ಯಾವ ಜಾತಿಯವಳು ? ಈಕೆಯ ಉಡಿಗೆ-ತೊಡಿಗೆಗಳು ವಿಲಕ್ಷಣವಾಗಿ ತೋರುವವು. ಈಕೆಯಲ್ಲಿರುವ ತಂತುವಾರವನ್ನು ನೋಡಿದರೆ, ಈಕೆಗೆ ಕಾಡಲಿಕ್ಕೆ ಬರಬಹುದೆನ್ನುವಾಗೆ ತೋರುತ್ತದೆ. ಹೇಳಿ, ಒಂದೆಂದು ನರಗಳನ್ನು ಹಾಡೆಂದು ಈಕೆಗೆ ಹೇಳಿರಿ,” ಎಂದು ನುಡಿದನು. ಅದಕ್ಕೆ ನಜೀಬನು - ( ಬಾವಿದ, ಈಕೆಯು ಬೈರಾಗಿಣಿಯು. ನಮ್ಮ ದರವೇತಿಗಳಂತೆ ಬೈರಾಗಿಣಿಯರು ದೇವರ ಸ್ತೋತ್ರದಪದಗಳನ್ನು ಹಾಡಿ ಭಿಕ್ಷೆಬೇಡಿ ಹೊಟ್ಟೆ ತುಂಬಿಕೊಳ್ಳುವರು. ಈಕೆಗಾದರೂ ಮಾಡಲಿಕ್ಕೆ ಬರುತ್ತಿರಲೇಬೇಕು” ಎಂದು ಹೇಳಿ ಬೈರಾಗಿಣಿಗೆ - ಏ ಲೋಕರಿ, ಬಾದರರವರು ನಿನ್ನ ಬಾಯಿಂದ ಎರಡು ಹಾಡು ಕೇಳಬೇಕೆನ್ನುತ್ತಾರೆ. ನಿನ್ನ ವೀಣೆಯನ್ನು ಸಜ್ಜುಮಾಡಿಕೊಂಡು ಚನ್ನಾಗಿ ಪಾಡು ಎಂದು ಹೇಳಿದನು. ಆಗ ಬೈರಾಗಿಣಿಯು ಎದು ಬಾದಶಹನಿಗೆ ನೆಲಮುಟ್ಟಿ ಮುಜುರೆಮಾಡಿ ಆತಂಕ ಎದುರೆಯ ಮುಂದೆ ಕುಳಿತು ತನ್ನ ವೀಣೆಯ ಕಿವಿಗಳನ್ನು ತಿರುವಿ ಸಪ್ತಸ್ವರಗಳನ್ನು ಕೂಡಿಸಿದಳು. ಬಳಿಕ ಆಯು ಮತ್ತೆ ಎದ್ದುನಿಂತು ಬಾದಶಹನಿಗೆ ಮುಜುರೆಮಾಡಿ ಮುಂದಕ್ಕೆ ಸರಿದುನಿಂತು ಗಾಯನಮಾಡತೊಡಗಿದಳು. ಮಾದಲೇ ಜಾತಿ; ಅದರಲ್ಲಿ ನವಯೌವನ; ಮೇಲೆ ಸುಮನೋಹರಕತ; ಕೇಳು ವದೇನು ? ಬೈರಾಗಿಣಿಯು ಗಿರಡಿಯಮೇಲೆ ಗಿರಡಿಯ ಹೊರಳಿಸಿ ಹಾಡತೊಡಗಲು, ಬಾದಶಹನು ಸಂತೋಷಭರಿತನಾದನು, ನಮ್ಮ ದೇಶದ ಯಾವತ್ತು ತಂತುವಾದ್ಯಗಳಲ್ಲಿ ವೀಣೆಯು ಬಹು ಸುಸ್ತರವುಳ್ಳದ್ದೆಂದು ತಿಳಿಯಲ್ಪಟ್ಟಿರುವದು. ನಮ್ಮವರಿಗಂತು ಅದು ಪ್ರಿಯವಾದದ್ದೇ ಸರಿ; ಆದರೆ, ವಿಲಾಯತಿಯ ಜನರಿಗೂ ಅದು ಬಹು ಮನೋಹರವಾಗಿ ತೋರಿತು. ಬೈರಾಗಿಣಿಯ ಸುದೈವದಿಂದ ಅಂದಿನ ಆಕೆಯ ಗಾಯನವು ಬಹು ರನ್ನ ವಾಯಿತು. ಆಕೆಯ ಗಾಯನ ವಾದನಗಳು ಸಶಾಸ್ತ್ರವಾಗಿಯೂ, ತಾಲಬದ್ದವಾಗಿಯೂ ಇದ್ದವು. ಆ ತರುಣ' ಬೈರಾಗಿಣಿಯು ಆನಂದಪರವಶಳಾಗಿ ಗಾಯನಮಾಡುತ್ತಿರಲು, ವೀಣೆಯ ನಾದವಾವುದು, ಆಕೆಯ ಮಧುರಕಂಠಧನಿಯಾವದು ಎಂಬದು, ಸುಜಾ ದೌಲನಂಥ ರಸಿಕ ಗಾಯನಪಟು ಸರದಾರನು ಕೂಡ ತಿಳಿಯದಾದನು. ಅಂದಬಳಿಕ ಉಳಿದವರಪಾಡೇನು ? ವಿಲಾಯತಿಯ ಆ ಪಠಾಣ ಜನರಿಗೆ ಬೈರಾಗಿಣಿಯ ಹಾಡಿನೊಳಗಿ ನದೊಂದು ಅಕ್ಷರಸಹ ತಿಳಿಯುತ್ತಿದ್ದಿಲ್ಲ; ಆದರೆ ಅವರು ನಾವಲುಬ್ಬರಾಗಿ ಬೈರಾಗಿಣಿಯ ಸುತ್ತುಮುತ್ತು ನೆರೆದಿದ್ದರು. ಹೀಗೆ ಎಲ್ಲರೂ ಆನಂದಪರವಶವಾಗಿರುವಾಗ ಚೈರಾ ಗಿಣಿಯು ತನ್ನ ಗಾಯನವನ್ನು ನಿಲ್ಲಿಸಿ ವೀಣೆಯನ್ನು ಕೆಳಗಿಟ್ಟು ಬಾದಶಹನಿಗೆ ನೆಲ ಮುಟ್ಟಿ ಸಲಾಮುಮಾಡಿ ಮತ್ತೆ ಕೈ ಜೋಡಿಸಿ ನಿಂತುಕೊಂಡು ಖಾವಿಂದ, ನಾನು<noinclude></noinclude> ar9pkpan90krv908e5e0a606nnweatx 319066 319065 2026-05-11T06:26:37Z Hariprasad Shetty10 7490 319066 proofread-page text/x-wiki <noinclude><pagequality level="1" user="Hariprasad Shetty10" />{{center|}}ಕುರುಕ್ಷೇತ್ರ {{rh|left=|center=|ಕುರುಕ್ಷೇತ್ರright=}}</noinclude>' ಣಿಯನ್ನು ನೋಡಿ ಬಾದಶಹನು ಸವ್ರನನಾಗಿದ್ದವು. ಕೆಲವು ಜನರ ಮುಖಚಂರ್ದ ದಲ್ಲಿ ಚಿತ್ಪಾಹಾರಕ ಶಕ್ತಿಯು ಸ್ವಾಭಾವಿಕವಾಗಿಯೇ ಇರುತ್ತದೆ. ಅದರಂತೆ ಬೈರಾಗಿಣಿಯ ಮುಖಚರ್ಯದ ಲಕ್ಷಣವಿದು, ಆಕೆಯು ಶಹನ ಚಿತ್ರವನ್ನು ಸ್ವಾಭಾವಿಕವಾಗಿ ಹಣ ಮಾಡಿದ್ದಳು. ಆಕೆಯ ಬಾಯಿಂದ ಎರಡು ಪದಗಳನ್ನು ಕೇಳಬೇಕೆಂಬ ಇಚ್ಛೆಯು ಶಹನಿಗೆ ಉತ್ಪನ್ನವಾಯಿತು. ಆತನು ನಜೀಬದ್ಲ ? ( ವಜೀರಸಾಬ, ಈ ಹುಡುಗೆಯು ಯಾವ ಜಾತಿಯವಳು ? ಈಕೆಯ ಉಡಿಗೆ-ತೊಡಿಗೆಗಳು ವಿಲಕ್ಷಣವಾಗಿ ತೋರುವವು. ಈಕೆಯಲ್ಲಿರುವ ತಂತುವಾರವನ್ನು ನೋಡಿದರೆ, ಈಕೆಗೆ ಕಾಡಲಿಕ್ಕೆ ಬರಬಹುದೆನ್ನುವಾಗೆ ತೋರುತ್ತದೆ. ಹೇಳಿ, ಒಂದೆಂದು ನರಗಳನ್ನು ಹಾಡೆಂದು ಈಕೆಗೆ ಹೇಳಿರಿ,” ಎಂದು ನುಡಿದನು. ಅದಕ್ಕೆ ನಜೀಬನು - ( ಬಾವಿದ, ಈಕೆಯು ಬೈರಾಗಿಣಿಯು. ನಮ್ಮ ದರವೇತಿಗಳಂತೆ ಬೈರಾಗಿಣಿಯರು ದೇವರ ಸ್ತೋತ್ರದಪದಗಳನ್ನು ಹಾಡಿ ಭಿಕ್ಷೆಬೇಡಿ ಹೊಟ್ಟೆ ತುಂಬಿಕೊಳ್ಳುವರು. ಈಕೆಗಾದರೂ ಮಾಡಲಿಕ್ಕೆ ಬರುತ್ತಿರಲೇಬೇಕು” ಎಂದು ಹೇಳಿ ಬೈರಾಗಿಣಿಗೆ - ಏ ಲೋಕರಿ, ಬಾದರರವರು ನಿನ್ನ ಬಾಯಿಂದ ಎರಡು ಹಾಡು ಕೇಳಬೇಕೆನ್ನುತ್ತಾರೆ. ನಿನ್ನ ವೀಣೆಯನ್ನು ಸಜ್ಜುಮಾಡಿಕೊಂಡು ಚನ್ನಾಗಿ ಪಾಡು ಎಂದು ಹೇಳಿದನು. ಆಗ ಬೈರಾಗಿಣಿಯು ಎದು ಬಾದಶಹನಿಗೆ ನೆಲಮುಟ್ಟಿ ಮುಜುರೆಮಾಡಿ ಆತಂಕ ಎದುರೆಯ ಮುಂದೆ ಕುಳಿತು ತನ್ನ ವೀಣೆಯ ಕಿವಿಗಳನ್ನು ತಿರುವಿ ಸಪ್ತಸ್ವರಗಳನ್ನು ಕೂಡಿಸಿದಳು. ಬಳಿಕ ಆಯು ಮತ್ತೆ ಎದ್ದುನಿಂತು ಬಾದಶಹನಿಗೆ ಮುಜುರೆಮಾಡಿ ಮುಂದಕ್ಕೆ ಸರಿದುನಿಂತು ಗಾಯನಮಾಡತೊಡಗಿದಳು. ಮಾದಲೇ ಜಾತಿ; ಅದರಲ್ಲಿ ನವಯೌವನ; ಮೇಲೆ ಸುಮನೋಹರಕತ; ಕೇಳು ವದೇನು ? ಬೈರಾಗಿಣಿಯು ಗಿರಡಿಯಮೇಲೆ ಗಿರಡಿಯ ಹೊರಳಿಸಿ ಹಾಡತೊಡಗಲು, ಬಾದಶಹನು ಸಂತೋಷಭರಿತನಾದನು, ನಮ್ಮ ದೇಶದ ಯಾವತ್ತು ತಂತುವಾದ್ಯಗಳಲ್ಲಿ ವೀಣೆಯು ಬಹು ಸುಸ್ತರವುಳ್ಳದ್ದೆಂದು ತಿಳಿಯಲ್ಪಟ್ಟಿರುವದು. ನಮ್ಮವರಿಗಂತು ಅದು ಪ್ರಿಯವಾದದ್ದೇ ಸರಿ; ಆದರೆ, ವಿಲಾಯತಿಯ ಜನರಿಗೂ ಅದು ಬಹು ಮನೋಹರವಾಗಿ ತೋರಿತು. ಬೈರಾಗಿಣಿಯ ಸುದೈವದಿಂದ ಅಂದಿನ ಆಕೆಯ ಗಾಯನವು ಬಹು ರನ್ನ ವಾಯಿತು. ಆಕೆಯ ಗಾಯನ ವಾದನಗಳು ಸಶಾಸ್ತ್ರವಾಗಿಯೂ, ತಾಲಬದ್ದವಾಗಿಯೂ ಇದ್ದವು. ಆ ತರುಣ' ಬೈರಾಗಿಣಿಯು ಆನಂದಪರವಶಳಾಗಿ ಗಾಯನಮಾಡುತ್ತಿರಲು, ವೀಣೆಯ ನಾದವಾವುದು, ಆಕೆಯ ಮಧುರಕಂಠಧನಿಯಾವದು ಎಂಬದು, ಸುಜಾ ದೌಲನಂಥ ರಸಿಕ ಗಾಯನಪಟು ಸರದಾರನು ಕೂಡ ತಿಳಿಯದಾದನು. ಅಂದಬಳಿಕ ಉಳಿದವರಪಾಡೇನು ? ವಿಲಾಯತಿಯ ಆ ಪಠಾಣ ಜನರಿಗೆ ಬೈರಾಗಿಣಿಯ ಹಾಡಿನೊಳಗಿ ನದೊಂದು ಅಕ್ಷರಸಹ ತಿಳಿಯುತ್ತಿದ್ದಿಲ್ಲ; ಆದರೆ ಅವರು ನಾವಲುಬ್ಬರಾಗಿ ಬೈರಾಗಿಣಿಯ ಸುತ್ತುಮುತ್ತು ನೆರೆದಿದ್ದರು. ಹೀಗೆ ಎಲ್ಲರೂ ಆನಂದಪರವಶವಾಗಿರುವಾಗ ಚೈರಾ ಗಿಣಿಯು ತನ್ನ ಗಾಯನವನ್ನು ನಿಲ್ಲಿಸಿ ವೀಣೆಯನ್ನು ಕೆಳಗಿಟ್ಟು ಬಾದಶಹನಿಗೆ ನೆಲ ಮುಟ್ಟಿ ಸಲಾಮುಮಾಡಿ ಮತ್ತೆ ಕೈ ಜೋಡಿಸಿ ನಿಂತುಕೊಂಡು ಖಾವಿಂದ, ನಾನು<noinclude></noinclude> t4qttstwcn4jylmg874hfh7zikj3cwm 319067 319066 2026-05-11T06:27:00Z Hariprasad Shetty10 7490 319067 proofread-page text/x-wiki <noinclude><pagequality level="1" user="Hariprasad Shetty10" /> {{rh|left=|೨೫ center=|ಕುರುಕ್ಷೇತ್ರright=}}</noinclude>' ಣಿಯನ್ನು ನೋಡಿ ಬಾದಶಹನು ಸವ್ರನನಾಗಿದ್ದವು. ಕೆಲವು ಜನರ ಮುಖಚಂರ್ದ ದಲ್ಲಿ ಚಿತ್ಪಾಹಾರಕ ಶಕ್ತಿಯು ಸ್ವಾಭಾವಿಕವಾಗಿಯೇ ಇರುತ್ತದೆ. ಅದರಂತೆ ಬೈರಾಗಿಣಿಯ ಮುಖಚರ್ಯದ ಲಕ್ಷಣವಿದು, ಆಕೆಯು ಶಹನ ಚಿತ್ರವನ್ನು ಸ್ವಾಭಾವಿಕವಾಗಿ ಹಣ ಮಾಡಿದ್ದಳು. ಆಕೆಯ ಬಾಯಿಂದ ಎರಡು ಪದಗಳನ್ನು ಕೇಳಬೇಕೆಂಬ ಇಚ್ಛೆಯು ಶಹನಿಗೆ ಉತ್ಪನ್ನವಾಯಿತು. ಆತನು ನಜೀಬದ್ಲ ? ( ವಜೀರಸಾಬ, ಈ ಹುಡುಗೆಯು ಯಾವ ಜಾತಿಯವಳು ? ಈಕೆಯ ಉಡಿಗೆ-ತೊಡಿಗೆಗಳು ವಿಲಕ್ಷಣವಾಗಿ ತೋರುವವು. ಈಕೆಯಲ್ಲಿರುವ ತಂತುವಾರವನ್ನು ನೋಡಿದರೆ, ಈಕೆಗೆ ಕಾಡಲಿಕ್ಕೆ ಬರಬಹುದೆನ್ನುವಾಗೆ ತೋರುತ್ತದೆ. ಹೇಳಿ, ಒಂದೆಂದು ನರಗಳನ್ನು ಹಾಡೆಂದು ಈಕೆಗೆ ಹೇಳಿರಿ,” ಎಂದು ನುಡಿದನು. ಅದಕ್ಕೆ ನಜೀಬನು - ( ಬಾವಿದ, ಈಕೆಯು ಬೈರಾಗಿಣಿಯು. ನಮ್ಮ ದರವೇತಿಗಳಂತೆ ಬೈರಾಗಿಣಿಯರು ದೇವರ ಸ್ತೋತ್ರದಪದಗಳನ್ನು ಹಾಡಿ ಭಿಕ್ಷೆಬೇಡಿ ಹೊಟ್ಟೆ ತುಂಬಿಕೊಳ್ಳುವರು. ಈಕೆಗಾದರೂ ಮಾಡಲಿಕ್ಕೆ ಬರುತ್ತಿರಲೇಬೇಕು” ಎಂದು ಹೇಳಿ ಬೈರಾಗಿಣಿಗೆ - ಏ ಲೋಕರಿ, ಬಾದರರವರು ನಿನ್ನ ಬಾಯಿಂದ ಎರಡು ಹಾಡು ಕೇಳಬೇಕೆನ್ನುತ್ತಾರೆ. ನಿನ್ನ ವೀಣೆಯನ್ನು ಸಜ್ಜುಮಾಡಿಕೊಂಡು ಚನ್ನಾಗಿ ಪಾಡು ಎಂದು ಹೇಳಿದನು. ಆಗ ಬೈರಾಗಿಣಿಯು ಎದು ಬಾದಶಹನಿಗೆ ನೆಲಮುಟ್ಟಿ ಮುಜುರೆಮಾಡಿ ಆತಂಕ ಎದುರೆಯ ಮುಂದೆ ಕುಳಿತು ತನ್ನ ವೀಣೆಯ ಕಿವಿಗಳನ್ನು ತಿರುವಿ ಸಪ್ತಸ್ವರಗಳನ್ನು ಕೂಡಿಸಿದಳು. ಬಳಿಕ ಆಯು ಮತ್ತೆ ಎದ್ದುನಿಂತು ಬಾದಶಹನಿಗೆ ಮುಜುರೆಮಾಡಿ ಮುಂದಕ್ಕೆ ಸರಿದುನಿಂತು ಗಾಯನಮಾಡತೊಡಗಿದಳು. ಮಾದಲೇ ಜಾತಿ; ಅದರಲ್ಲಿ ನವಯೌವನ; ಮೇಲೆ ಸುಮನೋಹರಕತ; ಕೇಳು ವದೇನು ? ಬೈರಾಗಿಣಿಯು ಗಿರಡಿಯಮೇಲೆ ಗಿರಡಿಯ ಹೊರಳಿಸಿ ಹಾಡತೊಡಗಲು, ಬಾದಶಹನು ಸಂತೋಷಭರಿತನಾದನು, ನಮ್ಮ ದೇಶದ ಯಾವತ್ತು ತಂತುವಾದ್ಯಗಳಲ್ಲಿ ವೀಣೆಯು ಬಹು ಸುಸ್ತರವುಳ್ಳದ್ದೆಂದು ತಿಳಿಯಲ್ಪಟ್ಟಿರುವದು. ನಮ್ಮವರಿಗಂತು ಅದು ಪ್ರಿಯವಾದದ್ದೇ ಸರಿ; ಆದರೆ, ವಿಲಾಯತಿಯ ಜನರಿಗೂ ಅದು ಬಹು ಮನೋಹರವಾಗಿ ತೋರಿತು. ಬೈರಾಗಿಣಿಯ ಸುದೈವದಿಂದ ಅಂದಿನ ಆಕೆಯ ಗಾಯನವು ಬಹು ರನ್ನ ವಾಯಿತು. ಆಕೆಯ ಗಾಯನ ವಾದನಗಳು ಸಶಾಸ್ತ್ರವಾಗಿಯೂ, ತಾಲಬದ್ದವಾಗಿಯೂ ಇದ್ದವು. ಆ ತರುಣ' ಬೈರಾಗಿಣಿಯು ಆನಂದಪರವಶಳಾಗಿ ಗಾಯನಮಾಡುತ್ತಿರಲು, ವೀಣೆಯ ನಾದವಾವುದು, ಆಕೆಯ ಮಧುರಕಂಠಧನಿಯಾವದು ಎಂಬದು, ಸುಜಾ ದೌಲನಂಥ ರಸಿಕ ಗಾಯನಪಟು ಸರದಾರನು ಕೂಡ ತಿಳಿಯದಾದನು. ಅಂದಬಳಿಕ ಉಳಿದವರಪಾಡೇನು ? ವಿಲಾಯತಿಯ ಆ ಪಠಾಣ ಜನರಿಗೆ ಬೈರಾಗಿಣಿಯ ಹಾಡಿನೊಳಗಿ ನದೊಂದು ಅಕ್ಷರಸಹ ತಿಳಿಯುತ್ತಿದ್ದಿಲ್ಲ; ಆದರೆ ಅವರು ನಾವಲುಬ್ಬರಾಗಿ ಬೈರಾಗಿಣಿಯ ಸುತ್ತುಮುತ್ತು ನೆರೆದಿದ್ದರು. ಹೀಗೆ ಎಲ್ಲರೂ ಆನಂದಪರವಶವಾಗಿರುವಾಗ ಚೈರಾ ಗಿಣಿಯು ತನ್ನ ಗಾಯನವನ್ನು ನಿಲ್ಲಿಸಿ ವೀಣೆಯನ್ನು ಕೆಳಗಿಟ್ಟು ಬಾದಶಹನಿಗೆ ನೆಲ ಮುಟ್ಟಿ ಸಲಾಮುಮಾಡಿ ಮತ್ತೆ ಕೈ ಜೋಡಿಸಿ ನಿಂತುಕೊಂಡು ಖಾವಿಂದ, ನಾನು<noinclude></noinclude> bz6vo0v6kbtfir8i38z8m10ciqycznq 319068 319067 2026-05-11T06:27:13Z Hariprasad Shetty10 7490 319068 proofread-page text/x-wiki <noinclude><pagequality level="1" user="Hariprasad Shetty10" /> {{rh|left=|೨೫ center=|ಕುರುಕ್ಷೇತ್ರ}}</noinclude>' ಣಿಯನ್ನು ನೋಡಿ ಬಾದಶಹನು ಸವ್ರನನಾಗಿದ್ದವು. ಕೆಲವು ಜನರ ಮುಖಚಂರ್ದ ದಲ್ಲಿ ಚಿತ್ಪಾಹಾರಕ ಶಕ್ತಿಯು ಸ್ವಾಭಾವಿಕವಾಗಿಯೇ ಇರುತ್ತದೆ. ಅದರಂತೆ ಬೈರಾಗಿಣಿಯ ಮುಖಚರ್ಯದ ಲಕ್ಷಣವಿದು, ಆಕೆಯು ಶಹನ ಚಿತ್ರವನ್ನು ಸ್ವಾಭಾವಿಕವಾಗಿ ಹಣ ಮಾಡಿದ್ದಳು. ಆಕೆಯ ಬಾಯಿಂದ ಎರಡು ಪದಗಳನ್ನು ಕೇಳಬೇಕೆಂಬ ಇಚ್ಛೆಯು ಶಹನಿಗೆ ಉತ್ಪನ್ನವಾಯಿತು. ಆತನು ನಜೀಬದ್ಲ ? ( ವಜೀರಸಾಬ, ಈ ಹುಡುಗೆಯು ಯಾವ ಜಾತಿಯವಳು ? ಈಕೆಯ ಉಡಿಗೆ-ತೊಡಿಗೆಗಳು ವಿಲಕ್ಷಣವಾಗಿ ತೋರುವವು. ಈಕೆಯಲ್ಲಿರುವ ತಂತುವಾರವನ್ನು ನೋಡಿದರೆ, ಈಕೆಗೆ ಕಾಡಲಿಕ್ಕೆ ಬರಬಹುದೆನ್ನುವಾಗೆ ತೋರುತ್ತದೆ. ಹೇಳಿ, ಒಂದೆಂದು ನರಗಳನ್ನು ಹಾಡೆಂದು ಈಕೆಗೆ ಹೇಳಿರಿ,” ಎಂದು ನುಡಿದನು. ಅದಕ್ಕೆ ನಜೀಬನು - ( ಬಾವಿದ, ಈಕೆಯು ಬೈರಾಗಿಣಿಯು. ನಮ್ಮ ದರವೇತಿಗಳಂತೆ ಬೈರಾಗಿಣಿಯರು ದೇವರ ಸ್ತೋತ್ರದಪದಗಳನ್ನು ಹಾಡಿ ಭಿಕ್ಷೆಬೇಡಿ ಹೊಟ್ಟೆ ತುಂಬಿಕೊಳ್ಳುವರು. ಈಕೆಗಾದರೂ ಮಾಡಲಿಕ್ಕೆ ಬರುತ್ತಿರಲೇಬೇಕು” ಎಂದು ಹೇಳಿ ಬೈರಾಗಿಣಿಗೆ - ಏ ಲೋಕರಿ, ಬಾದರರವರು ನಿನ್ನ ಬಾಯಿಂದ ಎರಡು ಹಾಡು ಕೇಳಬೇಕೆನ್ನುತ್ತಾರೆ. ನಿನ್ನ ವೀಣೆಯನ್ನು ಸಜ್ಜುಮಾಡಿಕೊಂಡು ಚನ್ನಾಗಿ ಪಾಡು ಎಂದು ಹೇಳಿದನು. ಆಗ ಬೈರಾಗಿಣಿಯು ಎದು ಬಾದಶಹನಿಗೆ ನೆಲಮುಟ್ಟಿ ಮುಜುರೆಮಾಡಿ ಆತಂಕ ಎದುರೆಯ ಮುಂದೆ ಕುಳಿತು ತನ್ನ ವೀಣೆಯ ಕಿವಿಗಳನ್ನು ತಿರುವಿ ಸಪ್ತಸ್ವರಗಳನ್ನು ಕೂಡಿಸಿದಳು. ಬಳಿಕ ಆಯು ಮತ್ತೆ ಎದ್ದುನಿಂತು ಬಾದಶಹನಿಗೆ ಮುಜುರೆಮಾಡಿ ಮುಂದಕ್ಕೆ ಸರಿದುನಿಂತು ಗಾಯನಮಾಡತೊಡಗಿದಳು. ಮಾದಲೇ ಜಾತಿ; ಅದರಲ್ಲಿ ನವಯೌವನ; ಮೇಲೆ ಸುಮನೋಹರಕತ; ಕೇಳು ವದೇನು ? ಬೈರಾಗಿಣಿಯು ಗಿರಡಿಯಮೇಲೆ ಗಿರಡಿಯ ಹೊರಳಿಸಿ ಹಾಡತೊಡಗಲು, ಬಾದಶಹನು ಸಂತೋಷಭರಿತನಾದನು, ನಮ್ಮ ದೇಶದ ಯಾವತ್ತು ತಂತುವಾದ್ಯಗಳಲ್ಲಿ ವೀಣೆಯು ಬಹು ಸುಸ್ತರವುಳ್ಳದ್ದೆಂದು ತಿಳಿಯಲ್ಪಟ್ಟಿರುವದು. ನಮ್ಮವರಿಗಂತು ಅದು ಪ್ರಿಯವಾದದ್ದೇ ಸರಿ; ಆದರೆ, ವಿಲಾಯತಿಯ ಜನರಿಗೂ ಅದು ಬಹು ಮನೋಹರವಾಗಿ ತೋರಿತು. ಬೈರಾಗಿಣಿಯ ಸುದೈವದಿಂದ ಅಂದಿನ ಆಕೆಯ ಗಾಯನವು ಬಹು ರನ್ನ ವಾಯಿತು. ಆಕೆಯ ಗಾಯನ ವಾದನಗಳು ಸಶಾಸ್ತ್ರವಾಗಿಯೂ, ತಾಲಬದ್ದವಾಗಿಯೂ ಇದ್ದವು. ಆ ತರುಣ' ಬೈರಾಗಿಣಿಯು ಆನಂದಪರವಶಳಾಗಿ ಗಾಯನಮಾಡುತ್ತಿರಲು, ವೀಣೆಯ ನಾದವಾವುದು, ಆಕೆಯ ಮಧುರಕಂಠಧನಿಯಾವದು ಎಂಬದು, ಸುಜಾ ದೌಲನಂಥ ರಸಿಕ ಗಾಯನಪಟು ಸರದಾರನು ಕೂಡ ತಿಳಿಯದಾದನು. ಅಂದಬಳಿಕ ಉಳಿದವರಪಾಡೇನು ? ವಿಲಾಯತಿಯ ಆ ಪಠಾಣ ಜನರಿಗೆ ಬೈರಾಗಿಣಿಯ ಹಾಡಿನೊಳಗಿ ನದೊಂದು ಅಕ್ಷರಸಹ ತಿಳಿಯುತ್ತಿದ್ದಿಲ್ಲ; ಆದರೆ ಅವರು ನಾವಲುಬ್ಬರಾಗಿ ಬೈರಾಗಿಣಿಯ ಸುತ್ತುಮುತ್ತು ನೆರೆದಿದ್ದರು. ಹೀಗೆ ಎಲ್ಲರೂ ಆನಂದಪರವಶವಾಗಿರುವಾಗ ಚೈರಾ ಗಿಣಿಯು ತನ್ನ ಗಾಯನವನ್ನು ನಿಲ್ಲಿಸಿ ವೀಣೆಯನ್ನು ಕೆಳಗಿಟ್ಟು ಬಾದಶಹನಿಗೆ ನೆಲ ಮುಟ್ಟಿ ಸಲಾಮುಮಾಡಿ ಮತ್ತೆ ಕೈ ಜೋಡಿಸಿ ನಿಂತುಕೊಂಡು ಖಾವಿಂದ, ನಾನು<noinclude></noinclude> qc1l4yebhuofwm7buwn22t5tzfi4dr0 319069 319068 2026-05-11T06:27:35Z Hariprasad Shetty10 7490 319069 proofread-page text/x-wiki <noinclude><pagequality level="1" user="Hariprasad Shetty10" /> {{rh|left=೨೫ center=ಕುರುಕ್ಷೇತ್ರ}}</noinclude>' ಣಿಯನ್ನು ನೋಡಿ ಬಾದಶಹನು ಸವ್ರನನಾಗಿದ್ದವು. ಕೆಲವು ಜನರ ಮುಖಚಂರ್ದ ದಲ್ಲಿ ಚಿತ್ಪಾಹಾರಕ ಶಕ್ತಿಯು ಸ್ವಾಭಾವಿಕವಾಗಿಯೇ ಇರುತ್ತದೆ. ಅದರಂತೆ ಬೈರಾಗಿಣಿಯ ಮುಖಚರ್ಯದ ಲಕ್ಷಣವಿದು, ಆಕೆಯು ಶಹನ ಚಿತ್ರವನ್ನು ಸ್ವಾಭಾವಿಕವಾಗಿ ಹಣ ಮಾಡಿದ್ದಳು. ಆಕೆಯ ಬಾಯಿಂದ ಎರಡು ಪದಗಳನ್ನು ಕೇಳಬೇಕೆಂಬ ಇಚ್ಛೆಯು ಶಹನಿಗೆ ಉತ್ಪನ್ನವಾಯಿತು. ಆತನು ನಜೀಬದ್ಲ ? ( ವಜೀರಸಾಬ, ಈ ಹುಡುಗೆಯು ಯಾವ ಜಾತಿಯವಳು ? ಈಕೆಯ ಉಡಿಗೆ-ತೊಡಿಗೆಗಳು ವಿಲಕ್ಷಣವಾಗಿ ತೋರುವವು. ಈಕೆಯಲ್ಲಿರುವ ತಂತುವಾರವನ್ನು ನೋಡಿದರೆ, ಈಕೆಗೆ ಕಾಡಲಿಕ್ಕೆ ಬರಬಹುದೆನ್ನುವಾಗೆ ತೋರುತ್ತದೆ. ಹೇಳಿ, ಒಂದೆಂದು ನರಗಳನ್ನು ಹಾಡೆಂದು ಈಕೆಗೆ ಹೇಳಿರಿ,” ಎಂದು ನುಡಿದನು. ಅದಕ್ಕೆ ನಜೀಬನು - ( ಬಾವಿದ, ಈಕೆಯು ಬೈರಾಗಿಣಿಯು. ನಮ್ಮ ದರವೇತಿಗಳಂತೆ ಬೈರಾಗಿಣಿಯರು ದೇವರ ಸ್ತೋತ್ರದಪದಗಳನ್ನು ಹಾಡಿ ಭಿಕ್ಷೆಬೇಡಿ ಹೊಟ್ಟೆ ತುಂಬಿಕೊಳ್ಳುವರು. ಈಕೆಗಾದರೂ ಮಾಡಲಿಕ್ಕೆ ಬರುತ್ತಿರಲೇಬೇಕು” ಎಂದು ಹೇಳಿ ಬೈರಾಗಿಣಿಗೆ - ಏ ಲೋಕರಿ, ಬಾದರರವರು ನಿನ್ನ ಬಾಯಿಂದ ಎರಡು ಹಾಡು ಕೇಳಬೇಕೆನ್ನುತ್ತಾರೆ. ನಿನ್ನ ವೀಣೆಯನ್ನು ಸಜ್ಜುಮಾಡಿಕೊಂಡು ಚನ್ನಾಗಿ ಪಾಡು ಎಂದು ಹೇಳಿದನು. ಆಗ ಬೈರಾಗಿಣಿಯು ಎದು ಬಾದಶಹನಿಗೆ ನೆಲಮುಟ್ಟಿ ಮುಜುರೆಮಾಡಿ ಆತಂಕ ಎದುರೆಯ ಮುಂದೆ ಕುಳಿತು ತನ್ನ ವೀಣೆಯ ಕಿವಿಗಳನ್ನು ತಿರುವಿ ಸಪ್ತಸ್ವರಗಳನ್ನು ಕೂಡಿಸಿದಳು. ಬಳಿಕ ಆಯು ಮತ್ತೆ ಎದ್ದುನಿಂತು ಬಾದಶಹನಿಗೆ ಮುಜುರೆಮಾಡಿ ಮುಂದಕ್ಕೆ ಸರಿದುನಿಂತು ಗಾಯನಮಾಡತೊಡಗಿದಳು. ಮಾದಲೇ ಜಾತಿ; ಅದರಲ್ಲಿ ನವಯೌವನ; ಮೇಲೆ ಸುಮನೋಹರಕತ; ಕೇಳು ವದೇನು ? ಬೈರಾಗಿಣಿಯು ಗಿರಡಿಯಮೇಲೆ ಗಿರಡಿಯ ಹೊರಳಿಸಿ ಹಾಡತೊಡಗಲು, ಬಾದಶಹನು ಸಂತೋಷಭರಿತನಾದನು, ನಮ್ಮ ದೇಶದ ಯಾವತ್ತು ತಂತುವಾದ್ಯಗಳಲ್ಲಿ ವೀಣೆಯು ಬಹು ಸುಸ್ತರವುಳ್ಳದ್ದೆಂದು ತಿಳಿಯಲ್ಪಟ್ಟಿರುವದು. ನಮ್ಮವರಿಗಂತು ಅದು ಪ್ರಿಯವಾದದ್ದೇ ಸರಿ; ಆದರೆ, ವಿಲಾಯತಿಯ ಜನರಿಗೂ ಅದು ಬಹು ಮನೋಹರವಾಗಿ ತೋರಿತು. ಬೈರಾಗಿಣಿಯ ಸುದೈವದಿಂದ ಅಂದಿನ ಆಕೆಯ ಗಾಯನವು ಬಹು ರನ್ನ ವಾಯಿತು. ಆಕೆಯ ಗಾಯನ ವಾದನಗಳು ಸಶಾಸ್ತ್ರವಾಗಿಯೂ, ತಾಲಬದ್ದವಾಗಿಯೂ ಇದ್ದವು. ಆ ತರುಣ' ಬೈರಾಗಿಣಿಯು ಆನಂದಪರವಶಳಾಗಿ ಗಾಯನಮಾಡುತ್ತಿರಲು, ವೀಣೆಯ ನಾದವಾವುದು, ಆಕೆಯ ಮಧುರಕಂಠಧನಿಯಾವದು ಎಂಬದು, ಸುಜಾ ದೌಲನಂಥ ರಸಿಕ ಗಾಯನಪಟು ಸರದಾರನು ಕೂಡ ತಿಳಿಯದಾದನು. ಅಂದಬಳಿಕ ಉಳಿದವರಪಾಡೇನು ? ವಿಲಾಯತಿಯ ಆ ಪಠಾಣ ಜನರಿಗೆ ಬೈರಾಗಿಣಿಯ ಹಾಡಿನೊಳಗಿ ನದೊಂದು ಅಕ್ಷರಸಹ ತಿಳಿಯುತ್ತಿದ್ದಿಲ್ಲ; ಆದರೆ ಅವರು ನಾವಲುಬ್ಬರಾಗಿ ಬೈರಾಗಿಣಿಯ ಸುತ್ತುಮುತ್ತು ನೆರೆದಿದ್ದರು. ಹೀಗೆ ಎಲ್ಲರೂ ಆನಂದಪರವಶವಾಗಿರುವಾಗ ಚೈರಾ ಗಿಣಿಯು ತನ್ನ ಗಾಯನವನ್ನು ನಿಲ್ಲಿಸಿ ವೀಣೆಯನ್ನು ಕೆಳಗಿಟ್ಟು ಬಾದಶಹನಿಗೆ ನೆಲ ಮುಟ್ಟಿ ಸಲಾಮುಮಾಡಿ ಮತ್ತೆ ಕೈ ಜೋಡಿಸಿ ನಿಂತುಕೊಂಡು ಖಾವಿಂದ, ನಾನು<noinclude></noinclude> 805g174q5ak8ioi92c8x8tez84pobke 319070 319069 2026-05-11T06:28:06Z Hariprasad Shetty10 7490 319070 proofread-page text/x-wiki <noinclude><pagequality level="1" user="Hariprasad Shetty10" /> {{rh|left=೨೫ center=ಕುರುಕ್ಷೇತ್ರ}} {{center|ಕುರುಕ್ಷೇತ್ರ}}</noinclude>' ಣಿಯನ್ನು ನೋಡಿ ಬಾದಶಹನು ಸವ್ರನನಾಗಿದ್ದವು. ಕೆಲವು ಜನರ ಮುಖಚಂರ್ದ ದಲ್ಲಿ ಚಿತ್ಪಾಹಾರಕ ಶಕ್ತಿಯು ಸ್ವಾಭಾವಿಕವಾಗಿಯೇ ಇರುತ್ತದೆ. ಅದರಂತೆ ಬೈರಾಗಿಣಿಯ ಮುಖಚರ್ಯದ ಲಕ್ಷಣವಿದು, ಆಕೆಯು ಶಹನ ಚಿತ್ರವನ್ನು ಸ್ವಾಭಾವಿಕವಾಗಿ ಹಣ ಮಾಡಿದ್ದಳು. ಆಕೆಯ ಬಾಯಿಂದ ಎರಡು ಪದಗಳನ್ನು ಕೇಳಬೇಕೆಂಬ ಇಚ್ಛೆಯು ಶಹನಿಗೆ ಉತ್ಪನ್ನವಾಯಿತು. ಆತನು ನಜೀಬದ್ಲ ? ( ವಜೀರಸಾಬ, ಈ ಹುಡುಗೆಯು ಯಾವ ಜಾತಿಯವಳು ? ಈಕೆಯ ಉಡಿಗೆ-ತೊಡಿಗೆಗಳು ವಿಲಕ್ಷಣವಾಗಿ ತೋರುವವು. ಈಕೆಯಲ್ಲಿರುವ ತಂತುವಾರವನ್ನು ನೋಡಿದರೆ, ಈಕೆಗೆ ಕಾಡಲಿಕ್ಕೆ ಬರಬಹುದೆನ್ನುವಾಗೆ ತೋರುತ್ತದೆ. ಹೇಳಿ, ಒಂದೆಂದು ನರಗಳನ್ನು ಹಾಡೆಂದು ಈಕೆಗೆ ಹೇಳಿರಿ,” ಎಂದು ನುಡಿದನು. ಅದಕ್ಕೆ ನಜೀಬನು - ( ಬಾವಿದ, ಈಕೆಯು ಬೈರಾಗಿಣಿಯು. ನಮ್ಮ ದರವೇತಿಗಳಂತೆ ಬೈರಾಗಿಣಿಯರು ದೇವರ ಸ್ತೋತ್ರದಪದಗಳನ್ನು ಹಾಡಿ ಭಿಕ್ಷೆಬೇಡಿ ಹೊಟ್ಟೆ ತುಂಬಿಕೊಳ್ಳುವರು. ಈಕೆಗಾದರೂ ಮಾಡಲಿಕ್ಕೆ ಬರುತ್ತಿರಲೇಬೇಕು” ಎಂದು ಹೇಳಿ ಬೈರಾಗಿಣಿಗೆ - ಏ ಲೋಕರಿ, ಬಾದರರವರು ನಿನ್ನ ಬಾಯಿಂದ ಎರಡು ಹಾಡು ಕೇಳಬೇಕೆನ್ನುತ್ತಾರೆ. ನಿನ್ನ ವೀಣೆಯನ್ನು ಸಜ್ಜುಮಾಡಿಕೊಂಡು ಚನ್ನಾಗಿ ಪಾಡು ಎಂದು ಹೇಳಿದನು. ಆಗ ಬೈರಾಗಿಣಿಯು ಎದು ಬಾದಶಹನಿಗೆ ನೆಲಮುಟ್ಟಿ ಮುಜುರೆಮಾಡಿ ಆತಂಕ ಎದುರೆಯ ಮುಂದೆ ಕುಳಿತು ತನ್ನ ವೀಣೆಯ ಕಿವಿಗಳನ್ನು ತಿರುವಿ ಸಪ್ತಸ್ವರಗಳನ್ನು ಕೂಡಿಸಿದಳು. ಬಳಿಕ ಆಯು ಮತ್ತೆ ಎದ್ದುನಿಂತು ಬಾದಶಹನಿಗೆ ಮುಜುರೆಮಾಡಿ ಮುಂದಕ್ಕೆ ಸರಿದುನಿಂತು ಗಾಯನಮಾಡತೊಡಗಿದಳು. ಮಾದಲೇ ಜಾತಿ; ಅದರಲ್ಲಿ ನವಯೌವನ; ಮೇಲೆ ಸುಮನೋಹರಕತ; ಕೇಳು ವದೇನು ? ಬೈರಾಗಿಣಿಯು ಗಿರಡಿಯಮೇಲೆ ಗಿರಡಿಯ ಹೊರಳಿಸಿ ಹಾಡತೊಡಗಲು, ಬಾದಶಹನು ಸಂತೋಷಭರಿತನಾದನು, ನಮ್ಮ ದೇಶದ ಯಾವತ್ತು ತಂತುವಾದ್ಯಗಳಲ್ಲಿ ವೀಣೆಯು ಬಹು ಸುಸ್ತರವುಳ್ಳದ್ದೆಂದು ತಿಳಿಯಲ್ಪಟ್ಟಿರುವದು. ನಮ್ಮವರಿಗಂತು ಅದು ಪ್ರಿಯವಾದದ್ದೇ ಸರಿ; ಆದರೆ, ವಿಲಾಯತಿಯ ಜನರಿಗೂ ಅದು ಬಹು ಮನೋಹರವಾಗಿ ತೋರಿತು. ಬೈರಾಗಿಣಿಯ ಸುದೈವದಿಂದ ಅಂದಿನ ಆಕೆಯ ಗಾಯನವು ಬಹು ರನ್ನ ವಾಯಿತು. ಆಕೆಯ ಗಾಯನ ವಾದನಗಳು ಸಶಾಸ್ತ್ರವಾಗಿಯೂ, ತಾಲಬದ್ದವಾಗಿಯೂ ಇದ್ದವು. ಆ ತರುಣ' ಬೈರಾಗಿಣಿಯು ಆನಂದಪರವಶಳಾಗಿ ಗಾಯನಮಾಡುತ್ತಿರಲು, ವೀಣೆಯ ನಾದವಾವುದು, ಆಕೆಯ ಮಧುರಕಂಠಧನಿಯಾವದು ಎಂಬದು, ಸುಜಾ ದೌಲನಂಥ ರಸಿಕ ಗಾಯನಪಟು ಸರದಾರನು ಕೂಡ ತಿಳಿಯದಾದನು. ಅಂದಬಳಿಕ ಉಳಿದವರಪಾಡೇನು ? ವಿಲಾಯತಿಯ ಆ ಪಠಾಣ ಜನರಿಗೆ ಬೈರಾಗಿಣಿಯ ಹಾಡಿನೊಳಗಿ ನದೊಂದು ಅಕ್ಷರಸಹ ತಿಳಿಯುತ್ತಿದ್ದಿಲ್ಲ; ಆದರೆ ಅವರು ನಾವಲುಬ್ಬರಾಗಿ ಬೈರಾಗಿಣಿಯ ಸುತ್ತುಮುತ್ತು ನೆರೆದಿದ್ದರು. ಹೀಗೆ ಎಲ್ಲರೂ ಆನಂದಪರವಶವಾಗಿರುವಾಗ ಚೈರಾ ಗಿಣಿಯು ತನ್ನ ಗಾಯನವನ್ನು ನಿಲ್ಲಿಸಿ ವೀಣೆಯನ್ನು ಕೆಳಗಿಟ್ಟು ಬಾದಶಹನಿಗೆ ನೆಲ ಮುಟ್ಟಿ ಸಲಾಮುಮಾಡಿ ಮತ್ತೆ ಕೈ ಜೋಡಿಸಿ ನಿಂತುಕೊಂಡು ಖಾವಿಂದ, ನಾನು<noinclude></noinclude> k468f7o2l1bdvkxrxdc8t4cnfpig4un 319071 319070 2026-05-11T06:28:34Z Hariprasad Shetty10 7490 319071 proofread-page text/x-wiki <noinclude><pagequality level="1" user="Hariprasad Shetty10" /> {{Left|೨೫}} {{center|ಕುರುಕ್ಷೇತ್ರ}}</noinclude>' ಣಿಯನ್ನು ನೋಡಿ ಬಾದಶಹನು ಸವ್ರನನಾಗಿದ್ದವು. ಕೆಲವು ಜನರ ಮುಖಚಂರ್ದ ದಲ್ಲಿ ಚಿತ್ಪಾಹಾರಕ ಶಕ್ತಿಯು ಸ್ವಾಭಾವಿಕವಾಗಿಯೇ ಇರುತ್ತದೆ. ಅದರಂತೆ ಬೈರಾಗಿಣಿಯ ಮುಖಚರ್ಯದ ಲಕ್ಷಣವಿದು, ಆಕೆಯು ಶಹನ ಚಿತ್ರವನ್ನು ಸ್ವಾಭಾವಿಕವಾಗಿ ಹಣ ಮಾಡಿದ್ದಳು. ಆಕೆಯ ಬಾಯಿಂದ ಎರಡು ಪದಗಳನ್ನು ಕೇಳಬೇಕೆಂಬ ಇಚ್ಛೆಯು ಶಹನಿಗೆ ಉತ್ಪನ್ನವಾಯಿತು. ಆತನು ನಜೀಬದ್ಲ ? ( ವಜೀರಸಾಬ, ಈ ಹುಡುಗೆಯು ಯಾವ ಜಾತಿಯವಳು ? ಈಕೆಯ ಉಡಿಗೆ-ತೊಡಿಗೆಗಳು ವಿಲಕ್ಷಣವಾಗಿ ತೋರುವವು. ಈಕೆಯಲ್ಲಿರುವ ತಂತುವಾರವನ್ನು ನೋಡಿದರೆ, ಈಕೆಗೆ ಕಾಡಲಿಕ್ಕೆ ಬರಬಹುದೆನ್ನುವಾಗೆ ತೋರುತ್ತದೆ. ಹೇಳಿ, ಒಂದೆಂದು ನರಗಳನ್ನು ಹಾಡೆಂದು ಈಕೆಗೆ ಹೇಳಿರಿ,” ಎಂದು ನುಡಿದನು. ಅದಕ್ಕೆ ನಜೀಬನು - ( ಬಾವಿದ, ಈಕೆಯು ಬೈರಾಗಿಣಿಯು. ನಮ್ಮ ದರವೇತಿಗಳಂತೆ ಬೈರಾಗಿಣಿಯರು ದೇವರ ಸ್ತೋತ್ರದಪದಗಳನ್ನು ಹಾಡಿ ಭಿಕ್ಷೆಬೇಡಿ ಹೊಟ್ಟೆ ತುಂಬಿಕೊಳ್ಳುವರು. ಈಕೆಗಾದರೂ ಮಾಡಲಿಕ್ಕೆ ಬರುತ್ತಿರಲೇಬೇಕು” ಎಂದು ಹೇಳಿ ಬೈರಾಗಿಣಿಗೆ - ಏ ಲೋಕರಿ, ಬಾದರರವರು ನಿನ್ನ ಬಾಯಿಂದ ಎರಡು ಹಾಡು ಕೇಳಬೇಕೆನ್ನುತ್ತಾರೆ. ನಿನ್ನ ವೀಣೆಯನ್ನು ಸಜ್ಜುಮಾಡಿಕೊಂಡು ಚನ್ನಾಗಿ ಪಾಡು ಎಂದು ಹೇಳಿದನು. ಆಗ ಬೈರಾಗಿಣಿಯು ಎದು ಬಾದಶಹನಿಗೆ ನೆಲಮುಟ್ಟಿ ಮುಜುರೆಮಾಡಿ ಆತಂಕ ಎದುರೆಯ ಮುಂದೆ ಕುಳಿತು ತನ್ನ ವೀಣೆಯ ಕಿವಿಗಳನ್ನು ತಿರುವಿ ಸಪ್ತಸ್ವರಗಳನ್ನು ಕೂಡಿಸಿದಳು. ಬಳಿಕ ಆಯು ಮತ್ತೆ ಎದ್ದುನಿಂತು ಬಾದಶಹನಿಗೆ ಮುಜುರೆಮಾಡಿ ಮುಂದಕ್ಕೆ ಸರಿದುನಿಂತು ಗಾಯನಮಾಡತೊಡಗಿದಳು. ಮಾದಲೇ ಜಾತಿ; ಅದರಲ್ಲಿ ನವಯೌವನ; ಮೇಲೆ ಸುಮನೋಹರಕತ; ಕೇಳು ವದೇನು ? ಬೈರಾಗಿಣಿಯು ಗಿರಡಿಯಮೇಲೆ ಗಿರಡಿಯ ಹೊರಳಿಸಿ ಹಾಡತೊಡಗಲು, ಬಾದಶಹನು ಸಂತೋಷಭರಿತನಾದನು, ನಮ್ಮ ದೇಶದ ಯಾವತ್ತು ತಂತುವಾದ್ಯಗಳಲ್ಲಿ ವೀಣೆಯು ಬಹು ಸುಸ್ತರವುಳ್ಳದ್ದೆಂದು ತಿಳಿಯಲ್ಪಟ್ಟಿರುವದು. ನಮ್ಮವರಿಗಂತು ಅದು ಪ್ರಿಯವಾದದ್ದೇ ಸರಿ; ಆದರೆ, ವಿಲಾಯತಿಯ ಜನರಿಗೂ ಅದು ಬಹು ಮನೋಹರವಾಗಿ ತೋರಿತು. ಬೈರಾಗಿಣಿಯ ಸುದೈವದಿಂದ ಅಂದಿನ ಆಕೆಯ ಗಾಯನವು ಬಹು ರನ್ನ ವಾಯಿತು. ಆಕೆಯ ಗಾಯನ ವಾದನಗಳು ಸಶಾಸ್ತ್ರವಾಗಿಯೂ, ತಾಲಬದ್ದವಾಗಿಯೂ ಇದ್ದವು. ಆ ತರುಣ' ಬೈರಾಗಿಣಿಯು ಆನಂದಪರವಶಳಾಗಿ ಗಾಯನಮಾಡುತ್ತಿರಲು, ವೀಣೆಯ ನಾದವಾವುದು, ಆಕೆಯ ಮಧುರಕಂಠಧನಿಯಾವದು ಎಂಬದು, ಸುಜಾ ದೌಲನಂಥ ರಸಿಕ ಗಾಯನಪಟು ಸರದಾರನು ಕೂಡ ತಿಳಿಯದಾದನು. ಅಂದಬಳಿಕ ಉಳಿದವರಪಾಡೇನು ? ವಿಲಾಯತಿಯ ಆ ಪಠಾಣ ಜನರಿಗೆ ಬೈರಾಗಿಣಿಯ ಹಾಡಿನೊಳಗಿ ನದೊಂದು ಅಕ್ಷರಸಹ ತಿಳಿಯುತ್ತಿದ್ದಿಲ್ಲ; ಆದರೆ ಅವರು ನಾವಲುಬ್ಬರಾಗಿ ಬೈರಾಗಿಣಿಯ ಸುತ್ತುಮುತ್ತು ನೆರೆದಿದ್ದರು. ಹೀಗೆ ಎಲ್ಲರೂ ಆನಂದಪರವಶವಾಗಿರುವಾಗ ಚೈರಾ ಗಿಣಿಯು ತನ್ನ ಗಾಯನವನ್ನು ನಿಲ್ಲಿಸಿ ವೀಣೆಯನ್ನು ಕೆಳಗಿಟ್ಟು ಬಾದಶಹನಿಗೆ ನೆಲ ಮುಟ್ಟಿ ಸಲಾಮುಮಾಡಿ ಮತ್ತೆ ಕೈ ಜೋಡಿಸಿ ನಿಂತುಕೊಂಡು ಖಾವಿಂದ, ನಾನು<noinclude></noinclude> 140rxbh2nh1wf2ie4rzmxg3sjyxr5u3 319072 319071 2026-05-11T06:29:08Z Hariprasad Shetty10 7490 319072 proofread-page text/x-wiki <noinclude><pagequality level="1" user="Hariprasad Shetty10" /> {{Left|೨೫ center|ಕುರುಕ್ಷೇತ್ರ}}</noinclude>' ಣಿಯನ್ನು ನೋಡಿ ಬಾದಶಹನು ಸವ್ರನನಾಗಿದ್ದವು. ಕೆಲವು ಜನರ ಮುಖಚಂರ್ದ ದಲ್ಲಿ ಚಿತ್ಪಾಹಾರಕ ಶಕ್ತಿಯು ಸ್ವಾಭಾವಿಕವಾಗಿಯೇ ಇರುತ್ತದೆ. ಅದರಂತೆ ಬೈರಾಗಿಣಿಯ ಮುಖಚರ್ಯದ ಲಕ್ಷಣವಿದು, ಆಕೆಯು ಶಹನ ಚಿತ್ರವನ್ನು ಸ್ವಾಭಾವಿಕವಾಗಿ ಹಣ ಮಾಡಿದ್ದಳು. ಆಕೆಯ ಬಾಯಿಂದ ಎರಡು ಪದಗಳನ್ನು ಕೇಳಬೇಕೆಂಬ ಇಚ್ಛೆಯು ಶಹನಿಗೆ ಉತ್ಪನ್ನವಾಯಿತು. ಆತನು ನಜೀಬದ್ಲ ? ( ವಜೀರಸಾಬ, ಈ ಹುಡುಗೆಯು ಯಾವ ಜಾತಿಯವಳು ? ಈಕೆಯ ಉಡಿಗೆ-ತೊಡಿಗೆಗಳು ವಿಲಕ್ಷಣವಾಗಿ ತೋರುವವು. ಈಕೆಯಲ್ಲಿರುವ ತಂತುವಾರವನ್ನು ನೋಡಿದರೆ, ಈಕೆಗೆ ಕಾಡಲಿಕ್ಕೆ ಬರಬಹುದೆನ್ನುವಾಗೆ ತೋರುತ್ತದೆ. ಹೇಳಿ, ಒಂದೆಂದು ನರಗಳನ್ನು ಹಾಡೆಂದು ಈಕೆಗೆ ಹೇಳಿರಿ,” ಎಂದು ನುಡಿದನು. ಅದಕ್ಕೆ ನಜೀಬನು - ( ಬಾವಿದ, ಈಕೆಯು ಬೈರಾಗಿಣಿಯು. ನಮ್ಮ ದರವೇತಿಗಳಂತೆ ಬೈರಾಗಿಣಿಯರು ದೇವರ ಸ್ತೋತ್ರದಪದಗಳನ್ನು ಹಾಡಿ ಭಿಕ್ಷೆಬೇಡಿ ಹೊಟ್ಟೆ ತುಂಬಿಕೊಳ್ಳುವರು. ಈಕೆಗಾದರೂ ಮಾಡಲಿಕ್ಕೆ ಬರುತ್ತಿರಲೇಬೇಕು” ಎಂದು ಹೇಳಿ ಬೈರಾಗಿಣಿಗೆ - ಏ ಲೋಕರಿ, ಬಾದರರವರು ನಿನ್ನ ಬಾಯಿಂದ ಎರಡು ಹಾಡು ಕೇಳಬೇಕೆನ್ನುತ್ತಾರೆ. ನಿನ್ನ ವೀಣೆಯನ್ನು ಸಜ್ಜುಮಾಡಿಕೊಂಡು ಚನ್ನಾಗಿ ಪಾಡು ಎಂದು ಹೇಳಿದನು. ಆಗ ಬೈರಾಗಿಣಿಯು ಎದು ಬಾದಶಹನಿಗೆ ನೆಲಮುಟ್ಟಿ ಮುಜುರೆಮಾಡಿ ಆತಂಕ ಎದುರೆಯ ಮುಂದೆ ಕುಳಿತು ತನ್ನ ವೀಣೆಯ ಕಿವಿಗಳನ್ನು ತಿರುವಿ ಸಪ್ತಸ್ವರಗಳನ್ನು ಕೂಡಿಸಿದಳು. ಬಳಿಕ ಆಯು ಮತ್ತೆ ಎದ್ದುನಿಂತು ಬಾದಶಹನಿಗೆ ಮುಜುರೆಮಾಡಿ ಮುಂದಕ್ಕೆ ಸರಿದುನಿಂತು ಗಾಯನಮಾಡತೊಡಗಿದಳು. ಮಾದಲೇ ಜಾತಿ; ಅದರಲ್ಲಿ ನವಯೌವನ; ಮೇಲೆ ಸುಮನೋಹರಕತ; ಕೇಳು ವದೇನು ? ಬೈರಾಗಿಣಿಯು ಗಿರಡಿಯಮೇಲೆ ಗಿರಡಿಯ ಹೊರಳಿಸಿ ಹಾಡತೊಡಗಲು, ಬಾದಶಹನು ಸಂತೋಷಭರಿತನಾದನು, ನಮ್ಮ ದೇಶದ ಯಾವತ್ತು ತಂತುವಾದ್ಯಗಳಲ್ಲಿ ವೀಣೆಯು ಬಹು ಸುಸ್ತರವುಳ್ಳದ್ದೆಂದು ತಿಳಿಯಲ್ಪಟ್ಟಿರುವದು. ನಮ್ಮವರಿಗಂತು ಅದು ಪ್ರಿಯವಾದದ್ದೇ ಸರಿ; ಆದರೆ, ವಿಲಾಯತಿಯ ಜನರಿಗೂ ಅದು ಬಹು ಮನೋಹರವಾಗಿ ತೋರಿತು. ಬೈರಾಗಿಣಿಯ ಸುದೈವದಿಂದ ಅಂದಿನ ಆಕೆಯ ಗಾಯನವು ಬಹು ರನ್ನ ವಾಯಿತು. ಆಕೆಯ ಗಾಯನ ವಾದನಗಳು ಸಶಾಸ್ತ್ರವಾಗಿಯೂ, ತಾಲಬದ್ದವಾಗಿಯೂ ಇದ್ದವು. ಆ ತರುಣ' ಬೈರಾಗಿಣಿಯು ಆನಂದಪರವಶಳಾಗಿ ಗಾಯನಮಾಡುತ್ತಿರಲು, ವೀಣೆಯ ನಾದವಾವುದು, ಆಕೆಯ ಮಧುರಕಂಠಧನಿಯಾವದು ಎಂಬದು, ಸುಜಾ ದೌಲನಂಥ ರಸಿಕ ಗಾಯನಪಟು ಸರದಾರನು ಕೂಡ ತಿಳಿಯದಾದನು. ಅಂದಬಳಿಕ ಉಳಿದವರಪಾಡೇನು ? ವಿಲಾಯತಿಯ ಆ ಪಠಾಣ ಜನರಿಗೆ ಬೈರಾಗಿಣಿಯ ಹಾಡಿನೊಳಗಿ ನದೊಂದು ಅಕ್ಷರಸಹ ತಿಳಿಯುತ್ತಿದ್ದಿಲ್ಲ; ಆದರೆ ಅವರು ನಾವಲುಬ್ಬರಾಗಿ ಬೈರಾಗಿಣಿಯ ಸುತ್ತುಮುತ್ತು ನೆರೆದಿದ್ದರು. ಹೀಗೆ ಎಲ್ಲರೂ ಆನಂದಪರವಶವಾಗಿರುವಾಗ ಚೈರಾ ಗಿಣಿಯು ತನ್ನ ಗಾಯನವನ್ನು ನಿಲ್ಲಿಸಿ ವೀಣೆಯನ್ನು ಕೆಳಗಿಟ್ಟು ಬಾದಶಹನಿಗೆ ನೆಲ ಮುಟ್ಟಿ ಸಲಾಮುಮಾಡಿ ಮತ್ತೆ ಕೈ ಜೋಡಿಸಿ ನಿಂತುಕೊಂಡು ಖಾವಿಂದ, ನಾನು<noinclude></noinclude> sbv08qtx4v5l4l40flo8fwq79menhm5 319073 319072 2026-05-11T06:29:59Z Hariprasad Shetty10 7490 319073 proofread-page text/x-wiki <noinclude><pagequality level="1" user="Hariprasad Shetty10" /> {{Left|೨೫ }} {{center|ಕುರುಕ್ಷೇತ್ರ}}</noinclude>' ಣಿಯನ್ನು ನೋಡಿ ಬಾದಶಹನು ಸವ್ರನನಾಗಿದ್ದವು. ಕೆಲವು ಜನರ ಮುಖಚಂರ್ದ ದಲ್ಲಿ ಚಿತ್ಪಾಹಾರಕ ಶಕ್ತಿಯು ಸ್ವಾಭಾವಿಕವಾಗಿಯೇ ಇರುತ್ತದೆ. ಅದರಂತೆ ಬೈರಾಗಿಣಿಯ ಮುಖಚರ್ಯದ ಲಕ್ಷಣವಿದು, ಆಕೆಯು ಶಹನ ಚಿತ್ರವನ್ನು ಸ್ವಾಭಾವಿಕವಾಗಿ ಹಣ ಮಾಡಿದ್ದಳು. ಆಕೆಯ ಬಾಯಿಂದ ಎರಡು ಪದಗಳನ್ನು ಕೇಳಬೇಕೆಂಬ ಇಚ್ಛೆಯು ಶಹನಿಗೆ ಉತ್ಪನ್ನವಾಯಿತು. ಆತನು ನಜೀಬದ್ಲ ? ( ವಜೀರಸಾಬ, ಈ ಹುಡುಗೆಯು ಯಾವ ಜಾತಿಯವಳು ? ಈಕೆಯ ಉಡಿಗೆ-ತೊಡಿಗೆಗಳು ವಿಲಕ್ಷಣವಾಗಿ ತೋರುವವು. ಈಕೆಯಲ್ಲಿರುವ ತಂತುವಾರವನ್ನು ನೋಡಿದರೆ, ಈಕೆಗೆ ಕಾಡಲಿಕ್ಕೆ ಬರಬಹುದೆನ್ನುವಾಗೆ ತೋರುತ್ತದೆ. ಹೇಳಿ, ಒಂದೆಂದು ನರಗಳನ್ನು ಹಾಡೆಂದು ಈಕೆಗೆ ಹೇಳಿರಿ,” ಎಂದು ನುಡಿದನು. ಅದಕ್ಕೆ ನಜೀಬನು - ( ಬಾವಿದ, ಈಕೆಯು ಬೈರಾಗಿಣಿಯು. ನಮ್ಮ ದರವೇತಿಗಳಂತೆ ಬೈರಾಗಿಣಿಯರು ದೇವರ ಸ್ತೋತ್ರದಪದಗಳನ್ನು ಹಾಡಿ ಭಿಕ್ಷೆಬೇಡಿ ಹೊಟ್ಟೆ ತುಂಬಿಕೊಳ್ಳುವರು. ಈಕೆಗಾದರೂ ಮಾಡಲಿಕ್ಕೆ ಬರುತ್ತಿರಲೇಬೇಕು” ಎಂದು ಹೇಳಿ ಬೈರಾಗಿಣಿಗೆ - ಏ ಲೋಕರಿ, ಬಾದರರವರು ನಿನ್ನ ಬಾಯಿಂದ ಎರಡು ಹಾಡು ಕೇಳಬೇಕೆನ್ನುತ್ತಾರೆ. ನಿನ್ನ ವೀಣೆಯನ್ನು ಸಜ್ಜುಮಾಡಿಕೊಂಡು ಚನ್ನಾಗಿ ಪಾಡು ಎಂದು ಹೇಳಿದನು. ಆಗ ಬೈರಾಗಿಣಿಯು ಎದು ಬಾದಶಹನಿಗೆ ನೆಲಮುಟ್ಟಿ ಮುಜುರೆಮಾಡಿ ಆತಂಕ ಎದುರೆಯ ಮುಂದೆ ಕುಳಿತು ತನ್ನ ವೀಣೆಯ ಕಿವಿಗಳನ್ನು ತಿರುವಿ ಸಪ್ತಸ್ವರಗಳನ್ನು ಕೂಡಿಸಿದಳು. ಬಳಿಕ ಆಯು ಮತ್ತೆ ಎದ್ದುನಿಂತು ಬಾದಶಹನಿಗೆ ಮುಜುರೆಮಾಡಿ ಮುಂದಕ್ಕೆ ಸರಿದುನಿಂತು ಗಾಯನಮಾಡತೊಡಗಿದಳು. ಮಾದಲೇ ಜಾತಿ; ಅದರಲ್ಲಿ ನವಯೌವನ; ಮೇಲೆ ಸುಮನೋಹರಕತ; ಕೇಳು ವದೇನು ? ಬೈರಾಗಿಣಿಯು ಗಿರಡಿಯಮೇಲೆ ಗಿರಡಿಯ ಹೊರಳಿಸಿ ಹಾಡತೊಡಗಲು, ಬಾದಶಹನು ಸಂತೋಷಭರಿತನಾದನು, ನಮ್ಮ ದೇಶದ ಯಾವತ್ತು ತಂತುವಾದ್ಯಗಳಲ್ಲಿ ವೀಣೆಯು ಬಹು ಸುಸ್ತರವುಳ್ಳದ್ದೆಂದು ತಿಳಿಯಲ್ಪಟ್ಟಿರುವದು. ನಮ್ಮವರಿಗಂತು ಅದು ಪ್ರಿಯವಾದದ್ದೇ ಸರಿ; ಆದರೆ, ವಿಲಾಯತಿಯ ಜನರಿಗೂ ಅದು ಬಹು ಮನೋಹರವಾಗಿ ತೋರಿತು. ಬೈರಾಗಿಣಿಯ ಸುದೈವದಿಂದ ಅಂದಿನ ಆಕೆಯ ಗಾಯನವು ಬಹು ರನ್ನ ವಾಯಿತು. ಆಕೆಯ ಗಾಯನ ವಾದನಗಳು ಸಶಾಸ್ತ್ರವಾಗಿಯೂ, ತಾಲಬದ್ದವಾಗಿಯೂ ಇದ್ದವು. ಆ ತರುಣ' ಬೈರಾಗಿಣಿಯು ಆನಂದಪರವಶಳಾಗಿ ಗಾಯನಮಾಡುತ್ತಿರಲು, ವೀಣೆಯ ನಾದವಾವುದು, ಆಕೆಯ ಮಧುರಕಂಠಧನಿಯಾವದು ಎಂಬದು, ಸುಜಾ ದೌಲನಂಥ ರಸಿಕ ಗಾಯನಪಟು ಸರದಾರನು ಕೂಡ ತಿಳಿಯದಾದನು. ಅಂದಬಳಿಕ ಉಳಿದವರಪಾಡೇನು ? ವಿಲಾಯತಿಯ ಆ ಪಠಾಣ ಜನರಿಗೆ ಬೈರಾಗಿಣಿಯ ಹಾಡಿನೊಳಗಿ ನದೊಂದು ಅಕ್ಷರಸಹ ತಿಳಿಯುತ್ತಿದ್ದಿಲ್ಲ; ಆದರೆ ಅವರು ನಾವಲುಬ್ಬರಾಗಿ ಬೈರಾಗಿಣಿಯ ಸುತ್ತುಮುತ್ತು ನೆರೆದಿದ್ದರು. ಹೀಗೆ ಎಲ್ಲರೂ ಆನಂದಪರವಶವಾಗಿರುವಾಗ ಚೈರಾ ಗಿಣಿಯು ತನ್ನ ಗಾಯನವನ್ನು ನಿಲ್ಲಿಸಿ ವೀಣೆಯನ್ನು ಕೆಳಗಿಟ್ಟು ಬಾದಶಹನಿಗೆ ನೆಲ ಮುಟ್ಟಿ ಸಲಾಮುಮಾಡಿ ಮತ್ತೆ ಕೈ ಜೋಡಿಸಿ ನಿಂತುಕೊಂಡು ಖಾವಿಂದ, ನಾನು<noinclude></noinclude> 784wuyltdm9liqt7hx81yk7h921b10k 319074 319073 2026-05-11T06:32:43Z Hariprasad Shetty10 7490 319074 proofread-page text/x-wiki <noinclude><pagequality level="1" user="Hariprasad Shetty10" /> {{Left|೨೫ }} {{center|ಕುರುಕ್ಷೇತ್ರ}}</noinclude>ಣಿಯನ್ನು ನೋಡಿ ಬಾದಶಹನು ಸುಪ್ರಸನ್ನನಾಗಿದ್ದನು. ಕೆಲವು ಜನರ ಮುಖಚರ್ಯದಲ್ಲಿ ಚಿತ್ತಾಹಾರಕ ಶಕ್ತಿಯು ಸ್ವಾಭಾವಿಕವಾಗಿಯೇ ಇರುತ್ತದೆ. ಅದರಂತೆ ಬೈರಾಗಿಣಿಯ ಮುಖಚರ್ಯದ ಲಕ್ಷಣವಿದ್ದು, ಆಕೆಯು ಶಹನ ಚಿತ್ತವನ್ನು ಸ್ವಾಭಾವಿಕವಾಗಿ ಹರಣ ಮಾಡಿದ್ದಳು. ಆಕೆಯ ಬಾಯಿಂದ ಎರಡು ಪದಗಳನ್ನು ಕೇಳಬೇಕೆಂಬ ಇಚ್ಛೆಯು ಶಹನಿಗೆ ಉತ್ಪನ್ನವಾಯಿತು. ಆತನು ನಜೀಬಉದ್ದೌಲನಿಗೆ ? ( ವಜೀರಸಾಬ, ಈ ಹುಡುಗೆಯು ಯಾವ ಜಾತಿಯವಳು ? ಈಕೆಯ ಉಡಿಗೆ-ತೊಡಿಗೆಗಳು ವಿಲಕ್ಷಣವಾಗಿ ತೋರುವವು. ಈಕೆಯಲ್ಲಿರುವ ತಂತುವಾರವನ್ನು ನೋಡಿದರೆ, ಈಕೆಗೆ ಕಾಡಲಿಕ್ಕೆ ಬರಬಹುದೆನ್ನುವಾಗೆ ತೋರುತ್ತದೆ. ಹೇಳಿ, ಒಂದೆಂದು ನರಗಳನ್ನು ಹಾಡೆಂದು ಈಕೆಗೆ ಹೇಳಿರಿ,” ಎಂದು ನುಡಿದನು. ಅದಕ್ಕೆ ನಜೀಬನು - ( ಬಾವಿದ, ಈಕೆಯು ಬೈರಾಗಿಣಿಯು. ನಮ್ಮ ದರವೇತಿಗಳಂತೆ ಬೈರಾಗಿಣಿಯರು ದೇವರ ಸ್ತೋತ್ರದಪದಗಳನ್ನು ಹಾಡಿ ಭಿಕ್ಷೆಬೇಡಿ ಹೊಟ್ಟೆ ತುಂಬಿಕೊಳ್ಳುವರು. ಈಕೆಗಾದರೂ ಮಾಡಲಿಕ್ಕೆ ಬರುತ್ತಿರಲೇಬೇಕು” ಎಂದು ಹೇಳಿ ಬೈರಾಗಿಣಿಗೆ - ಏ ಲೋಕರಿ, ಬಾದರರವರು ನಿನ್ನ ಬಾಯಿಂದ ಎರಡು ಹಾಡು ಕೇಳಬೇಕೆನ್ನುತ್ತಾರೆ. ನಿನ್ನ ವೀಣೆಯನ್ನು ಸಜ್ಜುಮಾಡಿಕೊಂಡು ಚನ್ನಾಗಿ ಪಾಡು ಎಂದು ಹೇಳಿದನು. ಆಗ ಬೈರಾಗಿಣಿಯು ಎದು ಬಾದಶಹನಿಗೆ ನೆಲಮುಟ್ಟಿ ಮುಜುರೆಮಾಡಿ ಆತಂಕ ಎದುರೆಯ ಮುಂದೆ ಕುಳಿತು ತನ್ನ ವೀಣೆಯ ಕಿವಿಗಳನ್ನು ತಿರುವಿ ಸಪ್ತಸ್ವರಗಳನ್ನು ಕೂಡಿಸಿದಳು. ಬಳಿಕ ಆಯು ಮತ್ತೆ ಎದ್ದುನಿಂತು ಬಾದಶಹನಿಗೆ ಮುಜುರೆಮಾಡಿ ಮುಂದಕ್ಕೆ ಸರಿದುನಿಂತು ಗಾಯನಮಾಡತೊಡಗಿದಳು. ಮಾದಲೇ ಜಾತಿ; ಅದರಲ್ಲಿ ನವಯೌವನ; ಮೇಲೆ ಸುಮನೋಹರಕತ; ಕೇಳು ವದೇನು ? ಬೈರಾಗಿಣಿಯು ಗಿರಡಿಯಮೇಲೆ ಗಿರಡಿಯ ಹೊರಳಿಸಿ ಹಾಡತೊಡಗಲು, ಬಾದಶಹನು ಸಂತೋಷಭರಿತನಾದನು, ನಮ್ಮ ದೇಶದ ಯಾವತ್ತು ತಂತುವಾದ್ಯಗಳಲ್ಲಿ ವೀಣೆಯು ಬಹು ಸುಸ್ತರವುಳ್ಳದ್ದೆಂದು ತಿಳಿಯಲ್ಪಟ್ಟಿರುವದು. ನಮ್ಮವರಿಗಂತು ಅದು ಪ್ರಿಯವಾದದ್ದೇ ಸರಿ; ಆದರೆ, ವಿಲಾಯತಿಯ ಜನರಿಗೂ ಅದು ಬಹು ಮನೋಹರವಾಗಿ ತೋರಿತು. ಬೈರಾಗಿಣಿಯ ಸುದೈವದಿಂದ ಅಂದಿನ ಆಕೆಯ ಗಾಯನವು ಬಹು ರನ್ನ ವಾಯಿತು. ಆಕೆಯ ಗಾಯನ ವಾದನಗಳು ಸಶಾಸ್ತ್ರವಾಗಿಯೂ, ತಾಲಬದ್ದವಾಗಿಯೂ ಇದ್ದವು. ಆ ತರುಣ' ಬೈರಾಗಿಣಿಯು ಆನಂದಪರವಶಳಾಗಿ ಗಾಯನಮಾಡುತ್ತಿರಲು, ವೀಣೆಯ ನಾದವಾವುದು, ಆಕೆಯ ಮಧುರಕಂಠಧನಿಯಾವದು ಎಂಬದು, ಸುಜಾ ದೌಲನಂಥ ರಸಿಕ ಗಾಯನಪಟು ಸರದಾರನು ಕೂಡ ತಿಳಿಯದಾದನು. ಅಂದಬಳಿಕ ಉಳಿದವರಪಾಡೇನು ? ವಿಲಾಯತಿಯ ಆ ಪಠಾಣ ಜನರಿಗೆ ಬೈರಾಗಿಣಿಯ ಹಾಡಿನೊಳಗಿ ನದೊಂದು ಅಕ್ಷರಸಹ ತಿಳಿಯುತ್ತಿದ್ದಿಲ್ಲ; ಆದರೆ ಅವರು ನಾವಲುಬ್ಬರಾಗಿ ಬೈರಾಗಿಣಿಯ ಸುತ್ತುಮುತ್ತು ನೆರೆದಿದ್ದರು. ಹೀಗೆ ಎಲ್ಲರೂ ಆನಂದಪರವಶವಾಗಿರುವಾಗ ಚೈರಾ ಗಿಣಿಯು ತನ್ನ ಗಾಯನವನ್ನು ನಿಲ್ಲಿಸಿ ವೀಣೆಯನ್ನು ಕೆಳಗಿಟ್ಟು ಬಾದಶಹನಿಗೆ ನೆಲ ಮುಟ್ಟಿ ಸಲಾಮುಮಾಡಿ ಮತ್ತೆ ಕೈ ಜೋಡಿಸಿ ನಿಂತುಕೊಂಡು ಖಾವಿಂದ, ನಾನು<noinclude></noinclude> rk4vjeyzwa1gxv5dbjbihporoav0qel 319080 319074 2026-05-11T07:23:14Z Hariprasad Shetty10 7490 319080 proofread-page text/x-wiki <noinclude><pagequality level="1" user="Hariprasad Shetty10" /> {{Left|೨೫ }} {{center|ಕುರುಕ್ಷೇತ್ರ}} {{rh|೨೫|ಕುರುಕ್ಷೇತ್ರ|೨೫}}</noinclude>ಣಿಯನ್ನು ನೋಡಿ ಬಾದಶಹನು ಸುಪ್ರಸನ್ನನಾಗಿದ್ದನು. ಕೆಲವು ಜನರ ಮುಖಚರ್ಯದಲ್ಲಿ ಚಿತ್ತಾಹಾರಕ ಶಕ್ತಿಯು ಸ್ವಾಭಾವಿಕವಾಗಿಯೇ ಇರುತ್ತದೆ. ಅದರಂತೆ ಬೈರಾಗಿಣಿಯ ಮುಖಚರ್ಯದ ಲಕ್ಷಣವಿದ್ದು, ಆಕೆಯು ಶಹನ ಚಿತ್ತವನ್ನು ಸ್ವಾಭಾವಿಕವಾಗಿ ಹರಣ ಮಾಡಿದ್ದಳು. ಆಕೆಯ ಬಾಯಿಂದ ಎರಡು ಪದಗಳನ್ನು ಕೇಳಬೇಕೆಂಬ ಇಚ್ಛೆಯು ಶಹನಿಗೆ ಉತ್ಪನ್ನವಾಯಿತು. ಆತನು ನಜೀಬಉದ್ದೌಲನಿಗೆ ? ( ವಜೀರಸಾಬ, ಈ ಹುಡುಗೆಯು ಯಾವ ಜಾತಿಯವಳು ? ಈಕೆಯ ಉಡಿಗೆ-ತೊಡಿಗೆಗಳು ವಿಲಕ್ಷಣವಾಗಿ ತೋರುವವು. ಈಕೆಯಲ್ಲಿರುವ ತಂತುವಾರವನ್ನು ನೋಡಿದರೆ, ಈಕೆಗೆ ಕಾಡಲಿಕ್ಕೆ ಬರಬಹುದೆನ್ನುವಾಗೆ ತೋರುತ್ತದೆ. ಹೇಳಿ, ಒಂದೆಂದು ನರಗಳನ್ನು ಹಾಡೆಂದು ಈಕೆಗೆ ಹೇಳಿರಿ,” ಎಂದು ನುಡಿದನು. ಅದಕ್ಕೆ ನಜೀಬನು - ( ಬಾವಿದ, ಈಕೆಯು ಬೈರಾಗಿಣಿಯು. ನಮ್ಮ ದರವೇತಿಗಳಂತೆ ಬೈರಾಗಿಣಿಯರು ದೇವರ ಸ್ತೋತ್ರದಪದಗಳನ್ನು ಹಾಡಿ ಭಿಕ್ಷೆಬೇಡಿ ಹೊಟ್ಟೆ ತುಂಬಿಕೊಳ್ಳುವರು. ಈಕೆಗಾದರೂ ಮಾಡಲಿಕ್ಕೆ ಬರುತ್ತಿರಲೇಬೇಕು” ಎಂದು ಹೇಳಿ ಬೈರಾಗಿಣಿಗೆ - ಏ ಲೋಕರಿ, ಬಾದರರವರು ನಿನ್ನ ಬಾಯಿಂದ ಎರಡು ಹಾಡು ಕೇಳಬೇಕೆನ್ನುತ್ತಾರೆ. ನಿನ್ನ ವೀಣೆಯನ್ನು ಸಜ್ಜುಮಾಡಿಕೊಂಡು ಚನ್ನಾಗಿ ಪಾಡು ಎಂದು ಹೇಳಿದನು. ಆಗ ಬೈರಾಗಿಣಿಯು ಎದು ಬಾದಶಹನಿಗೆ ನೆಲಮುಟ್ಟಿ ಮುಜುರೆಮಾಡಿ ಆತಂಕ ಎದುರೆಯ ಮುಂದೆ ಕುಳಿತು ತನ್ನ ವೀಣೆಯ ಕಿವಿಗಳನ್ನು ತಿರುವಿ ಸಪ್ತಸ್ವರಗಳನ್ನು ಕೂಡಿಸಿದಳು. ಬಳಿಕ ಆಯು ಮತ್ತೆ ಎದ್ದುನಿಂತು ಬಾದಶಹನಿಗೆ ಮುಜುರೆಮಾಡಿ ಮುಂದಕ್ಕೆ ಸರಿದುನಿಂತು ಗಾಯನಮಾಡತೊಡಗಿದಳು. ಮಾದಲೇ ಜಾತಿ; ಅದರಲ್ಲಿ ನವಯೌವನ; ಮೇಲೆ ಸುಮನೋಹರಕತ; ಕೇಳು ವದೇನು ? ಬೈರಾಗಿಣಿಯು ಗಿರಡಿಯಮೇಲೆ ಗಿರಡಿಯ ಹೊರಳಿಸಿ ಹಾಡತೊಡಗಲು, ಬಾದಶಹನು ಸಂತೋಷಭರಿತನಾದನು, ನಮ್ಮ ದೇಶದ ಯಾವತ್ತು ತಂತುವಾದ್ಯಗಳಲ್ಲಿ ವೀಣೆಯು ಬಹು ಸುಸ್ತರವುಳ್ಳದ್ದೆಂದು ತಿಳಿಯಲ್ಪಟ್ಟಿರುವದು. ನಮ್ಮವರಿಗಂತು ಅದು ಪ್ರಿಯವಾದದ್ದೇ ಸರಿ; ಆದರೆ, ವಿಲಾಯತಿಯ ಜನರಿಗೂ ಅದು ಬಹು ಮನೋಹರವಾಗಿ ತೋರಿತು. ಬೈರಾಗಿಣಿಯ ಸುದೈವದಿಂದ ಅಂದಿನ ಆಕೆಯ ಗಾಯನವು ಬಹು ರನ್ನ ವಾಯಿತು. ಆಕೆಯ ಗಾಯನ ವಾದನಗಳು ಸಶಾಸ್ತ್ರವಾಗಿಯೂ, ತಾಲಬದ್ದವಾಗಿಯೂ ಇದ್ದವು. ಆ ತರುಣ' ಬೈರಾಗಿಣಿಯು ಆನಂದಪರವಶಳಾಗಿ ಗಾಯನಮಾಡುತ್ತಿರಲು, ವೀಣೆಯ ನಾದವಾವುದು, ಆಕೆಯ ಮಧುರಕಂಠಧನಿಯಾವದು ಎಂಬದು, ಸುಜಾ ದೌಲನಂಥ ರಸಿಕ ಗಾಯನಪಟು ಸರದಾರನು ಕೂಡ ತಿಳಿಯದಾದನು. ಅಂದಬಳಿಕ ಉಳಿದವರಪಾಡೇನು ? ವಿಲಾಯತಿಯ ಆ ಪಠಾಣ ಜನರಿಗೆ ಬೈರಾಗಿಣಿಯ ಹಾಡಿನೊಳಗಿ ನದೊಂದು ಅಕ್ಷರಸಹ ತಿಳಿಯುತ್ತಿದ್ದಿಲ್ಲ; ಆದರೆ ಅವರು ನಾವಲುಬ್ಬರಾಗಿ ಬೈರಾಗಿಣಿಯ ಸುತ್ತುಮುತ್ತು ನೆರೆದಿದ್ದರು. ಹೀಗೆ ಎಲ್ಲರೂ ಆನಂದಪರವಶವಾಗಿರುವಾಗ ಚೈರಾ ಗಿಣಿಯು ತನ್ನ ಗಾಯನವನ್ನು ನಿಲ್ಲಿಸಿ ವೀಣೆಯನ್ನು ಕೆಳಗಿಟ್ಟು ಬಾದಶಹನಿಗೆ ನೆಲ ಮುಟ್ಟಿ ಸಲಾಮುಮಾಡಿ ಮತ್ತೆ ಕೈ ಜೋಡಿಸಿ ನಿಂತುಕೊಂಡು ಖಾವಿಂದ, ನಾನು<noinclude></noinclude> 59sfcxa56tyszddute8sztpy0n184xw 319081 319080 2026-05-11T07:23:27Z Hariprasad Shetty10 7490 319081 proofread-page text/x-wiki <noinclude><pagequality level="1" user="Hariprasad Shetty10" /> {{rh|೨೫|ಕುರುಕ್ಷೇತ್ರ|}}</noinclude>ಣಿಯನ್ನು ನೋಡಿ ಬಾದಶಹನು ಸುಪ್ರಸನ್ನನಾಗಿದ್ದನು. ಕೆಲವು ಜನರ ಮುಖಚರ್ಯದಲ್ಲಿ ಚಿತ್ತಾಹಾರಕ ಶಕ್ತಿಯು ಸ್ವಾಭಾವಿಕವಾಗಿಯೇ ಇರುತ್ತದೆ. ಅದರಂತೆ ಬೈರಾಗಿಣಿಯ ಮುಖಚರ್ಯದ ಲಕ್ಷಣವಿದ್ದು, ಆಕೆಯು ಶಹನ ಚಿತ್ತವನ್ನು ಸ್ವಾಭಾವಿಕವಾಗಿ ಹರಣ ಮಾಡಿದ್ದಳು. ಆಕೆಯ ಬಾಯಿಂದ ಎರಡು ಪದಗಳನ್ನು ಕೇಳಬೇಕೆಂಬ ಇಚ್ಛೆಯು ಶಹನಿಗೆ ಉತ್ಪನ್ನವಾಯಿತು. ಆತನು ನಜೀಬಉದ್ದೌಲನಿಗೆ ? ( ವಜೀರಸಾಬ, ಈ ಹುಡುಗೆಯು ಯಾವ ಜಾತಿಯವಳು ? ಈಕೆಯ ಉಡಿಗೆ-ತೊಡಿಗೆಗಳು ವಿಲಕ್ಷಣವಾಗಿ ತೋರುವವು. ಈಕೆಯಲ್ಲಿರುವ ತಂತುವಾರವನ್ನು ನೋಡಿದರೆ, ಈಕೆಗೆ ಕಾಡಲಿಕ್ಕೆ ಬರಬಹುದೆನ್ನುವಾಗೆ ತೋರುತ್ತದೆ. ಹೇಳಿ, ಒಂದೆಂದು ನರಗಳನ್ನು ಹಾಡೆಂದು ಈಕೆಗೆ ಹೇಳಿರಿ,” ಎಂದು ನುಡಿದನು. ಅದಕ್ಕೆ ನಜೀಬನು - ( ಬಾವಿದ, ಈಕೆಯು ಬೈರಾಗಿಣಿಯು. ನಮ್ಮ ದರವೇತಿಗಳಂತೆ ಬೈರಾಗಿಣಿಯರು ದೇವರ ಸ್ತೋತ್ರದಪದಗಳನ್ನು ಹಾಡಿ ಭಿಕ್ಷೆಬೇಡಿ ಹೊಟ್ಟೆ ತುಂಬಿಕೊಳ್ಳುವರು. ಈಕೆಗಾದರೂ ಮಾಡಲಿಕ್ಕೆ ಬರುತ್ತಿರಲೇಬೇಕು” ಎಂದು ಹೇಳಿ ಬೈರಾಗಿಣಿಗೆ - ಏ ಲೋಕರಿ, ಬಾದರರವರು ನಿನ್ನ ಬಾಯಿಂದ ಎರಡು ಹಾಡು ಕೇಳಬೇಕೆನ್ನುತ್ತಾರೆ. ನಿನ್ನ ವೀಣೆಯನ್ನು ಸಜ್ಜುಮಾಡಿಕೊಂಡು ಚನ್ನಾಗಿ ಪಾಡು ಎಂದು ಹೇಳಿದನು. ಆಗ ಬೈರಾಗಿಣಿಯು ಎದು ಬಾದಶಹನಿಗೆ ನೆಲಮುಟ್ಟಿ ಮುಜುರೆಮಾಡಿ ಆತಂಕ ಎದುರೆಯ ಮುಂದೆ ಕುಳಿತು ತನ್ನ ವೀಣೆಯ ಕಿವಿಗಳನ್ನು ತಿರುವಿ ಸಪ್ತಸ್ವರಗಳನ್ನು ಕೂಡಿಸಿದಳು. ಬಳಿಕ ಆಯು ಮತ್ತೆ ಎದ್ದುನಿಂತು ಬಾದಶಹನಿಗೆ ಮುಜುರೆಮಾಡಿ ಮುಂದಕ್ಕೆ ಸರಿದುನಿಂತು ಗಾಯನಮಾಡತೊಡಗಿದಳು. ಮಾದಲೇ ಜಾತಿ; ಅದರಲ್ಲಿ ನವಯೌವನ; ಮೇಲೆ ಸುಮನೋಹರಕತ; ಕೇಳು ವದೇನು ? ಬೈರಾಗಿಣಿಯು ಗಿರಡಿಯಮೇಲೆ ಗಿರಡಿಯ ಹೊರಳಿಸಿ ಹಾಡತೊಡಗಲು, ಬಾದಶಹನು ಸಂತೋಷಭರಿತನಾದನು, ನಮ್ಮ ದೇಶದ ಯಾವತ್ತು ತಂತುವಾದ್ಯಗಳಲ್ಲಿ ವೀಣೆಯು ಬಹು ಸುಸ್ತರವುಳ್ಳದ್ದೆಂದು ತಿಳಿಯಲ್ಪಟ್ಟಿರುವದು. ನಮ್ಮವರಿಗಂತು ಅದು ಪ್ರಿಯವಾದದ್ದೇ ಸರಿ; ಆದರೆ, ವಿಲಾಯತಿಯ ಜನರಿಗೂ ಅದು ಬಹು ಮನೋಹರವಾಗಿ ತೋರಿತು. ಬೈರಾಗಿಣಿಯ ಸುದೈವದಿಂದ ಅಂದಿನ ಆಕೆಯ ಗಾಯನವು ಬಹು ರನ್ನ ವಾಯಿತು. ಆಕೆಯ ಗಾಯನ ವಾದನಗಳು ಸಶಾಸ್ತ್ರವಾಗಿಯೂ, ತಾಲಬದ್ದವಾಗಿಯೂ ಇದ್ದವು. ಆ ತರುಣ' ಬೈರಾಗಿಣಿಯು ಆನಂದಪರವಶಳಾಗಿ ಗಾಯನಮಾಡುತ್ತಿರಲು, ವೀಣೆಯ ನಾದವಾವುದು, ಆಕೆಯ ಮಧುರಕಂಠಧನಿಯಾವದು ಎಂಬದು, ಸುಜಾ ದೌಲನಂಥ ರಸಿಕ ಗಾಯನಪಟು ಸರದಾರನು ಕೂಡ ತಿಳಿಯದಾದನು. ಅಂದಬಳಿಕ ಉಳಿದವರಪಾಡೇನು ? ವಿಲಾಯತಿಯ ಆ ಪಠಾಣ ಜನರಿಗೆ ಬೈರಾಗಿಣಿಯ ಹಾಡಿನೊಳಗಿ ನದೊಂದು ಅಕ್ಷರಸಹ ತಿಳಿಯುತ್ತಿದ್ದಿಲ್ಲ; ಆದರೆ ಅವರು ನಾವಲುಬ್ಬರಾಗಿ ಬೈರಾಗಿಣಿಯ ಸುತ್ತುಮುತ್ತು ನೆರೆದಿದ್ದರು. ಹೀಗೆ ಎಲ್ಲರೂ ಆನಂದಪರವಶವಾಗಿರುವಾಗ ಚೈರಾ ಗಿಣಿಯು ತನ್ನ ಗಾಯನವನ್ನು ನಿಲ್ಲಿಸಿ ವೀಣೆಯನ್ನು ಕೆಳಗಿಟ್ಟು ಬಾದಶಹನಿಗೆ ನೆಲ ಮುಟ್ಟಿ ಸಲಾಮುಮಾಡಿ ಮತ್ತೆ ಕೈ ಜೋಡಿಸಿ ನಿಂತುಕೊಂಡು ಖಾವಿಂದ, ನಾನು<noinclude></noinclude> k6glbdgp4itxpwfp7c3sep341kss39d ಪುಟ:ನನ್ನ ನಲ್ಲ.pdf/೧೨೦ 104 75517 319052 313084 2026-05-11T04:42:31Z Pragathi. BH 7585 /* Validated */ 319052 proofread-page text/x-wiki <noinclude><pagequality level="4" user="Pragathi. BH" /></noinclude>{{Left|ನನ್ನ ನಲ್ಲ}}{{Right|೯೭}} '''೩೩. ಜೀವನ''' <poem> {{gap}}ಓಂ ಜಯ ತಾಯೇ ಓಂ ಜಯ ತಂದೇ {{gap}}ಓಂ ಜಯ ಜಗತಃಪಿತರೌ‍ ವಂದೇ {{gap}}ಭ್ರಾತೃಗಳೇ ಲೋಕದ ಜನವೆಲ್ಲಾ {{gap}}ಮಾತೃದೇವಿ ನಿನ್ನಯ ಸುತರೆಲ್ಲಾ {{gap}}ಜಯ ಜಯ ಸಕಲಾ ! ಜಯ ಜಯ ನಿಖಿಲಾ !! {{gap}}ಜಯ ಜಯ ಜನನೀ-ಜನಕರಲೀಲಾ ಏನೀ ಜಗದಲಿ ಇರುವುದರರ್ಥ ? ಏನೀ ಜಗದಲಿ ಮಾಳ್ವುದರರ್ಥ? ಇರುವುದು ಜನನೀ-ಜನಕರ ಕೃಪೆಗೆ ಇರುವುದು ಅವರಾ ಕೃಪೆಯ ನಲಿವಿಗೆ ಇರುವುದು ಅವರಾ ಸೇವೆಯ ದೆಸೆಯಿಂ ಇರುವುದು ನನ್ನಾ ಶುದ್ಧಿಯ ದೆಸೆಯಿಂ {{gap}}ಮಾಳ್ವುದಕಿಲ್ಲಿ ಕಾರ್ಯಗಳೆನಿತೋ {{gap}}ಮಾಳ್ವುದು ಅವರಾ ಇಚ್ಛೆಯನರಿತೋ {{gap}}ಮಾಳ್ವುದು ನನ್ನಾ ಇಚ್ಛೆಗೆ ಅಲ್ಲ {{gap}}ಮಾಳ್ವುದು ನನ್ನಾ ಲಾಭಕೆ ಅಲ್ಲ [[Category:]]ಮಾಳ್ವುದ ಬಿಟ್ಟು ನಡೆಯುವದಿಲ್ಲ {{gap}}ಮಾಳ್ವುದೆ ಆದರಿಂ ಶಾಸ್ತ್ರದ ಸೊಲ್ಲ </poem><noinclude></noinclude> b694iddx4y8rkau1k37e4xumpj2s9k6 319053 319052 2026-05-11T04:42:56Z Pragathi. BH 7585 319053 proofread-page text/x-wiki <noinclude><pagequality level="4" user="Pragathi. BH" /></noinclude>{{Left|ನನ್ನ ನಲ್ಲ}}{{Right|೯೭}} '''೩೩. ಜೀವನ''' <poem> {{gap}}ಓಂ ಜಯ ತಾಯೇ ಓಂ ಜಯ ತಂದೇ {{gap}}ಓಂ ಜಯ ಜಗತಃಪಿತರೌ‍ ವಂದೇ {{gap}}ಭ್ರಾತೃಗಳೇ ಲೋಕದ ಜನವೆಲ್ಲಾ {{gap}}ಮಾತೃದೇವಿ ನಿನ್ನಯ ಸುತರೆಲ್ಲಾ {{gap}}ಜಯ ಜಯ ಸಕಲಾ ! ಜಯ ಜಯ ನಿಖಿಲಾ !! {{gap}}ಜಯ ಜಯ ಜನನೀ-ಜನಕರಲೀಲಾ ಏನೀ ಜಗದಲಿ ಇರುವುದರರ್ಥ ? ಏನೀ ಜಗದಲಿ ಮಾಳ್ವುದರರ್ಥ? ಇರುವುದು ಜನನೀ-ಜನಕರ ಕೃಪೆಗೆ ಇರುವುದು ಅವರಾ ಕೃಪೆಯ ನಲಿವಿಗೆ ಇರುವುದು ಅವರಾ ಸೇವೆಯ ದೆಸೆಯಿಂ ಇರುವುದು ನನ್ನಾ ಶುದ್ಧಿಯ ದೆಸೆಯಿಂ {{gap}}ಮಾಳ್ವುದಕಿಲ್ಲಿ ಕಾರ್ಯಗಳೆನಿತೋ {{gap}}ಮಾಳ್ವುದು ಅವರಾ ಇಚ್ಛೆಯನರಿತೋ {{gap}}ಮಾಳ್ವುದು ನನ್ನಾ ಇಚ್ಛೆಗೆ ಅಲ್ಲ {{gap}}ಮಾಳ್ವುದು ನನ್ನಾ ಲಾಭಕೆ ಅಲ್ಲ {{gap}}ಮಾಳ್ವುದ ಬಿಟ್ಟು ನಡೆಯುವದಿಲ್ಲ {{gap}}ಮಾಳ್ವುದೆ ಆದರಿಂ ಶಾಸ್ತ್ರದ ಸೊಲ್ಲ </poem><noinclude></noinclude> lr0lsz5y2c53qsz9o2qfqkyb5m25i9j ಪುಟ:ನನ್ನ ನಲ್ಲ.pdf/೧೨೧ 104 75518 319054 313085 2026-05-11T04:45:43Z Pragathi. BH 7585 /* Validated */ 319054 proofread-page text/x-wiki <noinclude><pagequality level="4" user="Pragathi. BH" /></noinclude>{{Left|೯೮}}{{Right|ನನ್ನ ನಲ್ಲ}} <poem> ತನ್ನಯ ಲಾಲಸೆಗೆಸಗುವ ಕಾರ್ಯ ತನ್ನಯ ಮನೆತನಕೆಸಗುವ ಕಾರ್ಯ ತನ್ನಯ ಕುಲಕೆ ಗೆಯ್ಯುವ ಕಾರ್ಯ ತನ್ನಯ ದೇಶಕೆ ಎಸಗುವ ಕಾರ್ಯ ರಾಜ್ಯಕೆ ಧರ್ಮಕೆ ಮಾಡುವ ಕರ್ಮ ಸತ್ಯದ ಪುಣ್ಯದ ನೀತಿಯ ಕರ್ಮ ಕಾರ್ಯಗಳೆಷ್ಟೋ ಇಲ್ಲಿರುತಿಹವು ಕಾರ್ಯಗಳಿನ್ನೂ ಆವರಿಸಿಹವು ನನ್ನಯ ಕಾರ್ಯ ಸ್ವಾಮಿಯ ಕಾರ್ಯ ನನ್ನಯ ಕಾರ್ಯ ದೇವನ ಕಾರ್ಯ ನನಗಾ ಸ್ವಾಮಿ-ವಿಧಿಸುವ ಕಾರ್ಯ ನನಗಾ ತಂದೆ-ಕಲಿಸಿದ ಕಾರ್ಯ {{gap}}ದೇವನ ಇರವು ಆತ್ಮನ ಅರಿವು {{gap}}ಜೀವನ ಒಳಗಿನ ಶಕ್ತಿಯ ಅರಿವು {{gap}}ಮಾತೆಯ ಅರಿವು ಪಿತನಾ ಅರಿವು {{gap}}ಭ್ರಾತೃಗಳರಿವು ಸಾಧನೆಯರಿವು {{gap}}ಇಂತೀ ಒಳಗಿನ ಅರಿವುಗಳರಿವು {{gap}}ಸಂತತ ಕನ್ನಡದೊಳು ಬರೆವರಿವು {{gap}}ಓಂ ಜಯ ತಾಯ ಓಂ ಜಯ ತಂದೇ {{gap}}ಓಂ ಜಯ ಜಗತಃಪಿತರೌ ವಂದೇ ದೇವನುಂಟು ದೇವತೆಗಳು ಉಂಟು ದೇವರು ದಿಂಡಿರು ಸಹ ಬಹಳುಂಟು ಎಲ್ಲರ ಮೇಲೆ ಸ್ವಾಮಿಯು ತಾನು </poem><noinclude></noinclude> 1j0nm1hqmwrigz2rq00fewy9aenafea 319055 319054 2026-05-11T04:46:56Z Pragathi. BH 7585 319055 proofread-page text/x-wiki <noinclude><pagequality level="4" user="Pragathi. BH" /></noinclude>{{Left|೯೮}}{{Right|ನನ್ನ ನಲ್ಲ}} <poem> ತನ್ನಯ ಲಾಲಸೆಗೆಸಗುವ ಕಾರ್ಯ ತನ್ನಯ ಮನೆತನಕೆಸಗುವ ಕಾರ್ಯ ತನ್ನಯ ಕುಲಕೆ ಗೆಯ್ಯುವ ಕಾರ್ಯ ತನ್ನಯ ದೇಶಕೆ ಎಸಗುವ ಕಾರ್ಯ ರಾಜ್ಯಕೆ ಧರ್ಮಕೆ ಮಾಡುವ ಕರ್ಮ ಸತ್ಯದ ಪುಣ್ಯದ ನೀತಿಯ ಕರ್ಮ ಕಾರ್ಯಗಳೆಷ್ಟೋ ಇಲ್ಲಿರುತಿಹವು ಕಾರ್ಯಗಳಿನ್ನೂ ಆವರಿಸಿಹವು ನನ್ನಯ ಕಾರ್ಯ ಸ್ವಾಮಿಯ ಕಾರ್ಯ ನನ್ನಯ ಕಾರ್ಯ ದೇವನ ಕಾರ್ಯ ನನಗಾ ಸ್ವಾಮಿ-ವಿಧಿಸುವ ಕಾರ್ಯ ನನಗಾ ತಂದೆ-ಕಲಿಸಿದ ಕಾರ್ಯ {{rh|center= * * * *}} {{gap}}ದೇವನ ಇರವು ಆತ್ಮನ ಅರಿವು {{gap}}ಜೀವನ ಒಳಗಿನ ಶಕ್ತಿಯ ಅರಿವು {{gap}}ಮಾತೆಯ ಅರಿವು ಪಿತನಾ ಅರಿವು {{gap}}ಭ್ರಾತೃಗಳರಿವು ಸಾಧನೆಯರಿವು {{gap}}ಇಂತೀ ಒಳಗಿನ ಅರಿವುಗಳರಿವು {{gap}}ಸಂತತ ಕನ್ನಡದೊಳು ಬರೆವರಿವು {{gap}}ಓಂ ಜಯ ತಾಯ ಓಂ ಜಯ ತಂದೇ {{gap}}ಓಂ ಜಯ ಜಗತಃಪಿತರೌ ವಂದೇ ದೇವನುಂಟು ದೇವತೆಗಳು ಉಂಟು ದೇವರು ದಿಂಡಿರು ಸಹ ಬಹಳುಂಟು ಎಲ್ಲರ ಮೇಲೆ ಸ್ವಾಮಿಯು ತಾನು </poem><noinclude></noinclude> taio9nesjnh64chgexlw1ig4g5u34uw 319056 319055 2026-05-11T04:47:32Z Pragathi. BH 7585 319056 proofread-page text/x-wiki <noinclude><pagequality level="4" user="Pragathi. BH" /></noinclude>{{Left|೯೮}}{{Right|ನನ್ನ ನಲ್ಲ}} <poem> ತನ್ನಯ ಲಾಲಸೆಗೆಸಗುವ ಕಾರ್ಯ ತನ್ನಯ ಮನೆತನಕೆಸಗುವ ಕಾರ್ಯ ತನ್ನಯ ಕುಲಕೆ ಗೆಯ್ಯುವ ಕಾರ್ಯ ತನ್ನಯ ದೇಶಕೆ ಎಸಗುವ ಕಾರ್ಯ ರಾಜ್ಯಕೆ ಧರ್ಮಕೆ ಮಾಡುವ ಕರ್ಮ ಸತ್ಯದ ಪುಣ್ಯದ ನೀತಿಯ ಕರ್ಮ ಕಾರ್ಯಗಳೆಷ್ಟೋ ಇಲ್ಲಿರುತಿಹವು ಕಾರ್ಯಗಳಿನ್ನೂ ಆವರಿಸಿಹವು ನನ್ನಯ ಕಾರ್ಯ ಸ್ವಾಮಿಯ ಕಾರ್ಯ ನನ್ನಯ ಕಾರ್ಯ ದೇವನ ಕಾರ್ಯ ನನಗಾ ಸ್ವಾಮಿ-ವಿಧಿಸುವ ಕಾರ್ಯ ನನಗಾ ತಂದೆ-ಕಲಿಸಿದ ಕಾರ್ಯ {{rh|center= * * * *}} {{gap}}ದೇವನ ಇರವು ಆತ್ಮನ ಅರಿವು {{gap}}ಜೀವನ ಒಳಗಿನ ಶಕ್ತಿಯ ಅರಿವು {{gap}}ಮಾತೆಯ ಅರಿವು ಪಿತನಾ ಅರಿವು {{gap}}ಭ್ರಾತೃಗಳರಿವು ಸಾಧನೆಯರಿವು {{gap}}ಇಂತೀ ಒಳಗಿನ ಅರಿವುಗಳರಿವು {{gap}}ಸಂತತ ಕನ್ನಡದೊಳು ಬರೆವರಿವು {{gap}}ಓಂ ಜಯ ತಾಯ ಓಂ ಜಯ ತಂದೇ {{gap}}ಓಂ ಜಯ ಜಗತಃಪಿತರೌ ವಂದೇ {{rh|center= * * * *}} ದೇವನುಂಟು ದೇವತೆಗಳು ಉಂಟು ದೇವರು ದಿಂಡಿರು ಸಹ ಬಹಳುಂಟು ಎಲ್ಲರ ಮೇಲೆ ಸ್ವಾಮಿಯು ತಾನು </poem><noinclude></noinclude> dlkjoa0333ky3j2sp5igvo8mcvxgehb ಪುಟ:ನನ್ನ ನಲ್ಲ.pdf/೧೨೨ 104 75519 319057 313086 2026-05-11T04:48:54Z Pragathi. BH 7585 /* Validated */ 319057 proofread-page text/x-wiki <noinclude><pagequality level="4" user="Pragathi. BH" /></noinclude>{{Left|ನನ್ನ ನಲ್ಲ}}{{Right|೯೯}} ಅಲ್ಲದೆ ಸ್ವಾಮಿಯ ಶಕ್ತಿಯು ತಾನು ಶಕ್ತಿಯೆ ತಾಯಿ ಸ್ವಾಮಿಯೆ ತಂದೆ ಭಕ್ತಿ ಶಾಂತಿಗಳ ನೆಲೆಯಿವರೆಂದೆ ಶಾಂತನ ಇಚ್ಛೆಯ ನಿಧಿಯೇ ಶಕ್ತಿ ಇಂತಿವರೇ ಹೆಚ್ಚಿನ ಶಿವಶಕ್ತಿ ಇವರಂಶಕೆ ಆ ದೇವಾಧಿಕರು ಅವರು ವಿಶ್ವಕಾರ್ಯದ ತತ್ಪರರು ಅಂಶರಲ್ಲಿ ಅತ್ಯಾಂಶರು ಬೇರೆ ಅಂಶರಲ್ಲಿ ಜೀವಾಂಶರು ಬೇರೆ ಅತ್ಯಾಂಶರು ಆತ್ಮರ ಜಗಗಳಲ್ಲಿ ಜೀವಾಂಶರು ಜೀವರ ಜಗಗಳಲಿ ಆತ್ಮಾಂಶರು ಆತ್ಮನ ಹಿತಕಾಗಿ ಜೀವಾಂಶರು ಜೀವನ ಹಿತಕ್ಕಾಗಿ ದಿವ್ಯ ಜೀವನಕೆ ಮಾತಾಪಿತರು ದಿವ್ಯ ಜೀವನಕೆ ಇವರೇ ಇವರು {{gap}}ಆತುಮವೆಂದರು ಸ್ವಾಮಿಯ ಅಂಶ {{gap}}ಆತುಮದಲೆ ಸರ್ವಸಮಾವೇಶ {{gap}}ಆತ್ಮನ ಮೂಲಕ ಭಾತರು ಜನರು {{gap}}ಆತ್ಮರಿಗೆಲ್ಲಾ ಇಟ್ಟರೆ ಪಿತರು {{gap}}ಪಿತರೆಂದರೆ ಶ್ರೀ ಮಾತಾಪಿತರು {{gap}}ಪಿತಮಾತೆಯರಿಗೆ ಸರ್ವರು ಸುತರು {{gap}}ಹುಡುಗರು ತರುಣರು ಬಲ್ಲವರೆಂದು {{gap}}ಮಿಡಿಗಾಯ್ ಕಸುಗಾ ಹಣ್ಣಾಯ್ ಎಂದು {{gap}}ಮೂಬಗೆಯುಂಟು {{gap}}ಮಕ್ಕಳೆ ಎಲ್ಲರು ಈ ಪರಿಯುಂಟು {{gap}}ಹುಡುಗರಿಗಜ್ಞಾನವೆ ಅದು ಸಹಜ<noinclude></noinclude> 5kjk15odr7q7huv75jmc8yrfkd9wotd 319058 319057 2026-05-11T04:49:34Z Pragathi. BH 7585 319058 proofread-page text/x-wiki <noinclude><pagequality level="4" user="Pragathi. BH" /></noinclude>{{Left|ನನ್ನ ನಲ್ಲ}}{{Right|೯೯}} <poem> ಅಲ್ಲದೆ ಸ್ವಾಮಿಯ ಶಕ್ತಿಯು ತಾನು ಶಕ್ತಿಯೆ ತಾಯಿ ಸ್ವಾಮಿಯೆ ತಂದೆ ಭಕ್ತಿ ಶಾಂತಿಗಳ ನೆಲೆಯಿವರೆಂದೆ ಶಾಂತನ ಇಚ್ಛೆಯ ನಿಧಿಯೇ ಶಕ್ತಿ ಇಂತಿವರೇ ಹೆಚ್ಚಿನ ಶಿವಶಕ್ತಿ ಇವರಂಶಕೆ ಆ ದೇವಾಧಿಕರು ಅವರು ವಿಶ್ವಕಾರ್ಯದ ತತ್ಪರರು ಅಂಶರಲ್ಲಿ ಅತ್ಯಾಂಶರು ಬೇರೆ ಅಂಶರಲ್ಲಿ ಜೀವಾಂಶರು ಬೇರೆ ಅತ್ಯಾಂಶರು ಆತ್ಮರ ಜಗಗಳಲ್ಲಿ ಜೀವಾಂಶರು ಜೀವರ ಜಗಗಳಲಿ ಆತ್ಮಾಂಶರು ಆತ್ಮನ ಹಿತಕಾಗಿ ಜೀವಾಂಶರು ಜೀವನ ಹಿತಕ್ಕಾಗಿ ದಿವ್ಯ ಜೀವನಕೆ ಮಾತಾಪಿತರು ದಿವ್ಯ ಜೀವನಕೆ ಇವರೇ ಇವರು {{gap}}ಆತುಮವೆಂದರು ಸ್ವಾಮಿಯ ಅಂಶ {{gap}}ಆತುಮದಲೆ ಸರ್ವಸಮಾವೇಶ {{gap}}ಆತ್ಮನ ಮೂಲಕ ಭಾತರು ಜನರು {{gap}}ಆತ್ಮರಿಗೆಲ್ಲಾ ಇಟ್ಟರೆ ಪಿತರು {{gap}}ಪಿತರೆಂದರೆ ಶ್ರೀ ಮಾತಾಪಿತರು {{gap}}ಪಿತಮಾತೆಯರಿಗೆ ಸರ್ವರು ಸುತರು {{gap}}ಹುಡುಗರು ತರುಣರು ಬಲ್ಲವರೆಂದು {{gap}}ಮಿಡಿಗಾಯ್ ಕಸುಗಾ ಹಣ್ಣಾಯ್ ಎಂದು {{gap}}ಮೂಬಗೆಯುಂಟು {{gap}}ಮಕ್ಕಳೆ ಎಲ್ಲರು ಈ ಪರಿಯುಂಟು {{gap}}ಹುಡುಗರಿಗಜ್ಞಾನವೆ ಅದು ಸಹಜ </poem><noinclude></noinclude> rj1topsppuu25wlc4dbitkexg2o6ux6 ಪುಟ:ನನ್ನ ನಲ್ಲ.pdf/೧೨೩ 104 75520 319082 313093 2026-05-11T08:01:59Z Pragathi. BH 7585 /* Validated */ 319082 proofread-page text/x-wiki <noinclude><pagequality level="4" user="Pragathi. BH" /></noinclude>{{Left|೧೦೦}}{{Right|ನನ್ನ ನಲ್ಲ}} <poem> {{gap}}ನಡುವಿನವರಿಗಲ್ಪಜ್ಞಾನ ನಿಜ {{gap}}ಹಿರಿಯರಿಗೇ ಹಿರಿ ಜ್ಞಾನದ ಹುಟ್ಟು {{gap}}ಹಿರಿತನಕೇ ಜಗ ಬಂದಂತುಂಟು ಹಿರಿಮಕ್ಕಳ ಈ ಘನತರ ಕಾಲ ವರ ಪಿತರುಗಳೇ ತರಲಿಹ ಕಾಲ ತಾಯ್ತಂದೆಗಳಿಂದೀ ಯುಗದಲ್ಲಿ ಮಾಯಾ ಲೀಲೆಯ ಹರವಿಹರಿಲ್ಲಿ ಅವರ ಲೀಲೆಯಾ ಪರಮ ರಹಸ್ಯ ಅವರಿಂದಲೆ ಅರಿಯುವುದು ಅವಶ್ಯ ಅವರ ಕೃಪೆಯ ಗಳಿಪುದೆ ಸಾಧನವು ಅವರಿಚ್ಛೆಗೆ ಬಾಳ್ವುದೆ ಸಾಧನವು ಅವರ ಹರಕೆಯಿಂದಲೆ ಪಥದರಿವು ಅವರ ಆಶ್ರಯವೆ ಪಯಣಕೆ ವರವು {{gap}}ನಾವಾತ್ಮರು ಜೀವಕೆ ಪ್ರಭುವರರು {{gap}}ಜೀವಗುಣವ ಗೆದಿಯುವ ಹೊಣೆಯವರು {{gap}}ನಮಗೆ ಹೊರಿಸಿದೀ ಹೊಣೆಯನು ಗಡನೆ {{gap}}ಸಮಯ ಮೀರದ ತೀರಿಸಲೊಡನೆ {{gap}}ಜನನೀ ಜನಕರು ತಮ್ಮಯ ತೇಜ {{gap}}ಅನುಮತದಿಂದೆಮಗೀವರು ಸಾಜ {{gap}}ಇದುವೇ ಗುರಿಯೂ ಇದುವೇ ಸಿರಿಯೂ {{gap}}ಇದುವೇ ನನಗಿಹ ಕಾರ್ಯದ ಪರಿಯು {{gap}}ಜಯಜಯ ತಾಯೇ ಜಯಜಯ ತಂದೇ {{gap}}ಭಯರಹಿತನ ಮಾಡಿರಿ ನನಗಿಂದೇ </poem><noinclude></noinclude> bphmmfbeq9o7coj7vyxiagsvuv8a5sk ಪುಟ:ನಡೆದದ್ದೇ ದಾರಿ.pdf/೪೦೯ 104 76934 319094 211171 2026-05-11T11:34:52Z Pragathi. BH 7585 /* Validated */ 319094 proofread-page text/x-wiki <noinclude><pagequality level="4" user="Pragathi. BH" /></noinclude>{{rh|center=|left=೪೦೨|right=ನಡೆದದ್ದೇ ದಾರಿ}} ಸೇರಿದಳು ಶಶಿ. ನಂತರ ಹಲವಾರು ಸಾವಿರ ಪಗಡಿ ಸುರಿದು ಮುಳುಂದದಲ್ಲಿ ಒಳ್ಳೆಯ ಲೊಕ್ಯಾಲಿಟಿಯೊಂದರಲ್ಲಿ ಒಂದು ಬ್ಲಾಕ್ ಹಿಡಿದಳು. ಆ ವೇಳೆಗಾಗಲೇ ಆಕೆಯ ತಂದೆ-ತಾಯಿ ಇಬ್ಬರೂ ತೀರಿಹೋಗಿದ್ದರಿಂದ ವಿಜಾಪುರದಲ್ಲಿ ಆಕೆಗೆ ತನ್ನವರು-ತನ್ನದು ಅಂತ ಏನೂ ಇರಲಿಲ್ಲ. ಹೀಗಾಗಿ ಒಂದು ರೀತಿಯಿಂದ ಶಶಿಗೆ ಮುಂಬಯಿ ವಾಸವೇ ಸ್ಥಾಯಿಯಾಯಿತು.</br> {{gap}} ಈ ಎಲ್ಲ ದಿನಗಳಲ್ಲಿ ಕಮಲಾನೊಂದಿಗೆ ಪತ್ರ ವ್ಯವಹಾರದ ಸಂಬಂಧವಿರಿಸಿಕೊಂಡಿದ್ದರಿಂದ ಕಮಲಾಳ ಜೀವನದಲ್ಲಿ ಆಗುತ್ತಲಿದ್ದ ಬದಲಾವಣೆಗಳು ಆಕೆಗೆ ಗೊತ್ತಾಗುತ್ತಲಿದ್ದವು. ಆಗ ಘಟಿಸಿದ ಕೆಲವು ಘಟನೆಗಳಿಂದಾಗಿ ಕಮಲಾಳ ಭವಿಷ್ಯದ ದಾರಿ ನಿರ್ಧರಿತವಾಯಿತು. ಮೊದಲನೆಯದಾಗಿ ಆಕಸ್ಮಿಕ ಹೃದಯಾಘಾತದಿಂದ ಕಮಲಾಳ ಅಣ್ಣ ಸತ್ತರು. ಇಷ್ಟು ದಿನ ಆತನೇ ಕಮಲಾಳ ವಿದ್ಯಾಭ್ಯಾಸ-ಯೋಗಕ್ಷೇಮ ನೋಡಿಕೊಂಡಿದ್ದರಿಂದ ಈಗ ಆತನ ಇಬ್ಬರು ಅಲ್ಪವಯೀ ಮಕ್ಕಳು ರಾಜು-ನೀಲಾರನ್ನು ನೋಡಿಕೊಳ್ಳುವುದು ತನ್ನ ನೈತಿಕ ಹೊಣೆ ಎಂದು ಕಮಲಾ ತಿಳಿದಳು. ಹಾಗೂ ಅದಕ್ಕಾಗಿ ಆಕೆಗೊಂದು ನೌಕರಿಯ ಜರೂರತ್ತು ಇತ್ತು. ಆದರೆ ಬೇರಾವುದೇ ಬಗೆಯ ನೌಕರಿಯಲ್ಲಿ ಆಕೆಗೆ ಆಸಕ್ತಿ ಇರಲಿಲ್ಲ.</br> {{gap}}ಎರಡನೆಯದಾಗಿ ಇದೇ ಸಮಯದಲ್ಲಿ ಆಕೆಗೆ ಮುಂಬಯಿಯಿಂದ ಶಿವಮೂರ್ತಿಯಿಂದ ಒಂದು ಪ್ರಪೋಜಲ್ ಬಂತು : 'ರಸಿಕಕೂಟ'ದ ನಾಟಕಗಳಲ್ಲಿ ಖಾಯಂ ಆಗಿ ಅಭಿನಯಿಸಬಲ್ಲ ಒಬ್ಬ ನಾಯಕಿಯ ಆವಶ್ಯಕತೆಯಿರುವುದರಿಂದ ಸಾಕಷ್ಟು ಸಂಬಳ ಕೊಟ್ಟು ಈ ಜಾಗ ತುಂಬಲು ನಿರ್ಧರಿಸಿರುವುದಾಗಿಯೂ ಕಮಲಾ ಒಪ್ಪುವುದಾದರೆ ತಮಗೆಲ್ಲ ಸಂತೋಷವೆಂದೂ ಆತ ಬರೆದಿದ್ದ. ಕಮಲಾಗೆ ಬಯಸಿದ ಭಾಗ್ಯ ಬಾಗಿಲಿಗೆ ಬಂದಂತಾಯಿತು.</br> {{gap}}ಮೂರನೆಯದಾಗಿ ಕಮಲಾ ವಿಜಾಪುರ-ಧಾರವಾಡ ಬಿಟ್ಟು ದೂರ ಹೋಗಲು ಬಯಸಿದ್ದಳು. ಕಾರಣ, ಶಶಿ ಮೊದಲೇ ಊಹಿಸಿದ್ದಂತೆ, ಪ್ರೇಮಭಂಗ. ಯೂನಿವ್ಹರ್ಸಿಟಿಯಲ್ಲಿನ ಎರಡು ವರ್ಷಗಳಲ್ಲಿ ಕಮಲಾಳೊಂದಿಗೆ ಹಲವಾರು ಸಲ ನಾಟಕದಲ್ಲಿ ಹೀರೋ ಆಗಿದ್ದ ಹುಡುಗನೊಬ್ಬ ಕೆಲವಾರು ತಿಂಗಳು ಅವಳೊಡನೆ ಪ್ರೇಮದ ನಾಟಕವನ್ನೂ ಆಡಿ ಪರೀಕ್ಷೆ ಮುಗಿದೊಡನೆ ನಾಟಕಕ್ಕೆ ಪರದೆ ಎಳೆದು ರಂಗದ ಹಿಂಬದಿಯಲ್ಲಿ ಅಂತರ್ಧಾನನಾಗಿ ಬಿಟ್ಟಿದ್ದ.</br> {{gap}}ಈ ಎಲ್ಲ ಕಾರಣಗಳಿಂದಾಗಿ ಕಮಲಾ ಮುಂಬಯಿಗೆ ಬರುವ ನಿರ್ಧಾರ ಕೈಗೊಂಡಳು. ಶಶಿಯ ನೆರೆಯ ಬ್ಲಾಕ್‌ನಲ್ಲಿ ಇಬ್ಬರು ಗುಜರಾಥೀ ದಂಪತಿಗಳಿದ್ದರು. ತಮ್ಮ ವಿಶಾಲವಾದ ಬ್ಲಾಕ್‌ನ ಎರಡು ಕೋಣೆಗಳನ್ನು 'ಡಾಕ್ಟರ್ ಬಾಯಿ'ಯ ಗೆಳತಿಗೆ</br><noinclude><references/></noinclude> tirqf41yrph0d01ka7pgzrdcxn7na1d ಪುಟ:ನಡೆದದ್ದೇ ದಾರಿ.pdf/೪೧೦ 104 76935 319095 211176 2026-05-11T11:40:37Z Pragathi. BH 7585 /* Validated */ 319095 proofread-page text/x-wiki <noinclude><pagequality level="4" user="Pragathi. BH" /></noinclude>{{rh|center=|left=ಕಿರುಕಾದಂಬರಿಗಳು / ಶೋಷಣೆ, ಬಂಡಾಯ ಇತ್ಯಾದಿ...|right=೪೦೩}} ಕೊಡಲು ಅವರು ಸಂತೋಷದಿಂದಲೇ ಒಪ್ಪಿದರು. ಹಾಗೆ ಕಮಲಾ ಮುಂಬಯಿಗೆ ಬಂದು ಶಿವಮೂರ್ತಿಯ ಕಂಪನಿಯ ನೌಕರಿಗೆ ಸೇರಿದಳು. ನಂತರ ಎರಡು ತಿಂಗಳಲ್ಲಿ ರಾಜು-ನೀಲಾರನ್ನೂ ಕರೆಸಿಕೊಂಡಳು.</br> {{gap}}ಅದು ಹತ್ತಾರು ವರ್ಷಗಳ ಹಿಂದಿನ ಮಾತು. ಈ ಎಲ್ಲ ದಿನಗಳಲ್ಲಿ ಏನೇನೆಲ್ಲ</br> ಆಗಿಹೋಯಿತು....</br> {{rh|center=***}} {{gap}}ರಾತ್ರಿಯೆಲ್ಲ ಕಮಲಾಳ ಡಾಯರಿಯ ಪುಟಗಳೇ ಕಣ್ಣ ಮುಂದೆ ಕಟ್ಟಿದಂತಾಗಿ ಸರಿಯಾಗಿ ನಿದ್ರೆಯಾಗದೆ ಹೋದುದರಿಂದಲೋ ಏನೋ, ಮರುದಿನ ಡ್ಯೂಟಿಗೆ ಹೋದಾಗ ಶಶಿ ಎಂದಿನಂತೆ ಗೆಲುವಾಗಿರಲಿಲ್ಲ. ಎಂದಿನ ರೌಂಡ್ ಮುಗಿಸಿ ಆಕೆ ತನ್ನ ಕುರ್ಚಿಯಲ್ಲಿ ಬಂದು ಕೂತಾಗ ಡಾ. ಸತೀಶ ದೇಶಪಾಂಡೆ ಬಂದು “ಗುಡ್‌ಮೋರ್ನಿಂಗ್ ಡಾಕ್ಟರ್" ಅಂದು ಆಕೆಯ ಎದುರಿನ ಕುರ್ಚಿಯಲ್ಲಿ ಕೂತ.</br> {{gap}}ಶಶಿ ಬರಿ ಮುಗುಳ್ಳಕ್ಕಳು.</br> {{gap}}ಆತನೇ ಮತ್ತೆ ಕಾಳಜಿಯ ಧ್ವನಿಯಲ್ಲಿ ಕೇಳಿದ, “ಯಾಕ ಶಶೀ.</br> ಸಪ್ಪಗಿದ್ದೀಯಲ್ಲ ? ರಾತ್ರಿ ಯಾದ್ದರೆ ಸೀರಿಯಸ್ ಕೇಸು ಅಟೆಂಡ್ ಮಾಡಿ ನಿದ್ದಿಗೆಟ್ಟಿಯೇನು ? ಆರಾಮಿಲ್ದಿದ್ರ ಹಾಫ್‌ಡೇ ಲೀವ್ಹ್ ಹಾಕಿ ಸುಮ್ಮ ಹೋಗಿ ರೆಸ್ಟ್ತಗೋ, ತಲೆನೋವಿದ್ರ ಹೇಳು, ಕಾಫೀ ತಂದಕೊಡ್ತೀನಿ. ಎರಡು ಗುಳಿಗೀ ನುಂಗಿ ಕಾಫಿ ಕುಡದು ಇಲ್ಲೇ ರೆಸ್ಟ್ ತಗೋ, ಅಥವಾ-"</br> {{gap}}“ನನಗೇನೂ ಆಗಿಲ್ಲ ಸತೀಶ," ಆತನ ವಿಪರೀತ ಕಾಳಜಿಯ ಬಗೆಗೆ ತನಗನಿಸಿದ ಬೇಸರವನ್ನು ಮುಚ್ಚಿಡಲು ಯತ್ನಿಸದೇ ಶಶಿ ಹೇಳಿದಳು, “ಯಾಕೋ ಬ್ಯಾಸರ ಬಂದದ ಅಷ್ಟ."</br> {{gap}}“ಹೌದs ? ಹಂಗಾರ ಮಧ್ಯಾಹ್ನದಾಗ ಇಬ್ರೂ ಹ್ಯಾಂಗರೆ ಮಾಡಿ ಆಫ್ ತಗೊಂಡು ಪಿಕ್ಟರಿಗೆ ಹೋಗೋಣ ನಡಿ. ಏನಂತೀ ? "</br> {{gap}}“ನೋಡೋಣ, ಅನ್ನುತ್ತ ಶಶಿ ಆಕಳಿಸಿದಳು.</br> {{gap}}ಬೀ ಚಿಯರ್‌ಫುಲ್ ಡಿಯರ್, ನಾಓ. ಟೀ. ಗೆ ಹೋಗಬೇಕು ಈಗ ಬರಲಾ ? ಬಾಯ್.*</br> {{gap}}ಸತೀಶನ ಅಗಲವಾದ ಬೆನ್ನನ್ನು ಹಿಂದಿನಿಂದ ನೋಡುತ್ತಿದ್ದಂತೆ ಬಹಳ ದಿನಗಳ ನಂತರ ಶಶಿಗೆ ಇಂದು ಆತನ ಬಗ್ಗೆ ಪಾಪ ಅನಿಸಿತು. ಮೆಡಿಕಲ್ ಕಾಲೇಜಿನಲ್ಲಿ ಆಕೆಗಿಂತ ಎರಡು ವರ್ಷ ಸೀನಿಯರ್ ಆಗಿದ್ದ ಬೆಳಗಾವಿಯ ಕಡೆಯ ದೇಶಪಾಂಡೆ ಮನೆತನದ ಹುಡುಗ ಸತೀಶ. ಮೊದಮೊದಲು ಬ್ಯಾಡ್ಮಿಂಟನ್ ಆಡಲು ಶಶಿಗೆ</br><noinclude><references/></noinclude> 73xdgzmkxrms5a60eqid2a4pclx5u9f ಪುಟ:ಅರಮನೆ.pdf/೫೬ 104 77141 319028 169850 2026-05-10T16:34:56Z Shreelatha.Halemane 7642 /* Proofread */ 319028 proofread-page text/x-wiki <noinclude><pagequality level="3" user="Shreelatha.Halemane" /></noinclude>________________ {{rh|center=|left=ಅರಮನೆ|right=೨೫}} ನಾಲಗೆಯಿಂದ ನೆಕ್ಕಿತು. ತನ್ನ ಮೂಗಿನಿಂದ ಗಾಳಿ ವುದುರಿಸಿ ಆಕೆಯ ಸೆಕೆಯನ್ನು ಕಳೆಯಿತು. ಆ ಮಾತಾಯಿ ಅದರ ಮುಖವನ್ನು ತನ್ನೆದೆಗೆ ಎತ್ತಿಕೊಂಡು ನನ್ನ ಬಾಳೇವಿಂಗಾಗಿ ಬುಟ್ಟಯ್ತಲ್ಲಾ ಸೂರಾss” ಯಂದು ದುಕ್ಕ ತೋಡಿಕೊಂಡಳು... {{gap}}ಹೊತ್ತು ವುಗಳೊಳಗೆ ಸೇರೋದೂ, ಯಿಳಿದು ಮಾಡುತಲಿದ್ದಿತು. ಬುದ್ಧಿಭ್ರಮಣಾ ಆದಂಗಾಗಿ ಸೂರ ಪರಮಾತುಮನು ತನ್ನ ಪರಿಭ್ರಮಣದ ಹಾದಿಯನ್ನು ಪರಪಾಟು ಮಾಡಿಕೊಂಡಿದ್ದುದೇ ಅದಕ್ಕೆ ಕಾರಣ. ಕರುಣಾಂತರಂಗದ ಬೇಯಿನ ಮರವು ತನ್ನ ನೆರಳನ್ನು ಆಕೆಯತ್ತ ಬಾಚಲು ಹರ ಸಾಹಸ ಮಾಡುತಲಿದ್ದಿತು. ಪಕ್ಷಿಗಳು ಯಂಥಾಕಿಗೆ ಯಿಂಥಾ ದುರತಿ ವದಗಯ್ತಲ್ಲಾ ಯಂದು ರೋಧಿಸುತ ಹಾರುವುದನ್ನು ಮರೆತು ಅಲ್ಲಲ್ಲಿ ಕೂಕಂಡಿದ್ದವು. ಯಿಲಿಚೆನ್ನಗಳು, ಕೋಶಮ್ಮಗಳು ತಮ್ಮ ತಮ್ಮ ವಭಾವ ಮರತು ದುಕ್ಕ ಅನುಭೋಸುತಲಿದ್ದವು. ಮಕ್ಕಳು ಮರಿ ಯಿಲ್ಲದಿದ್ದರೇನಂತೆ, ಜಗ್ಗೂರೆವ್ವ ಪಸು ಪಕ್ಷಿ ಮರಗಿಡ ಮೊದಲಾದವುಗಳನ್ನು ಹೆತ್ತ ಮಕ್ಕಳಿಗಿಂತ ಹೆಚ್ಚಾಗಿ ನೋಡಿಕೊಳ್ಳುತ್ತಿದ್ದುದೇ ಅದಕ್ಕೆ ಕಾರಣ. ವಂದು ತುತ್ತುಯಿನ್ನೊಂದಕ ಹಾಕದೆ ಯಿನ್ನೊಂದು ತುತ್ತು ವುಂಡಾಕೆಯಲ್ಲದ, ವಂದು ಗುಟುಕು ನೀರನ್ನು ಯಿನ್ನೊಂದಕ ಹಾಕದೆ ಗುಟುಕು ಕುಡುದಾರಿಯಲ್ಲದ ಜಗಲೂರೆವ್ವನ ದುಕ್ಕವನ್ನು ಸಚರಾಚರ ತನ್ನದೆಂದು ಭಾವನ ಮಾಡಿತು. {{gap}}ಈ ಹಿಂದಕ ಮುಂದಕ ಜರುಗದೆ ವಡಲೊಳಗಿನ ನೀರು ನಿಡಿ ಅಳ್ಳಾಡದಂತೆ ಆಕೆ ಕೂಕಂಡಿದ್ದ ಬಯಲೇನಿತ್ತು ಅದು ಯೀ ಕಾಲದ್ದಲ್ಲ. ಪುರಾತನ ಕಾಲದ್ದು. ಅಂಥಪ್ಪ ಮಹಿಮಾನ್ವಿತ ಜಾಗದಲ್ಲಿ ಕೂಕಂಡಿದ್ದ ಜಗಲೂರೆವ್ವ ಹಿಂದಕ ಜರುಗು ಯಂದರ ಹೆಂಗ ಹಿಂದಕ ಜರುಗ್ಯಾಳು? ಮುಂದಕ ಜರುಗು ಯಂದರ ಹೆಂಗ ಮುಂದಕ ಜರುಗ್ಯಾಳು? ಅಲ್ಲಿ ಹಿಂದು ಮುಂದು ಯಂಬೆರಡು ಮಾಯಾವಿ ಸಂಬಂಧಗಳ ನಡುವೆ ಅಂಥ ಪರುಕುಯಿರಲಿಲ್ಲ.. ನೆಲ ಆಕೇನ ಹಿಡಕೊಂಡಿತ್ತೋ, ಆಕೇನೆ ನೆಲವನ್ನು ಹಿಡಕೊಂಡಿದ್ದಳೋ... ವಟ್ಟಿನಲ್ಲಿ ಬುಡುಮೆ ಕಲ್ಲಿನಂಗ ನಿಚ್ಚಲ ಸ್ಥಿತೀಲಿ ಕೂಕಂಡಿದ್ದಳು. {{gap}}ದುಕ್ಕ ಮಾಡೋರು ಮಾಡಿದರೇನೇ ಚಂದ. ದುಕ್ಕ ಮಾಡೋ ಕಲೆ ಸಿದ್ದಿಸೋದು ಆಟು ಸುಲಭವಲ್ಲ... ಅದಕ್ಕೆ ಸಣ್ಣೂರಿದ್ದಾಗಲಿಂದಲೇ ಹೆತ್ತೋರಿಂದ, ಸುತ್ತಮುತ್ತಲಿನ ಪರಿಸರದಿಂದ ತಾಲೀಮು ಪಡೆದುಕೊಂಡಿರಬೇಕು, ನುರುಪಡಿ ಆಗಿರಬೇಕು, ಹಂಗಿದ್ದರೇನೆ ಅದು ಸಿದ್ದಿಸೋದು. ಆದರ ಜಗಲೂರೆವ್ವನ ಮುಖದಾಗ ದುಕ್ಕದ ವಂದೇ ವಂದು ಯಸಳನ್ನು ಕಂಡಿರೋರು ಥಳಗೇರಿ<noinclude><references/></noinclude> hx1e7713v2ghq1rymkichvdoge4d6mi ಪುಟ:ಅರಮನೆ.pdf/೫೭ 104 77142 319029 169851 2026-05-10T16:35:46Z Shreelatha.Halemane 7642 /* Proofread */ 319029 proofread-page text/x-wiki <noinclude><pagequality level="3" user="Shreelatha.Halemane" /></noinclude>________________ {{rh|center=|left=೨೬|right=ಅರಮನೆ}} ವಂದೆ ಯಾಕ, ಯಿಡೀ ಪಟ್ಟಣದೊಳಗೆ ಯಾರೂ ಯಿರಲಿಲ್ಲ ಹನ್ನೊಬ್ಬರ ಕಣ್ಣೀರೊರೆಸೋದರಲ್ಲಿ, ದುಕ್ಕ ಮಣಗಿಸುವಂಥ ಚಂದನೆಯ ನಾಕು ಮಾತಾಡೋದರಲ್ಲಿ ಆತುಮ ಯಿಸುವಾಸ ತುಂಬೋದರಲ್ಲಿ ಆಸರಾಗೋದರಲ್ಲಿ ಆಕೆಗೆ ಸರಿಸಮಕ್ಕೆ ಬರೋರು ಯಾರೂ ಯಿಲ್ಲ. ಯಂಥಾಕೆಗೆ ಯಂಥ ಗತಿ ಬಂತಪ್ಪಾ ಸಿವ ಸಂಕರ ಮಾದೇವಾss...ಯಂದು ಥಳಗೇರಿಗಳೆಲ್ಲ ಮಮ್ಮಲನ ಮರುಗುತ ಸುಮ್ಮಕ ಕುಂತಿರಲಿಲ್ಲ.. ವಂದಲ್ಲಾ ಎಂದು ಮನೆಯಿಂದ ವಬ್ಬರಲ್ಲಾ ವಬ್ಬರು ಬರೋದು, ಸಮಾಧಾನದ ನಾಕು ಮಾತಾಡೋದು, ಹೋಗೋದು ಮಾಡತಲಿದ್ದರು. {{gap}}ನೂರೊಂದು ದಿವಸಗಳ ಪಠ್ಯಂತ ವಂದಗುಳು ಬಾನ ಮುಟ್ಟದೆ, ಎಂದು ಗುಟುಕು ನೀರು ಕುಡಿಯದೆ ವುಪಾಸಯಿದ್ದು ಮಳೆ ಸುರಿಸಿ ನೂರೆನೇ ದಿವಸದಲ್ಲಿ ಕಣ್ಣು ಮುಚ್ಚಿದ ಮಹಿಮಾನ್ವಿತೆಯಾದ ಲಚುಮವ್ವನ ತೋಪಿನ ಕಡೆಯಿಂದ ಜಡೆತಾತನು, ಕರೆಕುರಿಯಪ್ಪ, ಕೆಂಗುರಿಯಪ್ಪಾವಧೂತರೊಂದಿಗೆ ತಿಪ್ಪಯ್ಯ ಗಾದಯ್ಯ ಮೋದಯ್ಯರೇ ಮೊದಲಾದ ಸಿಸು ಮಕ್ಕಳೊಂದಿಗೆ ಯೇಕತಾರಿ ನುಡಿಸುತ್ತ, ಜಗದಂಬೆಯ ಗುಣಗಾನ ಮಾಡುತ್ತ ಬಂದು ವಸ್ತಿಯದುರು ಮಂಡೆಕಾಲೂರಿ ಕುಂತು “ಅಯ್ಯಾ ಮೋಬಯ್ಯಾ ಸಾಂಬವಿಗೆ ನೀನು ನಿನ್ನ ಸರೀರವನ್ನು ಬಿಡದಿ ಮಾಡಿಕೊಟ್ಟಿರುವಿರಿ. ನೀನು ಸಾಮಾನ್ಯನಲ್ಲ. ನೀನೇ ಸಾಂಬ ವಿ, ಸಾಂಬವಿಂದೇ ನೀನು” ಎಂದು ತಿಳಿದು ಸಣಮಾಡುತ್ತಿದ್ದೇನೆಂದು ವುದ್ದಂಡ ಪ್ರಣಾಮ ಸಲ್ಲಿಸಲು ಸಿಸುಮಕ್ಕಳು ಸಿವನಾಮ ಪಾರೊತಿ ಪತಿ ಹರ ಹರ ಮಾದೇವಾss ಯಂದು ಜಯಘೋಷ ಮಾಡಿದರು. “ದಮ್ಮಿನ ಮ್ಯಾಲ ದಮ್ಮೆಳೆದು ನಿನ್ನೊಳಗೆಯಿರೋ ತಾಯಿಗೆ ಅಮಲೇರಿಸು” ಯಂದು ನಾಕು ತೊಲಾ ತಂಬಾಕು ತುಂಬಿದ ಮೊಳಾವರೆವುದ್ದ ಯಿದ್ದ ಯಗ್ನಕುಂಡದ ಬಾಯಂತಿದ್ದ ಗುಡುಗುಡಿಯನ್ನು ವಸ್ತಿಯ ಕಮ್ಮೊಳಗಿಟ್ಟನು. “ಯಿಗಾ ಗಟಗಟಾಂತ ವಂದೇ ಗುಟುಕಿಗೆ ಕುಡುದು ತಾಯಿ ಸಾಂಬವಿಯ ಬಾಯಾರಿಕೇನ ತಣುಸು” ಯಂದಂದು ತನ್ನ ಬಗಲಿಂದ ಹೆಂಡ ತುಂಬಿದ್ದ ತತ್ರಾಣಿಯನ್ನು ತಗದು ಕೊಟ್ಟನು. ವಸ್ತಿಯು ವಂದುಸುರಿಗೆ ಚಿಲುಮೇನ ಖಾಲಿ ಮಾಡಿದ್ದು ತಡಾಗಲಿಲ್ಲ ಎಂದು ಗುಟುಕಿಗೆ ತತ್ತರಾಣೀನ ಖಾಲಿ ಮಾಡಿ ಹೋಬ್ಬ ಯಂದು ತೇಗಿದ್ದು ತಡಾಗಲಿಲ್ಲ. ಮತ್ತೆ ತಾಯಿಯ ಹಸುವು ತೀರಿಸಲಕಂತ ವಂದಗೊನೆ ಬಾಳೆಹಣ್ಣು, ವಂದು ಬಿಂದಿಗೆ ನೊರೆವಾಲು.. {{gap}}...ಜಡೆತಾತನು ಚಿಂತಾಕ್ರಾಂತಳಾಗಿ ಕೂಕಂಡಿದ್ದ ಜಗಲೂರೆವ್ವನ ಬಳಿಗೆ<noinclude><references/></noinclude> m9wgqk2iqw1amc5rspahzjgoyjatrga ಪುಟ:ಅರಮನೆ.pdf/೫೮ 104 77143 319030 169852 2026-05-10T16:36:32Z Shreelatha.Halemane 7642 /* Proofread */ 319030 proofread-page text/x-wiki <noinclude><pagequality level="3" user="Shreelatha.Halemane" /></noinclude>________________ {{rh|center=|left=ಅರಮನೆ|right=೨೭}} ಬಂದು 'ತಾಯೇ.. ನಿನ ಗಂಡ ಮೋಬಯ್ಯ ತನ್ನ ಸರೀರದೊಳಗೆ ಅದಾನೋ ಯಿಲ್ಲವೋ... ಆದರೆ ನೀನು ಜ್ಞಾಪಾನ ಜತುನ ಮಾಡಿದ್ದ ಆ ಸರೀರದೊಳಗೆ ಸಾಂಬವಿಯಿರೋದಂತು ನಮಗ ಖಾತರಿ ಆಗಯ್ತಿ.. ಹಿರೇ ಮನುಶೋಳಾದ ನೀನು ವಸ್ತಿಯ ಸೇವೆ ಮಾಡಿಕೊಂಡಿರಬೇಕವ್ವಾ.. ಹಂಗ ಮಾಡಿದರೆ ನಿನಗ ಪುಣ್ಯ ಭಾಗ್ಯ ಪ್ರಾಪ್ತಿ ಆಗತಯ್ಯವ್ವಾ.. ಯದೆಗುಂದ ಬ್ಯಾಡ ತಾಯಿ.. ಯಾ ಸರೀರ ಯಾರಿಗೆ ಸಾಸುವತ ಹೇಳು.. ನಾಳೆ ಹೋಗೋದು ಯಿಂದೇ ತಾಯಿ ಪಾದಕ್ಕರುಪಿತವಾದರ ಯಾಕ ಯಸನ ಮಾಡಬೇಕು, ನೀನು ನಿನಗಂಡನೊಟ್ಟಿಗೆ ಅಜರಾಮರವಾಗುತ್ತೀ.. ಸೂರ ಚಂದ್ರಾಮರಿರೋಗಂಟಾ ಲೋಕ ನಿನ್ನ ಕೊಂಡಾಡದವ್ವಾ.” ಯಂದು ತುಂಬಿದ ಕೊಡದಂಗ ನಾಕು ಮಾತುಗಳನ್ನಾಡಿ ಹೋದನು. {{gap}}ಕುಕ್ಕುರು ಗಾಲೀಲೆ ಕೂಕಂಡು ಗಂಡನ ಸರೀರವನ್ನು ದಿಟ್ಟಿಸುತಲಿದ್ದ ಆಕೆ ದುಸುರಾ ಮಾತಾಡದಿದ್ದರೂss {{gap}}ಪಟ್ಟಣ ಯಂಬುದು ಪಟ್ಟಣವಾ.. ಹೆಜೇನು ಗೂಡಾ... ಯಂಬಂತಾಗಿ ಬಿಟ್ಟಿತ್ತು ಸಿವನೆ, ಯಿನ್ನೊಂದೆಲ್ಲು ನಾಲಗೆಗಳನ ಆ ದೇವರು ತಮಗೆ ಕೊಟ್ಟಿದ್ದರ ಯೇಟು ಪಾಡಿತ್ತು ಅಂದಕಂತಾರೆ ಜನ ಸೀವನss.. ಮೋಬಯ್ಯನ ವರಮಾನವು ಸುಡೋ ತುಪ್ಪದುಂಡೆಯಂಗ ಹಿಂದಕ ಹೊಳ್ಳದಂಗ ಮುಂದಕೂ ಹೊಳದಂಗ ವಬ್ಬೊಬ್ಬರ ಗಂಟಲ ಜೆಗೇವಲ್ಲಿ ಚಕ್ಕಳ ಮುಕ್ಕಳ ಹಾಕ್ಕೊಂಡು ಕುಂತು ಬಿಟ್ಟಿತ್ತು ಸೀವನೇ.. ಅವರ ಪಯ್ಕೆ, ಮೋಬಯ್ಯನನ್ನು ನೋಡಿದೋರಿದ್ದರು, ನೋಡಿರದೋರಿದ್ದರು. ಅವ ಯಾರಪಾ ಅಂದರ.. ಅವ ಯಿವ ಯಿದ್ದಂಗ ಯಿದ್ದನಲ್ಲಾ. ಯವ ಅವ ಯಿದ್ದಂಗ ಯಿದ್ದನಲ್ಲಾ.. ಮೊಂಡು ಮೂಗು ಬಟ್ಟೆಕಾಯಂಗಯ್ತಲ್ಲಾ.. ಕವಳೆ ಹಣ್ಣಿನಂಗ ಕಣ್ಣು ಅದಾವಲ್ಲಾ... ದವಡೆಲುವುಗಳು ಚಾಚಿಕೊಂಡು ಮುಂದಕ ಬಂದಾವಲ್ಲ.. ಹಣೆ ಬುರುಬುರಾಂತ ಮೂದಿ ಮುಂದ ಹೊಂಟಯ್ತಲ್ಲಾ... ಕಸಬಾರಿಗೆ ಚುಂಗಿನೋಟು ಮೀಸೆ ಬುಟ್ಟಿದ್ರಲ್ಲಾ.. ಕುತ್ತಿಗೆ ಹಿಂದ ಚುಂಡೇನ ಕಟ್ಟಿದ್ದನಲ್ಲಾ.. ನೂರು ಮಾತಾಡಿದೋರೆದುರು ಹತೇ ಹತ್ತು ಮಾತಾಡ್ತಿದ್ದನಲ್ಲಾ.. ಹತ್ತು ಮಾತಾಡಿದೋರೆದುರು ವಂದೇ ವಂದು ಮಾತಾಡ್ತಿದ್ದನಲ್ಲಾ.. ಮಕ್ಕು ಮರಿಮ್ಯಾಲ ಬಲು ಜೀವ ಮಿಟುಕೊಂಡಿದ್ದನಲ್ಲಾ. ಅಕ್ರೋರಾ.. ತಂಗೋರಾ ಅಂತಿದ್ದನಲ್ಲಾ.. ಚೀಗ ದೊಡ್ಡಮ್ಮಾ ಅಂತಿದ್ದನಲ್ಲಾ.. ಅಣೋರ ತಮೋರಾ ಅಂತಿದ್ದನಲ್ಲಾ.. ಹೊತ್ತುಟ್ಟುತ್ತಲೆ ಲಟಗೂ ಪುಟುಗೂ ಹೆಜ್ಜೆ ಹಾಕುತ ಅರಮನೆಗೆ ಕಡೇಕ ಹೋಯ್ತಿದ್ದನಲ್ಲಾ.. ಮುದೇಕಿ ಭದ್ರಮ್ಮವ್ವನ<noinclude><references/></noinclude> mpor8akpxleg13rnf0o4uiu3wlwgx14 ಪುಟ:ಅರಮನೆ.pdf/೫೯ 104 77144 319031 169853 2026-05-10T16:37:47Z Shreelatha.Halemane 7642 /* Proofread */ 319031 proofread-page text/x-wiki <noinclude><pagequality level="3" user="Shreelatha.Halemane" /></noinclude>________________ {{rh|center=|left=೨೮|right=ಅರಮನೆ}} ಬಲಕ ಪಿಕದಾನಿ ಹಿಡಕೊಂಡು ನಿಂತಿದ್ದನಲ್ಲಾ.. ಅವನೇ ಕಣರಪ್ಪಾ ಮೋಬಯ್ಯಾ ಅಂದರ... ಮೋಬಯಾ ಅಂದರ ಅವನೇ ಕಣರಪ್ಪಾ.. ಆತ ಬಲು ನಯ ನಾಜೂಕಿನವನಾಗಿದ್ದನಪ್ಪಾ.. ಸಣ್ಣವರನು ದೊಡ್ಡವರನಕಂತ, ದೊಡ್ಡವರನು ಯಿನ್ನೂ ದೊಡ್ಡವರನಕಂತ, ಭಯ ಅಂಬುದನು ಬಲಗಯ್ಯ, ಭೀತಿ ಅಂಬುದನು ಯಡಗಯ್ಯ ಯಿಟುಕೊಂಡು ನೆಲದ ಮ್ಯಾಲ ಯಿರುವೆ ಯಣಸೂತ ತಗ್ಗಿಸಿದ ತಲೇನ ಮ್ಯಾಲಕೆತ್ತದಂಗ ಯಿದ್ದನಲ್ಲಾ, ಅವನೇ ಕನರಪ್ಪಾ ಮೋಬಯ್ಯಾ ಅಂದರ.. ತನ ಯದ್ಯಾಗ ಕ್ವಾಟಾನ ಯೆಟುಕೊಂಡಿದ್ದನಲ್ಲಾ... ಬೆಣ್ಣೆವುಂಡೆ ನಾಚೋ ಹಂಗ ಮೆತ್ತಾನ ಮೆತ್ತಗಯಿರುತ್ತಿದ್ದನಲ್ಲಾ.. ದಯಾ ಅಂಬುದನು ಯಡಕಳ್ಕೊಳಗೂ, ದಾಕ್ಷಿಣ್ಯ ಅಂಬುದನು ಬಲಗಸ್ಕೊಳಗೂ ಯಿಟುಕೊಂಡು ದಯನೇಸಿಯಾಗಿ ನೋಡುತ್ತಿದ್ದನಲ್ಲಾ... ಕರದೋರ ಕಾಳಗ ಕೆರಾss ಆಯ್ತಿದ್ದನಲ್ಲಾ.. ಬಾ ಯಂದೊರ ಮನೆಂರು ಬಾಕಲಿಗೆ ತಾನಾಯ್ತಿದ್ದನಲ್ಲಾ... ಕುರುಕುರೂಂತ ಸಂಗನೆ ಮಾಡೋರ ಕುಂಡಿ ಬುಡಕ ಚಾಪೆ ಆಯ್ತಿದ್ದನಲ್ಲಾ.. ಕಿವಿವುಳ್ಳೋರಿಗೆ ಬಾಯಿ ಆಯ್ತಿದ್ದನಲ್ಲಾ... ಮಾಡೋರಿಗೆ ಕಮ್ಮಿ ಆಯ್ತಿದ್ದನಲ್ಲಾ.. ನಡೆಯೋರಿಗೆ ಕಾಲಾಯ್ತಿದ್ದನಲ್ಲ.. ಅವನೇ ಕನರಪ್ಪಾ ಮೋಬಯ್ಯಾ ಅಂದರ.. ಪುಣ್ಯಾತುಮ ಅಂದರ ಅವನೆ ಕನಪ್ಪಾ.. ಭೂಮ್ರಾಯಿಗೆ ಯಲ್ಲಿ ನೋವಾಗತಯೋ ಅನ್ನೋ ಹಂಗ ನಡದಾಡ್ತ ಇದ್ದನಲ್ಲಾ.. ವಂದಾಡಿದರ ಕಡಿಮೆ, ಯಲ್ಲಾಡಿದರೆ ಹೆಚ್ಚು ಯಂಬಂತೆ ಮಾತಾಡುತ್ತಿದ್ದನಲ್ಲಾ.. ಅವನೇ ಕನಪ್ಪಾ ಮೋಬಯ್ಯಾ.. ಹಿಂಗಾss ವಬ್ಬರು ಯಿನ್ನೊಬ್ಬರ ಯದೆಯೊಳಗೆ ಅವನ ಮಿಗ್ರಹ ಕೆತ್ತಿ ನಿಲ್ಲಿಸೋ ಪ್ರಯತ್ನ ಮಾಡುತ್ತಿದ್ದುದು ಯಲ್ಲಂದರಲ್ಲಿ ಸಿವ ಸಂಕರ ಮಾದೇವಾss.. {{gap}}ಸಾಂಬವಿ ಹಿಂಗವಳಾss ಹಂಗವಳಾ ಯಂಬ ಮೂರು ಪ್ರಶ್ನೆಗಳನ್ನು ತನ್ನೋಟಕೆ ತಾವು ಹಾಕಿಕೊಳ್ಳುತ್ತ, ಯದುರಾದವರನ್ನು ಯಿಚಾರಿಸುತ.. ಹಿಂಗಿರಬೌದಾ ಯಂದು ತಮಗೆ ತಾವು ವುತ್ತರ ಪಡಕೊಳ್ಳುತ, ತಮಗೆ ತಾವು ಸಮಾಧಾನ ಪಟುಕೊಳುತಾ ಗಳಿಗಳಿಗೆಗೊಂದೊಂದು ವುಸುರು ಬಿತ್ತುತ್ತಾ ಮಂದಿ ತಮ್ಮೊಳಗೆ ತಾವು ಕಲ್ಲಾವುಲ್ಲಿಯಾದರು ಸಿವಸಂಕರ ಮಾದೇವಾss.. {{gap}}ಸಾಗರ ಸಮುದ್ರವನ್ನು ಸೇರಿದಂತೆ, ಸಮುದ್ರನದಿಯನ್ನು ಸೇರಿದಂತೆ, ನದಿ ಹೊಳೆಯನ್ನು ಸೇರಿದಂತೆ, ಹೊಳೆ ಹಳ್ಳವನ್ನು ಸೇರಿದಂತೆ, ಹಳ್ಳ ಹನಿಯೊಳಗೆ ಆಶ್ರಯ ಪಡೆದಂತೆ ಅಗಾಧ ವಂತಿಕೆಯಾದ ಆ ತಾಯಿ ಅವನ ಥಟಗು ಸರೀರದೊಳಗೆ ಆಸಯ ಪಡೆದಿರಬೌದಾ ಯಂದು ಮಂದಿ ತಮಗೆ<noinclude><references/></noinclude> lcqe0jm01zkrrfldh2bus4xpm2xpzog ಪುಟ:ಅರಮನೆ.pdf/೬೦ 104 77145 319032 169854 2026-05-10T16:38:45Z Shreelatha.Halemane 7642 /* Proofread */ 319032 proofread-page text/x-wiki <noinclude><pagequality level="3" user="Shreelatha.Halemane" /></noinclude>________________ {{rh|center=|left=ಅರಮನೆ|right=೨೯}} ತಾವು ಅಲವುಕಿಕವಾಗಿ ಅಂದನಕಂತಿದ್ದುದು ಸಿವ ಸಿವಾ.. {{gap}}ಮೋಬಯ್ಯನು ತಾನು ಸರೀರದೊಳಗದಾನೋ ಯಿಲ್ಲವೋ? ಯಂಬ ಪ್ರಶ್ನೆ ವಬ್ಬೊಬ್ಬರ ಮುಂದ ನೆಲ ಮುಗುಲಿಗೇಕಾಗಿ ನಿಂತುಬಿಟ್ಟಿತು. ಸಮುದ್ರದೊಳಗೆ ನದಿ ನಷ್ಟವಾದಂಗೆ, ನದಿವಳಗೆ ಹೊಳೆ ನಷ್ಟವಾದಂಗೆ, ಹೊಳೆವಳಗೆ ಹಳ್ಳ ನಷ್ಟವಾದಂಗೆ, ಹಳ್ಳದೊಳಗೆ ಬಿಂದು ನಷ್ಟವಾದಂಗೆ, ಬೀಜ ರುಕ್ಷದೊಳಗೆ ನಷ್ಟವಾದಂಗೆ ಆತನು ತನ್ನ ಸರೀರದಿಂದ ನಷ್ಟ ಹೊಂದಿರಬೌದಾ? ತನ್ನ ಸರೀರದಿಂದ ಪರಿತ್ಯಕ್ತನಾಗಿರೋ ಮೋಬಯ್ಯನು ಹೀಗೆಲ್ಲಿರಬೌದು? ಅಲ್ಲಿರಬೌದು? ಯಲ್ಲಿರಬೌದಾ? ಯಲ್ಲಲ್ಲಿ ಯಿರಬೌದಾ? ಯಂದು ಮುಂತಾಗಿ ಯೋಚಿಸುತ್ತಾ.. ಯೋಚಿಸುತ ಭಯ ಭೀತರಾಗುತ್ತಿದ್ದುದು ಸಿವ ಸಂಕರ ಮಾದೇವಾss... {{gap}}ವಟ್ಟಲ್ಲಿ ಪಟ್ಟಣಕ್ಕೆ ಪಟ್ಟಣವು ವಂದು ಬಾಯಾಗಿ, ವಂದು ಕಿವಿಯಾಗಿ ವಂದು ಬವಕೆಯಾಗಿ ಮಾರುಪಾಡಾಗುತ್ತಿರುವಾಗ್ಗೆ... {{gap}}ಅತ್ತ ಕಡಪ ಯಂಬ ಪಟ್ಟಣಕ್ಕೆ ಯಂಟು ಗಾವುದ ದೂರದಲ್ಲಿರೋ ರಾಚೋಟಿ ಯಂಬ ಹೋಬಳಿ ಮಟ್ಟದ ಗ್ರಾಮವುಂಟು. ಆ ಗ್ರಾಮದ ವಂದು ಮೂಲೆಯ ವಂದು ಮುರುಕು ಹೈಪಡಿಯಲ್ಲಿ ಕಿಷ್ಟಯ್ಯ ಚಿನ್ನಮ್ಮಯಂಬ ದಂಪತಿಗಳಿದ್ದರು. ಅವರಿಗೆ ವಂಬತ್ತು ಮಂದಿ ಮಕ್ಕಳು, ಕಿಷ್ಟಯ್ಯನು ಸಣಪುಟ್ಟ ಕಳ್ಳತನ ಮಾಡಿ ಸಂಸಾರ ಸಲಹುತ್ತಿದ್ದನು. ಥಾಮಸು ಮನೋ ಸಾಹೇಬನು ರಾಚೋಟಿ ಜಮೀಂದಾರನಾದ ಕಿರುಕಲ ಕೋನ ರೆಡ್ಡಿಯ ಗಾದೆಯನ್ನು ಕಬಜಾ ಮಾಡಿ ಆತನ ವಡೆತನದಲ್ಲಿದ್ದ ಮೂರು ಸಾಯಿರದಾಂಯುಂಟುನೂರಾ ಮುವತ್ತೊಂದು ಯಕರೆ ಜಮೀನಿನ ಪಯ್ಕೆ ಯಡೂವರೆ ಸಾಯಿರ ಯಕರೆ ಭೂಮಿಯನ್ನು ಅದೇ ಗ್ರಾಮದ ಭೂಹೀನರಿಗೆ ಹಂಚಬೇಕೆಂದು ತೀರುಮಾನಿಸಿದನು. ಅಂಥ ಭೂಹೀನರ ಪಯ್ಕೆ ವಬ್ಬನಾಗಿದ್ದ ಕಿಷ್ಟಯ್ಯನು ಕಲೆಬ್ರುಸಾಹೇಬನೆದುರು ಯಿನಯ ಪೂರಕವಾಗಿ ನಿಂತು “ಅಯ್ಯಾ, ನಾನು ಮಕ್ಕಳೊಂದಿಗೆ ನಿದ್ದೇನೆ.. ದುಡಿದುಂಬಲಕ ಭೂಮಿಯಿಲ್ಲದ ಕಾರಣಕ ಕಳ್ಳತನ ಮಾಡಿ ಸಂಸಾರ ಸಲುವುತ್ತಿದ್ದೇನೆ.. ತಾವು ನನಗೂ ವುಳುಮೆ ಮಾಡಲಕ ಜಮೀನು ಮಂಜೂರು ಮಾಡಿದಲ್ಲಿ ಕಳ್ಳತನ ಬಿಟ್ಟು ವ್ಯಯಿ ಮುರುದು ದುಡಿವುತ ಗವುರವದಿಂದ ಬದುಕುವೆನು” ಯಂದು ಅಹವಾಲು ಸಲ್ಲಿಸಿದನು. ಅದನ್ನು ಕೇಳಿ ಮನೋ ಸಾಹೇಬನ ಕರುಳು ಕರಗಿತು. ಹಂಗಿದ್ದರೆ ಸರೆಯಂದು ಕುಂತ<noinclude><references/></noinclude> rt9u2e41m38afwqvq7hnvdn4ii1i74d ಪುಟ:ಅರಮನೆ.pdf/೬೧ 104 77146 319033 169855 2026-05-10T16:39:38Z Shreelatha.Halemane 7642 /* Proofread */ 319033 proofread-page text/x-wiki <noinclude><pagequality level="3" user="Shreelatha.Halemane" /></noinclude>________________ {{rh|center=|left=೩೦|right=ಅರಮನೆ}} ಬಯಟಲೆ ಅವನಿಗೆ ಯಲ್ಲು ಕೂರಿಗೆ ಜಮೀನನ್ನು ಮಂಜೂರು ಮಾಡಿದನು. ಆಗ ಅವನ ಹೆಂಡತಿ ಯೇಳು ತಿಂಗಳ ಬಸುರಿಯಿದ್ದಳಲ್ಲ.. “ಅಯ್ಯಾ ದೊರೆಯ. ನಿನ್ನಿಂದ ನಾನು ವುದ್ದಾರವಾದೆನು. ಗಂಡುಕೂಸು ಹುಟ್ಟಿದಲ್ಲಿ.. ಅದಕ್ಕೆ ನಿನ್ನ ಹೆಸರನ್ನು ಯಿಡುತ್ತೇನೆ.. ಆಗ್ಗೆ ನೀನು ತೊಟ್ಟಿಲ ಕಾರಕ್ಕೆ ಬಂದು ನನ್ನ ಮಗನಿಗೆ ಆಸುರವಾದ ಮಾಡಬೇಕು” ಯಂದು ಯಿನಂತಿ ಮಾಡಿಕೊಂಡನು. ಅದರಂತೆ ಮುಂದೊಂದಿನ ಅವನಿಗೆ ಗಂಡು ಕೂಸಾತು. ಆ ಕೂಡಲೆ ಕತ್ತೆಯೊಂದನ್ನು ಬಾಡಿಗೆ ಪಡೆದು ಅದರ ಮ್ಯಾಲ ಕುಂತು ಕಡಪ ಪಟ್ಟಣವ ತಲುಪಿ ಸಾಹೇಬನಿಗೆ ಸಾಂಪ್ರತು ಸುದ್ದಿ ಮುಟ್ಟಿಸಿದನು.. ಕೊಟ್ಟ ಮಾತಿನಂತೆ ಥಾಮಸು ಮನೋ ಸಾಹೇಬನು ರಾಚೋಟಿಯ ಆ ಬಡ ಕಿಷ್ಯನ ಮಗನ ತೊಟ್ಟಿಲು ಕಾವ್ಯದಲ್ಲಿ ಪಾಲ್ಗೊಂಡಿರುವಾಗ್ಗೆ... ಅಯ್ಯೋರು ಆ ಕೂಸಿಗೆ ಮನೋಪ್ಪನೆಂದು ನಾಮಕರಣ ಮಾಡುತ್ತಿರುವಾಗ್ಗೆ... {{gap}}ಗೂಢಾಚಾರರಾದ ಗುತ್ತೆಪ್ಪ ಮತ್ತಾತನ ಸೋದರರು ನೀಡಿದ ಪತ್ತರವನ್ನು ಮೋದಿಸಿ ಕೆಂಡಮಂಡಲ ವಾದ ಜರಿಮಲೆಯ ಜಗದಪ್ಪ ನಾಯಕನು ನಿಚ್ಚಾಪುರದ ಬಾಲಪ್ಪನಾಯಕನನ್ನು ಮಿತ್ರದ್ರೋಹಿ, ಪರಮ ಘಾತಕ, ಅಮವಾಸೆ ವಳಗಾಗಿ ನಿನ್ನ ರುಂಡವನ್ನು ಚೆಂಡಾಡಿ ತಂದು ಜರಿಮಲೆಯ ಅಗಸೆ ಬಾಗಿಲಿಗೆ ಕಟ್ಟಿಸುವೆನೆಂದು ಘೋರ ಸಪಥ ಮಾಡುತ್ತಿರುವಾಗ್ಗೆ.... {{gap}}ತಾಸುಗಳ ಪರಂತರ ವಂದರ ಮ್ಯಾಲೊಂದು ಪ್ರಶ್ನೆಗಳನ್ನು ಹಾಕಿ ಯಿಚಾರಿಸಿದ ನಂತರ ಜೋನ್ನಗಿರಿಯ ರಾಜನಾದ ಕದಿರೆಪ್ಪನಾಯಕನು ಮದ್ದಿಕೇರಿಯ ಸಂತರಸ್ತರನ್ನು ತನ್ನ ಸಯ್ಯಕ್ಕೆ ಸೇರಿಕೊಳ್ಳುತ್ತಿರುವಾಗ್ಗೆ..... {{gap}}ಯಿತ್ತ ಕುದುರೆಡವು ಪಟ್ಟಣದ ಅರಮನೇಲಿದ್ದ ರಾಜಮಾತೆ ಭಮ್ರಮಾಂಬೆಯ ಕಳುವಿದ್ದ ವಂದೆಲ್ಲು ಮಂದಿ ಸಕರು ಥಳಗೇರಿಯಿಂದ ಹೊತ್ತು ತಂದ ಯಿದ್ಯಾಮಾನಗಳನ್ನು ಕಿವಿಯಾರೆ ಕೇಳಿ ತಿಳಿದು ಭ್ರಮಾಧೀನಳಾಗಿ ರೆಟ್ಟೇಲಿರದಿದ್ದ ರವುಸವನ್ನು ವಡಲೊಳಗೆ ತಂದುಕೊಂಡು ಯಲವೋ.. ಮೋಬಯ್ಯನೇ... ರಾಜಾಗ್ನಿಯನ್ನು ದಿಕ್ಕರಿಸಿದೆಯಾ... ಮೂರು ತಲೆಮಾರು ದುಡಿದರೂ ತೀರದಷ್ಟಿರೋ ಸಾಲದ ರುಣವನ್ನು ಮರೆತೆಯಾ? ನಿನ್ನ ಯಕಃಶ್ಚಿತ್ ವಿ ಳಗೆ ಸಾಂಬವಿ ಹೆಕೆಂಡಿರುವಳೆ೦ದು ಕಪಟ ನಾಟಕವನ್ನಾರಂಭಿಸಿರುವೆಯಾ.. ನಿನಗೆ ತಕ್ಕ ಶಾಸ್ತಿ ಮಾಡಿಸುತ್ತೇನೆ ನೋಡುತ್ತಿರು. ಮತ್ತೆ ನಿನ ಕ ಪಿಕದಾನಿ ಹಿಡಿಸದಿದ್ದರೆ ನಾನು ರಾಜ ಮಾತೆಯೇ ಅಲ್ಲ” ಯಂದು ಮನದೊಳಗೆ ಸಪಥ ಮಾಡುತ ಹೊರಗಡೆ ಕೇಳಿಸುವಂತೆ<noinclude><references/></noinclude> kbgycgmkkgb96g32006t0hr0xf18xci ವಿಕಿಸೋರ್ಸ್:ವಿಕಿಸೋರ್ಸ್೨೦/ಅಂಕೆಗಳು 4 101285 319021 318111 2026-05-10T13:43:46Z A826 6806 319021 wikitext text/x-wiki {| class="wikitable sortable" style="text-align:center; width:100%; font-size:75%; color: blue;" |+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್‌ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: 35313<br><small>ದತ್ತಾಂಶ ಪಡೆದ ಸಮಯ: 2026-05-10 13:41:56 UTC / 2026-05-10 19:11:56 IST</small> ! ಸಂ. !! ಸದಸ್ಯ/ಸದಸ್ಯೆ !! ಮುಖ್ಯ !! ಕರ್ತೃ !! ಪುಟ(points) !! ಪರಿವಿಡಿ !! ಅನುವಾದ !! ಪುಟ ಸೃಷ್ಟಿ !! ಪ್ರೂಫ್ ರೀಡ್ (ಅಂಕ) !! ವ್ಯಾಲಿಡೇಶನ್ (ಅಂಕ) !! ಒಟ್ಟು ಸಂಪಾದನೆಗಳು !! ಒಟ್ಟು ಅಂಕಗಳು |- | 1 || [[Special:Contributions/Pragathi. BH|Pragathi. BH]] || 0 || 0 || 8346 (8700) || 0 || 0 || 7983 || 103 (206) || 242 (726) || 8718 || '''8700''' |- | 2 || [[Special:Contributions/Shreelatha.Halemane|Shreelatha.Halemane]] || 0 || 0 || 6308 (8247) || 0 || 0 || 4834 || 740 (1480) || 664 (1992) || 6659 || '''8247''' |- | 3 || [[Special:Contributions/Shreesha Sharma|Shreesha Sharma]] || 0 || 0 || 3020 (3714) || 0 || 0 || 2097 || 317 (634) || 204 (612) || 3513 || '''3714''' |- | 4 || [[Special:Contributions/Sharanya K H|Sharanya K H]] || 0 || 0 || 3572 (3606) || 0 || 0 || 3546 || 26 (52) || 4 (12) || 3616 || '''3606''' |- | 5 || [[Special:Contributions/Ashwini Rai K|Ashwini Rai K]] || 0 || 0 || 522 (1238) || 0 || 0 || 70 || 63 (126) || 384 (1152) || 645 || '''1238''' |- | 6 || [[Special:Contributions/Adhya.B|Adhya.B]] || 0 || 0 || 553 (553) || 0 || 0 || 553 || 0 (0) || 0 (0) || 564 || '''553''' |- | 7 || [[Special:Contributions/A826|A826]] || 10740 || 1 || 185 (231) || 24 || 0 || 3 || 2 (4) || 27 (81) || 10961 || '''253''' |- | 8 || [[Special:Contributions/Athmi.J|Athmi.J]] || 0 || 0 || 221 (221) || 0 || 0 || 221 || 0 (0) || 0 (0) || 221 || '''221''' |- | 9 || [[Special:Contributions/Anzx-ooo|Anzx-ooo]] || 2 || 0 || 66 (148) || 0 || 0 || 0 || 8 (16) || 49 (147) || 99 || '''150''' |- | 10 || [[Special:Contributions/Vinoda mamatharai|Vinoda mamatharai]] || 0 || 0 || 103 (109) || 0 || 0 || 79 || 0 (0) || 5 (15) || 109 || '''109''' |- | 11 || [[Special:Contributions/Vikashegde|Vikashegde]] || 0 || 0 || 43 (88) || 0 || 0 || 0 || 13 (26) || 22 (66) || 52 || '''88''' |- | 12 || [[Special:Contributions/~2026-24108-44|~2026-24108-44]] || 0 || 0 || 44 (44) || 0 || 0 || 44 || 0 (0) || 0 (0) || 44 || '''44''' |- | 13 || [[Special:Contributions/Babitha Shetty|Babitha Shetty]] || 0 || 0 || 16 (31) || 0 || 0 || 0 || 7 (14) || 5 (15) || 39 || '''31''' |- | 14 || [[Special:Contributions/Hariprasad Shetty10|Hariprasad Shetty10]] || 0 || 0 || 10 (18) || 0 || 0 || 0 || 0 (0) || 5 (15) || 46 || '''18''' |- | 15 || [[Special:Contributions/~2026-25228-62|~2026-25228-62]] || 0 || 0 || 7 (7) || 0 || 0 || 7 || 0 (0) || 0 (0) || 7 || '''7''' |- | 16 || [[Special:Contributions/~2026-25211-05|~2026-25211-05]] || 0 || 0 || 4 (4) || 0 || 0 || 4 || 0 (0) || 0 (0) || 4 || '''4''' |- | 17 || [[Special:Contributions/VASANTH S.N.|VASANTH S.N.]] || 0 || 0 || 3 (3) || 0 || 0 || 0 || 1 (2) || 0 (0) || 5 || '''3''' |- | 18 || [[Special:Contributions/ChiK|ChiK]] || 0 || 0 || 0 (0) || 1 || 0 || 0 || 0 (0) || 0 (0) || 1 || '''1''' |- | 19 || [[Special:Contributions/~2026-24744-13|~2026-24744-13]] || 2 || 0 || 0 (0) || 0 || 0 || 0 || 0 (0) || 0 (0) || 2 || '''1''' |- | 20 || [[Special:Contributions/~2026-25977-16|~2026-25977-16]] || 1 || 0 || 0 (0) || 0 || 0 || 0 || 0 (0) || 0 (0) || 1 || '''1''' |- | 21 || [[Special:Contributions/~2026-25629-17|~2026-25629-17]] || 0 || 0 || 1 (1) || 0 || 0 || 0 || 0 (0) || 0 (0) || 2 || '''1''' |- | 22 || [[Special:Contributions/~2026-25495-03|~2026-25495-03]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |- | 23 || [[Special:Contributions/~2026-24828-68|~2026-24828-68]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |- | 24 || [[Special:Contributions/~2026-24264-88|~2026-24264-88]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |- | 25 || [[Special:Contributions/~2026-24211-03|~2026-24211-03]] || 0 || 0 || 1 (1) || 0 || 0 || 0 || 0 (0) || 0 (0) || 1 || '''1''' |- | 26 || [[Special:Contributions/~2026-24009-50|~2026-24009-50]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |} <noinclude> <syntaxhighlight lang="python" line copy=1> #!/usr/bin/env python3 import requests import time from datetime import datetime, timezone, timedelta from collections import defaultdict import re START_DATE = datetime(2026, 4, 18, 18, 0, 1, tzinfo=timezone.utc) END_DATE = datetime(2026, 6, 3, 23, 59, 59, tzinfo=timezone.utc) TARGET_NAMESPACES = [0, 102, 104, 106, 114] NAMESPACE_NAMES = { 0: "ಮುಖ್ಯ", 102: "ಕರ್ತೃ", 104: "ಪುಟ", 106: "ಪರಿವಿಡಿ", 114: "ಅನುವಾದ" } # Scoring rules for namespace 104 SCORING_RULES = { 'page_creation': 1, # New page creation 'proofread': 2, # Edit summary contains "/* Proofread */" 'validation': 3, # Edit summary contains "/* Validated */" 'regular_edit': 1 # Regular edit in namespace 104 } WIKI_URL = "https://kn.wikisource.org/w/api.php" DATA_GENERATION_TIME = datetime.now(timezone.utc) # Convert to IST for display IST = timezone(timedelta(hours=5, minutes=30)) DATA_GENERATION_TIME_IST = DATA_GENERATION_TIME.astimezone(IST) START_DATE_IST = START_DATE.astimezone(IST) END_DATE_IST = END_DATE.astimezone(IST) # User to exclude from namespace 0 (set their points to zero) EXCLUDED_USER = "A826" EXCLUDED_NAMESPACE = 0 def get_namespace_name(ns): return NAMESPACE_NAMES.get(ns, f"Namespace {ns}") def fetch_all_edits(): user_namespace_stats = defaultdict(lambda: defaultdict(set)) # Track unique pages per namespace for scoring user_scores = defaultdict(lambda: defaultdict(int)) # Track scores by user and namespace user_edit_details = defaultdict(list) # Store edit details for debugging user_total_edits = defaultdict(int) # Track total number of edits per user (including duplicates) user_namespace_edit_counts = defaultdict(lambda: defaultdict(int)) # Track total edit counts per namespace # Track specific edit types in namespace 104 user_ns104_stats = defaultdict(lambda: { 'creations': 0, 'proofreads': 0, 'validations': 0, 'regular': 0, 'proofread_score': 0, # Track proofread score separately 'validation_score': 0 # Track validation score separately }) start_iso = START_DATE.strftime('%Y-%m-%dT%H:%M:%SZ') end_iso = END_DATE.strftime('%Y-%m-%dT%H:%M:%SZ') print("=" * 80) print("KANNADA WIKISOURCE EDIT SCORING TOOL") print("=" * 80) print(f"Start (UTC): {START_DATE.strftime('%Y-%m-%d %H:%M:%S')}") print(f"Start (IST): {START_DATE_IST.strftime('%Y-%m-%d %H:%M:%S')}") print(f"End (UTC): {END_DATE.strftime('%Y-%m-%d %H:%M:%S')}") print(f"End (IST): {END_DATE_IST.strftime('%Y-%m-%d %H:%M:%S')}") print(f"Generated (UTC): {DATA_GENERATION_TIME.strftime('%Y-%m-%d %H:%M:%S')}") print(f"Generated (IST): {DATA_GENERATION_TIME_IST.strftime('%Y-%m-%d %H:%M:%S')}") print(f"Namespaces: {', '.join([f'{get_namespace_name(ns)} ({ns})' for ns in TARGET_NAMESPACES])}") print(f"User '{EXCLUDED_USER}' gets 0 points in namespace {EXCLUDED_NAMESPACE} ({get_namespace_name(EXCLUDED_NAMESPACE)})") print(f"Scoring in namespace 104 (ಪುಟ):") print(f" - Page creation: {SCORING_RULES['page_creation']} point") print(f" - Proofread (/* Proofread */): {SCORING_RULES['proofread']} points") print(f" - Validation (/* Validated */): {SCORING_RULES['validation']} points") print(f" - Regular edit: {SCORING_RULES['regular_edit']} point") print("-" * 80) params = { 'action': 'query', 'list': 'recentchanges', 'rcstart': end_iso, 'rcend': start_iso, 'rcnamespace': '|'.join(str(ns) for ns in TARGET_NAMESPACES), 'rcprop': 'title|user|timestamp|ids|comment|flags', 'rctype': 'edit|new', 'rclimit': '500', 'format': 'json' } total_edits = 0 excluded_edits = 0 continue_token = None page_count = 0 while True: if continue_token: params['rccontinue'] = continue_token try: response = requests.get(WIKI_URL, params=params, timeout=30) data = response.json() if 'query' not in data or 'recentchanges' not in data['query']: break changes = data['query']['recentchanges'] page_count += 1 print(f"Batch {page_count}... ({len(changes)} edits)") for change in changes: user = change.get('user', 'Unknown') title = change.get('title', '') ns = change.get('ns', 0) comment = change.get('comment', '') is_new = change.get('type') == 'new' # Increment total edit count for this user (every edit counts) user_total_edits[user] += 1 total_edits += 1 user_namespace_edit_counts[user][ns] += 1 # Set points to zero for A826 in namespace 0 if ns == EXCLUDED_NAMESPACE and user == EXCLUDED_USER: score = 0 # Track unique page for scoring purposes (still counts as 0 points) if title not in user_namespace_stats[user][ns]: user_namespace_stats[user][ns].add(title) user_scores[user][ns] += score excluded_edits += 1 continue if ns in TARGET_NAMESPACES: # Calculate score for this edit score = 0 if ns == 104: # Special scoring for namespace 104 if is_new: # Page creation score = SCORING_RULES['page_creation'] user_ns104_stats[user]['creations'] += 1 user_edit_details[user].append(f"Created page: {title} (+{score})") elif '/* Validated */' in comment: # Validation edit score = SCORING_RULES['validation'] user_ns104_stats[user]['validations'] += 1 user_ns104_stats[user]['validation_score'] += score user_edit_details[user].append(f"Validated: {title} (+{score})") elif '/* Proofread */' in comment: # Proofread edit score = SCORING_RULES['proofread'] user_ns104_stats[user]['proofreads'] += 1 user_ns104_stats[user]['proofread_score'] += score user_edit_details[user].append(f"Proofread: {title} (+{score})") else: # Regular edit score = SCORING_RULES['regular_edit'] user_ns104_stats[user]['regular'] += 1 user_edit_details[user].append(f"Regular edit: {title} (+{score})") else: # For other namespaces, count each unique page as 1 point score = 1 # Track unique pages per namespace for scoring if title not in user_namespace_stats[user][ns]: user_namespace_stats[user][ns].add(title) user_scores[user][ns] += score if total_edits % 500 == 0: print(f" Processed {total_edits} edits...") if 'continue' in data and 'rccontinue' in data['continue']: continue_token = data['continue']['rccontinue'] time.sleep(0.5) else: print("Finished fetching all edits!") break except Exception as e: print(f"Error: {e}") break print("-" * 80) print(f"Batches: {page_count}") print(f"Total edits fetched: {total_edits}") print(f"User '{EXCLUDED_USER}' edits in namespace {EXCLUDED_NAMESPACE} (scored 0): {excluded_edits}") print(f"Users with edits: {len(user_total_edits)}") # Summary of total edits per user print("\nTotal edits per user (including duplicates):") print("-" * 60) for user in sorted(user_total_edits.items(), key=lambda x: x[1], reverse=True)[:20]: print(f" {user[0]}: {user[1]} edits") print("=" * 80) return (user_namespace_stats, user_scores, user_ns104_stats, user_total_edits, total_edits, user_namespace_edit_counts) def generate_wikitable(user_namespace_stats, user_scores, user_ns104_stats, user_total_edits, total_competition_edits, user_namespace_edit_counts): table_data = [] for user in user_total_edits.keys(): # Calculate total points (sum of scores from all namespaces) total_points = sum(user_scores[user].values()) # Get unique page counts per namespace ns_unique_pages = {} for ns in TARGET_NAMESPACES: ns_pages = user_namespace_stats[user].get(ns, set()) ns_unique_pages[ns] = len(ns_pages) # Get total edit counts per namespace (including duplicates) ns_total_edits = user_namespace_edit_counts.get(user, {}) # Get namespace 104 detailed stats ns104_stats = user_ns104_stats.get(user, { 'creations': 0, 'proofreads': 0, 'validations': 0, 'regular': 0, 'proofread_score': 0, 'validation_score': 0 }) table_data.append({ 'user': user, 'total_score': total_points, 'total_edits': user_total_edits.get(user, 0), 'ns0_edits': ns_total_edits.get(0, 0), # Show total edits, not unique pages 'ns102_edits': ns_total_edits.get(102, 0), 'ns104_unique': ns_unique_pages.get(104, 0), 'ns104_score': user_scores[user].get(104, 0), 'ns106_edits': ns_total_edits.get(106, 0), 'ns114_edits': ns_total_edits.get(114, 0), 'creations': ns104_stats['creations'], 'proofreads': ns104_stats['proofreads'], 'proofread_score': ns104_stats['proofread_score'], 'validations': ns104_stats['validations'], 'validation_score': ns104_stats['validation_score'] }) table_data = [row for row in table_data if row['total_score'] > 0 or row['total_edits'] > 0] table_data.sort(key=lambda x: x['total_score'], reverse=True) if not table_data: return "No edits found in the specified date range." wikitable = [] wikitable.append('{| class="wikitable sortable" style="text-align:center; width:100%; font-size:75%; color: blue;"') wikitable.append(f'|+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್‌ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: {total_competition_edits}<br><small>ದತ್ತಾಂಶ ಪಡೆದ ಸಮಯ: {DATA_GENERATION_TIME.strftime("%Y-%m-%d %H:%M:%S")} UTC / {DATA_GENERATION_TIME_IST.strftime("%Y-%m-%d %H:%M:%S")} IST</small>') # Updated header with combined columns for proofread and validation header_cols = ['! ಸಂ.', '!! ಸದಸ್ಯ/ಸದಸ್ಯೆ', '!! ಮುಖ್ಯ', '!! ಕರ್ತೃ', '!! ಪುಟ(points)', '!! ಪರಿವಿಡಿ', '!! ಅನುವಾದ', '!! ಪುಟ ಸೃಷ್ಟಿ', '!! ಪ್ರೂಫ್ ರೀಡ್ (ಅಂಕ)', '!! ವ್ಯಾಲಿಡೇಶನ್ (ಅಂಕ)', '!! ಒಟ್ಟು ಸಂಪಾದನೆಗಳು', '!! ಒಟ್ಟು ಅಂಕಗಳು'] wikitable.append(' '.join(header_cols)) for idx, row in enumerate(table_data, start=1): user = row['user'] # Always use Special:Contributions link user_link = f"[[Special:Contributions/{user}|{user}]]" # Show both unique page count and weighted score for namespace 104 ns104_display = f"{row['ns104_unique']} ({row['ns104_score']})" # Combine proofread count and score into one column proofread_display = f"{row['proofreads']} ({row['proofread_score']})" # Combine validation count and score into one column validation_display = f"{row['validations']} ({row['validation_score']})" wikitable.append(f"|-\n| {idx} || {user_link} || {row['ns0_edits']} || {row['ns102_edits']} || {ns104_display} || {row['ns106_edits']} || {row['ns114_edits']} || {row['creations']} || {proofread_display} || {validation_display} || {row['total_edits']} || '''{row['total_score']}'''") wikitable.append('|}') return '\n'.join(wikitable) def main(): (user_namespace_stats, user_scores, user_ns104_stats, user_total_edits, total_competition_edits, user_namespace_edit_counts) = fetch_all_edits() if not user_total_edits: print("\nNo data retrieved.") return output = generate_wikitable(user_namespace_stats, user_scores, user_ns104_stats, user_total_edits, total_competition_edits, user_namespace_edit_counts) print("\n" + "=" * 80) print("WIKITABLE OUTPUT (Copy this entire section):") print("=" * 80) print(output) print("=" * 80) if __name__ == "__main__": main() </syntaxhighlight> </noinclude> [[ವರ್ಗ:ವಿಕಿಸೋರ್ಸ್೨೦]] 9xncaijn97gba2kyznlaln4uvy32dkx