ವಿಕಿಸೋರ್ಸ್ knwikisource https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F MediaWiki 1.47.0-wmf.2 first-letter ಮೀಡಿಯ ವಿಶೇಷ ಚರ್ಚೆಪುಟ ಸದಸ್ಯ ಸದಸ್ಯರ ಚರ್ಚೆಪುಟ ವಿಕಿಸೋರ್ಸ್ ವಿಕಿಸೋರ್ಸ್ ಚರ್ಚೆ ಚಿತ್ರ ಚಿತ್ರ ಚರ್ಚೆಪುಟ ಮೀಡಿಯವಿಕಿ ಮೀಡಿಯವಿಕಿ ಚರ್ಚೆಪುಟ ಟೆಂಪ್ಲೇಟು ಟೆಂಪ್ಲೇಟು ಚರ್ಚೆಪುಟ ಸಹಾಯ ಸಹಾಯ ಚರ್ಚೆಪುಟ ವರ್ಗ ವರ್ಗ ಚರ್ಚೆಪುಟ ಸಂಪುಟ ಸಂಪುಟ ಚರ್ಚೆ ಕರ್ತೃ ಕರ್ತೃ ಚರ್ಚೆ ಪುಟ ಪುಟ ಚರ್ಚೆ ಪರಿವಿಡಿ ಪರಿವಿಡಿ ಚರ್ಚೆ ಅನುವಾದ ಅನುವಾದ ಚರ್ಚೆ TimedText TimedText talk ಮಾಡ್ಯೂಲ್ ಮಾಡ್ಯೂಲ್ ಚರ್ಚೆಪುಟ Event Event talk ಪುಟ:Abhaya.pdf/೨೨೬ 104 16762 319397 249732 2026-05-12T15:17:39Z Pragathi. BH 7585 /* Validated */ 319397 proofread-page text/x-wiki <noinclude><pagequality level="4" user="Pragathi. BH" />{{rh|center=ಅಭಯ|left=|right=೨೨೧}}</noinclude> {{gap}}ಬಹಳದಿನಗಳಿಂದ ಕೆಲವರ ಮನಸಿನೊಳಗೇ ಇದ್ದುದು ಆ ದಿನ ಕೃತಿಗಿಳಿಯಿತು. ಅಡುಗೆ ಮನೆಯ ಖಾರದ ಪುಡಿ, ಡಬ್ಬದಿಂದ ತೆಂಗಿನ ಚಿಪ್ಪಿಗೆ ಸ್ಥಳಾಂತರ ಹೊಂದಿತು. ಒಳನಸಂಚಿನ ನಾಯಕತ್ವ ವಹಿಸಿದ್ದ ನಾಲ್ವರು ಹುಡುಗಿಯರೂ ವಿಷಯವನ್ನೆಲ್ಲ ರಹಸ್ಯವಾಗಿಯೆ ಇರಿಸಿದರು.<br /> {{gap}}ಅಭಯಧಾಮಕ್ಕೆ ಹೊಸಬರಾಗಿದ್ದ ಜಲಜ--ಲಲಿತೆಯರಿಗೆ ಅದು ತಿಳಿಯಲಿಲ್ಲ.<br /> {{gap}}ಆದರೆ ಒಬ್ಬಳಿಗೆ ಸಂದೇಹ ಬಂತು ಆಕೆ, ಮೂಗಿ-ಕಲ್ಯಾಣಿ.<br /> {{gap}}ಬಾಗಿಲಬಳಿ ಹೂವಿನ ಗಿಡದಕೆಳಗೆ ಇರಿಸಿದ್ದ ಖಾರದಪುಡಿಯನ್ನು ಅವಳು ನೋಡಿ ಬಂದಳು ಬಂದವಳೇ ಕಾರಸ್ಥಾನಕ್ಕೆ ಸೇರಿದ್ದ ಒಬ್ಬಳು ಹುಡುಗಿಯನ್ನೇ ಸನ್ನೆಯ ಮೂಲಕ “ಅದು ಯಾಕೆ?' ಎಂದು ಕೇಳಿದಳು. ಉತ್ತರಬರಲಿಲ್ಲ. ಬದಲು 'ಬಾಯ್ಕುಚ್ಚು! ಇಲ್ದೇ ಹೋದರೆ ಚಚ್ಚಿಹಾಕ್ತೀವಿ!' ಎಂಬ ಗದರಿಕೆ ಕಲ್ಯಾಣಿಯ ಭಾಷೆಯಲ್ಲೇ ಬಂತು. {{gap}}ಮಂಕುಕವಿದ ಹಾಗಾಯಿತು ಕಲ್ಯಾಣಿಗೆ. ಬಾಯಿಯಂತೂ ಮುಚ್ಚಿಯೇ ಇತ್ತಲ್ಲವೆ? ಆದರೂ, ಮನಸ್ಸು ಕೆಲಸ ಮಾಡಿತು. ಕೂಡಿಸಿ ಕಳೆದು ಭಾಗಿಸಿ ಗುಣಿಸಿತು ಖಾರದ ಪುಡಿ ಯಾಕಿರಬಹುದು, ಯಾಕೆ? ಯಾಕೆ ಎಂಬುದು ಮೊದಲು ಮಸಕಾಗಿ ಬಳಿಕ ಸ್ಪಷ್ಟವಾಗಿ ಹೊಳೆದಾಗ, ಕಲ್ಯಾಣಿಯ ಮೈ ಬೆವತು ಹೋಯಿತು ಶರೀರ ಕಂಪಿಸಿತು ಯಾರಿಗೂ ಏನನ್ನೂ ಹೇಳಲಾರದೆ ಭಯದಿಂದ ತತ್ತರಿಸುತ್ತ ಆಕೆ, ದೊಡ್ಡಮ್ಮನ ಆಫೀಸು ಕೊಠಡಿಯಲ್ಲೆ ಗೋಡೆಗೊರಗಿ ಮೂಲೆಯಲ್ಲಿ ಕುಳಿತಳು.<br /> {{gap}}ಸರಸಮ್ಮ ಬರುವ ಹೊತ್ತಾದಂತೆ ಬಂಡಾಯಗಾರರೂ ಮುಳ್ಳಿನ ಮೇಲೆ ನಿಂತವರ ಹಾಗೆ ವರ್ತಿಸಿದರು. ಕಲ್ಯಾಣಿ ಸುಮ್ಮನಿದ್ದುದನ್ನು ಕಂಡಂತೂ ಅವರ ಮನಸ್ಸು ನಿಶ್ಚಿಂತವಾಯಿತು.<br /> {{gap}}ದೊಡ್ಡಮ್ಮ ಬೀದಿಯಿಂದ ಅಂಗಳಕ್ಕಿಳಿದಾಗ ಮಬ್ಬುಗತ್ತಲು ಕವಿಯತೊಡಗಿತ್ತು. ಒಳಗೆ ದೀಪ ಹಾಕಿರಲಿಲ್ಲ ಇನ್ನೂ. ನಾಲ್ವರು ಹುಡುಗಿಯರಷ್ಟೆ, ಒಬ್ಬೊಬ್ಬರೂ ಒಂದೊಂದು ಹಿಡಿ ಖಾರದ ಪುಡಿಯೊಡನೆ ಬಾಗಿಲ ಬಳಿ ನಿಂತಿದ್ದರು.<br /> {{gap}}ಸರಸಮ್ಮ ಹೊರಗಿನಿಂದ ಬಾಗಿಲಿನತ್ತ ಬರತೊಡಗಿದರು.<noinclude></noinclude> 2vqc2wx2gmxn2m5fiyp1fjznhofwjbf ಪುಟ:Abhaya.pdf/೨೨೭ 104 16763 319398 249740 2026-05-12T15:20:45Z Pragathi. BH 7585 /* Validated */ 319398 proofread-page text/x-wiki <noinclude><pagequality level="4" user="Pragathi. BH" />{{rh|center=ಅಭಯ|left=೨೨೨|right=}}</noinclude> {{gap}}ಇನ್ನೇನು--ಕಾರಸ್ಥಾನ ಯಶಸ್ವಿಯಾಗಬೇಕು, ಅಷ್ಟರಲ್ಲೆ ಮೂಕಿ ಚಿಟ್ಟನೆ ಚೀರಿದಳು ವಿಚಿತ್ರವಾಗಿ ವಿಕಾರವಾಗಿ ಕೂಗಿಕೊಂಡಳು. ಹುಡುಗಿಯರೆಲ್ಲ ಕೊಠಡಿಯ ಬಳಿಗೆ ಬಾಗಿಲ ಬಳಿಗೆ ಧಾವಿಸಿ ಬರುವುದಕ್ಕೂ ಗಾಬರಿಗೊಂಡು ಸರಸಮ್ಮ ಒಳ ಬರುವುದಕ್ಕೂ ಸರಿಹೋಯಿತು.<br /> {{gap}}ಆ ನಾಲ್ವರು ಹುಡುಗಿಯರು ನುಸುಳಿಕೊಂಡು ಬಚ್ಚಲುಮನೆಗೆ ಓಡಿದುದನ್ನು ಯಾರೂ ಗಮನಿಸಲಿಲ್ಲ.<br /> <br />ಕಲ್ಯಾಣಿ ದೊಡ್ಡಮ್ಮನನ್ನು ಅಫ್ಸಿಕೊಂಡು ಮಡಿಲಲ್ಲಿ ಮುಖವಿಟ್ಟು ನರಳಿದಳು. ಮಾತು ಬಾರದೆ ಮೂಕ ಪಶುವಿನ ರೋದನ...<br /> {{gap}}ಇದೇನು ಕಾಹಿಲೆಯೋ -ಎಂದು ಹೆದರಿದರು ಸರಸಮ್ಮ.<br /> {{gap}}ಕಲ್ಯಾಣಿಯನ್ನು ಸಂತೈಸಲು ಅವರಿಗೆ ಬಹಳ ಹೊತ್ತು ಹಿಡಿಯಿತು. ಶಾಂತಳಾದ ಮೇಲೂ ಆಕೆ ಏನನ್ನೂ ಹೇಳಲಿಲ್ಲ; ಯಾರನ್ನೂ ಬೊಟ್ಟು ಮಾಡಿ ತೋರಿಸಲಿಲ್ಲ.<br /> {{gap}}ಆಮೇಲೆ ಯಾರೋ ಒಬ್ಬರು ಉದ್ಯಾನದ ಮೂಲೆಯಲ್ಲಿದ್ದ ತೆಂಗಿನ ಚಿಪ್ಪನ್ನೂ ಅದರೊಳಗೆ ಮತ್ತೂ ಉಳಿದಿದ್ದ ಖಾರದ ಪುಡಿಯನ್ನೂ ಕಂಡರು. ಸುದ್ದಿ ಹಬ್ಬಿತು ಎಲ್ಲರಿಗೂ ಅರ್ಥವಾಯಿತು.<br /> {{gap}}ಅಪರಾಧಿಗಳು ಯಾರೆಂದು ಕಂಡುಹಿಡಿಯುವುದು ಕಷ್ಟವಾಗದೆ ಇದ್ದರೂ ಆಗ ಯಾರೂ ಮಾತನಾಡಲಿಲ್ಲ.<br /> {{gap}}ಆ ರಾತ್ರೆ ಮಲಗಿದಾಗ ಸರಸಮ್ಮನ ಮೈ ಅವರಿಗೆ ಅರಿಯದಂತೆಯೇ ಬೆವತುಕೊಂಡಿತ್ತು. {{gap}}ಈಗ ಈ ಕತೆ ಕೇಳಿ ಬೆವತುದು ತುಂಗಮ್ಮನ ಮೈ. ಎಂತಹ ಗಂಡಾಂತರದಿಂದ ಪಾರಾಗಿದ್ದರು ದೊಡ್ಡಮ್ಮ! ಅದು ಅಷ್ಟಾಗಿ ಹಳೆಯ ಕಥೆಯೂ ಅಲ್ಲ ಇತ್ತೀಚೆಗೆ--ನಾಲ್ಡು ವರ್ಷಗಳ ಹಿಂದೆ--ನಡೆದುದು.<br /> {{gap}}“ಆ ಹುಡುಗಿಯರಲ್ಲಿ ಇಬ್ಬರು ನರ್ಸ್‌ ಶಿಕ್ಷಣಕ್ಕೆ ಹೋದ್ರು. ಉಳಿದ ವರೂ ಒಳ್ಳೆಯವರಾದ್ರು ಬಹಳ ದಿನಗಳಾದ್ಮೇಲೆ ಅವರೇ ಬಂದು ಅತ್ತು ತಪ್ಪೊಪ್ಪಿಕೊಂಡ್ರು. ಅದಕ್ಕೆ ಕಾರಣ--ಉಳಿದ ಹುಡುಗೀರು ಅವರಿಗೆ ಕೊಟ್ಟ ಕೀಟಲೆ."<noinclude></noinclude> hclkunsniklb5qonr9gbuc181tkmhg1 ಪುಟ:Mrutyunjaya.pdf/೧೦೯ 104 21593 319403 181999 2026-05-12T16:23:10Z Ashwini Rai K 8475 /* Validated */ 319403 proofread-page text/x-wiki <noinclude><pagequality level="4" user="Ashwini Rai K" /></noinclude>{{rh|center=ಮೃತ್ಯುಂಜಯ|right=|left=೯೬}} ತ್ತಿದ್ದುವು. ಬರುತ್ತಿದ್ದ ಜನ ಪ್ರಾಕಾರದ ಮೇಲಿನ ಕಾವಲು ಭಟರ ಕಿರಿಯ</br> ಆಕೃತಿಗಳನ್ನು ದೂರದಿಂದಲೇ ಕಂಡರು.</br> {{gap}}ಮೆನೆಪ್‍ಟಾನ ಮೇಲೆ ಸಭಾಮಂದಿರದ ದೊಡ್ಡ ದೀಪಗಳು ಬೆಳಕು</br> ಬೀರುತ್ತಿದ್ದುವು.</br> {{gap}}ಎಲ್ಲರಿಗೂ ಕೇಳಿಸುವಂತೆ ಇಪ್ಯುವರ್ ಗಟ್ಟಿಯಾಗಿ ಅಂದ :</br> {{gap}}" ಪಂಜುಗಳು ಕಾಣಿಸ್ತಿವೆ; ಬರ್ತಿದ್ದಾರೆ."</br> {{gap}}ಘೋಷಗಳಿಲ್ಲದೆಯೇ ಸಮೀಪಿಸುತ್ತಿದ್ದ ಜನಸಮುದಾಯ. ಸಭಾ</br> ಮಂದಿರದಲ್ಲೂ ಮೇಲ್ಗಡೆಯೂ ನೀರವತೆ ಹೆಪುಗಟ್ಟತೊಡಗಿತು. ಬಕಿಲನ</br> ಕರ್ಕಶ ಗಂಟಲೊಂದೇ ಆ ಗಡ್ಡೆಗೆ ಬೀಳುತ್ತಿದ್ದ ಕೊಡಲಿ ಏಟು.</br> {{gap}}ಜನರು ರಾಜಗೃಹವನ್ನು ಸಮೀಪಿಸಿದಂತೆ ಅವರ ಪದಹತಿಯ ಸಪ್ಪಳದ</br> ಹೊರತು ಬೇರೇನೂ ಕೇಳಿಸುತ್ತಿರಲಿಲ್ಲ. ಅದು ಒಂದೇ ಎದೆಗುಂಡಿಗೆಯ</br> ಬಡಿತದಂತಿತ್ತು.</br> {{gap}}ಕೆಳಗೆ ಭೂಮಾಲಿಕರು, ಅಪೆಟ್, ಇಪ್ಯುವರ್ ತುದಿಗಾಲಿನ ಮೇಲೆ</br> ನಿಂತರು. ಮೇಲ್ಗಡೆ ಟೆಹುಟಿ ಮತ್ತು ಗೇಬು. ಇಳಿಬಿಟ್ಟಿದ್ದ ಬಣ್ಣದ</br> ಚಾಪೆಗಳನ್ನು ತುಸು ಸರಿಸಿ, ಕೆಳಕ್ಕೆ ಇಣಿಕಿ ನೋಡಿದರು ಮಹಾದ್ವಾರದ</br> ಬಳಿ ಗೋಡೆಯ ಮೇಲೆ ಎಲ್ಲರ ದೃಷ್ಟಿಗಳ ಕೇಂದ್ರ ಬಿಂದುವಾಗಿ ಬಕಿಲ</br> ನಿಂತಿದ್ದ.</br> {{gap}}ರಾಜಗೃಹದ ಮಹಾದ್ವಾರ ತಲಪಿದವೆಂದು ಸಾರಿತು, ಸ್ನೊಫ್ರುವಿನ</br> ಕಂಠ:</br> {{gap}}" ಓ ಮೆನೆಪ್‍ಟಾ ! ಓ ಮೆನೆಪ್‍ಟಾ !"</br> {{gap}}ಅದಕ್ಕೆ ದೊರೆಯಿತು, ಜನರೆಲ್ಲರ ಒಕ್ಕೊರಲಿನ ಮಾರ್ದನಿ :</br> {{gap}}" ಓ ಮೆನೆಪ್‍ಟಾ ! ಓ ಮೆನೆಪ್‍ಟಾ !"</br> {{gap}}ದಿಮ್ಮಿ ಬಾಗಿಲ ಬಳಿ ಬಂತು. ಏಣಿಗಳು ಗೋಡೆಗೆ ಒರಗಿದುವು.</br> ಖ್ನೆಮ್‍ಹೊಟೆಪ್ ಹತ್ತಿರವೇ ಮರೆಯಲ್ಲಿದ್ದ ತಾಳೆಯ ಮರವನ್ನೇರಿದ.</br> {{gap}}ಕಾವಲು ಭಟರ ವಶ ಇದ್ದುದು, ಕೆಲವೇ ಬಾಣಗಳು. ಅವುಗಳ</br> ಪ್ರಯೋಗ ಕೊನೆಯ ಹಂತದಲ್ಲಿ, ಎಂದು ಬಕಿಲ ಸೂಚಿಸಿದ್ದ. ಏಣಿಯಲ್ಲಿ</br><noinclude></noinclude> l7l9pmtcjnlb8cl3dmeyp3nlnnrto32 ಪುಟ:Mrutyunjaya.pdf/೧೧೦ 104 21594 319404 246892 2026-05-12T16:24:13Z Ashwini Rai K 8475 /* Validated */ 319404 proofread-page text/x-wiki <noinclude><pagequality level="4" user="Ashwini Rai K" /></noinclude>{{rh|center=ಮೃತ್ಯುಂಜಯ|right=೪೭|left=}} ಏರಿ ಬಂದವರನ್ನು ಕೆಳಕ್ಕೆ ತಳ್ಳಿದರು. ಗದೆಯನ್ನು ಹೊತ್ತು ತಂದವರೊಡನೆ</br> ಏಟುಗಳ ವಿನಮಯವಾಯಿತು.</br> {{gap}}ಕೂಗು, ಆಕ್ರೋಶ, ಫೂತ್ಕಾರ, ಚೀತ್ಕಾರ....</br> {{gap}}ಅಂಗಳದಲ್ಲಿ ಉದ್ಯಾನ ಮೂಲೆಯಲ್ಲಿದ್ದ ಕಲ್ಲುಗಳನ್ನು ರಾಜಗೃಹದ ಸೇವಕರು ತಂದು ಕೊಟ್ಟರು, ಆಕ್ರಮಣಕಾರರ ಮೇಲೆ ಎಸೆಯಲು, ಉರುಳಿ ಬಿಡಲು.</br> {{gap}}ಆ ಜನರ ಮೇಲೆ ಸುರಿಯಲು ಮರಳುವ ನೀರು?</br> {{gap}}" ಮರಳುವ ನೀರು! ಮರಳುವ ನೀರು!"</br> {{gap}}___ಎಂದು ಸೇವಕನೊಬ್ಬ ಕೂಗಿದ.</br> {{gap}}ಇಬ್ಬರು ಮೂವರು ಒಲೆಗಳಿಗೆ ಉರಿಹಾಕಲು ಧಾವಿಸಿದರು.</br> {{gap}}ತಾಳೆಯ ದಿಮ್ಮಿ ಮಹಾದ್ವಾರದ ಬಲಪರೀಕ್ಷೆ ಮಾಡಿತು. ಮೊದಲು ಮೆಲ್ಲನೆ, ಎರಡನೆ ಸಲ ಬಲವಾಗಿ, ಮೂರನೆಯ ಸಲ ಇನ್ನಷ್ಟು ಬಲವಾಗಿ.</br> {{gap}}ಬಕಿಲ ಮೈ ಪರಚಿಕೊಂಡ; ಅಂಗೈಯಿಂದ ಮುಂತಲೆಯನ್ನು ಚಚ್ಚಿದ. ಬಾಗಿಲ ಮೇಲೆ ಧಾಳಿ ನಡೆಸಿದವರನ್ನು ಮೊದಲು ಇದಿರಿಸುವುದು ಅನಿವಾರ್ಯವಾಯಿತು. ಬಕಿಲ ಕೂಗಿ ನುಡಿದ:</br> {{gap}}"ಬಾಣ! ಬಾಣ!"</br> {{gap}}ನಿರ್ದೇಶ ಮುಗಿಯುವುದಕ್ಕೆ ಮುನ್ನ ಆತನೇ ಕಿರಿಚಿದ:</br> {{gap}}"ಆಯ್ಯೋ! ಆ ಮರ! ಅಲ್ಲಿ!"</br> {{gap}}ನೇರವಾಗಿ ಅವನ ಬಲಗಣ್ಣನ್ನೆ ಇರಿದಿತ್ತು, ಒಂದು ಬಾಣ.</br> {{gap}}ಬಕಿಲ "ಓ" ಎನ್ನುತ್ತ ಅಂಗಳಕ್ಕೆ ಧುಮುಕಿದ.</br> {{gap}}" ಆ ಮರ! ಅಲ್ಲಿ!" ಎಂದ ಮತ್ತೆ ಮತ್ತೆ.</br> {{gap}}ಮೂವರು ಕಾವಲು ಭಟರು ಬಾಣ ಹೂಡಿದರು.ಆದರೆ,ಮಹಾದ್ವಾರವನ್ನು ಮುರಿಯಲೆತ್ನಿಸುತ್ತಿದ್ದವರ ಮೇಲೆ ಪ್ರಯೋಗಿಸದೆ, ಕಾಣದ ಮರವನ್ನು ಕತ್ತಲಲ್ಲಿ, ನಿಂತಲ್ಲಿಂದಲೆ, ಅರಸಿದರು.</br> {{gap}}ಬಕಿಲನ ಅವಸ್ಥೆಯನ್ನು ಕಂಡ ಟಿಹುಟಿಗೆ ಬವಳಿ ಬಂದಂತಾಯಿತು.</br> {{gap}}೭</br><noinclude></noinclude> m6ses8fuuvmjlksybwblozsss24x4cl ಪುಟ:Mrutyunjaya.pdf/೧೧೧ 104 21595 319405 246994 2026-05-12T16:24:59Z Ashwini Rai K 8475 /* Validated */ 319405 proofread-page text/x-wiki <noinclude><pagequality level="4" user="Ashwini Rai K" /></noinclude>೯೮{{gap}}{{gap}}{{gap}}{{gap}} ಮೃತ್ಯುಂಜಯ<br/> ಗೆೇಬು ಅವನ ಭುಜ ಮುಟ್ಟಿ ಅಂದ:<br/> " ಕ್ಷಮಿಸಿ ಟಿಹುಟಿ, ಪರಿಸ್ಥಿತಿ ಹತೋಟಿ ಮೀರಿದೆ."<br/> ಟಿಹುಟಿ ತೊದಲಿದ:<br/> "ಈಗ? ಈಗ?"<br/> "ಮುಖ್ಯವಾದದ್ದು ಪ್ರಾಣ ರಕ್ಷಣೆ."<br/> " ಹೇಗೆ? ಹೇಗೆ ಗೇಬು?"<br/> "ದಿಡ್ಡಿ ಬಾಗಿಲ ದಾರಿಯಾಗಿ."<br/> ಟಿಹುಟಿ ಹೂಂಕರಿಸಿದ, ಗರ್ಜಿಸಿದ :<br/> " ಬಕಿಲ!"<br/> ಬಕಿಲ ಆಗಲೇ ಮೆಟ್ಟಿಲುಗಳನ್ನು ಸಮೀಪಿಸಿದ. ನೆಟ್ಟಿದ್ದ ಬಾಣವನ್ನು ಕಿತ್ತು ಬಲಗೈಯಲ್ಲಿ ಹಿಡಿದಿದ್ದ. ಕಣ್ಣಿನಿಂದ ರಕ್ತ ಧಾರಾಕಾರವಾಗಿ ಹರಿಯುತಿತ್ತು. ಹತ್ತಿಕ್ಕಿದ್ದ ರೋಷ ಕೀರಲು ದನಿಯಲ್ಲಿ ಗಂಟಿಲಿನಿಂದ ಹೊರಬೀಳಲು ಯತ್ನಿಸುತಿತ್ತು.<br/> ಹೊರಗೆ ಜನಸ್ತೋಮ “ ಹೋ !” ಎಂದಿತು. ಪ್ರಾಕಾರದ ಮೇಲಿದ್ದ ಕಾವಲು ಭಟರು ಅಂಗಳಕ್ಕೆ ಧುಮುಕಿದ್ದರು. ಏಣಿಗಳನ್ನು ಏರಿದವರು ಅವರನ್ನು ಹಿಂಬಾಲಿಸಿದರು. ಅದಕ್ಕೆ ಸರಿಯಾಗಿ ಹೆಬ್ಬಾಗಿಲು ಮುರಿಯಿತು. ಕಟ್ಟೆ ಯೊಡೆದ ಜನಪ್ರವಾಹ ఒಳಗೆ ನುಗ್ಗಿತು.<br/> ಸ್ನೊಫ಼ು, ಸೆಬೆಕ್ಖು, ಬಟಾ ಮತ್ತು ಹಲವರು ಮೆನೆಪ್‍ಟಾನನ್ನು ಕಟ್ಟಿದ್ದ ಕಂಬದೆಡೆಗೆ ಧಾವಿಸಿದರು. ಅಲ್ಲಿ ಮೆನೆಪ್‍ಟಾನ ಬಳಿ ಇಪ್ಯುವರ್ ನಿಂತಿದ್ದ, ಆನಂದಾಶ್ರು ಸುರಿಸುತ್ತ.<br/> ಹಗ್ಗಗಳನ್ನು ಕತ್ತರಿಸಿ ಬಿಚ್ಚಿದರು. ಕುಸಿದು ಬೀಳದಂತೆ, ಎಡಬಲಗಳಲ್ಲಿ ಒಬ್ಬೊಬ್ಬರು ಮೆನೆಪ್‍ಟಾನ ತೋಳುಗಳಿಗೆ ಆಸರೆ ನೀಡಿದರು.<br/> ಧನುರ್ಧಾರಿ ಖ್ನೆಮ್ ಹೊಟೆಪ್ ಕಾಣಿಸಿಕೊಂಡು ಜಯಕಾರ ಮಾಡಿದ.<br/> " ಓ ಮೆನೆಪ್‍ಟಾ!<br/> ಎಲ್ಲರು ಅಂದರು:<br/> " ಓ ಮೆನೆಪ್‍ಟಾ!"<br/><noinclude></noinclude> i7g7th5xwv23tmpcalsj7a4666k2lck ಪುಟ:Mrutyunjaya.pdf/೧೮೯ 104 21675 319409 185283 2026-05-12T16:30:48Z Ashwini Rai K 8475 /* Validated */ 319409 proofread-page text/x-wiki <noinclude><pagequality level="4" user="Ashwini Rai K" /></noinclude>{{rh|center=ಮೃತ್ಯುಂಜಯ|right=|left=೧೭೬}} ಯಾವ ಊರಿಗೆ ಬೇಕಾದರೂ ಸರಿಯೆ, ನೀರಿನ ಮೇಲೆ ನೇರ ಸಂಚಾರ.</br> {{gap}}ಮುಂದೆ ಒಂದು ತಿಂಗಳಲ್ಲಿ ನೀರು ಇಳಿಮುಖ. ಅದು ಭೂಮಿಯ</br> ಪುನರುದಯ. ಹೊಲಗಳಲ್ಲಿ ನೀರು ಉಳಿಸಿ ಹೋದ ಫಲವತ್ತಾದ ಕರಿಮಣ್ಣಿ</br> ನಲ್ಲಿ ಸುಲಭ ಉಳುಮೆ, ಸರಾಗ ಬಿತ್ತನೆ.</br> {{gap}}ಎಲ್ಲೆಲ್ಲೂ ಚಟುವಟಿಕೆ. ಜನ ಈಗ ಕೃಷೀವಲರು.</br> {{gap}}(ಈ ವರ್ಷ ಮಹಾಪೂರದ ಆವಧಿಯ ಮೂರು ತಿಂಗಳ ಕಾಲ ನೀರಾನೆ</br> ಪ್ರಾಂತದ ರೈತರಲ್ಲಿ ಯಾರಿಗೂ ದೂರಪ್ರದೇಶಗಳಲ್ಲಿನ' ಜೀತದ ದುಡಿಮೆ</br> ಇರಲಿಲ್ಲ. ಈ ಸಂತೋಷ ಯೋಚನೆಗೂ ಎಡೆಕೊಟ್ಟಿತ್ತು. ಸ್ವತಂತ್ರರು</br> ಒತ್ತಾಯವಿಲ್ಲ. ಆದರೆ ಹೊಟ್ಟಿಗೆ ? ಮೊದಲ ಅನುಭವ. ಮನೆಯಲ್ಲೇ</br> ಹಾಯಾಗಿ ಮೈಚಾಚಿ ಬಿದ್ದಿರೋಣ ಎನಿಸಿತು. ಹಲವರಿಗೆ. ಕಾಳುಕಡ್ಡಿ</br> ಮುಗಿದಾಗ ? ರಾಜಗೃಹದ ಕಣಜಗಳಲ್ಲಿ ಇದ್ದುದರ ಬಹು ಭಾಗ ನೆರವಿನ</br> ರೂಪದಲ್ಲಿ ವಿನಿಯೋಗವಾಯಿತು. ಮೆನೆಪ್ ಟಾ ಅಂದುಕೊಂಡ: ಮುಂದಿನ</br> ಸಲ ಹೀಗಾಗಬಾರದು: ಪ್ರವಾಹದ ತೊಂದರೆ ಇರದ ಎತ್ತರ ಸ್ಥಳಗಳಲ್ಲಿ ಖಚಿತ</br> ಸ್ವರೂಪದ ನಿರ್ಮಾಣ ಕಾರ್ಯಗಳನ್ನು ಕೈಗೊಳ್ಳಬೇಕು....)</br> {{gap}}ಭೂಮಾಲಿಕರ ಹೊಲಗಳನ್ನು ನೂತನ ಒಡೆಯರಾದ ಬಂಧಮುಕ್ತ</br> ಸೇವಕರು ಸಾಗು ಮಾಡಿದರು. ಮೆನೆಪ್ ಟಾ ಹೋರಿಗಳನ್ನು ಎರವಲು</br> ಪಡೆದು ತನ್ನ ಹೊಲವನ್ನು ಉತ್ತ: ಬಿತ್ತಿದ. “ಬೇಡಿ ಮೆನೆಪ್ ಟಾ ಅಣ್ಣ,</br> ನಿಮ್ಮ ಹೊಲದ ಕೆಲಸ ನಮಗೆ ಬಿಟ್ಟಿಡಿ," ಎಂದು ಹೇಳಿದವರು ಎಷ್ಟೋ జನ.</br> ಮೆನೆಪ್ ಟಾನ ಉತ್ತರ ಒಂದೇ: “ನನ್ನ ಕೈಲಿ ಆಗದೇಇದಾಗ ನಿಮ್ಮನ್ನು</br> ಖಂಡಿತ ಕರೀತೇನೆ."</br> {{gap}}ಮಾಗಿ ಕಾಲಿಟ್ಟಿತು. ಬೀಜಗಳು ಮೊಳಕೆಯೊಡೆದು ಎಳೆಯ ಸಸಿಗಳಾ</br>ದುವು. ನೀಲನದಿಗೆ ಈಗ ಹಸುರುದಂಡೆ.(ಖ್ನೆಮು ದೇವ, “ತಟಗಳಿಗೆ</br> ಹಸುರು ಬಳೆವ ಚಿತ್ರಕಾರ.”)</br> {{gap}}ಕುಯಿಲಿನ ವರೆಗೆ ತುಸು ಅವಕಾಶ. ಇನ್ನು ಅಂಗಳ ಕಣಜಗಳ ದುರಸ್ತಿ.</br> ಮಂದಿರದ ಉಗ್ರಾಣ ಮತ್ತು ಅರ್ಚಕನ ವಸತಿಗಳ ನಿರ್ಮಾಣ.</br> {{gap}}ಅಪೆಟ್ ನಾಯಕನನ್ನು ಕಾಣಲು ಬಂದ.</br><noinclude></noinclude> ma0f897udkf8mwp2u9vp0whs7brsfvl ಪುಟ:Mrutyunjaya.pdf/೧೯೦ 104 21676 319411 61314 2026-05-12T16:33:45Z Ashwini Rai K 8475 /* Validated */ 319411 proofread-page text/x-wiki <noinclude><pagequality level="4" user="Ashwini Rai K" /></noinclude>{{gap}}{{gap}}{{gap}}ಮೃತ್ಯುಂಜಯ{{gap}}{{gap}}{{gap}}{{gap}}{{gap}}{{gap}}{{gap}}೧೭೭ {{gap}}"ಮಕ್ಕಳ ಶಾಲೆ...."<br /> {{gap}}"ಇನ್ನೆರಡು ತಿಂಗಳು. ಅನಂತರ ಹೇಗೂ ಕುಯಿಲಿನ ಬಿಡುವು. ಅದು ಮುಗಿದ ಮೆಲೆ ಹೊಸ ಕಟ್ಟಡದಲ್ಲೇ ಶಾಲೆ{{gap}} ನಡೀಲಿ."<br /> "ಆಗಬಹುದು. ನಮ್ಮ ಹುಡುಗನ ಬರಹ ಚೆನ್ನಾಗಿದೆ. 'ಬೆಳಕಿಗೆ ಆಗಮನ' ಪುಸ್ತಕದ ಎರಡು ಮೂರು ಪ್ರತಿ ಮಾಡಿಸ್ತೇನೆ. ಉಗ್ರಾಣದಿಂದ ನೂರು ಪೆಪೈರಸ್ ಹಾಳೆ ಕೊಡಿಸ್ಬೇಕು." “ ಅಷ್ಟು ಇರಲಾರದು. ಇಪ್ಯೂವರ್ಗೆ ಹೇಳ್ತೇನೆ. ಮೊದಲು ಒಂದು ಪ್ರತಿ ಮಾಡಿಸಿ. ಸಾಕು." .......ಮಹಾಪೂರದ ವೇಳೆಯಲ್ಲೇ ನೀರಾನೆ ಪ್ರಾಂತದ ನೂರು ಜನರ ಯೋಧದಳ ರೂಪಿಸಲು ಹೆಮ್ಟಿ ಯೋಜನೆ ಸಿದ್ಧಪಡಿಸಿದ್ದ. ಪೆರೋನ ದಂಡಿನಲ್ಲಿ ಸೈನಿಕರಿಗೆ ಚಿಕ್ಕಂದಿನಿಂದಲೇ ತರಬೇತಿ, ಶಿಕ್ಷಣ ಮುಗಿಯುವವರೆಗೂ ದಂಡಿನ ಕೂಡು ಕೊಠಡಿಗಳಲ್ಲಿ ಬಂಧನ. ಹೊಡೆದು ಬಡೆದು ನೀಡುವ ಯೋಧ ದೀಕ್ಷೆ. ಮನಸ್ಸಿನ ಮೇಲೆ ಬಿಂಬಿಸುವಂತೆ ಹೆಮ್ಟಿ ವಿವರಿಸುತ್ತಿದ್ದ . "ಪೆರೋನ ದಂಡಿಗೆ ನೂಉರಾಳಿಗೊಂದರಂತೆ ಭರ್ತಿಯಾಗ್ವೇಕು. ಅದು ನಿಯಮ. ಅಂಥ ಕಡ್ಡಾಯದ ಭರ್ತಿ ನಮಗೆ ಬೇಡ. ಇಲ್ಲಿ ಕೂಡುದೊಡ್ಡಿಯೂ ఇల్ల. ಸ್ವಪ್ರೇರಣೆಯಿಂದ ಯುವಕರು ಬರಲಿ. ಇಡೀ ಪ್ರಾಂತದಿಂದ ಯಾರಾ ದರೂ ಸರಿಯೆ. ಯುದ್ಧ ಭೂಮಿಯಲ್ಲಿ ಆಹಾರ ಸರಬರಾಜಿಲ್ಲದೆ ಹುಲ್ಲು ತಿಂದು ಬದುಕಿದವನು ನಾನು. ನಾವು ಕಟ್ಟೋದು ಅಂಥ ದಳವನ್ನಲ್ಲ. ಯಾರ ಮೇಲೂ ನಮಗೆ ಹಗೆತನವಿಲ್ಲ. ಆಕ್ರಮಣಕ್ಕೆ ನಾವು ಹೋಗೋದಿಲ್ಲ. ಈ ದಳ ಸಜ್ವರಕ್ಷಣೆಗೆ...ಸರಿಯಾ ಖೈಮ್ ಹೊಟೆಪ್ ದಳಪತಿ ಅವರು. ನಾನು ಶಿಕ್ಷಕ...” ಪ್ರಾಂತದ ಎಲ್ಲ ಹಳ್ಳಿಗಳಿಂದ ಹೆಸರು ಕೊಟ್ಟವರು ಬಹಳ ಜನ. ನೂರು ಮಂದಿಯನ್ನು ಹೆಮ್ಟಿ ಆರಿಸಿದ. ಬಿತ್ತನೆ ಮುಗಿಯುತ್ತಲೇ ಅವರೆಲ್ಲ ತರಬೇತಿ ಪಡೆಯಲು ಮುಖ್ಯ ಪಟ್ಟಣಕ್ಕೆ ಬಂದರು, ಹೊರ ವಲಯದಲ್ಲಿ ಶಿಕ್ಷಣ ಶಿಬಿರ ಸಿದ್ಧವಾಯಿತು.<noinclude></noinclude> oj8dxfof0cxnsdjg1kjj120oodnspvl 319413 319411 2026-05-12T16:34:09Z Ashwini Rai K 8475 319413 proofread-page text/x-wiki <noinclude><pagequality level="4" user="Ashwini Rai K" /></noinclude>{{gap}}{{gap}}{{gap}}ಮೃತ್ಯುಂಜಯ{{gap}}{{gap}}{{gap}}{{gap}}{{gap}}{{gap}}{{gap}}೧೭೭ {{gap}}"ಮಕ್ಕಳ ಶಾಲೆ...."<br /> {{gap}}"ಇನ್ನೆರಡು ತಿಂಗಳು. ಅನಂತರ ಹೇಗೂ ಕುಯಿಲಿನ ಬಿಡುವು. ಅದು ಮುಗಿದ ಮೆಲೆ ಹೊಸ ಕಟ್ಟಡದಲ್ಲೇ ಶಾಲೆ ನಡೀಲಿ."<br /> "ಆಗಬಹುದು. ನಮ್ಮ ಹುಡುಗನ ಬರಹ ಚೆನ್ನಾಗಿದೆ. 'ಬೆಳಕಿಗೆ ಆಗಮನ' ಪುಸ್ತಕದ ಎರಡು ಮೂರು ಪ್ರತಿ ಮಾಡಿಸ್ತೇನೆ. ಉಗ್ರಾಣದಿಂದ ನೂರು ಪೆಪೈರಸ್ ಹಾಳೆ ಕೊಡಿಸ್ಬೇಕು." “ ಅಷ್ಟು ಇರಲಾರದು. ಇಪ್ಯೂವರ್ಗೆ ಹೇಳ್ತೇನೆ. ಮೊದಲು ಒಂದು ಪ್ರತಿ ಮಾಡಿಸಿ. ಸಾಕು." .......ಮಹಾಪೂರದ ವೇಳೆಯಲ್ಲೇ ನೀರಾನೆ ಪ್ರಾಂತದ ನೂರು ಜನರ ಯೋಧದಳ ರೂಪಿಸಲು ಹೆಮ್ಟಿ ಯೋಜನೆ ಸಿದ್ಧಪಡಿಸಿದ್ದ. ಪೆರೋನ ದಂಡಿನಲ್ಲಿ ಸೈನಿಕರಿಗೆ ಚಿಕ್ಕಂದಿನಿಂದಲೇ ತರಬೇತಿ, ಶಿಕ್ಷಣ ಮುಗಿಯುವವರೆಗೂ ದಂಡಿನ ಕೂಡು ಕೊಠಡಿಗಳಲ್ಲಿ ಬಂಧನ. ಹೊಡೆದು ಬಡೆದು ನೀಡುವ ಯೋಧ ದೀಕ್ಷೆ. ಮನಸ್ಸಿನ ಮೇಲೆ ಬಿಂಬಿಸುವಂತೆ ಹೆಮ್ಟಿ ವಿವರಿಸುತ್ತಿದ್ದ . "ಪೆರೋನ ದಂಡಿಗೆ ನೂಉರಾಳಿಗೊಂದರಂತೆ ಭರ್ತಿಯಾಗ್ವೇಕು. ಅದು ನಿಯಮ. ಅಂಥ ಕಡ್ಡಾಯದ ಭರ್ತಿ ನಮಗೆ ಬೇಡ. ಇಲ್ಲಿ ಕೂಡುದೊಡ್ಡಿಯೂ ఇల్ల. ಸ್ವಪ್ರೇರಣೆಯಿಂದ ಯುವಕರು ಬರಲಿ. ಇಡೀ ಪ್ರಾಂತದಿಂದ ಯಾರಾ ದರೂ ಸರಿಯೆ. ಯುದ್ಧ ಭೂಮಿಯಲ್ಲಿ ಆಹಾರ ಸರಬರಾಜಿಲ್ಲದೆ ಹುಲ್ಲು ತಿಂದು ಬದುಕಿದವನು ನಾನು. ನಾವು ಕಟ್ಟೋದು ಅಂಥ ದಳವನ್ನಲ್ಲ. ಯಾರ ಮೇಲೂ ನಮಗೆ ಹಗೆತನವಿಲ್ಲ. ಆಕ್ರಮಣಕ್ಕೆ ನಾವು ಹೋಗೋದಿಲ್ಲ. ಈ ದಳ ಸಜ್ವರಕ್ಷಣೆಗೆ...ಸರಿಯಾ ಖೈಮ್ ಹೊಟೆಪ್ ದಳಪತಿ ಅವರು. ನಾನು ಶಿಕ್ಷಕ...” ಪ್ರಾಂತದ ಎಲ್ಲ ಹಳ್ಳಿಗಳಿಂದ ಹೆಸರು ಕೊಟ್ಟವರು ಬಹಳ ಜನ. ನೂರು ಮಂದಿಯನ್ನು ಹೆಮ್ಟಿ ಆರಿಸಿದ. ಬಿತ್ತನೆ ಮುಗಿಯುತ್ತಲೇ ಅವರೆಲ್ಲ ತರಬೇತಿ ಪಡೆಯಲು ಮುಖ್ಯ ಪಟ್ಟಣಕ್ಕೆ ಬಂದರು, ಹೊರ ವಲಯದಲ್ಲಿ ಶಿಕ್ಷಣ ಶಿಬಿರ ಸಿದ್ಧವಾಯಿತು.<noinclude></noinclude> t3c4to080tox374uxpv5rurr8mxa3oc 319416 319413 2026-05-12T16:36:50Z Ashwini Rai K 8475 319416 proofread-page text/x-wiki <noinclude><pagequality level="4" user="Ashwini Rai K" /></noinclude>{{gap}}{{gap}}{{gap}}ಮೃತ್ಯುಂಜಯ{{gap}}{{gap}}{{gap}}{{gap}}{{gap}}{{gap}}{{gap}}೧೭೭ {{gap}}"ಮಕ್ಕಳ ಶಾಲೆ...."<br /> {{gap}}"ಇನ್ನೆರಡು ತಿಂಗಳು. ಅನಂತರ ಹೇಗೂ ಕುಯಿಲಿನ ಬಿಡುವು. ಅದು ಮುಗಿದ ಮೆಲೆ ಹೊಸ ಕಟ್ಟಡದಲ್ಲೇ ಶಾಲೆ ನಡೀಲಿ."<br /> {{gap}}"ಆಗಬಹುದು. ನಮ್ಮ ಹುಡುಗನ ಬರಹ ಚೆನ್ನಾಗಿದೆ. 'ಬೆಳಕಿಗೆ ಆಗಮನ' ಪುಸ್ತಕದ ಎರಡು ಮೂರು ಪ್ರತಿ ಮಾಡಿಸ್ತೇನೆ. ಉಗ್ರಾಣದಿಂದ ನೂರು ಪೆಪೈರಸ್ ಹಾಳೆ ಕೊಡಿಸ್ಬೇಕು."<br /> {{gap}}“ ಅಷ್ಟು ಇರಲಾರದು. ಇಪ್ಯೂವರ್ಗೆ ಹೇಳ್ತೇನೆ. ಮೊದಲು ಒಂದು ಪ್ರತಿ ಮಾಡಿಸಿ. ಸಾಕು."<br /> {{gap}}.......ಮಹಾಪೂರದ ವೇಳೆಯಲ್ಲೇ ನೀರಾನೆ ಪ್ರಾಂತದ ನೂರು ಜನರ ಯೋಧದಳ ರೂಪಿಸಲು ಹೆಮ್ಟಿ ಯೋಜನೆ ಸಿದ್ಧಪಡಿಸಿದ್ದ.<br /> {{gap}}ಪೆರೋನ ದಂಡಿನಲ್ಲಿ ಸೈನಿಕರಿಗೆ ಚಿಕ್ಕಂದಿನಿಂದಲೇ ತರಬೇತಿ, ಶಿಕ್ಷಣ ಮುಗಿಯುವವರೆಗೂ ದಂಡಿನ ಕೂಡು ಕೊಠಡಿಗಳಲ್ಲಿ ಬಂಧನ. ಹೊಡೆದು ಬಡೆದು ನೀಡುವ ಯೋಧ ದೀಕ್ಷೆ.<br /> {{gap}}ಮನಸ್ಸಿನ ಮೇಲೆ ಬಿಂಬಿಸುವಂತೆ ಹೆಮ್ಟಿ ವಿವರಿಸುತ್ತಿದ್ದ .<br /> {{gap}}"ಪೆರೋನ ದಂಡಿಗೆ ನೂಉರಾಳಿಗೊಂದರಂತೆ ಭರ್ತಿಯಾಗ್ವೇಕು. ಅದು ನಿಯಮ. ಅಂಥ ಕಡ್ಡಾಯದ<br /> ಭರ್ತಿ ನಮಗೆ ಬೇಡ. ಇಲ್ಲಿ ಕೂಡುದೊಡ್ಡಿಯೂ ఇల్ల. ಸ್ವಪ್ರೇರಣೆಯಿಂದ ಯುವಕರು ಬರಲಿ. ಇಡೀ ಪ್ರಾಂತದಿಂದ ಯಾರಾ ದರೂ ಸರಿಯೆ. ಯುದ್ಧ ಭೂಮಿಯಲ್ಲಿ ಆಹಾರ ಸರಬರಾಜಿಲ್ಲದೆ ಹುಲ್ಲು ತಿಂದು ಬದುಕಿದವನು ನಾನು. ನಾವು ಕಟ್ಟೋದು ಅಂಥ ದಳವನ್ನಲ್ಲ. ಯಾರ ಮೇಲೂ ನಮಗೆ ಹಗೆತನವಿಲ್ಲ. ಆಕ್ರಮಣಕ್ಕೆ ನಾವು ಹೋಗೋದಿಲ್ಲ. ಈ ದಳ ಸಜ್ವರಕ್ಷಣೆಗೆ...ಸರಿಯಾ ಖೈಮ್ ಹೊಟೆಪ್ ದಳಪತಿ ಅವರು. ನಾನು ಶಿಕ್ಷಕ...” {{gap}}ಪ್ರಾಂತದ ಎಲ್ಲ ಹಳ್ಳಿಗಳಿಂದ ಹೆಸರು ಕೊಟ್ಟವರು ಬಹಳ ಜನ. ನೂರು ಮಂದಿಯನ್ನು ಹೆಮ್ಟಿ ಆರಿಸಿದ. ಬಿತ್ತನೆ ಮುಗಿಯುತ್ತಲೇ ಅವರೆಲ್ಲ ತರಬೇತಿ ಪಡೆಯಲು ಮುಖ್ಯ ಪಟ್ಟಣಕ್ಕೆ ಬಂದರು, ಹೊರ ವಲಯದಲ್ಲಿ ಶಿಕ್ಷಣ ಶಿಬಿರ ಸಿದ್ಧವಾಯಿತು.<br /><noinclude></noinclude> 0k66uhnz6y6fxnnhuu0pjfzzojww8rm 319417 319416 2026-05-12T16:37:40Z Ashwini Rai K 8475 319417 proofread-page text/x-wiki <noinclude><pagequality level="4" user="Ashwini Rai K" /></noinclude>{{gap}}{{gap}}{{gap}}ಮೃತ್ಯುಂಜಯ{{gap}}{{gap}}{{gap}}{{gap}}{{gap}}{{gap}}{{gap}}೧೭೭ {{gap}}"ಮಕ್ಕಳ ಶಾಲೆ...."<br /> {{gap}}"ಇನ್ನೆರಡು ತಿಂಗಳು. ಅನಂತರ ಹೇಗೂ ಕುಯಿಲಿನ ಬಿಡುವು. ಅದು ಮುಗಿದ ಮೆಲೆ ಹೊಸ ಕಟ್ಟಡದಲ್ಲೇ ಶಾಲೆ ನಡೀಲಿ."<br /> {{gap}}"ಆಗಬಹುದು. ನಮ್ಮ ಹುಡುಗನ ಬರಹ ಚೆನ್ನಾಗಿದೆ. 'ಬೆಳಕಿಗೆ ಆಗಮನ' ಪುಸ್ತಕದ ಎರಡು ಮೂರು ಪ್ರತಿ ಮಾಡಿಸ್ತೇನೆ. ಉಗ್ರಾಣದಿಂದ ನೂರು ಪೆಪೈರಸ್ ಹಾಳೆ ಕೊಡಿಸ್ಬೇಕು."<br /> {{gap}}“ ಅಷ್ಟು ಇರಲಾರದು. ಇಪ್ಯೂವರ್ಗೆ ಹೇಳ್ತೇನೆ. ಮೊದಲು ಒಂದು ಪ್ರತಿ ಮಾಡಿಸಿ. ಸಾಕು."<br /> {{gap}}.......ಮಹಾಪೂರದ ವೇಳೆಯಲ್ಲೇ ನೀರಾನೆ ಪ್ರಾಂತದ ನೂರು ಜನರ ಯೋಧದಳ ರೂಪಿಸಲು ಹೆಮ್ಟಿ ಯೋಜನೆ ಸಿದ್ಧಪಡಿಸಿದ್ದ.<br /> {{gap}}ಪೆರೋನ ದಂಡಿನಲ್ಲಿ ಸೈನಿಕರಿಗೆ ಚಿಕ್ಕಂದಿನಿಂದಲೇ ತರಬೇತಿ, ಶಿಕ್ಷಣ ಮುಗಿಯುವವರೆಗೂ ದಂಡಿನ ಕೂಡು ಕೊಠಡಿಗಳಲ್ಲಿ ಬಂಧನ. ಹೊಡೆದು ಬಡೆದು ನೀಡುವ ಯೋಧ ದೀಕ್ಷೆ.<br /> {{gap}}ಮನಸ್ಸಿನ ಮೇಲೆ ಬಿಂಬಿಸುವಂತೆ ಹೆಮ್ಟಿ ವಿವರಿಸುತ್ತಿದ್ದ .<br /> {{gap}}"ಪೆರೋನ ದಂಡಿಗೆ ನೂಉರಾಳಿಗೊಂದರಂತೆ ಭರ್ತಿಯಾಗ್ವೇಕು. ಅದು ನಿಯಮ. ಅಂಥ ಕಡ್ಡಾಯದ ಭರ್ತಿ ನಮಗೆ ಬೇಡ. ಇಲ್ಲಿ ಕೂಡುದೊಡ್ಡಿಯೂ ఇల్ల. ಸ್ವಪ್ರೇರಣೆಯಿಂದ ಯುವಕರು ಬರಲಿ. ಇಡೀ ಪ್ರಾಂತದಿಂದ ಯಾರಾ ದರೂ ಸರಿಯೆ. ಯುದ್ಧ ಭೂಮಿಯಲ್ಲಿ ಆಹಾರ ಸರಬರಾಜಿಲ್ಲದೆ ಹುಲ್ಲು ತಿಂದು ಬದುಕಿದವನು ನಾನು. ನಾವು ಕಟ್ಟೋದು ಅಂಥ ದಳವನ್ನಲ್ಲ. ಯಾರ ಮೇಲೂ ನಮಗೆ ಹಗೆತನವಿಲ್ಲ. ಆಕ್ರಮಣಕ್ಕೆ ನಾವು ಹೋಗೋದಿಲ್ಲ. ಈ ದಳ ಸಜ್ವರಕ್ಷಣೆಗೆ...ಸರಿಯಾ ಖೈಮ್ ಹೊಟೆಪ್ ದಳಪತಿ ಅವರು. ನಾನು ಶಿಕ್ಷಕ...”<br /> {{gap}}ಪ್ರಾಂತದ ಎಲ್ಲ ಹಳ್ಳಿಗಳಿಂದ ಹೆಸರು ಕೊಟ್ಟವರು ಬಹಳ ಜನ. ನೂರು ಮಂದಿಯನ್ನು ಹೆಮ್ಟಿ ಆರಿಸಿದ. ಬಿತ್ತನೆ ಮುಗಿಯುತ್ತಲೇ ಅವರೆಲ್ಲ ತರಬೇತಿ ಪಡೆಯಲು ಮುಖ್ಯ ಪಟ್ಟಣಕ್ಕೆ ಬಂದರು, ಹೊರ ವಲಯದಲ್ಲಿ ಶಿಕ್ಷಣ ಶಿಬಿರ ಸಿದ್ಧವಾಯಿತು.<br /><noinclude></noinclude> rgfmkskchny79qtrxi5cbvx3g1988vw ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೧ 104 52027 319455 120394 2026-05-13T09:19:46Z Sharanya K H 7593 /* ಪರಿಶೀಲಿಸಲಾಗಿಲ್ಲ */ 319455 proofread-page text/x-wiki <noinclude><pagequality level="1" user="Sharanya K H" /></noinclude>THE BOOK WAS DRENCHED<noinclude></noinclude> 47jlo2zko0986ctrvaujn80x21pxd4l 319456 319455 2026-05-13T09:19:58Z Sharanya K H 7593 /* Proofread */ 319456 proofread-page text/x-wiki <noinclude><pagequality level="3" user="Sharanya K H" /></noinclude>THE BOOK WAS DRENCHED<noinclude></noinclude> 2bbjyenwyn3ve6mmr3uuqmmr9hcgj1o ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೨ 104 52028 319457 120395 2026-05-13T09:20:17Z Sharanya K H 7593 /* Proofread */ 319457 proofread-page text/x-wiki <noinclude><pagequality level="3" user="Sharanya K H" /></noinclude>Tou_menll UNIVERSAL LIBRARY LIBRARY UNIVERSAL<noinclude></noinclude> 66q4xh0ursdbk3rzztz378dwh7de4tw ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೩ 104 52029 319458 120396 2026-05-13T09:20:34Z Sharanya K H 7593 /* Proofread */ 319458 proofread-page text/x-wiki <noinclude><pagequality level="3" user="Sharanya K H" /></noinclude><noinclude></noinclude> 5zew6z8s0qdunda322cop9j3woc982n ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೧೪೮ 104 52173 319459 120541 2026-05-13T09:21:18Z Sharanya K H 7593 /* ಪರಿಶೀಲಿಸಲಾಗಿಲ್ಲ */ 319459 proofread-page text/x-wiki <noinclude><pagequality level="1" user="Sharanya K H" /></noinclude><noinclude></noinclude> 7k86wv5bhxxyly4kmzs4hpg8b7kfhq9 ಪುಟ:ನಿರ್ಮಲೆ.djvu/೧ 104 57729 319476 126350 2026-05-13T09:32:50Z Sharanya K H 7593 /* ಪರಿಶೀಲಿಸಲಾಗಿಲ್ಲ */ 319476 proofread-page text/x-wiki <noinclude><pagequality level="1" user="Sharanya K H" /></noinclude>TEXT PROBLEM TIGHG BINING<noinclude></noinclude> 0hx2nbxjwe4qcjtfglk6zvbdlqi34b2 319477 319476 2026-05-13T09:33:06Z Sharanya K H 7593 /* Proofread */ 319477 proofread-page text/x-wiki <noinclude><pagequality level="3" user="Sharanya K H" /></noinclude>TEXT PROBLEM TIGHG BINING<noinclude></noinclude> 5kmwk5cf1yflmrhf1fv7bsa2czf3j6b ಪುಟ:ನಿರ್ಮಲೆ.djvu/೨ 104 57730 319478 126351 2026-05-13T09:34:04Z Sharanya K H 7593 /* Proofread */ 319478 proofread-page text/x-wiki <noinclude><pagequality level="3" user="Sharanya K H" /></noinclude><noinclude></noinclude> 5zew6z8s0qdunda322cop9j3woc982n ಪುಟ:ನಿರ್ಮಲೆ.djvu/೩ 104 57731 319479 126352 2026-05-13T09:34:22Z Sharanya K H 7593 /* Proofread */ 319479 proofread-page text/x-wiki <noinclude><pagequality level="3" user="Sharanya K H" /></noinclude><noinclude></noinclude> 5zew6z8s0qdunda322cop9j3woc982n ಪುಟ:ನಿರ್ಮಲೆ.djvu/೪ 104 57732 319480 126353 2026-05-13T09:34:45Z Sharanya K H 7593 /* Proofread */ 319480 proofread-page text/x-wiki <noinclude><pagequality level="3" user="Sharanya K H" /></noinclude><noinclude></noinclude> 5zew6z8s0qdunda322cop9j3woc982n ಪುಟ:ಪಂಪರಾಮಾಯಣ ಕಥೆ.djvu/೧ 104 58863 319481 127728 2026-05-13T09:36:02Z Sharanya K H 7593 /* Proofread */ 319481 proofread-page text/x-wiki <noinclude><pagequality level="3" user="Sharanya K H" /></noinclude><noinclude></noinclude> 5zew6z8s0qdunda322cop9j3woc982n ಪುಟ:ಪಂಪರಾಮಾಯಣ ಕಥೆ.djvu/೨ 104 58864 319482 127729 2026-05-13T09:36:19Z Sharanya K H 7593 /* Proofread */ 319482 proofread-page text/x-wiki <noinclude><pagequality level="3" user="Sharanya K H" /></noinclude><noinclude></noinclude> 5zew6z8s0qdunda322cop9j3woc982n ಪುಟ:ಪಂಪರಾಮಾಯಣ ಕಥೆ.djvu/೩ 104 58865 319483 127730 2026-05-13T09:36:35Z Sharanya K H 7593 /* Proofread */ 319483 proofread-page text/x-wiki <noinclude><pagequality level="3" user="Sharanya K H" /></noinclude><noinclude></noinclude> 5zew6z8s0qdunda322cop9j3woc982n ಪುಟ:ಪಂಪರಾಮಾಯಣ ಕಥೆ.djvu/೪ 104 58866 319484 127731 2026-05-13T09:37:04Z Sharanya K H 7593 /* Proofread */ 319484 proofread-page text/x-wiki <noinclude><pagequality level="3" user="Sharanya K H" /></noinclude>OUF-552-7-7-66-10,000 OSMANIA UNIVERSITY LIBRARY e. Call NK 349. 545 acesion No. K3413 Author P19P Tile do & oa da adət This book should be returned on or before the date last marked below.<noinclude></noinclude> kyj5ercwzvuifskey9aysyusuzv58rh ಪುಟ:ಪಂಪರಾಮಾಯಣ ಕಥೆ.djvu/೫ 104 58867 319485 127732 2026-05-13T09:37:27Z Sharanya K H 7593 /* Proofread */ 319485 proofread-page text/x-wiki <noinclude><pagequality level="3" user="Sharanya K H" /></noinclude><noinclude></noinclude> 5zew6z8s0qdunda322cop9j3woc982n ಪುಟ:ಪಂಪರಾಮಾಯಣ ಕಥೆ.djvu/೬ 104 58868 319486 127733 2026-05-13T09:37:45Z Sharanya K H 7593 /* Proofread */ 319486 proofread-page text/x-wiki <noinclude><pagequality level="3" user="Sharanya K H" /></noinclude>ಜೆಕಗಳೂರು 'ಕರ್ಣಾಟಕ ಸಾಹಿತ್ಯ ಪರಿಷತ್ತು ೧೯೨೧,<noinclude></noinclude> 1r34text9zgngneredck65sde8o4kb9 ಪುಟ:ಪಂಪರಾಮಾಯಣ ಕಥೆ.djvu/೭ 104 58869 319487 127734 2026-05-13T09:38:31Z Sharanya K H 7593 /* Proofread */ 319487 proofread-page text/x-wiki <noinclude><pagequality level="3" user="Sharanya K H" /></noinclude><noinclude></noinclude> 5zew6z8s0qdunda322cop9j3woc982n ಪುಟ:ಪಂಪರಾಮಾಯಣ ಕಥೆ.djvu/೮ 104 58870 319488 127735 2026-05-13T09:39:03Z Sharanya K H 7593 /* Proofread */ 319488 proofread-page text/x-wiki <noinclude><pagequality level="3" user="Sharanya K H" /></noinclude>ಅಭಿನವ ಪಂಪನ ರಾಮಚಂದ್ರ ಚುತ ಪುರಾಣದ ಕಥೆ ಆಶ್ವಾಸ ೧- ಪೀಠಿಕೆ ತ್ರಿಭುವನ ಅಕ್ಷಿಗೆ ನಾಭಿಮಂಡಲದ೦ತಿರುವ ಜ೦ಬೂದ್ವೀಪವು ಪ್ರಪಂಚ ದತ್ತಿ ಬಹಳ ಮನೋಹರವಾಗಿ ಮೆರೆಯುತ್ತಿರುವುದು. ಅದ- ನಟ್ಟನಡುವೆ ನನೋತ್ಸವಾಭಿಷೇಕದ ರನ್ನ ಗದ್ದುಗೆಯಾದ ಪೊ೦ಬೆಟ್ಟವು ಹೊಳೆಯುತ್ತಿರುವುದು. ಅದರ ದಕ್ಷಿಣ ದಿಕ್ಕಿನಲ್ಲಿ ಚಂದ್ರಮಂಡಲದಂತೆ ಕಣ್ಣಳಿಗೆ ಮೊಬಗನ್ನು ಬೀರುತ್ತಿರುವ ದಕ್ಷಿಣ ಭರತ ಖಂಡದ ಆರಾಖಂಡವು ವಿರಾಜಿಸುತ್ತಿರುವುದು. ಅದರಲ್ಲಿ ಕಾಲಾನು ಗತವಾಗಿ ಅನೇಕ ಕ ಗಳು ಕಳೆದ ನಂತರ ಕುಲಧರಾವತಾರದಲ್ಲಿ ಸರ ಸರೆ ಯಾಗಿ ಹದಿನಾಲ್ಕು ಮಂದಿ ಮನುಗಳು ಹುಟ್ಟಿದರು. ಈ ವನಗಳ ಕಾಲದಲ್ಲಿ ಜನರ . ಯು ಮೊದಲಿದ ನಿರ್ಜರಾವಸೆ ಯಿಂದ ಕ್ರಮೇಣ ವಾರ್ಪಡುತ್ತ ಬ೦ದಿತ ಕಡೆಯ ಮನುವಾದ ನಾಭಿರಾಜನು ಜನರ ತೀವನಕ್ಕಾಗಿ ಕೃಷಿ ವಿಷಯ ವನ್ನು ೯ಸಿ ಕನ್ನು ಬೆಳೆದು ಪ್ರಯೋಗಿಸುವ ೧ : 5:ಯವನ್ನು ಜನರಿಗೆ ಕಲಿಸಿದನುಈ ಕಾರಣದಿಂದ ಇವನ ವಂಶಕ್ಕೆ ಇಕ್ಷಕ, ವ೦ಶವೆ೦ಬ ಹೆಸರಾ 2.: ಈತನ ನಾಭೆ ಮರುಜೀಪಿ : ಇವರಿಗೆ ಪುರದೇವನೆಂಬ ಮಗನು ಹುಟ್ಟ ಅಯೋಧೆಗಧ ಸಯಾ ದನು. ನಾಡುಗಳಲ್ಲಿ ಕೌಶಲ ದೇಶವ್ರ ಪ್ರರಗಳಲ್ಲೆಲ್ಲ ಸಕ: ತಗ್ರರ ಹೇಗೆ ಪ್ರಸಿದ್ದಿ ಪಡೆದು ವೊ ಕ.ಗೆಯೇ ರಾಜರಗಳಲ್ಲಿ ಪುರದೇವನು ಗ್ರ:, ತನ: ನ. ಆ ವಂಶದಲ್ಲಿ ಅಪ್ಪ ತಿವನಾದ ಏಜರರಥನು ಕಟ್ಟಿದನು: ಈತನ ಮಗನ ಸುರೇಂದ್ರನನ್ನು : ಈತನಿಗೆ ವಜ್ರಬಾಹು ಪ್ರರಂದರರೆಂಬಿಬ್ಬರ, ನಕ್ಕೆ ಹುಟ್ಟಿದರು. ಆಶ್ವಾಸ ೨- ದಶರಥನ ವಂಶಾನುಕ್ರಮಣಿಕೆ ಇದರಥನು ೧೫ ಭಾರ ಮಾಡುತ್ರಿರಖಾಗ ಒ೦ದ, ದಿವ ನಗರದ ದೊರೆಯಾದ ಇಭವಾನನ ಮಗನಾದ ಆದಯಸು೦ದರನೆ, ಆತನ ಸಭೆಗೆ ಬ೦ದ. ಕಾಣಿಕೆಯನ್ನೊಪ್ಪಿಸಿ ತನ್ನ ತಂಗಿಯಾದ ಅನಂಗೊನಾದೆಯನ್ನು ವಿಜಯರಥನ 'ನ ಗನಾದ ನಜಬಾ ಹಸಿಗೆ ಕೊಟ್ಟು ಮದುವೆ ಮಾಡಿ : ಕೆ೦ಬ ಉತ್ತರ : ದ<noinclude></noinclude> sdsia955uqywfomv5aopwigcmweknqn ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೧ 104 60166 319464 129087 2026-05-13T09:23:51Z Sharanya K H 7593 /* Proofread */ 319464 proofread-page text/x-wiki <noinclude><pagequality level="3" user="Sharanya K H" /></noinclude>UNIVERSAL LIBRARY OU 198463 LIBRARY UNIVERSAL<noinclude></noinclude> 9eufyppjy1ei2x2a8s1w1a1ahoohzjo ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೨ 104 60167 319465 129088 2026-05-13T09:24:08Z Sharanya K H 7593 /* Proofread */ 319465 proofread-page text/x-wiki <noinclude><pagequality level="3" user="Sharanya K H" /></noinclude><noinclude></noinclude> 5zew6z8s0qdunda322cop9j3woc982n ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೩ 104 60168 319466 129089 2026-05-13T09:24:28Z Sharanya K H 7593 /* Proofread */ 319466 proofread-page text/x-wiki <noinclude><pagequality level="3" user="Sharanya K H" /></noinclude><noinclude></noinclude> 5zew6z8s0qdunda322cop9j3woc982n ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೪ 104 60169 319471 129090 2026-05-13T09:28:04Z Sharanya K H 7593 /* Proofread */ 319471 proofread-page text/x-wiki <noinclude><pagequality level="3" user="Sharanya K H" /></noinclude><noinclude></noinclude> 5zew6z8s0qdunda322cop9j3woc982n ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೫ 104 60170 319472 129091 2026-05-13T09:28:20Z Sharanya K H 7593 /* Proofread */ 319472 proofread-page text/x-wiki <noinclude><pagequality level="3" user="Sharanya K H" /></noinclude><noinclude></noinclude> 5zew6z8s0qdunda322cop9j3woc982n ಪುಟ:ಪ್ರೇಮಚಂದ್ರ ರಾಜವಿಲಾಸ .djvu/೧ 104 61021 319460 129969 2026-05-13T09:21:49Z Sharanya K H 7593 /* Proofread */ 319460 proofread-page text/x-wiki <noinclude><pagequality level="3" user="Sharanya K H" /></noinclude>THE BOOK WAS DRENCHED TEXT PROBLEM WITHIN THE BOOK ONLY<noinclude></noinclude> 3iydpgbm4ok0umptnuo99k6wve6f9ds ಪುಟ:ಪ್ರೇಮಚಂದ್ರ ರಾಜವಿಲಾಸ .djvu/೨ 104 61022 319461 129970 2026-05-13T09:22:06Z Sharanya K H 7593 /* Proofread */ 319461 proofread-page text/x-wiki <noinclude><pagequality level="3" user="Sharanya K H" /></noinclude>. TRANSLATION OF S R G L F We-1- K A N A RECE བྷཱ 2 -།ཨཁའ་བམ ಪೇಮ ಚ೦ದ್ರ ರಾಜಪ Kಪೀರ್‌ ದ. ರ ಚಿ ಸಲ್ಪಟ್ಟ ಕಿ೦ಗ್ ಶೀರ್‌ ಎ೦ಬ<noinclude></noinclude> s4yhadm6i60w2kp2ic4s690o6j2sut7 ಪುಟ:ಪ್ರೇಮಚಂದ್ರ ರಾಜವಿಲಾಸ .djvu/೩ 104 61023 319462 129971 2026-05-13T09:22:41Z Sharanya K H 7593 /* Proofread */ 319462 proofread-page text/x-wiki <noinclude><pagequality level="3" user="Sharanya K H" /></noinclude>UNIVERSAL LIBRARY OU 98935 LIBRARY UNIVERSAL<noinclude></noinclude> n27bw1rwjeusyvyjbw1l1knr7thurc0 ಪುಟ:ಪ್ರೇಮಚಂದ್ರ ರಾಜವಿಲಾಸ .djvu/೪ 104 61024 319463 129972 2026-05-13T09:23:01Z Sharanya K H 7593 /* Proofread */ 319463 proofread-page text/x-wiki <noinclude><pagequality level="3" user="Sharanya K H" /></noinclude><noinclude></noinclude> 5zew6z8s0qdunda322cop9j3woc982n ಪುಟ:ಬತ್ತೀಸಪುತ್ತಳಿ ಕಥೆ.djvu/೧ 104 61160 319467 130108 2026-05-13T09:25:15Z Sharanya K H 7593 /* Proofread */ 319467 proofread-page text/x-wiki <noinclude><pagequality level="3" user="Sharanya K H" /></noinclude>- - - - ಕರ್ನಾಟಕ ಕಾವ್ಯಕಲಾನಿಧಿ ಕೋಶಸ, ಬೈ.-೨೫ an > > -- - - - - - - - - - - - - 4 part ತಾಳ. . ದತಿತ Ch ಬಸವಳಿ ಕಥೆ ಎಲ್ಲಿ == 3. ಅ. ಗಾಮಾನು ಜಯ ಗಾ೦ ಸv: Gಧಿತವಾಗಿ ಪ್ರಕಾಶ್ , ” ಗೆ ” , ಕ್ರಳ () -೧ - c]<noinclude></noinclude> 8t9908vmk8vw77iixazdok4kk3cx1n7 ಪುಟ:ಬತ್ತೀಸಪುತ್ತಳಿ ಕಥೆ.djvu/೨ 104 61161 319468 130109 2026-05-13T09:25:33Z Sharanya K H 7593 /* Proofread */ 319468 proofread-page text/x-wiki <noinclude><pagequality level="3" user="Sharanya K H" /></noinclude><noinclude></noinclude> 5zew6z8s0qdunda322cop9j3woc982n ಪುಟ:ಬತ್ತೀಸಪುತ್ತಳಿ ಕಥೆ.djvu/೩ 104 61162 319469 130110 2026-05-13T09:25:50Z Sharanya K H 7593 /* Proofread */ 319469 proofread-page text/x-wiki <noinclude><pagequality level="3" user="Sharanya K H" /></noinclude><noinclude></noinclude> 5zew6z8s0qdunda322cop9j3woc982n ಪುಟ:ಬತ್ತೀಸಪುತ್ತಳಿ ಕಥೆ.djvu/೪ 104 61163 319470 130111 2026-05-13T09:26:13Z Sharanya K H 7593 /* Proofread */ 319470 proofread-page text/x-wiki <noinclude><pagequality level="3" user="Sharanya K H" /></noinclude><noinclude></noinclude> 5zew6z8s0qdunda322cop9j3woc982n ಪುಟ:ಬತ್ತೀಸಪುತ್ತಳಿ ಕಥೆ.djvu/೭ 104 61166 319473 130114 2026-05-13T09:29:49Z Sharanya K H 7593 /* Proofread */ 319473 proofread-page text/x-wiki <noinclude><pagequality level="3" user="Sharanya K H" /></noinclude>11 ಅಧ್ಯಾಯ ವಿಷಯಸೂಪ. ಪ್ರವಾದಿಸಂಖ್ಯೆ ಪೀಠಿಕೆ ಪುಳಿಗಳು ವಿಕ್ರಮಾದಿತ್ಯ ರಾಯನ ಚರಿತ್ರೆಯ ವಿಸ್ತರಿಸಿದ ಪ್ರಕರಣ ೪ ಚಿತ್ರಶರ್ಮನು ವೇದ ೧ ನೆಯ ಕಥೆ , ಅದಕ್ಕೆ ಪ್ರತಿಯಾಗಿ ಜಯವತಿ ಹೇಳಿದ ಉಪಕಥೆ ೧೧ ಚಿತ್ರಶರ್ಮನು ಮೇಳಿದ ೨ ನೆಯ ಕಥೆ, ಅದಕ್ಕೆ ಪ್ರತಿಯಾಗಿ ವಿಜಯವತಿ ವೆಳಿಜ ಕಥೆ. ೧೪ ೧೬ತ ) ಶರ್ಮನ ೩ನೆಯ ಕಥೆ ; ಅದಕ್ಕೆ ಪ್ರತಿಯಾಗಿ ಇಳೆಯವು ಹೇಳಿದ ಕಥೆ. ೧೬ ಚಿಶರ್ಮನ ೪ನೆಯ ಕಥೆ, ಅದಕ್ಕೆ ಪ್ರತಿಯಾಗಿ ಸುರತಪ್ರಿಯೆ ಉಪಕಥೆ. ೧೯ ಚಿತ್ರಶರ್ಮನ ೫ ನೆಯ ಕಥೆ ; ಅದಕ್ಕೆ ಪ್ರತಿಯಾಗಿ ಹೇಳಿದ ಆನಂದಸಂಜೀವಿನಿಯ ಉವಕಥೆ ೨೨ ಪ್ರಶರ್ಮನ ೬ ನೆಯ ಕಥೆ : ಅದಕ್ಕೆ ಪ್ರತಿಯಾಗಿ ಹೇಳಿದ ರತಿಪ್ರಿಯ ೧ ಸಕ ವೆ ೨v ಚಿತ್ರಶರ್ಮನ ೬ ನೆಯ ಕಥೆ ; ಅದಕ್ಕೆ ಪ್ರತಿಯಾಗಿ ಹೇಳಿದ ನವಮೋಹಿನಿ ಉಪಕಥೆ. ೩V ಚಿತ್ರಶರ್ಮನ v ನೆಯ ಕಥೆ ; ಆ ಸದಾವತಿಯ ಉಪಕಥೆ. ೪೨ ಚಿತ್ರಶರ್ಮನ ೯ ನೆಯ ಕಥೆ ; ಅದಕ್ಕೆ ಪ್ರಭಾವತಿಯ ಉಪಕ ಕೆ. ೪v - ಚಿತ್ರಶರ್ಮನ ೧೨ ನೆಯ ಕಥೆ , ಅದಕ್ಕೆ ವಿಷ್ಟು ನಂದಿನಿಯ ಉಸಕ ಫೆ. 23ರ್ಶನ ೧೧ ನೆಯ ಕಥೆ ; ಅದಕ್ಕೆ ಅನ೦ಗಳು ಉಪಕಥೆ. ೫೪ ಚಿತ್ರಶರ್ಮನ ೧೨ ನೆಯ ಕಥೆ ; ಅದಕ್ಕೆ 3೦ದ್ರಾವತಿಯ ಉಪಕಥೆ. cತ್ರಶರ್ಮನ ೧ ನೆಯ ಕಥೆ , ಅದಕ್ಕೆ ಕುರ೦ಗಸೇನೆಯ ಉಪಕಥೆ. ೬೦ ಒತ್ರಶರ್ಮನ ೧೪ ನೆಯ ಕಥೆ ; ಅದಕ್ಕೆ ಲಾವಣ್ಯವತಿಯ ಊತಕ. 3 ತ್ರಶರ್ಮನ ೧೫ ನೆಯ ಕಥೆ , ಅದಕ್ಕೆ ಮೋಹಿನಿಯು ಉಪಕ. ೬೫ ದ ಕೆ<noinclude></noinclude> htqu0o5tlqc2rdvkgl7d2a50la2jfkf ಪುಟ:ಬತ್ತೀಸಪುತ್ತಳಿ ಕಥೆ.djvu/೮ 104 61167 319474 130115 2026-05-13T09:30:08Z Sharanya K H 7593 /* Proofread */ 319474 proofread-page text/x-wiki <noinclude><pagequality level="3" user="Sharanya K H" /></noinclude>11" ಕೈ ೬೯ ಕೆ ದ 265 ೬ V9 V FC ೯ ೫ ೧೦೦ ತ್ರಶರ್ಮನ ೧೬ ನೆಯ ಕಥೆ , ಆ ಕುರಂಗಲೋಚನೆಯ ಉಪಕಥೆ ಚಿತ್ರಶರ್ಮನ ೧೭ ನೆಯ ಕಥೆ ; ಆ ಕಾಮಕೇಳಿಯ ಉಪಕಥೆ. ಚಿತ ಶರ್ಮನ ೧೪ ನೆಯ ಕಥೆ , ರತ್ನ ಚಂಡಿಕೆಯ ಉಪಕಥೆ. ಚಿತ್ರಶರ್ಮನ ೧೯ ನೆಯ ಕಥೆ : ಅದಕ್ಕೆ ವಿದ್ಯಾಧರಿಯ ಉಪಕಥೆ. ಚಿತ್ರಶರ್ಮನ ೨೦ ನೆಯ ಇಧೆ, ಅದಕ್ಕೆ ರತ್ನ ವತಿಯ ಉಪಕಥೆ. - ಚಿತ್ರಶರ್ಮನ ೨೧ ನೆಯ ಕತೆ , ಅದಕ್ಕೆ ಮದನಮೋಹಿನಿ ಯ ಉಪಕ ಥೆ ಕ್ರಿಶರ್ಧನ ೨೨೨ ಸ ಕ , ೧೨ ಗಕ್ಕೆ ಯ ಉಪಕಥೆ ಪ್ರಶರ್ಮನ ೨೩ ನೆಯ ಕಥೆ ; 4 ದ ರತಿರೂಪಿಣಿಯ ಉಪಕ ತಶರ್ಮನ ೨೪ ನೆಯ ಕ ... , *ಬಕ್ಕೆ ಹಂಸಗಮನೆಯ ಉಪಕ ಚಿತ್ರರ್ಶು ನ ೨೫ ನೆಯ ಕ ದ , ಅದಕ್ಕೆ ಇಂದ್ರಜಿತೆಯ ಉಪಕಥೆ ಚಿತ್ರಶರ್ಮನ ೨೬ ನೆಯ ಕಥೆ : ಅದಕ್ಕೆ ತ್ರೈಲೋಕ್ಯಮೋಹಿನಿಯು ಉಪಕಥೆ ಚಿತ್ರಶರ್ಮನ ೨೭ ನೆಯ ಕಥೆ, ಅದಕ್ಕೆ ಕನಕಾವತಿಯ ಉಪಕ ಜಿ. ಚಿತ ಶರ್ಮನ ೨೮ ನೆಯ ಕಥೆ ಅದಕ್ಕೆ ಅನಂಗಸೇನೆಯ ಉಪಕಥೆ ; ಚಿತ್ರ ಶರ್ಮನ ೨೯ ನೆಯ ಕಥೆ ; ಅದಕ್ಕೆ ಸಂಧ್ಯಾವತಿಯ ಉಪಕ ಚಿತ್ರಶರ್ಮನ ೩೦ ನೆಯ ಕತೆ; ಅದಕ್ಕೆ ಕಾಮಕರ್ಣಿಕೆಯ ಉಪಕಥೆ ಚಿತ ಶರ್ಮನ ೩೧ ನೆಯ ಕಥೆ , ಕರ್ಣಾವತಿಯ ಆಸಕ ಫಿ ಚಿತ್ರಶರ್ಮನ ೩೨ ನೆಯ ಕಥೆ ; ಅದ ವಾವಲೋಕನೆಯ ಉವಕ ಫೆ. ೧೦೫ ೧೦೭ ೧೧.೨ ೧೧೫ ೧೧೭ ೧೨೦ ೧೨೪ ೧೨v ಕೈ ೧೩೧ ಸಿ<noinclude></noinclude> c39k5i5f2l6ee33j3srppr5i7z9d287 ಪುಟ:ಬತ್ತೀಸಪುತ್ತಳಿ ಕಥೆ.djvu/೯ 104 61168 319475 130116 2026-05-13T09:30:27Z Sharanya K H 7593 /* Proofread */ 319475 proofread-page text/x-wiki <noinclude><pagequality level="3" user="Sharanya K H" /></noinclude>ಭಾಳಲೋಚನ ವಿರಚಿತ ಬತ್ತೀಸ ಪುತ್ರ ಕಥೆ. +++--- ಸಿ ನಿಕ' &↑ 1) ) * * ಕೈಲಾಸ ನಿ ಕಸಲಿಯಾವ ಸರಕಾರ ಮೂರ್ತಿಯ ಪಾರ್ವತಿದೆJಲಾನರದ ಇರಾನಂದ ವೇಳೆಯಲ್ಲಿ ಗಿರಿ ಜಾತೆ ತೆವಳು -೧°ರಾದ ಮಹಾದೇವನ ' ನನಗೊಂದು ಅಪೂರ್ವವಾರ ಕರವಸ್ಸು ಸಿರಸದಿಂದ ಹಂಗೆಯು ರು ತಸಗಲುಗಿ , ಆ ಜನ ವಾಕಿಗೆ ಗರವು ಪು, ನುಚಿತ ದಿಂದ ಇಂತಂದನು. ಅದೆ ' ಪನ-ತಿಯ, ಲಾಲಿಸು ಕವನ ಬ್ರಹ್ಮಾಂಡ ದಲ್ಲಿ ಯಾರೂ ೬'ಮಗೆ ತಿವರವಾಗಿರುವಂಥ ಬಿಸುತ ೪ ಕರೆ ಗಳನ್ನು ಆದುದೆವು. ಒ•ನು ಏಕೆ ಚಿತ್ರವು ಕೇಳು ಎಂದು ಹೆಳಿದು ದಕ್ಕೆ ಜಗದಂಕೆಯಾದ 5'TS ನಾಸದ ಸಿರವಿನಿ ಎನ್ನಲಾಗಿ, ಮರನು ಇಂತೆಂದ -- ಕಾಂಟೊ ಜಗೆತದ್ದು ಇರುವ ಉಪಟ್ಟಣದ ರಾಜ್ಯಭಾರವನ್ನು ಚಂದ್ರಗುಸ್ಕರಾಯನು ಸುಖದಿಂದ ಇರುವು, ತಸಿಗೆ ಪುತ್ರವಿಲ್ಲದೆ ಒಬ್ಬ ವಾಲಿಕಾ-ಎ ಎಂಬ ಮಗಳು ಬರಲಾಗಿ, ಮಗಳು ದವನಕ್ಕೆ ಯಾದದಿಂದ ಆ ರಾಯನ : 'ಚಿಸಿದನ) ಈ ಮಗಳನ್ನು ರಾಜ 5.ನಾರುಗೆ ಕೊಟ್ಟು ವಿವಾದನ ಮಾಡಿದರೆ ತನಗೆ ಸಮ್ಮತಿಯಿಲ್ಲವೆಂದು ಆತ ಒಬ್ಬ ಎಗಕಾಮಾರಗೆ ಕೊಟ್ಟಿರ ಮುಕ್ತಿಮಂಟೆಲುದಾಗಿ ತಿಳಿ ವನನಾಗಿ, ತನ್ನ ಮಂತ್ರಿಯನ್ನು ಕರೆಸಿ ೧೦ರಂದನ ನನ್ನ ಮಗಳಿಗೆ ತಕ್ಕೆ ವರವಾದಂಧ ಒಬ್ಬ ದ್ವೀಜಸುತನ ನೋಟ ಕರೆದುಕೊಂಡು ಬರಹೇಳ Y) Q - - - -~-~ ~ * ಈ ಪೀಕೆರು ಭಾಗವ ಒಂದು ಪ್ರತಿಯಲ್ಲಿ ಮಾತ್ರ ಇರುವುದು,<noinclude></noinclude> 0h2d44plqx0r34deujuam0gp1re3tyl ಪುಟ:ನನ್ನ ನಲ್ಲ.pdf/೯೫ 104 75492 319399 313055 2026-05-12T16:18:29Z Pragathi. BH 7585 /* Validated */ 319399 proofread-page text/x-wiki <noinclude><pagequality level="4" user="Pragathi. BH" /></noinclude>{{Left|೭೨}}{{Right|ನನ್ನ ನಲ್ಲ}} '''೨೦.ಅಣ್ಣಯ್ಯನಿಗೆ''' <poem> ಮಾತುಮಾತಿಗೆ ಬಿಡದೆ ನಡುವೆ ನುಸುಳುವ ನಿನ್ನ ಅರ್ಥವಿಲ್ಲದ ಆ 'ಅದಲ್ಲ'ದರ್ಥಕೆ ನಾನು ಬೆರಗುಬಟ್ಟೆನು ನಿನ್ನ ನೇರಿನೇತಿಯ ಹೋಲ್ವ ಅರುವಿನಾ ಆಳವರಿದು {{Right|೧}} ಇತಿಯೆಂದು ಇತಿಯೆಂದು ಅಲ್ಲಲ್ಲೆ ಮಲೆಮಲೆತು ಮತಿಯ ಮಡುಗಟ್ಟಿರಲು ನೇತಿಯಿಂದಗಿದಗಿದು ಹರಿಗಡಿದ ಹೊನಲನ್ನು ಹರಿಯಹಚ್ಚುವ ನಿನ್ನ ಹದವುಳ್ಳ ತರ್ಕ ಹಿರಿದು {{Right|೨}} ಅಲ್ಲೆನ್ನದಲ್ಲಮನು ಅಹುದೆನುತ ಇದುರಿಪನು ಅವರಂತೆ ಮಾತಾಡಿ ಅವರ ಮರವೆಯ ಹರಿದು ನೋವುಗೊಳಿಸದೆ ಕೊಳೆಯ ಕೊಯ್ದ ಕಳೆಯುವ ನಿನ್ನ ವೈದ್ಯಕದ ಚೋದ್ಯ ಮಿಗಿಲು {{Right|೩}} ನೀ ಕಿಚ್ಚು ನಾ ಕೆಂಡ ಬೆನ್ನುಬೆನ್ನಲಿ ಬೆಸೆದ ಏಕತೇಜದ ಎರಡು ಹಿರಿಕಿರಿಯ ಪಿಂಡಗಳ ಬೆಳಗಿಸುವ ಜ್ಯೋತಿ ಶ್ರೀ ಅರವಿಂದಯೋಗಿಗಳ ಹೃದಯಸ್ಥ ವಿಶ್ವಭಾನು {{Right|೪}} ಹನ್ನೆರಡು ವರುಷಗಳ ದೈವದಾಟವ ಕಂಡ ನನ್ನ ನಿನ್ನಯ ಸಖ್ಯ ಮೊಳೆತೊಂದು ತಪಎಂದು ಮುಂದೆ ಬಹುಕಾಲದಲ್ಲಿ ಬಿಡಲಿರುವ ಹೂ ಕಾಯಿ ಭವಿತವ್ಯ ಗರ್ಭಗತವು {{Right|೫}} ಇಂದು ಬೇಸಿಗೆಯಲ್ಲಿ ಜೀವ ಬಸವಳಿದಿರಲು ಬಂತು ದ್ವಾದಶ ವರ್ಷದನುಪಮದ ಹಿರಿ ದಿನವು ಮೀರಲಾಗದು ಪರ್ವಕಾಲ ಸಮಯವನೆಂದು </poem> {{Right|ಹಾಡಿದೆನು ಅಂತು ಇಂತು }} ೬ {{center|———}}<noinclude></noinclude> 2txsah36xkvlgm6s6jhqokdu7hy6gl9 319400 319399 2026-05-12T16:19:53Z Pragathi. BH 7585 319400 proofread-page text/x-wiki <noinclude><pagequality level="4" user="Pragathi. BH" /></noinclude>{{Left|೭೨}}{{Right|ನನ್ನ ನಲ್ಲ}} '''೨೦.ಅಣ್ಣಯ್ಯನಿಗೆ''' <poem> ಮಾತುಮಾತಿಗೆ ಬಿಡದೆ ನಡುವೆ ನುಸುಳುವ ನಿನ್ನ ಅರ್ಥವಿಲ್ಲದ ಆ 'ಅದಲ್ಲ'ದರ್ಥಕೆ ನಾನು ಬೆರಗುಬಟ್ಟೆನು ನಿನ್ನ ನೇರಿನೇತಿಯ ಹೋಲ್ವ {{center|ಅರುವಿನಾ ಆಳವರಿದು }} {{Right|೧}} ಇತಿಯೆಂದು ಇತಿಯೆಂದು ಅಲ್ಲಲ್ಲೆ ಮಲೆಮಲೆತು ಮತಿಯ ಮಡುಗಟ್ಟಿರಲು ನೇತಿಯಿಂದಗಿದಗಿದು ಹರಿಗಡಿದ ಹೊನಲನ್ನು ಹರಿಯಹಚ್ಚುವ ನಿನ್ನ {{center|ಹದವುಳ್ಳ ತರ್ಕ ಹಿರಿದು}} {{Right|೨}} ಅಲ್ಲೆನ್ನದಲ್ಲಮನು ಅಹುದೆನುತ ಇದುರಿಪನು ಅವರಂತೆ ಮಾತಾಡಿ ಅವರ ಮರವೆಯ ಹರಿದು ನೋವುಗೊಳಿಸದೆ ಕೊಳೆಯ ಕೊಯ್ದ ಕಳೆಯುವ ನಿನ್ನ {{center|ವೈದ್ಯಕದ ಚೋದ್ಯ ಮಿಗಿಲು}} {{Right|೩}} ನೀ ಕಿಚ್ಚು ನಾ ಕೆಂಡ ಬೆನ್ನುಬೆನ್ನಲಿ ಬೆಸೆದ ಏಕತೇಜದ ಎರಡು ಹಿರಿಕಿರಿಯ ಪಿಂಡಗಳ ಬೆಳಗಿಸುವ ಜ್ಯೋತಿ ಶ್ರೀ ಅರವಿಂದಯೋಗಿಗಳ {{center|ಹೃದಯಸ್ಥ ವಿಶ್ವಭಾನು }} {{Right|೪}} ಹನ್ನೆರಡು ವರುಷಗಳ ದೈವದಾಟವ ಕಂಡ ನನ್ನ ನಿನ್ನಯ ಸಖ್ಯ ಮೊಳೆತೊಂದು ತಪಎಂದು ಮುಂದೆ ಬಹುಕಾಲದಲ್ಲಿ ಬಿಡಲಿರುವ ಹೂ ಕಾಯಿ {{center|ಭವಿತವ್ಯ ಗರ್ಭಗತವು}} {{Right|೫}} ಇಂದು ಬೇಸಿಗೆಯಲ್ಲಿ ಜೀವ ಬಸವಳಿದಿರಲು ಬಂತು ದ್ವಾದಶ ವರ್ಷದನುಪಮದ ಹಿರಿ ದಿನವು ಮೀರಲಾಗದು ಪರ್ವಕಾಲ ಸಮಯವನೆಂದು </poem> {{Right|ಹಾಡಿದೆನು ಅಂತು ಇಂತು }} ೬ {{center|———}}<noinclude></noinclude> 5hm1wiayqg21nsdoo2luu2bh1s1qc3s 319401 319400 2026-05-12T16:20:37Z Pragathi. BH 7585 319401 proofread-page text/x-wiki <noinclude><pagequality level="4" user="Pragathi. BH" /></noinclude>{{Left|೭೨}}{{Right|ನನ್ನ ನಲ್ಲ}} '''೨೦.ಅಣ್ಣಯ್ಯನಿಗೆ''' <poem> ಮಾತುಮಾತಿಗೆ ಬಿಡದೆ ನಡುವೆ ನುಸುಳುವ ನಿನ್ನ ಅರ್ಥವಿಲ್ಲದ ಆ 'ಅದಲ್ಲ'ದರ್ಥಕೆ ನಾನು ಬೆರಗುಬಟ್ಟೆನು ನಿನ್ನ ನೇರಿನೇತಿಯ ಹೋಲ್ವ {{center|ಅರುವಿನಾ ಆಳವರಿದು }} {{Right|೧}} ಇತಿಯೆಂದು ಇತಿಯೆಂದು ಅಲ್ಲಲ್ಲೆ ಮಲೆಮಲೆತು ಮತಿಯ ಮಡುಗಟ್ಟಿರಲು ನೇತಿಯಿಂದಗಿದಗಿದು ಹರಿಗಡಿದ ಹೊನಲನ್ನು ಹರಿಯಹಚ್ಚುವ ನಿನ್ನ {{center|ಹದವುಳ್ಳ ತರ್ಕ ಹಿರಿದು}} {{Right|೨}} ಅಲ್ಲೆನ್ನದಲ್ಲಮನು ಅಹುದೆನುತ ಇದುರಿಪನು ಅವರಂತೆ ಮಾತಾಡಿ ಅವರ ಮರವೆಯ ಹರಿದು ನೋವುಗೊಳಿಸದೆ ಕೊಳೆಯ ಕೊಯ್ದ ಕಳೆಯುವ ನಿನ್ನ {{center|ವೈದ್ಯಕದ ಚೋದ್ಯ ಮಿಗಿಲು}} {{Right|೩}} ನೀ ಕಿಚ್ಚು ನಾ ಕೆಂಡ ಬೆನ್ನುಬೆನ್ನಲಿ ಬೆಸೆದ ಏಕತೇಜದ ಎರಡು ಹಿರಿಕಿರಿಯ ಪಿಂಡಗಳ ಬೆಳಗಿಸುವ ಜ್ಯೋತಿ ಶ್ರೀ ಅರವಿಂದಯೋಗಿಗಳ {{center|ಹೃದಯಸ್ಥ ವಿಶ್ವಭಾನು }} {{Right|೪}} ಹನ್ನೆರಡು ವರುಷಗಳ ದೈವದಾಟವ ಕಂಡ ನನ್ನ ನಿನ್ನಯ ಸಖ್ಯ ಮೊಳೆತೊಂದು ತಪಎಂದು ಮುಂದೆ ಬಹುಕಾಲದಲ್ಲಿ ಬಿಡಲಿರುವ ಹೂ ಕಾಯಿ {{center|ಭವಿತವ್ಯ ಗರ್ಭಗತವು}} {{Right|೫}} ಇಂದು ಬೇಸಿಗೆಯಲ್ಲಿ ಜೀವ ಬಸವಳಿದಿರಲು ಬಂತು ದ್ವಾದಶ ವರ್ಷದನುಪಮದ ಹಿರಿ ದಿನವು ಮೀರಲಾಗದು ಪರ್ವಕಾಲ ಸಮಯವನೆಂದು </poem> {{center|ಹಾಡಿದೆನು ಅಂತು ಇಂತು }} {{Right|೬}} {{center|———}}<noinclude></noinclude> 321uorku6sra34lvz3xrs7wc50hbyg8 ಪುಟ:ನನ್ನ ನಲ್ಲ.pdf/೯೬ 104 75493 319402 313058 2026-05-12T16:22:26Z Pragathi. BH 7585 /* Validated */ 319402 proofread-page text/x-wiki <noinclude><pagequality level="4" user="Pragathi. BH" /></noinclude>{{Left|ನನ್ನ ನಲ್ಲ}}{{Right|೭೩}} '''೨೧. ಮಂಗಲಸಪ್ತಕಂ''' ಕಣ್ಣಲ್ಲಿ ಕಿಸುಗಿಚ್ಚು ಕಟ್ಟಿಹಾಕಿದ ನಮ್ಮ ಕಾಲರುದ್ರನೆ ಇತ್ತ ಕಣ್ಣನಿಟ್ಟು ಅಣ್ಣದತ್ತನ ಬಗೆಯ ಬೇಗೆಯನು ತಣಿಸೆ ಬಾಲಭಕ್ತನ ಮೊರೆಗೆ ಕಿವಿಯಕೊಟ್ಟು ೧ ನಿತ್ಯನಿರ್ಮಲರೂಪ ! ಭಕ್ತ ಭಾಮಿನಿಯೋಪ ! ಮಾರಹರ ನೀನಿತ್ತ ದೃಷ್ಟಿಯಿಟ್ಟು ಮಿತ್ರದತ್ತನ ಮನದ ಮೈಲಿಗೆಯ ಮಾಣಿಸೈ ನಿನ್ನ ನಲ್ಲೆಯ ನುಡಿಗೆ ಚಿತ್ತಗೊಟ್ಟು ೨ ಶುದ್ಧಿಯನು ವರ್ಧಿಸಿದ ವರ್ಧಮಾನ ಪ್ರಭುವೆ ಓ ! ಮಹಾವೀರ ಕೊಲ್‌ಬಿಲ್ಲದೊಟ್ಟು ಮುದ್ದು ದತ್ತನ ಬಗೆಯ ಬನದಲ್ಲಿ ಬೇಟೆಯ- ನ್ನಾಡಿಂದು ಹೊಚ್ಚಹೊಸ ಹುರುಪುದೊಟ್ಟು ೩ ಹಾದಿಯಿಲ್ಲದೆ ಹರಿವ ಮರುಳ ಮನವನು ನಿನ್ನ ಬುದ್ಧಿಬಲದಿಂದಲೇ ಬದ್ಧಗೊಳಿಸಿ ಬೋಧಿವೃಕ್ಷದ ಬುಡಕೆ ಸಿದ್ಧಾರ್ಥನಾದ ಶ್ರೀ ಬುದ್ಧದೇವನೆ ನಿನ್ನ ಪಾದ ಸ್ಮರಿಸಿ ೪ ಭೂತನಾಥನೆ ಓತು ಬೇಡಿಕೊಂಬೆನು ದೇವ ಅಣ್ಣದತ್ತನ ಮನದ ಮುಸುಕು ಸರಿಸಿ ಭೂತಳದೆ ಬೆಳಗಿಸ್ಕೊ ಭೂತಭೂತಗಳಲ್ಲಿ ನಿನ್ನ ಬುದ್ಧಿಯನದರ ಬಲಕೆ ಬೆರಿಸಿ ೫ ನಿರ್ಜರ ತರಂಗಿಣಿಯೆ ದುರಿತಹಾರಿಣಿ ನಿನ್ನ ಹರಿಚರಣ ತೀರ್ಥಜಲ ಧಾರೆಯೆರೆದು<noinclude></noinclude> o7o86qfuvyc5801922qchaqxsr4al0p 319406 319402 2026-05-12T16:26:33Z Pragathi. BH 7585 319406 proofread-page text/x-wiki <noinclude><pagequality level="4" user="Pragathi. BH" /></noinclude>{{Left|ನನ್ನ ನಲ್ಲ}}{{Right|೭೩}} '''೨೧. ಮಂಗಲಸಪ್ತಕಂ''' <poem> ಕಣ್ಣಲ್ಲಿ ಕಿಸುಗಿಚ್ಚು ಕಟ್ಟಿಹಾಕಿದ ನಮ್ಮ ಕಾಲರುದ್ರನೆ ಇತ್ತ ಕಣ್ಣನಿಟ್ಟು ಅಣ್ಣದತ್ತನ ಬಗೆಯ ಬೇಗೆಯನು ತಣಿಸೆ ಬಾಲಭಕ್ತನ ಮೊರೆಗೆ ಕಿವಿಯಕೊಟ್ಟು {{Right|೧}} ನಿತ್ಯನಿರ್ಮಲರೂಪ ! ಭಕ್ತ ಭಾಮಿನಿಯೋಪ ! ಮಾರಹರ ನೀನಿತ್ತ ದೃಷ್ಟಿಯಿಟ್ಟು ಮಿತ್ರದತ್ತನ ಮನದ ಮೈಲಿಗೆಯ ಮಾಣಿಸೈ ನಿನ್ನ ನಲ್ಲೆಯ ನುಡಿಗೆ ಚಿತ್ತಗೊಟ್ಟು {{Right|೨}} ಶುದ್ಧಿಯನು ವರ್ಧಿಸಿದ ವರ್ಧಮಾನ ಪ್ರಭುವೆ ಓ ! ಮಹಾವೀರ ಕೊಲ್‌ಬಿಲ್ಲದೊಟ್ಟು ಮುದ್ದು ದತ್ತನ ಬಗೆಯ ಬನದಲ್ಲಿ ಬೇಟೆಯ- ನ್ನಾಡಿಂದು ಹೊಚ್ಚಹೊಸ ಹುರುಪುದೊಟ್ಟು {{Right|೩}} ಹಾದಿಯಿಲ್ಲದೆ ಹರಿವ ಮರುಳ ಮನವನು ನಿನ್ನ ಬುದ್ಧಿಬಲದಿಂದಲೇ ಬದ್ಧಗೊಳಿಸಿ ಬೋಧಿವೃಕ್ಷದ ಬುಡಕೆ ಸಿದ್ಧಾರ್ಥನಾದ ಶ್ರೀ ಬುದ್ಧದೇವನೆ ನಿನ್ನ ಪಾದ ಸ್ಮರಿಸಿ {{Right|೪}} ಭೂತನಾಥನೆ ಓತು ಬೇಡಿಕೊಂಬೆನು ದೇವ ಅಣ್ಣದತ್ತನ ಮನದ ಮುಸುಕು ಸರಿಸಿ ಭೂತಳದೆ ಬೆಳಗಿಸ್ಕೊ ಭೂತಭೂತಗಳಲ್ಲಿ ನಿನ್ನ ಬುದ್ಧಿಯನದರ ಬಲಕೆ ಬೆರಿಸಿ {{Right|೫}} ನಿರ್ಜರ ತರಂಗಿಣಿಯೆ ದುರಿತಹಾರಿಣಿ ನಿನ್ನ ಹರಿಚರಣ ತೀರ್ಥಜಲ ಧಾರೆಯೆರೆದು </poem><noinclude></noinclude> rzusbtm5e9bq6zxmzih0dd7t2cn5g98 319407 319406 2026-05-12T16:28:02Z Pragathi. BH 7585 319407 proofread-page text/x-wiki <noinclude><pagequality level="4" user="Pragathi. BH" /></noinclude>{{Left|ನನ್ನ ನಲ್ಲ}}{{Right|೭೩}} '''೨೧. ಮಂಗಲಸಪ್ತಕಂ''' <poem> ಕಣ್ಣಲ್ಲಿ ಕಿಸುಗಿಚ್ಚು ಕಟ್ಟಿಹಾಕಿದ ನಮ್ಮ {{gap}}ಕಾಲರುದ್ರನೆ ಇತ್ತ ಕಣ್ಣನಿಟ್ಟು ಅಣ್ಣದತ್ತನ ಬಗೆಯ ಬೇಗೆಯನು ತಣಿಸೆ {{gap}}ಬಾಲಭಕ್ತನ ಮೊರೆಗೆ ಕಿವಿಯಕೊಟ್ಟು {{Right|೧}} ನಿತ್ಯನಿರ್ಮಲರೂಪ ! ಭಕ್ತ ಭಾಮಿನಿಯೋಪ ! {{gap}}ಮಾರಹರ ನೀನಿತ್ತ ದೃಷ್ಟಿಯಿಟ್ಟು ಮಿತ್ರದತ್ತನ ಮನದ ಮೈಲಿಗೆಯ ಮಾಣಿಸೈ {{gap}}ನಿನ್ನ ನಲ್ಲೆಯ ನುಡಿಗೆ ಚಿತ್ತಗೊಟ್ಟು {{Right|೨}} ಶುದ್ಧಿಯನು ವರ್ಧಿಸಿದ ವರ್ಧಮಾನ ಪ್ರಭುವೆ {{gap}}ಓ ! ಮಹಾವೀರ ಕೊಲ್‌ಬಿಲ್ಲದೊಟ್ಟು ಮುದ್ದು ದತ್ತನ ಬಗೆಯ ಬನದಲ್ಲಿ ಬೇಟೆಯ- {{gap}}ನ್ನಾಡಿಂದು ಹೊಚ್ಚಹೊಸ ಹುರುಪುದೊಟ್ಟು {{Right|೩}} ಹಾದಿಯಿಲ್ಲದೆ ಹರಿವ ಮರುಳ ಮನವನು ನಿನ್ನ {{gap}}ಬುದ್ಧಿಬಲದಿಂದಲೇ ಬದ್ಧಗೊಳಿಸಿ ಬೋಧಿವೃಕ್ಷದ ಬುಡಕೆ ಸಿದ್ಧಾರ್ಥನಾದ ಶ್ರೀ {{gap}}ಬುದ್ಧದೇವನೆ ನಿನ್ನ ಪಾದ ಸ್ಮರಿಸಿ {{Right|೪}} ಭೂತನಾಥನೆ ಓತು ಬೇಡಿಕೊಂಬೆನು ದೇವ {{gap}}ಅಣ್ಣದತ್ತನ ಮನದ ಮುಸುಕು ಸರಿಸಿ ಭೂತಳದೆ ಬೆಳಗಿಸ್ಕೊ ಭೂತಭೂತಗಳಲ್ಲಿ {{gap}}ನಿನ್ನ ಬುದ್ಧಿಯನದರ ಬಲಕೆ ಬೆರಿಸಿ {{Right|೫}} ನಿರ್ಜರ ತರಂಗಿಣಿಯೆ ದುರಿತಹಾರಿಣಿ ನಿನ್ನ {{gap}}ಹರಿಚರಣ ತೀರ್ಥಜಲ ಧಾರೆಯೆರೆದು </poem><noinclude></noinclude> ek76zvolkkdkv0snol6sfwani32q56v ಪುಟ:ನನ್ನ ನಲ್ಲ.pdf/೯೭ 104 75494 319408 313061 2026-05-12T16:29:20Z Pragathi. BH 7585 /* Validated */ 319408 proofread-page text/x-wiki <noinclude><pagequality level="4" user="Pragathi. BH" /></noinclude>{{Left|೭೪}}{{Right|ನನ್ನ ನಲ್ಲ}} <poem> ನಿರ್ಜರರ ನಾಯಕನ ಅಣ್ಣ ದತ್ತಾತ್ರಯನ {{gap}}ಮನವನ್ನು ಮಡಿಗೊಳಿಸು ಮೇರೆವರಿದು{{Right|೬}} ಗುಹೇಶ್ವರನ ಗುಹೆಯ ಗುಹ್ಯ ವಚನವ ನುಡಿದ {{gap}}ಅಲ್ಲಮಪ್ರಭುದೇವ ನಿನ್ನ ನುಡಿಯ ಗುಹ್ಯಜ್ಯೋತಿಯನೆನ್ನ ಅಣ್ಣದತ್ತನ ಬಗೆಯ {{gap}}ಬಿಲದ ಬರ್ದಿಲದಲ್ಲಿ ಬೆಳಗಿಸೊಡೆಯ {{Right|೭}} </poem> {{center|———}}<noinclude></noinclude> fy0ljdfsnb90907ple8kpdq7dcekw2x ಪುಟ:ವೈಶಾಖ.pdf/೨೧೭ 104 82146 319383 192393 2026-05-12T12:01:42Z Shreelatha.Halemane 7642 /* Proofread */ 319383 proofread-page text/x-wiki <noinclude><pagequality level="3" user="Shreelatha.Halemane" /></noinclude>________________ {{rh|center=|left=ಸಮಗ್ರ ಕಾದಂಬರಿಗಳು|right=೨೦೧}} {{gap}}ಹಚ್ಚಬೇಕು! ಆದರೆ ಈ ದಿನ ಅವರು ತುಟಿ ಪಿಟಕ್ಕೆನ್ನದ ಮೌನವಾಗಿ ಸಾಗುತ್ತಿದ್ದುದು ಲಕ್ಕನಿಗೆ ಅಚ್ಚರಿ ತಂದಿತ್ತ {{gap}}“ಇವೊತ್ತು ಈ ಅಯ್ಯನೋರ ಚರ್ಯೇನೆ ಒಂದು ತರಾ ಆಗದೆ. ಇವುರ ಅಟ್ಟೇಲಿ ಯಾನೊ ಯಾಸ ನಡದಿರಬೈದು, ಅತ್ವಾ, ಭೀಮನಳ್ಳಿಗೆ ವೋಗಿರೋ ಇವರ ಎಣ್ಣು ಇನ್ನೂ ಬರನಿಲ್ಲ ಅನ್ನಾ ಬ್ಯಾಸರವೊ?” ಅಂತ ತನ್ನ ಮನಸ್ಸಿನಾಗೆ ಅಂದುಕೊತ್ತ ಅಪರ ಮನೆಗಂಟ ಇಂಬಾಲಿಸಿದೋನು {{gap}}“ಇನ್ನು ನಾ ಬತ್ತೀನಿ ಕನ್ನಯ್ಯ” ಅಂತಯೋಳಿ, ಲಕ್ಕ ಹೊಲಗೇರಿ ಕಡೀಕೆ ನಡುದ... {{gap}}ಶಾಸ್ತ್ರಿಗಳು ಕೈಕಾಲು ತೊಳೆಯಲು ಮನೆಯ ಅಂಗಳಕ್ಕೆ ಇಳಿದರು ರುಕ್ಕಿಣಿಯ ಒಳಗಿನಿಂದ ಹಿತ್ತಾಳೆ ತಂಬಿಕೆಯಲ್ಲಿ ನೀರು ತಂದಳು. {{gap}}“ಅಲ್ಲಿ ಇಟ್ಟು ಹೋಗು.” {{gap}}ಯಾರೊ ಅಪರಿಚಿತರನ್ನು ಉದ್ದೇಶಿಸಿ ಹೇಳುವಂತೆ ಶಾಸ್ತ್ರಿಗಳು ನುಡಿದಿದ್ದರು. ಕೈಲಿದ್ದ ತಂಬಿಗೆಯನ್ನು ಕಟ್ಟೆಯ ಮೇಲೆ ಇಡುವಾಗ, ಮನಃಕೇಶದಿಂದ ಜರ್ಝರಿತವಾದ ಅವರ ಮುಖವನ್ನು ಗಮನಿಸದೆ ರುಕ್ಕಿಣಿ ಒಳ ನಡೆದಳು. {{gap}}ಇಷ್ಟು ದಿನ ಕೈ ಕಾಲು ತೊಳೆದು, ಮನೆಯಲ್ಲಿ ಒದ್ದೆಯಾದ ಬಟ್ಟೆಯನ್ನು ಕಳಚಿ, ಮಡಿಪಂಚೆಯನ್ನೊ ರೇಶಿಮೆ ಮಗುಟವನ್ನೊ ಉಡುತ್ತಿದ್ದ ಶಾಸ್ತ್ರಿಗಳು ಇಂದು ಒದ್ದೆ ಬಟ್ಟೆಯಲ್ಲಿ ದೇವರ ಪೂಜೆಗೆ ಕುಳಿತರು. ರುಕ್ಕಿಣಿ ಅಭಿಷೇಕದ ಹಾಲನ್ನು ತಂದಿಟ್ಟು ದೇವರ ಬಾಗಿಲಿನಲ್ಲಿ ವಾಡಿಕೆಯಂತೆ ಶ್ರೀಗಂಧ ತೇಯುತ್ತ ಕುಳಿತಳು. {{gap}}ಶಾಸ್ತ್ರಿಗಳು ಸಂಧ್ಯಾವಂದನೆ ಮಾಡಿ, {{gap}}ಪರಸ್ತ್ರೀ ಸಂಗಜನಿತದೋಷವೃತ್ಯರ್ಥಂ {{gap}}ಮಹಾ ಚರಿತ ದುಷ್ಕರ್ಮದೋಷನಿವೃತ್ಯರ್ಥಂ {{gap}}ಮಮ ಶರೀರಶುಧ್ಯರ್ಥಂ {{gap}}ಸಹಸ್ತಗಾಯಜಪಂ ಕರಿಷ್ಟೇ... {{gap}}-ಎಂದು ಸಂಕಲ್ಪವನ್ನು ವಟಗುಟ್ಟಿ ಗಾಯತ್ರೀ ಜಪ ಮಾಡುತ್ತ ಕುಳಿತಾಗ, ರುಕ್ಕಿಣಿಯು ಮರ್ಮಾಹತಳಾಗಿ ಗಂಧ ತೇಯುವುದನ್ನು ಅರ್ಧಕ್ಕೇ ನಿಲ್ಲಿಸಿ, ಎದ್ದು ಹೋದಳು. {{gap}}ಸಹಸ್ರ ಗಾಯತ್ರೀ ಜಪ ಮುಗಿಸಿ, ಶಾಸ್ತ್ರಿಗಳು ಪೂಜೆಗೆ ಕುಳಿತರು.<noinclude></noinclude> 18uni4265enxn8j8zwhle6vpsj2flr6 ಪುಟ:ವೈಶಾಖ.pdf/೨೩೪ 104 82163 319425 192410 2026-05-13T05:45:25Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 319425 proofread-page text/x-wiki <noinclude><pagequality level="1" user="Shreesha Sharma" /></noinclude>________________ {{rh|center=|left=೨೧೮|right=ವೈಶಾಖ}} ಯಾವುದೊ ಮರದ ಮ್ಯಾಗ್ನಿಂದ ಒಂದು ಹಕ್ಕಿ ಕೂಗಿ ದಂಗಾಯ್ತು: {{center|ಉಪ್ಪಲ ಸೆಟ್ಟಿ}} {{center|ಉಪ್ಪಲ ಸೆಟ್ಟಿ}} {{center|ನೀ ತರೆ }} {{center|ನಾ ಮರೆ... }} ಲಕ್ಕನ ಮನಸು ಒಂದು ಹೊಳ್ಳು ಹೊತ್ತು ಇಂದಿಂದೆ ಚಿಮ್ಮು... ಆಗಿನ್ನೂವೆ ಇಂಗೇಯ ಬತ್ತಾ ಇರಬೇಕಾರೆ, ಇಂತಾದ್ದೆ ಒಂದು ಸೋರೆ ಕಟ್ಟಿ ಹಕ್ಕಿ, ಸಮ ಸಮಾ ಇದೇ ಜಾಗದಾಗೆ ಇದೇ ತರ, ಇದೇ ವರಸೇಲಿ ಕೂಗ್ತಿತ್ತು... ಅದು ಗೆಪ್ತಿ ಆಯ್ತಿದ್ದಂಗೆ ಆ ಹಕ್ಕಿ ಸಂಗ್ತಿ ಗ್ಯಾಪನ ಆಯ್ತು: ಒಬ್ಬ ಉಪ್ಪುಲಸೆಟ್ಟಿ ಒಂದು ಇಂತಾ ಸೋರೆ ಕಟ್ಟನ್ನ ಇಡಿದು, ಅದರ ರೆಕ್ಕೆ ಪುಕ್ಕ ತರದಾಕಿ, ಅದ್ರ ತನ್ನ ಎಗುಲು ಮ್ಯಾಲೆ ಕುಂಡರಿಸ್ಕಂಡು, ಉಪ್ಪಿನ ಯಾಪಾರಕ್ಕೆ ಊರೂರು ತಿರುಗ್ತಾ ಇದ್ದಂತೆ. ಅವನೇನು ತಿಳುಕಂಡಿದ್ದ- ಈ ಹಕ್ಕಿ ರೆಕ್ಕೆ ಪುಕ್ಕ ತರದಾಕಿನ್ನಿ, ಇನ್ನು ಇದು ಹಾರಕ್ಕೆ ಇಲ್ಲ. ನನ್ನ ವಸದಲ್ಲೇ ಇದೆ. ಅಟ್ಟಿಗೆ ವೋದ ಮ್ಯಾಲೆ ನನ್ನ ಎಡತಿ ಕೈಯಲ್ಲಿ ಇದ ಬೇಯಿಸಿ, ಪಳಿ ಮಾಡಿ ತಿನ್ನಬೇಕೂಂತ ಲೆಕ್ಕ ಆಗಿದ್ದ. ಆದ್ರೆ ಕಾಲ ಕಳದಂಗೆ, ಇಂಕರ ಇಂಕರಾಗಿ ಆ ಹಕ್ಕಿಯ ರೆಕ್ಕೆ ಪುಕ್ಕ ಬೆಳೀತ ಮೋದೊ. ಒಂದು ಜಿನ, ಪೂರಾ ಬೆಳುದ ಮ್ಯಾಗೆ, ಆ ಸೋರೆಕಟ್ಟ ಆ ಉಪ್ಪಲ ಸೆಟ್ಟಿ ಹೆಗಲ ಮ್ಯಾಗಿನಿಂದ ಮ್ಯಾಕ್ಕೆ ಹಾರಿ, “ಉಪ್ಪುಲ ಸೆಟ್ಟಿ, ಉಪ್ಪಲ ಸೆಟ್ಟಿ-ನೀ ತರೆ, ನಾ ಮುದ್ರೆ...” ಅಂತ ಈಯಾ ವೊಂಟೋಯ್ತಂತೆ... ಲಕ್ಕ ಈ ಇಸಯಾನೆ ಮೆಲುಕಾಕ್ತ ಬತ್ತಾ ಇದ್ದ. ಭೀಮನಹಳ್ಳಿಲಿ ವೊಟ್ಟಿಗೆ ಪುಟ ಬಲವಾಗಿ ಬಿದ್ದಿತ್ತಲ್ಲ. ಆ ಮೇಕಿನಲ್ಲಿ ಒಂದು ವರಸೇಲಿ ಕುಲುಕುಲುಕ ಜೊತೇಲಿ ಬತ್ತಿದ್ದ ಬೊಡ್ಡ, ಇದ್ದಕ್ಕಿದ್ದಂತೆ ಕಣ್ಣಿಗೆ ಕಾಣಿಸೆ, ಲಕ್ಕ “ಮಾಳತದ್ದು, ಯಾವ ಕಿರುಬನ ಬಾಯಿಗೆ ವೋಯ್ಯೋ.... “ಗೊಣಗ್ರ, ಹೊಳ್ಳಿ ಕ್ವಾಡ್ಡ, ಒಂದು ದಪ್ಪ ಹುರುಗಲು ಮರದ ಮೋಟು ಬೊಡ್ಡೆಗೆ ಕಾಲೆತ್ತಿ ಆರಾಮವಾಗಿ ಅದು ಉಚ್ಚೆ ಹುಯುತ್ತಿತ್ತು!- ಅದ್ರೆ ಸ್ವಾಗ್ತಿದ್ದಂಗೆ ಲಕ್ಕಂಗೆ ಇಂದ್ರೆ ಅಲ್ಲಿ ನಡೆದ ಒಂದು ಪರಸಂಗ ನೆಪ್ಪಾಯ್ತು: ತಾನು ಬಾಕಿ ದನ ಕಾಯೊ ಹೈಕಳ ಜತೆ ಇಂಗೇಯ ಇಂದುಕೊಂದು ಜಿನ ಬತ್ತಾ ಇದ್ದ. ಆಗ ಎತ್ತತ್ತಗೊ ಸ್ವಾಢ ಬತ್ತದ್ದ ಉಳಿಕೆ ಹೈಕಳು 'ಉಸ್' ಮಾಡಿ, ರಾಗ ತಗ್ಗುಸಿ, “ಅಲ್ಲಿ ಕ್ವಾಡ್ಗ ಅಪ್ಪಯ್ಯ!...” ಅಂತ ಬೆಟ್ಟು ಮಾಡಿ ತೋರಿದ್ರು, ಅದೇನಪ್ಪ ಅಂತ ತಿರುಗಿ ಕ್ವಾಡಿದ್ರೆ, ಯಾರಾದ್ರೂ ಬೆಪ್ಪಾಗೊ ಅಂತ<noinclude></noinclude> 296xp8w08hwnidu5xnvc1eatdsv8d96 ಪುಟ:ವೈಶಾಖ.pdf/೨೭೩ 104 82202 319426 192449 2026-05-13T05:52:11Z Shreesha Sharma 7840 /* ಪರಿಶೀಲಿಸಲಾಗಿಲ್ಲ */ 319426 proofread-page text/x-wiki <noinclude><pagequality level="1" user="Shreesha Sharma" /></noinclude>________________ {{rh|center=|left=ಸಮಗ್ರ ಕಾದಂಬರಿಗಳು|right=೨೫೭}} ಎಂಗೆ?... ಕೇಸವಯ್ಯಾರು ಅದ್ಯಾನೊ ಕಟ್ಟು, ಅಂದಲ್ಲ?... ಒಂದೂವ ಅರ್ತಾನೆ ಆಯ್ತಾ ಇಲ್ಲ... ಲಕ್ಕ ಯತೆಯ ಭಾರದಿಂದ ಜಗ್ಗುತ, ಹೋಲಗೇರಿ ತಲುಪ್ಪ, ಹೊಲಗೇರಿ ಮುಂದ ಬಯಲಲ್ಲಿ ಎಕ್ಕದ ಗಿಡಗಳು ಮಸ್ತಾಗಿ ಬೆಳುದಿದ್ದೂ, ಅಲ್ಲಿ ಎಕ್ಕದ ಕಾಯಿಗಳು ಸಿಡಿದು ಬಾಯಿ ತಕ್ಕಂಡಿದ್ದೂ, ಅವುಗಳ ತುಂಬ ಕಪ್ಪಿನಿ ಸಣ್ಣ ಸಣ್ಣ ಬೀಜಗೋಲು, ಆ ಕಪ್ಪಿನಿ ಬೀಜಗಳ ಮತುಂಬ ಉದ್ದಾನೆ ಕೂದಲುಗಳಂಗೆ ಒತ್ತೊತ್ತಾಗಿ, ದೂಮಾವ ಬಿಳಿ ರೇಸ್ನ ಎಳೆಗೊಳು, ಗಾಳೀಲಿ ಅವು ಒಂದೊಂದಾಗಿ ಹಾರಕ್ಕೆ ಸುರು ಮಾಡಿದ್ರೂ, ಹೋಲಗೇರಿಯ ಹೈಕಳು ಅಮ್ಮ ಉಫ್ ಉಫ್ ಅಂತ ಬಾಯಿಂದ ಉರುಬಿ ಉರುಬಿ ಇನ್ನೂ ಮ್ಯಾಲೆ ಮ್ಯಾಲೆ ಏರಿಸೋ ಆಟ ಆಡ್ತಿದ್ದೊ... ಆ ಹೈಕಳ ಆಟ ನ್ಯಾಡಿದ್ದ ಲಕ್ಕಂಗೆ ಚಿಕ್ಕಂದಲ್ಲಿ ಇಂಗೇಯ ಎಕ್ಕದ ಬೀಜಗಳ ತಾನೂವೆ ಉರುಬಿ ಆಡ್ತಿದ್ದದ್ದು ನೆಪ್ಪಾಯ್ತು... ಲಕ್ಕ ಇನ್ನೇನು ತಮ್ಮ ಗುಡ್ಡ ಸಮೀಪಿಸ್ತ ಇರೋನೂವೆ, ಓಣಿಂದ ಮಂಕರೀಲಿ ತೊಪ್ಪೆ ಎತ್ತಿ ತತ್ತಿದ್ದ ಸಿವುನಿ ಎದಿರಾದ್ದು. ಲಕ್ಕ ಗುಡ್ಡ ವಳೀಕೆ ಪ್ರವೇಶ ಮಾಡೋದ ತಡದು, “ವಸಿ ನಿಂತುಗಣ್ಣ, ಇದೇನು, ನಾನು ಕ್ಯಾಳ ಇರಾದು?... ಇದೆಲ್ಲ ದಿಟವ?” ಕೇಳಿದ್ದು. ಲಕ್ಕಂಗೆ ಸೊಂಟಾನೆ ಮುರಿದಂಗಾಯ್ತು. ಆದರೂವೆ ತನ್ನ ಅಪದೈರ್ಯವ ತೋರಗೊಡ್ಡಿ, “ಅದೇನ ನೀವು ಕ್ಯಾಲಿರಾದು?” ಅಂದು, ಆಕಾಸದಾಗೆ ಗರುಡಾಳ ಕಡೀಕೆ ತನ್ನ ದ್ರುಸ್ಟಿ ಹರಿಸ್ಥ. “ಅದೇನೊ ಬ್ರಾಂಬರ ಮೂಲೆ ಅಟ್ಟಿ ರುಕ್ಕಿಣದ್ವಾರ ನೀನು ಬೋಸರು ಮಾಡಿದ್ದಿಯಂತೆ...?” – ಒಂದೀಟೂ ಮಖ ಇರುಕಿಸದೆ ಅಂದಿದ್ದು!... ಲಕ್ಕ ತಬ್ಬಿಬ್ಬಾದ. “ಯಾರಮಿ ಯೋಳಿದೋರು?” “ಯಾರೇನ ಹ್ಯಾಳಬೇಕು?... ಊಗ್ಗೆ ಊರೇ ಎದ್ದು ತಕತಕ ಕುಣಿತ ಯಕ್ಷಗಾನ ಮಾಡ್ತಾ ಅದೆ...” ಲಕ್ಕ ತಲೆ ತಗ್ಗಿಸ್ತ, ಸಿವುನಿ ಇನ್ನೂ ಸಮೀಪ ಬಂದು, {{gap}}“ಅಂಗಾರೆ- ಈ ಮಾತು ಸಟೆ ಅಲ್ಲ, ಅನ್ನು?” - ನಂಬಬಾರದ್ದ ನಂಬಬೇಕಾಗಿ ಬಂದೋಳಂಗೆ ಕೇಳಿದ್ದು.<noinclude></noinclude> g2k679bkg7y5srwcab1p858vzh9k10e ಪುಟ:ಅರಮನೆ.pdf/೩೩೭ 104 86511 319431 204081 2026-05-13T06:06:25Z Shreesha Sharma 7840 319431 proofread-page text/x-wiki <noinclude><pagequality level="1" user="Ashwini2001" /></noinclude>________________ {{rh|center=|left=೩೦೬|right=ಅರಮನೆ}} ಹಟ ಮಾಡಿದನಲ್ಲ.. ತೋರಿಸದಿದ್ದಲ್ಲಿ ಅಪಹರಣ ಮಾಡುವುದಾಗಿ ಯೇರಿಕೆ ದನಿಯಲ್ಲಿ ಬೆದರಿಕೆ ಹಾಕಿದನಲ್ಲಾ.. ಅದೂ ನಾಕಾರು ಮಂದಿ ಕೇಳಿಸಿಕೊಳ್ಳಲಿ ಯಂಬ ಲೆಕ್ಕಾಚಾರದಿಂದ.. ತಾನೇ ಮಹಾ ಗಂಡಸೆಂಬ ಅಹಂಕಾರದಿಂದ.. ಯಲಮೋ ಮೀರಭೋಜss ನೀನು ಖಂಡಿತ ನನ್ನ ಮಗಳ ತಂದೆಯಲ್ಲ.. ಆಮೂರ ರಾಜನಲ್ಲ... ಯೇವೂರ ರಾಜನಲ್ಲ... ಯಂದು ಗಟ್ಟಿಯಾಗಿ ಹೇಳಬೇಕೆಂಬ ಮನಸ್ಸಾಯಿತು ಆ ಕ್ಷಣದಲ್ಲಿ.. ಅವನಾರು ಯಂದು ಅವನು ಮರು ಸವಾಲು ಹಾಕಬೌದೆಂದು ತಾನು ತುದಿನಾಲಗೆಯನ್ನು ಕಚ್ಚಿ ಹಿಡಿದದ್ದುಂಟು.. ಆ ಕ್ಷಣ ಆ ಮುಖ ಯಾಕಾದರು ನೆಪನಾಯಿತೋ? ಯಷ್ಟು ಕೊಡಹಿದರೂ ಹೋಗುತಾಯಿಲ್ಲವಲ್ಲಾ.. ಆ ಗಡ್ಡ, ಆ ತಲೆ, ಆ ಹೊಳೆವ ಕಣ್ಣುಗಳು.. ಆ ಮಟ್ಟಸ ನಿಲುವು.. ಆ ಕಾಷಾಂಯಾಂಬರ.. 'ಜಯ್ ಗೋರಖನಾಥ' ಯಂದು ಅಡಿಗಡಿಗೆ ನುಡಿವ ಆ ದ್ವನಿಯು.. ವಂದೇ ವಂದು ಸಣ್ಣ ಸ್ವರುಷದಿಂದ ಪುಳಕಗೊಳಿಸಿದ, ಮಯ್ಯ ಮರೆಯಿಸಿದ ಆ ಸಾಂಗತ್ಯ.. ಛೀ.. ಛೇ.... ಈ ಹಿಂಗss ತಲೆಯನ್ನು ಮೊಸರುಗಡಿಗೆ ಮಾಡಿಕೊಂಡಿರುವ ತಾಯಕ್ಕ... ಅನಾಕರಕ ನಾಮವಾಚನವನ್ನು ಮಧ್ಯಂತರದೊಳಗ ತನಗೆ ತಾನೆ ಆರೋಪಿಸಿಕೊಂಡಿರುವಂಥ ತಾಯ... ಜಾವ ಜಾವಕ್ಕೆ ತನ್ನ ಕರುಳ ಕುಡಿಯನ್ನು ಅಪ್ಪಿಕೊಳ್ಳುತ್ತಿರುವ ತಾಯಕ್ಕ.. ತಲೆಯನ್ನು ನೇವರಿಸುತ್ತಿರುವ ತಾಯಕ್ಕ... ವಳಗೊಳಗ ನಾಥ ಸಂಪ್ರದಾಯಸ್ಥೆಯಾಗಿರುವ ತಾಯಕ್ಕ.. ಯದೆಯೊಳಗಿನ ಜನುಮ ರಹಸ್ಯಯಲ್ಲಿ ಸ್ಫೋಟವಾಗವುದೋ ಯಂದು ಹೆದರುತ್ತಿರುವ ತಾಯ. ತನ್ನ ಪ್ರತಿಬಿಂಬದೆದುರು ಅಂಗಲಾಚುತ್ತಿರುವ ತಾಯಕ್ಕ... ಕೆಲವು ದಿನಗಳ ಮಟ್ಟಿಗಾದರೂ ತಾನು ತನ್ನ ಮಗಳೊಂಡನೆ ಯಲ್ಲಿಗಾದರೂ ಹೋಗಿದ್ದು ಬರಬೇಕೆಂದು ನಿಲ್ದಾರ ಮಾಡಿದ ತಾಯಕ್ಕ... ಅತ್ತ ಭೂಲೋಕಕ್ಕೆ ಅಧಿಕವಾಗುತಲಿದ್ದ ಕುದುರೆಡವು ಪಟ್ಟಣದೊಳಗೆ ವಬ್ಬೊಬ್ಬರು ಅಯಿವತ್ತೊಂದು ಬಾಯಿಗಳನು ಮುಡ ಕೊಂಡು ಮಾತಾಡುತ್ತಿರಬೇಕಾದರ, ವಬ್ಬೊಬ್ಬರು ನೂರೊಂದು ಕಾಲುಗಳನು ಮುಡಕೊಂಡು ಅಡ್ಡಾಡುತ್ತಿರಬೇಕಾದರ.. ವಬ್ಬೊಬ್ಬರು ಸಾಯಿರ ಕಯ್ಕೆಗಳನ್ನು ಮುಡಕೊಂಡು ಕ್ರಿಯಾಕಟ್ಟಳೆ ಮಾಡುತ್ತಿರಬೇಕಾದರೆ.. ವಸ್ತಿ ಸಾನ್ನಿಧ್ಯದಲ್ಲಿ ನೂರಾರು ಮಂದಿ ಹಿರೇಕರು, ಕಿರೀಕರು, ಆಗ್ರಾವರಿಗಳು ಯೇನು<noinclude></noinclude> ldwfyvj49y1gnrm03qdkvvtla8djo9j ಪುಟ:ಅರಮನೆ.pdf/೩೩೬ 104 86704 319429 205962 2026-05-13T06:02:21Z Shreesha Sharma 7840 319429 proofread-page text/x-wiki <noinclude><pagequality level="1" user="Ashwini2001" />{{rh|center=|left=ಅರಮನೆ|right=೩೦೫}}</noinclude>{{rh|center=|left=ಅರಮನೆ|right=೩೦೫}} ಕಲಾಕ್ರುತಿಯನ್ನು ದೂರಗೊಳಿಸಲು ಮನಸು ಮಾಡಿದಳೆಂಬಲ್ಲಿಗೆ..... ಅದೇ ಸದರಿ ಪಟ್ಟಣದೊಳಗೆ ಚಿನ್ನಾಸಾನಿ ತನ್ನ ತಂದೆ ಯಾರಾಗಿದ್ದಿರಬಹುದು ಯಂಬ ಪ್ರಸೇನ ಮನಸ್ಸಿಗೆ ಹಚಕೊಂಡು ಲಿಬಿಲಿಬಿ ವದ್ದಾಡುತಲಿದ್ದಳು.. ಯೂ ಪ್ರಶ್ನೆ ಅಷ್ಟು ಸುಲಭವಾಗಿ ಬಗೆಹರಿಯುವಂಥಾದ್ದು ಆಗಿರಲಿಲ್ಲ.. ಯೀ ವಂದು ಪ್ರಶ್ನೆಯ ಗರದೊಳಗ ನೂರಾರು ಪ್ರಶ್ನೆಗಳು... ವುತ್ತರಾತೀತ ಪ್ರಶ್ನೆಗಳು.. ಯಾವೊಂದು ಪ್ರಶ್ನೆಗೆ ಜವಾಬು ಯಿಲ್ಲ ಅಂದರ ಯಿಲ್ಲ, ಯಿದೆ ಅಂದರೆ ಯಿರುವುದು... ತಾನಿಂಥದ್ದೊಂದು ಹುಟ್ಟಿಗೆ ಸಂಬಂಧಿಸಿದ ಪ್ರಸ್ತೆಯಿಂದ, ಸಮಸ್ಯೆಯಿಂದ ವಳಗೊಳಗೇ ಸಂಕಟಪಡುತ್ತಿರುವ ಸಂಗತಿ ತಾಯಿಗೆ ಗೊತ್ತುಂಟು.. ಸಾಕು ತಂದೆ ನೀಲಕಂಠಪ್ಪನೇ ತನ್ನ ನಿಜವಾದ ತಂದೆಯಂದು ಸಾದರಪಡಿಸಲು ಯಣೆಯಿಲ್ಲದ ಪ್ರಯತ್ನ ಮಾಡುತ್ತಿರುವಳು.. ತಾನು ಖಂಡಿತ ಆತನನ್ನು ಹೋಲುತ್ತಿಲ್ಲ. ಆತನ ಮಕ್ಕಳೊಂದಿಗೂ ಹೋಲುತ್ತಿಲ್ಲ.. ಹಾಗಾದರೆ ತನ್ನ ತಂದೆ ಯಾರಾಗಿದ್ದಿರಬೌದು? ಚಹರೆಯೇ ಯಿಲ್ಲದ ಮುಖಗಳ ಪಯ್ಕೆ ಯಾವುದಿರಬೌದು ತನ್ನ ತಂದೆಯವರದು? ತನ್ನ ಮ್ಯಾಲ ಪಿತ್ರುತ್ವದ ಹಕ್ಕು ಚಲಾಯಿಸುತ್ತಿರುವವರು ವಬ್ಬರಿಗಿಂತ ಹೆಚ್ಚು ಮಂದಿ ಯಿರುವುದು ಯಾಕ? ಹಿಂಗs ತಲೆಯನ್ನು ಮೊಸರುಗಡಿಗೆ ಮಾಡಿಕೊಂಡು ಚಿನ್ನಾಸಾನಿ ಕಾಟಾಚಾರಕ್ಕೆ ಗ್ರುತ್ಯ ಸಂಗೀತಭ್ಯಾಸ ಮಾಡುತ್ತಿರುವಳು.. ತಾಳ ಲಯ ತಪ್ಪುತ ಗುರುಗಳ ಕಣೋಟದ ನಿಂದನೆಗೆ ವಳಗಾಗುತ್ತಿರುವಳು.. ಆಗೊಮ್ಮೆ ಹೀಗೊಮ್ಮೆ ಯೋಚನೆಗಳಿಗೆ ತೊಡರುತ್ತಿರುವ ಜೆನ್ನಿಫರಳ ನೆನಪು.. ವಬ್ಬರಿಗಿಂತ ಹೆಚ್ಚು ತಂದೆಗಳಿರುವುದು ಅದ್ರುಸ್ವವಲ್ಲವೇನು? ಯಷ್ಟು ಸಲೀಸಲಾಗಿ ಅಂದುಬಿಟ್ಟಳಲ್ಲ ಆಕೆ.. ಆಕೆಯ ಯದೆಯ ಮ್ಯಾಲ ತಲೆಯಿಟ್ಟು ಮತ್ತೊಮ್ಮೆ ಆಳಬೇಕೆಂದೆನ್ನಿಸುತ್ತಾ ಅದೆ. ತನ್ನ ಕಣ್ಣೀರನ ತಡಕೊಳ್ಳುವ ಶಕ್ತಿ ಆಕೆಯ ವಕ್ಷಸ್ಥಳಕ್ಕೆ ಮಾತ್ರಯಿರುವುದು, ಅಥವಾ ತಾನೇ ತನ್ನ ಗದೆಯ ಮ್ಯಾಲ ತಲೆಯಿಟ್ಟು ಗೊಳೋ ಯಂದು ಅತ್ತರೆ ಯಿನ್ನೂ ಚೆನ್ನ.. ಆದರೆ...... ತನ್ನ ಮಗಳ ಬೇಗುದಿ ತಾಯಕ್ಕ ಮೊಹಿಸದಿರಲಿಲ್ಲ.. ತಾನು ಯಾವ ಮಂಪರಿನಲ್ಲಿ ವಂಟೆ ಮ್ಯಾಲ ಬರಲಕ ಹೇಳಿದೆನೋ? ಆ ಮೀರಭೋಜನು ಯಾಕಾದರು ಬಂದನೋ? ಬಂದವನು ಸಾಂಪ್ರತು ನಾಕು ಮಾತಾಡಿ ಹೋದರಾಗುತ್ತಿರಲಿಲ್ಲವೇನು? ತನ್ನ ಮಗಳನ್ನು ತನಗೆ ತೋರಿಸು ಯಂದು 3<noinclude></noinclude> 5m1jb8xt150pn3z80xiqqibm48y8z6d 319430 319429 2026-05-13T06:04:26Z Shreesha Sharma 7840 319430 proofread-page text/x-wiki <noinclude><pagequality level="1" user="Ashwini2001" />{{rh|center=|left=ಅರಮನೆ|right=೩೦೫}}</noinclude> ಕಲಾಕ್ರುತಿಯನ್ನು ದೂರಗೊಳಿಸಲು ಮನಸು ಮಾಡಿದಳೆಂಬಲ್ಲಿಗೆ..... ಅದೇ ಸದರಿ ಪಟ್ಟಣದೊಳಗೆ ಚಿನ್ನಾಸಾನಿ ತನ್ನ ತಂದೆ ಯಾರಾಗಿದ್ದಿರಬಹುದು ಯಂಬ ಪ್ರಸೇನ ಮನಸ್ಸಿಗೆ ಹಚಕೊಂಡು ಲಿಬಿಲಿಬಿ ವದ್ದಾಡುತಲಿದ್ದಳು.. ಯೂ ಪ್ರಶ್ನೆ ಅಷ್ಟು ಸುಲಭವಾಗಿ ಬಗೆಹರಿಯುವಂಥಾದ್ದು ಆಗಿರಲಿಲ್ಲ.. ಯೀ ವಂದು ಪ್ರಶ್ನೆಯ ಗರದೊಳಗ ನೂರಾರು ಪ್ರಶ್ನೆಗಳು... ವುತ್ತರಾತೀತ ಪ್ರಶ್ನೆಗಳು.. ಯಾವೊಂದು ಪ್ರಶ್ನೆಗೆ ಜವಾಬು ಯಿಲ್ಲ ಅಂದರ ಯಿಲ್ಲ, ಯಿದೆ ಅಂದರೆ ಯಿರುವುದು... ತಾನಿಂಥದ್ದೊಂದು ಹುಟ್ಟಿಗೆ ಸಂಬಂಧಿಸಿದ ಪ್ರಸ್ತೆಯಿಂದ, ಸಮಸ್ಯೆಯಿಂದ ವಳಗೊಳಗೇ ಸಂಕಟಪಡುತ್ತಿರುವ ಸಂಗತಿ ತಾಯಿಗೆ ಗೊತ್ತುಂಟು.. ಸಾಕು ತಂದೆ ನೀಲಕಂಠಪ್ಪನೇ ತನ್ನ ನಿಜವಾದ ತಂದೆಯಂದು ಸಾದರಪಡಿಸಲು ಯಣೆಯಿಲ್ಲದ ಪ್ರಯತ್ನ ಮಾಡುತ್ತಿರುವಳು.. ತಾನು ಖಂಡಿತ ಆತನನ್ನು ಹೋಲುತ್ತಿಲ್ಲ. ಆತನ ಮಕ್ಕಳೊಂದಿಗೂ ಹೋಲುತ್ತಿಲ್ಲ.. ಹಾಗಾದರೆ ತನ್ನ ತಂದೆ ಯಾರಾಗಿದ್ದಿರಬೌದು? ಚಹರೆಯೇ ಯಿಲ್ಲದ ಮುಖಗಳ ಪಯ್ಕೆ ಯಾವುದಿರಬೌದು ತನ್ನ ತಂದೆಯವರದು? ತನ್ನ ಮ್ಯಾಲ ಪಿತ್ರುತ್ವದ ಹಕ್ಕು ಚಲಾಯಿಸುತ್ತಿರುವವರು ವಬ್ಬರಿಗಿಂತ ಹೆಚ್ಚು ಮಂದಿ ಯಿರುವುದು ಯಾಕ? ಹಿಂಗs ತಲೆಯನ್ನು ಮೊಸರುಗಡಿಗೆ ಮಾಡಿಕೊಂಡು ಚಿನ್ನಾಸಾನಿ ಕಾಟಾಚಾರಕ್ಕೆ ಗ್ರುತ್ಯ ಸಂಗೀತಭ್ಯಾಸ ಮಾಡುತ್ತಿರುವಳು.. ತಾಳ ಲಯ ತಪ್ಪುತ ಗುರುಗಳ ಕಣೋಟದ ನಿಂದನೆಗೆ ವಳಗಾಗುತ್ತಿರುವಳು.. ಆಗೊಮ್ಮೆ ಹೀಗೊಮ್ಮೆ ಯೋಚನೆಗಳಿಗೆ ತೊಡರುತ್ತಿರುವ ಜೆನ್ನಿಫರಳ ನೆನಪು.. ವಬ್ಬರಿಗಿಂತ ಹೆಚ್ಚು ತಂದೆಗಳಿರುವುದು ಅದ್ರುಸ್ವವಲ್ಲವೇನು? ಯಷ್ಟು ಸಲೀಸಲಾಗಿ ಅಂದುಬಿಟ್ಟಳಲ್ಲ ಆಕೆ.. ಆಕೆಯ ಯದೆಯ ಮ್ಯಾಲ ತಲೆಯಿಟ್ಟು ಮತ್ತೊಮ್ಮೆ ಆಳಬೇಕೆಂದೆನ್ನಿಸುತ್ತಾ ಅದೆ. ತನ್ನ ಕಣ್ಣೀರನ ತಡಕೊಳ್ಳುವ ಶಕ್ತಿ ಆಕೆಯ ವಕ್ಷಸ್ಥಳಕ್ಕೆ ಮಾತ್ರಯಿರುವುದು, ಅಥವಾ ತಾನೇ ತನ್ನ ಗದೆಯ ಮ್ಯಾಲ ತಲೆಯಿಟ್ಟು ಗೊಳೋ ಯಂದು ಅತ್ತರೆ ಯಿನ್ನೂ ಚೆನ್ನ.. ಆದರೆ...... ತನ್ನ ಮಗಳ ಬೇಗುದಿ ತಾಯಕ್ಕ ಮೊಹಿಸದಿರಲಿಲ್ಲ.. ತಾನು ಯಾವ ಮಂಪರಿನಲ್ಲಿ ವಂಟೆ ಮ್ಯಾಲ ಬರಲಕ ಹೇಳಿದೆನೋ? ಆ ಮೀರಭೋಜನು ಯಾಕಾದರು ಬಂದನೋ? ಬಂದವನು ಸಾಂಪ್ರತು ನಾಕು ಮಾತಾಡಿ ಹೋದರಾಗುತ್ತಿರಲಿಲ್ಲವೇನು? ತನ್ನ ಮಗಳನ್ನು ತನಗೆ ತೋರಿಸು ಯಂದು 3<noinclude></noinclude> i47bjueq2wotjm2eprsx3q558v5qvmv ಪುಟ:ಅರಮನೆ.pdf/೩೩೪ 104 86710 319427 205968 2026-05-13T05:54:43Z Shreesha Sharma 7840 319427 proofread-page text/x-wiki <noinclude><pagequality level="1" user="Ashwini2001" /></noinclude>________________ {{rh|center=|left=ಅರಮನೆ|right=೩೦೩}} ನಿಟ್ಟುಸುರುಬಿಟ್ಟ, ವಂದು ಕಾಲದಲ್ಲಿ ಅವಯ್ಯ ಹರಪನಹಳ್ಳಿ ಪಾಳೇಗಾರರ ಬಳಿ ದಿವಾನಗಿರೀಲಿ ಯಿದ್ದಾತನು.. “ತಾಯಿ.. ನಿನ್ನ ಆಸಿರುವಾದ ಯಾವತ್ತು ಯೀ ಮಕ್ಕಳ ಮ್ಯಾಲಿರಲವ್ವಾ.” ಯಂದನಕಂತ ಸಣುಮಾಡಿದನು. ವುಳಿದವರೂ ಸಣುಮಾಡಿ ಅಲ್ಲಿಂದ... ಬಂದವರು ಸುಮ್ಮಕ ಕುಂಡರಲಿಲ್ಲ.. ಹಂಪರಸಪ್ಪಯ್ಯನ ನೇತ್ರುತ್ವದಲ್ಲಿ ಹರಪನಹಳ್ಳಿ ಸೀಮೆ ಸಮಗ್ರ ಅಭಿರುದ್ದಿ ಸಮಿತಿಯನ್ನು ರಚನೆ ಮಾಡಿಕೊಂಡರು. ದೇವರು ತಮಗ ಯಾತರಲ್ಲೂ ಕಡಿಮೆ ಮಾಡಿಲ್ಲ.. ಕಾದಷ್ಟು ವಂತಿಗೆ ಹಾಕಿದರು.. ದಿನಗೂಲಿ ಮ್ಯಾಲ ಕೆಲ ಯುವಕರನ್ನು ಸಿಪಾಯಿಗಳನ್ನಾಗಿ ನೇಮಕ ಮಾಡಿಕೊಂಡರು. ಅದಕ “ಯಿಮ್ಮಡಿ ಸೋಮಶೇಖರನ ನಾಯಕನ ಪದಾತಿದಳ” ಯಂದು ನಾಮಕರಣ ಮಾಡಿದರು.. ಹುಲಿಯನ್ನು ಕೊಂದು ಹುಲಿ ಯಿನಾವನ್ನೂ, ಕರಡಿಯನ್ನು ಕೊಂದು ಕರಡಿ ಯಿನಾಮನ್ನೂ ಪಡೆದಂಥವನೂ, ಆರೂವರೆ ಮೊಳ ವುದ್ದದವನೂ ಆದ ಕುರುದುಗಡ್ಡೆ ದೇಸಾಯಿ ಭರವುನಗವುಡನನ್ನು ಸೇನಾಧಿಪತಿಯನ್ನಾಗಿ ನೇಮಕ ಮಾಡಲಾಯಿತು. ಆ ಪರಾಕ್ರಮಿಗೆ ಅರಾಕಜತೆ ಯಿರುದ್ಧ ಹೋರಾಡುವ ರಾಜಸತ್ತೆಯನ್ನು ಪುನರ್‌ಸ್ಥಾಪನೆ ಮಾಡುವ ಸರುವ ಅಧಿಕಾರವನ್ನು ಯಿದ್ಯುಕ್ತವಾಗಿ ನೀಡಲಾಯಿತೆಂಬಲ್ಲಿಗೆ ಸಿವಸಂಕರ ಮಾದೇವ........... ಅತ್ತ ರಾಯನು ಹೆಂಡತಿ ಮಕ್ಕಳೊಡನೆ ಕೂಡ್ಲಿಗಿ ಪಟ್ಟಣಕ್ಕೆ ಆಗಮನ ಮಾಡಿದೊಡನೆ ಆದರ ದಾಂಪತ್ಯ ಯೋಜನೆಯನ್ನು ಬರಖಾಸ್ತುಗೊಳಿಸಿ ಹಲವು ಗಂಡ ಹೆಂಡರ ನಿಷ«ರ ಕಟ್ಟಿಕೊಂಡನು. ತ್ರಿಕಾಲ ಸಂದ್ಯಾವಂದನೆ, ಗಾಯಿತ್ರಿ ಸಹಸ್ತಲಲಿತನಾಮಗಳಿತ್ಯಾದಿಗಳನ್ನು ಚಾಚೂತಪ್ಪದೆ ಮಾಡತೊಡಗಿ ಸದರಿ ಪಟ್ಟಣದ ಸಮಸ್ತ ವಯ್ದಿಕರ ಪ್ರೀತಿಗೆ ಪಾತ್ರನಾದನು.. ಕುಂಪಣಿ ಸರಕಾರದ ಕರಚಳಕದಿಂದಾಗಿ ಸೊರಗಲಾರಂಭಿಸಿದ್ದ ಅಗ್ರಹಾರಗಳ ಜೀರೋದ್ದಾರದ ಸಲುವಾಗಿ ವಂದು ಯೋಜನೆಯನ್ನು ರೂಪಿಸಿದನು. ಅದಕ್ಕೆ 'ಪುರಾಣ'ಯಂಬ ಹೆಸರನ್ನಿಟ್ಟನು.. 'ವರಮಾನದ ಆತುಮವೇ ಪುರಾಣ' ಯಂದದಕ ಉಪಶಿಕ್ಷಿಕೆಯನ್ನು ಕೊಟ್ಟನು. ಹುಟ್ಟು ಸಾವು ಸಂಭವಿಸುವ ಪ್ರತಿಯೊಂದು ಮನೆ, ಸಮೀಪದ ಅಗ್ರಹಾರದೊಂದಿಗೆ ನಿಕಟ ಸಂಪಕ್ಕ ಯಿಟ್ಟುಕೊಳ್ಳಬೇಕೆ೦ದೂ, ವಯ್ದಿಕರು ನೊಂದುಕೊಂಡಲ್ಲಿ ಬರ ಸಂಭವಿಸುವುದೆಂದೂ, ದ್ವಿಜರ ಜೀವನಾವಶ್ಯಕ ಸಾಮಾಗ್ರಿಗಳನ್ನು<noinclude></noinclude> 2sebpjbtx828qnpgvbm01r16kymx1vl ಪುಟ:ಅರಮನೆ.pdf/೩೩೫ 104 86711 319428 205969 2026-05-13T05:55:34Z Shreesha Sharma 7840 319428 proofread-page text/x-wiki <noinclude><pagequality level="1" user="Ashwini2001" /></noinclude>________________ {{rh|center=|left=೩೦೪|right=ಅರಮನೆ}} ತ್ರಿಕರಣಪೂರುವಕವಾಗಿ ಸರಬರಾಜು ಮಾಡಿದವರಿಗೆ ಮರಣಾನಂತರ ಸುಖ, ಸಂತೋಷ ಲಭ್ಯವಾಗುವುದೆಂದೂ ಅಲಿಖಿತ ಕಾನೂನು ಕಟ್ಟಳೆಗಳನ್ನು ಹೇರುವಲ್ಲಿ ಸಫಲನಾದನು.. ಯಿದು ಯಷ್ಟರ ಮಟ್ಟಿಗೆ ಸರಿ ಯಂಬ ಪ್ರಶ್ನೆಗಳನ್ನು ಕೇಳಿದವನಾದ ಯಡ್ಡವರನಿಗೆ ಯೀ ಭರತಖಂಡದ ವಿಪ್ರರೂ, ಬ್ರಿಟನ್ ದೇಸದ ಆಂಗ್ಲರೂ ವಂದೇ ದ್ವಿದಳ ಧಾನ್ಯದ ಯರಡು ಹೋಳುಗಳೆಂದು ಯಿವರಿಸಿ ಸಮ್ ಅನ್ನಿಸಿಕೊಂಡನು.. ಆದರೂ ಕಾಕುಬಾಳು ಗುಣಸಾಗರ, ಗೋಯಿಂದ ಗಿರಿಯ ವಳಿತದೊಳಗಿದ್ದ ಅಗ್ರಹಾರಗಳು ಅನೇಕ ತತ್ವಾರಗಳಿಂದ ತತ್ತರಿಸತೊಡಗಿದ್ದವು ಸಿವನೇ... ಅದೇ ಸದರಿಪಟ್ಟಣದ ಚೆನ್ನಿಫರಮ್ಮಳ ಕಣೋಳಗಿಂದ ಚಿನ್ನಾಸಾನಿಯ ಗೊಂಬಿ ಪೂರಿ ವುದುರಿರಲಿಲ್ಲ. ಅದು ಮುಳುಗೋದು, ಮೂಡೋದನು ಮಾಡುತಲೇಯಿತ್ತು. ಆ ಕ್ರಿಯೆಗೆ ಹೊತ್ತು ಗೊತ್ತು ಯಿರಲಿಲ್ಲ. ಮುಳುಗಿದಾಗ ವಂದು ನಮೂನಿ ಸಂಕಟ.. ಮೂಡಿದಾಗ ಯಿನ್ನೊಂದು ನಮೂನಿ ಸಂಕಟ. ಸುಮ್ಮನ ಕುಂಡರಕ ಬಿಡುವಲ್ಲದು.. ನಿಂದುರಲಕ ಬಿಡುವಲ್ಲದು. ಯಡ್ಡವರು “ವರೆಯೇ, ಅದೇನು ದೊಡ್ ಸಂಗತಿ” ಯಂದ.. ಅದೆ೦ಗ ಮರೆಯಲಾದೀತು? ಮರೆ ಅಂದರ.. ಅದಕ ತಾನೂನು ಮತ್ತು ಯತ್ನ ಪ್ರಯತ್ನಗಳ ಮಾಡಿದಳು.. ಪರಿಚಯ ಮಾಡಿಸಿದಾತನೇ ಯಿದಕ್ಕೊಂದು ದಾರಿ ತೋರಿಸಿಯಾನು.. ಆದರ ರಾಯ “ತಾಯಿ.. ಆ ತಾಯಿ, ಆ ಮಗಳ ಹೆಸರನ್ನು ಮಾತ್ರನನ್ ಹತ್ರತಗೀಬ್ಯಾಡ.. ಕಿವಿಗೆ ಬಿದ್ದರ ಸರೀರದೊಳಗ ಯಡವಟ್ಟು ಕಾಣಿಸಿಕೊ ತಂ” ರಂದು ರಾಂದು ಹೇಳುತ್ತಾ ಹೇಳೂತ ಶ್ರವಣೇಂದ್ರಿಯಂಗಳನು ಮುಚ್ಚಿಕೊಂಡನು.. ಗಂಡಸರs ಹಿಂಗ ಅಂದರ ಹೆಂಗಸಾದ ತಾನೇನು ಮಾಡಲಾದೀತು.. ನಡಕೋತ ಹೋಗಬೇಕೆಂದರ ತಾನೇನು ಮಾಮೂಲು ಮನುಶೋಳಲ್ಲ... ಅದಕಿದ್ದು ತಾನು ವಬ್ಬರ ಹಿಂದ ಬರಬೇಕಂತೆ ಅಂತ ಹೇಳಿ ಕಳುವಿದಳು. ಯಾವಳು ಕರೆದರೇನಂತೆ ಬರಕಿಲ್ಲಾಂದರ ಬರಾಕಿಲ್ಲ ಅಂತ ಹೆಂಗ ಜವಾಬು ಕೊಡಲಾದೀತು? ಬೀಗ ಚಿನ್ನಸಾನಿ ಮುಟ್ಟಾಗವಳೆ ವ್ರತಗಿತ ಮಾಡುತವಳೆ.. ವುವುನಾಚರಣೆ ಮಾಡುತವಳೆ.. ಗ್ರುತ್ಯ ಸಂಗೀತಾಭ್ಯಾಸ ಮಾಡುತವಳೆ ಯಂಬ ಜವಾಬುಗಳು ವಂದರ ಹಿಂದ ವಂದರಂತೆ ಅಚ್ಚ ಕಡೇಲಿಂದ ಬರಲು ಜೆನ್ನಿಫರಮ್ಮ ತನ್ನ ಮ್ಯಾಲ ಪ್ರೀತಿಯಿದ್ದರ ತಾನೇ ಬರುತಾಳ ಯಂದು ನಿರರಿಸಿ ತನ್ನ ಪಾಡಿಗೆ ತಾನು ಅಸೂಕ್ತವಾಗಿದ್ದ<noinclude></noinclude> llu47i8o0dpzdpjgaq9mrkxtcirsmvi ಪುಟ:ಅರಮನೆ.pdf/೩೩೯ 104 86712 319433 205970 2026-05-13T06:09:28Z Shreesha Sharma 7840 319433 proofread-page text/x-wiki <noinclude><pagequality level="1" user="Ashwini2001" /></noinclude>________________ {{rh|center=|left=೩೦೮|right=ಅರಮನೆ}} ಸೋಪ್ತಿ ಆಗಿರೋ ಕಟುಗರ ಬಗ್ಗೆ ಆಳೋ ಅರಸರಿಗೆ ವಂಚೂರಾರ ಕರುಣೆವುಂಟಾ? ಪಟ್ಟಿಗಳ ಕುತ್ತಿಗಿಗೆ ಬಾಯನ್ನ ಹಚ್ಚ ಹಸಿರಗುತ ಕುಡಿಯೋ ಪೋತರಾಜರು ಅಂಡಾವರನ ಪುಂಡೀಪಲ್ಯ ಆಗ್ಯಾರಲ್ಲಾ.. ಅವರ ಬಗೆಗೇನಾರ ಪಟ್ಟಣ ಸೋಮಿಗಳಿಗೆ ಕನಕರವುಂಟಾ? ಖಂಡಖಂಡುಗ ಬೆಳಿಯೋ ಭೂಮಾಯಿ ಅರವೆ, ಯರಡರವೆಗೆ ಸೋಪ್ತಿ ಆಗವಳಲ್ಲಾ, ಆಕೆ ಬಗೆಗೇನಾರ ಸರಕಾರಕ್ಕೆ ದರಕಾರವುಂಟಾ? ಧೋ ಅಂತ ಮಳೆ ಸುರಿದಿರುವುದುಂಟಾ? ಹೊಳೆ ಹಳ್ಳಗಳು ಅರಚಿರುವುದುಂಟಾ? 'ತಾಯಿ.. ಸಾಂಬವೀ.. ಹಂಪಜ್ಜನ ಬಾಯೊಳಗ ನಾಕಾರು ಸಬುದಗಳ ರೂಪ ಧರಿಸಿ ವಡ ಮೂಡು ಜಗದಂಬೆ' ಅವನ ವಕ್ಕಲು ಮಂದಿ ಜಾವ ಜಾವಕ್ಕ ಬಾಯಿ ತೆರೆಯೋದು, ಮುಟ್ಟೋದು ಮಾಡುತಲಿದ್ದರು..... ಅಲ್ಲೇ ಯಿನ್ನೊಂದು ಸೋಲುಪ ದೂರದ ಫಾಸಲೆಯಲ್ಲಿ ದೇವಿ ಪುರಾಣವನ್ನು ವುಸುರಾಡುತ ಬೆಳೆದಂಥವನಾದ ದಾಸರಯ್ಯನು ತನ್ನತ್ತ ಕಿವಿ ಚಾಚಿದ್ದ ಮಂದಿಯನ್ನುದ್ದೇಶಿಸಿ 'ಸತ್ಯಯುಗದಲ್ಲಿ ಗವುರಿಯ ಅದೇ ಯನ್ನು ಚಂಡನನ್ನು ಚೆಂಡಾಡಿ ಚಂಡಿಯಂಬ, ಮುಂಡನನ್ನು ಚೆಂಡಾಡಿ ಚಾಮುಂಡಿ ಯಂಬಭಿದಾನವ ಧಾರಣ ಮಾಡಿದ್ದಳು.. ಆಗ ಶಾಕಿನಿ ಡಾಕಿಣಿಯರು, ಸುಂಬ ನಿಸುಂಬರ ಬಾಡೂಟದ ಸಲುವಾಗಿ ಆಕೆಯನ್ನು ಬೆಂಬಲಿಸಿದ್ದರು. ಅವರನ್ನು ಸವಾರ ಮಾಡಿ ಸಾಂಬವಿ ನಂಬಭಿದಾನ ಮುಡುದು ಲೋಕ ಯಿಖ್ಯಾತಳಾಗು ತಾಯೇ ಯಂದವರು ಪರಿಪರಿಯಿಂದ ಕಾಡತೊಡಗಿದರು.. ಸುಂಬನ ಸೇನಾಧಿಪತಿ ರಕುತಬೀಜಾಸುರನನ್ನು ಸಮ್ಮರಿಸಲೋಸುಗ ತಾಯಿಯು ಪತಿಪರಮೇಸುರನ ಅಪ್ಪಣೆಯಂತೆ ಮಾಂಕಾಳಿಯ ರೂಪ ತಾಳಿದವಳಾಗಿ, ಅಖಂಡ ಹಲಗೆ, ಮಾರಾಂಕ ಖಡುಗ ಧರಿಸಿದವಳಾಗಿ, ತ್ರಿಸೂಲ, ಸಂಖ, ಡಮುರುಗಗಳನ್ನು ಧಾರಣ ಮಾಡಿದವಳಾಗಿ, ಬಿಚ್ಚುಗತ್ತಿ ಬಿದಿರಗ, ಚಂದ್ರಬಾಣ, ಸೂರಬಾಣ, ಅಗ್ನಿಬಾಣ, ಕಠಾರಿss ಯವೇ ಮೊದಲಾದು..... ಯಂದು ಪ್ರವಚನ ಮಾಡುತ್ತಿರುವುದ ರೊಳಗ......... ಮಂದಿ ವಸ್ತಿ ಸನೀಹಕ ಹೋಗುವುದು, ಬರುವುದು ಮಾಡುತಲಿತ್ತು, ಮಾಬಲಿಯ ಕಣಸು ಕಾಂಬುತಲಿತ್ತು. ತಮ್ಮ ತಮ್ಮ ಸರೀರದಂಗಾಂಗಗಳನು ಮುಟು ಮುಟ್ಟಿ ನೋಡಿಕೊಳ್ಳುತಲಿತ್ತು.. ಮನದಾಗ ವಟವಟ ಅಂದನಕಂತಲೇಯಿತ್ತು.. ಸದರಿ ಪಟ್ಟಣದೊಳಗ ಮಾಬಲಿ ಯಾರದ್ದಾಗಿರಬೌದು?<noinclude></noinclude> 8ian5j27f0l8br3p3jmm1pjporviiie ಪುಟ:ಅರಮನೆ.pdf/೩೩೮ 104 86713 319432 205971 2026-05-13T06:08:38Z Shreesha Sharma 7840 319432 proofread-page text/x-wiki <noinclude><pagequality level="1" user="Ashwini2001" /></noinclude>________________ {{rh|center=|left=ಅರಮನೆ|right=೩೦೭}} ಮಾಡುವುದಯ್ಕೆ. ಯೇನು ಬಿಡುವುದಯ್ದೆ ಯಂದು ತುದಿಗಾಲೀಲೆ ನಿಂತಿದ್ದರು... ಬರಿ ನೆಲದ ಮಾಲ ಅರಂಗುಲ ಕುಂಡಿ ನಾಟಿ ಮಾಡಿದ್ದರು.. ಕಯ್ದೆ ಕಯ್ಯ ಬೆಸೆದಿದ್ದರು.. ಮಮ್ಮೊಳಗಿನ ರವುಸ ಅರದಿರಲಂತ ತಮ್ಮ ತಮ್ಮ ಬಾಯೊಳಗ ತೊಪ್ಪಲದುಂಡೇನ ಯಟುಕೊಂಡು ಯಡಕು ಬಲಕು ವುರುಳಾಡಿಸುತ, ರೆಪ್ಪೆಗೆ ರೆಪ್ಪೆ ಬಡಿಸದೆ..... ಮಾ ಬಲಿ ಅರಕೆ ಹೇಗಾದೀತು, ಆಗಾದೀತು ಅಂತ ಅವನ ನಿಜವಕ್ಕಲು ಮಂದಿ ಮೇನಿತ್ತು ಅದು ಹಂಪಜ್ಜನ ಬಾಯಿ ಕಡೇಕ ನಿಗಾಯಿಟ್ಟಿತ್ತು. ನಿಗಾಯಿಟ್ಯೂ... ಯಿಟ್ಟು ಆ ತೂರುವಿಕನ ಹುತ್ತ ಸದ್ರುಸದ ಮುಖವನ್ನು ತಮ್ಮ ತಮ್ಮ ಕಣ್ಣೂಳಗ ಅಚ್ಚೆತ್ತುಕೊಂಡುಬಿಟ್ಟಿತ್ತು. ಅದು ಆಗಬೇಕಂದರ ಅದು ಆಗಿತ್ತು.. ಯಿದು ಆಗಬೇಕೆಂದರ ಯಿದು ಆಗಿತ್ತು. ಮಳೂರು ಸೀಮೇಲಿಂದ ಮೊದೋರು, ಬಾಳೂರು ಸೀಮೆಕಡೇಲಿಂದ ಬಾರಿಸೋರು, ಯಲ್ಲಾರು ಬಂದು ಸದರಿ ಪಟ್ಟಣದ ಫಲಾನ ಜೆಗೇವಳಗ ಬೀಡುಬಿಟ್ಟು ತಮ್ಮ ತಮ್ಮ ಕಲಾನಯಪುಣ್ಯದ ಸರದಿ ಸಲುವಾಗಿ ಕಾಯುತಲಿದ್ದರು. ಬಾನೊಳಗ ಚಂದ್ರಾಮ ದಿನದಿಂದ ದಿನಕ್ಕೆ ರುದ್ದಿ ಆಗುತಲಿದ್ದನು.. ಆತ ಬಿಳಿ ಜ್ವಾಳದ ರೊಟ್ಟಿ ಹಾಂಗ ದುಂಡಕಾಗುವ ದಿನ ದೂರಯಿಲ್ಲ.. ಅಮ್ಮಮ್ಮಾ ಅಂದರ... ಮಾ ಬಲಿಯ ಮೇಲು ಮಯ್ಯ ಲಕ್ಷಣ ಯೇನೆಂಬುದನು ಬಾಯಿ ಬಿಡುವುದೊಂದೇ ಬಾಕಿ.. ಅದನು ಹುಡುಕುವುದಯ್ಕೆ.. ಹುಡುಕಿ ತರುವುದಯ್ಕೆ.. ತಂದು ಕಟ್ಟುವುದಯ್ಕೆ.. ಕಟ್ಟಿ ಸೊಕ್ಕಡಗಿಸುವುದಂತ್ತೆ.. ಅಡಗಿಸಿ ಮುಂಡದಿಂದ ರುಂಡವನ್ನು ಬೇರುಪಡಿಸುವುದಯ್ಕೆ.. ಯವೇ ಮುಂತಾದ ರಗಡ ವದಕನ ಅಯ್ತಿ.. ವಾಬಲಿಯು ನೆತ್ತರು ಯೀ ನೆಲದ ವಾಲ ಬಿದ್ದು ಯೇಸು ಸತಮಾನಗಳಾದವೋ? ಅದು ವಬ್ಬರಿಗೂ ನಿಖರವಾಗಿ ನೆಪ್ಪಿಲ್ಲ... ಮಾಬಲಿ ಅರುದಾತೂss ಅವ್ವನ ವಕ್ಕಲು ಮಂದಿ ಹಿಂಗಾಲು ಮುಂಗಾಲು ಕಸುವೆಲ್ಲ ಆವಿ ಆಗಯ್ತಿ.. ರೋಗ ರುಜಿಣ ಕಾಡುತಾವ.. ಸಂತಾನ ಛೀಣಿಸಯ್ತಿ... ಕುಂಪಣಿ ಸರಕಾರ ದತ್ತ ಮಂಡಲದ ಮೂಗುದಾಣ ಹಿಡಕೊಂಡ ಮ್ಯಾಲ ಯಾವ ಮೂರೊಳಗ ಮಾಬಲಿ ಬಿದ್ದುದುಂಟಾ, ಥಾಮಸು ಮನೋ ಸಾಹೇಬ ಬಂದ ಮ್ಯಾಲ ಆಳೋರ ಕಮ್ಮೊಳಗಿನ ಬಡಿಗೇನ ಕಸಗೊಂಡ ಮ್ಯಾಲ ದಂಡು ದವಲತ್ತು ವುಪುಸಮ್ಮರಿಸಿಕೊಂಡ ಮ್ಯಾಲ, ಸಿಮ್ಮಾಸನಗಳನ್ನೆತ್ತಿ ಬೊಕಬಾರಲು ಮಲಗಿಸಿದ ಮ್ಯಾಲ ವಂದಾರ ದಯವತಾ ಕಾಠ್ಯವು ನಡದಾ? ಕೂಲಿನಾಲಿಗೆ<noinclude></noinclude> rqmd8l8lavrmcgvtddne5asyfc3uup1 ಪುಟ:ಅರಮನೆ.pdf/೩೪೧ 104 86714 319435 275230 2026-05-13T06:11:28Z Shreesha Sharma 7840 319435 proofread-page text/x-wiki <noinclude><pagequality level="1" user="Ashwini2001" /></noinclude>________________ {{rh|center=|left=೩೧೦|right=ಅರಮನೆ}} ಯಂದು ತಮ್ಮ ತಮ್ಮ ಬಗಲ ಚವುಡಿಕೆಗಳನ್ನು ಮೀಟುತ್ತ ಯದೆ ತುಂಬಿ ಹಾಡತೊಡಗಿದರು.. ಸೊಲ್ಲು ಹೊಳೆಯೋಪಾದಿಯಲ್ಲಿ ಪಟ್ಟಣದ ಹಾದಿ ಬೀದಿಗಳಲ್ಲಿ ಅಷ್ಟೇ ಯಾಕೆ.... <br> {{gap}}ಮಾಬಲಿಯ ಯಿಂಥಪ್ಪ ಲಕ್ಷಣಗಳನ್ನು ತಮ್ಮ ತಮ್ಮ ಕಿವಿಗಳಲ್ಲಿ ತುಂಬಿಕೊಂಡು ಕಿವಿಯಿಂದ ಕಿವಿಗೆ ವರಾವಣೆ ಮಾಡುತ, ಮಾಡಿಸೂತ ಹಿರೀಕ ಮಂದಿಯು ಯಡಗಯ್ಲಿ ದೋತರದ ಚುಂಗನ್ನು, ಬಲಗಯ್ಲಿ ಅನುವಾದ ಕೋಲನ್ನು ಹಿಡಕೊಂಡು ಮಾಲೀನ ಬೆದಕಲಕ ಬಯಲ್ಲೇರಿದರು. ಮೋಣಿಯಿಂದ ಮೋಣಿಗೆ, ಮನೆಯಿಂದ ಮನೆಗೆ, ಧಂಧಕ್ಕಿಯಿಂದ ಧಂಧಕ್ಕಿಗೆ ಅಲದಾಡತೊಡಗಿದರು.. ಯಿನಾಮಿನ ಆಸೆ ತೋರಿಸಿ ಅವರಿವರನ್ನು ಯಿಚಾರಿಸಿದರು.. ಟಾಮು ಟಾಮು ಹಾಕಿಸಿದರು <br> {{gap}}ಹಿರೇಕ ಮಂದಿಗಿಂತ ಅಗದೀ ಕಾನ್ನೋನ್ಮುಖರಾಗಿದ್ದವರೆಂದರ ಅವ್ವನ ಖಾಸಾ ವಕ್ಕಲು ಮಕ್ಕಳಾದ ಥಳಗೇರಿ ಮಂದಿಯು, ಬಿಟ್ಟ ಬಾಣಗಳಂತೆ ವಂದೇ ಸಮಕ ಹುಡುಕಾಡುತ ಸುಳಿದಾಡಿದರು. ಸುಳಿದಾಡುವ ತಿಕ್ಕಲು ಪರಿಣಾಮವಾಗಿ ಅವನಿಗಿವನು, ಯವನಿಗವನು ಅಂಥಪ್ಪ ಮಾಬಲಿಯ ರೂಪದಲ್ಲಿ ಗೋಚರವಾಗತೊಡಗಿದರೆಂಬಲ್ಲಿಗೆ.... <br> {{gap}}ಹೀಗಿರುತ್ತಿರಲಾಗಿ ತೆಗ್ಗಿನಮನಿ ದಿಬ್ಬಯ್ಯನ ಮಗನಾದ ಯಿರಯ್ಯನು ಅವ್ವ ಹೊಳೆಗೆ ಹೊಂದುವ ನಿಮಿತ್ತ ಅಕ್ಕ ತಂಗೇರನ್ನು ಕರೆತರಲೋಸುಗ ತುಪಾಕನಳ್ಳಿ ದಿಕ್ಕಿಗುಂಟ ಬಿದ್ದಿದ್ದ ಕಾಲು ಜಾಡುಗುಂಟ ಹೆಜ್ಜೆ ಹಾಕುತ್ತಿದ್ದವನು... ಹುಲುಲಿ ಹಳ್ಳ ದಾಟುತಲಿದ್ದ ಸಂದರದಲ್ಲಿ ವಯ್ಕ ವಯ್ಯ ಯಂಬ ರಾಗಾಲಾಪನೆ ಕೇಳಿ ಬರಲು ಗಕ್ಕನೆ ನಿಂತು ಕತ್ತು ಹೊರಳಿಸಲು ಗುಡುದಪ್ಪನ ಮಣಕಕ್ಕೆ ಗರದಾನ ಮಾಡುವ ನಿಮಿತ್ತ ಧ್ಯಾನಮಗ್ನವಾಗಿದ್ದ ಮಹಿಷಮೊಂದು ಛಟೀರನೆ ಕಣ್ಣಿಗೆ ಬಿತ್ತು. ಅದರ ನೊಸಲ ಮ್ಯಾಲ ಯಿದ್ದ ಚಂದ್ರಾಮ ಲಕಲಕನೆ ಹೊಳೆದನು.. ವಂದೊಂದಾಗಿ ಲಕ್ಷಣಗಳನ್ನು ನೋಡಿ ಕುಪ್ಪೆ ಹಾಕಿದನು. ಅದೇ ಯಿದು.. ಯಿದೇ ಅದು.. ಯನ್ನು ತನ್ನ ಮತ್ತು ತಮ್ಮ ಪಟ್ಟಣದ ಅದ್ರುಷ್ಟ ಕುಲಾಯಿಸಿತು.. ತಾನು ಯಿನಾಮು ಪಡೆವುದಾದಲ್ಲಿ ಮೋಕ್ಷ ಪ್ರಾಪ್ತಿಯನ್ನೇ ಬೇಡಬೇಕು... <br> {{gap}} ಪಟ್ಟಣವನ್ನು ಸೇರಿಕೊಂಡೊಡನೆ ಹಿರೀಕರನ್ನು ಕಂಡು ಫಲಾನ ಹಿಂಗಿಂಗೇ ಅಂತ ಹೇಳಿದನು.. ಅದೇ ಗುಂಗಿನಲ್ಲಿದ್ದ ಅವರು ಜಯನ್ನಾಮ<noinclude></noinclude> 7clfyk6kysh2g9zl845f0268udbrit9 ಪುಟ:ಅರಮನೆ.pdf/೩೪೪ 104 86715 319438 275251 2026-05-13T06:13:33Z Shreesha Sharma 7840 319438 proofread-page text/x-wiki <noinclude><pagequality level="1" user="Ashwini2001" /></noinclude>________________ {{rh|center=|left=ಅರಮನೆ|right=೩೧೩}} ಕೊಂಡಾಡಿದ್ದಲ್ಲಿ ಅಂದರ ಜಗ್ಗೂರೆವನೆದುರು.. ಅದಕಾಕೆ ವಂದು ಯೇರಿಕೆ ಆಗಲಿಲ್ಲ. ವಂದು ಯಿಳಿಕೆ ಆಗಲಿಲ್ಲ... ಯದಕ ಬಂದಿರಿ ತಂದೆಗೋಳಾ ಅಂದಳು. ಅವರು ಯಿರೋ ಸಮಾಚಾರ ಹೇಳುತ್ತ ವುಗುಳು ನುಂಗಿದರು.. ಮೋಕ್ಷ ಪ್ರಾಪ್ತಿಯ ಅಮಿಷ ವಡ್ಡಿದ್ದಕ್ಕೆ ಆಕೆ “ಮೋಕ್ಷ ಗೀಕ್ಷಾ ಯಲ್ಲಾವು ನಿಮ್ಮ ಮನಿ ಬಚ್ಚಲಾಗಿರಲಪ್ಪಾ.. ಸೂರ ಬಲ... ನೀವು ಬಲ” ಅಂದುಬಿಟ್ಟಳು. ಹೆಚ್ಚಿಗೆ ಮಾತು ಬೆಳಿಸುವ ಗೋಜಿಗೆ ಹೋಗಲಿಲ್ಲ. ಯೀಯಮ್ಮಗೂ ಬುದ್ಧಿ ಬಂದಂಗಯ್ಕೆ ಯಂದುಕೊಂಡ ಅವರು ಅಲ್ಲಿಂದ.... <br> {{gap}}ಮಾಬಲಿಯ ಸದರಿ ಪಟ್ಟಣದೊಳಗ ಹುಟ್ಟಿದುದು ಅಲ್ಲವೇ ಅಲ್ಲ.. ಅದು ಆಕೆಯ ತವರೂರಿಂದು.. ಪಯಿಲುವಾನ ಅಂತಾಡೆಪ್ಪನು ತನ್ನ ಮಗಳಿಗೆ ಮುಫತ್ತಾಗಿ ನೀಡಿರುವಂಥಾದ್ದು.. ಆದ್ದರಿಂದ ಅದನ್ನಾಗಲೀ.. ಆಕೆಯನ್ನಾಗಲೀ ಜಬರದುಸ್ತು ಮಾಡುವಂತಿಲ್ಲ... ದೇವರು ದೊಡ್ಡವನು.. ಆಕೆ ಸಡನ್ನ ವಪ್ಪಿಕೊಂಡಳು. ವಾದಕ್ಕೆ ಯಿಳಿಯಲಿಲ್ಲ. ದಯವವನ್ನು ಧಿಕ್ಕರಿಸಿ ಮಾತಾಡಲಿಲ್ಲ.. ವಪ್ಪದಿದ್ದಲ್ಲಿ ತಾವೇನು ಮಾಡಬೇಕಾಗಿ ಬರುತ್ತಿತ್ತೋ...? ಯನ್ನು ದಯವಸ್ತರಾದ ತಾವು ಸೂರನನ್ನು ವಪ್ಪಿಸುವುದು ಬಾಕಿ ಯಿರುವುದು.... <br> ಸೂರ ಯಂಬ ಯರಡಕ್ಕರದ ಸಬುಧವನ್ನು ಪ್ರತಿಯೊಬ್ಬರು ತಮ್ಮ ತಮ್ಮ ನಾಲಗೆಗಳ ಮಾಲ ಕೆತ್ತಿಸಿಕೊಂಡರು ಯಂಬಲ್ಲಿಗೆ ಸಿವಸಂಕರ ಮಾದೇವ..... <br> {{gap}}ಗುಂತಕಲ್ಲು ಪಟ್ಟಣದೊಳಗ ಖುದ್ದ ಮುನುಸೋಬಯ್ಯನೇ ನೂರಾರು ಮಂದಿಯ ನೇತುತ್ರ ವಹಿಸಿ ಕುಂಪಣಿ ಸರಕಾರದ ಮಾಯಾವಿ ಕುತ್ಯದ ಯಿರುದ್ಧ ಬಲಾಡ್ಯ ಮೆರವಣಿಗೆಯನ್ನು ತೆಗೆದನು. “ಮನೋ ಸಾಹೇಬನೇ ಯಿದು ನಿನ್ನ ಘನತೆಗೆ ತಕ್ಕುದಲ್ಲ” ಯಂದು ಬಹಿರಂಗ ಭಾಷಣ ಮಾಡಿದನು. ಸೊಂತ ಬಾಯಾರು ಬೊಬ್ಬಿಲಿ ನಾಗಿರೆಡ್ಡಿಗೆ ಜಯಕಾರ ಹಾಕುತ್ತ.. ಕುಂಪಣಿ ಸರಕಾರಕ ದಿಕ್ಕಾರ ಹಾಕುತ.. ಸದರಿ ಪಟ್ಟಣ ಪ್ರಾಂತದ ಆಡಳಿತಾಧಿಕಾರಿಯಾದ ಕೋವನನ್ನು ಭಟ್ಟಿಯಾಗಿ ನಾಗಿರೆಡ್ಡಿಯನ್ನು ಗುರವಪೂರುವಕವಾಗಿ ಸರಕಾರ ಬಿಡುಗಡೆ ಮಾಡಬೇಕೆಂದೂ.. ನೊಂದಿರುವ ಪ್ರಜೆಗಳ ಕ್ಷಮಾಪಣೆ ಕೇಳಬೇಕೆಂದೂ.. ಮನವಿ ಸಲ್ಲಿಸಿದನು. ಅದಕಿದ್ದು ಕೋವನು “ಬ್ರಿಟಿಷವರಾಗಿ ಮತ್ತು ಸರಕಾರದ ಪಗಾರ ತಿಂದವರಾಗಿ ನೀವೇ....” ಯಂದು ಮುಂತಾಗಿ ಕೇಳಿದಕೆ... ಅವರೀರರ ನಡುವೆ<noinclude></noinclude> tvzyxkiao67wddope588fbofmxggetp ಪುಟ:ಅರಮನೆ.pdf/೩೪೦ 104 86716 319434 205974 2026-05-13T06:10:16Z Shreesha Sharma 7840 319434 proofread-page text/x-wiki <noinclude><pagequality level="1" user="Ashwini2001" /></noinclude>________________ {{rh|center=|left=ಅರಮನೆ|right=೩೦೯}} ಅವರದ್ದಾಗಿರಬೌದಾ? ಯಿವರದ್ದಾಗಿರಬೌದಾ? ರಂದು ಪ್ರತಿಯೊಬ್ಬರ ಪ್ರತಿಯೊಂದು ಜಂತನ್ನು ಕಣ್ಣ ಮುಂದೆ ತಂದುಕೊಂಡು ತೂಕನ ನೋಡುತಲಿತ್ತು..... ಜಡೆಪ್ಪತಾತನಲ್ಲದೆ ಕಾಡುಗೊಲ್ಲರೀರಯ್ಯ, ಕರುಬಸಪ್ಪ ಮರುಬಾಲಪ್ಪರೇ ಮೊದಲಾದ ಪಟ್ಟಣಸೋಮಿ ದಯವಸ್ಥರ ನಡುವೆ ದೇದೀಪ್ಯಮಾನವಾಗಿ ಹೊಳೆಯುತಲಿದ್ದ ಹಂಪಜ್ಜನು ಸುಮ್ಮಕ ಕುಂತಿರಲಿಲ್ಲ. ವಸ್ತಿಯು ಜಾವ ಜಾವಕ ಯೇಳುವುದು, ಕುಂಡುರುವುದು, ಆಕಳಿಸುವುದು, ಚಪಚಪನೆ ಬಾಯಿ ಚಪ್ಪರಿಸುವುದು ಮಾಡುತಲಿತ್ತು.. ಪೂರುವಿಕನು ನೋಡೀ ನೋಡೀ.. ಸಾಕಾಗಿ “ಯ್ಯನವ್ವಾ ನಿಂದು ಬಲು ಆತು.. ಚಾವತ್ತು ಸುಮ್ಮಕ ಕೂಕಟ್ಟಲಕ ಯೇನು ತಗಮಿ” ಯಂದು ಚಿಕ ಮಗೀನ ಗದರಿದಂಗ ಗದರುತ್ತಿದ್ದನು.... ಅಷ್ಟರೊಳಗ ಶಂಖಾರಾವ ಕೇಳಿ ಬಂತು.. ವಸ್ತಿ ಕಡೇಲಿಂದ, ಯಲ್ಲರೂ ಅಚ್ಚೇಕಡೇಕ ಹೊಳ್ಳಿದರು. “ಸಾಂಬವಿ ಬಯಸಿದ ಮಾಬಲಿಯ ಮೇಲುಮಯ್ಯ ಲಕ್ಷಣಗಳು ಯೇನೇನಪಾಂದರ.. ಕೋಡುಗಳು ತದಿಗೆ ಚಂದ್ರಾಮನನ್ನು ಹೋಲುತಿರಬೇಕು. ಭೂಮಧ್ಯೆ ಅಂಗಯ್ಯಗಲದೋಟು ಬೆಳದಿಂಗಳಿರಬೇಕು.. ನಾಕೂ ಕಾಲುಗಳ ಮೊಣಕಾಲ ಚಿಪ್ಪಿನ ಮ್ಯಾಲ ನೊರೆವಾಲ ಕೆನೆಯಂಥ ಪಯಿತ್ರಕಲೆಗಳಿರಬೇಕು.. ಮಂಖ್ಯೆಂಬುವ ಮಮ್ಮಿಂಯ ಬಣ್ಣ ಕತ್ತಾಲೆ ಕಾವಳದಂಗಿರಬೇಕು. ಅದರ ಯರಡೂ ಕಣ್ಣುಗಳು ಸಾವುರ ದೀವಟಿಗೆಗಳಿಗೆ ಸರಿಸಮಯಿರಬೇಕು.. ಅದರ ಮೂಗಿನ ಹೊಳ್ಳೆಗಳಲ್ಲಿ ಬಿರುಗಾಳಿ ಸುಂಟರಗಾಳಿಗಳು ನೆಲಗೊಂಡಿರಬೇಕು. ಅದರ ವಂದೊಂದು ರುಷಣವು ರುಬ್ಬೋ ಗುಂಡಿಗೆ ಸರಿಸಮನಿರಬೇಕು, ಅದರ ಸಿಸ್ನ ಮೊಳವರೆಯಿರಬೇಕು... ಅದರ ಮಯ್ಯೋಳಗ ವಂದು ಕೊಪ್ಪರಿಗೆ ಮಾವುಸ, ವಂದು ಕೊಳಗ ರಗುತ ಯಿರಲಕಬೇಕು.. ಯಿಡೀ ವಂದು ಸಮ್ಮತ್ಸರ ವುರಿಯುವಷ್ಟು ನೆಣ ಅದರ ಬೆನ್ನೆಲುವಲ್ಲಿರಲಕು ಬೇಕು.. ಯಿಂಥಪ್ಪಾ ಮಾ ಬಲಿಯನ್ನು ತಾಯಿ ಬಗುಸವಳೆ..” ಸಿವನ್ನಾಮ ಪಾರೋತಿ ಪತಿ ಹರಹರ ಮಾದೇವ.. ಜೀಮೂತ ಮತ್ತವನ ಸಂಗಡಿಗರು ಹುರುಪಿನಿಂದ ತಮಟೆಗಳ ಮುದುದೊಗಲ ಮಾಲ\ ಕೋಲುರುಳಿಸಲಾರಂಭಿಸಿದರು. ಕವಳೆವ್ವ ಮತ್ತಾಕೆಯ ಸಂಗಡಗಿತ್ತಿಯರು “ಯವ್ವಾ ನಿನ್ನ ಕರುಳ ಬಳ್ಳಿ ಜಗದಲ ಹಬ್ಬಯ್ಕೆ.. ಮುಗಿಲುದ್ದ ತುಂಬಯ್ಕೆ..<noinclude></noinclude> 9rz6bqx8w6om1n9nm5382811erufp29 ಪುಟ:ಅರಮನೆ.pdf/೩೪೩ 104 86717 319437 275242 2026-05-13T06:12:53Z Shreesha Sharma 7840 319437 proofread-page text/x-wiki <noinclude><pagequality level="1" user="Ashwini2001" /></noinclude>________________ {{rh|center=|left=೩೧೨|right=ಅರಮನೆ}} ಸ್ತ್ರೀಯಾರು ಮೆಚ್ಚುಗಳ ಮಾಡುತಾರ ನೋಡಿರಣ್ಣಾ... ಲೋಕಾವು ಹೆಚ್ಚತು ಹೆಚ್ಚಾಗಿವುದು.....” <br> {{gap}}ತರಗೆಲೆಗಳುರುಳಿದಂತೆ ನಡೆಯುತಲಿದ್ದ ಹಿರೀಕರಿಗೆ ಅದನ್ನೆಲ್ಲ ಕೇಳುವ, ಕೇಳಿ ಅಲ್ಲ ಬಗೆಯುವ ಯವಧಾನ ಯಿರಲಿಲ್ಲ.. ವಂದೆರಡು ಮಾತುಗಳನು ಕಿವಿಂರೊಳಗ ಯಿಟ್ಟುಕೊಳ್ಳಬೇಕಂದರ ವಾದ್ಯಗಳ ರಬುಸ ಬ್ಯಾರೆ.. ಪಂಚೇಂದ್ರಿಯಂಗಳಿಗೆ ಅಟೆಯುತಲಿದ್ದ ಮೂರುಗಳು ವಂದೇ ಯರಡೇ... ಸಿವ. ಸಿವಾ.. ಗವುಜುಗ ಅಂದರ ಗವುಜುಗ.. ಖಾಂಡವವನ ಧಗಧಗಾಂತ ವುರಿದಾಗ ಯಾವ ಪ್ರಕಾರವಾಗಿ ಸರುಪಗಳು ನಡೆದವೋ, ಅದೇ ರೀತಿವಳಗ.... ಅವರು ನಡದು ಗಮ್ಯ ತಲುಪಿ ನಮಸ್ಕಾರ ಮಾಡಿ ಹಿಂಗಿಂಗೇ ಅಂತ ಅರಕೆ ಮಾಡಿಕೊಳ್ಳಲು ಹಂಪಜ್ಜನು “. ಕ್ಲೋ.. ಹಂಗಾ” ಯಂದು ವುದ್ದಾರ ತೆಗೆದನು. <br> {{gap}}ಆ ಮಹಿಷದ ಮಾಲಕಳು ಯಾರು ಯಂಬ ಪತ್ತೆ ಕಾರೈವು ನಡದೂ ನಡದೂss ಸದರಿ ಪಯಿತ್ರಆಸ್ತಿಯು ಧರುಮಪತ್ನಿಯಾದ ಜಗಲೂರೆವ್ವ ಯಂಬುದಾಗಿ ತೇಲಿ ಬಂತು.. ಯೇಳ್ನಮಾಚಾರ ಮಾಡಿ ತಪ್ಪಿಸಲೋಸುಗ ಗೊಂಜಾಡಲರಡವಯ್ಯನ ನೇತ್ರುತ್ವದಲ್ಲಿ ದಿಬ್ಬಣ ಥಳಗೇರಿಗೆ ಹೊಂಟಿತು.. ಹತ್ತು ಮನೆಗೊಬ್ಬಬ್ಬರಂತೆ ಮುತ್ತಯೇರು ಕಳಸಗಿತ್ತಿಯರಾಗಿ ಅದನ್ನು ಸೇರಿಕೊಂಡರು.. ಜಗಲೂರೆವ್ವನೂ, ಆಕೆಯ ಕೋಣನೂಚಿರಾಯುವಾಗಲಿ ಯಂಬ ಅಗ್ಗದ ಜಯಕಾರ ಗಳಿಂದ ದಿಬ್ಬಣ ನಳನಳಿಸಿತು..... <br> {{gap}}ದಿಬ್ಬಣ ಥಳಗೇರಿಯನ್ನು ಪ್ರವೇಸ ಮಾಡಿದ ಸಮಯಕ್ಕೆ ಸರಿಯಾಗಿ ಯೇಕ ಪ್ರಕಾರವಾಗಿ ತಲೆ ಅಲ್ಲಾಡಿಸುತ್ತ ಜಗಲೂರೆವ್ವ ಕಾಯಿಸುತ್ತಿದ್ದ ಅಂಬಳಿಯ ಸುವಾಸಣೆಯನ್ನು ಪ್ರಾಣ ಮಾಡುತಲಿದ್ದ ಬೇಯಿನಮರವೂ.. ಅದರ ಕೊಂಬೆರೆಂಬೆಗೆ ತೊಟ್ಟಿಲು.. ಗೂಡು ಕಟ್ಟಿಕೊಂಡು ಸಮುಸಾರ ನಡೆಸಿದ್ದ ತರಾವರಿ ಪಕ್ಷಿಗಳೂ ವಂದು ಛಣ ಮೂಕಯಿಸುಮಿತಗೊಳ್ಳದೆ ಯಿರಲಿಲ್ಲ.. ಭೂತಬಿಲ್ಲೆ ದ್ಯಾಮಯ್ಯ ಮತ್ತವನ ಪರಿವಾರ ಬಲು ಜೋಜಿಗದಿಂದ ನೋಡು ನೋಡುತ್ತಿರುವಾಗ್ಗೆ..... {{gap}}ಸಿವನ್ನಾಮ.. ಜಯನಾಮ... ಯೀ ಚಾಜವನ್ನು ಯಿಳುವಿದ್ದೆಲ್ಲಿ? ಮಂಡೆವೂರಿದ್ದೆಲ್ಲಿ? ಕಯ್ಯ ಕಟ್ಟಿದ್ದೆಲ್ಲಿ? ಸೊಂಟ ಬಗ್ಗಿಸಿದ್ದೆಲ್ಲಿ? ನಾಲಗೆಗೆ ನಯನಾಜೂಕು ಕಲಿಸಿದ್ದೆಲ್ಲಿ? ಸ್ತ್ರೀ ಸಂಕುಲವನ್ನು<noinclude></noinclude> sjrsntr4nz251i7zo7ph5d2jl8osdj9 ಪುಟ:ಅರಮನೆ.pdf/೩೪೨ 104 86718 319436 275224 2026-05-13T06:12:02Z Shreesha Sharma 7840 319436 proofread-page text/x-wiki <noinclude><pagequality level="1" user="Ashwini2001" /></noinclude>________________ {{rh|center=|left=ಅರಮನೆ|right=೩೧೧}} ಪಾರೊತಿ ಪತಿ ಹರ ಹರ ಮಾದೇವ ಅಂದಕಂತ ಹಿರಿಹಿರಿ ಹಿಗ್ಗಿದರು. ಫಲಾನ ಜೆಗೇವು ತಲುಪಿದರು... ಜಾಗ ಕದಲಿರದ ಮಹಿಷವು ಗವುರವ ತೂರುವಕವಾಗಿ ಅವರನ್ನು ಸ್ವಾಗತಿಸಿತು. ತನ್ನ ಪವುರಾಣಿಕ ಕಾಲದ ದಿವ್ಯ ಸರೀರದ ಮ್ಯಾಲಣ ಕೂನ ಗುರುತುಗಳನ್ನು ತೋರಿಸಿಕೊಟ್ಟಿತು. ಅದರಿಂದ ಸಂತುಷ್ಟರಾದ ಹಿರೀಕರು “ಯಿರಯ್ಯss ನಸುವರವಾದ ಅಯ್ದು ಕೂರಿಗಿ ಹೊಲ ಬ್ಯಾಡಂಬುತಿ.. ಚಪಲವಾದ ಬೆಳ್ಳಿ ರೂಪಾಯಿಗಳನು ಬ್ಯಾಡಂಬುತಿ.. ಸಾಸುವತವಾದ ಮೋಕ್ಷ ಪದವಿ ಬೇಕೆಂಬುತೀ.. ಆಯ್ತು.. ಮೋಕ್ಷ ಪ್ರಾಪ್ತಿರಸ್ತು” ಯಂದಾಸರುವಾದ ಮಾಡಿದರು. ಹಂಪಜ್ಜನಿಗೆ ಅರಿಕೆ ಮಾಡಿಕೊಳ್ಳುವ ನಿಮಿತ್ತ ಪಟ್ಟಣದ ಕಡೇ.... <br> {{gap}}ಅವರು ಆನಂದತುಂದಿಲರಾಗಿ ಪಟ್ಟಣವನ್ನು ಪ್ರವೇಸ ಮಾಡಿದ ಹೊತ್ತಿನಲ್ಲಿ ದಳವಾಯಿ ಬಾಗಿಲ ಮುಂದುಗಡೆ ಮುಳ್ಳಿನ ಪೀಠದ ಮ್ಯಾಲ ನಿಟಾರನೆ ನಿಂತಿದ್ದ ಕಾಲಾನಯ್ಯನು..... <br> {{gap}}“....ಆದಿ, ಅನಾದಿ, ಅನಂತ, ಅದ್ಭುದ, ತಮಂಧ, ತಂಡಜ, ವಾರಿಜ, ಭಿನ್ನಯುಕ್ತ ಆಯುಕ್ತ ಮನಿರಣ, ಮಾನ್ಯರಣ, ಯಿಸುವಾವಸು, ಅಲಂಕುತ, ತ್ರೇತಾ, ದ್ವಾಪರ, ಕಲಿ.. ಕಲಿಯುಗದಲ್ಲಿ ಮೂಳೆಮೋಬಯ್ಯನೇ ನಿಜಭಕುತ ಕೇಳಿರಯ್ಯಾ... ಸಾಂಬವಿಮೋಲ್ವಳೇ ನಿಜದೇವತೆ ಕೇಳಿರಯ್ಯಾ.. ಯಿವರೀಶ್ವರಲ್ಲಿ ಭಿನ್ನ ಬೇದವ ಮಾಡಬ್ಯಾಡಿರಯ್ಯಾ, ತಾಯ ಮಯ್ಕೆಯ ಪ್ರಾಬಲ್ಯವುಂಟು ಮಾಡಲಕೆಂದೇ ಮೋಬಯ್ಯನ ಜನನವಾಯಿತ್ತು ಕೇಳಿರಯ್ಯಾ.. ಆಕೆ ಪ್ರವೇಶ ಮಾಡಿದ್ದು ರಾಕ್ಷಸನಾಮ ಸಮುವತ್ಸರ ಪಾಲ್ಗುಣ ಸುಕ್ಲ ಹನ್ನೆರಡು ಮಂಗಳವಾರ ಯಿಪ್ಪತ್ತೆಂಟನೇ ಗಳಿಗೆಯಲ್ಲಿ ಕೇಳಿರಯ್ಯಾ.. ಯೀ ಹುಣ್ಣುಮಿ ವಳಗಾಗಿ ಆದಿಸುತೀನ್ನ ಹೊಳೆಗೊಂಡಿಸದಿದ್ದಲ್ಲಿ ಆಗುವ ಅನಾಹುತವ ಕೇಳಿರಯ್ಯಾ... ಬಂದವ್ವನ ಸರೀರದಿಂದ ಅಂದ ಅಳೀತದೆ ಕೇಳಿರಣ್ಣಾ.. ಹೆಂಗಸರ ಮುಖದ ಮಾಲ ಗಡ್ಡಮೀಸೆ ಮೂಡುತಾವ ಕೇಳಿರಣ್ಣಾ.. ಗಂಡಸರು ಬಸುರಾಗುತಾರ ಕೇಳಿರಣ್ಣಾ... ಅವರು ಮೀಸವುಳ್ಳ ಕೂಸುಗಳನು ಹಡಿತಾರ ಕೇಳಿರಣ್ಣಾ.. ಮಳೆಗಾಲ ಅಡmಾವು, ಬೆಳೆಗಳು ವುಡುಗ್ಯಾವು ಮರೆಯದಿರಣ್ಣಾ.. ಕುದುರೆಡವು ಮಂದಿ ಅನ್ನವ ಕಾಣಾದೆ ಮನಿಮನಿಂದ ತಿರುಗ್ಯಾರು ಕೇಳಿರಣ್ಣಾ.. ಆಕಾಸ ಅದುರೀತು... ಭೂಮ್ರಾಯಿ ನಡುಗ್ಯಾಳು ಕೇಳಿರಣ್ಣಾ. ಕುಹಕಾರರ ಬಂದ ಕಡೆ ಮಾಟವಾದೀತು ನೋಡಿರಣ್ಣಾ.. ಲೋಕಕ್ಕೆ ಮೀರಿದ ಜ್ಯೋದ್ಯಾರು ಬರುತಾರ ನೋಡಿರಣ್ಣಾ.. ಮಾರಾಟ ನಡೆಯೂದು ಹೋರಾಟವಾದೀತು ಕೇಳಿರಣ್ಣಾ.. ಯಚ್ಚಾರ<noinclude></noinclude> fyg9hdh1j0dd4t9ze0v3mayph1ug1a8 ಪುಟ:ಅರಮನೆ.pdf/೩೪೫ 104 86719 319439 275229 2026-05-13T06:14:32Z Shreesha Sharma 7840 319439 proofread-page text/x-wiki <noinclude><pagequality level="1" user="Ashwini2001" /></noinclude>________________ {{rh|center=|left=೩೧೪|right=ಅರಮನೆ}} ಸವಾಲು ಪಾಟಿಸವಾಲು ನಡೆಯಿತು. ಮುನುಸೋಬಯ್ಯನು ಜಗ್ಗಲಿಲ್ಲ, ಬಗ್ಗಲಿಲ್ಲ... ಅಸಂಪೂಕ್ತವಾಗಿ ಮಿಷನರಿ ಭವನವನ್ನೇ ಸೆರೆಮನೆಯನ್ನಾಗಿ ಪರಿವರಿಸಿ ಅವಯ್ಯನನ್ನು ಕೆಲ ದಿವಸಗಳ ಕಾಲ ಗುಹಬಂಧನದಲ್ಲಿರಿಸ ಲಾಯಿತು. ಮಂದಿ ಗಲಾಟೆ ಮಾಡಿದ್ದಕ್ಕೆ ಹೆದರಿ ಸಿಪಾಯಿಗಳನ್ನು ಹಿಂದಕ್ಕೆ ಪಡೆಯಲಾಯಿತು.. ಮಿಷನರಿಯನ್ನು ಮೂಸಿವೆಸಿದ ಆ ಮಾಜಿ ನ್ಯಾಯಾಧೀಸನು ಅಕ್ಕಪಕ್ಕದ ಗ್ರಾಮಗಳಲ್ಲಿ ಪ್ರವಾಸ ಕಮ್ಮಿಕೊಂಡನು. ಜನರ ಕೋಪವನ್ನು ತಮಣಿ ಮಾಡುವ ಯತ್ನ, ಪ್ರಯತ್ನ ಮಾಡಿದನು. ಆದರ ಮಂದಿಯ ಪಂಚೇಂದ್ರಿಯಂಗಳು ಡಬಾಕಿಕೊಂಡು ಬಿಟ್ಟಿದ್ದವು.... <br> {{gap}} ನಾಗಿರೆಡ್ಡಿಯವರು ಕುಂಪಣಿ ಸರಕಾರದ ಅತಿಥಿಗಳು.. ಅವರು ಕ್ಷೇಮವಾಗಿರುವರು. ಕೆಲ ದಿನಗಳಲ್ಲಿ ಸರಕಾರವೇ ಅವರನ್ನು ಗವುರವಪೂರುವಕವಾಗಿ ಬಿಡುಗಡೆ ಮಾಡುವುದು ಯಂದು ಮುಂತಾಗಿ ಪ್ರಚಾರ ಮಾಡಲೆಂದು ಬಂದ ಸಿಪಾಯಿಗಳನ್ನು ಹಿಡಿದು ಹಿಗ್ಗಾಮುಗ್ಗಾ ತದಕಿ ಮೋಡಿಸಲಾರಂಭಿಸಿತು ಕ್ರುದ್ದಮಂದಿಯು ರೆಡ್ಡಿ ಬಿಡುಗಡೆಗೊಂಡು ಬರದಃ ಹೊರತು ತಾವ್ಯಾರು ವಂದಗುಳು ಬಾನ ಮುಟ್ಟುವುದಿಲ್ಲವೆಂದು ಸಪಥ ಮಾಡಿ ವುಪಾಸ ಯಿದ್ದು ಬಿಟ್ಟವರೆಷ್ಟೋ? ದುಕ್ಕದ ಸೆಳವಿಗೆ ಸಿಕ್ಕು ಆತುಮಾಹುತಿ ಮಾಡಿಕೊಂಡವರೆಷ್ಟೋ? ಅರೆ ಹುಚ್ಚರಾದವರೆಷ್ಟೋ? ಸರಕಾರದ ಆಸ್ತಿಪಾಸ್ತಿಗೆ ಹಾನಿ ಮಾಡಲಾರಂಭಿಸಿದವರೆಷ್ಟೋ? ಅವರಿವರನ್ನು ನಾಗಿರೆಡ್ಡಿಯಂದು ಭ್ರಮಾ ಮಾಡಲಾರಂಭಿಸಿದವರೆಷ್ಟೋ? ಸರಕಾರದ ಮ್ಯಾಲಣ ಕೋಪವನ್ನು ಅವರಿವರ ಮ್ಯಾಲ ತೋರಿಸಲಾರಂಭಿಸಿದವರೆಷ್ಟೋ? {{gap}}ಅತ್ತ ಗಡೇಕಲ್ಲಿನೊಳಗ ಘಟಿಸಲಿರುವ ಪರಿಸೆಗೆ ಸಂಭ್ರಮ ಯಿರಲಿಲ್ಲ. ನಡೆಯೋದನು ನಡೆಸಬೇಕು.. ಮಾಡೋದನು ಮಾಡಿಸಬೇಕು... ಬಂಧನಕ್ಕೊಳಗಾಗಿರುವಾತನು ದಯವಾಮುಸ ಸಂಭೂತನು.. ಸಾಕ್ಷಾತ್ ಭೀಮಲಿಂಗೇಶ್ವರ ಸ್ವಾಮಿಯ ವರಪುತ್ರನು.. ಜೀವತ ಯಿರುವಾಗಲೇ ಪವುರಾಣಿಕ ನಾಯಕಪಟ್ಟವನ್ನು ಅಧಿಗಮನ ಮಾಡಿರುವಂಥಾತನು.. ತನ್ನದು ಯಷ್ಟೇ ಪೀಕಲಾಟ ಯಿದ್ದರೂ ಪರಿಸೆಂದ ಚುಕ್ಕಾಣಿಯನ್ನು ಸಮರವಾಗಿ ಹಿಡಕೊಂಡು ಯಿರುತಿದ್ದಂಥಾತನು. ಬಡಬಗ್ಗರ ಬದುಕಿಗೆ ಮಮ್ಮಲನ ಮರುಗುತ್ತಿದ್ದಂಥಾತನು... ಸರಕಾರದ ಚರಸಾಲದೊಳಗ ಯೇನು ಪಡಿಪಾಟಲನು ಅನುಭವಿಸುತ್ತಿರುವನೋ? ಯಂಬ ಚಿಂತೆಯೊಳಗ ಬೇಯುತ್ತಲೇ.....<noinclude></noinclude> dhi235u6z8cqxmmmfovz1rpavtpggbg ಪುಟ:ಕಾನನ ಮಾರ್ಚ್ 2011.djvu/೨ 104 88942 319454 224081 2026-05-13T08:16:32Z Sharanya K H 7593 /* Proofread */ 319454 proofread-page text/x-wiki <noinclude><pagequality level="3" user="Sharanya K H" /></noinclude>{| style="width: 500px; background: green;" | style="height: 600px; background: green;"| {{xx-larger|{{color|orange|'''ಕಾನನ'''}}}} {{color|white|ಇ-ಮಾಸಿಕ ಪ್ರಯೋಗಿಕ ಸಂಚಿಕೆ}} {{gap}}{{color|yellow|ಲೇಖನಗಳು}}</br> {{color|white|* ಹಕ್ಕಿಲೋಕ}} {{darkred|- ನಾಗೇಶ್.ಓ.ಎಸ್}}</br> {{color|white|* ಹುಲಿಗಳ ಹಾದಿಯಲ್ಲಿ ಸೋಲಿಗೆ}} {{darkred|- ಅಶ್ವಥ.ಕೆ.ಎನ್}}</br> {{color|white|* ಕಾಡೆಮ್ಮೆ ಬೇಟೆ}} {{darkred|- ಶಂಕರಪ್ಪ.ಕೆ.ಪಿ}}</br> {{color|white|* ನಾನೊಂದು ಕನಸುಕಂಡೆ}} {{color|yellow|ಅನಿಸಿಕೆಗೆ </br> E-mail: kaanana.mag@gmail.com}} {{color|white|ಮುಖಪುಟ : ಬಿಳಿಗಿರಿರಂಗನ ಬೆಟ್ಟದ ಕಾಡು.}}<noinclude></noinclude> riaf1l3i49xy7fn8z294igpqr2g6xj0 ಪುಟ:ಕಂಬನಿ-ಗೌರಮ್ಮ.pdf/೧೭೬ 104 92085 319452 239217 2026-05-13T07:53:56Z Shreesha Sharma 7840 /* Validated */ 319452 proofread-page text/x-wiki <noinclude><pagequality level="4" user="Shreesha Sharma" />{{right|೧೩೬}}</noinclude>ಅದರ ಮೇಲೆ ನಾನಲ್ಲಿರುವುದೇ ಕಷ್ಟವಾಯಿತು. ಕೊನೆಗೆ ನಾನೂ ಮನುವೂ ಊರು ಬಿಟ್ಟು ಇಲ್ಲಿಗೆ ಬಂದುಬಿಟ್ಟೆವು. ದಿನಗಳು ಕಳೆದಂತೆ ಮನುವಿನ ಒುದ್ದಿ ಸಂಪೂರ್ಣವಾಗಿ ಲೋಪವಾಗಿಹೋಯ್ತು. ಏನೇನು ಮಾಡಿದರೂ ಅವನಿಗೆ ವಾಸಿಯಾಗಲಿಲ್ಲ. ಕೇವಲ ರಾಣಿ' ಎಂದು ನನ್ನನ್ನು ಕೂಗುವುದಲ್ಲದೆ ಹೆಚ್ಚಿನ ಮಾತುಗಳನ್ನೇ ಆಡುತ್ತಿರಲಿಲ್ಲ. ಆದರವನಿಗೆ ನಾನು ಹತ್ತಿರವಿರುವುದು ತಿಳಿಯುತ್ತಿತ್ತು. ನಾನೆಲ್ಲಾದರೂ ಸ್ವಲ್ಪ ಅತ್ತಿತ್ತ ಹೋದರೆ 'ರಾಣೀ ' ಎನ್ನುತ್ತಿದ್ದ. ಮೂರು ವರ್ಷಗಳಿಂದ ನಾವಿಬ್ಬರೂ ಈ ಮನೆಯಲ್ಲಿದ್ದೆವು. ಈಗ ಆವನಿಲ್ಲ. ಮತ್ತೆ ನಾನು {{gap}}""ಡಾಕ್ಟ್ರೇ, ನಾನು ನಿನಗಿದೆಲ್ಲಾ ಬರೆಯುತ್ತಿರುವೆನೇಕೆ ? ಇಷ್ಟು ವರ್ಷಗಳಲ್ಲಿ ನಮ್ಮಿಬ್ಬರ ವಿಷಯದಲ್ಲಿ ಮನುಷ್ಯಚಿತವಾದ ಕರುಣೆಯಿಂದ ವರ್ತಿಸಿದವರು ನೀವು ಮತ್ತು ಸುಬ್ಬು ಇಬ್ಬರೆ. ಅದರಿಂದ ನಿನಗೆ ಹೇಳಿ ಹೋಗುವ ಸಲುವಾಗಿ ಇದನ್ನು ಬರೆಯಬೇಕಾಯು, ನೀವೆ, ಮನುವಿನ ಕೊನೆಗಾಲದಲ್ಲಿ ಮೂಡಿದ ಸಹಾಯ ಎಂದೂ ಮರೆಯು ವಂತಿಲ್ಲ. ನನ್ನಂಥ ದರಿದ್ರ ಪ್ರಾಣಿ ನಿಮಗೆ ಯಾವ ಪ್ರತಿಫಲವನ್ನು ಕೊಡಬಲ್ಲರು ? ದೇವರೇ ನಿಮಗೆ ಒಳ್ಳೆಯದನ್ನು ಮಾಡಬೇಕು. {{right|'''ರಾಜಮ್ಮ"'''}} {{gap}}ಓದಿ ಪಾರ್ವತಿಯ ಕೈಗೆ ಕೊಟ್ಟೆ. ಅವಳೂ ಓದಿದಳು, ಕಣ್ಣು ಗಳೆರಡರಲ್ಲಿ ನೀರು ತುಂಬಿತ್ತು. ನಾನೆಂಥಾ ಪಾಪಿ ಎಂದುಕೊಂಡಳು. ನನ್ನ ಮನಸ್ಸು ಏನೋ ಒಂದು ತರವಾಗಿತ್ತು, ಅದೂ ಪಾರ್ವತಿಯು ಮಾತನ್ನೇ ಹೇಳುವಂತೆ ' ನಾನೆಂಥಾ ಪಾಪಿ!' ಎಂದಿತು. {{gap}}ಆದಿನ ಸಾಯಂಕಾಲ ತಿರುಗಾಡಲು ಹೊರಡುವಾಗ ಪಾರ್ವ ತಿಯು ತಾನೂ ಬರುತ್ತೇನೆಂದಳು. ಇಬ್ಬರೂ ರಾಜಮ್ಮನ ಮನೆಗೇ ಹೋದೆವು. ಆದರೆ ನಾವು ಹೋಗುವ ಮೊದಲೇ ಅವಳು ಹೊರಟು ಹೊಗಿದಳು~ {{gap}}ಎಲ್ಲಿಗೋ ಯಾರಿಗೆ ಗೊತ್ತು.! {{right|ಮಾರ್ಚ ೧೯೩೬}}<noinclude></noinclude> tk5vumuciuczay4m1b42bvzvmgsn8eg ಪುಟ:ಕಂಬನಿ-ಗೌರಮ್ಮ.pdf/೧೭೫ 104 92086 319451 239214 2026-05-13T07:47:56Z Shreesha Sharma 7840 /* Validated */ 319451 proofread-page text/x-wiki <noinclude><pagequality level="4" user="Shreesha Sharma" /></noinclude>ಅವನನ್ನು ನಮ್ಮನೆಗೆ ಕರೆದುಕೊಂಡು ಬಂದರು. ಅಂದಿನಿಂದ ಯಾವಾ ಗಲೂ ನಾನು ನಮ್ಮನೆಗೆ ಬರತೊಡಗಿದ ನನಗಾಗಿ, ಸೂಳೆಯರಿಗೆ ಹೃದಯ ವಿರಬಾರದೆಂದು ನನ್ನ ತಾಯಿ ಹೇಳಿಕೊಟ್ಟಿದ್ದರೂ ಮನುವನ್ನು ನಾನು ಪ್ರೀತಿಸತೊಡಗಿದೆ. ಆತನೂ ನನ್ನನ್ನು ಪ್ರೀತಿಸುತ್ತಿದ್ದ. ಮನುವಿನ ಮತ್ತು ನಮ್ಮ ವ್ಯವಹಾರಗಳು ನನ್ನ ತಾಯಿಗೆ ಸರಿಬೀಳುತ್ತಿದ್ದಿಲ್ಲ. ಈ ಮಧ್ಯೆ ಮನುವಿನ ಹಣಕಾಸೆಲ್ಲಾ ನನ್ನ ಪೆಟ್ಟಿಗೆಗೆ ಸೇರಿಹೋಗಿತ್ತು. ಆದ ರಿಂದ ಮುಂದೆ ಅವನಿಂದ ನನ್ನ ತಾಯಿಗೆ ಪ್ರಯೋಜನವಾಗುವಂತಿರಲಿಲ್ಲ. {{gap}}"ಆಕಸ್ಮಾತ್ತಾಗಿ ನಾನು ನಮ್ಮನೆಗೆ ಬರುವುದು ನಿಂತುಹೋಯ್ತು. ನಾನು ತಾಯಿಯನ್ನು ವಿಚಾರಿಸಿದಾಗ ಅವನು ಮದುವೆಯಾಗಿರುವ ನೆಂದು ಹೇಳಿದಳು, ಮನುವಿನ ಮದುವೆಯ ಮಾತು ಕೇಳಿ ನನಗೆ ಬಹಳ ದುಃಖವಾಯ್ತು, ಒಂದೆರಡು ತಿಂಗಳು ಪ್ರಾಣಾಂತಿಕವಾದ ಕಾಯಿಲೆ ಯಲ್ಲಿ ಮಲಗಿಹೋದೆ. ಆಗಲೇ ನಾನು ಏಕೆ ಸಾಯಲಿಲ್ಲವೊ ! ಅಂತೂ ನನಗೆ ಜ್ವರ ಬಿಟ್ಟಾಗ ನಮ್ಮ ಕೆಲಸದವಳ ಮೂಲಕ ಮನು ಮದುವೆ ಯಗಲಿಲ್ಲವೆಂದೂ ನಾನು ಸತ್ತುಹೋದೆನೆಂದು ನಮ್ಮ ತಾಯಿಯ ಹುಟ್ಟಿಸಿದ ವರ್ತಮಾನದಿಂದ ಅವನು ಅರೆಹುಚ್ಚನಾಗಿರುವನೆಂದೂ ತಿಳಿಯಿತು. ಅದೇ ದಿನ ರಾತ್ರಿ ನಾನು ಮನೆ ಬಿಟ್ಟು ಹೊರಟುಬಿಟ್ಟೆ. ಮನುವಿನ ಮನೆಗೇ ಹೋದೆ. ಅವನು ಹುಚ್ಚನಾಗಿ ಹೋಗಿದ್ದ. ಹುಚ್ಚಿನಲ್ಲಿ ಕಣ್ಣಿಗೇನೋ ಹಾಕಿಕೊಂಡಿದ್ದರಿಂದ ಎರಡು ಕಣ್ಣುಗಳೂ ದೃಷ್ಟಿಹೀನವಾಗಿದ್ದುವು. ನಮಗೆ ಕೊಟ್ಟು ಉಳಿದಿದ್ದ ಹಣವೂ ಖರ್ಚಾಗಿಹೋಗಿತ್ತು, ಆದರೆ ನನ್ನ ಹತ್ತಿರ ಮನು ಉತ್ತಮುಸ್ಥಿತಿಯಲ್ಲಿದ್ದಾಗ ಕೆಟ್ಟ ಕೆಲವು ನಗಗಳಿದ್ದುವು. ಅವುಗಳನ್ನೆಲ್ಲಾ ಮಾರಿ ಮಗುವಿಗೆ ಚಿಕಿತ್ಸೆ ಮಾಡಿಸಿದೆ. ಚಿಕಿತ್ಸೆಯಿಂದ ಅವನ ಹುಚ್ಚು ಸಂಪೂರ್ಣ ವಾಸಿಯಾಗದಿದ್ದರೂ ಕೆಲವು ವೇಳೆ ಅವನು ಸರಿಯಾಗಿರುತ್ತಿದ್ದ. ಆದರೆ ಅದರಿಂದ ಆಗಾಗ ಜ್ವರ ಬರುತ್ತಿತ್ತು, ಅಂತೂ ಮೊದಲಿನ ಮನುನ್ನು ನನ್ನ ತಾಯಿ ಕೊಂದುಹಾಕಿಬಿಟ್ಟಿದ್ದಳು. ಮಗುವಿನ ಆ ಸ್ಪಿತಿಯಲ್ಲಿ ನಾನವನೊಡನೆ ಹೆಚ್ಚುಕಾಲ ನಿಲ್ಲಲಾರೆನೆಂದು ನನ್ನ ತಾಯಿ ಯೋಚಿಸಿದ್ದಳು. ಆದರೆ ಅವಳು ಕರೆಯುವಾಗ ನಾನು ಅವಳೊಡನೆ ಹೋಗದಿದ್ದುದರಿಂದ ಅವಳಿಗೆ ತುಂಬಾ ಸಿಟ್ಟು ಬಂತು.<noinclude>{{left|೧೩೫}}</noinclude> 4njia55gk6dpekwfa7ho53q7fy9b2tw ಪುಟ:ಕಂಬನಿ-ಗೌರಮ್ಮ.pdf/೧೭೪ 104 92087 319450 239212 2026-05-13T07:45:53Z Shreesha Sharma 7840 /* Validated */ 319450 proofread-page text/x-wiki <noinclude><pagequality level="4" user="Shreesha Sharma" />{{right|೧೩೪}}</noinclude>ನನ್ನಂತವರಿಗೆ ಕಷ್ಟ ಬಂದಾಗ ಸಹಾಯ ಮಾಡುವುದು ಸಹ ಮನುಷ್ಯ ಧರ್ಮಕ್ಕೆ ವಿರೋಧವೆಂದು ಭಾವಿಸುವವರೇ ಹೆಚ್ಚು. ಇಷ್ಟು ದಿನ-ಈಗ ನಾಲ್ಕು ವರ್ಷ ನಾನು ಯಾರಿಂದಲೂ ಸಹಾಯವನ್ನಾಗಲಿ ಸಹಾನುಭೂತಿ ಯನ್ನಾಗಲಿ ಅಪೇಕ್ಷಿಸಿದವಳಲ್ಲ. ಮೊನ್ನೆ ಮಗುವಿಗೆ ಒಂದೇ ಸಾರಿ ಜ್ವರ ಜೋರಾಯಿತು. {{gap}}"ಸುಬ್ಬು ವಿನಾ ನನ್ನ ಮನೆಯ ಕಡೆಗೆ ಮತ್ತಾರೂ ಸುಳಿಯು ವುದಿಲ್ಲ. ಅವನನ್ನೇ ಕಳುಹಿಸಿದೆ ಡಾಕ್ಟರನ್ನು ಕರೆದುಕೊಂಡು ಬರುವು ದಕ್ಕೆ, ತಾವು ಮನೆಯಲ್ಲಿರಲಿಲ್ಲ.....ರ ಮನೆಗೆ ಕಳುಹಿಸಿದೆ. ಅವರು ನಿರ್ದಾಕ್ಷಿಣ್ಯವಾಗಿ ಬರುವುದಿಲ್ಲ ಎಂದು ಹೇಳಿ ಕಳುಹಿಸಿಬಿಟ್ಟರು. ಪುನಃ ನಿಮಗೆ ಹೇಳಿಕಳುಹಿಸಿದೆ. ನೀವು ಬೆಳಗ್ಗೆ ಬರುವೆನೆಂದುಬಿಟ್ಟಿರಿ. ಈ ಮಧ್ಯೆ ಮನುವಿಗೆ ನಿಮಿಷ ನಿಮಿಷಕ್ಕೆ ಜೋರಾಗುತ್ತಿತ್ತು, ಕಾಲಿಗೆ ಬಿದ್ದಾದರೂ ಕರೆದುಕೊಂಡು ಬಾ ಎಂದು ತಿರುಗಿ ಸುಬ್ಬುವನ್ನು ಕಳು ಹಿಸಿದೆ. ನಿಮಗೇನೋ ದಯೆ ಬಂತು, ನೀವು ಬಂದಿರಿ. ಆದರೆ ಮನು ವನ್ನು ಇಟ್ಟುಕೊಳ್ಳುವ ಭಾಗ್ಯ ನನಗಿರಲಿಲ್ಲ. ಅವನು ಹೊರಟುಹೋದ. {{gap}}"ನಾನು ಯಾರು-ಮನು ಯಾರು ? ನನಗೆ ಸಂಬಂಧ ವೇನು? ಎಂದು ಮುಂತಾಗಿ ನೀವು ಯೋಚಿಸಬಹುದು. ನನ್ನ ವಿಷಯ ವಾಗಿ ಜನರಾಡಿಕೊಳ್ಳುವ ಮಾತುಗಳನ್ನೂ ನೀವು ಕೇಳಿರಬಹುದು. ಹೌದು, ನನ್ನ ತಾಯಿ ಸೂಳೆಯಾಗಿದ್ದಳು. ನಾನೂ ಅದೇ ವೃತ್ತಿಗಾಗಿ ತಯಾರುಮಾಡಲ್ಪಟ್ಟಿದೆ. ನನ್ನ ತಾಯಿಯು ನನ್ನಿಂದ ತುಂಬ ಹಣ ಸಂಪಾದಿಸಲು ಬಯಸುತ್ತಿದ್ದಳು. ಅವಳ ಬಯಕೆಯ ನಿರರ್ಥಕವಾಗು ವಂತಿರಲಿಲ್ಲ. ಏಕೆಂದರೆ ಅನೇಕ ಗಣ್ಯಮಾನ್ಯ ಧನಿಗಳು ನನ್ನನ್ನು ಮೆಚ್ಚಿ ಮನಸೋತಿದ್ದರು. ಆದರೆ ಮನುವಿನಿಂದಾಗಿ ನನ್ನ ತಾಯಿಯ ಆಶೆ ನಿರಾಶೆಯಾಗಬೇಕಾಯಿತು. ಮನು-ಮೋಹನ ಎಂತ ಅವನ ಹೆಸರು- ಭಾಗ್ಯವಂತರ ಒಬ್ಬನೇ ಮಗ. ಚಿಕ್ಕಂದಿನಲ್ಲೇ ತಂದೆತಾಯಿಯರನ್ನು ಕಳೆದುಕೊಂಡಿದ್ದುದರಿಂದ ಹೇಳುವವರು ಕೇಳುವವರು ಯಾರೂ ಇರ ಲಿಲ್ಲ ಅವನಿಗೆ, ಒಂದು ದಿನ ನನ್ನ ತಾಯಿಯ ಹಳೆಯ ಸ್ನೇಹಿತನೊಬ್ಬನು<noinclude></noinclude> 8t9hpl9iqfc87wth2q4vzrd7h4faw6x ಪುಟ:ಕಂಬನಿ-ಗೌರಮ್ಮ.pdf/೧೭೩ 104 92088 319449 239186 2026-05-13T07:44:41Z Shreesha Sharma 7840 /* Validated */ 319449 proofread-page text/x-wiki <noinclude><pagequality level="4" user="Shreesha Sharma" /></noinclude>ನಾನೇನೂ ಮಾಡುವಂತಿರಲಿಲ್ಲ. ಕೊನೆಗೆ ಯಾರನ್ನಾದರೂ ಜೊತೆಗೆ ಕಳು ಹಿಸುತ್ತೇನೆಂದು ಹೇಳಿ ಹೊರಟ. ಬಾಯಲ್ಲಿ ಹೇಳುವಷ್ಟು ಸುಲಭವಾಗಿರ ಲಿಲ್ಲ ರಾಜಮ್ಮನ ಮನೆಗೆ ಜನರನ್ನು ಕಳುಹಿಸುವದು. ಅಂತೂ ಕೊನೆಗೆ ನಮ್ಮನೆಯ ಕೆಲಸದವಳನ್ನು ಆ ರಾತ್ರಿಯ ಮಟ್ಟಿಗೆ ಅಲ್ಲಿಗೆ ಹೋಗಲು ಒಪ್ಪಿಸಿದೆ. ಶಾಂತಿ ತಾನೂ ಅವಳೊಡನೆ ಹೋಗುತ್ತೇನೆಂದಳು. ನನ್ನ ಆಕ್ಷೇಪಣೆ ಇಲ್ಲದಿದ್ದರೂ ಪಾರ್ವತಿ ಅವಳನ್ನು ಕಳುಹಿಸಲು ಒಪ್ಪಲಿಲ್ಲ. {{gap}}ಎರಡು ದಿನಗಳಿಂದ ನಿದ್ರೆ ಸರಿಯಾಗಿಲ್ಲದುದರಿಂದ ಆ ದಿನ ನಿದ್ರೆ ಚೆನ್ನಾಗಿ ಬಂದುಹೋಗಿತ್ತು ನನಗೆ. ಪಾರ್ವತಿಯು ಎಚ್ಚರಗೊಳಿಸಿರ ಲಿಲ್ಲ. ಅದರಿಂದ ಆ ದಿನ ನಾನು ಏಳುವಾಗ ಎಂಟು ಹೊಡೆದುಹೋಗಿತ್ತು, ಆಸ್ಪತ್ರೆಗೆ ಹೋಗಲು ಹೊತ್ತಾಗುವದೆಂದು ಅವಸರವಾಗಿ ಹೊರಟಿದ್ದೆ. ಗೇಟನ್ನು ದಾಟುವಾಗ ರಾತ್ರಿ ರಾಜಮ್ಮನ ಮನೆಗೆ ಹೋಗಿದ್ದ ನಮ್ಮ ಕೆಲಸದವಳು ಇದಿರಾಗಿ ಬಂದಳು. ಅವಸರದಲ್ಲಿ ರಾಜಮ್ಮನ ಸುದ್ದಿಯೇ ಮರೆತುಹೋಗಿತ್ತು ನನಗೆ. ಅವಳನ್ನು ನೋಡಿ ರಾಜಮ್ಮ ಹೇಗಿದ್ದಾಳೆ ಎಂದು ವಿಚಾರಿಸಿದೆ. ತಾನು ಬರುವಾಗ ಇನ್ನೂ ಎದ್ದಿರಲಿಲ್ಲವೆಂದೂ ನಿದ್ರೆ ಮಾಡುತ್ತಾಳೆಂದೂ ಹೇಳಿ ಅವಳು ತನ್ನ ಕೆಲಸಕ್ಕೆ ಹೊರಟು ಹೋದಳು. {{gap}}ಆ ದಿನ ನನಗೂ ಸ್ವಲ್ಪ ಹೆಚ್ಚು ಕೆಲಸವಿತ್ತು, ಅದೇ ಮನೆಗೆ ಊಟಕ್ಕೆ ಬರುವಾಗ ಮೂರುಗಂಟೆಯಾಗಿತ್ತು. ಊಟವಾದ ಮೇಲೆ ನಾನೂ ಪಾರ್ವತಿಯ ಮಾತಾಡುತ್ತ ಕುಳಿತಿರುವಾಗ ಮಧ್ಯಾಹ್ನದ ಟಪ್ಪಾಲಿನಲ್ಲಿ ಬಂದ ಒಂದು ಕಾಗದವನ್ನು ಪಾರ್ವತಿ ಕೊಟ್ಟಳು. ಕಾಗದ ವನ್ನು ಬಿಡಿಸಿದೆ. ಅಕ್ಷರಗಳು ನನಗೆ ಪರಿಚಿತವಾಗಿರಲಿಲ್ಲ. ಯಾರ ಕಾಗದ ವಿರಬಹುದೆಂದು ಕುತೂಹಲದಿಂದ ಕೊನೆಯನ್ನು ನೋಡಿದೆ. ರಾಜಮ್ಮ! ನನಗೆ ತುಂಬಾ ಆಶ್ಚರ್ಯವಾಯ್ತು, ರಾಜಮ್ಮ ನನಗೆ ಬರೆಯುವಂತಹ ವಿಷಯವೇನು? ಆತರದಿಂದ ಓದತೊಡಗಿದೆ: {{gap}}“ಡಾಕ್ಟ್ರೇ, {{gap}}ನನ್ನಂತವಳ ಮೇಲೆ ಜನರಿಗೆ ಕರುಣೆ ಇರುವುದು ಅಪರೂಪ.<noinclude>{{left|೧೩೩}}</noinclude> 8v82zhcr8xb0ghsdar9uo2paaw0hpj4 ಪುಟ:ಕಂಬನಿ-ಗೌರಮ್ಮ.pdf/೧೭೨ 104 92089 319448 239180 2026-05-13T07:43:31Z Shreesha Sharma 7840 /* Validated */ 319448 proofread-page text/x-wiki <noinclude><pagequality level="4" user="Shreesha Sharma" />{{right|೧೩೨}}</noinclude>{{gap}}ಆದಿನ ನಾನು ಆಸ್ಪತ್ರೆಗೆ ಹೋಗಲಿಲ್ಲ. ವಿಶ್ರಾಂತಿಯನ್ನು ತೆಗೆದು ಕೊಳ್ಳುವ ನೆವದಿಂದ ಹಾಸಿಗೆಯ ಮೇಲೆಯೇ ಹೊರಳಾಡುತ್ತಿದ್ದೆ. ನಿದ್ರೆ ಮಾತ್ರ ಎಷ್ಟೆಷ್ಟು ಪ್ರಯತ್ನಿಸಿದರೂ ಬರಲಿಲ್ಲ. ಕೊನೆಗೆ ಸಾಯಂಕಾಲ ಸ್ವಲ್ಪ ಹೊರಗೆ ಹೋಗಿ ತಿರುಗಾಡಿಕೊಂತಾದರೂ ಬರೋಣ ಎಂದು ಹೊರಟೆ, ನನಗೆ ತಿಳಿಯದಂತೆಯೇ ಕಾಲುಗಳು ನನ್ನನ್ನು ರಾಜಮ್ಮನ ಮನೆಯ ಕಡೆಗೆ ಎಳೆದುಕೊಂಡು ಹೋದುವು.ಬಾಗಿಲು ತೆರೆದಿತ್ತು, ಒಳಗೆ ಹೋದೆ. ಹಿಂದಿನ ದಿನ ರೋಗಿಯು ಮಲಗಿದ್ದ ಮಂಚದ ಹತ್ತಿರ ನೆಲದ ಮೇಲೆ ಕುಳಿತುಕೊಂಡು ನಮ್ಮ ದೃಷ್ಟಿಯಿಂದ ಬಾಗಿಲಕಡೆ ನೋಡು ತಿದ್ದಳು ರಾಜಮ್ಮ, ಅದೇ ಬಾಲಿಗಾಗಿ ನಾನು ಒಳಗೆ ಹೋಗಿದ್ದರೂ ನನ್ನನ್ನವಳು ನೋಡಿದಂತೆ ತೋರಲಿಲ್ಲ. ನನಗವಳ ಸ್ಥಿತಿಯನ್ನು ನೋಡಿ ಬಹಳ ಕಳವಳವಾಯ್ತು, ಹೆಣದ ದಹನವಾಗಿತ್ತು-ಈಗ ಅವಳೊಬ್ಬಳೇ ಆ ಮನೆಯಲ್ಲಿ. ಸೂಳೆಯ ಜೊತೆಗೆ ಹೋಗುವರು ಯಾರು ? ಪಾರ್ವತಿ ಯನ್ನಾದರೂ ಜೊತೆಯಲ್ಲಿ ಕರೆತರಬೇಕಾಗಿತ್ತು ಎನ್ನಿಸಿತು ನನಗೆ. ಹಿಂದಿನ ದಿನ ಯಾರಾದರೂ ನನ್ನೊಡನೆ ರಾಜಮ್ಮನ ಮನೆಗೆ ನನ್ನ ಹೆಂಡತಿಯನ್ನು ಕರೆದುಕೊಂಡು ಹೋಗೆಂದಿದ್ದರೆ ನಾನವರೊಡನೆ ಖಂಡಿತವಾಗಿಯೂ ಜಗಳಾಡಿಬಿಡುತ್ತಿದ್ದೆ.ರಾಜಮ್ಮನನ್ನು ನೋಡಿದ ಮೇಲೆ ಆ ತರದ ಭಾವನೆ ಗಳೇ ಮಾಯವಾಗಿ ಹೋಗಿದ್ದವು. ಹಿಂದೆ ನಾನವಳ ವಿಷಯವಾಗಿ ನೆನಸಿಕೊಂಡುದನ್ನೆಲ್ಲಾ ಯೋಚಿಸಿಕೊಂಡಾಗ ನನ್ನ ಮೇಲೆ ನನಗೇ ಧಿಕ್ಕಾರ ಉಂಟಾಗುತ್ತಿತ್ತು. {{gap}}ಅವಳಿಗೆ ನಾನು ಹೋದುದು ತಿಳಿಯಲಿಲ್ಲ. 'ರಾಜಮ್ಮಾ' ಎಂದು ಕೂಗಿದೆ. ಬೇರೆ ಯಾವುದನ್ನೂ ನೋಡುತ್ತಿದ್ದವಳು ಫಕ್ಕನೆ ತಿರುಗು ವಂತೆ ನನ್ನ ಮಾತು ಕೇಳಿ ಅವಳು ತಿರುಗಿದಳು. ಮೊದಮೊದಲು ನಾನು ಯಾರೆಂತ ಅವಳಿಗೆ ಗುರುತು ಸಿಕ್ಕಿದಂತೆ ತೋರಲಿಲ್ಲ. ಅವಳನ್ನು ನಾನೆಷ್ಟೋ ಸಮಾಧಾನಪಡಿಸಲು ಯತ್ನಿಸಿದೆ. ಅವಳು ಅಳುತ್ತಿರಲಿಲ್ಲ. ವಾದರೂ ನನ್ನ ಮಾತುಗಳಿಂದ ಅವಳಿಗೆ ಸಮಾಧಾನವಾದಂತೆ ತೋರ ಲಿಲ್ಲ. ಕತ್ತಲಾಗುತ್ತ ಬಂದಿತ್ತು, ಅವಳೊಬ್ಬಳೇ ಆ ಮನೆಯಲ್ಲಿ. ಆದರೆ<noinclude></noinclude> hf2i5z3yr4t4ixuq1zchzsagz8us9yv ಪುಟ:ಕಂಬನಿ-ಗೌರಮ್ಮ.pdf/೧೭೧ 104 92090 319447 239178 2026-05-13T07:41:22Z Shreesha Sharma 7840 /* Validated */ 319447 proofread-page text/x-wiki <noinclude><pagequality level="4" user="Shreesha Sharma" /></noinclude>'ಇಲ್ಲಿ ಬಂದು ಕೂತ್ಕೋ ಪಾರ್ವತಿ' ಎಂದೆ. ಪಾರ್ವತಿ ನನ್ನ ಹತ್ತಿರ ಬಂದು ಕುಳಿತಳು. 'ಇವತ್ತು ನಿನಗೇನಾಗಿದೆ' ಎಂದು ಕೇಳುವಂತಿತ್ತು ಪಾರ್ವತಿಯ ಪ್ರಶ್ನಾ ಸೂಚಕವಾದ ದೃಷ್ಟಿ, ನಾನವಳಿಗೆ ಹಿಂದಿನ ರಾತ್ರಿ ರಾಜಮ್ಮನ ಮನೆಯಲ್ಲಿ ನಡೆದುದೆಲ್ಲವನ್ನೂ ಹೇಳಿದೆ. ನನ್ನ ಮಾತುಗಳನ್ನು ಕೇಳಿ ಪಾರ್ವತಿ ಸತ್ತವನು ಯಾರು ? ರಾಜಮ್ಮನಿಗೆ ಏನಾಗಬೇಕು ?' ಎಂದು ಕೇಳಿದಳು. ಅಷ್ಟರವರೆಗೂ ನನಗಾ ವಿಷಯ ಹೊಳೆದಿರಲಿಲ್ಲ. ಸತ್ತವನು ಯಾರು ? ರಾಜಮ್ಮನಿಗೆ ಅಷ್ಟೊಂದು ವ್ಯಸನವನ್ನುಂಟು ಮಾಡಲು ಅನನಿಗೂ ಅವಳಿಗೂ ಏನು ಸಂಬಂಧ ? ಎಂದು ನನಗೂ ಈಗ ಎನಿಸಿತು. ಪಾರ್ವತಿಗೆ ರಾಜಮ್ಮನ ಮೇಲೆ ಬಹಳ ಸಂದೇಹ: 'ಎಲ್ಲಾ ದರೂ ರಾಜಮ್ಮ ಅವನನ್ನು ವಿಷಹಾಕಿ ಕೊಂದಿರಬಹುದೇ' ಎಂತ, ಒಂದೇ ಒಂದು ದಿನದ ಹಿಂದೆ ಪಾರ್ವತಿಯಂತೆಯೇ ನನಗೂ ಸಂದೇಹ ಉಂಟಾಗುತ್ತಿತ್ತು. ರಾಜಮ್ಮನನ್ನೊಂದು ಸಾರಿ ನೋಡಿದ ಮೇಲೆ ನನ್ನ ಆ ತರದ ಭಾವನೆಗಳೆಲ್ಲಾ ಬದಲಾಗಿಹೋಗಿದ್ದವು. ಅದರಿಂದ ಅವಳ ವಿಷಯದಲ್ಲಿ ಪಾರ್ವತಿಯ ಸಂಶಯದ ಮಾತುಗಳನ್ನು ಕೇಳಿ ನನಗೆ ಕೋಪಬಂತು. 'ಸುಮ್ಮನಿರು ಪಾರ್ವತಿ' ಎಂದುಬಿಟ್ಟೆ. ನನ್ನ ಸ್ವರ ಕಠೋರವಾಗಿದ್ದಿರಬೇಕು ಸಿಟ್ಟಿನಿಂದ, ಪಾರ್ವತಿಯ ಕಣ್ಣುಗಳಲ್ಲಿ ನೀರು ತುಂಬಿತು. ಅವಳ ಮುಖವನ್ನು ನೋಡಿ ನನ್ನ ಕಠೋರತೆಗಾಗಿ ನಾಚಿಕೆ ಯಾಯ್ತು, ಅವಳನ್ನು ಸಮಾಧಾನಪಡಿಸುತ್ತ ' ರಾಜಮ್ಮ ವಿಷಹಾಕಿ ಕೊಲ್ಲುವಂಥ ರಾಕ್ಷಸಿಯಂತೆ ತೋರುವುದಿಲ್ಲ ಪಾರ್ವತಿ. ನಮ್ಮ ಶಾಂತಿ ಗಿಂತ ಎಲ್ಲಾದರೂ ಒಂದೆರಡು ವರ್ಷಕ್ಕೆ ದೊಡ್ಡವಳಾಗಿರಬೇಕು. ಪಾಪ, ಅವಳನ್ನು ನೋಡುವಾಗ ಬಹಳ ಮರುಕವಾಗುತ್ತೆ, ಜನರಿಗೇನು, ಸುಮ್ಮನೆ ಏನಾದರೂ ಹೇಳುತ್ತಿರುತ್ತಾರೆ' ಎಂದು ಹೇಳಿದೆ. ಆದರೆ ಪಾರ್ವತಿಗೆ ರಾಜಮ್ಮನ ಮೇಲಿನ ಸಂದೇಹವು ಸಂಪೂರ್ಣವಾಗಿ ದೂರ ವಾದಂತೆ ತೋರಲಿಲ್ಲ. ಸತ್ತವನು ಹಣಗಾರನಾಗಿರಬಹುದು-ಅವನ ಹಣಕ್ಕಾಗಿ ಅವನನ್ನು ಕೊಂದಿರಬಹುದು-ಈಗ ವ್ಯಸನವನ್ನು ನಟಿಸಿ ಪಾರಾಗಲು ಯತ್ನಿಸುತ್ತಿದ್ದಾಳೆ ಎಂದು ಪಾರ್ವತಿಯು ಊಹನೆ.<noinclude>{{left|೧೩೧}}</noinclude> 2hbublca10izbu06nb271u4jduiewft ಪುಟ:ಕಂಬನಿ-ಗೌರಮ್ಮ.pdf/೧೭೦ 104 92091 319446 239174 2026-05-13T07:39:51Z Shreesha Sharma 7840 /* Validated */ 319446 proofread-page text/x-wiki <noinclude><pagequality level="4" user="Shreesha Sharma" />{{right|೧೩೦}}</noinclude>'ರಾಣಿ' ಎಂದ. ರಾಜಮ್ಮ ನನ್ನ ಕಡೆಗೊಮ್ಮೆ ಕೃತಜ್ಞತೆಯಿಂದ ನೋಡಿ, 'ಏನು ಮನು ?' ಎಂದಳು. ಪಾಪ, ಅವಳಿಗೆ ಗೊತ್ತಿರಲಿಲ್ಲ-ಆರುವ ಮೊದಲು ದೀಪ ಜೋರಾಗಿ ಉರಿಯುವದೆಂದು, “ ರಾಣಿ, ರಾಣಿ, ರಾಣೀ ' ಎಂದು ಕೂಗುತ್ತ ಆತ ಅವಳ ಕೈಗಳನ್ನು ಹಿಡಿದುಕೊಂಡ. ಇಲ್ಲೆ ಇದ್ದೇನೆ, ನಾನು ಏನು ?' ಎಂದು ರಾಜಮ್ಮು ಕೇಳಿದಳು. ಪುನಃ ಇನ್ನೊಮ್ಮೆ 'ರಾಣಿ' ಎಂದು ಜೋರಾಗಿ ಚೀರಿದ ಆತ, ಆರು ಅದೇ ಅಂತ್ಯ, {{gap}}ಬೆಳಗಿನ ಹತ್ತುಗಂಟೆಯಾಗಿತ್ತು ಮರುದಿನ ನಾನು ಮನೆಗೆ ಹೋಗುವಾಗ ಮಕ್ಕಳಿಬ್ಬರೂ ಸ್ಕೂಲಿಗೆ ಹೋಗಿದ್ದರು. ಪಾರ್ವತಿ ಹೋದೊಡನೆಯೇ 'ಎಲ್ಲಿಗೆ ಹೋಗಿದ್ರಿ? ರಾತ್ರಿನೇ ಹೋದ್ರೂ, ಬೆಳ ಗಾಗಿತ್ತೋ ? ಯಾರಿಗೆ ಕಾಯ್ದೆ?' ಎಂದು ಮುಂತಾಗಿ ಪ್ರಶ್ನೆಗಳ ಮಳೆಯನ್ನೇ ಸುರಿಸಿಬಿಟ್ಟಳು. ಆದರೆ ಆಗ ಅವಳ ಪ್ರಶ್ನೆಗಳಿಗೆ ಪ್ರತ್ಯು ತ್ತರವನ್ನು ಕೊಡುವ ಸ್ಥಿತಿಯಲ್ಲಿರಲಿಲ್ಲ ನನ್ನ ಮನಸ್ಸು. ಹಿಂದಿನ ದಿನದ ಆ ಕೋಳಿ, ಕೆದರಿದ ಕೂದಲಿನ ಊದಿದ ಕಣ್ಣುಗಳ ಬಾಡಿದ ಮುಖದ ರಾಜಮ್ಮ, ಅವಳ ಮೂಕರೋದನ ಎಲ್ಲಾ ಕಣ್ಣುಮುಂದೆ ಕಟ್ಟಿದಂತಿತ್ತು, ನನ್ನಿದಿರು ಪಾರ್ವತಿಯೇ ನಿಂತಿದ್ದರೂ ನನ್ನ ಕಣ್ಣುಗಳಿಗೆ ರಾಜಮ್ಮನ ಬಾಡಿ ಬೆಂಡಾಗಿದ್ದ ಆ ಮುಖ ಕಾಣಿಸುತ್ತಿತ್ತು, {{gap}}ನಾನು ಮೂಕನಂತೆ ಬೆಪ್ಪಾಗಿ ನಿಂತಿರುವುದನ್ನು ನೋಡಿ ಪಾರ್ವ ತಿಗೆ ಆಶ್ಚರ್ಯವೇ ಆಗಿರಬೇಕು. ಹಿಂದಿನ ದಿನದ ನನ್ನ ವಿಪರೀತದ ಕೆಲಸ ದಿಂದಲೇ ನಾನು ಹಾಗಿರುವದೆಂದು ಅವಳು ಬಲು ಕೊಂದುಕೊಂಡಳು. 'ನಿನ್ನೆ ಇಡೀ ದಿನ ನಿದ್ರೆಯಲ್ಲ; ಹೊತ್ತಿಗೆ ಸರಿಯಾಗಿ ಊಟವಿಲ್ಲ. ಇನ್ನಾ ದರೂ ಫಲಾಹಾರ ಮಾಡಿ ವಿಶ್ರಾಂತಿ ತಕೊಳ್ಳಿ' ಎಂದು ಕಾಫಿ ತಿಂಡಿ ಯನ್ನು ತಂದಿಟ್ಟುಕೊಂಡು ಬಲವಂತಪಡಿಸತೊಡಗಿದಳು. 'ಈಗೇನೂ ಬೇಡ ಪಾರ್ವತಿ, ಸ್ವಲ್ಪ ಮಲಗಿ ನಿದ್ರೆ ಮಾಡಿದರೆ ಎಲ್ಲಾ ಸರಿಯಾಗುತ್ತೆ' ಎಂದು ಬಟ್ಟೆಯನ್ನು ಸಹ ಬದಲಾಯಿಸದೆ ಹಾಗೆಯೇ ಬಿದ್ದುಕೊಂಡೆ. ನಾನು ನಿದ್ರೆ ಮಾಡಲೆಳಸುವೆನೆಂದೆಣಿಸಿ ಪಾರ್ವತಿ ಹೊರಗೆ ಹೊರಟಳು.<noinclude></noinclude> a1i7mx1salilvdfnf85e1tb5zzdr3xa ಪುಟ:ಕಂಬನಿ-ಗೌರಮ್ಮ.pdf/೧೬೯ 104 92092 319445 239170 2026-05-13T07:38:10Z Shreesha Sharma 7840 /* Validated */ 319445 proofread-page text/x-wiki <noinclude><pagequality level="4" user="Shreesha Sharma" /></noinclude>ಮಲಗಿದ್ದ. ರಾಜಮ್ಮ ಆತನ ಕಡೆಗೆ ಕೈತೋರಿದಳು, ಹತ್ತಿರ ಹೋಗಿ ನೋಡಿದೆ. ಸತ್ತ ಹೆಣದ ಮುಖದಂತಿತ್ತು ಅವನ ಮುಖ, ಕಣ್ಣುಗಳನ್ನು ಬಿಟ್ಟುಕೊಂಡೇ ಇದ್ದರೂ ಆ ಕಣ್ಣುಗಳಲ್ಲಿ ಜೀವನದ ಬೆಳಕಿದ್ದಂತೆ ತೋರಲಿಲ್ಲ. ಬಗ್ಗಿ ಆತನ ಕೈಹಿಡಿದು ನೋಡಿದೆ. ಬೆಂಕಿಯಂತೆ ಸುಡು ತಿತ್ತು, ಕೈ, ಜ್ವರದ ತಾಪದಿಂದ ಅವನಿಗೆ ಪ್ರಜ್ಞೆ ಇರಲಿಲ್ಲ. ನೋಡಿ ದೊಡನೆಯೇ ಆತ ಬದುಕುವಂತಿಲ್ಲವೆಂದು ನನಗೆ ತಿಳಿಯಿತು. ರಾಜಮ್ಮ ಅವನ ಕಾಲ ಹತ್ತಿರ ತಲೆಯನ್ನಿಟ್ಟುಕೊಂಡು ಶೂನ್ಯದೃಷ್ಟಿಯಿಂದ ನನ್ನ ಕಡೆ ನೋಡುತ್ತಿದ್ದಳು. ನಾನು ಎಷ್ಟೋ ಜನರು ಸಾಯುವದನ್ನು ನೋಡಿದ್ದೇನೆ. ಅದೆಷ್ಟೋ ಜನರು ಎದೆ ಎದೆ ಬಡಿದುಕೊಂಡು ಆಳುವ ಕರುಣಕ್ರಂದನವನ್ನೂ ಕೇಳಿದ್ದೇನೆ. ಆದರೆ ಇದಾವ ದೃಶ್ಯಗಳೂ ರಾಜ ಮ್ಮನ ಮೂಕರೋದನದಷ್ಟು ವ್ಯಥೆಯನ್ನುಂಟುಮಾಡಿರಲಿಲ್ಲ. {{gap}}ಸ್ವಲ್ಪ ಹೊತ್ತಿನ ಹಿಂದೆ ನಾನು ರಾಜಮ್ಮನನ್ನು ನೋಡಿ ಸಹ ಇರಲಿಲ್ಲ. ಅವಳ ವಿಷಯದಲ್ಲಿ ತಿರಸ್ಕಾರವಿತ್ತು; ಸತ್ತರೂ ಸಾಯಲಿ ಎಂಬ ಭಾವನೆ ಇತ್ತು, ಒಂದು ಸಾರಿ ಅವಳ ಅಳುವ ಮುಖವನ್ನು ನೋಡಿದ ಮಾತ್ರದಿಂದ ನನಗವಳ ವಿಷಯದಲ್ಲಿದ್ದ ಎಲ್ಲ ಭಾವನೆಗಳೂ ಮಾಯವಾಗಿ ಅನುಕರಣೆಯೊಂದು ಮಾತ್ರ ಅದೇಕೆ ಉಳಿಯಿತೋ ಹೇಳಲಾರೆ. ಅವರ ಪ್ರಾಯವೇನೂ ಹೆಚ್ಚಾಗಿದ್ದಂತೆ ತೋರಲಿಲ್ಲ. ನನ್ನ ಮಗಳು ಶಾಂತಿಗಿಂತ ಒಂದೆರಡು ವರ್ಷಕ್ಕೆ ಹಿರಿಯಳೋ ಏನೋ, ಇಷ್ಟೊಂದು ಚಿಕ್ಕ ಪ್ರಾಯದಲ್ಲೇ ಇಂತಹ ಅವಸ್ಥೆ! ಹೆಸರಾದ ಸೂಳೆ ಎಂಬ ಕೀರ್ತಿ !! {{gap}}ಮಲಗಿದ್ದ ಮನುಷ್ಯ ಹೊರಳಾಡಿದ. ನಾನು ಕುಡಿಸಿದ ಔಷಧಿಯ ಪ್ರಭಾವದಿಂದ ಅವನನ್ನು ಬದುಕಿಸುವುದು ಅಸಾಧ್ಯವಾದರೂ ಅವನಿಗೆ ಸ್ಮೃತಿ ಬರುವ ಸಂಭವವಿತ್ತು. ಕಾಲದಿಸೆಯಲ್ಲಿ ಕುಳಿತಿದ್ದ ರಾಜಮ್ಮ ಎದ್ದು ಬೆವರುತ್ತಿದ್ದ ಅವನ ಮುಖವನ್ನು ಒರಿಸತೊಡಗಿದಳು. ಆತನ ತುಟಿ ಅಲುಗಾಡಿತು. ಸ್ವಲ್ಪ ನೀರನ್ನು ಕುಡಿಸುವಂತೆ ಹೇಳಿದೆ. ಅವಳು ಒಂದೆರಡು ಚಮಚ ನೀರನ್ನು ಕುಡಿಸುತ್ತಲೆ ಅವನು ಬಹು ಮೆಲ್ಲಗೆ {{left|೧೨೯}}<noinclude>{{left|17}}</noinclude> geqhzgu19n766ru0zlosyi8i9pl0gsv ಪುಟ:ಕಂಬನಿ-ಗೌರಮ್ಮ.pdf/೧೬೮ 104 92094 319444 239168 2026-05-13T07:33:05Z Shreesha Sharma 7840 /* Validated */ 319444 proofread-page text/x-wiki <noinclude><pagequality level="4" user="Shreesha Sharma" />{{rh|||೧೨೮}}</noinclude> ಬಡಿಯುವ ಶಬ್ದ ಕೇಳಿಸಿತು. ಹೋಗಿ ಬಾಗಿಲು ತೆರೆದೆ. ಸುಬ್ಬು! 'ಈಗ್ಗೆ ಬರೋಕಂತೆ ಡಾಕ್ಟ್ರೇ, ಬಹಳ ಜೋರಂತೆ. ಕಾಲಿಗೆ ಬಿದ್ದು ಕಂಡು ಬಾ ಅಂದ್ರು' ಎಂದ. 'ಯಾರಿಗೋ ಕಾಯಿಲೆ ?' ಎಂದು ಕೇಳಿದೆ. ಅವನಿಗೆ ಗೊತ್ತಿರಲಿಲ್ಲ. ಅಂತೂ ಕಾಯಿಲೆ ರಾಜಮ್ಮನಿಗಲ್ಲ ಎಂದು ತಿಳಿಯಿತು. ಇನ್ನಾರಿಗೆ ? ಯಾರಿಗೇ ಆದರೂ-ರಾಜಮ್ಮನಿಗೇ ಆದರೂ ಹೋಗಿ ನೋಡುವುದು ನನ್ನ ಕರ್ತವ್ಯ. ಅವಳು ಸೂಳೆ ಎಂಬ ಮಾತ್ರಕ್ಕೆ ಅಷ್ಟೊಂದು ಅಲಕ್ಷ್ಯಮಾಡಲು ನನಗೆಲ್ಲಿಯ ಅಧಿಕಾರ? ಸ್ವಲ್ಪ ಹೊತ್ತಿನ ಮೊದಲೇ ನನ್ನ ಕರ್ತವ್ಯವನ್ನು ಅವಳು ಸೂಳೆ ಎಂಬ ನೆವನ ದಿಂದ ಬದಿಗೊತ್ತಿ ಸಮಾಧಾನ ಮಾಡಿಕೊಂಡಿದ್ದೆ. ನೆನಸಿಕೊಂಡು ನನಗೆ ನಾಚಿಕೆಯಾಯ್ತು--' ಬರುತ್ತೇನೆ ತಡೆ ' ಎಂದು ಹೇಳಿ ಒಳಗೆ ಹೋಗಿ ಬೇಗ ಬೇಗ ಬಟ್ಟೆ ಹಾಕಿಕೊಂಡೆ. ಪಾರ್ವತಿಗೆ ನಿದ್ರೆ ಬಂದುಹೋಗಿತ್ತು. ಔಷಧಿಯ ಪೆಟ್ಟಿಗೆಯನ್ನು ತೆಗೆದುಕೊಂಡು ಹಾಗೆಯೇ ಬಾಗಿಲನ್ನೆಳೆದುಕೊಂಡು ಹೊರಟೆ. {{gap}}ರಾಜಮ್ಮನ ಮನೆ ನಮ್ಮನೆಗೆ ಸುಮಾರು ಮುಕ್ಕಾಲುಮೈಲು ದೂರದಲ್ಲಿ ಒಂದು ತೋಟದೊಳಗೆ ಒಂಟಿಯಾಗಿತ್ತು. ಅದರ ಹತ್ತಿರ ಹತ್ತು ಹನ್ನೆರಡು ಮಾರು ದೂರದಲ್ಲಿ ಒಂದೆರಡು ಒಡ ಕೂಲಿಜನರ ಗುಡಿಸಲುಗಳಲ್ಲದೆ ಬೇರೆ ಮನೆಗಳಿರಲಿಲ್ಲ. ನಾವು ಹೋಗುವಾಗ ರಾಜ ಮ್ಮನ ಮನೆಬಾಗಿಲು ತೆರೆದೇ ಇತ್ತು, ಸುಬ್ಬು ಅಮ್ಮಾವ್ರೇ' ಎಂದು ಕೂಗಿದ. ರಾಜಮ್ಮ ಹೊರಗೆ ಬಂದಳು. ಅದೇ ಮೊಟ್ಟಮೊದಲು ನಾನು ರಾಜಮ್ಮನನ್ನು ನೋಡಿದ್ದು. ಅವಳ ವಿಷಯವಾಗಿ ಜನರಾಡುತ್ತಿದ್ದ ಮಾತುಗಳನ್ನು ಕೇಳಿರಾಜಮ್ಮರಾಕ್ಷಸಿ ಎಂಬ ಭಾವನೆಯಾಗಿತ್ತು ನನಗೆ. ಆದರೆ ಅದೇಕೋ-ವ್ಯಸನದಿಂದ ಬಾಡಿದ್ದ ಅವಳ ಮುಖವನ್ನೂ ಅತ್ತು ಅತ್ತು ಕೆಂಪಾಗಿ ಊದಿಕೊಂಡಿದ್ದ ಅವಳ ಕಣ್ಣುಗಳನ್ನೂ ನೋಡಿ ನನಗೆ ಅತ್ಯಂತ ಕರುಣೆಯುಂಟಾಯಿತು. 'ಯಾರಿಗಮ್ಮಾ ಕಾಯಿಲೆ ?' ಎಂದು ಕೇಳಿದೆ. ರಾಜಮ್ಮ ಪ್ರತ್ಯುತ್ತರ ಕೊಡದೆ ನನ್ನನ್ನು ಒಳಗೆ ಕರೆದು ಕೊಂಡು ಹೋದಳು. ಅಲ್ಲೊಂದು ಕೋಣೆಯಲ್ಲಿ ಮಂಚದ ಮೇಲೊಬ್ಬನು<noinclude></noinclude> aveha8zt9blc5yr5c2ttndgn6rk1v5y ಪುಟ:ಕಂಬನಿ-ಗೌರಮ್ಮ.pdf/೧೬೭ 104 92095 319443 239167 2026-05-13T07:29:15Z Shreesha Sharma 7840 /* Validated */ 319443 proofread-page text/x-wiki <noinclude><pagequality level="4" user="Shreesha Sharma" /></noinclude>ಊಟ ಮಾಡುತ್ತ ಕೂತಿರಲೆ ? ಎದ್ದು ನಾನೇ ಕದ ತೆರೆಯಲು ಹೋದೆ. ಪಾರ್ವತಿಯ ಕಣ್ಣುಗಳಲ್ಲಿ ನೀರು ತುಂಬಿತು. 'ನಮ್ಮೂರೇ ವಾಸಿ ಯಾಗಿತ್ತು-ಈ ಹಾಳೂರಿಗೆ ಬರಲಾಗಿ ಊಟಕ್ಕೂ ಸಮಯವಿಲ್ಲ' ಎಂದು ಕೊಂಡಳು. ಪಾರ್ವತಿಯ ಕಣ್ಣೀರು ತುಂಬಿದ ಮುಖವನ್ನು ನೋಡಿ ನನ್ನ ಮನಸ್ಸು ನೊಂದರೂ ಆಗ ಅವಳನ್ನು ಸಮಾಧಾನಪಡಿಸುವಂತಿರ ಇಲ್ಲ. ಹೋಗಿ ಕದ ತೆರೆದೆ. {{gap}} ಕದ ತಟ್ಟಿದವನೊಬ್ಬ ಹುಡುಗ-ಸುಬ್ಬು-ಆ ಊರಿನ ಬಿಟ್ಟ ಬಸ ವಯ್ಯ 'ಏನೋ' ಎಂದು ಕೇಳಿದೆ. 'ರಾಜಮ್ಮಾವ್ರ ಮನೇಲಿ ಬಾಳ ಕಾಯ್ಲೆ ಅಂತೆ. ಈಗ್ಲೇ ಬರೇಕಂತೆ' ಎಂದ. ರಾಜಮ್ಮ : ಅವಳ ಹೆಸರನ್ನು ಕೇಳಿದ ಕೂಡಲೇ ಕದ ತೆರೆಯುವಾಗಿದ್ದ ಸಹಾನುಭೂತಿ, ಕರುಣೆ ಎಲ್ಲೋ ಮಾಯವಾಯ್ತು. ಬೆಳಿಗ್ಗೆ ಬರುತ್ತೇನೆ. ನಡೆ' ಎಂದೆ. ಅವನು ಹೊರಟುಹೋದೆ. ಕದಮುಚ್ಚಿ ನಾನೂ ಒಳಗೆ ಹೋದೆ. ಪಾರ್ವತಿ ಊಹಿಸಿದ್ದಂತೆ ನಾನು ಹೊರಟುಹೋಗದೆ ಮರಳಿಬಂದುದ ಬಂದ ಅವಳಿಗೂ ಸಮಾಧಾನವಾಯು. ಊಟಕ್ಕೆ ಬಡಿಸುತ್ತಾ ಯಾರು ಬಂದವರು ?' ಎಂದು ಕೇಳಿದಳು. 'ಸುಬ್ಬು, ರಾಜಮ್ಮನ ಮನೆಗೆ ಕೂಡಲೇ ಬರಬೇಕೆಂದು ಕರೆಯುವದಕ್ಕೆ ' ಎಂದೆ. ರಾಜಮ್ಮನ ಹೆಸರು ಕೇಳಿ ಪಾರ್ವತಿ ' ಅವಳಿಗೇನೀಗ ಕೇಡು ! ಬೆಳಿಗ್ಗೆ ಹೋದರೆ ಸಾಲ ದೇನೋ? ಇಷ್ಟಕ್ಕೂ ಸತ್ತುಹೋದರೆ ಭೂಮಿಭಾರವೇ ಕಮ್ಮಿಯಾಯ್ತು' ಎಂದಳು. {{gap}}ರಾಜಮ್ಮ-ಹೆಸರನ್ನು ಕೇಳಿದ ಮಾತ್ರದಿಂದಲೇ ತಿರಸ್ಕರಿಸಲ್ಪಡು ತ್ತಿದ್ದ ರಾಜಮ್ಮು-ಸೂಳೆ, ನಾನವಳನ್ನು ಕಣ್ಣಾರೆ ನೋಡಿರಲಿಲ್ಲವಾದರೂ ಅವಳ ವಿಷಯವಾಗಿ ಜನರಾಡಿಕೊಳ್ಳುತ್ತಿದ್ದ ಮಾತುಗಳನ್ನು ಕೇಳಿಯೇ 'ಅವಳು ನಿಜವಾಗಿಯೂ ರಾಕ್ಷಸಿ' ಎಂದೆನಿಸಿಹೋಗಿತ್ತು ನನಗೆ 'ಅಂಥವಳ ಮನೆಗೆ ಈಗ ಯಾರು ಹೋಗುತ್ತಾರೆ? ಬೆಳಗಿನಿಂದಲೂ ಊಟ ಸಹ ಮಾಡಿಲ್ಲ-ನಾಳೆ ಬೆಳಿಗ್ಗೆ ಹೋದರಾಯಿತು' ಎಂದು ಸಮಾ ಧಾನ ಮಾಡಿಕೊಂಡು ಮಲಗಿದೆ. ಅಷ್ಟರಲ್ಲಿ ಪುನಃ ಬಾಗಿಲನ್ನು ಬಡಬಡನೆಂಬ {{left|೧೨೭}}<noinclude></noinclude> 3w2uzbm4bke2uev65czc5vvb98t5bf3 ಪುಟ:ಕಂಬನಿ-ಗೌರಮ್ಮ.pdf/೧೬೬ 104 92096 319442 239166 2026-05-13T07:26:25Z Shreesha Sharma 7840 /* Validated */ 319442 proofread-page text/x-wiki <noinclude><pagequality level="4" user="Shreesha Sharma" /></noinclude>{{right|<big><big>'''ಮನುವಿನ ರಾಣಿ'''</big></big>}} {{gap}}{{xx-larger|ನ}}ನಗೆ ಆ ಊರಿಗೆ ವರ್ಗವಾಗಿ ಬರೇ ಎರಡು ತಿಂಗಳುಗಳಾಗಿ ದ್ದುವು, ಆಷ್ಟೆ. ಆದಿನ ನನಗೆ ತುಂಬಾ ಕೆಲಸವಿತ್ತು. ಬೆಳಗ್ಗೆ ಆರು ಗಂಟೆಗೆ ಹೋದವನು ಅದೇ ಆಗ ಮನೆಗೆ ಬಂದಿದ್ದೆ. ನಾನು ಮನೆಯ ಮೆಟ್ಟಿಲು ಗಳನ್ನು ಹತ್ತುವಾಗ ಆಸ್ಪತ್ರೆಯ ಗಡಿಯಾರವು ಹನ್ನೊಂದು ಹೊಡೆ ಯಿತು. ಮಕ್ಕಳೂ ಕೆಲಸದವರೂ ಮಲಗಿ ನಿದ್ರೆ ಮಾಡಿಬಿಟ್ಟಿದ್ದರು. ಪಾರ್ವತಿ ಮಾತ್ರ ನನ್ನ ಪ್ರತೀಕ್ಷೆಯಲ್ಲೇ ಕೂತಿದ್ದಳು. ಒಳಗೆ ಹೋಗಿ ಬಟ್ಟೆ ಬದಲಾಯಿಸಿ ಕೈಕಾಲು ತೊಳೆದು ಇನ್ನೇನು ಊಟಕ್ಕೆ ಕೂರಬೇಕು; ಅಷ್ಟರಲ್ಲಿ ಮುಂಬಾಗಿಲನ್ನು ತಟ್ಟುವ ಶಬ್ದ ಕೇಳಿಸಿತು. ಪಾರ್ವತಿಗೆ ರೇಗಿ ಹೋಳು; 'ಧು, ಇದೇನಿದು ಬೆಳಗಿನ ಜಾವಕ್ಕೆ ಹೋದವರು ಈಗ ಬಂದಿದ್ದಾರೆ. ಒಂದಿಷ್ಟು ಊಟ ಮಾಡುವದಕ್ಕೂ ಪುರಸೊತ್ತಿಲ್ಲ-ಆಷ್ಟರಲ್ಲಿ ಬಂದರು ಇನ್ನೊಬ್ಬರು ಕದ ತಟ್ಟುತ್ತಿರಲಿ; ನಾನೇನೂ ಬಾಗಿಲು ತೆರೆಯುವು ದಿಲ್ಲ' ಎಂದಳು. ಹೌದು-ನಾನು ಬೆಳಗಿನಿಂದ ಹಸಿದಿದ್ದೆ. ಆದರೆ... ಆದರೆ ನನಗೆ ಮನಸ್ಸು ತಡೆಯಲಿಲ್ಲ. 'ಹೋಗಲಿ ಬಿಡು ಪಾರ್ವತಿ, ಬಾಗಿಲು ತೆರೆದು ಯಾರೆಂದು ವಿಚಾರಿಸು' ಎಂದೆ. ಅವಳಿಗೆ ಇನ್ನಷ್ಟು ಕೋಪ ಬಂತು: 'ನಿಮ್ಮ ದಮ್ಮಯ್ಯ, ಬೆಳಗಿನಿಂದಲೂ ಹೊಟ್ಟೆಗೇನೂ ಇಲ್ಲ. ಮೊದಲು ಊಟ ಮಾಡಿ, ಆಮೇಲೆ ನೋಡೋಣ' ಎಂದಳು. ಈ ಮಧ್ಯೆ ಬಾಗಿಲ ತಟ್ಟುವುದು ಬಹಳ ಜೋರಾದ, ಮನುಷ್ಯ ಪ್ರಾಣಿ ಯೊಂದು ಜೀವನ ಮರಣಗಳ ಮಧ್ಯೆ ಹೊರಳಾಡುತ್ತಿರುವಾಗ ನಾನು<noinclude></noinclude> m42sbf24i3h7w505f02nkediqh0xfq3 ಪುಟ:ಕಂಬನಿ-ಗೌರಮ್ಮ.pdf/೧೬೫ 104 92097 319441 239165 2026-05-13T07:25:04Z Shreesha Sharma 7840 /* Validated */ 319441 proofread-page text/x-wiki <noinclude><pagequality level="4" user="Shreesha Sharma" /></noinclude> ನನ್ನ ವಿಷಯದಲ್ಲಿ ತಮ್ಮ ಅಭಿಪ್ರಾಯಪಟ್ಟುಕೊಳ್ಳುವುದನ್ನು ನಾನು ಸಹಿಸಲಾರೆ. ಅದರಿಂದಲೇ ಬೇರೆಯವರೊಡನೆ ಹೇಳಲು ಹಿಂಜರಿಯುವ ಈ ವಿಷಯಗಳನ್ನೆಲ್ಲಾ ನಿನಗೆ ಬರೆದಿರುವೆನು .ನೀನಿದನ್ನು ಓದಿದ ಮೇಲೂ ನನ್ನ ವಿಷಯದ ನಿನ್ನ ಭಾವನೆಯು ಬದಲಾಗದಿದ್ದರೆ ಇದೇ ನಿನಗೆ ನನ್ನ ಕೊನೆಯ ನಮಸ್ಕಾರ- {{right|ಮಹೇಶ"}} {{gap}}ಮಧ್ಯರಾತ್ರಿಯಾಗಿದೆ ಎಂಬ ಅರಿವು ಸಹ ಇಲ್ಲದೆ ತನ್ನ ಕಣ್ಣೀರಿ ನಿಂದ ತೊಯ್ದ ಕಾಗದವನ್ನು ಕೈಯ್ಯಲ್ಲಿ ಹಿಡಿದುಕೊಂಡೇ ವಸಂತ ಮಹೇಶನ ರೂಮಿಗೆ ಓಡಿದ. {{right|ಎಪ್ರಿಲ್ ೧೯೩೮}} {{left|೧೨೫}}<noinclude></noinclude> lby5lvdrvy6yu7onouh67e8e6esh5q0 ಪುಟ:ಕಂಬನಿ-ಗೌರಮ್ಮ.pdf/೧೫೭ 104 92138 319418 239260 2026-05-13T01:42:50Z Pragathi. BH 7585 /* Validated */ 319418 proofread-page text/x-wiki <noinclude><pagequality level="4" user="Pragathi. BH" /></noinclude>ಹಾಗಾಗಿರಲಿಲ್ಲ. ತಂದೆ-ತಾಯಿಲ್ಲದ ತಬ್ಬಲಿಯನ್ನು ಸಾಕಿ ಮುಂದೆ ತಂದು ಮನುಷ್ಯನನ್ನಾಗಿ ಮಾಡಿದ್ದರು. ತನ್ನ ಪ್ರೀತಿಯ ಮಗಳನ್ನು ಕೊಟ್ಟು ಪುರಸ್ಕರಿಸಿದ್ದರು. ಅದರ ಪ್ರತಿಫಲ ಈ ರೀತಿಯಾಗಬಹುದೆಂದು ಅವರು ಕನಸಿನಲ್ಲಿ ಸಹ ಚಿಂತಿಸದ ಮಾತಾಗಿತ್ತು. ಈಗ....? {{gap}}“ಪಾಪನನ್ನು ನೆನೆಸಿಕೊಂಡು ಎಂದೂ ಅಳದಿದ್ದ ನಾನೂ ಆ ದಿನ ಚಿಕ್ಕಮಕ್ಕಳಂತೆ ಬಿಕ್ಕಿ ಬಿಕ್ಕಿ ಅತ್ತೆ, ತಲೆ ತಲೆ ಹೊಡೆದುಕೊಂಡೆ. ಅವಳ ಗಂಡನನ್ನು ಕೊಂದೇಬಿಡುತ್ತೇನೆ ಎಂದುಕೊಂಡೆ. ನೆನಸಿಕೊಂಡರೆ ಈಗಲೂ ಹಾಗೆಯೇ ಆಗುತ್ತೆ. {{gap}}"ಪಾಪ ಕಾಗದ ನೋಡಿದಳು. ನಾನೆಣಿಸಿದಂತೆ ಅವಳ ಅತ್ತು, ಕರೆಯಲಿಲ್ಲ. ಬೇರೆ ಯಾವ ವಿಧದಲ್ಲಿ ತಾನು ನೆಂದಿರುವೆನೆಂದು ತೋರ ಗೊಡಲಿಲ್ಲ. ಅವಳ ಶಾಂತತೆಯನ್ನು ನೋಡಿ ನಾಚಿ ನನ್ನನ್ನು ನಾನೇ ಸಂತೈಸಿಕೊಂಡೆ. ಆದರೂ ಒಳಗೊಳಗೇ ಒಂದು ಭಯ; ಯಾರಿಗೂ ಹೇಳದೆ ಎಲ್ಲಾದರೂ ಜಾಗ ಆತ್ಮಹತ್ಯೆ ಮಾಡಿಕೊಂಡರೇನು ಗತಿ? ಈ ವಿಷಯ ದಲ್ಲಿ ಮಾತ್ರ ನನ್ನ ಹೆಯು ತಪ್ಪಾಯ, ನಾನವಳನ್ನು ಎಡೆಬಿಡದಿರು ವದನ್ನು ನೋಡಿ ಅವಳು 'ಏನಣ್ಣಾ, ಎಲ್ಲಾದರೂ ಬಾವಿಗೆ ಬಿದ್ದು ಬಿಟ್ಟೇನು ಎಂತ ಭಯವೋ ?' ಎಂದು ಒಂದು ಒಣ ನಗು ನಕ್ಕಳು. 'ಹಾಗೇನೂ ಇಲ್ಲ ಪಾಪ-ನೀನೊಬ್ಬಳೇ ಇದ್ದರೆ ಸುಮ್ಮನೆ ಚಿಂತಿಸಿ ಚಿಂತಿಸಿ ನೊಂದುಕೊಳ್ಳುತ್ತಿ' ಎಂತ ಬಾಯಿ-ಹಾರಿಸಿದೆ. 'ನೆಂದು ಕೊಂಡರೆ, ತಾನೆ ಫಲ ಏನು ? ಹಾಗೇನಾದರೂ ಫಲ ಇದ್ದಿದ್ದರೆ ಈ ಎರಡು ವರ್ಷಗಳಲ್ಲೇ ಅದೆಲ್ಲಾ ಬರುತ್ತಿತ್ತು' ಎಂದಳು. ಊಹಿಸಿದ್ದರೂ ಗೊತ್ತಿಲ್ಲದವನಂತೆ “ ಎರಡು ವರ್ಷಗಳ ಮೊದಲೇ ಹೀಗಾಗುವುದೆಂದು ನಿನಗೆ ಹೇಗೆ ಗೊತ್ತು ಪಾಪ?' ಎಂದು ಪ್ರಶ್ನಿಸಿದೆ. ಪಾಪ ಎರಡು ವರ್ಷ ಗಳಿಂದಲೂ ಹೇಳದಿದ್ದ ಆ ದಿನದ ಸುದ್ದಿಯನ್ನು ಆಗ ನನಗೆ ಹೇಳಿದಳು. ವಸಂತ, ನಾನು ಊಹಿಸಿದಂತೆ ಆ ದಿನ ಪಾಪ ಅವನನ್ನು ' ಇಂಗ್ಲೆಂಡಿಗೆ ಹೋಗಬಾರದೆಂದು ಪ್ರಾರ್ಥಿಸಿದಳಂತೆ. ಎಷ್ಟಾದರೂ ಹುಡುಗತನ<noinclude>{{left|೧೧೭}}</noinclude> 74t9wii0ldn656l8u4q3b2kb7odvoav ಪುಟ:ಕಂಬನಿ-ಗೌರಮ್ಮ.pdf/೧೫೮ 104 92139 319419 239255 2026-05-13T01:48:31Z Pragathi. BH 7585 /* Validated */ 319419 proofread-page text/x-wiki <noinclude><pagequality level="4" user="Pragathi. BH" />{{right|೧೧೮}}</noinclude>ನೋಡು ! ಹೋಗಲೇಬೇಕು ಎಂದಿದ್ದರೆ ಅವಳೇನೂ ಅಷ್ಟು ನೊಂದು ಕೊಳ್ಳುತ್ತಿರಲಿಲ್ಲ. ಆದರೆ ಅವನು ಹೇಳಿದ ಮಾತುಗಳು..! 'ಇಂಗ್ಲೆಂಡಿಗೆ ಹೋಗುವ ಸಲುವಾಗಿಯೇ ನಿನ್ನನ್ನು ಮದುವೆ ಆದೆ-ಇಲ್ಲದಿದ್ದರೆ ಯಾರು ಮದುವೆ ಆಗುತ್ತಿದ್ದರು ನಿನ್ನ .....' ಪಾಪನ ಆನಂದವನ್ನು ಕೊಂದ ಮಾತುಗಳನ್ನು, ಎರಡು ವರ್ಷಗಳಿಂದ ಅವಳನ್ನು ಕೊರಗಿಸಿ ಕರಗಿಸಿದ ಮಾತುಗಳವು. ಆ ಮಾತುಗಳನ್ನವಳು ಮೊದಲೇ ಹೇಳಿದ್ದರೆ..ಅವಳು ಹೇಳಲಿಲ್ಲ. ಹಾಗೆಲ್ಲಾ ಹೇಳುವಂತಹ ಹುಡುಗಿಯೂ ಅಲ್ಲ ಅವಳು. ಆ ಮಾತುಗಳನ್ನು ನೆನೆದು ಕಳೆದ ಎರಡು ವರ್ಷಗಳಿಂದ ಪಾಪಮಾತ್ರ ಕೊರಗು ತಿದ್ದಳು. ಈಗ ನಮ್ಮನೆಯವರಿಗೆಲ್ಲಾ ಕೊರಗು, ಸ್ವಲ್ಪ ಒರಟು ಸ್ವಭಾವದವರಾದರಣ ಚಿಕ್ಕಮ್ಮನಿಗೆ ಪಾಪ ಎಂದರೆ ಬಲು ಪ್ರೇಮ, ಅವರಂತೂ ಅವಳ ಗಂಡನ ವರ್ತನೆಯಿಂದ ಬಹಳ ಸಿಟ್ಟುಗೊಂಡಿದ್ದರು. {{gap}}“ಪಾಪನ ಗಂಡ ಊರಿಗೆ ಬಂದುದೂ, ಅವನಿಗೆ ಕೆಲಸವಾದುದೂ ಊರಿಗೆಲ್ಲಾ ತಿಳಿದ ವಿಷಯ. ಇನ್ನೂ ಪಾಪ ಗಂಡನ ಮನೆಗೆ ಹೋf\ ಸಂಸ್ಕಾರ ಮಾಡುತ್ತಿಲ್ಲವೇಕೆಂದು ನಮ್ಮ ನೆರೆಕರೆಯವರಿಗೆಲ್ಲಾ ಬಹಳ ಕುತೂಹಲ, ದಿನದಿನವೂ ಚಿಕ್ಕಮ್ಮನೊಡನೆ ಇದೇ ಸಶ್ನೆ. ಕೇಳಿ ಚಿಕ್ಕಮ್ಮ ಉರಿದುಬೀಳುತ್ತಿದ್ದರು. ಪಾಪನ ಗೆಳತಿಯರೂ ಅವಳೊಡನೆ ಕೇಳುತ್ತಿದ್ದ ರಂದು ತೋರುತ್ತೆ. ಅವಳು ಗೆಳತಿಯರು ಬಂದರೆಂದರೆ ಕಾಣಿಸಿಕೊಳ್ಳಲು ಹಿಂಜರಿಯುತ್ತಿದ್ದಳು. ಕಾರಣವಿರಲಿ ಇಲ್ಲದಿರಲಿ-ನಮ್ಮ ಸಮಾಜದಲ್ಲಿ ಪತಿಯಿಂದ ತಿರಸ್ಕೃತೆಯಾದ ಪತ್ನಿ ಎಂದರೆ ಎಲ್ಲರಿಗೂ ಸಂಶಯ-ಸಮಾ ಜದ ಕ್ರೂರ ನಾಲಿಗೆ ಪಾಪನನ್ನೂ ಟೀಕಿಸದಿರಲಿಲ್ಲ. {{gap}}"ಅವನಿಗೆ ಕೆಲಸವಾಗಿ ಏಳೆಂಟು ತಿಂಗಳಗಳಾಗಿತ್ತು. ಒಂದು ದಿನ ಸಾಯಂಕಾಲ ನಾನು ಮನೆಗೆ ಬರುವಾಗ ಪಾಪ ನನ್ನ ರೂಮಿನಲ್ಲಿ ಕೂತಿ ದ್ದಳು, ಸಾಯಂಕಾಲದ ಹೊತ್ತಿನಲ್ಲಿ ನನ್ನ ರವಿಗವಳು ಬರುವದು ಆಸರಇಸ್ಮ, ಇಂದೇನು ಹೊಸತು ಎಂದು 'ಏನು ಪಾಪ ?' ಎಂದೆ. ಆಗ ರೂಮಿನಲ್ಲಿ ದಿನವಿನ್ನೂ ಹತ್ತಿಸಿರಲಿಲ್ಲ. ಸಂಪೂರ್ಣ ಕತ್ತಲೆಯಾಗದಿದ್ದರೂ ಆ ನಸಕು ಬೆಳಕಿನಲ್ಲವಳ ಮುಖವೂ ಸರಿಯಾಗಿ ಕಾಣಿಸುತ್ತಿರಲಿಲ್ಲ.<noinclude></noinclude> oat4cc72cszdg0t4a6qhcvvqhptuog5 ಪುಟ:ಕಂಬನಿ-ಗೌರಮ್ಮ.pdf/೧೫೯ 104 92140 319420 239250 2026-05-13T01:51:31Z Pragathi. BH 7585 /* Validated */ 319420 proofread-page text/x-wiki <noinclude><pagequality level="4" user="Pragathi. BH" /></noinclude>ಆದರೂ ಅವಳ ದನಿಯಿಂದ ತಿಳಿದುಕೊಂಡೆ ಬಹಳ ಅತ್ತಿರುವಳೆಂದು, ಅದೇ ಅವಳ ಹತ್ತಿರ ಕೂತು ಕೈ ಹಿಡಿದು ' ಸುಮ್ಮನೆ ಅತ್ತರೇನು ಬಂದಂತಾಯಿತು ಪಾಪ ? ನಿನ್ನ ಆರೋಗ್ಯ ಹಾಳು ಮಾಡಿಕೊಳ್ಳುತ್ತಿ, ಅಷ್ಟೆ, ನಿನ್ನ ಕಣ್ಣೀರಿನ ಒಂದು ಹನಿಯಷ್ಟು ಯೋಗ್ಯತೆ ಸಹ ಪ್ರಾಣಿಗೆ ' ಎಂದು ಏನೇನೋ ಹೇಳಿ ಸಮಾಧಾನ ಪಡಿಸಲೆತ್ನಿಸಿದೆ. ಸಮಾ ಧಾನ ಹೊಂದುವುದರ ಬದಲು ಅವಳ ಅಳು ಇನ್ನಷ್ಟು ಜೋರಾಯ್ತು. ಆಳಳುತ್ತಲೇ ಅಣ್ಣ, ನೀನೇ ಕರೆದುಕೊಂಡು ಹೋಗಿ ಅಲ್ಲಿ ಬಿಟ್ಟುಬಿಡು ನನ್ನ' ಎಂದಳು. {{gap}}“ಪಾಪನ್ನ ಒತ್ತಾಯದಿಂದ ಅವನೆಡೆಗೆ ಸೂಕುವುದೇ! ಅವನಿಗವಳು ಬೇಡವಾಗಿದ್ದರೂ ನಮಗೆ ಹೆಚ್ಚಾಗಿರಲಿಲ್ಲ. ಅವಳ ಮಾತುಗಳನ್ನು ಕೇಳಿ ನನಗೇನೋ ಊಹಿಸಲಾರದಷ್ಟು ಆಶ್ಚರ್ಯ, ಜೊತೆಯಲ್ಲೇ ಕೋಪ. ಎಲ್ಲಾದರೂ ಬೇಕುಬೇಕೆಂತಲೇ ನರಕಕ್ಕೆ ನೂಕುವುದಿದೆ. ನಮ್ಮ ಪಾಪ! ಆದರೆ ಪಾಪ ನನ್ನ ಯಾವ ಮಾತನ್ನೂ ಹೇಳಲಿಲ್ಲ. ಕಳು ಹಿಸಿಯೇ ಬಿಡಬೇಕೆಂದು ಹಠಹಿಡಿದಳು. ತಂದೆ, ನಾನು ಅಲ್ಲದೆ ಚಿಕ್ಕಮ್ಮ ಸಹ ಇದನ್ನು ವಿರೋಧಿಸಿದರೂ ಕೊನೆಗೆ ಪಾಪನ ಹಠವೇ ಗೆದ್ದಿತು. ಅವಳನ್ನ ವನ ಮನೆಗೆ ಕರೆದುಕೊಂಡು ಹೋಗಿ ಬಿಡುವ ಭಾರವೂ ನನ್ನ ಮೇಲೆ ಬಿತ್ತು. {{gap}}“ವಸಂತ, ಗಂಡ ಒಳ್ಳೆಯವನಾಗಿ, ಹೆಂಡತಿ ಅವನ ಪ್ರೇಮಕ್ಕೆ ರಾಣಿಯಾಗಿರುವಾಗ ಸಹ ಹೆಣ್ಣುಮಕ್ಕಳನ್ನು ಅತ್ತೆಯ ಮನೆಗೆ ಕಳು ಹಲು ಹೆತ್ತವರು ನೊಂದುಕೊಳ್ಳುವರು. ಇನ್ನು ನಮ್ಮ ಪಾಪನನ್ನು, 'ನಮ್ಮ ಮನೆ ಬೆಳಕನ್ನು' ಬೇಡವಾದ ಆ ಗಂಡನ ಮನೆಗೆ ಬಲಾತ್ಕಾರ ದಿಂದ ಕಳುಹಳು ನಮಗೆಲ್ಲಾ ದುಃಖವಾಯಿತೆಂದು ಬೇರೆ ಹೇಳಬೇಕೆ? ಸಾವನ್ನು ಹಿಂಬಾಲಿಸುವ ದುಃಖಿಗಳಂತೆ ಸ್ಟೇಶನ್ ತನಕ ಮನೆಯವ ರೆಲ್ಲಾ ನಮ್ಮೊಡನೆ ಬಂದರು. ಆ ದಿನವನ್ನು ಹೇಗೆ ಮರೆಯಲಿ ವಸಂತ ?ಕಣ್ಣೀರು ತುಂಬಿ ಸುರಿಯುತ್ತಿದ್ದ ಕಣ್ಣುಗಳಿಂದ ನನ್ನ ಪುಟ್ಟ ತಂಗಿ<noinclude>{{left|೧೧೯}}</noinclude> 3u620rup2y0d5ugf7r12oep8s7xdxpg ಪುಟ:ಕಂಬನಿ-ಗೌರಮ್ಮ.pdf/೧೬೦ 104 92141 319421 239240 2026-05-13T01:57:41Z Pragathi. BH 7585 /* Validated */ 319421 proofread-page text/x-wiki <noinclude><pagequality level="4" user="Pragathi. BH" />{{right|೧೨೦}}</noinclude>ಬಸಿಲ್ದಾಣದಲ್ಲಿ ನಿಂತಿದ್ದ ತಂದೆಯನ್ನು ಕಣ್ಮರೆಯಾಗುವ ತನಕ ನೋಡು ತ್ರಿದಳು. ಕೊನೆಗವರು ಕಣ್ಮರೆಯಾದ ಮೇಲೆ ಒಂದು ಮೂಲೆಗೆ ಹೋಗಿ ಕೂತವಳ ಆ ಊರು ಬರುವ ತನಕ ಒಂದೇ ಒಂದು ಮಾತು ಸಹ ಆಡಲಿಲ್ಲ. ನಾನೂ ಮಾತಾಡಿಸುವ ಪ್ರಯತ್ನ ಮಾಡಲಿಲ್ಲ. {{gap}}"ಆ ಊರು ಬಂತು ವಸಂತ ನಾವು ರೈಲಿನಿಂದಿಳಿದು ಒಂದು ಕಾರು ಮಾಡಿಕೊಂಡು ಅವನ ಮನೆಗೆ ಹೊರಟೆವು. ನಾವು ಬರುವ ವಿಷಯ ನನ್ನವನಿಗೆ ತಿಳಿಸಿದ್ದರೂ ಅವನೇನೂ ಸ್ಟೇಶನ್ನಿಗೆ ಬಂದಿರಲಿಲ್ಲ. ಬರುವನು ಎಂದ. ನಾವು ಎಣಿಸಿಯೂ ಇರಲಿಲ್ಲ. ಅದೊಂದು ಆದಿತ್ಯವಾರ-ಅವನಿಗೆ ರಜವಿದ್ದ ದಿನ. ನಾವು ಅಲ್ಲಿಗೆ ಹೋಗುವಾಗ ಸುಮಾರು ಹತ್ತು ಗಂಟೆ ಇರಬಹುದು. ಅವನು ಇದಿರಿನ ಹಾಲಿನಲ್ಲಿ ಒಂದು ಈಸಿಚೇರಿನ ಮೇಲೆ ಬಿದ್ದುಕೊಂಡ. ಹಿಂದಿನ ದಿನದ ಸೇಪರ' ತಿರುವಿಹಾಕುತ್ತಿದ್ದ. 'God is in his heaven & all is right with world'ಎಂದು ಹೇಳುವಂತಿತ್ತು. ಅವನ ರೀತಿ. ನೋಡಿದೊಡನೆಯೇ ಬಿದ್ದಲ್ಲಿಗೇ ಒದೆಯಲೇ ಎನ್ನುವಷ್ಟು ಕೋಪ ಬಂದರೂ ಪಾಪನ ಮುಖನೋಡಿ ನುಂಗಿಕೊಂಡೆ, {{gap}}“ಬಾಗಿಲ ಹತ್ತಿರ ನಿಂತಿದ್ದ ಪಾವನನ್ನು ನೋಡಿದರೂ ನೋಡದನ ನಂತೆ 'ಏನು ಮಹೇಶ?' ಎಂದು ಬಿದ್ದಲ್ಲಿಂದಲೇ ಕೇಳಿದ. ಉಕ್ಕುತಿದ್ದ ಕಸವನ್ನು ತಗೆದುಕೊಂಡು ನಿನ್ನ ಹೆಂಡತಿಯನ್ನು ಕರೆದುಕೊಂಡು ಬಂದಿದ್ದೇನೆ' ಎಂದು ಹೇಳಿದೆ. ಅದಕ್ಕಿಷ್ಟೊಂದು ಅವಸರವೇನಿತ್ತು? ನಾನೇ ರಜೆಯಲ್ಲಿ ಬರುವೆನೆಂದು ಬರೆದಿದ್ದೆನಲ್ಲ' ಎಂದು ಕೇಳಿದೆ. ಎರಡು ಮರು ರಜೆಗಳು ಬಂದು ಹೋದರೂ ನೀನು ಬರಲಿಲ್ಲ. ಆದರೂ ಪಾಪ ನಮಗೇನೂ ಹೆಚ್ಚಾಗಿರಲಿಲ್ಲ. ಅವಳನ್ನು ಕಳುಹಿಸಲು ನನಗೆ ಅವಸರವ ಇರಲಿಲ್ಲ. ಅವಳ ಹಠ ತಡೆಯಲಾರದೆ ಕರೆದುಕೊಂಡು ಬಂದಿದ್ದೇನೆ. ಇನ್ನವಳನ್ನು ನೋಡಿಕೊಳ್ಳುವ ಭಾರ ನಿನ್ನದು' ಎಂದು ಅವಳನ್ನು ಆ ಪ್ರಾಣಿಗೆ ಒಪ್ಪಿಸಿದೆ. {{gap}}“ನನ್ನ ಮಾತನ್ನು ಕೇಳಿ ಆವನು ಸ್ವಲ್ಪ ಹೊತ್ತು ಸಮ್ಮನಿದ್ದ. ಮತ್ತೆ 'ಕೂತುಕೋ ಮಹೇಶ, ನಿನ್ನೂಡನೆ ಸ್ವಲ್ಪ ಮಾತಾಡಬೇಕಾಗಿದೆ.<noinclude></noinclude> bi64wn0i4ketj28esoxux5b6qci2tfl ಪುಟ:ಕಂಬನಿ-ಗೌರಮ್ಮ.pdf/೧೬೧ 104 92142 319422 239236 2026-05-13T02:00:56Z Pragathi. BH 7585 /* Validated */ 319422 proofread-page text/x-wiki <noinclude><pagequality level="4" user="Pragathi. BH" /></noinclude>ನೀವು ಇಷ್ಟೊಂದು ಅವಸರ ಮಾಡದಿದ್ದರೆ ನಾನೇ ಅಲ್ಲಿಗೆ ಬಂದು ಎಲ್ಲಾ ಹೇಳುತ್ತಿದ್ದೆ' ಎಂದ. ಅಷ್ಟು ಹೊತ ನಾನೂ ಪಾಪನ ನಿಂತೇ ಇದ್ದೆವು. ಅವನು ಹಾಗೆಯೇ ಬಿದ್ದುಕೊಂಡಿದ್ದ. ನನ್ನನ್ನು ಕೂರಲು ಹೇಳಿದೊಡನೆ ನಾನು ಕೂತುಕೊಳ್ಳುತ್ತಾ ಬಾಗಿಲ ಹತ್ತಿರ ನೀರವವಾಗಿ ನಿಂತಿದ್ದ ಪಾನನ್ನ ಕೂಗಿ ಬಾ, ಇಲ್ಲಿ ಕೂತುಕೋ ' ಎಂದೆ. ಅವಳು ಬರಲಿಲ್ಲ; ಅಲ್ಲೇ ನಿಂತಿದ್ದಳು. {{gap}}"ಅದನ್ನು ಲಕ್ಷಿಸದೆ ಅವನು “ನೋಡು ಮಹೇಶ, ನಿನ್ನ ತಂಗಿ ಯನ್ನು ಮದುವೆಯಾದಾಗ ನಾನಿನ್ನೂ ಚಿಕ್ಕವನು. ಸೋದರ ಮಾವನ ಮಾತನ್ನು ಮೀರಲಾರದೆ ಮದುವೆಯಾದೆ. ಆಗ ನನ್ನ ಮನಸ್ಸೇ ನನಗೆ ತಿಳಿದಿರಲಿಲ್ಲ. ಈಗ ನೋಡು, ನಾನೂ ಒಬ್ಬ ಮನುಷ್ಯನಾಗಿದ್ದೇನೆ; ನನಗೂ ಬುದ್ದಿಯಿದೆ, ಆತ್ಮವಿದೆ. ನನಗೆ ಬುದ್ದಿ ಬರುವ ಮೊದಲು ಆದ ಒಂದು ವಿಷಯಕ್ಕಾಗಿ ಇಡೀ ಜೀವನವನ್ನೆಲ್ಲಾ ನಾನೇಕೆ ಹಾಳುಮಾಡಿಕೊಳ್ಳ ಬೇಕು ? ಒತ್ತಾಯದ ಮದುವೆ ಏನೋ ಎಂದೋ ನಡೆದುಹೋಯಿತು. ಈಗೇನು ಮಾಡುವಂತೆಯೂ ಇಲ್ಲ, ಈಗ ನಾನೊಂದು ನಿಶ್ಚಯ ಮಾಡಿ ದ್ವೇನೆ. ನಿನ್ನ ತಂಗಿ ನಿಮ್ಮನೆಯಲ್ಲೇ ಇರಲಿ, ನಾನವಳ ಖರ್ಚಿಗೆ ಬೇಕಾ ಗುವ ಹಣವನ್ನು ಕೊಡಲು ತಯಾರಾಗಿದ್ದೇನೆ. ಇದಕ್ಕೂ ಹೆಚ್ಚಾಗಿ ನಾನಿನ್ನೇನು ಹೇಳಲಿ ?' ಎಂದು ಹೇಳಿದ. {{gap}}"ಅಷ್ಟು ಹೊತ್ತೂ ತಡೆದಿದ್ದ ಕೋಪ ಅವನ ಮಾತು ಕೇಳಿ ಉಕ್ಕಿ ಬಂತು. ' ಪಾಪನ ಖರ್ಚನ್ನು ಪೂರೈಸಲಾರದೆ ಅವಳನ್ನಿಲ್ಲಿ ಬಿಡಲು ಕರೆತರ ಲಿಲ್ಲ. ನಿನಗೆ ಅವಳು ಬೇಡವಾದರೆ, ಅವಳ ಹಣದಿಂದ ವಿದ್ಯೆಗಳಿಸಿ ಸಂಸಾ ದಿಸಿದ ನಿನ್ನ ಹಣವೂ ಅವಳಿಗೆ ಬೇಡ' ಎಂದು 'ಬಾ ಪಾಪ, ಇಲ್ಲಿ ನಮ್ಮ ಗಿನ್ನೇನು ಕೆಲಸ' ಎಂದು ಹೊರಟೆ. ಅವನೂ ತಡೆಯಲಿಲ್ಲ. ಬಹಳ ಸುಲಭ ವಾಗಿ ಗೆದ್ದೆ ಎಂದು ಹಿಗ್ಗುತ್ತಿದ್ದನೋ ಏನೋ! ಪಾಪ ಬಾಗಿಲ ಹತ್ತಿರ ದಿಂದ ಕದಲಲಿಲ್ಲ, ನಾನು ಹತ್ತಿರ ಹೋಗಿ ಕೈ ಹಿಡಿದು ಬಾ, ಪಾಪ, ನೀನು ನನಗೇನೂ ಹೆಚ್ಚಾಗಿಲ್ಲ. ಬಾ, ಹೋಗೋಣ' ಎಂದೆ. ಪಾಪ ಕೈಕ ಕೊಸರಿಕೊಂಡು ಅವನೆಡೆಗೆ ಹೋಗಿ, ಅವನ ಕಾಲುಗಳನ್ನು ಕಣ್ಣೀರಿನಿಂದ {{left|೧೨೧}}<noinclude>{{left|16}}</noinclude> 5koc64wvnex47kvr1zm2qehflioq4rk ಪುಟ:ಕಂಬನಿ-ಗೌರಮ್ಮ.pdf/೧೬೨ 104 92143 319423 239229 2026-05-13T02:04:14Z Pragathi. BH 7585 /* Validated */ 319423 proofread-page text/x-wiki <noinclude><pagequality level="4" user="Pragathi. BH" />{{right|೧೨೨}}</noinclude>ತೊಳೆಯುತ್ತಾ 'ಹೆಂಡತಿಯಾಗಿ ನಾನು ನಿಮಗೆ ಬೇಡವಾಗಿದ್ದರೂ ಸೇವಕಿ ಯಂತೆ ಇರಲಾದರೂ ಒಂದಿಷ್ಟು ಸ್ಥಳ ಕೊಡಿ' ಎಂದು ಪ್ರಾರ್ಥಿಸಿದಳು. ಅವಳ ಪ್ರಾರ್ಥನೆಗಾದರೂ ಅವನ ಕಲ್ಲುಹೃದಯ ಕರಗುತ್ತಿತ್ತೇನೋ ! ಆದರೆ ಆಗಲೇ ನವೀನ ಉಡಿಗೆತೊಡಿಗೆಗಳಿಂದ ಅಲಂಕೃತಳಾದ ರಮಣಿ ಯೊಬ್ಬಳು ಕೈಯ್ಯಲ್ಲೊಂದು ಟೆನ್ನಿಸ್ ರಾಕೆಟ್ ಹಿಡಿದು ಸಹಜವಾದ ಸಲಿಗೆಯಿಂದ ಒಳಗೆ ಬಂದಳು. ಹೊರಗಿನ ಬಿಸಿಲಿನಿಂದ ಬಂದುದರಿಂದ ಒಳಗಿದ್ದ ನಮ್ಮಿಬ್ಬರನ್ನು ಅವಳು ನೋಡಿದಂತೆ ತೋರಲಿಲ್ಲ. ಬಿದ್ದು ಕೊಂಡಿದ್ದ ಅವನು ಅವಳನ್ನು ನೋಡಿ ಕಾಲು ಕೊಸರಿಕೊಂಡು ಎದ್ದು ನಿಂತ-ಪಾಪನೂ ಎದ್ದು ನಿಂತಳು. ಆಗ ಅವಳು ನನ್ನನ್ನೂ ಪಾಪನನ್ನೂ ನೋಡಿದಳು. ಆಶ್ಚರ್ಯದಿಂದ ಅವನ ಮುಖವನ್ನು ನೋಡಿದ ಅವಳ ನೋಟವು - 'ಯಾರಿವರು ?' ಎಂದು ಪ್ರಶ್ನಿಸುವಂತಿತ್ತು. ನನ್ನ ತಂಗಿ ಇನ್ನು ಅವಮಾನಿಸಿದ ಆವನು ನನ್ನ ಕಡೆ ತಿರುಗಿ, ಆ ಬಂದವಳ ಕೈ ಹಿಡಿದು 'ಮಹೇಶ, ಇವಳು ನನ್ನ ಹೆಂಡತಿ ಮಾತಿ' ಎಂದ. ಅವಳು ಒಳಗೆ ಬಂದಂದಿನಿಂದ ಭ್ರಾಂತಳಂತೆ ನಿಂತಿದ್ದ ಪಾಪ ಅವನ ಮಾತು ಕೇಳಿ, ಹಿಂದಿ ರುಗಿ ಸಹ ನೋಡದೆ ಹೊರಗೆ ನಡೆದುಬಿಟ್ಟಳು. ನಾನೂ ಮರುಮಾತಾ ಡದೆ ಮಂತ್ರಮುಗ್ಧನಂತೆ ಅವಳನ್ನು ಹಿಂಬಾಲಿಸಿದೆ. {{gap}}"ಇದೆಲ್ಲಾ ನಡೆದೀಗ ಎರಡು ಮೂರು ವರ್ಷಗಳಾಗಿ ಹೋದುವು. ಮೊದಮೊದಲು ನಾವೆಲ್ಲಾ ಪಾಪನ ಆಸೆಯನ್ನು ಬಿಟ್ಟುಬಿಟ್ಟಿದ್ದೆವು. ವಸಂತ, ಡಾಕ್ಟರು ಸಹ ಅವಳು ಬದುಕಲಾರಳು ಎಂದಂದಿದ್ದರು. ಆದರೂ ಕೊನೆಗವಳು ಬದುಕಿಬಿಟ್ಟಳು. ಅವಳ ಆರೋಗ್ಯವೂ ಸುಧಾರಿಸಿತು. ಆದರೆ ಅವಳ ಮುಖದಲ್ಲಿ ಸದಾ ವಿಂಚುತಿದ್ದ ನಗುವಾತ್ರ ' ಎಂದೆಂದಿಗೂ ಹಿಂದಿ ರುಗೆ ' ನೆಂದು ಹೊರಟೇ ಹೋಯ್ತು. ನನ್ನ ತಂಗಿ ಸುಂದರಿಯಲ್ಲ ವಸಂತ, ಎನೋ ಎಲ್ಲರಂತಿದ್ದಾಳೆ ಅಷ್ಟೆ. ಆದರೆ ಬುದ್ಧಿ, ಗುಣ, ನಡತೆಗಳಲ್ಲಿ ಅವ ಳನ್ನು ಸರಿಗಟ್ಟುವವರು ಅಪರೂಪ. ತನ್ನಿಂದಾಗಿ ನಾವೆಲ್ಲಾ ನೊಂದು ಕೊಳ್ಳಬಾರದೆಂದು ಅವಳು ತನ್ನ ದುಃಖವನ್ನು ನುಂಗಿಕೊಂಡು ಮನೆ ಯಲ್ಲಿ ಓಡಾಡುತ್ತಿದ್ದಳು. ಆ ದಿನದ ತರುವಾಯ ಎಂದೂ ಅವಳತ್ತುದನ್ನು<noinclude></noinclude> 1y3lsqkqz9osxwx712cujhg4pzmi2cw ಪುಟ:ಕಂಬನಿ-ಗೌರಮ್ಮ.pdf/೧೬೩ 104 92144 319424 239225 2026-05-13T03:13:17Z Pragathi. BH 7585 /* Validated */ 319424 proofread-page text/x-wiki <noinclude><pagequality level="4" user="Pragathi. BH" /></noinclude>ನಾನು ನೋಡಲಿಲ್ಲ. ಗಂಡನಿದ್ದರೂ ವಿಧವೆಯಂತೆ ಬಾಳುತ್ತಿದ್ದ ಪಾಪನ ಅವಸ್ಥೆಗೆ ಕೊರಗಿ ಕೊರಗಿ ಒಂದು ವರ್ಷ ತುಂಬುವ ಮೊದಲೇ ನಮ್ಮ ತಂದೆ ಅಮ್ಮನ ದಾರಿ ಹಿಡಿದರು. ಮತ್ತೊಂದು ತಿಂಗಳಾಗುವುದರೊಳಗೆ ಮೊದಲೇ ಹೃದ್ರೋಗವಿದ್ದ ಚಿಕ್ಕಮ್ಮನೂ ಅವರನ್ನು ಹಿಂಬಾಲಿಸಿದರು. ಉಳಿದವರು ನಾನು-ಪಾಪ ; ಪಾಪ- ನಾನು. {{gap}}"ಇದೇ ಸಮಯದಲ್ಲಿ ನಮ್ಮ ಆರ್ಥಿಕ ಸ್ಥಿತಿಯ ಅನುಭವವೂ ಆಯ್ತು, ಪಾಪನ ಗಂಡನ ವಿಲಾಯತಿಯ ಓದಿಗಾಗಿ ಮಾಡಿಟ್ಟಿದ್ದ ಸಾಲಕ್ಕೆ ಮನೆ ಹೊಲ ಎಲ್ಲಾ ಮಾರಾಟವಾಯು, ಉಳಿದುದು ಅದೇ ವರ್ಷ ನನಗೆ ದೊರೆತ ಬಿ. ಎ. ಡಿಗ್ರಿ ಒಂದು. ನಮ್ಮ ತಂದೆ ಬದುಕಿದ್ದರೆ ನಾನು ಮೆಡಿಕಲ್ ಕಾಲೇಜು ಸೇರುತ್ತಿದ್ದೆ. ಅವರ ಮರಣದಿಂದ ಓದುವ ಹಂಬಲವೆಲ್ಲಾ ಮೂಲೆಪಾಲಾಗಿ ಹೊಟ್ಟೆಯ ಹಂಬಲ ಒಂದೇ ಉಳಿಯಿತು. ವಸಂತ, ನಮ್ಮ ಆ ಕಷ್ಟದ ದಿನಗಳಲ್ಲಿ ಪಾಪನ ಸಹನಶೀಲತೆ, ಶಾಂತತೆ, ತನ್ನನ್ನು ಮರೆತು ನನಗಾಗಿ ದುಡಿಯುವ ಅವಳ ಶಕ್ತಿ ಎಲ್ಲಾ ನೆನಸಿ: ಕೊಂಡರೆ ನನ್ನ ಪುಟ್ಟ ತಂಗಿಯಲ್ಲಿ ಇಷ್ಟೊಂದು ಶಕ್ತಿ ಎಲ್ಲಿ ಅಡಗಿತ್ತು ಎಂದು ಈಗಲೂ ನನಗೆ ಆಶ್ಚರ್ಯವಾಗುತ್ತದೆ. {{gap}}'ಕೆಟ್ಟ ಪಟ್ಟಣ ಸೇರು' ಎಂದು ಒಂದು ಗಾದೆಯಿದೆ ವಸಂತ, ನಾವೂ ಊರು ಬಿಡುವುದು ಎಂದು ನಿಶ್ಚಯಿಸಿದೆವ. ಆ ಊರಲ್ಲಿ ನಮ್ಮದೆನ್ನಲು ಏನೂ ಇರಲಿಲ್ಲ. ಮತ್ತೆ ಪಾಪನ ದುರವಸ್ಥೆಯನ್ನು ಕರಿತು ಟೀಕಿಸುವವರ ಮುಂದೆ ಯಾವ ಆಸೆಗಾಗಿ ಇರಬೇಕು ಹೇಳು. ನಮ್ಮೂರನ್ನು ಬಿಡುವ ಹಿಂದಿನ ದಿವಸ ಒಂದು ಸಾರ್ವಜನಿಕ ಸಭೆ ಕೂಡಿತ್ತು. ಇದ್ದ ಸ್ವಲ್ಪ ಸಾಮಾನುಗಳನ್ನೆಲ್ಲಾ ಕಟ್ಟಿ ಮುಗಿಸಿದ್ದ ನಾವು ಬೇರೇನೂ ಕೆಲಸವಿಲ್ಲದುದರಿಂದ ಆ ಸಭೆಗೆ ಹೋದೆವು. ಸಭೆ ಸುರು ವಾಗುವ ಮೊದಲು 'ವಂದೇ ಮಾತರಮ್ ' ಹಾಡಬೇಕಾದ ಹುಡುಗಿ ಅದೇಕೋ ಬಂದಿರಲಿಲ್ಲ. ನಮ್ಮ ಪಾಪಸಿಗೆ ಬಹಳ ಚೆನ್ನಾಗಿ ಹಾಡಲು ಬರುತ್ತೆ. ಅವಳ ಸಂಗೀತದ ಸಲುವಾಗಿ ನಮ್ಮ ತಂದೆ ಬಹಳ ಮುತುವರ್ಜಿ ವಹಿಸಿದ್ದರು. ಅದು ಆ ಸಭೆಯು ಕಾರ್ಯದರ್ಶಿಗಳಿಗೆ ತಿಳಿದ ವಿಷಯ.<noinclude>{{left|೧೨೩}}</noinclude> 4nbn4d9elr5hwo996u827cg8u79druw ಪುಟ:ಕಂಬನಿ-ಗೌರಮ್ಮ.pdf/೧೬೪ 104 92145 319440 239221 2026-05-13T07:24:25Z Shreesha Sharma 7840 /* Validated */ 319440 proofread-page text/x-wiki <noinclude><pagequality level="4" user="Shreesha Sharma" />{{right|೧೨೪}}</noinclude> ಪಾಪಗೊಡನೆ ಆ ಹಾಡು ಹಾಡಬೇಕಾಗಿ ಕೇಳಿಕೊಂಡರು. 'ಆಗದು' ಎನ್ನುವಂತಿರಲಿಲ್ಲ. ಅಂದಿನ ಸಭೆಯಲ್ಲವಳು 'ವಂದೇ ಮಾತರಂ' ಹಾಡು ವಾಗ ಸಭೆಗೆಸಭೆಯೇ ಸ್ತಬ್ಧವಾಗಿ ಹೋಗಿತ್ತು. ಅವಳ ಕಂಠ ಅಷ್ಟೊಂದು ಮಧುರ, ಹೇಳುವ ರೀತಿ ಅಷ್ಟೊಂದು ಮೋಹಕ-ಮತ್ತೆ ಹಾಡಿದ ಹಾಡು '''ವಂದೇ ಮಾತರಮ್''' {{gap}}“ವಸಂತ, ಅಂದಿನ 'ವಂದೇ ಮಾತರಮ್ ' ನನ್ನ ತಂಗಿಯ ಜೀವನ ವನ್ನು ಸಂಪೂರ್ಣವಾಗಿ ಮಾರ್ಪಡಿಸಿಬಿಟ್ಟಿತು. ಎರಡು ಮೂರು ವರ್ಷಗಳ ಕೆಳಗವಳು ಪತಿಯಿಂದ ಪರಿತ್ಯಕ್ತೆಯಾದ ಪಾಪನಾಗಿದ್ದಳು. ಈಗ ! ಈಗ ವಳು ಸುಪ್ರಸಿದ್ಧ ಸಿನಿಮಾ ನಟಿ ಮಿಸ್. ಅರುಣಾ ದೇವಿ! ಇಡೀ ಭಾರತದ ಮೂಲೆ ಮೂಲೆಗಳಲ್ಲಿ ಸಹ ಅವಳ ಸ್ವರ್ಗೀಯ ಸಂಗೀತ ಕೇಳದೆ, ಅವಳ ಆ ಅಪೂರ್ವ ನಟನೆಯನ್ನು ನೋಡದ ಜನರಿಲ್ಲ. ಜಗತ್ತಿನ ದೃಷ್ಟಿಯಿಂದ ಅವಳೆಷ್ಟು ಸುಖಿ! ವಸಂತ, ಅವಳಿಗೆ ಸುಖವಾಗಲೀ, ಶಾಂತಿಯಾಗಲೀ ಇಲ್ಲವೆಂದು ತಿಳಿದ ಪ್ರಾಣಿ ನಾನೊಬ್ಬ, ಅವಳಿಗೀಗ ಸುಖವೆಂದರೆ ನನ್ನ ಶಿಕ್ಷಣ, ನನಗವಳ ಹಣದಿಂದ ಓದುವ ಇಚ್ಛೆ ಇಲ್ಲದಿದ್ದರೂ ಅವಳ ಹಠದ ಮುಂದೆ ನನ್ನದೇನೂ ನಡೆಯುವಂತಿಲ್ಲ. {{gap}}"ವಸಂತ, ಜನರ ದೃಷ್ಟಿಯಲ್ಲಿ ಮೊದಲೇ ಪತಿಯಿಂದ ಪರಿತ್ಯಕ್ತೆ ಯಾಗಿದ್ದ ಪಾಪ, ಈಗ ಸಿನಿಮಾ ನಟ-' ಸಿನಿಮಾ ನಟ !! ನಮ್ಮವರಿಗೆ ಪತಿತರು, ಚರಿತ್ರಹೀನರು ಎನ್ನುವುದಕ್ಕೆ ಇದಕ್ಕಿಂತಲೂ ಹೆಚ್ಚಿಗಿನ್ನೆನು ಬೇಕು ವಸಂತ ? {{gap}}"ವಸಂತ, ನೀನು ನನ್ನೊಡನೆ ನೋಡಿದ ಆ ಹುಡುಗಿ ನನ್ನ ತಂಗಿ ಪಾಪ, ಅವಳ ಅಥವಾ ನನ್ನ ವಿಷಯ ಜನರೇನಾದರೂ ಅಂದುಕೊಳ್ಳಲಿ ವಸಂತ, ಅದರಿಂದ ನಮಗೆ ಬಾಧಕವಿಲ್ಲ. ಆದರೆ ನೀನು-ನೀನು ಮಾತ್ರ ಜನರ ಕಣ್ಣುಗಳ ಮೂಲಕ ನಮ್ಮನ್ನು ನೋಡದಿದ್ದರೆ ಸರಿ, ಅದಕ್ಕಿಂತ ಹೆಚ್ಚು ಇನ್ನೆನೂ ನಿನ್ನಿಂದ ಬಯಸುವುದಿಲ್ಲ ವಸಂತ, ಪಾಸನ ವಿನಹ ನೀನಲ್ಲದೆ ಈ ಜಗತ್ತಿನಲ್ಲಿ ನನ್ನವರೆನ್ನಲು ನನಗಿನ್ನು ಯಾರೂ ಇಲ್ಲ. ನೀನು<noinclude></noinclude> ap1xndpk5zoi7ff71nxjs6s0cz06hjj ಪುಟ:ಕಂಬನಿ-ಗೌರಮ್ಮ.pdf/೩೧ 104 92168 319453 240495 2026-05-13T07:55:28Z Shreesha Sharma 7840 /* Validated */ 319453 proofread-page text/x-wiki <noinclude><pagequality level="4" user="Shreesha Sharma" />{{rh||ನಾನಈ೦ಡ ಗೌರಮ್ಮನವರು|೧೫}}</noinclude>{{gap}}“ಹಾಗಾದರೆ ನೀವೇ ಹಾಕಿಸಿದ ಆ ಆಸನದ ಮೇಲೆ ಕುಳಿತು ನೀವು ನೋಡುತ್ತಿರುವದೇನು ?” ಎಂದು ಕೇಳಿದೆ. ಈ ದೃಷ್ಟಿ ದೂರ ಹರಿಯ ಲೆಂದೇ ಅದನ್ನು ಹಾಕಿಸಿರುವೆ. ನನ್ನ ಕಣ್ಣಿನ ಆವಸ್ಥೆ ಇನ್ನೂ ಒಸಭೆ ಜನಕ್ಕೆ ಗೊತ್ತಾಗಿಲ್ಲ. ಚಿಕ್ಕ ಚಿಕ್ಕ ಅಕ್ಷರ ಓದಿ ನನ್ನ ಪಾಡು ಹೀಗೆ ಗಿದೆ!” ಎಂದರು. ಅಲ್ಲಿಂದ ಹೊಳೆಯು ತೀರಕ್ಕೆ ಬಂದೆವು. ಒಂದು ಸೀಳು ದಾರಿಯಿಂದ ಮುಂದೆ ಸಾಗಿದೆವ, ನಾವು ಹಿಂದಿನ ದಿನ ತಿರುಗಾಡಲು ಹೋದ ಹೊಳೆಗೆ ಮತ್ತೊಂದು ಬದಿಯ ಬೆಟ್ಟದಿಂದ ಇನ್ನೊಂದು ಹೊಳೆ ಹರಿದು ಬಂದು ಕೂಡಿದೆ. ಆ ದೃಶ್ಯ ಬಹಳ ರಮಣೀಯವಾಗಿದೆ. ನಾವು ಸುತ್ತಲೂ ನೀರಿದ್ದ ಒಂದು ಕಲ್ಲಾದಿಬ್ಬಕ್ಕೆ ಬಂದೆವು. ಅಲ್ಲಿ ಕುಳಿತು ಹಿಂದೆ ತಿರುಗಿ ನೋಡಿದರೆ ಆ ಕೂಡುಹೊಳೆದ ಹರಿದು ಬರುವದು; ಅದು ಹಿಂದೆ ಎರಡೂ ಬದಿಯಿಂದ ಬೆಟ್ಟಹಬ್ಬಿ ಒಂದೆಡೆಗೆ ಕೂಡಿರುವುದು. ಬೆಟ್ಟದ ಮೇಲಿನ ಮರಗಳು ಮುಗಿಲನ್ನು ಚುಚ್ಚುವ ಸೊಕ್ಕಿನಲ್ಲಿ ಬೆಳೆದಿವೆ. ನಾವು ಕೂತಲ್ಲಿಂದ ಮುಂದೆ ಸ್ವಲ್ಪ ಮರಳು. ಅಲ್ಲಿಂದ ದಾಟಿ ನೀರಿನಲ್ಲಿ ಬುಟ್ಟೆ ಯಂತೆ ಬೆಳೆದು ನಿಂತ ಒಂದು ಹುಲ್ಲುಗಡ್ಡ-ಕತ್ತರಿಸಿ ಬೆಳಸಿದಂತೆ-ಬೆಳೆದು ನಿಂತಿದೆ. ಬಹಳ ದಿವಸಗಳಿಂದಲೂ ಅದು ಹಾಗೆಯೇ ಇದೆಯಂತೆ. ಆ ಸ್ಥಳ ನಿಜವಾಗಿಯೂ ಸುಂದರವಾಗಿದೆ. 'ನೋಡಿ ಕುಲಕರ್ಣಿಯವರೇ, ನನ್ನ ಸ್ಥಳ ! ಬೇಂದ್ರೆಯವರನ್ನು ಇಲ್ಲಿಗೆ ಕರೆದುತಂದು ಕೂರಿಸಿದರೆ ಎಂತಹ ಕವಿತೆ ಹುಟ್ಟಬಹುದು ?' ಎಂದು ಕೇಳಿದರು. ಬೇಂದ್ರೆಯವ ರೆಂದರೆ ಅಷ್ಟು ಇಷ್ಟ ಅವರಿಗೆ. ಒಬ್ಬ ಲೇಖಕರಿಗೆ ಇವರು ಬೇಂದ್ರೆಯವರ ವಿಷಯವನ್ನು ಹೇಳುತ್ತಿದ್ದಾಗ ಅವರು ' ಬೇಂದ್ರೆ ಎಂದರೆ ಯಾರು ?? ಎಂದರಂತೆ; ಅದಕ್ಕಿವರು ಹೀಗೆ ಹೇಳಿದರಂತೆ: {{gap}}"ನಮಗವರ ಮಾತನ್ನು ಕೇಳಿ ಆಶ್ಚರ್ಯವಾಯಿತೆಂದರೆ- ಆಶ್ಚರ್ಯವೇನು ಹೇಳಿ! - ಬೇಂದ್ರೆ ಎಂದರೆ ಯಾರು ?' ಕನ್ನಡದಲ್ಲಿ ನೂರಾರು ಕತೆಗಳನ್ನು ಬರೆದು ಹೆಸರು ಹೊಂದಿದ ಇವರಿಗೆ ಬೇಂದ್ರೆ ಎಂದರೆ ಯಾರು ಎಂದು ಗೊತ್ತಿಲ್ಲವಂತೆ! ಉಕ್ಕುತ್ತಿದ್ದ ನಗು ವನ್ನು ತಡೆದುಕೊಂಡು ಹೇಳಿದೆ:- ಅಂಬಿಕಾತನಯದತ್ತರು<noinclude></noinclude> ebwfbm98opsbfzonfvqof9e7cz7qk09 ಟೆಂಪ್ಲೇಟು:License/styles.css 10 99448 319489 278207 2026-05-13T09:48:00Z JGiannelos (WMF) 7506 319489 sanitized-css text/css /* license container */ .licenseContainer { box-sizing: border-box; margin-top: 1em; margin-bottom: 0.25em; clear: both; width: auto; page-break-before: always; break-before: page; } /* license banner */ .licenseContainer > div:first-of-type { display: table; border: 2px solid var(--border-color-subtle, #88A); border-collapse: collapse; border-spacing: 0 0; empty-cells: hide; box-sizing: border-box; margin: 0 auto 0 auto; width: 100%; background-color: var(--background-color-neutral-subtle, #F7F8FF); color: var(--color-base, #202122); } .licenseContainer > div:first-of-type > div:first-child { display: table-row-group; } .licenseContainer > div:first-of-type > div:first-child > div:first-child { display: table-row; } /* fields */ .licenseContainer > div:first-of-type > div:first-child > div:first-child > div { display: table-cell; padding: 5px; vertical-align: middle; width: auto; } /* left field */ .licenseContainer > div:first-of-type > div:first-child > div:first-child > div:first-child { text-align: left; } /* center field */ .licenseContainer > div:first-of-type > div:first-child > div:first-child > div:nth-child(2) { text-align: center; } .licenseContainer > div:first-of-type > div:first-child > div:first-child > div:nth-child(2) > div { width: 100%; } /* center text */ .licenseContainer > div:first-of-type > div:first-child > div:first-child > div:nth-child(2) > div:first-child { display: block; margin: 0 auto 0 auto; text-align: left; } /* warning */ .licenseContainer > div:first-of-type > div:first-child > div:first-child > div:nth-child(2) > div:nth-child(2) { display: table; border-top: 1px solid #88A; } .licenseContainer > div:first-of-type > div:first-child > div:first-child > div:nth-child(2) > div:nth-child(2) > div { display: table-cell; vertical-align: middle; } /* warning icon */ .licenseContainer > div:first-of-type > div:first-child > div:first-child > div:nth-child(2) > div:nth-child(2) > div:first-child { text-align: center; padding: 5px 0; width: 40px; } /* warning text */ .licenseContainer > div:first-of-type > div:first-child > div:first-child > div:nth-child(2) > div:nth-child(2) > div:nth-child(2) { text-align: left; padding: 5px; font-size: 92%; } /* right field */ .licenseContainer > div:first-of-type > div:first-child > div:first-child > div:nth-child(3) { text-align: right; } /* hide the license auto-detection div */ .licensetpl { display: none; } /* collapsible license container */ .licenseContainer.wst-collapsible-box { clear: both; margin: 0.25em 0 0.25em 0; font-size: 95%; background-color: var(--background-color-progressive-subtle, #f7f8ff); color: var(--color-base, #202122); border: 2px solid var(--border-color-progressive, #88A); text-align: left; line-height: 1.6; } /* .licenseContainer.wst-collapsible-box > p: first-child > span */ .wst-license-container-title { display: inline-block; padding: 0.5em; } /* .licenseContainer.wst-collapsible-box > div:nth-child(2) */ .wst-license-container-content { background-color: transparent; color: inherit; margin: 0; padding: 3px; text-align: left; } /* warning license styles */ .licenseContainer.warningLicenseContainer > div:first-child { border-color: #b22222; background-color: #ffeeee; color: #202122; } .licenseContainer.warningLicenseContainer > div:first-child > div:first-child > div:first-child > div:nth-child(2) > div:nth-child(2) { border-color: #b22222; color: #202122; } lt75oa0xw2zwyyjmwfnjcdofl5ptl1k ಪುಟ:ಯಕ್ಷಗಾನ ಮಕರಂದ.pdf/೮೬೯ 104 99778 319497 298303 2026-05-13T10:30:40Z Pragathi. BH 7585 /* Validated */ 319497 proofread-page text/x-wiki <noinclude><pagequality level="4" user="Pragathi. BH" /></noinclude>{{Left|600}} '''ಮಲ್ಪೆ ಶಂಕರನಾರಾಯಣ ಸಾಮಗ'''-ಕೊಡಾಶ್ರಮ, ಉಡುಪಿ, {{gap}}ಯಕ್ಷಗಾನ, ಹರಿಕತೆಗಳಲ್ಲಿ ದೊಡ್ಡ ಹೆಸರು. ಸ್ವಾತಂತ್ರ {{gap}}{{gap}}ಹೋರಾಟಗಾರ, ಐದು ದಶಕಗಳ ಯಕ್ಷಗಾನ-ಹರಿಕೀರ್ತನ ವ್ಯವಸಾಯ. '''ಅಡ್ಡೆ ವಾಸು ಶೆಟ್ಟಿ'''-ದಾದರ್, ಮುಂಬಯಿ-14, ಅರ್ಥಧಾರಿ, {{gap}}ಯಕ್ಷಗಾನ ಕಾರ್ಯಕರ್ತ. '''ಬಿ. ಜಯರಾಮ ಶೆಟ್ಟಿ'''-ಬಜ್ಜೆ, ದ. ಕ. ಶಿರ್ವ ಹಿಂದೂ ಜೂನಿಯರ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರು. ಅರ್ಥಧಾರಿ, ವಾಗ್ಮಿ, '''ಕೊಳಂಬೆ ಪುಟ್ಟಣ್ಣ ಗೌಡ'''-ಚೊಕ್ಕಾಡಿ, ಸುಳ್ಯ, ದ. ಕ. ಅಚ್ಚಗನ್ನಡದಲ್ಲಿ ಕಾವ್ಯರಚನೆ ಮಾಡಿ'ಅಭಿನವ ಆಂಡಯ್ಯ'ನೆಂಬ ಖ್ಯಾತಿ ಪಡೆದವರು. ಪ್ರಸಿದ್ಧ ಅರ್ಥಧಾರಿ. '''ದೇರಾಜೆ ಸೀತಾರಾಮಯ್ಯ'''-ಆರಾಧನಾ', ವಿಟ್ಲ, ದ. ಕ. ಅಗ್ರಮಾನ್ಯ ಅರ್ಥಧಾರಿ. ಗ್ರಂಥಕರ್ತ. ನಾಲ್ಕು ದಶಕಗಳ ಯಕ್ಷಗಾನ ವ್ಯವಸಾಯ, '''ಎಂ. ರಾಮಚಂದ್ರ'''-ಪ್ರಾಧ್ಯಾಪಕರು, ಭುವನೇಂದ್ರ ಕಾಲೇಜು, ಕಾರ್ಕಳ, ಲೇಖಕ ವಾಗ್ಮಿ,ಸಾಹಿತ್ಯ ಕಾರ್ಯಕರ್ತ, '''ತೆಕ್ಕುಂಜ ದಾಮೋದರ ಭಟ್ಟ'''-ಅಧ್ಯಾಪಕ, ಶಿರ್ವ, ದ. ಕ. ಸಾಹಿತ್ಯ ವ್ಯವಸಾಯಿ, ಅರ್ಥಧಾರಿ, '''ಕೆ. ಜತ್ತಪ್ಪ ರೈ'''- ಪಾಣಾಜೆ, ದ. ಕ. 'ಬೇಟೆಯ ನೆನಪುಗಳು' ಖ್ಯಾತಿಯ ಗ್ರಂಥಕರ್ತ' ತುಳು-ಕನ್ನಡಗಳೆರಡರಲ್ಲೂ ಪ್ರಭುತ್ವ, '''ಕೆ. ವಿ. ಹರಿದಾಸ'''-ಉರ್ವ, ಮಂಗಳೂರು, ನಿವೃತ್ತ ಅಧ್ಯಾಪಕರು, ಅರ್ಥಧಾರಿ, ಹರಿದಾಸ.ಶಾಸ್ತ್ರಿಗಳ ಜೊತೆಯಲ್ಲಿ ದೀರ್ಘಕಾಲದ ಪುರಾಣವಾಚನದ ಸಹವ್ಯವಸಾಯ. '''ಮಲ್ಪೆ ರಾಮದಾಸ ಸಾಮಗ'''-ಮಲ್ಪೆ, ಉಡುಪಿ. ಹರಿಕತೆ, ಯಕ್ಷಗಾನಗಳಲ್ಲಿ ಹಿರಿಯ ಹೆಸರು,“ಸಣ್ಣ ಸಾಮಗರು' ಎಂದು ಪ್ರಸಿದ್ಧರು. '''ಬಿ. ಎಂ. ಇದಿನಬ್ಬ'''-ಮಂಗಳೂರು, ಸಾಹಿತಿ, ಕವಿ, ರಾಜಕಾರಣಿ, ಮಾಜಿ ಶಾಸಕ, ಸಾಹಿತ್ಯಕಾರ್ಯಕರ್ತ, ಭಾವಗೀತಗಳನ್ನು ಹಾಡುವುದರಲ್ಲಿ ಪ್ರಸಿದ್ಧರು. '''ತಾಳ್ತಜೆ ಕೃಷ್ಣ ಭಟ್ಟ, ವಿದ್ವಾನ್'''-ತಾಳ್ತಜೆ, ಬಾಯಾರು ಗ್ರಾಮ, ಅಂಚೆ-ಚಿಪ್ಪಾರು, ಕಾಸರಗೋಡು ತಾಲೂಕು, ಲೇಖಕ, ಅರ್ಥಧಾರಿ, 'ಯಕ್ಷಗಾನ ಪ್ರಭಾ' ಎಂಬ ಗ್ರಂಥವನ್ನು ಬರೆದಿದ್ದಾರೆ. . '''ಸೀತಾನದಿ ಗಣಪಯ್ಯ ಶೆಟ್ಟಿ'''-ಹಿರಿಯಡ್ಕ, ದ. ಕ. ಅರ್ಥಧಾರಿ, ಲೇಖಕ, ಪ್ರಕಾಶಕ, ಹಲವುಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ. '''ಸೊಡಂಕೂರು ತಿರುಮಲೇಶ್ವರ ಭಟ್ಟ''' -ಸೊಡಂಕೂರು, ಆನೆಕಲ್ಲು, ಕಾಸರಗೋಡು ತಾಲೂಕು.ನಿವೃತ್ತ ಅಧ್ಯಾಪಕರು. ಲೇಖಕ, ಅರ್ಥಧಾರಿ, '''ಜೀವ ನೇಮಿರಾಜ ಮಲ್ಲ'''-ಮಂಗಳೂರು. ನಿವೃತ್ತ ಜಿಲ್ಲಾ ನ್ಯಾಯಾಧೀಶರು, ಪ್ರಸಿದ್ಧ ಲೇಖಕ ಕಾಂಬರಿಕಾರರು. '''ವಿ. ಬಿ. ಹೊಸಮನೆ'''-ಕದ್ರಿ, ಮಂಗಳೂರು, ಅಧ್ಯಾಪಕರು, 'ಕಲಾದರ್ಶನ' ಮಾಸ ಪತ್ರಿಕೆ, 'ಎಳೆಯರ ಬಳಗ', 'ಭಾರದ್ವಾಜ ಪ್ರಕಾಶನ'ಗಳನ್ನು ನಡೆಸುತ್ತಿದ್ದಾರೆ. '''ಕೆ. ಪುರುಷೋತ್ತಮ ಭಟ್ಟ'''-ಕಟೀಲು ದ. ಕ. ಪ್ರಸಿದ್ಧ ಸ್ತ್ರೀ ವೇಷಧಾರಿ,<noinclude></noinclude> qxp1mjl8sa1hm7vr648apjngbsekziy 319498 319497 2026-05-13T10:32:44Z Pragathi. BH 7585 319498 proofread-page text/x-wiki <noinclude><pagequality level="4" user="Pragathi. BH" /></noinclude>{{Left|600}} '''ಮಲ್ಪೆ ಶಂಕರನಾರಾಯಣ ಸಾಮಗ'''-ಕೊಡಾಶ್ರಮ, ಉಡುಪಿ, {{gap}}ಯಕ್ಷಗಾನ, ಹರಿಕತೆಗಳಲ್ಲಿ ದೊಡ್ಡ ಹೆಸರು. ಸ್ವಾತಂತ್ರ {{gap}}{{gap}}ಹೋರಾಟಗಾರ, ಐದು ದಶಕಗಳ ಯಕ್ಷಗಾನ-ಹರಿಕೀರ್ತನ ವ್ಯವಸಾಯ. '''ಅಡ್ಡೆ ವಾಸು ಶೆಟ್ಟಿ'''-ದಾದರ್, ಮುಂಬಯಿ-14, ಅರ್ಥಧಾರಿ, {{gap}}ಯಕ್ಷಗಾನ ಕಾರ್ಯಕರ್ತ. '''ಬಿ. ಜಯರಾಮ ಶೆಟ್ಟಿ'''-ಬಜ್ಜೆ, ದ. ಕ. ಶಿರ್ವ ಹಿಂದೂ ಜೂನಿಯರ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರು. ಅರ್ಥಧಾರಿ, ವಾಗ್ಮಿ, '''ಕೊಳಂಬೆ ಪುಟ್ಟಣ್ಣ ಗೌಡ'''-ಚೊಕ್ಕಾಡಿ, ಸುಳ್ಯ, ದ. ಕ. ಅಚ್ಚಗನ್ನಡದಲ್ಲಿ ಕಾವ್ಯರಚನೆ ಮಾಡಿ'ಅಭಿನವ ಆಂಡಯ್ಯ'ನೆಂಬ ಖ್ಯಾತಿ ಪಡೆದವರು. ಪ್ರಸಿದ್ಧ ಅರ್ಥಧಾರಿ. '''ದೇರಾಜೆ ಸೀತಾರಾಮಯ್ಯ'''-ಆರಾಧನಾ', ವಿಟ್ಲ, ದ. ಕ. ಅಗ್ರಮಾನ್ಯ ಅರ್ಥಧಾರಿ. ಗ್ರಂಥಕರ್ತ. ನಾಲ್ಕು ದಶಕಗಳ ಯಕ್ಷಗಾನ ವ್ಯವಸಾಯ, '''ಎಂ. ರಾಮಚಂದ್ರ'''-ಪ್ರಾಧ್ಯಾಪಕರು, ಭುವನೇಂದ್ರ ಕಾಲೇಜು, ಕಾರ್ಕಳ, ಲೇಖಕ ವಾಗ್ಮಿ,ಸಾಹಿತ್ಯ ಕಾರ್ಯಕರ್ತ, '''ತೆಕ್ಕುಂಜ ದಾಮೋದರ ಭಟ್ಟ'''-ಅಧ್ಯಾಪಕ, ಶಿರ್ವ, ದ. ಕ. ಸಾಹಿತ್ಯ ವ್ಯವಸಾಯಿ, ಅರ್ಥಧಾರಿ, '''ಕೆ. ಜತ್ತಪ್ಪ ರೈ'''- ಪಾಣಾಜೆ, ದ. ಕ. 'ಬೇಟೆಯ ನೆನಪುಗಳು' ಖ್ಯಾತಿಯ ಗ್ರಂಥಕರ್ತ' ತುಳು-ಕನ್ನಡಗಳೆರಡರಲ್ಲೂ ಪ್ರಭುತ್ವ, '''ಕೆ. ವಿ. ಹರಿದಾಸ'''-ಉರ್ವ, ಮಂಗಳೂರು, ನಿವೃತ್ತ ಅಧ್ಯಾಪಕರು, ಅರ್ಥಧಾರಿ, ಹರಿದಾಸ.ಶಾಸ್ತ್ರಿಗಳ ಜೊತೆಯಲ್ಲಿ ದೀರ್ಘಕಾಲದ ಪುರಾಣವಾಚನದ ಸಹವ್ಯವಸಾಯ. '''ಮಲ್ಪೆ ರಾಮದಾಸ ಸಾಮಗ'''-ಮಲ್ಪೆ, ಉಡುಪಿ. ಹರಿಕತೆ, ಯಕ್ಷಗಾನಗಳಲ್ಲಿ ಹಿರಿಯ ಹೆಸರು,“ಸಣ್ಣ ಸಾಮಗರು' ಎಂದು ಪ್ರಸಿದ್ಧರು. '''ಬಿ. ಎಂ. ಇದಿನಬ್ಬ'''-ಮಂಗಳೂರು, ಸಾಹಿತಿ, ಕವಿ, ರಾಜಕಾರಣಿ, ಮಾಜಿ ಶಾಸಕ, ಸಾಹಿತ್ಯಕಾರ್ಯಕರ್ತ, ಭಾವಗೀತಗಳನ್ನು ಹಾಡುವುದರಲ್ಲಿ ಪ್ರಸಿದ್ಧರು. '''ತಾಳ್ತಜೆ ಕೃಷ್ಣ ಭಟ್ಟ, ವಿದ್ವಾನ್'''-ತಾಳ್ತಜೆ, ಬಾಯಾರು ಗ್ರಾಮ, ಅಂಚೆ-ಚಿಪ್ಪಾರು, ಕಾಸರಗೋಡು ತಾಲೂಕು, ಲೇಖಕ, ಅರ್ಥಧಾರಿ, 'ಯಕ್ಷಗಾನ ಪ್ರಭಾ' ಎಂಬ ಗ್ರಂಥವನ್ನು ಬರೆದಿದ್ದಾರೆ. '''ಸೀತಾನದಿ ಗಣಪಯ್ಯ ಶೆಟ್ಟಿ'''-ಹಿರಿಯಡ್ಕ, ದ. ಕ. ಅರ್ಥಧಾರಿ, ಲೇಖಕ, ಪ್ರಕಾಶಕ, ಹಲವುಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ. '''ಸೊಡಂಕೂರು ತಿರುಮಲೇಶ್ವರ ಭಟ್ಟ''' -ಸೊಡಂಕೂರು, ಆನೆಕಲ್ಲು, ಕಾಸರಗೋಡು ತಾಲೂಕು.ನಿವೃತ್ತ ಅಧ್ಯಾಪಕರು. ಲೇಖಕ, ಅರ್ಥಧಾರಿ, '''ಜೀವ ನೇಮಿರಾಜ ಮಲ್ಲ'''-ಮಂಗಳೂರು. ನಿವೃತ್ತ ಜಿಲ್ಲಾ ನ್ಯಾಯಾಧೀಶರು, ಪ್ರಸಿದ್ಧ ಲೇಖಕ ಕಾಂಬರಿಕಾರರು. '''ವಿ. ಬಿ. ಹೊಸಮನೆ'''-ಕದ್ರಿ, ಮಂಗಳೂರು, ಅಧ್ಯಾಪಕರು, 'ಕಲಾದರ್ಶನ' ಮಾಸ ಪತ್ರಿಕೆ, 'ಎಳೆಯರ ಬಳಗ', 'ಭಾರದ್ವಾಜ ಪ್ರಕಾಶನ'ಗಳನ್ನು ನಡೆಸುತ್ತಿದ್ದಾರೆ. '''ಕೆ. ಪುರುಷೋತ್ತಮ ಭಟ್ಟ'''-ಕಟೀಲು ದ. ಕ. ಪ್ರಸಿದ್ಧ ಸ್ತ್ರೀ ವೇಷಧಾರಿ,<noinclude></noinclude> i6fogalcwpolgsklfgucmio04ozwrpr ಪುಟ:ಯಕ್ಷಗಾನ ಮಕರಂದ.pdf/೮೬೭ 104 99780 319496 298259 2026-05-13T10:27:41Z Pragathi. BH 7585 /* Validated */ 319496 proofread-page text/x-wiki <noinclude><pagequality level="4" user="Pragathi. BH" /></noinclude>ಈ ಗ್ರಂಥವನ್ನು ಸಿದ್ಧ ಸಂಸ್ಥೆಗಳು ನಮಗೆ ನೆರವನ್ನೂ * ಮುಖಚಿತ್ರವನ್ನು ಬರೆದು {{center|ಅನುಬಂಧ-೨}} {{center|ಕೃತಜ್ಞತೆ}} {{gap}}ಈ ಗ್ರಂಥವನ್ನು ಸಿದ್ಧಪಡಿಸುವ ಕಾರ್ಯದಲ್ಲಿ ಅನೇಕ ಮಿತ್ರರು,ಹಿತೈಷಿಗಳು,ಸಂಸ್ಥೆಗಳು ನಮಗೆ ನೆರವನ್ನೂ ಪ್ರೋತ್ಸಾಹವನ್ನೂ ನೀಡಿದ್ದಾರೆ.<br /> * ಮುಖಚಿತ್ರವನ್ನು ಬರೆದು ಕೊಟ್ಟವರು ತರುಣ ಕಲಾವಿದ ಶ್ರೀ ಪ್ರಕಾಶ ಶೆಟ್ಟಿ,<br /> * ವರ್ಣಚಿತ್ರ, ರೇಖಾಚಿತ್ರಗಳನ್ನು ಬರೆದುಕೊಟ್ಟವರು ಕ. ಸಂಫಲಾ ಭಟ್.<br /> * ಶಾಸ್ತ್ರಿಗಳ ವರ್ಣಚಿತ್ರ, ಕೆಲವು ರೇಖಾಚಿತ್ರಗಳನ್ನು ತಯಾರಿಸಿ ಕೊಟ್ಟವರು ಶ್ರೀ ಅನಂತ ಕೃಷ್ಣ ಉಡುಪರು.<br /> *ಎಲ್ಲ ಹಂತಗಳಲ್ಲಿ ಸಲಹೆ-ಸಹಕಾರಗಳನ್ನಿತ್ತವರು ಶ್ರೀ ಶ್ರೀನಿವಾಸ ಉಡುಪರು,<br /> * ಕೆಲವು ಛಾಯಾಚಿತ್ರಗಳನ್ನು ಒದಗಿಸಿಕೊಟ್ಟವರು:<br /> {{gap}}ಶ್ರೀ ಕುಬಣೂರು ಬಾಲಕೃಷ್ಣರಾಯರು, ಶ್ರೀ ಕೆದಂಬಾಡಿ ಜತ್ತಪ್ಪ ರೈಗಳು,<br /> {{gap}}ಶ್ರೀ ಕಜೆ ಈಶ್ವರ ಭಟ್ಟರು, ಶ್ರೀ ದಿವಾಕರ ಪಟವರ್ಧನರು ಮತ್ತು<br /> {{gap}}ಡಾ | ಮಾರ್ತಾ ಆಶ್ಚನ್. * ಚಿತ್ರಗಳನ್ನು ತಯಾರಿಸಿಕೊಟ್ಟವರು ಮಂಗಳೂರಿನ ರಾಯಲ್ ಸ್ಟುಡಿಯೊ, ಸಪ್ಪಾ, ಮಹಾವೀರ ಮತ್ತು ಪುತ್ತೂರಿನ ಆಶಾ ಸ್ಟುಡಿಯೊ. * ಕೆಲವು ಪಡಿಯಚ್ಚುಗಳನ್ನು ಒದಗಿಸಿದವರು ಪ್ರೊ. ಕು. ಶಿ. ಹರಿದಾಸ ಭಟ್ಟರು ಮತ್ತು ಶ್ರೀ ಕೆ. ಎಸ್. ಉಪಾಧ್ಯಾಯರು. *ಪಡಿಯಚ್ಚುಗಳನ್ನು ತಯಾರಿಸಿ ಕೊಟ್ಟವರು ತಿರುಚಿರಪಳ್ಳಿಯ ಎಸ್. ಆರ್. ಪ್ರೊಸೆಸ್, ಮಂಗಳೂರಿನ ಶಾರದಾ ಪ್ರೆಸ್ ಮತ್ತು ಸಿಟಿ ಪ್ರೆಸ್ ಇವರು. * ವರ್ಣಚಿತ್ರಗಳನ್ನು ಮುದ್ರಿಸಿ ಕೊಟ್ಟವರು ಮಣಿಪಾಲ ಪವರ್ ಪ್ರೆಸ್‌ನವರು. * ಇತರ ಚಿತ್ರಗಳನ್ನು ಮುದ್ರಿಸಿ ಕೊಟ್ಟವರು ಮಂಗಳೂರಿನ ಆಸೀಸಿ ಪ್ರೆಸ್‌ನವರು, * ರಕ್ಷಾಪತ್ರವನ್ನು ತಯಾರಿಸಿ ಕೊಟ್ಟವರು ಶಾರದಾ ಪ್ರೆಸ್ಸಿನವರು. *ಬೈಂಡ್ ಮಾಡಿಕೊಟ್ಟು, ಹಲವು ಬಗೆಯಲ್ಲಿ ಸಹಕರಿಸಿದವರು ಉದಯ ಪ್ರಿಂಟರಿಯ ಶ್ರೀ ಎಸ್. ನಾರಾಯಣರಾಯರು ಮತ್ತು ಅವರ ಸಿಬ್ಬಂದಿಯವರು. * ಸೊಗಸಾಗಿ ಮುದ್ರಿಸಿ ಕೊಟ್ಟವರು ಮಂಗಳೂರಿನ ಸಿದ್ದಾರ್ಥ ಮುದ್ರಣಾಲ ಯದ ಶ್ರೀ ಕೆ. ಎಸ್. ಉಪಾಧ್ಯಾಯರು ಮತ್ತು ಅವರ ಸಿಬ್ಬಂದಿಯವರು, {{center|ಇವರೆಲ್ಲರಿಗೆ ನಾವು ಕೃತಜ್ಞರು,}}<noinclude></noinclude> eaeorjawn7hia0tu7umw8a2aktke2f3 ಪುಟ:ಯಕ್ಷಗಾನ ಮಕರಂದ.pdf/೨೩೦ 104 100150 319384 307136 2026-05-12T12:44:48Z Pragathi. BH 7585 /* Validated */ 319384 proofread-page text/x-wiki <noinclude><pagequality level="4" user="Pragathi. BH" /></noinclude>{{Left|'''204'''}} {{gap}}ನಾವು ನಾಲ್ಕಾರು ಮಂದಿಗೆ ನಾವೇ ಒಂದು ಯಕ್ಷಗಾನ ಕೂಟವನ್ನು ಕಾಲೇಜಿ ನಲ್ಲಿ ಯಾಕೆ ಮಾಡಬಾರದು ? ಎಂದು ಕಂಡಿತು. ನಮ್ಮ ಆಸೆಯನ್ನು ಶ್ರೀ ತೆಕ್ಕುಂಜ ಗೋಪಾಲಕೃಷ್ಣ ಭಟ್ಟರಲ್ಲಿ ತೋಡಿಕೊಂಡೆವು. ಅವರು ಸಂತೋಷದಿಂದ ಒಪ್ಪಿ ಕಾಲೇಜಿನ ಅಕಾಡೆಮಿ ಹಾಲ್ ಎಂಬ ಸಭಾಮಂದಿರದಲ್ಲಿ ಒಂದು ಸಂಜೆ ಕಾರ್ಯ ಕ್ರಮದ ವ್ಯವಸ್ಥೆ ಮಾಡಿ ಪೊಳಲಿ ಶಾಸ್ತ್ರಿಯವರನ್ನೇ ಅಧ್ಯಕ್ಷ ಸ್ಥಾನಕ್ಕೆ ಕರೆತಂದರು. ತಾಳಮದ್ದಳೆಯಲ್ಲಿ ಲೋಪದೋಷಗಳಿದ್ದರೂ ಕೂಡ ವಿದ್ಯಾರ್ಥಿಗಳಾದ ನಾವು ಭಾಗವಹಿಸಿದ್ದನ್ನು ಕಂಡು ಶಾಸ್ತ್ರಿಗಳಿಗೆ ತುಂಬಾ ಸಂತೋಷವಾಗಿತ್ತು. “ನೀವು ವಿದ್ಯಾವಂತರು; ಇನ್ನೂ ಹೆಚ್ಚಿನ ವಿದ್ಯೆಯನ್ನು ಕಲಿಯಲು ಬಂದವರು. ಈ ಯಕ್ಷ ಗಾನ ಕಲೆಯ ಸೇವೆಯನ್ನು ಮಾಡುವುದು ಎಂದರೆ ಹೆತ್ತ ತಾಯಿಯ ಸೇವೆ ಮಾಡಿ ದಂತೆ” ಎಂದು ಮುಂತಾಗಿ ಆರ್ದ್ರ ಹೃದಯದಿಂದ ಭಾಷಣ ಮಾಡಿದರು. {{rh|center=****}} {{gap}}ಬೆಳ್ಳಾರೆಯಲ್ಲಿ ಒಂದು ತಾಳಮದ್ದಳೆ, ಪ್ರಸಂಗ 'ಮಾಗಧ ವಧೆ', ಶೋತೃ ಗಳ ಸಾಲಿನಲ್ಲಿ ವೇದಿಕೆಯ ಹತ್ತಿರವೇ ನಾನು ಕುಳಿತಿದ್ದೆ. ಭಾಗವತರು, “ತಿಳಿಯದಾ ದಿರೆ ನಮ್ಮ ಕಂಸಗೆ.......” ಎಂಬ ಪದ್ಯ ಹೇಳಿದರು. ಶಾಸ್ತ್ರಿಗಳು ನನಗೆ ಚೆನ್ನಾಗಿ ಪರಿಚಯವಿದ್ದು ಶ್ರೀ ಕೃಷ್ಣನ ಅರ್ಥ ಹೇಳುತ್ತಿದ್ದವರನ್ನು ತನ್ನ ಕೈಯಿಂದ ತೋರಿಸುತ್ತಾ, ನನ್ನ ಮುಖವನ್ನೇ ದೃಷ್ಟಿಸಿ ನೋಡಿ, “ಏನು ನೋಡುತ್ತೀರಿ? ಇವನು ಯಾರೆಂದು ನಿಮಗೆ ಗೊತ್ತಾಗಲಿಲ್ಲವೇ?” ಎಂದು ಹೇಳಿ ಒಂದು ಕ್ಷಣ ಮಾತು ನಿಲ್ಲಿಸಿದರು.ಆ ಮಾಗಧನ ಮಾತಿನ ವೈಖರಿಯಲ್ಲಿ ಅದು ತಾಳಮದ್ದಳೆ ಯೆಂಬುದು ಮರೆತು ಹೋಗಿ “ಗೊತ್ತಾಯಿತು” ಎಂದು ನನ್ನ ಬಾಯಿಂದ ಬಾರದ್ದು ಒಂದು ಸುಯೋಗವೇ ಎಂದು ನನಗೆ ಈಗಲೂ ಕಾಣುತ್ತಿದೆ. {{rh|center=****}} {{gap}}ಒಂದು ಸಲ ಮಂಗಳೂರಲ್ಲಿ ಒಬ್ಬರ ಮನೆಯಲ್ಲಿ ತಾಳಮದ್ದಳೆ ನಡೆಯಿತು. ಪ್ರಸಂಗ 'ಸುಭದ್ರಾ ಕಲ್ಯಾಣ', ಶಾಸ್ತ್ರಿಗಳೂ ಇದ್ದರು. ಆ ಪ್ರಸಂಗದಲ್ಲಿ ಬಲರಾಮನ ಪಾತ್ರ ನನಗೆ ಹಿಡಿಸಿದ್ದು ಎಂದು ಆಗ ನನ್ನ ನಂಬಿಕೆ. ಈ ವಿಚಾರ ತಾಳಮದ್ದಳೆ ಮಾಡಿಸುವವರಲ್ಲಿ ಹೇಳಿದೆ. ಅವರು ವಿಷಯವನ್ನು ಶಾಸ್ತ್ರಿಗಳ ಕಿವಿಗೆ ನನ್ನ ಪರೋಕ್ಷದಲ್ಲಿ ಹಾಕಿದರು. ಬಲರಾಮನ ಅರ್ಥ ನಾನು ಹೇಳುತ್ತೇನೆ. ಅವರು ಅರ್ಜುನನ ಅರ್ಥ ಹೇಳಲಿ. ನನಗೆ ಅವರನ್ನು ಗೊತ್ತು” ಎಂದರು ಶಾಸ್ತ್ರಿಗಳು, ತಾಳಮದ್ದಳೆ ಪ್ರಾರಂಭವಾಯಿತು. ಆ ವರೆಗೆ ನಾನು ಹೇಳದ ಅರ್ಜುನನ ಅರ್ಥ ವನ್ನು ಹೇಳಿ, ಅವರ ಬಾಯಲ್ಲಿ ಎಲ್ಲಿ ಸಿಕ್ಕಿ ಹಾಕಿಕೊಳ್ಳುತ್ತೇನೋ ಎಂಬ ಭಯಂ ಒಳಗೊಳಗೆ ನನ್ನಲ್ಲಿ ಸುಳಿಯುತ್ತಿತ್ತು. ಹೆದರಿಕೊಂಡೇ ಅರ್ಥ ಹೇಳುತ್ತಿದ್ದೆ. ಪ್ರಸಂಗ ಅರ್ಜುನನನ್ನು ಮೊದಲು ಬಲರಾಮ ಮಾತಾಡಿಸುವ ಸಂದರ್ಭಕ್ಕೆ ಮುಟ್ಟಿತು.<noinclude></noinclude> 2bcy1ur4vc587b24z6d4cmr4htryg1a 319385 319384 2026-05-12T12:45:22Z Pragathi. BH 7585 319385 proofread-page text/x-wiki <noinclude><pagequality level="4" user="Pragathi. BH" /></noinclude>{{Left|'''204'''}} {{gap}}ನಾವು ನಾಲ್ಕಾರು ಮಂದಿಗೆ ನಾವೇ ಒಂದು ಯಕ್ಷಗಾನ ಕೂಟವನ್ನು ಕಾಲೇಜಿ ನಲ್ಲಿ ಯಾಕೆ ಮಾಡಬಾರದು ? ಎಂದು ಕಂಡಿತು. ನಮ್ಮ ಆಸೆಯನ್ನು ಶ್ರೀ ತೆಕ್ಕುಂಜ ಗೋಪಾಲಕೃಷ್ಣ ಭಟ್ಟರಲ್ಲಿ ತೋಡಿಕೊಂಡೆವು. ಅವರು ಸಂತೋಷದಿಂದ ಒಪ್ಪಿ ಕಾಲೇಜಿನ ಅಕಾಡೆಮಿ ಹಾಲ್ ಎಂಬ ಸಭಾಮಂದಿರದಲ್ಲಿ ಒಂದು ಸಂಜೆ ಕಾರ್ಯ ಕ್ರಮದ ವ್ಯವಸ್ಥೆ ಮಾಡಿ ಪೊಳಲಿ ಶಾಸ್ತ್ರಿಯವರನ್ನೇ ಅಧ್ಯಕ್ಷ ಸ್ಥಾನಕ್ಕೆ ಕರೆತಂದರು. ತಾಳಮದ್ದಳೆಯಲ್ಲಿ ಲೋಪದೋಷಗಳಿದ್ದರೂ ಕೂಡ ವಿದ್ಯಾರ್ಥಿಗಳಾದ ನಾವು ಭಾಗವಹಿಸಿದ್ದನ್ನು ಕಂಡು ಶಾಸ್ತ್ರಿಗಳಿಗೆ ತುಂಬಾ ಸಂತೋಷವಾಗಿತ್ತು. “ನೀವು ವಿದ್ಯಾವಂತರು; ಇನ್ನೂ ಹೆಚ್ಚಿನ ವಿದ್ಯೆಯನ್ನು ಕಲಿಯಲು ಬಂದವರು. ಈ ಯಕ್ಷ ಗಾನ ಕಲೆಯ ಸೇವೆಯನ್ನು ಮಾಡುವುದು ಎಂದರೆ ಹೆತ್ತ ತಾಯಿಯ ಸೇವೆ ಮಾಡಿ ದಂತೆ” ಎಂದು ಮುಂತಾಗಿ ಆರ್ದ್ರ ಹೃದಯದಿಂದ ಭಾಷಣ ಮಾಡಿದರು. {{rh|center=*{{gap}}*{{gap}}*{{gap}}*}} {{gap}}ಬೆಳ್ಳಾರೆಯಲ್ಲಿ ಒಂದು ತಾಳಮದ್ದಳೆ, ಪ್ರಸಂಗ 'ಮಾಗಧ ವಧೆ', ಶೋತೃ ಗಳ ಸಾಲಿನಲ್ಲಿ ವೇದಿಕೆಯ ಹತ್ತಿರವೇ ನಾನು ಕುಳಿತಿದ್ದೆ. ಭಾಗವತರು, “ತಿಳಿಯದಾ ದಿರೆ ನಮ್ಮ ಕಂಸಗೆ.......” ಎಂಬ ಪದ್ಯ ಹೇಳಿದರು. ಶಾಸ್ತ್ರಿಗಳು ನನಗೆ ಚೆನ್ನಾಗಿ ಪರಿಚಯವಿದ್ದು ಶ್ರೀ ಕೃಷ್ಣನ ಅರ್ಥ ಹೇಳುತ್ತಿದ್ದವರನ್ನು ತನ್ನ ಕೈಯಿಂದ ತೋರಿಸುತ್ತಾ, ನನ್ನ ಮುಖವನ್ನೇ ದೃಷ್ಟಿಸಿ ನೋಡಿ, “ಏನು ನೋಡುತ್ತೀರಿ? ಇವನು ಯಾರೆಂದು ನಿಮಗೆ ಗೊತ್ತಾಗಲಿಲ್ಲವೇ?” ಎಂದು ಹೇಳಿ ಒಂದು ಕ್ಷಣ ಮಾತು ನಿಲ್ಲಿಸಿದರು.ಆ ಮಾಗಧನ ಮಾತಿನ ವೈಖರಿಯಲ್ಲಿ ಅದು ತಾಳಮದ್ದಳೆ ಯೆಂಬುದು ಮರೆತು ಹೋಗಿ “ಗೊತ್ತಾಯಿತು” ಎಂದು ನನ್ನ ಬಾಯಿಂದ ಬಾರದ್ದು ಒಂದು ಸುಯೋಗವೇ ಎಂದು ನನಗೆ ಈಗಲೂ ಕಾಣುತ್ತಿದೆ. {{rh|center=****}} {{gap}}ಒಂದು ಸಲ ಮಂಗಳೂರಲ್ಲಿ ಒಬ್ಬರ ಮನೆಯಲ್ಲಿ ತಾಳಮದ್ದಳೆ ನಡೆಯಿತು. ಪ್ರಸಂಗ 'ಸುಭದ್ರಾ ಕಲ್ಯಾಣ', ಶಾಸ್ತ್ರಿಗಳೂ ಇದ್ದರು. ಆ ಪ್ರಸಂಗದಲ್ಲಿ ಬಲರಾಮನ ಪಾತ್ರ ನನಗೆ ಹಿಡಿಸಿದ್ದು ಎಂದು ಆಗ ನನ್ನ ನಂಬಿಕೆ. ಈ ವಿಚಾರ ತಾಳಮದ್ದಳೆ ಮಾಡಿಸುವವರಲ್ಲಿ ಹೇಳಿದೆ. ಅವರು ವಿಷಯವನ್ನು ಶಾಸ್ತ್ರಿಗಳ ಕಿವಿಗೆ ನನ್ನ ಪರೋಕ್ಷದಲ್ಲಿ ಹಾಕಿದರು. ಬಲರಾಮನ ಅರ್ಥ ನಾನು ಹೇಳುತ್ತೇನೆ. ಅವರು ಅರ್ಜುನನ ಅರ್ಥ ಹೇಳಲಿ. ನನಗೆ ಅವರನ್ನು ಗೊತ್ತು” ಎಂದರು ಶಾಸ್ತ್ರಿಗಳು, ತಾಳಮದ್ದಳೆ ಪ್ರಾರಂಭವಾಯಿತು. ಆ ವರೆಗೆ ನಾನು ಹೇಳದ ಅರ್ಜುನನ ಅರ್ಥ ವನ್ನು ಹೇಳಿ, ಅವರ ಬಾಯಲ್ಲಿ ಎಲ್ಲಿ ಸಿಕ್ಕಿ ಹಾಕಿಕೊಳ್ಳುತ್ತೇನೋ ಎಂಬ ಭಯಂ ಒಳಗೊಳಗೆ ನನ್ನಲ್ಲಿ ಸುಳಿಯುತ್ತಿತ್ತು. ಹೆದರಿಕೊಂಡೇ ಅರ್ಥ ಹೇಳುತ್ತಿದ್ದೆ. ಪ್ರಸಂಗ ಅರ್ಜುನನನ್ನು ಮೊದಲು ಬಲರಾಮ ಮಾತಾಡಿಸುವ ಸಂದರ್ಭಕ್ಕೆ ಮುಟ್ಟಿತು.<noinclude></noinclude> 35wnhgx1p384ssjsms9i8ia3o815q4i 319386 319385 2026-05-12T12:46:12Z Pragathi. BH 7585 319386 proofread-page text/x-wiki <noinclude><pagequality level="4" user="Pragathi. BH" /></noinclude>{{Left|'''204'''}} {{gap}}ನಾವು ನಾಲ್ಕಾರು ಮಂದಿಗೆ ನಾವೇ ಒಂದು ಯಕ್ಷಗಾನ ಕೂಟವನ್ನು ಕಾಲೇಜಿ ನಲ್ಲಿ ಯಾಕೆ ಮಾಡಬಾರದು ? ಎಂದು ಕಂಡಿತು. ನಮ್ಮ ಆಸೆಯನ್ನು ಶ್ರೀ ತೆಕ್ಕುಂಜ ಗೋಪಾಲಕೃಷ್ಣ ಭಟ್ಟರಲ್ಲಿ ತೋಡಿಕೊಂಡೆವು. ಅವರು ಸಂತೋಷದಿಂದ ಒಪ್ಪಿ ಕಾಲೇಜಿನ ಅಕಾಡೆಮಿ ಹಾಲ್ ಎಂಬ ಸಭಾಮಂದಿರದಲ್ಲಿ ಒಂದು ಸಂಜೆ ಕಾರ್ಯ ಕ್ರಮದ ವ್ಯವಸ್ಥೆ ಮಾಡಿ ಪೊಳಲಿ ಶಾಸ್ತ್ರಿಯವರನ್ನೇ ಅಧ್ಯಕ್ಷ ಸ್ಥಾನಕ್ಕೆ ಕರೆತಂದರು. ತಾಳಮದ್ದಳೆಯಲ್ಲಿ ಲೋಪದೋಷಗಳಿದ್ದರೂ ಕೂಡ ವಿದ್ಯಾರ್ಥಿಗಳಾದ ನಾವು ಭಾಗವಹಿಸಿದ್ದನ್ನು ಕಂಡು ಶಾಸ್ತ್ರಿಗಳಿಗೆ ತುಂಬಾ ಸಂತೋಷವಾಗಿತ್ತು. “ನೀವು ವಿದ್ಯಾವಂತರು; ಇನ್ನೂ ಹೆಚ್ಚಿನ ವಿದ್ಯೆಯನ್ನು ಕಲಿಯಲು ಬಂದವರು. ಈ ಯಕ್ಷ ಗಾನ ಕಲೆಯ ಸೇವೆಯನ್ನು ಮಾಡುವುದು ಎಂದರೆ ಹೆತ್ತ ತಾಯಿಯ ಸೇವೆ ಮಾಡಿ ದಂತೆ” ಎಂದು ಮುಂತಾಗಿ ಆರ್ದ್ರ ಹೃದಯದಿಂದ ಭಾಷಣ ಮಾಡಿದರು. {{rh|center=*{{gap}}{{gap}}*{{gap}}{{gap}}{{gap}}*{{gap}}{{gap}}*}} {{gap}}ಬೆಳ್ಳಾರೆಯಲ್ಲಿ ಒಂದು ತಾಳಮದ್ದಳೆ, ಪ್ರಸಂಗ 'ಮಾಗಧ ವಧೆ', ಶೋತೃ ಗಳ ಸಾಲಿನಲ್ಲಿ ವೇದಿಕೆಯ ಹತ್ತಿರವೇ ನಾನು ಕುಳಿತಿದ್ದೆ. ಭಾಗವತರು, “ತಿಳಿಯದಾ ದಿರೆ ನಮ್ಮ ಕಂಸಗೆ.......” ಎಂಬ ಪದ್ಯ ಹೇಳಿದರು. ಶಾಸ್ತ್ರಿಗಳು ನನಗೆ ಚೆನ್ನಾಗಿ ಪರಿಚಯವಿದ್ದು ಶ್ರೀ ಕೃಷ್ಣನ ಅರ್ಥ ಹೇಳುತ್ತಿದ್ದವರನ್ನು ತನ್ನ ಕೈಯಿಂದ ತೋರಿಸುತ್ತಾ, ನನ್ನ ಮುಖವನ್ನೇ ದೃಷ್ಟಿಸಿ ನೋಡಿ, “ಏನು ನೋಡುತ್ತೀರಿ? ಇವನು ಯಾರೆಂದು ನಿಮಗೆ ಗೊತ್ತಾಗಲಿಲ್ಲವೇ?” ಎಂದು ಹೇಳಿ ಒಂದು ಕ್ಷಣ ಮಾತು ನಿಲ್ಲಿಸಿದರು.ಆ ಮಾಗಧನ ಮಾತಿನ ವೈಖರಿಯಲ್ಲಿ ಅದು ತಾಳಮದ್ದಳೆ ಯೆಂಬುದು ಮರೆತು ಹೋಗಿ “ಗೊತ್ತಾಯಿತು” ಎಂದು ನನ್ನ ಬಾಯಿಂದ ಬಾರದ್ದು ಒಂದು ಸುಯೋಗವೇ ಎಂದು ನನಗೆ ಈಗಲೂ ಕಾಣುತ್ತಿದೆ. {{rh|center=****}} {{gap}}ಒಂದು ಸಲ ಮಂಗಳೂರಲ್ಲಿ ಒಬ್ಬರ ಮನೆಯಲ್ಲಿ ತಾಳಮದ್ದಳೆ ನಡೆಯಿತು. ಪ್ರಸಂಗ 'ಸುಭದ್ರಾ ಕಲ್ಯಾಣ', ಶಾಸ್ತ್ರಿಗಳೂ ಇದ್ದರು. ಆ ಪ್ರಸಂಗದಲ್ಲಿ ಬಲರಾಮನ ಪಾತ್ರ ನನಗೆ ಹಿಡಿಸಿದ್ದು ಎಂದು ಆಗ ನನ್ನ ನಂಬಿಕೆ. ಈ ವಿಚಾರ ತಾಳಮದ್ದಳೆ ಮಾಡಿಸುವವರಲ್ಲಿ ಹೇಳಿದೆ. ಅವರು ವಿಷಯವನ್ನು ಶಾಸ್ತ್ರಿಗಳ ಕಿವಿಗೆ ನನ್ನ ಪರೋಕ್ಷದಲ್ಲಿ ಹಾಕಿದರು. ಬಲರಾಮನ ಅರ್ಥ ನಾನು ಹೇಳುತ್ತೇನೆ. ಅವರು ಅರ್ಜುನನ ಅರ್ಥ ಹೇಳಲಿ. ನನಗೆ ಅವರನ್ನು ಗೊತ್ತು” ಎಂದರು ಶಾಸ್ತ್ರಿಗಳು, ತಾಳಮದ್ದಳೆ ಪ್ರಾರಂಭವಾಯಿತು. ಆ ವರೆಗೆ ನಾನು ಹೇಳದ ಅರ್ಜುನನ ಅರ್ಥ ವನ್ನು ಹೇಳಿ, ಅವರ ಬಾಯಲ್ಲಿ ಎಲ್ಲಿ ಸಿಕ್ಕಿ ಹಾಕಿಕೊಳ್ಳುತ್ತೇನೋ ಎಂಬ ಭಯಂ ಒಳಗೊಳಗೆ ನನ್ನಲ್ಲಿ ಸುಳಿಯುತ್ತಿತ್ತು. ಹೆದರಿಕೊಂಡೇ ಅರ್ಥ ಹೇಳುತ್ತಿದ್ದೆ. ಪ್ರಸಂಗ ಅರ್ಜುನನನ್ನು ಮೊದಲು ಬಲರಾಮ ಮಾತಾಡಿಸುವ ಸಂದರ್ಭಕ್ಕೆ ಮುಟ್ಟಿತು.<noinclude></noinclude> em2ywersezm0nb4tciggq7o20pth6k5 319387 319386 2026-05-12T12:46:47Z Pragathi. BH 7585 319387 proofread-page text/x-wiki <noinclude><pagequality level="4" user="Pragathi. BH" /></noinclude>{{Left|'''204'''}} {{gap}}ನಾವು ನಾಲ್ಕಾರು ಮಂದಿಗೆ ನಾವೇ ಒಂದು ಯಕ್ಷಗಾನ ಕೂಟವನ್ನು ಕಾಲೇಜಿ ನಲ್ಲಿ ಯಾಕೆ ಮಾಡಬಾರದು ? ಎಂದು ಕಂಡಿತು. ನಮ್ಮ ಆಸೆಯನ್ನು ಶ್ರೀ ತೆಕ್ಕುಂಜ ಗೋಪಾಲಕೃಷ್ಣ ಭಟ್ಟರಲ್ಲಿ ತೋಡಿಕೊಂಡೆವು. ಅವರು ಸಂತೋಷದಿಂದ ಒಪ್ಪಿ ಕಾಲೇಜಿನ ಅಕಾಡೆಮಿ ಹಾಲ್ ಎಂಬ ಸಭಾಮಂದಿರದಲ್ಲಿ ಒಂದು ಸಂಜೆ ಕಾರ್ಯ ಕ್ರಮದ ವ್ಯವಸ್ಥೆ ಮಾಡಿ ಪೊಳಲಿ ಶಾಸ್ತ್ರಿಯವರನ್ನೇ ಅಧ್ಯಕ್ಷ ಸ್ಥಾನಕ್ಕೆ ಕರೆತಂದರು. ತಾಳಮದ್ದಳೆಯಲ್ಲಿ ಲೋಪದೋಷಗಳಿದ್ದರೂ ಕೂಡ ವಿದ್ಯಾರ್ಥಿಗಳಾದ ನಾವು ಭಾಗವಹಿಸಿದ್ದನ್ನು ಕಂಡು ಶಾಸ್ತ್ರಿಗಳಿಗೆ ತುಂಬಾ ಸಂತೋಷವಾಗಿತ್ತು. “ನೀವು ವಿದ್ಯಾವಂತರು; ಇನ್ನೂ ಹೆಚ್ಚಿನ ವಿದ್ಯೆಯನ್ನು ಕಲಿಯಲು ಬಂದವರು. ಈ ಯಕ್ಷ ಗಾನ ಕಲೆಯ ಸೇವೆಯನ್ನು ಮಾಡುವುದು ಎಂದರೆ ಹೆತ್ತ ತಾಯಿಯ ಸೇವೆ ಮಾಡಿ ದಂತೆ” ಎಂದು ಮುಂತಾಗಿ ಆರ್ದ್ರ ಹೃದಯದಿಂದ ಭಾಷಣ ಮಾಡಿದರು. {{rh|center=*{{gap}}{{gap}}*{{gap}}{{gap}}{{gap}}*{{gap}}{{gap}}*}} {{gap}}ಬೆಳ್ಳಾರೆಯಲ್ಲಿ ಒಂದು ತಾಳಮದ್ದಳೆ, ಪ್ರಸಂಗ 'ಮಾಗಧ ವಧೆ', ಶೋತೃ ಗಳ ಸಾಲಿನಲ್ಲಿ ವೇದಿಕೆಯ ಹತ್ತಿರವೇ ನಾನು ಕುಳಿತಿದ್ದೆ. ಭಾಗವತರು, “ತಿಳಿಯದಾ ದಿರೆ ನಮ್ಮ ಕಂಸಗೆ.......” ಎಂಬ ಪದ್ಯ ಹೇಳಿದರು. ಶಾಸ್ತ್ರಿಗಳು ನನಗೆ ಚೆನ್ನಾಗಿ ಪರಿಚಯವಿದ್ದು ಶ್ರೀ ಕೃಷ್ಣನ ಅರ್ಥ ಹೇಳುತ್ತಿದ್ದವರನ್ನು ತನ್ನ ಕೈಯಿಂದ ತೋರಿಸುತ್ತಾ, ನನ್ನ ಮುಖವನ್ನೇ ದೃಷ್ಟಿಸಿ ನೋಡಿ, “ಏನು ನೋಡುತ್ತೀರಿ? ಇವನು ಯಾರೆಂದು ನಿಮಗೆ ಗೊತ್ತಾಗಲಿಲ್ಲವೇ?” ಎಂದು ಹೇಳಿ ಒಂದು ಕ್ಷಣ ಮಾತು ನಿಲ್ಲಿಸಿದರು.ಆ ಮಾಗಧನ ಮಾತಿನ ವೈಖರಿಯಲ್ಲಿ ಅದು ತಾಳಮದ್ದಳೆ ಯೆಂಬುದು ಮರೆತು ಹೋಗಿ “ಗೊತ್ತಾಯಿತು” ಎಂದು ನನ್ನ ಬಾಯಿಂದ ಬಾರದ್ದು ಒಂದು ಸುಯೋಗವೇ ಎಂದು ನನಗೆ ಈಗಲೂ ಕಾಣುತ್ತಿದೆ. {{rh|center=*{{gap}}{{gap}}*{{gap}}{{gap}}*{{gap}}{{gap}}*}} {{gap}}ಒಂದು ಸಲ ಮಂಗಳೂರಲ್ಲಿ ಒಬ್ಬರ ಮನೆಯಲ್ಲಿ ತಾಳಮದ್ದಳೆ ನಡೆಯಿತು. ಪ್ರಸಂಗ 'ಸುಭದ್ರಾ ಕಲ್ಯಾಣ', ಶಾಸ್ತ್ರಿಗಳೂ ಇದ್ದರು. ಆ ಪ್ರಸಂಗದಲ್ಲಿ ಬಲರಾಮನ ಪಾತ್ರ ನನಗೆ ಹಿಡಿಸಿದ್ದು ಎಂದು ಆಗ ನನ್ನ ನಂಬಿಕೆ. ಈ ವಿಚಾರ ತಾಳಮದ್ದಳೆ ಮಾಡಿಸುವವರಲ್ಲಿ ಹೇಳಿದೆ. ಅವರು ವಿಷಯವನ್ನು ಶಾಸ್ತ್ರಿಗಳ ಕಿವಿಗೆ ನನ್ನ ಪರೋಕ್ಷದಲ್ಲಿ ಹಾಕಿದರು. ಬಲರಾಮನ ಅರ್ಥ ನಾನು ಹೇಳುತ್ತೇನೆ. ಅವರು ಅರ್ಜುನನ ಅರ್ಥ ಹೇಳಲಿ. ನನಗೆ ಅವರನ್ನು ಗೊತ್ತು” ಎಂದರು ಶಾಸ್ತ್ರಿಗಳು, ತಾಳಮದ್ದಳೆ ಪ್ರಾರಂಭವಾಯಿತು. ಆ ವರೆಗೆ ನಾನು ಹೇಳದ ಅರ್ಜುನನ ಅರ್ಥ ವನ್ನು ಹೇಳಿ, ಅವರ ಬಾಯಲ್ಲಿ ಎಲ್ಲಿ ಸಿಕ್ಕಿ ಹಾಕಿಕೊಳ್ಳುತ್ತೇನೋ ಎಂಬ ಭಯಂ ಒಳಗೊಳಗೆ ನನ್ನಲ್ಲಿ ಸುಳಿಯುತ್ತಿತ್ತು. ಹೆದರಿಕೊಂಡೇ ಅರ್ಥ ಹೇಳುತ್ತಿದ್ದೆ. ಪ್ರಸಂಗ ಅರ್ಜುನನನ್ನು ಮೊದಲು ಬಲರಾಮ ಮಾತಾಡಿಸುವ ಸಂದರ್ಭಕ್ಕೆ ಮುಟ್ಟಿತು.<noinclude></noinclude> mw7rpd8q3i9u0okroxzgnt1uyfp4s38 ಪುಟ:ಯಕ್ಷಗಾನ ಮಕರಂದ.pdf/೨೩೧ 104 100151 319388 307138 2026-05-12T14:34:43Z Pragathi. BH 7585 /* Validated */ 319388 proofread-page text/x-wiki <noinclude><pagequality level="4" user="Pragathi. BH" /></noinclude>{{Right|'''205'''}} ಆಗ ನಾನು ಒಂದು ಕಾವಿ ಬಣ್ಣದ ಶಾಲನ್ನು ಹೊದ್ದುಕೊಂಡಿದ್ದೆ. ಶಾಸ್ತ್ರಿಗಳು “ಓಹೋ! ಎಂಥಾ ಮಹಾನುಭಾವರು ಇವರು ! ಏನು ತೇಜಃಪುಂಜವಾದ ಮುಖ ! ಇವರು ಹೊದ್ದುಕೊಂಡಿರುವ ಕಾವಿಬಣ್ಣದ ಶಾಲನ್ನು ನೋಡಿದರೆ ಸಾಲದೆ. !” ಎಂದರು. ಸಭೆಯಲ್ಲಿ ತಿಳಿನಗೆಯ ಅಲೆಯೆದ್ದಿತು. ನನಗೂ ನಗೆ ಬಂದು ಮನಸ್ಸು ಹಗುರವಾಯಿತು. ಆ ಮೇಲೆ ಛಳಿ ಬಿಟ್ಟು ಅರ್ಥ ಹೇಳಿದೆ. ಇದಕ್ಕಾಗಿ ಶಾಸ್ತ್ರಿಗಳಿಗೆ ಮನಸ್ಸಿನಲ್ಲೇ ವಂದಿಸಿದೆ. ಈ ಸನ್ನಿವೇಶಕ್ಕೆ ಸಾಧನವಾದ ಆ ಶಾಲಿನ ಮೇಲೆ ಪ್ರೀತಿಯೂ ಹೆಚ್ಚಿತು! {{Right|'''- ತುದಿಯಡ್ಕ ವಿಷ್ಣಯ್ಯ'''}} ————————————————————————————————— {{center|೩}} “ಓ ಅವರೇ ಪೊಳಲಿ ಶಾಸ್ತ್ರಿಗಳು” ಎಂಬುದಾಗಿ ನನ್ನ ಅಣ್ಣ ದೂರದಿಂದ ಪರಿಚಯ ಹೇಳಿದರು. ಆಗ ನಾನು ಶಾಲಾ ವಿದ್ಯಾರ್ಥಿಯಾಗಿದ್ದೆ. ಶಾಸ್ತ್ರಿಗಳನ್ನು ಪ್ರಥಮವಾಗಿ ಕಂಡಾಗಲೇ ಅವರ ವ್ಯಕ್ತಿತ್ವವು ಆಕರ್ಷಕವಾಗಿತ್ತು. ಆ ದಿನ ಶಾಲಾ ಸಹಾಯಾರ್ಥವಾಗಿ ತಾಳಮದ್ದಳೆಯನ್ನು ಏರ್ಪಡಿಸಲಾಗಿತ್ತು. ಬೇಕಾದಷ್ಟು ಕುರ್ಚಿಗಳು ಸಕಾಲಕ್ಕೆ ಸಿಗಲಿಲ್ಲವೆಂದು ವ್ಯವಸ್ಥಾಪಕರು ಚಡಪಡಿಸುತ್ತಿದ್ದರು. ಅದನ್ನು ತಿಳಿದ ಶಾಸ್ತ್ರಿಗಳು ತನ್ನ ಸುತ್ತುಮುತ್ತು ಕುಳಿತಿದ್ದ ಹತ್ತಾರು ಮಂದಿಯನ್ನು ನೋಡುತ್ತಾ “ತಾಳಮದ್ದಳೆಗೆ ಚಾಪೆಯಲ್ಲಿ ಕುಳಿತಿರುವುದೇ ಯೋಗ್ಯ” ಎಂದು ನಗುತ್ತಾ ಹೇಳಿದರು. ಮರುಕ್ಷಣ ಅಲ್ಲಿದ್ದವರೆಲ್ಲ ಅದನ್ನೇ ಅನುಮೋದಿಸಿದರಲ್ಲದೆ, ಕುರ್ಚಿಯಲ್ಲಿ ಕುಳಿತಿದ್ದ ಅನೇಕ ಮಂದಿ ತಾವಾಗಿಯೇ ಎದ್ದು ಚಾಪೆಯಲ್ಲಿ ಕುಳಿತರು. {{center|*{{gap}}{{gap}}*{{gap}}{{gap}}*{{gap}}{{gap}}*}} ಪುತ್ತೂರಲ್ಲಿ ಒಂದು ತಾಳಮದ್ದಳೆ. ಕೋರ್ಟು ಮೈದಾನಿನಲ್ಲಿ ಕಟ್ಟಿದ ಬೃಹತ್ ಸಭಾಂಗಣದಲ್ಲಿ ದೊಡ್ಡ ಸಭೆ ಸೇರಿತ್ತು. ಶಾಸ್ತ್ರಿಗಳಿಗೆ 'ಸುಭದ್ರಾ ಕಲ್ಯಾಣ'ದಲ್ಲಿ ಬಲ ರಾಮನ ಪಾತ್ರ. ಸನ್ಯಾಸಿ ಅರ್ಜುನನ ಬಳಿ ಸುಭದ್ರೆಯನ್ನು ಸೇವೆಗಿರಿಸಿ, “ಎಲ್ಲಿ ಪೋದನು ಕೃಷ್ಣ” ಎಂದು ಬಲರಾಮನು ಅಬ್ಬರಿಸುವಲ್ಲಿಗೆ ತಲುಪಿತು. ಕೃಷ್ಣನರಿ ಬಲರಾಮನೊಡನೆ ಮಾತಾಡುವಾಗ “ಅಣ್ಣಾ, ನಮ್ಮ ರಾಜ್ಯದಲ್ಲಿ ನಿಮಗೇನೂ ತಲೆ ಇಲ್ಲವೆಂದು ಹೇಳುತ್ತಾರೆ” ಎಂದರು. ಶಾಸ್ತ್ರಿಗಳ ತಲೆ ಬೋಳಾಗಿದ್ದುದರಿಂದ, ಸಭೆ ಯಲ್ಲಿ ನಗುವೆದ್ದಿತು. ಶಾಸ್ತ್ರಿಗಳು ನಗುತ್ತಾ ಪ್ರಶ್ನಿಸಿದರು: “ಕೃಷ್ಣಾ, ನಿನಗೆ ಯಾರು ಹೇಳಿದರು?” “ಊರಲ್ಲಿ ಹಾಗೆ ಹೇಳುತ್ತಾರೆ” ಎಂಬುದಷ್ಟೇ ಕೃಷ್ಣನ ಉತ್ತರವಾಗಿತ್ತು. “ಕೃಷ್ಣಾ, ಯಾರೋ ಹೇಳಿದರೇ ! ನಿನ್ನ ಅಣ್ಣ ಈ ದೇಶದ ರಾಜ, ಅವನನ್ನು ಅವಹೇಳನ ಮಾಡುವವರನ್ನು ಹಾಗೆಯೇ ಬಿಟ್ಟ ನಿನಗೆ ತಲೆ ಇದೆಯೇ ? ಇದು<noinclude></noinclude> 7b5jb512pqkhlfja0dsi58lfyazr3y3 319389 319388 2026-05-12T14:35:22Z Pragathi. BH 7585 319389 proofread-page text/x-wiki <noinclude><pagequality level="4" user="Pragathi. BH" /></noinclude>{{Right|'''205'''}} ಆಗ ನಾನು ಒಂದು ಕಾವಿ ಬಣ್ಣದ ಶಾಲನ್ನು ಹೊದ್ದುಕೊಂಡಿದ್ದೆ. ಶಾಸ್ತ್ರಿಗಳು “ಓಹೋ! ಎಂಥಾ ಮಹಾನುಭಾವರು ಇವರು ! ಏನು ತೇಜಃಪುಂಜವಾದ ಮುಖ ! ಇವರು ಹೊದ್ದುಕೊಂಡಿರುವ ಕಾವಿಬಣ್ಣದ ಶಾಲನ್ನು ನೋಡಿದರೆ ಸಾಲದೆ. !” ಎಂದರು. ಸಭೆಯಲ್ಲಿ ತಿಳಿನಗೆಯ ಅಲೆಯೆದ್ದಿತು. ನನಗೂ ನಗೆ ಬಂದು ಮನಸ್ಸು ಹಗುರವಾಯಿತು. ಆ ಮೇಲೆ ಛಳಿ ಬಿಟ್ಟು ಅರ್ಥ ಹೇಳಿದೆ. ಇದಕ್ಕಾಗಿ ಶಾಸ್ತ್ರಿಗಳಿಗೆ ಮನಸ್ಸಿನಲ್ಲೇ ವಂದಿಸಿದೆ. ಈ ಸನ್ನಿವೇಶಕ್ಕೆ ಸಾಧನವಾದ ಆ ಶಾಲಿನ ಮೇಲೆ ಪ್ರೀತಿಯೂ ಹೆಚ್ಚಿತು! {{Right|'''- ತುದಿಯಡ್ಕ ವಿಷ್ಣಯ್ಯ'''}} ————————————————————————————————— {{center|೩}} “ಓ ಅವರೇ ಪೊಳಲಿ ಶಾಸ್ತ್ರಿಗಳು” ಎಂಬುದಾಗಿ ನನ್ನ ಅಣ್ಣ ದೂರದಿಂದ ಪರಿಚಯ ಹೇಳಿದರು. ಆಗ ನಾನು ಶಾಲಾ ವಿದ್ಯಾರ್ಥಿಯಾಗಿದ್ದೆ. ಶಾಸ್ತ್ರಿಗಳನ್ನು ಪ್ರಥಮವಾಗಿ ಕಂಡಾಗಲೇ ಅವರ ವ್ಯಕ್ತಿತ್ವವು ಆಕರ್ಷಕವಾಗಿತ್ತು. ಆ ದಿನ ಶಾಲಾ ಸಹಾಯಾರ್ಥವಾಗಿ ತಾಳಮದ್ದಳೆಯನ್ನು ಏರ್ಪಡಿಸಲಾಗಿತ್ತು. ಬೇಕಾದಷ್ಟು ಕುರ್ಚಿಗಳು ಸಕಾಲಕ್ಕೆ ಸಿಗಲಿಲ್ಲವೆಂದು ವ್ಯವಸ್ಥಾಪಕರು ಚಡಪಡಿಸುತ್ತಿದ್ದರು. ಅದನ್ನು ತಿಳಿದ ಶಾಸ್ತ್ರಿಗಳು ತನ್ನ ಸುತ್ತುಮುತ್ತು ಕುಳಿತಿದ್ದ ಹತ್ತಾರು ಮಂದಿಯನ್ನು ನೋಡುತ್ತಾ “ತಾಳಮದ್ದಳೆಗೆ ಚಾಪೆಯಲ್ಲಿ ಕುಳಿತಿರುವುದೇ ಯೋಗ್ಯ” ಎಂದು ನಗುತ್ತಾ ಹೇಳಿದರು. ಮರುಕ್ಷಣ ಅಲ್ಲಿದ್ದವರೆಲ್ಲ ಅದನ್ನೇ ಅನುಮೋದಿಸಿದರಲ್ಲದೆ, ಕುರ್ಚಿಯಲ್ಲಿ ಕುಳಿತಿದ್ದ ಅನೇಕ ಮಂದಿ ತಾವಾಗಿಯೇ ಎದ್ದು ಚಾಪೆಯಲ್ಲಿ ಕುಳಿತರು. {{center|{{gap}}*{{gap}}{{gap}}*{{gap}}{{gap}}*{{gap}}{{gap}}*}} ಪುತ್ತೂರಲ್ಲಿ ಒಂದು ತಾಳಮದ್ದಳೆ. ಕೋರ್ಟು ಮೈದಾನಿನಲ್ಲಿ ಕಟ್ಟಿದ ಬೃಹತ್ ಸಭಾಂಗಣದಲ್ಲಿ ದೊಡ್ಡ ಸಭೆ ಸೇರಿತ್ತು. ಶಾಸ್ತ್ರಿಗಳಿಗೆ 'ಸುಭದ್ರಾ ಕಲ್ಯಾಣ'ದಲ್ಲಿ ಬಲ ರಾಮನ ಪಾತ್ರ. ಸನ್ಯಾಸಿ ಅರ್ಜುನನ ಬಳಿ ಸುಭದ್ರೆಯನ್ನು ಸೇವೆಗಿರಿಸಿ, “ಎಲ್ಲಿ ಪೋದನು ಕೃಷ್ಣ” ಎಂದು ಬಲರಾಮನು ಅಬ್ಬರಿಸುವಲ್ಲಿಗೆ ತಲುಪಿತು. ಕೃಷ್ಣನರಿ ಬಲರಾಮನೊಡನೆ ಮಾತಾಡುವಾಗ “ಅಣ್ಣಾ, ನಮ್ಮ ರಾಜ್ಯದಲ್ಲಿ ನಿಮಗೇನೂ ತಲೆ ಇಲ್ಲವೆಂದು ಹೇಳುತ್ತಾರೆ” ಎಂದರು. ಶಾಸ್ತ್ರಿಗಳ ತಲೆ ಬೋಳಾಗಿದ್ದುದರಿಂದ, ಸಭೆ ಯಲ್ಲಿ ನಗುವೆದ್ದಿತು. ಶಾಸ್ತ್ರಿಗಳು ನಗುತ್ತಾ ಪ್ರಶ್ನಿಸಿದರು: “ಕೃಷ್ಣಾ, ನಿನಗೆ ಯಾರು ಹೇಳಿದರು?” “ಊರಲ್ಲಿ ಹಾಗೆ ಹೇಳುತ್ತಾರೆ” ಎಂಬುದಷ್ಟೇ ಕೃಷ್ಣನ ಉತ್ತರವಾಗಿತ್ತು. “ಕೃಷ್ಣಾ, ಯಾರೋ ಹೇಳಿದರೇ ! ನಿನ್ನ ಅಣ್ಣ ಈ ದೇಶದ ರಾಜ, ಅವನನ್ನು ಅವಹೇಳನ ಮಾಡುವವರನ್ನು ಹಾಗೆಯೇ ಬಿಟ್ಟ ನಿನಗೆ ತಲೆ ಇದೆಯೇ ? ಇದು<noinclude></noinclude> j18veb81ichdbgwj3h9hrvxokhy6p0y ಪುಟ:ಯಕ್ಷಗಾನ ಮಕರಂದ.pdf/೨೩೨ 104 100152 319390 307139 2026-05-12T14:40:26Z Pragathi. BH 7585 /* Validated */ 319390 proofread-page text/x-wiki <noinclude><pagequality level="4" user="Pragathi. BH" /></noinclude>{{Left|'''206'''}} ರಾಜದ್ರೋಹ! ಎಲಾ ! ನಿನ್ನಂತಹ ಟೊಳ್ಳು ತಲೆಯವರಿಗೆ ಇಲ್ಲಿ ಅವಕಾಶ ಸಿಗದು” ಎಂದು ಶಾಸ್ತ್ರಿಗಳು ಮಾರ್ಮಿಕವಾಗಿ ಉತ್ತರಿಸಿದರು. {{center|{{gap}}*{{gap}}{{gap}}*{{gap}}{{gap}}*{{gap}}{{gap}}*}} {{gap}}ಅಡ್ಯನಡ್ಕದ ಯಕ್ಷಗಾನ ಕೂಟವೊಂದರಲ್ಲಿ ಶಾಸ್ತ್ರಿಗಳು ಮಾಗಧನ ಪಾತ್ರ ವಹಿಸಿದ್ದರು. ವರ್ತಮಾನ ಕಾಲದಲ್ಲಿ ಖ್ಯಾತಿವೆತ್ತ ಕಲಾವಿದರೊಬ್ಬರು ಕೃಷ್ಣನಾಗಿ ದ್ದರು. ಮಾಗಧ-ಕೃಷ್ಣರ ಸಂಭಾಷಣೆ ಬಿಗಿಯಾಗಿಯೇ ಸಾಗಿತು. ಮಧ್ಯದಲ್ಲಿ ಮಾಗ ಧನು “ಎಲಾ ಕೃಷ್ಣ, ನೀನೂ, ನಿನ್ನಣ್ಣ ಬಲರಾಮನ ನನ್ನಲ್ಲಿ ಸೋತು, ಸಮುದ್ರಕ್ಕೆ ಹಾರಿ ಮನೆ ಮಾಡಿದಿರಿ. ನೀರ ಮಧ್ಯದಲ್ಲಿರುವವರು ಅವಧ್ಯರೆಂದು ಬಿಟ್ಟಿದ್ದೇನೆ” ಎಂದಾಗ, ಆ ಕೃಷ್ಣ,“ ನೀನು ತಗಣೆಯಂತೆ ನಮಗೆ ತೊಂದರೆ ಕೊಡುತ್ತಿದ್ದ. ಅದ ಕ್ಕಾಗಿ ಮಥುರೆಯನ್ನು ಬಿಡಬೇಕಾಯಿತು” ಎಂದರು. ಆಗ ಶಾಸ್ತ್ರಿಗಳು “ಎಲಾ, ಕೃಷ್ಣ, ನಮ್ಮಂತಹ ವೀರಪುರುಷರು ಕೊಡುವಂತಹ ಉಪಮೆಯೋ ಇದು ? ಇದಕ್ಕೆ ಅಲೋಪವೆ ಎಂದು ಹೆಸರು. ನೀನು ತಗಣೆಯೊಂದಿಗೆ ಕಾಳಗ ಮಾಡುವುದಕ್ಕೆ ಮಾತ್ರ ಯೋಗ್ಯನೇ ಹೊರತು ನಮ್ಮಂತಹರೊಂದಿಗೆ ಅಲ್ಲ” ಎಂದರು.<br /> {{center|{{gap}}*{{gap}}{{gap}}*{{gap}}{{gap}}*{{gap}}{{gap}}*}} {{gap}}ಮಂಗಳೂರಿನ ಕೆನರಾ ಹೈಸ್ಕೂಲಿನ ಸಭಾಂಗಣದಲ್ಲೊಂದು ತಾಳಮದ್ದಳೆ ಜರಗಿತ್ತು. 'ವಿಭೀಷಣ ನೀತಿ' ಪ್ರಸಂಗದಲ್ಲಿ ಶಾಸ್ತ್ರಿಗಳು ವಿಭೀಷಣ. ರಾವಣ- ವಿಭೀಷಣರ ಸಂವಾದ ತೀಕ್ಷ್ಮವಾಗುತ್ತಾ ಬಂತು. ರಾವಣನ ಪಾತ್ರವಹಿಸಿದವರು ತನ್ನ ವಾದವನ್ನು ಪುಷ್ಟಿಕರಿಸಲಾರದೆ ಸಿಟ್ಟಿನಿಂದ, “ನಾನು ಅಣ್ಣ, ನೀನು ತಮ್ಮ, ಮಾತು ನಿಲ್ಲಿಸು” ಎಂದರು.ಆಗ ಶಾಸ್ತ್ರಿಗಳು, ಅಣ್ಣಾ, ಆದುದರಿಂದಲೇ ನಾನು ಇಷ್ಟು ವಾದಿಸಬೇಕಾಯಿತು. ನೀನು ರಾಜ, ನಾನು ಪ್ರಜೆಯಾಗಿದ್ದರೆ ಪ್ರತಿಭಟನೆಗೆ ಅವಕಾಶವೇ ಇರಲಿಲ್ಲ. ಆಗ ನನ್ನ ಮಾತು ರಾಜದ್ರೋಹವಾಗುತ್ತಿತ್ತು. ಕೌಟುಂಬಿಕ ವಾತ್ಸಲ್ಯದಿಂದಲೇ ನಾನು ವಾದಿಸಿದ್ದು, ನಿನಗೆ ರಾಮನ ಮೇಲಿರುವ ವೈಯಕ್ತಿಕ ದ್ವೇಷವನ್ನು ರಾಜ್ಯಕ್ಕೆ ಅನ್ವಯಿಸಬೇಡಿ” ಎಂದರು. ಶಾಸ್ತ್ರಿಗಳ ಆ ದಿನದ ಮಾತಿನ ಸರಣಿ ಪ್ರೌಢ, ರಾಜಕೀಯ, ಸಾಮಾಜಿಕ ಜಿಜ್ಞಾಸೆಯಿಂದ ಕೂಡಿತ್ತು.<br /> {{center|{{gap}}*{{gap}}{{gap}}*{{gap}}{{gap}}*{{gap}}{{gap}}*}} {{gap}}ಮತ್ತೊಂದು ದಿನ 'ಭೀಷ್ಮಾರ್ಜುನ ಕಾಳಗ'ದ ತಾಳಮದ್ದಳೆ ನಡೆಯುತ್ತಿತ್ತು. ಶಾಸ್ತ್ರಿಗಳು ಕೃಷ್ಣನಾಗಿಯೂ, ಅವರ ಸಮಕಾಲೀನ ಪ್ರತಿಸ್ಪರ್ಧಿಗಳೊಬ್ಬರು ಭೀಷ್ಮ ನಾಗಿಯೂ ಪಾತ್ರವಹಿಸಿದ್ದರು. ಭೀಷ್ಮನ ಪಾತ್ರಧಾರಿಗಳು, "ಕೃಷ್ಣಾ, ನಿನ್ನ ಶಿಷ್ಯ ಈ ಅರ್ಜುನ; ನೀನು ಓದುವುದು, ಅವನು ಕೇಳುವುದು. ಬೆಪ್ಪ ಗುರುವಿಗೆ ದಡ್ಡ ಶಿಷ್ಯ ನಿದ್ದಂತೆ. ನೀವಿಬ್ಬರೂ ಸೇರಿ, ನನ್ನನ್ನೇನು ಮಾಡಬಲ್ಲಿರಿ?” ಎಂದು ಕುಚೋದ್ಯ ಮಾಡಿದರು. ಶಾಸ್ತ್ರಿಗಳು ವೃತ್ತಿಯಲ್ಲಿ ಅಧ್ಯಾಪಕರಾಗಿದ್ದರಷ್ಟೆ ! ಪ್ರತ್ಯುತ್ತರವಾಗಿ<noinclude></noinclude> hh6dwjl7ydamihtbq4owhj00qslmztl ಪುಟ:ಯಕ್ಷಗಾನ ಮಕರಂದ.pdf/೨೩೩ 104 100153 319391 307140 2026-05-12T14:41:25Z Pragathi. BH 7585 /* Validated */ 319391 proofread-page text/x-wiki <noinclude><pagequality level="4" user="Pragathi. BH" /></noinclude>{{Right|'''207'''}} ಅವರು, “ಭೀಷ್ಮಾಚಾರ್ಯರೇ, ನಾವು ಆದರ್ಶ ಗುರುಶಿಷ್ಯರೇ ಸರಿ. ನಾನು ಗುರು ವಿನ ಸತ್ತ ಮಗನನ್ನು ಎತ್ತಿ ತಂದಿದ್ದೇನೆ. ಈ ಅರ್ಜುನ ಸಾಯುತ್ತಿದ್ದ ಗುರುವನ್ನೇ ಬದುಕಿಸಿದ್ದಾನೆ. ನಾವು ಗುರುದ್ರೋಹಿಗಳಲ್ಲ. ನೀವು ವಿದ್ಯೆ ಕಲಿಸಿದ ಗುರುವನ್ನೇ ಕೊಲ್ಲುವುದಕ್ಕೆ ಹೊರಟು, ಭವಿಷ್ಯದ ಬಾಲಕರಿಗೆ ದುರ್ಬುದ್ದಿ ಕಲಿಸಿದವರು. ನಮ್ಮಿಬ್ಬ ರಿಂದ ಏನಾದೀತೆಂದು ತೋರಿಸುತ್ತೇನೆ. ಒಂದು ಮಾತ್ರೆ ಕೊಡುವಲ್ಲಿ ಒಂದೇ ಮಾತ್ರೆ. ಎರಡಾಗುವಲ್ಲಿ ಎರಡು ಬೇಕೇ ಬೇಕು. ಆದರೆ ಕೆಲವೆಡೆ ಶಸ್ತ್ರಚಿಕಿತ್ಸೆಯೇ ಬೇಕಾಗ ಬಹುದು. ನಿಮ್ಮ ಕಾಯಿಲೆಗೆ ಅಂತಿಮ ಚಿಕಿತ್ಸೆಯೇ ಯೋಗ್ಯ. ಅದಕ್ಕಾಗಿ ಈ ಅರ್ಜುನನಿಂದ ನಿಮ್ಮ ತಲೆಗೆ ನಾಲ್ಕು ಪೆಟ್ಟು ಹೊಡೆಸುತ್ತೇನೆ, ಜಾಗ್ರತೆ !” ಎಂದರು. ಭೀಷ್ಮನ ಪಾತ್ರ ವಹಿಸಿದವರು ಹಳ್ಳಿಯ ವೈದ್ಯರೂ ಆಗಿದ್ದರು! {{Right|'''-ಸಿ, ಗೋಪಾಲಕೃಷ್ಣ ಶಾಸ್ತ್ರಿ.'''}} ——————————————————————————————— {{center|೪}} {{gap}}ಬದಿಯಡ್ಕ ಪಂಚಾಯತಿನ ವತಿಯಿಂದ ದಿ| ಬಲಿಪ ಭಾಗವತರನ್ನು ಸನ್ಮಾನಿ ಸುವ ಕೂಟವೊಂದಕ್ಕೆ ಶಾಸ್ತ್ರಿಗಳನ್ನು ಆಮಂತ್ರಿಸುವರೆ ಅವರ ಮನೆಗೆ ಹೋಗಿದ್ದೆ. ಮರುದಿನದ ಯಾವುದೋ ಯಕ್ಷಗಾನಕ್ಕೆ ಸಂಬಂಧಪಟ್ಟ ಪುಸ್ತಕಗಳನ್ನು ನೋಡಿ ಮನನ ಮಾಡಿಕೊಳ್ಳುತ್ತಿದ್ದರು. ಕೇವಲ ಕಿರಿಯನಾದ ನನ್ನಲ್ಲಿ ಪ್ರೀತಿಯಿಂದ ಮಾತನಾಡಿದರು. * ಸ್ವಾಮಿ, ನಿಮಗಿನ್ನು ಪುಸ್ತಕದ ತಗಾದೆ ಏಕೆ?” ಎಂದಾಗ, “ವಯಸ್ಸಾಯಿತು. ಜ್ಞಾಪಕ ಶಕ್ತಿ ಕುಂಠಿತವಾದಾಗ, ಹಿಂದೆ ಓದಿದ್ದನ್ನಾದರೂ, ಜ್ಞಾಪಿಸಿಕೊಂಡೇ ಹೋದರೆ ಒಳ್ಳಿತು. ಇಲ್ಲವಾದರೆ ಶಾಸ್ತ್ರಿಗಳೇ ಹಾಗೆ ಹೇಳಿದ ರೆನ್ನುವ ಅಪವಾದಕ್ಕೆ ಗುರಿಯಾಗಬೇಕಲ್ಲವೆ?” ಎಂದರು. ವೈದಿಕ ಮನೆತನದವರಾಗಿ, ಜ್ಞಾನ ಸಂಪನ್ನರಾಗಿ, ಬಡತನದಲ್ಲಿಯೂ ಋಜು ಜೀವನವನ್ನು ನಡೆಸಿ, ಕಲಾವಿದರಿಗೆ ಮಾರ್ಗದರ್ಶಕರಾಗಿ, ಯಕ್ಷಗಾನ ಕಲಾ ಮಾತೆಯ, ಮಮತೆಯ ಕಂದನೆನಿಸಿ, ಶಾಸ್ತ್ರಿಗಳು ಚಿರಸ್ಮರಣೀಯರು. {{Right|'''-ಪಟ್ಟಾಜೆ ವೆಂಕಟರಮಣ ಭಟ್ಟ,'''}} ————————————————————————————————— {{center|೫}} {{gap}}ಶ್ರೀವರ್ ಎಡನೀರು ಮಠ ಕಲಾಗಾರರ ತಾಯಿಮನೆ. ಶ್ರೀ ಮಠದ ಮೇಲೆ ತುಂಬಿದ ಅಭಿಮಾನವಿದ್ದ ಶಾಸ್ತ್ರಿಯವರು ಅಲ್ಲಿ ಬಂದಿದ್ದಾಗ ಒಂದು ದಿನ ನಾವೆಲ್ಲ ಸೇರಿ ಶ್ರೀ ಶ್ರೀಯವರ ಒಪ್ಪಿಗೆ ಪಡೆದು ಮಠದಲ್ಲೇ ಒಂದು, ತಾಳಮದ್ದಳೆ<noinclude></noinclude> nd964gqr82idjrbz870k8ql056paarc ಪುಟ:ಯಕ್ಷಗಾನ ಮಕರಂದ.pdf/೨೩೪ 104 100154 319392 307141 2026-05-12T15:06:35Z Pragathi. BH 7585 /* Validated */ 319392 proofread-page text/x-wiki <noinclude><pagequality level="4" user="Pragathi. BH" /></noinclude>{{Left|'''208'''}} ಮಾಡಿದೆವು. ಬಹಳ ಅಭ್ಯಾಸವಿರುವ ಪ್ರಸಂಗ. "ಪಂಚವಟಿ ಶೂರ್ಪನಖಾ ಮಾನ ಭಂಗ, ಶಾಸ್ತ್ರಿಯವರು. ಶೂರ್ಪನಖಿಯ ಪಾತ್ರ: ವಹಿಸಬೇಕೆಂದು ನಾವು ಕೇಳಿ ಕೊಂಡಂತೆ ಒಪ್ಪಿದರು. ತಾಳಮದ್ದಳೆ ಆರಂಭವಾಯಿತು. “ಭೋರ್ಗರೆವ ರಕ್ಕಸರ: ದಂಡು .....* ಪದ್ಯವೂ ಆಯಿತು. ಶಾಸ್ತ್ರಿಗಳು ಆರ್ಥಟಿಗಳ ಕುರಿತಾಗಿ ಗಮಕ ದಾರ್ಭಡ್‌ *ನಿರ್ಭೋಷದಬ್ಬರಗ- _ಇದರ' ಕುರತು ವಿವರಣೆ ಮಾತೃ ನೀಡಿದರು. ಇದನ್ನು ಕೇಳಿದ ನಾನು, ಬಸ್ಸಿದ ಪುತ್ರ ವಹಿಸುವಾತ ಏನೇನು ಎಚ್ಚಿರಿಕೆ ವಹಿಸ. ಜೇಕಾಗುತ್ತದೆ, ಅಟ್ಟಹಾಸದಲ್ಲಿ ಅಡಗಿರುವ ಪದ್ದತಿ ಹೇಗೆ ಎಂಬಿತ್ಯಾದಿಗಳ ಕುರಿತು ಅವರಲ್ಲೇ ಕೇಳಿದೆ. “ಖಂಡ ಖಂಡವ ಬೇರೆ ಬೇರೆ_...... ಎಂಬ ಪದ್ಯಕ್ಕೆ ಶಾಸ್ತ್ರಿಗಳ ಏನರಣೆಯ ಠೀವಿಯೇ ' ಪ್ರತ್ಯೇಕ. ನರಮಾಂಸವನ್ನು ತಿನ್ಮುವ ತೊಡುವೆಯಿಂದ ರಕ್ಕಸಿ ಮಾಡುವ ಪಾಕ ಬಹಳ ಸಾಂಪ್ರದಾಯಕವಾಗಿ ತೋರುತ್ತದೆ. ಮಾಂಸಗಳಿಂದ ಬೇಲಿ ಬೀರೆ. ಕಜ್ಜಾಯಗಳನ್ನು ತಯಾರಿಸಿದ ಬಳಿಕ ಉಳಿದ ಎಲುಬನ್ನು ಸುಮ್ಮನೆ ಸುಟ್ಟು ತಿನ್ನುವುದಿಲ್ಲ... ಎಲುಬಿನ ಟೊಳ್ಳಿನೊಳಗೆ ಜೇನು, ತುಂಬಿಸಿ ಅದನ್ನೆ ಬೆಂಕಿ ಕೆಂಡದಲ್ಲಟ್ಟು ಬೇಯಿಸಿ ಮಿಠಾಯಿ ಮಾಡಿ ತಿನ್ನುತ್ತಾಳೆ ಶಾಸ್ತ್ರಿಗಳ ಶೂರ್ಪ ನಖ, ಈ ಹೊತ್ತಿಗೆ ಮಾಪ್ರ ಅವಳ ಗಂಡನೂ ಇರಬೇಕಿತ್ತಂತೆ, ಇಬ್ಬರೂ ಎದುರು. ಬದಿರಾಗಿ ಕುಳಿತು, ಮಧ್ಯದಲ್ಲಿ ಮದ್ಯಯಂಕ್ತ 'ಮಾಂಸಪಾತ್ರೆಯನ್ನಿಟ್ಟು ಒಬ್ಬರ. ಗೊಬ್ಬರು ತಿನಸುತ್ತಾ, ಸರಸಸಲ್ಲಾ ಪ ಭೋಜನ ಮಾಡಬೇಕಿತ್ತಂತೆ. ನೋ ಪಾಪ ಆದರೆ ಅವರು ಅಳಿದು ಜೋಗಿ ಬಹಳೆ ದಿನವಾಯ್ರಾ. ಆದರೂ ಅ. ನೆನಪ ಹಸಿಹಸಿಯಾಗಿಯೇ ಉಳಿದಿದೆ. ಇಂತಹ ವಿವರಣೆ ಬಂದಾಗ, ನಂತರ ರಾಮನನ್ನು ಕೊಡು ಮೋಹಿತಾಸದ ಹರನು ಪಾತ್ರ ಪೋಷಣೆ ಪರಿಪೂರ್ಣವನಿಸುತ್ತದೆ. ಲಕ್ಷ್ಮಣನೊಂದಿಗಿರುವ *ನೆರೆಮನಸ್ಸಿನ್ನ. ಮೇಲಿಟ್ಟು? ಎಂಬ ಪದ್ಯವನ್ನು , ಹೆಚ್ಚಿನ ವರ ಅದು ಅಶ್ಲೀಲ ಮಾತಿನಿಂದ" ಸೇರಿದ್ದೆಂದು ಬ ಡುವುದಿದೆ. * ಆಡರೆ ಶಾಸ್ತ್ರ ಯವರು ಅದಕ್ಕೆ ಬಿಪ್ರ ವುದಿಲ್ಲ. ಕವಿಯ: ಕಲ್ಪ ನೆಗೆ ವರಿ ವರ್ತಿಸುವ ಹಕ್ಕು ಅರ್ಥ ಧಾರಿಗೆ. ಇಲ್ಲವಾದ ರಿಂದ ಅದನ್ನು ಹೇಳಿಯೇ" "ಪ್ರರ್ಥ ವಿವರಿಸುತ್ತಾರೆ. ಆದರೆ ಅವರ ವಾಗ್ಚರಿಯ ಭರಕ್ಕೆ ಅವು ಅಶ್ಲೀಲಿವೆಂದು ಕಾಣಿಸುವುದೇ ಇಲ್ಲ. {{center|*{{gap}}{{gap}}*{{gap}}*{{gap}}{{gap}}*}} {{gap}}ಎಪ್ರಿಲ್‌ ತಿಂಗಳ ಸೆಕೆಯ! ದಿನ ಒಂದು ಇರುಳು ಶುಕ್ಲ ಪಕ್ಷ, ನಾವೆಲ್ಲಾ ಮಠದಲ್ಲಿ ಊಟ ತೀರಿಸಿ ಶಾಸ್ತ್ರಿಯವರ ಸುತ್ತ ಅದೂ ಇದೊ ಮೌತನುಡುತ್ತಾ? ಇದ್ದೆವು... "ಈ ಸೆಖೆಗೆ ನಿದ್ರೆ ಬರುವ ಲಕ್ಷ್ಮಣವೇ ಇಳ್ಲಿ' ಎಂದು ಶಾಸ್ತ್ರಗಳಿಂದರು. ನಮ್ಮಲ್ಲಿ ಒಬ್ಬರು, *ಸ್ವಾಮೂ, ಮೇಲೆ ಗುಡ್ಡೆಯಲ್ಲಿ ಒಳ್ಳೆ. ಗಾಳಿಯಿದೆ. ಮಠದ. ತೆಂಗಿಗೆ ತೋಡಿದಲ್ಲಿ ಈಗೆ ಒಳ್ಳೆಯ ತಂಪಿ{{gap}}ದ್ದಿ*ತು? ಎಂದರು, ಮಾತು ಕಾರ್ಯ ರೂಪಕ್ಕೂ ಬಂತು, ಏಳಿಂಟುಿ ಜನ ಶಾಸ್ತ್ರಿಗಳೊಂದಿಗೆ ಹೊರಟೆವು. ಸುಮ್ಮನೆ ಹೋಗುವ ಬದಲು ಒಂದಿಗೆ ಒಂದು ರೆಕಾರ್ಡರು ಸಹ ತೆಗೆದುಕೊಂಡೆವು. ತೆಂಗಿನ<noinclude></noinclude> t9g3i4z4o4ruil7nep93r5txdtvc1h0 319393 319392 2026-05-12T15:07:05Z Pragathi. BH 7585 319393 proofread-page text/x-wiki <noinclude><pagequality level="4" user="Pragathi. BH" /></noinclude>{{Left|'''208'''}} ಮಾಡಿದೆವು. ಬಹಳ ಅಭ್ಯಾಸವಿರುವ ಪ್ರಸಂಗ. "ಪಂಚವಟಿ ಶೂರ್ಪನಖಾ ಮಾನ ಭಂಗ, ಶಾಸ್ತ್ರಿಯವರು. ಶೂರ್ಪನಖಿಯ ಪಾತ್ರ: ವಹಿಸಬೇಕೆಂದು ನಾವು ಕೇಳಿ ಕೊಂಡಂತೆ ಒಪ್ಪಿದರು. ತಾಳಮದ್ದಳೆ ಆರಂಭವಾಯಿತು. “ಭೋರ್ಗರೆವ ರಕ್ಕಸರ: ದಂಡು .....* ಪದ್ಯವೂ ಆಯಿತು. ಶಾಸ್ತ್ರಿಗಳು ಆರ್ಥಟಿಗಳ ಕುರಿತಾಗಿ ಗಮಕ ದಾರ್ಭಡ್‌ *ನಿರ್ಭೋಷದಬ್ಬರಗ- _ಇದರ' ಕುರತು ವಿವರಣೆ ಮಾತೃ ನೀಡಿದರು. ಇದನ್ನು ಕೇಳಿದ ನಾನು, ಬಸ್ಸಿದ ಪುತ್ರ ವಹಿಸುವಾತ ಏನೇನು ಎಚ್ಚಿರಿಕೆ ವಹಿಸ. ಜೇಕಾಗುತ್ತದೆ, ಅಟ್ಟಹಾಸದಲ್ಲಿ ಅಡಗಿರುವ ಪದ್ದತಿ ಹೇಗೆ ಎಂಬಿತ್ಯಾದಿಗಳ ಕುರಿತು ಅವರಲ್ಲೇ ಕೇಳಿದೆ. “ಖಂಡ ಖಂಡವ ಬೇರೆ ಬೇರೆ_...... ಎಂಬ ಪದ್ಯಕ್ಕೆ ಶಾಸ್ತ್ರಿಗಳ ಏನರಣೆಯ ಠೀವಿಯೇ ' ಪ್ರತ್ಯೇಕ. ನರಮಾಂಸವನ್ನು ತಿನ್ಮುವ ತೊಡುವೆಯಿಂದ ರಕ್ಕಸಿ ಮಾಡುವ ಪಾಕ ಬಹಳ ಸಾಂಪ್ರದಾಯಕವಾಗಿ ತೋರುತ್ತದೆ. ಮಾಂಸಗಳಿಂದ ಬೇಲಿ ಬೀರೆ. ಕಜ್ಜಾಯಗಳನ್ನು ತಯಾರಿಸಿದ ಬಳಿಕ ಉಳಿದ ಎಲುಬನ್ನು ಸುಮ್ಮನೆ ಸುಟ್ಟು ತಿನ್ನುವುದಿಲ್ಲ... ಎಲುಬಿನ ಟೊಳ್ಳಿನೊಳಗೆ ಜೇನು, ತುಂಬಿಸಿ ಅದನ್ನೆ ಬೆಂಕಿ ಕೆಂಡದಲ್ಲಟ್ಟು ಬೇಯಿಸಿ ಮಿಠಾಯಿ ಮಾಡಿ ತಿನ್ನುತ್ತಾಳೆ ಶಾಸ್ತ್ರಿಗಳ ಶೂರ್ಪ ನಖ, ಈ ಹೊತ್ತಿಗೆ ಮಾಪ್ರ ಅವಳ ಗಂಡನೂ ಇರಬೇಕಿತ್ತಂತೆ, ಇಬ್ಬರೂ ಎದುರು. ಬದಿರಾಗಿ ಕುಳಿತು, ಮಧ್ಯದಲ್ಲಿ ಮದ್ಯಯಂಕ್ತ 'ಮಾಂಸಪಾತ್ರೆಯನ್ನಿಟ್ಟು ಒಬ್ಬರ. ಗೊಬ್ಬರು ತಿನಸುತ್ತಾ, ಸರಸಸಲ್ಲಾ ಪ ಭೋಜನ ಮಾಡಬೇಕಿತ್ತಂತೆ. ನೋ ಪಾಪ ಆದರೆ ಅವರು ಅಳಿದು ಜೋಗಿ ಬಹಳೆ ದಿನವಾಯ್ರಾ. ಆದರೂ ಅ. ನೆನಪ ಹಸಿಹಸಿಯಾಗಿಯೇ ಉಳಿದಿದೆ. ಇಂತಹ ವಿವರಣೆ ಬಂದಾಗ, ನಂತರ ರಾಮನನ್ನು ಕೊಡು ಮೋಹಿತಾಸದ ಹರನು ಪಾತ್ರ ಪೋಷಣೆ ಪರಿಪೂರ್ಣವನಿಸುತ್ತದೆ. ಲಕ್ಷ್ಮಣನೊಂದಿಗಿರುವ *ನೆರೆಮನಸ್ಸಿನ್ನ. ಮೇಲಿಟ್ಟು? ಎಂಬ ಪದ್ಯವನ್ನು , ಹೆಚ್ಚಿನ ವರ ಅದು ಅಶ್ಲೀಲ ಮಾತಿನಿಂದ" ಸೇರಿದ್ದೆಂದು ಬ ಡುವುದಿದೆ. * ಆಡರೆ ಶಾಸ್ತ್ರ ಯವರು ಅದಕ್ಕೆ ಬಿಪ್ರ ವುದಿಲ್ಲ. ಕವಿಯ: ಕಲ್ಪ ನೆಗೆ ವರಿ ವರ್ತಿಸುವ ಹಕ್ಕು ಅರ್ಥ ಧಾರಿಗೆ. ಇಲ್ಲವಾದ ರಿಂದ ಅದನ್ನು ಹೇಳಿಯೇ" "ಪ್ರರ್ಥ ವಿವರಿಸುತ್ತಾರೆ. ಆದರೆ ಅವರ ವಾಗ್ಚರಿಯ ಭರಕ್ಕೆ ಅವು ಅಶ್ಲೀಲಿವೆಂದು ಕಾಣಿಸುವುದೇ ಇಲ್ಲ. {{center|{{gap}}*{{gap}}{{gap}}*{{gap}}{{gap}}*{{gap}}{{gap}}*}} {{gap}}ಎಪ್ರಿಲ್‌ ತಿಂಗಳ ಸೆಕೆಯ! ದಿನ ಒಂದು ಇರುಳು ಶುಕ್ಲ ಪಕ್ಷ, ನಾವೆಲ್ಲಾ ಮಠದಲ್ಲಿ ಊಟ ತೀರಿಸಿ ಶಾಸ್ತ್ರಿಯವರ ಸುತ್ತ ಅದೂ ಇದೊ ಮೌತನುಡುತ್ತಾ? ಇದ್ದೆವು... "ಈ ಸೆಖೆಗೆ ನಿದ್ರೆ ಬರುವ ಲಕ್ಷ್ಮಣವೇ ಇಳ್ಲಿ' ಎಂದು ಶಾಸ್ತ್ರಗಳಿಂದರು. ನಮ್ಮಲ್ಲಿ ಒಬ್ಬರು, *ಸ್ವಾಮೂ, ಮೇಲೆ ಗುಡ್ಡೆಯಲ್ಲಿ ಒಳ್ಳೆ. ಗಾಳಿಯಿದೆ. ಮಠದ. ತೆಂಗಿಗೆ ತೋಡಿದಲ್ಲಿ ಈಗೆ ಒಳ್ಳೆಯ ತಂಪಿ{{gap}}ದ್ದಿ*ತು? ಎಂದರು, ಮಾತು ಕಾರ್ಯ ರೂಪಕ್ಕೂ ಬಂತು, ಏಳಿಂಟುಿ ಜನ ಶಾಸ್ತ್ರಿಗಳೊಂದಿಗೆ ಹೊರಟೆವು. ಸುಮ್ಮನೆ ಹೋಗುವ ಬದಲು ಒಂದಿಗೆ ಒಂದು ರೆಕಾರ್ಡರು ಸಹ ತೆಗೆದುಕೊಂಡೆವು. ತೆಂಗಿನ<noinclude></noinclude> lhs0jv7yycxogdn1aq9r8tyel8q46qf ಪುಟ:ಯಕ್ಷಗಾನ ಮಕರಂದ.pdf/೨೩೬ 104 100156 319394 307227 2026-05-12T15:08:48Z Pragathi. BH 7585 /* Validated */ 319394 proofread-page text/x-wiki <noinclude><pagequality level="4" user="Pragathi. BH" /></noinclude>{{Left|210}} {{gap}}ಅಂತೂ ಅವರ ಒಡನಾಟ ಕೆಲವೇ ದಿನದ್ದಾದರೂ ಮರೆಯಲಾಗದ ರಾಸಾನು ಭವ. ಅವರ ಆದರ್ಶಗಳಲ್ಲಿ ಸಾಧ್ಯವಿದ್ದದ್ದನ್ನಾನರೂ ಅನುಸರಿಸಲು ಯಕ್ಷಗಾನದ ಅಭಿಮಾನಿಗಳು--ಮುಖ್ಯವಾಗಿ ಅರ್ಥಧಾರಿಗಳು ಪ್ರಯತ್ನಿಸೋಣ, {{Right|-ಕೆ.ಗೋಪಾಲಕೃಷ್ಣ ಭಟ್, ಅಡ್ಕ}} —————————————————————————————————— {{center|೩.}}. {{center|ಶಾಸ್ತ್ರಿಗಳ ಬಹುಜ್ಞತೆ}} {{gap}}ಪಣಂಬೂರ ಶ್ರೀ ನಂದನೇಶ್ವರ ದೇವಾಲಯಂದ ವಾರ್ಷಿಕ: ಮಹೋತ್ಸಕ್ಕೆ ಶೀ ಶಾಸ್ತ್ರಿಯವರು ಒಂದು ದಿನ ಬರುವ ವಾಡಿಕೆ. ಅಲ್ಲಿ ನೆರೆಕರೆಯ ಬಂಧುಮಿತ್ರರು' ಸೇರುವರು ಅವರಲ್ಲಿ ಸಲ್ಲಾಪವೊದಗುವುದೆಂಬುದು ಅವರ ಆಗಮನಕ್ಕೆ ಒಂದು ಕಾರಣ. ಅಲ್ಲೇ ಸಮೀಪದಲ್ಲಿರುವ ಆತ್ಮೀಯ ಬಂಧು ಶ್ರೀ ನಾರಾಯಣ ಐತಾಳರಲ್ಲಿ. ಆವೊತ್ತಿಗೊಂದು ಊಟ ಮಾಡುವ ಸದವಕಾಶವಾಗುವುದೆಂದು ಇನ್ನೊ೦ದು ಕಾರಣ. {{gap}}ಅದೊಂದು ವರ್ಷದಲ್ಲಿ(ಚೂರ್ಣೋತ್ಸವ'ವಾದೊಡನೆ ಶ್ರೀ ಶಾಸ್ತ್ರಿಯವರು ಆ. ಬಂಧುಗಳಲ್ಲಿಗೆ ಹೊರಟರು; *ನೀವೂ ಬನ್ನಿರಿ? 'ಎಂದು ನನ್ನನ್ನು ಕರೆದರು. ಶ್ರೀಯುತರ ಮಾತಿಗೆ ಗೌರವದಿಂದ ಅವರೊಂದಿಗೆ ಹೊರಟೆನು. 'ಊಟವಾದ ಬಳಿಕ ಚಾವಡಿಯಲ್ಲಿ ಕೂತು, ಸಮಸ್ಯೆಯೊಂದರ, ಬಗೆಗೆ ತಾನೇ ತನ್ನಲ್ಲಿ 'ಜ್ನಾಪಿಸತೊಡ ಗಿದರು.ಕೌರವನು “ಪಾಂಡವರಿಗೆ ರಾಜ್ಯವನ್ನು 'ಕೊಡಲಾರೆನೆಂದು' ಹೇಳುವಲ್ಲಿ, *ಸಂಧಾನ'ಕ್ಕಾಗಿ ಬಂದ ಕೃಷ್ಣನು “ಪಾಂಡವರಿಗೆ. "ರಾಜ್ಯ! ದಲ್ಲಿ ಹಕ್ಕು ಇದೆಯೆಂದು ಹೇಳುವಲ್ಲಿ ಅನುಕೂಲವಾಗುವಂತೆ ಉದಾಹರಿಸುವ ವಿವಿಧ ಧರ್ಮ ಶಾಸ್ತ್ರಗಳ, ಸ್ಮ್ರತಿಗಳ ವಾಕ್ಯಗಳನ್ನು ಅನುಕ್ರಮವಾಗಿ ಸ್ಮರಿಸಲು, ತೊಡಗಿದರು. ವಾದ - ಪ್ರತಿವಾದ ಗಳ ಉದಾಹರಣೆಗಳಲ್ಲಿ ವ್ಯಾಸಭಾರತದ, ಶ್ಲೋಕಗಳು ಮೊದಲಾಗಿದ್ದುವು. ಆಗ ವ್ಯಾಖ್ಯಾನಗಳಲ್ಲಿ ಬರುವ ವಿಶೇಷಾರ್ಥಗಳೂ ಬರುತ್ತಿದ್ದವು.ಅನಂತರ, ಧರ್ಮ ಶಾಸ್ತ್ರದಲ್ಲಿ "ದಶಪುತ್ರ*ರ ಸ್ಥಾನಮಾನಗಳೇನು (ಮನುಸ್ಮ್ರುತಿ)ಎಂಬುದಕ್ಕೆ ಪ್ರತಿಯಾಗಿ, ಯಾಜ್ಞವಲ್ಯ ಸ್ಮೃತಿಯಲ್ಲಿ ಹೇಳಿದ -ಬಗೆತ. ಬರುತ್ತದೆ. ಅದನ್ನು ಮರುಕಳಿಸಲು ಪರಾಶರ ಸ್ಮ್ರು ತಿಯನ್ನು ಹೇಳುವುದು. ಆ ಬಗೆಗೆ *ವಸಿಷ್ಠ ಸ್ಮೃತಿ ಯಲ್ಲಿ ಏನಿದೆಯೆಂದು ನೋಡಬೇಕು--ಎಂದುಶ್ರೀ ಶಾಸ್ತ್ರಿಯವರು ಅಂದರು. (ಈ, ವಿಚಾರ ಸರಣಿಯನ್ನು ಲಿಖಿತ ರೂಪದಲ್ಲಿ ಸಂಗ್ರಹಿಸುತ್ತಿದ್ದರೆ, ಅದೊಂದು ಆಧಾರ. ಸಂಕಲನವೇ ಆಗುತ್ತಿತ್ತು) ಆರ್ಥಗಾರಿಕೆಗೆ ಪ್ರಾಚೀನ ಕೃತಿಗಳನ್ನು, ಅಷ್ಟಾದಶಸ್ಮ್ರುತಿ ಅಷ್ಟಾದಶಪುರಾಣ ಹಾಗೂ ಅಷ್ಟಾದಶೋಪಪುರಾಣ, ಇತ್ಯಾದಿಗಳನ್ನು ಕಾಣಬೇಕೆಂ<noinclude></noinclude> qvby73n28ay3hiqvoo16ppecbaq4zl3 319395 319394 2026-05-12T15:09:50Z Pragathi. BH 7585 319395 proofread-page text/x-wiki <noinclude><pagequality level="4" user="Pragathi. BH" /></noinclude>{{Left|210}} {{gap}}ಅಂತೂ ಅವರ ಒಡನಾಟ ಕೆಲವೇ ದಿನದ್ದಾದರೂ ಮರೆಯಲಾಗದ ರಾಸಾನು ಭವ. ಅವರ ಆದರ್ಶಗಳಲ್ಲಿ ಸಾಧ್ಯವಿದ್ದದ್ದನ್ನಾನರೂ ಅನುಸರಿಸಲು ಯಕ್ಷಗಾನದ ಅಭಿಮಾನಿಗಳು--ಮುಖ್ಯವಾಗಿ ಅರ್ಥಧಾರಿಗಳು ಪ್ರಯತ್ನಿಸೋಣ, {{Right|-ಕೆ.ಗೋಪಾಲಕೃಷ್ಣ ಭಟ್, ಅಡ್ಕ}} —————————————————————————————————— {{center|೩.}}. {{center|ಶಾಸ್ತ್ರಿಗಳ ಬಹುಜ್ಞತೆ}} {{gap}}ಪಣಂಬೂರ ಶ್ರೀ ನಂದನೇಶ್ವರ ದೇವಾಲಯಂದ ವಾರ್ಷಿಕ: ಮಹೋತ್ಸಕ್ಕೆ ಶೀ ಶಾಸ್ತ್ರಿಯವರು ಒಂದು ದಿನ ಬರುವ ವಾಡಿಕೆ. ಅಲ್ಲಿ ನೆರೆಕರೆಯ ಬಂಧುಮಿತ್ರರು' ಸೇರುವರು ಅವರಲ್ಲಿ ಸಲ್ಲಾಪವೊದಗುವುದೆಂಬುದು ಅವರ ಆಗಮನಕ್ಕೆ ಒಂದು ಕಾರಣ. ಅಲ್ಲೇ ಸಮೀಪದಲ್ಲಿರುವ ಆತ್ಮೀಯ ಬಂಧು ಶ್ರೀ ನಾರಾಯಣ ಐತಾಳರಲ್ಲಿ. ಆವೊತ್ತಿಗೊಂದು ಊಟ ಮಾಡುವ ಸದವಕಾಶವಾಗುವುದೆಂದು ಇನ್ನೊ೦ದು ಕಾರಣ. {{gap}}ಅದೊಂದು ವರ್ಷದಲ್ಲಿ(ಚೂರ್ಣೋತ್ಸವ'ವಾದೊಡನೆ ಶ್ರೀ ಶಾಸ್ತ್ರಿಯವರು ಆ. ಬಂಧುಗಳಲ್ಲಿಗೆ ಹೊರಟರು; *ನೀವೂ ಬನ್ನಿರಿ? 'ಎಂದು ನನ್ನನ್ನು ಕರೆದರು. ಶ್ರೀಯುತರ ಮಾತಿಗೆ ಗೌರವದಿಂದ ಅವರೊಂದಿಗೆ ಹೊರಟೆನು. 'ಊಟವಾದ ಬಳಿಕ ಚಾವಡಿಯಲ್ಲಿ ಕೂತು, ಸಮಸ್ಯೆಯೊಂದರ, ಬಗೆಗೆ ತಾನೇ ತನ್ನಲ್ಲಿ 'ಜ್ನಾಪಿಸತೊಡ ಗಿದರು.ಕೌರವನು “ಪಾಂಡವರಿಗೆ ರಾಜ್ಯವನ್ನು 'ಕೊಡಲಾರೆನೆಂದು' ಹೇಳುವಲ್ಲಿ, 'ಸಂಧಾನ'ಕ್ಕಾಗಿ ಬಂದ ಕೃಷ್ಣನು “ಪಾಂಡವರಿಗೆ. "ರಾಜ್ಯ! ದಲ್ಲಿ ಹಕ್ಕು ಇದೆಯೆಂದು ಹೇಳುವಲ್ಲಿ ಅನುಕೂಲವಾಗುವಂತೆ ಉದಾಹರಿಸುವ ವಿವಿಧ ಧರ್ಮ ಶಾಸ್ತ್ರಗಳ, ಸ್ಮ್ರತಿಗಳ ವಾಕ್ಯಗಳನ್ನು ಅನುಕ್ರಮವಾಗಿ ಸ್ಮರಿಸಲು, ತೊಡಗಿದರು. ವಾದ - ಪ್ರತಿವಾದ ಗಳ ಉದಾಹರಣೆಗಳಲ್ಲಿ ವ್ಯಾಸಭಾರತದ, ಶ್ಲೋಕಗಳು ಮೊದಲಾಗಿದ್ದುವು. ಆಗ ವ್ಯಾಖ್ಯಾನಗಳಲ್ಲಿ ಬರುವ ವಿಶೇಷಾರ್ಥಗಳೂ ಬರುತ್ತಿದ್ದವು.ಅನಂತರ, ಧರ್ಮ ಶಾಸ್ತ್ರದಲ್ಲಿ "ದಶಪುತ್ರ*ರ ಸ್ಥಾನಮಾನಗಳೇನು (ಮನುಸ್ಮ್ರುತಿ)ಎಂಬುದಕ್ಕೆ ಪ್ರತಿಯಾಗಿ, ಯಾಜ್ಞವಲ್ಯ ಸ್ಮೃತಿಯಲ್ಲಿ ಹೇಳಿದ -ಬಗೆತ. ಬರುತ್ತದೆ. ಅದನ್ನು ಮರುಕಳಿಸಲು ಪರಾಶರ ಸ್ಮ್ರು ತಿಯನ್ನು ಹೇಳುವುದು. ಆ ಬಗೆಗೆ *ವಸಿಷ್ಠ ಸ್ಮೃತಿ ಯಲ್ಲಿ ಏನಿದೆಯೆಂದು ನೋಡಬೇಕು--ಎಂದುಶ್ರೀ ಶಾಸ್ತ್ರಿಯವರು ಅಂದರು. (ಈ, ವಿಚಾರ ಸರಣಿಯನ್ನು ಲಿಖಿತ ರೂಪದಲ್ಲಿ ಸಂಗ್ರಹಿಸುತ್ತಿದ್ದರೆ, ಅದೊಂದು ಆಧಾರ. ಸಂಕಲನವೇ ಆಗುತ್ತಿತ್ತು) ಆರ್ಥಗಾರಿಕೆಗೆ ಪ್ರಾಚೀನ ಕೃತಿಗಳನ್ನು, ಅಷ್ಟಾದಶಸ್ಮ್ರುತಿ ಅಷ್ಟಾದಶಪುರಾಣ ಹಾಗೂ ಅಷ್ಟಾದಶೋಪಪುರಾಣ, ಇತ್ಯಾದಿಗಳನ್ನು ಕಾಣಬೇಕೆಂ<noinclude></noinclude> ro15id95tbyigignhrwkkuur9v8rxl1 ಪುಟ:ಯಕ್ಷಗಾನ ಮಕರಂದ.pdf/೨೩೭ 104 100157 319396 308518 2026-05-12T15:12:51Z Pragathi. BH 7585 /* Validated */ 319396 proofread-page text/x-wiki <noinclude><pagequality level="4" user="Pragathi. BH" /></noinclude>{{Right|211}} ಬುದೇ ಮಥಿತಾರ್ಥವೆಂದು : ಶ್ರೀ ಶಾಸ್ತ್ರಿಯವರು ನನಗೆ ಅಪ್ಪಣೆಕೊಟ್ಟರು. ಶ್ರೀಯುತರ 'ಬಹುಜ್ಞತೆ'ಗೆ ಇದೊಂದು ನಿದರ್ಶನ! {{center|ಶಾಸ್ತ್ರಿಗಳ ಪಾಂಡಿತ್ಯ.}} {{gap}}ವ್ಯಾಸಭಾರತದ ಆದಿಪರ್ವದಲ್ಲಿರುವ ಭೀಷ್ಮ ಪ್ರತಿಜ್ಞೆ, ಸತ್ಯವತೀ- ಭೀಷ್ಮರ ಸಂವಾದ, ಶಾಂತಿಪರ್ವದಲ್ಲಿ ಕಾಣುವ ಶ್ರೀ ಕೃಷ್ಣ -ಭೀಷ್ಮರ ಸಂದರ್ಶನ, ಆನುಶಾಸನ ಪರ್ವದಲ್ಲಿರುವ,ಭೀಷ್ಮಾ ಸಂಸ್ಕಾರಕ್ಕೆಂದು ಧರ್ಮರಾಯ “ಭೀಷ್ಮನ ಅಗ್ನಿಗಳನ್ನು ತರುವನು''ಎಂಬೀ ಸಂದರ್ಭಗಳ ಆಧಾರದಿದ ಭೀಷ್ಮನು ವಿವಾಹಿತನಿರಬಹುದು ಎಂಬ ಬಗೆಗೆ ಅವಕಾಶವಿದೆಯೆಂದು ನನ್ನ ಒಂದು ಬರೆಹದಲ್ಲಿ ಪುಕಟಿಸಿದ್ದೆನು. ''ಈ ಬಗೆಗೆ ತಮ್ಮ ಆಶಯವೇನು?' ಎಂದು ಶ್ರೀ ಶಾಸ್ತ್ರಿಗಳಲ್ಲಿ ಅದೊಮ್ಮೆ ಕೇಳಿದೆನು. ''ತರ್ಕಶಾಸ್ತ್ರದಲ್ಲಿ "ಭೀಷ್ಮನು ಯಾಗಗಳನ್ನು ಮಾಡಿದನೆಂದು ಹೇಳಿದುವರಿಂದಾಗಿ ಭೀಷ್ಮ ವಿವಾಹಿತನಿರಬೇಕು' ಎನ್ನಬಹುದು? ಎಂದು ಸೂಚಿಸಿದರು! (ಆ ಗ್ರಂಥದ ಹೆಸರು ಅದಾಗ ಶ್ರೀಯುತರಿಗೆ ನೆನಪಾಗಿಲ್ಲ). {{gap}}'ಹಿಂದೂ ಧರ್ಮಸಾರ'ವೆಂಬ ಪುಸ್ತಕದಲ್ಲಿ (ಮೈಸೂರು ವಿಶ್ವವಿದ್ಯಾನಿಲಯದ ಪ್ರಕಟನೆ) ಶ್ರೀ ಶಾಸ್ತ್ರಿಗಳು ಹೇಳಿದ ಮಾತು ಮುದ್ರಿತವಾಗಿತ್ತು.ಶ್ರೀ ಚೊಕ್ಕಾಡಿ ಸೀತಾರಾಮಯ್ಯನವರೂ ಅದೊಮ್ಮೆ ಅರ್ಥಗಾರಿಕೆಯಲ್ಲಿ ವಿವಾಹಿತನಿದ್ದ. ರೇನು ತಪ್ಪು? ಎಂದು ಹೇಳಿದರಂತೆ.ಅನಂತರ ಆ ಬಗೆಗೆ ಶ್ರೀ. 'ಶಾಸ್ತ್ರಿಯವರಲ್ಲಿ ಕೇಳಿದರಂತೆ. .'- "ಹಾಗೆ ಹೇಳಬಹುದು? ಎಂದು ತಿಳಿಸಿದರಂತೆ.ವ್ಯಾಸಭಾರತದ ನೀಲಕೆತೀಯ ವ್ಯಾಖ್ಯೆಯನ್ನು ಎರವಲಾಗಿ ತಂದು ನೋಡಿದಾಗ (ಭೀಷ್ಮ ಸತ್ಯವತೀ ಸಂವಾದದಲ್ಲಿ) ತ್ಯಕ್ತಾನ್‌ ದಾರಾನ್‌ ಸ್ವೀಕುರ್ವಿತ್ಯರ್ಥ' (ಬಿಟ್ಟ ಹೆಂಡತಿಯನ್ನು ಸ್ವೀಕರಿಸು) ಎಂದು ಬಗೆತಕ್ಕೆ ಅನುಕೂಲವಾಗಿತ್ತು. ಶ್ರೀಶಾಸ್ತ್ರಿಗಳ ಪಾಂಡಿತ್ಯ ಅಗಾಧವಾಗಿದೆ ಎಂಬುದಕ್ಕೆ ಇದೊಂದು ಉತ್ತಮ ಸಾಕ್ಷಿ! {{Right|-ಕೆ.ವೆಂಕಟರಾಯಾಚಾರ್ಯ.}} ————————————————————————————————— {{center|೭}} {{gap}}ಮಂಗಳೂರಿನ ಮಂಗಳಾದೇವಿ ದೇವಸ್ಥಾನದಲ್ಲಿ "ಕರ್ಣ ಪರ್ವ'' ಪ್ರಸಂಗದಲ್ಲಿ ಶಾಸ್ತ್ರಿಗಳು ಕರ್ಣನಾಗಿ ಸರ್ಪಾಸ್ತ್ರವನ್ನು ತೊಡುವ ಸಂದರ್ಭದಲ್ಲಿ ಹೇಳಿದ ಮಾತು. ಬಹಳ ಔಚಿತ್ಯಪೂರ್ಣವಾಗಿ. ಭಾಸವಾಗುತ್ತಿತ್ತು.ಸರ್ಪವು ಬುಸುಗುಟ್ಟುತ್ತಾ ಕರ್ಣನ ಕೈಗೆ. ಬಂತು ಎಂಬುದನ್ನು ವಿಶದೀಕರಿಸಲೋ ಎಂಬಂತೆ ಅವರು (ಈ ಸರ್ಪ<noinclude></noinclude> n4948u47ic7p9amhzpsj9bod3kvmeff ಪುಟ:ಯಕ್ಷಗಾನ ಮಕರಂದ.pdf/೨೯೪ 104 100215 319522 314784 2026-05-13T11:53:54Z Shreelatha.Halemane 7642 /* Validated */ 319522 proofread-page text/x-wiki <noinclude><pagequality level="4" user="Shreelatha.Halemane" /></noinclude>'''YAKSHA GANA''' ----------------------------------- {{Right|-Dr. V. Raghavan.}} {{gap}}[Dr. V. Raghavan was a world famous Indologist and for long the Head of the Department of Sanskrit in the Madras University. He wrote this article in 1934 and it was published in the 'Triveni' English periodical of Madras (Vol. VII, No. 2). It was one of the first writings on Yakshagana and hence it is of great historical importance. It is unfortunate that the author is no longer with us. We are grateful to the late Dr. Raghavan for having permitted us to reproduce this article.] {{Right|-Editor.}} {{gap}}To the vast indigenous theatre of India, the contribution of South Canara is the 'Yaksha Gana', the Kannada cognate of the 'Kathakali' of Malabar, the 'Yaksha Gana', the street- play, and the 'Bhagavata-mela-nataka of Tamilnad and Andhra; and outside, of the 'Lalita' of Maharashtra, the 'Bhavai' of Gujarat and the 'Yatra' of Bengal. The origin of these various provincial theatres of the people is not very clear. As we see them now, so far as the South Indian forms at least are concerned, they are completely cast in the mould and technique of the Sanskrit Natya and Sangita sastras. The Sanskrit drama was performed, as can be seen from Bharata Natya Sastra, in an operatic manner with the added effects of music, dance, and gesture-representation. This can be seen also from a fortunate survival of the fourth act of Kalidasa's Vikramorvasiya in certain recensions, which shows us the way in which classic Sanskrit dramas were handled by the artistes of the theatre when they were actually per-<noinclude></noinclude> gk6hfjrzpgg89u3ovsisprh3ah17enh ಪುಟ:ಯಕ್ಷಗಾನ ಮಕರಂದ.pdf/೨೯೫ 104 100217 319521 314785 2026-05-13T11:53:15Z Shreelatha.Halemane 7642 /* Validated */ 319521 proofread-page text/x-wiki <noinclude><pagequality level="4" user="Shreelatha.Halemane" /></noinclude>{{Right|43}} formed. In later times there arose a vast Sanskrit operatic dramatic literature in all parts of India which the Sanskrit dramaturgist would class as the 'Uparupakas'. In Mithila there was a crop of such dramas in Sanskrit in one act, and with songs in Prakrit all through. One such piece is the Parijata - Harananataka of Poet Umapati who flourished under a king of Tirhut who ruled between A. D. 1304 and 1324. The construction of this drama resembles that of the South Indian vernacular musical plays of 'Yaksha Gana' or 'Nataka' in Tamil, Telugu, and Kannada. The Kashmerian Sanskrit poet Damodaragupta of a very much earlier age, the ninth. century, speaks in his work Kuttanimata of a type of drama and of its actors which correspond closely to conditions available in South India. Very much later, similar Sanskrit musical plays were produced during the reign of the Telugu and the Mahratta rulers at Tanjore and these plays are preserved in the Tanjore Sarasvathi Mahal Mss. Library. This Sanskrit literature of musical plays is here referred to because the popular Tamil, Telugu and Kanarese drama called 'Yaksha Gana' or 'Nataka' is mostly of the same nature. The Yaksha Gana can be taken to be the common name of an old type of traditional, popular vernacular drama of South India, a name common to the three linguistic areas of Tamil, Telugu and Kannada and absent only in Malayalam. In subsequent times the name Yaksha Gana gave place to the two names 'Nataka' and 'Vilasa' in Tamilnad and Andhra, but it continued in South Canara. In the Madras and Tanjore Mss. libraries there are many Tamil and Telugu Yaksha Ganas, though none of them can be dated beyond the eighteenth century. Of its history in South Canara E. P. Rice says: 'A class of books very largely in demand consists of stories from -------------------------------------------------------------- This play has been edited with English translation and notes by Sir George Grierson in the Journal of the Bihar and Orissa Reserch Society. Vol. III (1917), Part I. †Kuttanimata, Verse 800, See also Tanusukha Rama Sarma's Comme- ntary, page 286 where he speaks of the Gujarathi Bhavai.<noinclude></noinclude> 15hax6pq4yg8f1xpgkhpusk8f8jlttx ಪುಟ:ಯಕ್ಷಗಾನ ಮಕರಂದ.pdf/೨೯೬ 104 100218 319523 314786 2026-05-13T11:54:30Z Shreelatha.Halemane 7642 /* Validated */ 319523 proofread-page text/x-wiki <noinclude><pagequality level="4" user="Shreelatha.Halemane" /></noinclude>{{Left|44}} the epics and puranas in a new literary form which sprang up in the eighteenth century and is called Yaksha Gana. It is a sort of dramatic composition suitable for recitation before the rustic audiences by professional and amateur actors."* The Yaksha Gana seems to be named after the form of music employed in it which is said to be originally called 'Yaksha Gana'. What this particular kind of music is I have not been able to know, though I asked Kanarese scholars and critics of music about it. I was informed that 'Yaksha Gana' is the older type of music and that in course of time later song forms like 'Kirtana' as in the Tamil Natakas' came to be introduced. Though the name Yaksha Gana is Sanskrit, it is almost absent in the vast Sanskrit literature on 'Natya' and 'Sangita'. There is a single reference to it in an important Sanskrit music treatise of Tanjore, the Sangita Sudha of Govinda Dikshita written about A. D. 1628, which says that an earlier treatise attributed to Anjaneya has taken into account the type of music sung by Yakshas (yakshaugha-gitam api gana sailim). The Tamil Natya literature having numberless odd names does not mention the word Yaksha Gana, though the Tamil lexicons say that Yakshas are semi-divine beings like Gandharvas and that they are players of the 'veena'. It is throwing wide open the floodgates of guess and imagination, if we suppose from this that the Yaksha Gana developed from minstrelsy songs sung to the accompaniment of the 'veenas'. As far as the Andhra is concerned, I am informed by Brahmasri Veturi Prabhakara Sastri, Telugu Pandit in the Madras Mss. Library, that round about Guntur there exists a community of people called 'Yakshas' or 'Zakkulu' devoted to the arts of music and dance, and it is suggested that this drama came to be called after the caste of the people playing it. The Pandit also says. that the Yaksha Gana might have developed out of court pane- gyrics or the glorifying of the deity of the local temple and that the folk-songs 'Ela', 'Jhola', (the Tamil 'Lali or 'Oonjal' i.e., the swing-song) etc., must have been utilised for the ------------------------------------------------------------ Kanarese Literature, Heritage of India Series. (Page 100)<noinclude></noinclude> cb9ihzifan6q4rej1oz74kfsm3aiplm ಪುಟ:ಯಕ್ಷಗಾನ ಮಕರಂದ.pdf/೨೯೭ 104 100219 319526 314787 2026-05-13T11:54:53Z Shreelatha.Halemane 7642 /* Validated */ 319526 proofread-page text/x-wiki <noinclude><pagequality level="4" user="Shreelatha.Halemane" /></noinclude>{{Right|45}} Yaksha Gana. On examination I found in a Ms. a Tamil Yaksha Gana aiso to contain 'Sobhana' songs. But most available specimens of Tamil and Telugu Yaksha Gana and 'Nataka alike contain only uncharacterised and unnamed songs called generally 'darus' in various 'ragas' and 'talas'. Therefore there is no perceptible difference between Yaksha Gana and a 'Nataka', both of which are composed in the same style, in 'padas' (songs) in various 'ragas' and 'talas', in 'padyas' (verses) in various metres, and in 'vachana' (prose), often short in nature. Mr. Prabhakara Sastri gave me also the only reference to the Yaksha Gana in Telugu works on Poetics. The Appakaviyam written about three hundred years ago says that the 'Ragada' metre, when cut at different stops at the end, fits in with different 'gatis' and 'talas' and that this is utilised for the songs in the Yaksha Gana. The 'Ragada' (Kanarese: 'Ragale') is a huge and long metre having numerous feet from which is derived the popular usage of Ragalai' as a word meaning 'tumult'. This 'Ragada' is an old type of musical composition met with under the name Rahadi in the Sangita Ratnakara of Sarngadeva (A. D. 1210- 1247) where it is described as a multi-footed composition suited to 'Veera rasa'. Similarly the previously mentioned songs 'Ela' 'Dhavala' etc., are also traceable in earlier Sanskrit music treatises. {{gap}}There is a strange correspondence to this South Indian name of Yaksha Gana in Nepal where the vernacular drama of a similar nature is called by a very similar name the 'Gandharva Gana'. There is a Nepalese Vernacular operatic dramatic literature in Nepal from the time of King Jagajjyotir-malla of Nepal (A. D. 1617-33) who himself pioneered in the creation of this literature. ----------------------------------------------------------- "See Parvatiya Udayaram Davral's Sanskrit Introduction to the Ben- aras Edition of Vararuchi's Prakrit Grammar (Page v), where he mentions as instances of vernacular dramatic literature the Yatra of Bengal, the Gandharva Gana of Nepal and the Dance of Harischandra etc., of Kurmachale.<noinclude></noinclude> 3ru181wgcsh1fjuuo88ywawwcortqdq ಪುಟ:ಯಕ್ಷಗಾನ ಮಕರಂದ.pdf/೨೯೮ 104 100220 319528 314789 2026-05-13T11:56:13Z Shreelatha.Halemane 7642 /* Validated */ 319528 proofread-page text/x-wiki <noinclude><pagequality level="4" user="Shreelatha.Halemane" /></noinclude>{{rh|center= |||left=46|right=}} {{gap}}The Yaksha Gana belongs to the South Canara in the Kannada area, where other forms of Natya like Nautch must have flourished in other places. For it is the Karnataka country that has named our South Indian music and dance as 'Karnatic. In South Canara, the Yaksha Gana is one of the two most widespread popular dramatic entertainments, the other being the puppet-play, called as in Tamil by the name. 'Bommalattam'. The vernacular name of the Yaksha Gana is 'Bayal Attam,' i. e., open-air play, a name which corresponds to the Tamil 'Terukkoottu' and the Telugu 'Veethinataka' both of which mean street-play. The Yaksha Gana troupes are attached to particular shrines, even as at the village of Oot- tukkadu etc., in Tanjore district, where the 'Bhagavata' troupes play only at the temples.* As at the Andhra Kuchipudi and at the above-said Tamil villages, the actors of Yaksha Gana in South Canara are also called 'Bhagavatas' and a set and a per- formance by them is called a 'Mela'. Unlike the Tamil 'Bhaga- vatas' referred to, the Yaksha Gana players of South Canara travel from place to place and people even pray to their gods in times of distress that they will order an Yaksha Gana performance as offering. Last year two sets of South Canara Yaksha Gana players, the 'South Canara Yaksha Gana Dramatic Company' and the 'Sri Perudur Anantapadmanabha Swami Dasavataram Company', visited Madras and this account of mine of Yaksha Gana is mainly based on the performances they gave in Madras- {{center|III}} {{gap}}The themes of all the dramas of Yaksha Gana are fights and warfare, stories of 'veera' and 'raudra' rasas from our puranic legends. In 'Girija Kalyana', Parvati's wedding, the love-incident forms but the central event in a long drama beginning with the destruction of Daksha's sacrifice by the --------------------------------------------------------------- See Kuttanimata, verse 800; Kama Sutra of Vatsyayana, I. iv. 28-32 end Triveni, Vol. V, No. 4, my article on Theatre Architecture-ii.<noinclude></noinclude> fvoxzaftn5zdidlylsqmps8sx4mwnqj ಪುಟ:ಯಕ್ಷಗಾನ ಮಕರಂದ.pdf/೨೯೯ 104 100221 319529 281848 2026-05-13T11:56:42Z Shreelatha.Halemane 7642 /* Proofread */ 319529 proofread-page text/x-wiki <noinclude><pagequality level="3" user="Shreelatha.Halemane" /></noinclude>{{Left|47}} terrific Veerabhadra and ending with the boy-War-God Kumara: annihilating demon Taraka and his hordes. Valinigraha', Draupadi-pratapa', 'Bhishma Vijaya', 'Virata-parva' or 'Kee- chaka-vadha', 'Karna-Arjuna-Yuddha', 'Atikayavadha', are some of the other plays, all of which are stories of fight and war.. In this respect the 'Yaksha Gana' differs from the Tamil and Telugu varieties which do not specialise in fights, but re- sembles the Kathakali of Malabar......which is also 'Tandavic' in the main. The actors roar and do robust dances in weird The drums are beaten loudly and 'veera' and 'raudra' rasas are portrayed most successfully. The make-up of the Rakshasas and other wild characters is in keeping with this atmosphere. In the play called 'Draupadi-pratapa', it is a very effective, powerful and wonderful scene which forms the climax of the drama at its end. Chandi and Kali appear in terrific attire, roar, and upon a background of war-beats on a drum in the orchestra at the back, they wheel round in a hand- to-hand fight. It shows how well the rasas could be evoked without all the realistic trappings of scenery etc., of the modern stage. Similarly, in the 'Girija Kalyana', the scene in which Siva gets angry, roars, strikes the earth and creates the terrible Veerabhadra to destroy Daksha's sacrifice, is a thrilling show. But 'Lasya' is not absent in Yaksha Gana, for a theme has to be of varied interest. There is 'Lasya' in 'Bhishma Vijaya' where the princesses bathe, and the 'Ruk- mangada' has some fine playing of 'Sringara' or love between King Rukmangada and Mohini. But the prevailing atmosphere is the 'Arabhati Vritti', the forceful manner. Even a play like 'Rukmangada', whose rasa is the quietistic 'Santa', is played in such a manner as to contain mostly fights, and this is done. by the introduction of the conquest expeditions ('Digvijaya') of the crown prince, who defeats various kings, Asuras and God Yama. The clown has great liberty and he is responsible for too much ex tempore comic speech appearing often. In the themes that are mainly puranic, occasional inventions occur and the 'Draupadi-pratapa' is a fine specimen of an imaginative creation spun out of a puranic nucleus. On the whole, they<noinclude></noinclude> 4x68lr2l9nbbmmtry2wot8i6osv4t5o ಪುಟ:ಯಕ್ಷಗಾನ ಮಕರಂದ.pdf/೩೦೦ 104 100222 319530 281849 2026-05-13T11:57:48Z Shreelatha.Halemane 7642 /* Proofread */ 319530 proofread-page text/x-wiki <noinclude><pagequality level="3" user="Shreelatha.Halemane" /></noinclude>{{Left|48}} play about fifty dramas: the whole of the 'Ramayana' and the 'Mahabharata' done episode by episode, as also other plays. {{center|IV}} {{gap}}Surely, the Yaksha Gana make-up is as epic as its theme. It is decidedly more graceful, richer and more closely related to the ornamentation found in our sculpture than the Kathakali make-up. The chief male characters, the hero and his son, or the king and his minister or prince, have a fine 'Makuta', and together with other characters belonging to the sublime type called 'Maha-purusha', and 'Dhirodatta', have a uniform kind of exalted make-up with 'Bhujakirti', 'Kataka', 'Virakaccha' etc. The head-dress of the wild characters, the 'Dhiroddhatas', is of a different type, an arch-like head-dress which is prepared then and there on each occasion. The 'Prati-Nayaka' or the villain, Rakshasas, Asuras and God Yama appear in the most weird dress of the Yaksha Gana. Their 'Makuta' is bigger and is of wood studded with glass and somewhat resembles some of the Kathakali head-gears. King Salva in Bhishma-vijaya', Mahishasura and Yama in 'Rukmangada' and Ravana in 'Ati- kayavadha' appear in this dress. The face is masked; the lip hangs low and red; there are two carnivorous teeth; the nose is enlarged with some white matter; and long locks of hair hanging behind complete this male weird dress. There is a corresponding female weird dress; Chandi and Kali in 'Drau- padi-pratapa', and Surpanakha in 'Atikayavadha' appear in it. Lion's teeth, blood-red artificial tongue drawn-out and dang- ling, huge breasts and lengthy locks of hair at the back charac- terise this female weird make-up. All the actors wear trousers to enable them to dance and over them a 'saree' is tied in the form of a 'Kaccha' with girdle ornaments. The faces of kings and princes have a rosy paint; king Bali appears with a green face, Yama with a black one, and Krishna and Vishnu, blue. Hunters appear in some plays like the 'Rukmangada' and the Bhishma-vijaya' and they tie to their bodies some amount of green twigs to suggest that they are forest people; they first<noinclude></noinclude> 87gzf851ov1vddvr76rpo6epcvvx1r8 ಪುಟ:ಯಕ್ಷಗಾನ ಮಕರಂದ.pdf/೩೧೫ 104 100237 319499 281864 2026-05-13T11:03:26Z Hariprasad Shetty10 7490 319499 proofread-page text/x-wiki <noinclude><pagequality level="1" user="PraneethGanesh" />{{Left|63}}</noinclude>`ದನ್ನು ಸಹಜ ಅನುಭವದಿಂದ, ಪ್ರಯೋಗ ಪರಿಣಾಮಗಳ ಅರಿಯುವಿಕೆಯಿಂದ ಚೆನ್ನಾಗಿ ತಿಳಿದವರು. ಆದುದರಿಂದ ಅವರು ತಾವು ಕೇಳಿದ ಸಂಗೀತದ ಧಾಟಿಗಳಲ್ಲಿ, ತಮ್ಮ ಕಥಾನಿರೂಪಣೆಯ ಭಾವಕ್ಕೆ, ನೃತ್ಯಕ್ಕೆ, ಅಳವಡುವಂಥವುಗಳನ್ನು ಆರಿಸಿ ಕೊಂಡು ಹಾಡುಗಳನ್ನು ರಚಿಸಿರಬಹುದು, ಅಂತೆಯೇ ಆ ಹಾಡುಗಳನ್ನು ಆ ಧಾಟಿ ಗಳ ರಾಗ, ತಾಳಗಳಲ್ಲಿ ಹೆಸರಿಸಿರಬಹುದು. ಸಂಗೀತದಲ್ಲಿ ರಾಗವನ್ನು ನಿರೂಪಿಸ ವಾಗ, ಅಥವಾ ಕೃತಿಗಳನ್ನು ರಚಿಸುವಾಗ ರಾಗದ ಸಂಭಾವ್ಯ ಸಂಚಾರಗಳನ್ನೆಲ್ಲ ಆಲಾಪನೆಯಲ್ಲಿ ಅಥವಾ ಹಾಡುಗಳಲ್ಲಿ ಕಲಾತ್ಮಕವಾಗಿ ಚಿತ್ರಿಸುವುದು ಪದ್ಧತಿ. ಇಲ್ಲಿ ನಾದಮೂಲವಾದ ಸುಂದರ ಶ್ರಾವ್ಯ ಚಿತ್ರಣವನ್ನು ಒದಗಿಸುವುದು ಮಾತ್ರ ಉದ್ದೇಶ. ಯಕ್ಷಗಾನದಲ್ಲಿ ಇಂತಹ ನಿರೂಪಣೆಯ, ವೈವಿಧ್ಯಪೂರ್ಣವಾದ ನಾದಚಿತ್ರಣದ, ಅವಶ್ಯವಿಲ್ಲ. ಹಾಗಾಗಿ ಅಲ್ಲಿ ಹಾಡುಗಳಲ್ಲಿ ರಾಗದ ಸಂಪೂರ್ಣ ಚಿತ್ರಣ ಬರಲಿಲ್ಲ ಎನ್ನಬಹುದು. ಪ್ರಸಂಗದ ಕರ್ತೃ ತನ್ನ ಉದ್ದೇಶಸಿದ್ಧಿಗೆ ಅವಶ್ಯವಾದಷ್ಟು ರಾಗ ಸಂಚಾರಗಳನ್ನು ಮಾತ್ರ ಉಪಯೋಗಿಸಿರಬೇಕು, ಅಥವಾ ಆತನ ಸಂಗೀತಜ್ಞಾನ ಪರಿಮಿತಿಯಿಂದಾಗಿ ಸುಲಭಸಾಧ್ಯವಾದ ಸಂಚಾರಗಳನ್ನಷ್ಟೆ ಉಪಯೋಗಿಸಿರಬೇಕು, ಅಥವಾ ಸಾಮಾನ್ಯ ಜನರಿಗೆ ಹಾಡುಗಳನ್ನು ಹಾಡಲು ಅಥವಾ ಕೇಳಿ ಆಸ್ವಾದಿಸಲು ಅವಕಾಶವಾಗುವಂತೆ ರಾಗದ ಸರಳಮುಖವನ್ನು ಮಾತ್ರ ಬಳಸಿರಬೇಕು. ನದ ಯಕ್ಷಗಾನ ಪರಂಪರಾಗತವಾಗಿ ಇಳಿದು ಬಂದುದು ಜನಸಾಮಾನ್ಯರ ಮಾಧ್ಯ ಮದ ಮೂಲಕ. ಅದನ್ನು ಅಭ್ಯಸಿಸಿದವರಾಗಲೀ ಪ್ರದರ್ಶಿಸಿದವರಾಗಲೀ ನೋಡಿ ಮೆಚ್ಚಿದವರಾಗಲೀ ಸಂಗೀತ ಪಂಡಿತರಲ್ಲ. ಹಾಗಾಗಿ ಅಭ್ಯಾಸ, ನಿರೂಪಣೆಗಳು ತಲೆ ಮಾರಿನಿಂದ ತಲೆಮಾರಿಗೆ ಇಳಿದು ಬಂದಾಗ ಅವುಗಳಲ್ಲಿ ಸ್ವಾಭಾವಿಕವಾಗಿ ಮೂಡಿದ ಲೋಪದೋಷಗಳನ್ನಾಗಲಿ, ಅಶಾಸ್ತ್ರೀಯತೆಯನ್ನಾಗಲಿ ಗುರುತಿಸಲು, ತಿದ್ದಲು, ಅವರಿಗೆ ಸಾಧ್ಯವಾಗಲಿಲ್ಲ. ಪರಿಣಾಮವಾಗಿ ಹಾಡುಗಳಲ್ಲಿ ಭಾವಕ್ಕೆ ಅನುಗುಣವಾದ ಶೈಲಿಯ ಹೊರತು ರಾಗದ ಶುದ್ಧ ಸ್ವರೂಪ ಉಳಿಯಲಿಲ್ಲ. ಕೇಳ್ಮೆಯಿಂದ ಮಾಡಿದ ಅಭ್ಯಾಸದ ಫಲವಾಗಿ ಇತರ ರಾಗ ಛಾಯೆಗಳೂ ಸಂಚಾರಗಳೂ ಬಂದು ಸೇರಿ ಕೊಂಡವು. ಆದುದರಿಂದ ನಾವು ಈಗ ಯಕ್ಷಗಾನದ ಹಾಡುಗಳನ್ನು ಕೇಳುವಾಗ ಅವುಗಳನ್ನು ಕರ್ನಾಟಕೀ ಅಥವಾ ಹಿಂದುಸ್ತಾನಿ ಸಂಗೀತ ಪದ್ಧತಿಯ ರಾಗಗಳಿಗೆ ಸಂಪೂರ್ಣವಾಗಿ ಹೋಲಿಸಲು ಸಾಧ್ಯವಿಲ್ಲ. ಸಾಮಾನ್ಯವಾಗಿ, ಈಗ ನಮಗೆ 15ನೆಯ ಶತಮಾನಕ್ಕಿಂತ ಹಿಂದಿನ ಯಕ್ಷ ಗಾನ ಪ್ರಸಂಗಗಳು ದೊರೆಯುವುದಿಲ್ಲ. 15ನೆಯ ಶತಮಾನವು ಸಂಗೀತಪ್ರಪಂಚ ದಲ್ಲಿ ಒಂದು ಕ್ರಾಂತಿಯ ಕಾಲ. ಅಷ್ಟರ ವರೆಗಿನ ಗೇಯ ಪ್ರಬಂಧಗಳು ನಮಗೆ ಇಂದು ಶಾಸ್ತ್ರ ಗ್ರಂಥಗಳಲ್ಲಿ ಮಾತ್ರ ದೊರೆಯುತ್ತವೆ. ಅವುಗಳನ್ನು ಹಾಡುವ ರೀತಿ ನಮ್ಮಲ್ಲಿಯ ವರೆಗೆ ಪರಂಪರಾಗತವಾಗಿ ಇಳಿದು ಬರಲಿಲ್ಲ. ಪುರಂದರದಾಸರ<noinclude></noinclude> aav06e0zlvf28wu7q6kf9g0v3cimiln 319500 319499 2026-05-13T11:03:56Z Hariprasad Shetty10 7490 319500 proofread-page text/x-wiki <noinclude><pagequality level="1" user="PraneethGanesh" />{{Right|63}}</noinclude>`ದನ್ನು ಸಹಜ ಅನುಭವದಿಂದ, ಪ್ರಯೋಗ ಪರಿಣಾಮಗಳ ಅರಿಯುವಿಕೆಯಿಂದ ಚೆನ್ನಾಗಿ ತಿಳಿದವರು. ಆದುದರಿಂದ ಅವರು ತಾವು ಕೇಳಿದ ಸಂಗೀತದ ಧಾಟಿಗಳಲ್ಲಿ, ತಮ್ಮ ಕಥಾನಿರೂಪಣೆಯ ಭಾವಕ್ಕೆ, ನೃತ್ಯಕ್ಕೆ, ಅಳವಡುವಂಥವುಗಳನ್ನು ಆರಿಸಿ ಕೊಂಡು ಹಾಡುಗಳನ್ನು ರಚಿಸಿರಬಹುದು, ಅಂತೆಯೇ ಆ ಹಾಡುಗಳನ್ನು ಆ ಧಾಟಿ ಗಳ ರಾಗ, ತಾಳಗಳಲ್ಲಿ ಹೆಸರಿಸಿರಬಹುದು. ಸಂಗೀತದಲ್ಲಿ ರಾಗವನ್ನು ನಿರೂಪಿಸ ವಾಗ, ಅಥವಾ ಕೃತಿಗಳನ್ನು ರಚಿಸುವಾಗ ರಾಗದ ಸಂಭಾವ್ಯ ಸಂಚಾರಗಳನ್ನೆಲ್ಲ ಆಲಾಪನೆಯಲ್ಲಿ ಅಥವಾ ಹಾಡುಗಳಲ್ಲಿ ಕಲಾತ್ಮಕವಾಗಿ ಚಿತ್ರಿಸುವುದು ಪದ್ಧತಿ. ಇಲ್ಲಿ ನಾದಮೂಲವಾದ ಸುಂದರ ಶ್ರಾವ್ಯ ಚಿತ್ರಣವನ್ನು ಒದಗಿಸುವುದು ಮಾತ್ರ ಉದ್ದೇಶ. ಯಕ್ಷಗಾನದಲ್ಲಿ ಇಂತಹ ನಿರೂಪಣೆಯ, ವೈವಿಧ್ಯಪೂರ್ಣವಾದ ನಾದಚಿತ್ರಣದ, ಅವಶ್ಯವಿಲ್ಲ. ಹಾಗಾಗಿ ಅಲ್ಲಿ ಹಾಡುಗಳಲ್ಲಿ ರಾಗದ ಸಂಪೂರ್ಣ ಚಿತ್ರಣ ಬರಲಿಲ್ಲ ಎನ್ನಬಹುದು. ಪ್ರಸಂಗದ ಕರ್ತೃ ತನ್ನ ಉದ್ದೇಶಸಿದ್ಧಿಗೆ ಅವಶ್ಯವಾದಷ್ಟು ರಾಗ ಸಂಚಾರಗಳನ್ನು ಮಾತ್ರ ಉಪಯೋಗಿಸಿರಬೇಕು, ಅಥವಾ ಆತನ ಸಂಗೀತಜ್ಞಾನ ಪರಿಮಿತಿಯಿಂದಾಗಿ ಸುಲಭಸಾಧ್ಯವಾದ ಸಂಚಾರಗಳನ್ನಷ್ಟೆ ಉಪಯೋಗಿಸಿರಬೇಕು, ಅಥವಾ ಸಾಮಾನ್ಯ ಜನರಿಗೆ ಹಾಡುಗಳನ್ನು ಹಾಡಲು ಅಥವಾ ಕೇಳಿ ಆಸ್ವಾದಿಸಲು ಅವಕಾಶವಾಗುವಂತೆ ರಾಗದ ಸರಳಮುಖವನ್ನು ಮಾತ್ರ ಬಳಸಿರಬೇಕು. ನದ ಯಕ್ಷಗಾನ ಪರಂಪರಾಗತವಾಗಿ ಇಳಿದು ಬಂದುದು ಜನಸಾಮಾನ್ಯರ ಮಾಧ್ಯ ಮದ ಮೂಲಕ. ಅದನ್ನು ಅಭ್ಯಸಿಸಿದವರಾಗಲೀ ಪ್ರದರ್ಶಿಸಿದವರಾಗಲೀ ನೋಡಿ ಮೆಚ್ಚಿದವರಾಗಲೀ ಸಂಗೀತ ಪಂಡಿತರಲ್ಲ. ಹಾಗಾಗಿ ಅಭ್ಯಾಸ, ನಿರೂಪಣೆಗಳು ತಲೆ ಮಾರಿನಿಂದ ತಲೆಮಾರಿಗೆ ಇಳಿದು ಬಂದಾಗ ಅವುಗಳಲ್ಲಿ ಸ್ವಾಭಾವಿಕವಾಗಿ ಮೂಡಿದ ಲೋಪದೋಷಗಳನ್ನಾಗಲಿ, ಅಶಾಸ್ತ್ರೀಯತೆಯನ್ನಾಗಲಿ ಗುರುತಿಸಲು, ತಿದ್ದಲು, ಅವರಿಗೆ ಸಾಧ್ಯವಾಗಲಿಲ್ಲ. ಪರಿಣಾಮವಾಗಿ ಹಾಡುಗಳಲ್ಲಿ ಭಾವಕ್ಕೆ ಅನುಗುಣವಾದ ಶೈಲಿಯ ಹೊರತು ರಾಗದ ಶುದ್ಧ ಸ್ವರೂಪ ಉಳಿಯಲಿಲ್ಲ. ಕೇಳ್ಮೆಯಿಂದ ಮಾಡಿದ ಅಭ್ಯಾಸದ ಫಲವಾಗಿ ಇತರ ರಾಗ ಛಾಯೆಗಳೂ ಸಂಚಾರಗಳೂ ಬಂದು ಸೇರಿ ಕೊಂಡವು. ಆದುದರಿಂದ ನಾವು ಈಗ ಯಕ್ಷಗಾನದ ಹಾಡುಗಳನ್ನು ಕೇಳುವಾಗ ಅವುಗಳನ್ನು ಕರ್ನಾಟಕೀ ಅಥವಾ ಹಿಂದುಸ್ತಾನಿ ಸಂಗೀತ ಪದ್ಧತಿಯ ರಾಗಗಳಿಗೆ ಸಂಪೂರ್ಣವಾಗಿ ಹೋಲಿಸಲು ಸಾಧ್ಯವಿಲ್ಲ. ಸಾಮಾನ್ಯವಾಗಿ, ಈಗ ನಮಗೆ 15ನೆಯ ಶತಮಾನಕ್ಕಿಂತ ಹಿಂದಿನ ಯಕ್ಷ ಗಾನ ಪ್ರಸಂಗಗಳು ದೊರೆಯುವುದಿಲ್ಲ. 15ನೆಯ ಶತಮಾನವು ಸಂಗೀತಪ್ರಪಂಚ ದಲ್ಲಿ ಒಂದು ಕ್ರಾಂತಿಯ ಕಾಲ. ಅಷ್ಟರ ವರೆಗಿನ ಗೇಯ ಪ್ರಬಂಧಗಳು ನಮಗೆ ಇಂದು ಶಾಸ್ತ್ರ ಗ್ರಂಥಗಳಲ್ಲಿ ಮಾತ್ರ ದೊರೆಯುತ್ತವೆ. ಅವುಗಳನ್ನು ಹಾಡುವ ರೀತಿ ನಮ್ಮಲ್ಲಿಯ ವರೆಗೆ ಪರಂಪರಾಗತವಾಗಿ ಇಳಿದು ಬರಲಿಲ್ಲ. ಪುರಂದರದಾಸರ<noinclude></noinclude> 2rrpqmibqd7i2xl4alkukntqtdimj65 319502 319500 2026-05-13T11:10:31Z Hariprasad Shetty10 7490 319502 proofread-page text/x-wiki <noinclude><pagequality level="1" user="PraneethGanesh" />{{Right|63}}</noinclude>ದನ್ನು ಸಹಜ ಅನುಭವದಿಂದ, ಪ್ರಯೋಗ ಪರಿಣಾಮಗಳ ಅರಿಯುವಿಕೆಯಿಂದ ಚೆನ್ನಾಗಿ ತಿಳಿದವರು. ಆದುದರಿಂದ ಅವರು ತಾವು ಕೇಳಿದ ಸಂಗೀತದ ಧಾಟಿಗಳಲ್ಲಿ, ತಮ್ಮ ಕಥಾನಿರೂಪಣೆಯ ಭಾವಕ್ಕೆ, ನೃತ್ಯಕ್ಕೆ, ಅಳವಡುವಂಥವುಗಳನ್ನು ಆರಿಸಿ ಕೊಂಡು ಹಾಡುಗಳನ್ನು ರಚಿಸಿರಬಹುದು. ಅಂತೆಯೇ ಆ ಹಾಡುಗಳನ್ನು ಆ ಧಾಟಿ ಗಳ ರಾಗ, ತಾಳಗಳಲ್ಲಿ ಹೆಸರಿಸಿರಬಹುದು. ಸಂಗೀತದಲ್ಲಿ ರಾಗವನ್ನು ನಿರೂಪಿಸ ವಾಗ, ಅಥವಾ ಕೃತಿಗಳನ್ನು ರಚಿಸುವಾಗ ರಾಗದ ಸಂಭಾವ್ಯ ಸಂಚಾರಗಳನ್ನೆಲ್ಲ ಆಲಾಪನೆಯಲ್ಲಿ ಅಥವಾ ಹಾಡುಗಳಲ್ಲಿ ಕಲಾತ್ಮಕವಾಗಿ ಚಿತ್ರಿಸುವುದು ಪದ್ಧತಿ. ಇಲ್ಲಿ ನಾದಮೂಲವಾದ ಸುಂದರ ಶ್ರಾವ್ಯ ಚಿತ್ರಣವನ್ನು ಒದಗಿಸುವುದು ಮಾತ್ರ ಉದ್ದೇಶ. ಯಕ್ಷಗಾನದಲ್ಲಿ ಇಂತಹ ನಿರೂಪಣೆಯ, ವೈವಿಧ್ಯಪೂರ್ಣವಾದ ನಾದಚಿತ್ರಣದ, ಅವಶ್ಯವಿಲ್ಲ. ಹಾಗಾಗಿ ಅಲ್ಲಿ ಹಾಡುಗಳಲ್ಲಿ ರಾಗದ ಸಂಪೂರ್ಣ ಚಿತ್ರಣ ಬರಲಿಲ್ಲ ಎನ್ನಬಹುದು. ಪ್ರಸಂಗದ ಕರ್ತೃ ತನ್ನ ಉದ್ದೇಶಸಿದ್ಧಿಗೆ ಅವಶ್ಯವಾದಷ್ಟು ರಾಗ ಸಂಚಾರಗಳನ್ನು ಮಾತ್ರ ಉಪಯೋಗಿಸಿರಬೇಕು, ಅಥವಾ ಆತನ ಸಂಗೀತಜ್ಞಾನದ ಪರಿಮಿತಿಯಿಂದಾಗಿ ಸುಲಭಸಾಧ್ಯವಾದ ಸಂಚಾರಗಳನ್ನಷ್ಟೆ ಉಪಯೋಗಿಸಿರಬೇಕು, ಅಥವಾ ಸಾಮಾನ್ಯ ಜನರಿಗೆ ಹಾಡುಗಳನ್ನು ಹಾಡಲು ಅಥವಾ ಕೇಳಿ ಆಸ್ವಾದಿಸಲು ಅವಕಾಶವಾಗುವಂತೆ ರಾಗದ ಸರಳಮುಖವನ್ನು ಮಾತ್ರ ಬಳಸಿರಬೇಕು. {{gap}}ಯಕ್ಷಗಾನ ಪರಂಪರಾಗತವಾಗಿ ಇಳಿದು ಬಂದುದು ಜನಸಾಮಾನ್ಯರ ಮಾಧ್ಯ ಮದ ಮೂಲಕ. ಅದನ್ನು ಅಭ್ಯಸಿಸಿದವರಾಗಲೀ ಪ್ರದರ್ಶಿಸಿದವರಾಗಲೀ ನೋಡಿ ಮೆಚ್ಚಿದವರಾಗಲೀ ಸಂಗೀತ ಪಂಡಿತರಲ್ಲ. ಹಾಗಾಗಿ ಅಭ್ಯಾಸ, ನಿರೂಪಣೆಗಳು ತಲೆ ಮಾರಿನಿಂದ ತಲೆಮಾರಿಗೆ ಇಳಿದು ಬಂದಾಗ ಅವುಗಳಲ್ಲಿ ಸ್ವಾಭಾವಿಕವಾಗಿ ಮೂಡಿದ ಲೋಪದೋಷಗಳನ್ನಾಗಲಿ, ಅಶಾಸ್ತ್ರೀಯತೆಯನ್ನಾಗಲಿ ಗುರುತಿಸಲು, ತಿದ್ದಲು, ಅವರಿಗೆ ಸಾಧ್ಯವಾಗಲಿಲ್ಲ. ಪರಿಣಾಮವಾಗಿ ಹಾಡುಗಳಲ್ಲಿ ಭಾವಕ್ಕೆ ಅನುಗುಣವಾದ ಶೈಲಿಯ ಹೊರತು ರಾಗದ ಶುದ್ಧ ಸ್ವರೂಪ ಉಳಿಯಲಿಲ್ಲ. ಕೇಳ್ಮೆಯಿಂದ ಮಾಡಿದ ಅಭ್ಯಾಸದ ಫಲವಾಗಿ ಇತರ ರಾಗ ಛಾಯೆಗಳೂ ಸಂಚಾರಗಳೂ ಬಂದು ಸೇರಿ ಕೊಂಡವು. ಆದುದರಿಂದ ನಾವು ಈಗ ಯಕ್ಷಗಾನದ ಹಾಡುಗಳನ್ನು ಕೇಳುವಾಗ ಅವುಗಳನ್ನು ಕರ್ನಾಟಕೀ ಅಥವಾ ಹಿಂದುಸ್ತಾನಿ ಸಂಗೀತ ಪದ್ಧತಿಯ ರಾಗಗಳಿಗೆ ಸಂಪೂರ್ಣವಾಗಿ ಹೋಲಿಸಲು ಸಾಧ್ಯವಿಲ್ಲ. {{gap}}ಸಾಮಾನ್ಯವಾಗಿ, ಈಗ ನಮಗೆ 15ನೆಯ ಶತಮಾನಕ್ಕಿಂತ ಹಿಂದಿನ ಯಕ್ಷ ಗಾನ ಪ್ರಸಂಗಗಳು ದೊರೆಯುವುದಿಲ್ಲ. 15ನೆಯ ಶತಮಾನವು ಸಂಗೀತಪ್ರಪಂಚ ದಲ್ಲಿ ಒಂದು ಕ್ರಾಂತಿಯ ಕಾಲ. ಅಷ್ಟರ ವರೆಗಿನ ಗೇಯ ಪ್ರಬಂಧಗಳು ನಮಗೆ ಇಂದು ಶಾಸ್ತ್ರ ಗ್ರಂಥಗಳಲ್ಲಿ ಮಾತ್ರ ದೊರೆಯುತ್ತವೆ. ಅವುಗಳನ್ನು ಹಾಡುವ ರೀತಿ ನಮ್ಮಲ್ಲಿಯ ವರೆಗೆ ಪರಂಪರಾಗತವಾಗಿ ಇಳಿದು ಬರಲಿಲ್ಲ. ಪುರಂದರದಾಸರ<noinclude></noinclude> lkppkzyndvyeg8xj6jf01n99xtv9ybl 319503 319502 2026-05-13T11:10:47Z Hariprasad Shetty10 7490 /* Proofread */ 319503 proofread-page text/x-wiki <noinclude><pagequality level="3" user="Hariprasad Shetty10" />{{Right|63}}</noinclude>ದನ್ನು ಸಹಜ ಅನುಭವದಿಂದ, ಪ್ರಯೋಗ ಪರಿಣಾಮಗಳ ಅರಿಯುವಿಕೆಯಿಂದ ಚೆನ್ನಾಗಿ ತಿಳಿದವರು. ಆದುದರಿಂದ ಅವರು ತಾವು ಕೇಳಿದ ಸಂಗೀತದ ಧಾಟಿಗಳಲ್ಲಿ, ತಮ್ಮ ಕಥಾನಿರೂಪಣೆಯ ಭಾವಕ್ಕೆ, ನೃತ್ಯಕ್ಕೆ, ಅಳವಡುವಂಥವುಗಳನ್ನು ಆರಿಸಿ ಕೊಂಡು ಹಾಡುಗಳನ್ನು ರಚಿಸಿರಬಹುದು. ಅಂತೆಯೇ ಆ ಹಾಡುಗಳನ್ನು ಆ ಧಾಟಿ ಗಳ ರಾಗ, ತಾಳಗಳಲ್ಲಿ ಹೆಸರಿಸಿರಬಹುದು. ಸಂಗೀತದಲ್ಲಿ ರಾಗವನ್ನು ನಿರೂಪಿಸ ವಾಗ, ಅಥವಾ ಕೃತಿಗಳನ್ನು ರಚಿಸುವಾಗ ರಾಗದ ಸಂಭಾವ್ಯ ಸಂಚಾರಗಳನ್ನೆಲ್ಲ ಆಲಾಪನೆಯಲ್ಲಿ ಅಥವಾ ಹಾಡುಗಳಲ್ಲಿ ಕಲಾತ್ಮಕವಾಗಿ ಚಿತ್ರಿಸುವುದು ಪದ್ಧತಿ. ಇಲ್ಲಿ ನಾದಮೂಲವಾದ ಸುಂದರ ಶ್ರಾವ್ಯ ಚಿತ್ರಣವನ್ನು ಒದಗಿಸುವುದು ಮಾತ್ರ ಉದ್ದೇಶ. ಯಕ್ಷಗಾನದಲ್ಲಿ ಇಂತಹ ನಿರೂಪಣೆಯ, ವೈವಿಧ್ಯಪೂರ್ಣವಾದ ನಾದಚಿತ್ರಣದ, ಅವಶ್ಯವಿಲ್ಲ. ಹಾಗಾಗಿ ಅಲ್ಲಿ ಹಾಡುಗಳಲ್ಲಿ ರಾಗದ ಸಂಪೂರ್ಣ ಚಿತ್ರಣ ಬರಲಿಲ್ಲ ಎನ್ನಬಹುದು. ಪ್ರಸಂಗದ ಕರ್ತೃ ತನ್ನ ಉದ್ದೇಶಸಿದ್ಧಿಗೆ ಅವಶ್ಯವಾದಷ್ಟು ರಾಗ ಸಂಚಾರಗಳನ್ನು ಮಾತ್ರ ಉಪಯೋಗಿಸಿರಬೇಕು, ಅಥವಾ ಆತನ ಸಂಗೀತಜ್ಞಾನದ ಪರಿಮಿತಿಯಿಂದಾಗಿ ಸುಲಭಸಾಧ್ಯವಾದ ಸಂಚಾರಗಳನ್ನಷ್ಟೆ ಉಪಯೋಗಿಸಿರಬೇಕು, ಅಥವಾ ಸಾಮಾನ್ಯ ಜನರಿಗೆ ಹಾಡುಗಳನ್ನು ಹಾಡಲು ಅಥವಾ ಕೇಳಿ ಆಸ್ವಾದಿಸಲು ಅವಕಾಶವಾಗುವಂತೆ ರಾಗದ ಸರಳಮುಖವನ್ನು ಮಾತ್ರ ಬಳಸಿರಬೇಕು. {{gap}}ಯಕ್ಷಗಾನ ಪರಂಪರಾಗತವಾಗಿ ಇಳಿದು ಬಂದುದು ಜನಸಾಮಾನ್ಯರ ಮಾಧ್ಯ ಮದ ಮೂಲಕ. ಅದನ್ನು ಅಭ್ಯಸಿಸಿದವರಾಗಲೀ ಪ್ರದರ್ಶಿಸಿದವರಾಗಲೀ ನೋಡಿ ಮೆಚ್ಚಿದವರಾಗಲೀ ಸಂಗೀತ ಪಂಡಿತರಲ್ಲ. ಹಾಗಾಗಿ ಅಭ್ಯಾಸ, ನಿರೂಪಣೆಗಳು ತಲೆ ಮಾರಿನಿಂದ ತಲೆಮಾರಿಗೆ ಇಳಿದು ಬಂದಾಗ ಅವುಗಳಲ್ಲಿ ಸ್ವಾಭಾವಿಕವಾಗಿ ಮೂಡಿದ ಲೋಪದೋಷಗಳನ್ನಾಗಲಿ, ಅಶಾಸ್ತ್ರೀಯತೆಯನ್ನಾಗಲಿ ಗುರುತಿಸಲು, ತಿದ್ದಲು, ಅವರಿಗೆ ಸಾಧ್ಯವಾಗಲಿಲ್ಲ. ಪರಿಣಾಮವಾಗಿ ಹಾಡುಗಳಲ್ಲಿ ಭಾವಕ್ಕೆ ಅನುಗುಣವಾದ ಶೈಲಿಯ ಹೊರತು ರಾಗದ ಶುದ್ಧ ಸ್ವರೂಪ ಉಳಿಯಲಿಲ್ಲ. ಕೇಳ್ಮೆಯಿಂದ ಮಾಡಿದ ಅಭ್ಯಾಸದ ಫಲವಾಗಿ ಇತರ ರಾಗ ಛಾಯೆಗಳೂ ಸಂಚಾರಗಳೂ ಬಂದು ಸೇರಿ ಕೊಂಡವು. ಆದುದರಿಂದ ನಾವು ಈಗ ಯಕ್ಷಗಾನದ ಹಾಡುಗಳನ್ನು ಕೇಳುವಾಗ ಅವುಗಳನ್ನು ಕರ್ನಾಟಕೀ ಅಥವಾ ಹಿಂದುಸ್ತಾನಿ ಸಂಗೀತ ಪದ್ಧತಿಯ ರಾಗಗಳಿಗೆ ಸಂಪೂರ್ಣವಾಗಿ ಹೋಲಿಸಲು ಸಾಧ್ಯವಿಲ್ಲ. {{gap}}ಸಾಮಾನ್ಯವಾಗಿ, ಈಗ ನಮಗೆ 15ನೆಯ ಶತಮಾನಕ್ಕಿಂತ ಹಿಂದಿನ ಯಕ್ಷ ಗಾನ ಪ್ರಸಂಗಗಳು ದೊರೆಯುವುದಿಲ್ಲ. 15ನೆಯ ಶತಮಾನವು ಸಂಗೀತಪ್ರಪಂಚ ದಲ್ಲಿ ಒಂದು ಕ್ರಾಂತಿಯ ಕಾಲ. ಅಷ್ಟರ ವರೆಗಿನ ಗೇಯ ಪ್ರಬಂಧಗಳು ನಮಗೆ ಇಂದು ಶಾಸ್ತ್ರ ಗ್ರಂಥಗಳಲ್ಲಿ ಮಾತ್ರ ದೊರೆಯುತ್ತವೆ. ಅವುಗಳನ್ನು ಹಾಡುವ ರೀತಿ ನಮ್ಮಲ್ಲಿಯ ವರೆಗೆ ಪರಂಪರಾಗತವಾಗಿ ಇಳಿದು ಬರಲಿಲ್ಲ. ಪುರಂದರದಾಸರ<noinclude></noinclude> hmcarob02jcxv8xabqu8gp2xxz9mjx9 ಪುಟ:ಯಕ್ಷಗಾನ ಮಕರಂದ.pdf/೩೧೬ 104 100238 319504 281865 2026-05-13T11:12:58Z Hariprasad Shetty10 7490 319504 proofread-page text/x-wiki <noinclude><pagequality level="1" user="PraneethGanesh" />{{Left|64}}</noinclude> ಕಾಲದ ವರೆಗೆ ಸಂಗೀತವು ಬುದ್ಧಿಜೀವಿಗಳ, ನಾದೋಪಾಸನ ಮಾರ್ಗ ಹಿಡಿದವರ, ಸೊತ್ತಾಗಿತ್ತಲ್ಲದೆ ಜನಸಾಮಾನ್ಯರಿಗೆ ಸಂಗೀತದಲ್ಲಿ ಪ್ರವೇಶವಿರಲಿಲ್ಲ. ಪುರಂದರರು ಭಕ್ತಿ ಪಂಥಕ್ಕೆ ಸಂಗೀತವನ್ನು ಬಳಸಿದವರಲ್ಲಿ ಅಗ್ರಗಣ್ಯರು. ಸರಳವಾದ ಅಭ್ಯಾಸ ಗಾನಗಳನ್ನು ರಚಿಸಿ ಸಾಮಾನ್ಯನಿಗೂ ಸಂಗೀತ ಪ್ರವೇಶ ಲಭ್ಯವಾಗುವಂತೆ ಮಾಡಿ ದರು. ಸುಂದರವಾದ, ಸುಲಭವಾದ ಅಸಂಖ್ಯಾತ ನಾಮಸಂಕೀರ್ತನೆಗಳನ್ನೂ ನೀತಿ ಬೋಧೆಯ ಹಾಡುಗಳನ್ನೂ ರಚಿಸಿ ಹಾಡಿದರು; ಭಜನಗಾನದಲ್ಲಿ ಜನರ ಆಸಕ್ತಿ ಯನ್ನು ಕೆರಳಿಸಿದರು. ಭಕ್ತಿ ಪಂಥಕ್ಕೆ ಪರಮಾತ್ಮಸಂಕೀರ್ತನ, ಭಜನಗಾನಗಳೇ ತಾರಕವೆಂದು ಬೋಧಿಸಿದರು. ಪುರಂದರರು ಆರಂಭಿಸಿದ ಸಂಗೀತದಲ್ಲಿನ ಈ ಹೊಸತನ ಸಾಮಾನ್ಯರನ್ನು ವಿಶೇಷವಾಗಿ ಆಕರ್ಷಿಸಿತು: ಹಲವರು ಪುರಂದರರ ಶಿಷ್ಯರಾದರು ಬಹಂದು. ಆ ಧಾಟಿ ಹೇಳಿರ ಅವರ ಕೀರ್ತನೆಗಳನ್ನು ಹಾಡುತ್ತ ನಾಡನ್ನೆಲ್ಲ ಸುತ್ತಿದರು. ಪರಿಣಾಮವಾಗಿ ಅನತಿ ಕಾಲದಲ್ಲೇ ಪುರಂದರದಾಸರ ಹಾಡುಗಳು ಎಲ್ಲಾ ಕಡೆಗಳಲ್ಲೂ ವಿಶೇಷವಾಗಿ ಪ್ರಚಾರ ವಾದುವು. ಸುಲಭವಾದ ರಾಗ, ತಾಳಗಳಲ್ಲಿ ರಚಿತವಾದ ಈ ಹಾಡುಗಳನ್ನು ವಿದ್ವಾಂಸರೂ, ಸಾಮಾನ್ಯರೂ ಮೆಚ್ಚಿಕೊಂಡು ಹಾಡಿದರು. ಪದ್ಯರಚನೆ ಮಾಡ ಬಲ್ಲವರು ದಾಸರ ವಿಧಾನವನ್ನೇ ಹೆಚ್ಚಾಗಿ ಗಿ ಅನುಸರಿಸಿದರು. ಆಗಿನ ಯಕ್ಷಗಾನ ಕವಿಗಳೂ ದಾಸರ ಹಾಡುಗಳ ಪ್ರಭಾವಕ್ಕೊಳಗಾಗಿ ತಮ್ಮ ರಚನೆಗಳನ್ನು ಗಳಲ್ಲಿ ರಚಿಸಿರಬಹುದು. ರಾಗ ತಾಳಗಳು ತಿಳಿದೆಡೆಗಳಲ್ಲಿ ಆ ಹೆಸರುಗಳನ್ನೇ ಬಹುದು. ಗೊತ್ತಾಗದಿದ್ದಲ್ಲಿ ಹಾಡಿನ ಧಾಟಿಯನ್ನು ಸೂಚಿಸಲು ಎಂಬಂತೆ' ಎಂದಿರ ಕೆಲವು ಯಕ್ಷಗಾನ ಪ್ರಸಂಗಗಳ ಹಸ್ತಪ್ರತಿಗಳಲ್ಲಿ ತಲೆಬರೆಹವಾಗಿ 'ರಾಗ ತಾಳ' ಎಂಬ ಶಬ್ದಗಳಿವೆಯೇ ಹೊರತು ಅವುಗಳ ಹೆಸರಿರುವುದಿಲ್ಲ ಎಂಬುದೂ ಗಮನಾರ್ಹ, ದಾಸರ ಹಾಡುಗಳಲ್ಲಿ ಯಕ್ಷಗಾನದ ಹಾಡುಗಳಲ್ಲೂ ಕಂಡು ಬರುವ ರಾಗ, ಧಾಟಿ, ತಾಳ, ಲಯ, ಹಾಡಿಕೆಯ ವಿಧಾನಗಳಲ್ಲಿನ ಕೆಲವೊಂದು ಸಾಮ್ಯಗಳಿಂ ದಾಗಿ, ದಾಸರ ಹಾಡುಗಳ ವೈಶಿಷ್ಟ್ಯದಿಂದ ಯಕ್ಷಗಾನದ ಹಾಡುಗಳು ಪ್ರಭಾವಿತ ವಾಗಿವೆ ಎಂದು ಹೇಳಬಹುದು. ಆದರೆ ವೀರ, ರೌದ್ರ, ರಸಗಳ ಬಳಕೆ ಅವಶ್ಯ ವಾದಾಗ, ಸಂಗೀತದಲ್ಲಿ ಇಂತಹ ಹಾಡುಗಳು ದೊರೆಯದಿದ್ದಾಗ, ಹಾಡುವ ವಿಧಾನ ವನ್ನು ತಮ್ಮ ಉದ್ದೇಶಕ್ಕೆ ತಕ್ಕಂತೆ ಸ್ವಲ್ಪ ಬದಲಿಸಿ ಉಪಯೋಗಿಸಿರಬಹುದು. ಈ ರೀತಿ, ಯಕ್ಷಗಾನ ಎಂದು ನಾವೀಗ ಗುರುತಿಸುವ ಶೈಲಿಗೆ ಮೂಲವಾಗಿರಬಹುದು. ಯಕ್ಷಗಾನದ ಹಾಡುಗಳನ್ನು ಹಾಡುವುದು ಹೆಚ್ಚಾಗಿ ಬಯಲಾಟದ ಅಥವಾ ತಾಳಮದ್ದಳೆಯ ಅವಕಾಶದಲ್ಲಿ ಮಾತ್ರ. ಬಯಲಾಟದಲ್ಲಿ ಸಾವಿರಾರು ಪ್ರೇಕ್ಷಕರು ಸೇರಿದಾಗ, ಭಾಗವತನ ಹಾಡುಗಳು ಜನಸಮೂಹದ ಕೊನೆಯ ಸಾಲಿನ ವರೆಗೆ ತಲಪ ಬೇಕಷ್ಟೆ! ಧ್ವನಿವರ್ಧಕಗಳಿಲ್ಲದಿದ್ದ ಹಿಂದಿನ ಕಾಲದಲ್ಲಿ ಭಾಗವತನು ತಾರಸ್ಸಾಯಿ ಯಲ್ಲಿ ಸಾಧ್ಯವಾದಷ್ಟು ಗಟ್ಟಿಯಾಗಿ ಹಾಡಿದಾಗ ಮಾತ್ರ ಹಾಡು ಎಲ್ಲರಿಗೂ ಬಹುದಾಗಿತ್ತು. ಹಾಗಾಗಿ, ಹಾಡುಗಳನ್ನು ಹೆಚ್ಚಾಗಿ ಮಧ್ಯ, ತಾರಸ್ಥಾಯಿಗಳಲ್ಲೇ ಕೇಳಿಸ<noinclude></noinclude> 40fq0u8cbqu6qp81h64bzfkqmkcgize 319505 319504 2026-05-13T11:19:29Z Hariprasad Shetty10 7490 319505 proofread-page text/x-wiki <noinclude><pagequality level="1" user="PraneethGanesh" />{{Left|64}}</noinclude>ಕಾಲದ ವರೆಗೆ ಸಂಗೀತವು ಬುದ್ಧಿಜೀವಿಗಳ, ನಾದೋಪಾಸನ ಮಾರ್ಗ ಹಿಡಿದವರ, ಸೊತ್ತಾಗಿತ್ತಲ್ಲದೆ ಜನಸಾಮಾನ್ಯರಿಗೆ ಸಂಗೀತದಲ್ಲಿ ಪ್ರವೇಶವಿರಲಿಲ್ಲ. ಪುರಂದರರು ಭಕ್ತಿ ಪಂಥಕ್ಕೆ ಸಂಗೀತವನ್ನು ಬಳಸಿದವರಲ್ಲಿ ಅಗ್ರಗಣ್ಯರು. ಸರಳವಾದ ಅಭ್ಯಾಸ ಗಾನಗಳನ್ನು ರಚಿಸಿ ಸಾಮಾನ್ಯನಿಗೂ ಸಂಗೀತ ಪ್ರವೇಶ ಲಭ್ಯವಾಗುವಂತೆ ಮಾಡಿ ದರು. ಸುಂದರವಾದ, ಸುಲಭವಾದ ಅಸಂಖ್ಯಾತ ನಾಮಸಂಕೀರ್ತನೆಗಳನ್ನೂ ನೀತಿ ಬೋಧೆಯ ಹಾಡುಗಳನ್ನೂ ರಚಿಸಿ ಹಾಡಿದರು; ಭಜನಗಾನದಲ್ಲಿ ಜನರ ಆಸಕ್ತಿ ಯನ್ನು ಕೆರಳಿಸಿದರು.ಭಕ್ತಿ ಪಂಥಕ್ಕೆ ಪರಮಾತ್ಮಸಂಕೀರ್ತನ, ಭಜನಗಾನಗಳೇ ತಾರಕವೆಂದು ಬೋಧಿಸಿದರು. ಪುರಂದರರು ಆರಂಭಿಸಿದ ಸಂಗೀತದಲ್ಲಿನ ಈ ಹೊಸತನ ಸಾಮಾನ್ಯರನ್ನು ವಿಶೇಷವಾಗಿ ಆಕರ್ಷಿಸಿತು: ಹಲವರು ಪುರಂದರರ ಶಿಷ್ಯರಾದರು ಅವರ ಕೀರ್ತನೆಗಳನ್ನು ಹಾಡುತ್ತ ನಾಡನ್ನೆಲ್ಲ ಸುತ್ತಿದರು. ಪರಿಣಾಮವಾಗಿ ಅನತಿ ಕಾಲದಲ್ಲೇ ಪುರಂದರದಾಸರ ಹಾಡುಗಳು ಎಲ್ಲಾ ಕಡೆಗಳಲ್ಲೂ ವಿಶೇಷವಾಗಿ ಪ್ರಚಾರ ವಾದುವು. ಸುಲಭವಾದ ರಾಗ, ತಾಳಗಳಲ್ಲಿ ರಚಿತವಾದ ಈ ಹಾಡುಗಳನ್ನು ವಿದ್ವಾಂಸರೂ, ಸಾಮಾನ್ಯರೂ ಮೆಚ್ಚಿಕೊಂಡು ಹಾಡಿದರು. ಪದ್ಯರಚನೆ ಮಾಡ ಬಲ್ಲವರು ದಾಸರ ವಿಧಾನವನ್ನೇ ಹೆಚ್ಚಾಗಿ ಅನುಸರಿಸಿದರು. ಆಗಿನ ಯಕ್ಷಗಾನ ಕವಿಗಳೂ ದಾಸರ ಹಾಡುಗಳ ಪ್ರಭಾವಕ್ಕೊಳಗಾಗಿ ತಮ್ಮ ರಚನೆಗಳನ್ನು ಆ ಧಾಟಿಗಳಲ್ಲಿ ರಚಿಸಿರಬಹುದು. ರಾಗ -ತಾಳಗಳು ತಿಳಿದೆಡೆಗಳಲ್ಲಿ ಆ ಹೆಸರುಗಳನ್ನೇ ಹೇಳಿರಬಹುದು. ಗೊತ್ತಾಗದಿದ್ದಲ್ಲಿ ಹಾಡಿನ ಧಾಟಿಯನ್ನು ಸೂಚಿಸಲು 'ಎಂಬಂತೆ' ಎಂದಿರಬಹುದು. ಕೆಲವು ಯಕ್ಷಗಾನ ಪ್ರಸಂಗಗಳ ಹಸ್ತಪ್ರತಿಗಳಲ್ಲಿ ತಲೆಬರೆಹವಾಗಿ 'ರಾಗ-ತಾಳ' ಎಂಬ ಶಬ್ದಗಳಿವೆಯೇ ಹೊರತು ಅವುಗಳ ಹೆಸರಿರುವುದಿಲ್ಲ, ಎಂಬುದೂ ಗಮನಾರ್ಹ, ದಾಸರ ಹಾಡುಗಳಲ್ಲಿ ಯಕ್ಷಗಾನದ ಹಾಡುಗಳಲ್ಲೂ ಕಂಡು ಬರುವ ರಾಗ, ಧಾಟಿ, ತಾಳ, ಲಯ, ಹಾಡಿಕೆಯ ವಿಧಾನಗಳಲ್ಲಿನ ಕೆಲವೊಂದು ಸಾಮ್ಯಗಳಿಂದಾಗಿ, ದಾಸರ ಹಾಡುಗಳ ವೈಶಿಷ್ಟ್ಯದಿಂದ ಯಕ್ಷಗಾನದ ಹಾಡುಗಳು ಪ್ರಭಾವಿತವಾಗಿವೆ ಎಂದು ಹೇಳಬಹುದು. ಆದರೆ ವೀರ, ರೌದ್ರ, ರಸಗಳ ಬಳಕೆ ಅವಶ್ಯವಾದಾಗ, ಸಂಗೀತದಲ್ಲಿ ಇಂತಹ ಹಾಡುಗಳು ದೊರೆಯದಿದ್ದಾಗ, ಹಾಡುವ ವಿಧಾನವನ್ನು ತಮ್ಮ ಉದ್ದೇಶಕ್ಕೆ ತಕ್ಕಂತೆ ಸ್ವಲ್ಪ ಬದಲಿಸಿ ಉಪಯೋಗಿಸಿರಬಹುದು. ಈ ರೀತಿ, ಯಕ್ಷಗಾನ ಎಂದು ನಾವೀಗ ಗುರುತಿಸುವ ಶೈಲಿಗೆ ಮೂಲವಾಗಿರಬಹುದು. {{gap}}ಯಕ್ಷಗಾನದ ಹಾಡುಗಳನ್ನು ಹಾಡುವುದು ಹೆಚ್ಚಾಗಿ ಬಯಲಾಟದ ಅಥವಾ ತಾಳಮದ್ದಳೆಯ ಅವಕಾಶದಲ್ಲಿ ಮಾತ್ರ. ಬಯಲಾಟದಲ್ಲಿ ಸಾವಿರಾರು ಪ್ರೇಕ್ಷಕರು ಸೇರಿದಾಗ, ಭಾಗವತನ ಹಾಡುಗಳು ಜನಸಮೂಹದ ಕೊನೆಯ ಸಾಲಿನ ವರೆಗೆ ತಲಪ ಬೇಕಷ್ಟೆ! ಧ್ವನಿವರ್ಧಕಗಳಿಲ್ಲದಿದ್ದ ಹಿಂದಿನ ಕಾಲದಲ್ಲಿ ಭಾಗವತನು ತಾರಸ್ಥಾಯಿಗಳಲ್ಲೇ ಯಲ್ಲಿ ಸಾಧ್ಯವಾದಷ್ಟು ಗಟ್ಟಿಯಾಗಿ ಹಾಡಿದಾಗ ಮಾತ್ರ ಹಾಡು ಎಲ್ಲರಿಗೂ ಕೇಳಿಸಬಹುದಾಗಿತ್ತು. ಹಾಗಾಗಿ, ಹಾಡುಗಳನ್ನು ಹೆಚ್ಚಾಗಿ ಮಧ್ಯ, ತಾರಸ್ಥಾಯಿಗಳಲ್ಲೇ<noinclude></noinclude> o6r3x12423wcrjsr9thcjgz2s9fjhch 319506 319505 2026-05-13T11:19:38Z Hariprasad Shetty10 7490 /* Proofread */ 319506 proofread-page text/x-wiki <noinclude><pagequality level="3" user="Hariprasad Shetty10" />{{Left|64}}</noinclude>ಕಾಲದ ವರೆಗೆ ಸಂಗೀತವು ಬುದ್ಧಿಜೀವಿಗಳ, ನಾದೋಪಾಸನ ಮಾರ್ಗ ಹಿಡಿದವರ, ಸೊತ್ತಾಗಿತ್ತಲ್ಲದೆ ಜನಸಾಮಾನ್ಯರಿಗೆ ಸಂಗೀತದಲ್ಲಿ ಪ್ರವೇಶವಿರಲಿಲ್ಲ. ಪುರಂದರರು ಭಕ್ತಿ ಪಂಥಕ್ಕೆ ಸಂಗೀತವನ್ನು ಬಳಸಿದವರಲ್ಲಿ ಅಗ್ರಗಣ್ಯರು. ಸರಳವಾದ ಅಭ್ಯಾಸ ಗಾನಗಳನ್ನು ರಚಿಸಿ ಸಾಮಾನ್ಯನಿಗೂ ಸಂಗೀತ ಪ್ರವೇಶ ಲಭ್ಯವಾಗುವಂತೆ ಮಾಡಿ ದರು. ಸುಂದರವಾದ, ಸುಲಭವಾದ ಅಸಂಖ್ಯಾತ ನಾಮಸಂಕೀರ್ತನೆಗಳನ್ನೂ ನೀತಿ ಬೋಧೆಯ ಹಾಡುಗಳನ್ನೂ ರಚಿಸಿ ಹಾಡಿದರು; ಭಜನಗಾನದಲ್ಲಿ ಜನರ ಆಸಕ್ತಿ ಯನ್ನು ಕೆರಳಿಸಿದರು.ಭಕ್ತಿ ಪಂಥಕ್ಕೆ ಪರಮಾತ್ಮಸಂಕೀರ್ತನ, ಭಜನಗಾನಗಳೇ ತಾರಕವೆಂದು ಬೋಧಿಸಿದರು. ಪುರಂದರರು ಆರಂಭಿಸಿದ ಸಂಗೀತದಲ್ಲಿನ ಈ ಹೊಸತನ ಸಾಮಾನ್ಯರನ್ನು ವಿಶೇಷವಾಗಿ ಆಕರ್ಷಿಸಿತು: ಹಲವರು ಪುರಂದರರ ಶಿಷ್ಯರಾದರು ಅವರ ಕೀರ್ತನೆಗಳನ್ನು ಹಾಡುತ್ತ ನಾಡನ್ನೆಲ್ಲ ಸುತ್ತಿದರು. ಪರಿಣಾಮವಾಗಿ ಅನತಿ ಕಾಲದಲ್ಲೇ ಪುರಂದರದಾಸರ ಹಾಡುಗಳು ಎಲ್ಲಾ ಕಡೆಗಳಲ್ಲೂ ವಿಶೇಷವಾಗಿ ಪ್ರಚಾರ ವಾದುವು. ಸುಲಭವಾದ ರಾಗ, ತಾಳಗಳಲ್ಲಿ ರಚಿತವಾದ ಈ ಹಾಡುಗಳನ್ನು ವಿದ್ವಾಂಸರೂ, ಸಾಮಾನ್ಯರೂ ಮೆಚ್ಚಿಕೊಂಡು ಹಾಡಿದರು. ಪದ್ಯರಚನೆ ಮಾಡ ಬಲ್ಲವರು ದಾಸರ ವಿಧಾನವನ್ನೇ ಹೆಚ್ಚಾಗಿ ಅನುಸರಿಸಿದರು. ಆಗಿನ ಯಕ್ಷಗಾನ ಕವಿಗಳೂ ದಾಸರ ಹಾಡುಗಳ ಪ್ರಭಾವಕ್ಕೊಳಗಾಗಿ ತಮ್ಮ ರಚನೆಗಳನ್ನು ಆ ಧಾಟಿಗಳಲ್ಲಿ ರಚಿಸಿರಬಹುದು. ರಾಗ -ತಾಳಗಳು ತಿಳಿದೆಡೆಗಳಲ್ಲಿ ಆ ಹೆಸರುಗಳನ್ನೇ ಹೇಳಿರಬಹುದು. ಗೊತ್ತಾಗದಿದ್ದಲ್ಲಿ ಹಾಡಿನ ಧಾಟಿಯನ್ನು ಸೂಚಿಸಲು 'ಎಂಬಂತೆ' ಎಂದಿರಬಹುದು. ಕೆಲವು ಯಕ್ಷಗಾನ ಪ್ರಸಂಗಗಳ ಹಸ್ತಪ್ರತಿಗಳಲ್ಲಿ ತಲೆಬರೆಹವಾಗಿ 'ರಾಗ-ತಾಳ' ಎಂಬ ಶಬ್ದಗಳಿವೆಯೇ ಹೊರತು ಅವುಗಳ ಹೆಸರಿರುವುದಿಲ್ಲ, ಎಂಬುದೂ ಗಮನಾರ್ಹ, ದಾಸರ ಹಾಡುಗಳಲ್ಲಿ ಯಕ್ಷಗಾನದ ಹಾಡುಗಳಲ್ಲೂ ಕಂಡು ಬರುವ ರಾಗ, ಧಾಟಿ, ತಾಳ, ಲಯ, ಹಾಡಿಕೆಯ ವಿಧಾನಗಳಲ್ಲಿನ ಕೆಲವೊಂದು ಸಾಮ್ಯಗಳಿಂದಾಗಿ, ದಾಸರ ಹಾಡುಗಳ ವೈಶಿಷ್ಟ್ಯದಿಂದ ಯಕ್ಷಗಾನದ ಹಾಡುಗಳು ಪ್ರಭಾವಿತವಾಗಿವೆ ಎಂದು ಹೇಳಬಹುದು. ಆದರೆ ವೀರ, ರೌದ್ರ, ರಸಗಳ ಬಳಕೆ ಅವಶ್ಯವಾದಾಗ, ಸಂಗೀತದಲ್ಲಿ ಇಂತಹ ಹಾಡುಗಳು ದೊರೆಯದಿದ್ದಾಗ, ಹಾಡುವ ವಿಧಾನವನ್ನು ತಮ್ಮ ಉದ್ದೇಶಕ್ಕೆ ತಕ್ಕಂತೆ ಸ್ವಲ್ಪ ಬದಲಿಸಿ ಉಪಯೋಗಿಸಿರಬಹುದು. ಈ ರೀತಿ, ಯಕ್ಷಗಾನ ಎಂದು ನಾವೀಗ ಗುರುತಿಸುವ ಶೈಲಿಗೆ ಮೂಲವಾಗಿರಬಹುದು. {{gap}}ಯಕ್ಷಗಾನದ ಹಾಡುಗಳನ್ನು ಹಾಡುವುದು ಹೆಚ್ಚಾಗಿ ಬಯಲಾಟದ ಅಥವಾ ತಾಳಮದ್ದಳೆಯ ಅವಕಾಶದಲ್ಲಿ ಮಾತ್ರ. ಬಯಲಾಟದಲ್ಲಿ ಸಾವಿರಾರು ಪ್ರೇಕ್ಷಕರು ಸೇರಿದಾಗ, ಭಾಗವತನ ಹಾಡುಗಳು ಜನಸಮೂಹದ ಕೊನೆಯ ಸಾಲಿನ ವರೆಗೆ ತಲಪ ಬೇಕಷ್ಟೆ! ಧ್ವನಿವರ್ಧಕಗಳಿಲ್ಲದಿದ್ದ ಹಿಂದಿನ ಕಾಲದಲ್ಲಿ ಭಾಗವತನು ತಾರಸ್ಥಾಯಿಗಳಲ್ಲೇ ಯಲ್ಲಿ ಸಾಧ್ಯವಾದಷ್ಟು ಗಟ್ಟಿಯಾಗಿ ಹಾಡಿದಾಗ ಮಾತ್ರ ಹಾಡು ಎಲ್ಲರಿಗೂ ಕೇಳಿಸಬಹುದಾಗಿತ್ತು. ಹಾಗಾಗಿ, ಹಾಡುಗಳನ್ನು ಹೆಚ್ಚಾಗಿ ಮಧ್ಯ, ತಾರಸ್ಥಾಯಿಗಳಲ್ಲೇ<noinclude></noinclude> f16odvsswwt2pdfpq8ykrbeikwhjpf0 ಪುಟ:ಯಕ್ಷಗಾನ ಮಕರಂದ.pdf/೩೧೭ 104 100239 319507 281866 2026-05-13T11:28:29Z Hariprasad Shetty10 7490 319507 proofread-page text/x-wiki <noinclude><pagequality level="1" user="PraneethGanesh" />{{Left|65}}</noinclude>ಹಾಡುವ, ಶಬ್ದ ಸ್ಪಷ್ಟತೆಗಿಂತಲೂ ಧ್ವನಿಗಾತ್ರಕ್ಕೆ ಪ್ರಾಮುಖ್ಯವಿರುವ, ಹಾಡುಗಾರಿಕೆಯ ಶೈಲಿ ಮೂಡಿರಬೇಕು. ಹಾಡುಗಳಲ್ಲಿ ಸಂಗೀತದಲ್ಲಿನ ರಾಗನಿರೂಪಣಾ ವಿನ್ಯಾಸಕ್ಕೂ ಇದಕ್ಕೂ ವ್ಯತ್ಯಾಸ ಹೀಗೆ ಬೆಳೆದು ಬಂದಿರಬೇಕು. {{gap}}ಸಂಗೀತದಲ್ಲಿ ಅಭ್ಯಾಸಗಾನ, ಸಭಾಗಾನ ಎಂಬ ಎರಡು ವಿಭಾಗಗಳಿವೆ. ಸಂಗೀತದ ವಿದ್ಯಾರ್ಥಿ ತನ್ನ ಸಂಗೀತ ಅಭ್ಯಾಸವನ್ನು ಅಭ್ಯಾಸಗಾನದ ಕಲಿಕೆಯಿಂದ ಆರಂಭಿಸುತ್ತಾನೆ. ವಿವಿಧ ಅಭ್ಯಾಸಗಳಿಂದ ಕಂಠಧ್ವನಿಯ ತಿದ್ದುವಿಕೆ, ರಾಗತಾಳ ಗಳ ಪರಿಚಯ, ಸ್ವರಜ್ಞಾನಗಳು ಸಾಧಿಸಿದ ಬಳಿಕಷ್ಟೆ ಆತ ಕೃತಿ ಅಥವಾ ಹಾಡುಗಳ ಅಭ್ಯಾಸಕ್ಕೆ ತೊಡಗುತ್ತಾನೆ. ಯಕ್ಷಗಾನ ಅಭ್ಯಾಸಕ್ಕೆ ಈ ಕ್ರಮವಿಲ್ಲ. ಇಲ್ಲಿ ವಿದ್ಯಾರ್ಥಿ ನೇರವಾಗಿ ಹಾಡುಗಳಿಂದಲೇ ಪಾಠ ತೊಡಗುತ್ತಾನೆ. ರಾಗ, ತಾಳಗಳ ಜ್ಞಾನ ಆತನಿಗೆ ಹಾಡುಗಳ ಮೂಲಕವೇ ದೊರೆಯಬೇಕಾಗುತ್ತದೆ. ಗುರುಗಳು ಹಾಡುವ ರೀತಿಯನ್ನು ಅನುಕರಿಸಿ ಹಾಡಿದುದರ ಪರಿಣಾಮವಾಗಿ ವಿವಿಧ ರಾಗಗಳ ಸ್ಥೂಲ ಪರಿಚಯ ಆತನಿಗೆ ಲಭಿಸಿದರೂ, ರಾಗಭೇದಗಳನ್ನು ಹಾಡಿಕೆಯ ಮೂಲಕ ಸಾಮಾನ್ಯವಾಗಿ ತೋರಿಸಲು ಸಾಧ್ಯವಾದರೂ, ಸ್ವರಪ್ರಭೇದಗಳ ಮೂಲಕ ರಾಗ ವೈವಿಧ್ಯಗಳನ್ನರಿಯಲು ಸಾಧ್ಯವಾಗುವುದಿಲ್ಲ. ಹಾಗಾಗಿ ತನ್ನ ಹಾಡಿಕೆಯಲ್ಲಾಗಲೀ ಇತರರ ಹಾಡಿಕೆಯಲ್ಲಾಗಲೀ ಸೂಕ್ಷ್ಮ ರೀತಿಯ ರಾಗ ಛಾಯೆಗಳ ವ್ಯತ್ಯಾಸಗಳನ್ನು ಆತ ತಿಳಿಯಲಾರ. ಸುರುಟಿ-ಕೇದಾರಗೌಳ, ಆರಭಿ-ದೇವಗಾಂಧಾರಿ, ಮಧ್ಯಮಾವತಿ-ಶ್ರೀರಾಗ, ಭೈರವಿ-ಮುಖಾರಿ ಮೊದಲಾದ ರಾಗಗಳ ವ್ಯತ್ಯಾಸಗಳನ್ನು ಆತ ಹಾಡಿನ ಮೂಲಕ ತೋರಿಸಬಲ್ಲವಾದರೂ ಅವುಗಳಲ್ಲಿನ ಯಾವ ಸ್ವರಸಂಚಾರಗಳ ವ್ಯತ್ಯಾಸದಿಂತಾಗಿ ಆ ರಾಗಗಳಿಗೆ ಭಿನ್ನತೆಯೊದಗುತ್ತದೆ ಎಂದು ಹೇಳಲಾರ. {{gap}} ಈ ತೊಂದರೆಗಳನ್ನು ಗಮನಿಸಿದ ಕೆಲವು ಯಕ್ಷಗಾನ ಅಭ್ಯಾಸಿಗಳು ಮೊದಲಿಗೆ ಸಂಗೀತಾಭ್ಯಾಸ ಮಾಡಿ, ಎಂದರೆ ಸಂಗೀತದ ಅಭ್ಯಾಸಗಾನಗಳನ್ನು ಚೆನ್ನಾಗಿ ಪಾಠ ಮಾಡಿ, ಬಳಿಕ ಯಕ್ಷಗಾನದ ಹಾಡುಗಳನ್ನು ಕಲಿತರು. ಇನ್ನು ಕೆಲವು ಭಾಗವತರು ಸ್ವರಜ್ಞಾನದ ತಿಳಿವಿಗಾಗಿ ಸಂಗೀತಾಭ್ಯಾಸವನ್ನೇ ಕ್ರಮಾಗತವಾಗಿ ಮಾಡಿದರು. ಇದರ ಪರಿಣಾಮವಾಗಿ ಅಂಥವರ ಯಕ್ಷಗಾನ ಹಾಡುಗಾರಿಕೆಯಲ್ಲಿ ಸಂಗೀತದ ಶೈಲಿಯ ಛಾಯೆ ಕಾಣಿಸುವುದು ಅನಿವಾರ್ಯವಾಯಿತು. ಹಾಡುಗಾರಿಕೆಯಲ್ಲಿ ಅವರು ಸ್ಪಷ್ಟವಾಗಿ ಸೂಕ್ಷ್ಮ ರಾಗಭೇದಗಳನ್ನು ಪ್ರಜ್ಞಾಪೂರ್ವಕವಾಗಿ ಕಾಣಿಸಬಲ್ಲವರಾದುದರಿಂದ ಸಂಗೀತಶೈಲಿಯ ಛಾಯೆಯನ್ನು ಮೆಚ್ಚಿಕೊಂಡರು; ರಾಗ ಶುದ್ಧತೆಗೆ ಸಂಗೀತಾಭ್ಯಾಸವೇ ಸರಿಯಾದ ಮಾರ್ಗ ಎಂದರು. ಆದರೆ ಅಂಥವರ ಹಾಡುಗಾರಿಕೆಯಲ್ಲಿ ಯಕ್ಷಗಾನದ ವಿಶಿಷ್ಟಶೈಲಿ ಉಳಿಯಲಿಲ್ಲ, ಸಂಗೀತದಲ್ಲಿ ಯಕ್ಷಗಾನದ ಶೈಲಿಯ ಛಾಯೆ ಕಾಣಿಸಿಕೊಂಡಿತು, ಎಂಬುದಷ್ಟೆ ಪರಿಣಾಮವಾಯಿತು.ಆದುದರಿಂದ, ಯಕ್ಷಗಾನದಲ್ಲಿ ಶುದ್ಧ ಕಲಾಸಂಗೀತಕ್ಕೆ ಸಮನಾದ ರಾಗಸ್ವರೂಪ ಕಾಣಿಸುತ್ತೇವೆ ಎಂಬವರು ಅವೆರಡೂ ಗಾನಕ್ರಮಗಳಿಗೆ ಶೈಲಿಯ ಪ್ರತ್ಯೇಕತೆಯಿದೆ,<noinclude></noinclude> qsaaqtcd4a1owshn69wgztwjsr9jbyu 319508 319507 2026-05-13T11:28:37Z Hariprasad Shetty10 7490 /* Proofread */ 319508 proofread-page text/x-wiki <noinclude><pagequality level="3" user="Hariprasad Shetty10" />{{Left|65}}</noinclude>ಹಾಡುವ, ಶಬ್ದ ಸ್ಪಷ್ಟತೆಗಿಂತಲೂ ಧ್ವನಿಗಾತ್ರಕ್ಕೆ ಪ್ರಾಮುಖ್ಯವಿರುವ, ಹಾಡುಗಾರಿಕೆಯ ಶೈಲಿ ಮೂಡಿರಬೇಕು. ಹಾಡುಗಳಲ್ಲಿ ಸಂಗೀತದಲ್ಲಿನ ರಾಗನಿರೂಪಣಾ ವಿನ್ಯಾಸಕ್ಕೂ ಇದಕ್ಕೂ ವ್ಯತ್ಯಾಸ ಹೀಗೆ ಬೆಳೆದು ಬಂದಿರಬೇಕು. {{gap}}ಸಂಗೀತದಲ್ಲಿ ಅಭ್ಯಾಸಗಾನ, ಸಭಾಗಾನ ಎಂಬ ಎರಡು ವಿಭಾಗಗಳಿವೆ. ಸಂಗೀತದ ವಿದ್ಯಾರ್ಥಿ ತನ್ನ ಸಂಗೀತ ಅಭ್ಯಾಸವನ್ನು ಅಭ್ಯಾಸಗಾನದ ಕಲಿಕೆಯಿಂದ ಆರಂಭಿಸುತ್ತಾನೆ. ವಿವಿಧ ಅಭ್ಯಾಸಗಳಿಂದ ಕಂಠಧ್ವನಿಯ ತಿದ್ದುವಿಕೆ, ರಾಗತಾಳ ಗಳ ಪರಿಚಯ, ಸ್ವರಜ್ಞಾನಗಳು ಸಾಧಿಸಿದ ಬಳಿಕಷ್ಟೆ ಆತ ಕೃತಿ ಅಥವಾ ಹಾಡುಗಳ ಅಭ್ಯಾಸಕ್ಕೆ ತೊಡಗುತ್ತಾನೆ. ಯಕ್ಷಗಾನ ಅಭ್ಯಾಸಕ್ಕೆ ಈ ಕ್ರಮವಿಲ್ಲ. ಇಲ್ಲಿ ವಿದ್ಯಾರ್ಥಿ ನೇರವಾಗಿ ಹಾಡುಗಳಿಂದಲೇ ಪಾಠ ತೊಡಗುತ್ತಾನೆ. ರಾಗ, ತಾಳಗಳ ಜ್ಞಾನ ಆತನಿಗೆ ಹಾಡುಗಳ ಮೂಲಕವೇ ದೊರೆಯಬೇಕಾಗುತ್ತದೆ. ಗುರುಗಳು ಹಾಡುವ ರೀತಿಯನ್ನು ಅನುಕರಿಸಿ ಹಾಡಿದುದರ ಪರಿಣಾಮವಾಗಿ ವಿವಿಧ ರಾಗಗಳ ಸ್ಥೂಲ ಪರಿಚಯ ಆತನಿಗೆ ಲಭಿಸಿದರೂ, ರಾಗಭೇದಗಳನ್ನು ಹಾಡಿಕೆಯ ಮೂಲಕ ಸಾಮಾನ್ಯವಾಗಿ ತೋರಿಸಲು ಸಾಧ್ಯವಾದರೂ, ಸ್ವರಪ್ರಭೇದಗಳ ಮೂಲಕ ರಾಗ ವೈವಿಧ್ಯಗಳನ್ನರಿಯಲು ಸಾಧ್ಯವಾಗುವುದಿಲ್ಲ. ಹಾಗಾಗಿ ತನ್ನ ಹಾಡಿಕೆಯಲ್ಲಾಗಲೀ ಇತರರ ಹಾಡಿಕೆಯಲ್ಲಾಗಲೀ ಸೂಕ್ಷ್ಮ ರೀತಿಯ ರಾಗ ಛಾಯೆಗಳ ವ್ಯತ್ಯಾಸಗಳನ್ನು ಆತ ತಿಳಿಯಲಾರ. ಸುರುಟಿ-ಕೇದಾರಗೌಳ, ಆರಭಿ-ದೇವಗಾಂಧಾರಿ, ಮಧ್ಯಮಾವತಿ-ಶ್ರೀರಾಗ, ಭೈರವಿ-ಮುಖಾರಿ ಮೊದಲಾದ ರಾಗಗಳ ವ್ಯತ್ಯಾಸಗಳನ್ನು ಆತ ಹಾಡಿನ ಮೂಲಕ ತೋರಿಸಬಲ್ಲವಾದರೂ ಅವುಗಳಲ್ಲಿನ ಯಾವ ಸ್ವರಸಂಚಾರಗಳ ವ್ಯತ್ಯಾಸದಿಂತಾಗಿ ಆ ರಾಗಗಳಿಗೆ ಭಿನ್ನತೆಯೊದಗುತ್ತದೆ ಎಂದು ಹೇಳಲಾರ. {{gap}} ಈ ತೊಂದರೆಗಳನ್ನು ಗಮನಿಸಿದ ಕೆಲವು ಯಕ್ಷಗಾನ ಅಭ್ಯಾಸಿಗಳು ಮೊದಲಿಗೆ ಸಂಗೀತಾಭ್ಯಾಸ ಮಾಡಿ, ಎಂದರೆ ಸಂಗೀತದ ಅಭ್ಯಾಸಗಾನಗಳನ್ನು ಚೆನ್ನಾಗಿ ಪಾಠ ಮಾಡಿ, ಬಳಿಕ ಯಕ್ಷಗಾನದ ಹಾಡುಗಳನ್ನು ಕಲಿತರು. ಇನ್ನು ಕೆಲವು ಭಾಗವತರು ಸ್ವರಜ್ಞಾನದ ತಿಳಿವಿಗಾಗಿ ಸಂಗೀತಾಭ್ಯಾಸವನ್ನೇ ಕ್ರಮಾಗತವಾಗಿ ಮಾಡಿದರು. ಇದರ ಪರಿಣಾಮವಾಗಿ ಅಂಥವರ ಯಕ್ಷಗಾನ ಹಾಡುಗಾರಿಕೆಯಲ್ಲಿ ಸಂಗೀತದ ಶೈಲಿಯ ಛಾಯೆ ಕಾಣಿಸುವುದು ಅನಿವಾರ್ಯವಾಯಿತು. ಹಾಡುಗಾರಿಕೆಯಲ್ಲಿ ಅವರು ಸ್ಪಷ್ಟವಾಗಿ ಸೂಕ್ಷ್ಮ ರಾಗಭೇದಗಳನ್ನು ಪ್ರಜ್ಞಾಪೂರ್ವಕವಾಗಿ ಕಾಣಿಸಬಲ್ಲವರಾದುದರಿಂದ ಸಂಗೀತಶೈಲಿಯ ಛಾಯೆಯನ್ನು ಮೆಚ್ಚಿಕೊಂಡರು; ರಾಗ ಶುದ್ಧತೆಗೆ ಸಂಗೀತಾಭ್ಯಾಸವೇ ಸರಿಯಾದ ಮಾರ್ಗ ಎಂದರು. ಆದರೆ ಅಂಥವರ ಹಾಡುಗಾರಿಕೆಯಲ್ಲಿ ಯಕ್ಷಗಾನದ ವಿಶಿಷ್ಟಶೈಲಿ ಉಳಿಯಲಿಲ್ಲ, ಸಂಗೀತದಲ್ಲಿ ಯಕ್ಷಗಾನದ ಶೈಲಿಯ ಛಾಯೆ ಕಾಣಿಸಿಕೊಂಡಿತು, ಎಂಬುದಷ್ಟೆ ಪರಿಣಾಮವಾಯಿತು.ಆದುದರಿಂದ, ಯಕ್ಷಗಾನದಲ್ಲಿ ಶುದ್ಧ ಕಲಾಸಂಗೀತಕ್ಕೆ ಸಮನಾದ ರಾಗಸ್ವರೂಪ ಕಾಣಿಸುತ್ತೇವೆ ಎಂಬವರು ಅವೆರಡೂ ಗಾನಕ್ರಮಗಳಿಗೆ ಶೈಲಿಯ ಪ್ರತ್ಯೇಕತೆಯಿದೆ,<noinclude></noinclude> 26n7cfxxu0yoi7bddv7il44f6dt8pay ಪುಟ:ಯಕ್ಷಗಾನ ಮಕರಂದ.pdf/೩೧೮ 104 100240 319509 281867 2026-05-13T11:35:26Z Hariprasad Shetty10 7490 319509 proofread-page text/x-wiki <noinclude><pagequality level="1" user="PraneethGanesh" />{{Left|66}}</noinclude>ಈ ಪ್ರತ್ಯೇಕತೆಯನ್ನು ಉಳಿಸಿಕೊಳ್ಳಬೇಕಾದುದು ಅವುಗಳ ಉದ್ದೇಶಸಾಧನೆಗೆ ತೀರ ಅವಶ್ಯ ಎಂಬುದನ್ನು ಮೊದಲಾಗಿ ತಿಳಿಯಬೇಕು. {{gap}}ಹಾಗಾದರೆ, ಯಕ್ಷಗಾನಕ್ಕೆ ಒಂದು ಭಿನ್ನವಾದ ಶೈಲಿ ಇದ್ದುದೇ ಆದರೆ ಅದಕ್ಕೆ ಸ್ವರ-ರಾಗಗಳ ಪರಿಶುದ್ಧತೆ ಬೇಡವೆ ? ಎಂಬ ಪ್ರಶ್ನೆ ಏಳುತ್ತದೆ. ಅದು ಅವಶ್ಯವಾಗಿಯೂ ಬೇಕು. ಆದರೆ, ಅದು ಮಾತ್ರ ಯಕ್ಷಗಾನಶೈಲಿಯಲ್ಲಿ ಕಲಾಸಂಗೀತದ ಅನುಕರಣೆ ಅಥವಾ ತುರುಕಿಸುವಿಕೆಯಿಂದ ಸಾಧಿತವಾಗದು ಎಂಬುದನ್ನು ಮನಗಾಣಬೇಕು. ಹಾಗೆ ಮಾಡಿದರೆ ಎರಡೂ ಪದ್ಧತಿಗಳು ಕುಲಗೆಟ್ಟು ಹೊಸತೊಂದು ವಿಚಿತ್ರ ಶೈಲಿ ಮಾತ್ರ ಮೂಡೀತು. ಆದುದರಿಂದ ಯಕ್ಷಗಾನ ಸಂಗೀತವನ್ನು ರಾಗಶುದ್ಧ ಸ್ವರಶುದ್ಧವಾಗಿ ಮಾಡಲು ಆ ಶೈಲಿಗೆ ಅನುಗುಣವಾದ ಅಭ್ಯಾಸಗಾನ ಗಳ ರಚನೆಯಾಗಬೇಕು. ಶುದ್ಧ ಶೈಲಿಯನ್ನುಳಿಸಲು, ಬೆಳೆಯಿಸಲು ಸಹಾಯವಾಗ ಬಲ್ಲ ಅಭ್ಯಾಸಗಾನಗಳನ್ನು ಸಂಗೀತದಲ್ಲಿ ಚೆನ್ನಾಗಿ ಪಾಂಡಿತ್ಯವಿರುವಾತ, ಆದರೆ ಯಕ್ಷಗಾನ ಶೈಲಿಯ ವಿಶಿಷ್ಟತೆ, ಪ್ರತ್ಯೇಕತೆಗಳನ್ನು ಮನಗಂಡಾತ ರಚಿಸಿ, ಅವುಗಳನ್ನು ಯಕ್ಷಗಾನ ವಿದ್ಯಾರ್ಥಿಗಳಿಗೆ ಪಾಠ ಹೇಳಿ, ಪರಿಣಾಮವನ್ನು ಲಕ್ಷಿಸಿ, ಅವಶ್ಯವಾಗಬಹುದಾದ ತಿದ್ದುಪಡಿಗಳನ್ನು ಮಾಡಿ, ಸಂಸ್ಕರಿಸಬೇಕು. ಆಗ ಮಾತ್ರ ಶೈಲಿಯ ವೈಶಿಷ್ಟ್ಯವೂ ಉಳಿದೀತು; ಅಭ್ಯಾಸಕ್ರಮಕ್ಕೂ ಎಲ್ಲೆಡೆಗಳಲ್ಲಿ ಒಂದೇ ನಿಶ್ಚಿತ ಕ್ರಮ ಒದಗೀತು; ಯಕ್ಷಗಾನ ಸಂಗೀತ ಕ್ರಮಬದ್ಧವಾಗಿ ಬೆಳೆದೀತು. {{gap}}ಕಲಾಸಂಗೀತದಲ್ಲಿ ಸಂಗೀತಸಾಹಿತ್ಯಗಳೆರಡೂ ಜತೆಜತೆಯಾಗಿ ಒಬ್ಬನಿಂದಲೇ ರಚನೆಯಾಗಿದ್ದರೂ, ಹಲವು ಸಂದರ್ಭಗಳಲ್ಲಿ ಅವುಗಳಲ್ಲಿ ಭಾವಕ್ಕೆ ಅನುಗುಣವಾದ ಸಂಬಂಧ ಪರಸ್ಪರ ಇಲ್ಲದಿರುವುದನ್ನೂ ಕಾಣುತ್ತೇವೆ. ಎಂದರೆ, ಸಾಹಿತ್ಯರಹಿತವಾಗಿ ಕೃತಿಗಳ ಸ್ವರಸಂಯೋಜನೆಗಳನ್ನು ಮಾತ್ರ ವಾದ್ಯಗಳಲ್ಲಿ ನುಡಿಸಿದಾಗ ಅಥವಾ ಹಾಡಿ ದಾಗ, ಸಾಹಿತ್ಯವನ್ನು ಹಾಡಿದಾಗ ಮೂಡುವ ಭಾವವಾಗಲಿ ಆ ಸಾಹಿತ್ಯ ಸಂದರ್ಭಕ್ಕೆ ಪೂರಕವಾದ ಭಾವ ಉಂಟಾಗುವುದಾಗಲಿ, ಎಲ್ಲ ರಚನೆಗಳಲ್ಲಿ ಕಂಡು ಹಾಡಿನ ಸಾಹಿತ್ಯದ ಬರುವುದಿಲ್ಲ. ಯಕ್ಷಗಾನ ಸಂಗೀತದಲ್ಲಿ ಮಾತ್ರ ಹೀಗಲ್ಲ.ಹಾಡಿನ ಸಾಹಿತ್ಯದ ಪ್ರತಿಯೊಂದು ಶಬ್ದವೂ ಭಾವವೂ ಸಂಗೀತವು ಮೂಡಿಸುವ ಭಾವದೊಂದಿಗೆ ಬೇರ್ಪ ಡಿಸಲಾರದಂತೆ ಬೆಸುಗೆಗೊಂಡಿರುವುದು ಇಲ್ಲಿನ ವೈಶಿಷ್ಟ್ಯ. {{gap}}ಕಲಾಸಂಗೀತದಲ್ಲಿ ಗೇಯಸಂಗೀತಕ್ಕೆ ಇದ್ದಷ್ಟೆ ಪ್ರಾಧಾನ್ಯ ವಾದ್ಯ ಸಂಗೀತಕ್ಕೂ ಇದೆ. ವಾದ್ಯಗಳಲ್ಲಿ ಸಂಗೀತವಾದ್ಯ ಮತ್ತು ತಾಲವಾದ್ಯಗಳೆಂಬ ಎರಡು ವರ್ಗಗಳಿವೆ. ಸಂಗೀತವನ್ನು ವಾದ್ಯಗಳ ಮೂಲಕ ಮೂಡಿಸುವಾಗ ಅಲಿ “ಮಾತು" ಅಥವಾ ಸಾಹಿತ್ಯಕ್ಕೆ ಪ್ರಾಧಾನ್ಯವಿಲ್ಲ. ಆದರೆ ಕೇವಲ 'ಧಾತು' ಅಥವಾ ಸ್ವರಗಳ ನಿರೂಪಣಾ ವೈವಿಧ್ಯಗಳಿಂದಲೇ ಭಾವಪ್ರಚೋದನೆ ಸಾಧ್ಯವಾಗುತ್ತದೆ. ವಾದ್ಯಗಳನ್ನು ಸಂಗೀತದಲ್ಲಿ ಗೇಯಕ್ಕೆ ಪೂರಕವಾಗಿ ಅನುಸರಣೆಗೆ ಉಪಯೋಗಿಸುತ್ತಾರೆ;<noinclude></noinclude> tqtss089kow0obzjpyg4dezqonx8pww 319510 319509 2026-05-13T11:35:35Z Hariprasad Shetty10 7490 /* Proofread */ 319510 proofread-page text/x-wiki <noinclude><pagequality level="3" user="Hariprasad Shetty10" />{{Left|66}}</noinclude>ಈ ಪ್ರತ್ಯೇಕತೆಯನ್ನು ಉಳಿಸಿಕೊಳ್ಳಬೇಕಾದುದು ಅವುಗಳ ಉದ್ದೇಶಸಾಧನೆಗೆ ತೀರ ಅವಶ್ಯ ಎಂಬುದನ್ನು ಮೊದಲಾಗಿ ತಿಳಿಯಬೇಕು. {{gap}}ಹಾಗಾದರೆ, ಯಕ್ಷಗಾನಕ್ಕೆ ಒಂದು ಭಿನ್ನವಾದ ಶೈಲಿ ಇದ್ದುದೇ ಆದರೆ ಅದಕ್ಕೆ ಸ್ವರ-ರಾಗಗಳ ಪರಿಶುದ್ಧತೆ ಬೇಡವೆ ? ಎಂಬ ಪ್ರಶ್ನೆ ಏಳುತ್ತದೆ. ಅದು ಅವಶ್ಯವಾಗಿಯೂ ಬೇಕು. ಆದರೆ, ಅದು ಮಾತ್ರ ಯಕ್ಷಗಾನಶೈಲಿಯಲ್ಲಿ ಕಲಾಸಂಗೀತದ ಅನುಕರಣೆ ಅಥವಾ ತುರುಕಿಸುವಿಕೆಯಿಂದ ಸಾಧಿತವಾಗದು ಎಂಬುದನ್ನು ಮನಗಾಣಬೇಕು. ಹಾಗೆ ಮಾಡಿದರೆ ಎರಡೂ ಪದ್ಧತಿಗಳು ಕುಲಗೆಟ್ಟು ಹೊಸತೊಂದು ವಿಚಿತ್ರ ಶೈಲಿ ಮಾತ್ರ ಮೂಡೀತು. ಆದುದರಿಂದ ಯಕ್ಷಗಾನ ಸಂಗೀತವನ್ನು ರಾಗಶುದ್ಧ ಸ್ವರಶುದ್ಧವಾಗಿ ಮಾಡಲು ಆ ಶೈಲಿಗೆ ಅನುಗುಣವಾದ ಅಭ್ಯಾಸಗಾನ ಗಳ ರಚನೆಯಾಗಬೇಕು. ಶುದ್ಧ ಶೈಲಿಯನ್ನುಳಿಸಲು, ಬೆಳೆಯಿಸಲು ಸಹಾಯವಾಗ ಬಲ್ಲ ಅಭ್ಯಾಸಗಾನಗಳನ್ನು ಸಂಗೀತದಲ್ಲಿ ಚೆನ್ನಾಗಿ ಪಾಂಡಿತ್ಯವಿರುವಾತ, ಆದರೆ ಯಕ್ಷಗಾನ ಶೈಲಿಯ ವಿಶಿಷ್ಟತೆ, ಪ್ರತ್ಯೇಕತೆಗಳನ್ನು ಮನಗಂಡಾತ ರಚಿಸಿ, ಅವುಗಳನ್ನು ಯಕ್ಷಗಾನ ವಿದ್ಯಾರ್ಥಿಗಳಿಗೆ ಪಾಠ ಹೇಳಿ, ಪರಿಣಾಮವನ್ನು ಲಕ್ಷಿಸಿ, ಅವಶ್ಯವಾಗಬಹುದಾದ ತಿದ್ದುಪಡಿಗಳನ್ನು ಮಾಡಿ, ಸಂಸ್ಕರಿಸಬೇಕು. ಆಗ ಮಾತ್ರ ಶೈಲಿಯ ವೈಶಿಷ್ಟ್ಯವೂ ಉಳಿದೀತು; ಅಭ್ಯಾಸಕ್ರಮಕ್ಕೂ ಎಲ್ಲೆಡೆಗಳಲ್ಲಿ ಒಂದೇ ನಿಶ್ಚಿತ ಕ್ರಮ ಒದಗೀತು; ಯಕ್ಷಗಾನ ಸಂಗೀತ ಕ್ರಮಬದ್ಧವಾಗಿ ಬೆಳೆದೀತು. {{gap}}ಕಲಾಸಂಗೀತದಲ್ಲಿ ಸಂಗೀತಸಾಹಿತ್ಯಗಳೆರಡೂ ಜತೆಜತೆಯಾಗಿ ಒಬ್ಬನಿಂದಲೇ ರಚನೆಯಾಗಿದ್ದರೂ, ಹಲವು ಸಂದರ್ಭಗಳಲ್ಲಿ ಅವುಗಳಲ್ಲಿ ಭಾವಕ್ಕೆ ಅನುಗುಣವಾದ ಸಂಬಂಧ ಪರಸ್ಪರ ಇಲ್ಲದಿರುವುದನ್ನೂ ಕಾಣುತ್ತೇವೆ. ಎಂದರೆ, ಸಾಹಿತ್ಯರಹಿತವಾಗಿ ಕೃತಿಗಳ ಸ್ವರಸಂಯೋಜನೆಗಳನ್ನು ಮಾತ್ರ ವಾದ್ಯಗಳಲ್ಲಿ ನುಡಿಸಿದಾಗ ಅಥವಾ ಹಾಡಿ ದಾಗ, ಸಾಹಿತ್ಯವನ್ನು ಹಾಡಿದಾಗ ಮೂಡುವ ಭಾವವಾಗಲಿ ಆ ಸಾಹಿತ್ಯ ಸಂದರ್ಭಕ್ಕೆ ಪೂರಕವಾದ ಭಾವ ಉಂಟಾಗುವುದಾಗಲಿ, ಎಲ್ಲ ರಚನೆಗಳಲ್ಲಿ ಕಂಡು ಹಾಡಿನ ಸಾಹಿತ್ಯದ ಬರುವುದಿಲ್ಲ. ಯಕ್ಷಗಾನ ಸಂಗೀತದಲ್ಲಿ ಮಾತ್ರ ಹೀಗಲ್ಲ.ಹಾಡಿನ ಸಾಹಿತ್ಯದ ಪ್ರತಿಯೊಂದು ಶಬ್ದವೂ ಭಾವವೂ ಸಂಗೀತವು ಮೂಡಿಸುವ ಭಾವದೊಂದಿಗೆ ಬೇರ್ಪ ಡಿಸಲಾರದಂತೆ ಬೆಸುಗೆಗೊಂಡಿರುವುದು ಇಲ್ಲಿನ ವೈಶಿಷ್ಟ್ಯ. {{gap}}ಕಲಾಸಂಗೀತದಲ್ಲಿ ಗೇಯಸಂಗೀತಕ್ಕೆ ಇದ್ದಷ್ಟೆ ಪ್ರಾಧಾನ್ಯ ವಾದ್ಯ ಸಂಗೀತಕ್ಕೂ ಇದೆ. ವಾದ್ಯಗಳಲ್ಲಿ ಸಂಗೀತವಾದ್ಯ ಮತ್ತು ತಾಲವಾದ್ಯಗಳೆಂಬ ಎರಡು ವರ್ಗಗಳಿವೆ. ಸಂಗೀತವನ್ನು ವಾದ್ಯಗಳ ಮೂಲಕ ಮೂಡಿಸುವಾಗ ಅಲಿ “ಮಾತು" ಅಥವಾ ಸಾಹಿತ್ಯಕ್ಕೆ ಪ್ರಾಧಾನ್ಯವಿಲ್ಲ. ಆದರೆ ಕೇವಲ 'ಧಾತು' ಅಥವಾ ಸ್ವರಗಳ ನಿರೂಪಣಾ ವೈವಿಧ್ಯಗಳಿಂದಲೇ ಭಾವಪ್ರಚೋದನೆ ಸಾಧ್ಯವಾಗುತ್ತದೆ. ವಾದ್ಯಗಳನ್ನು ಸಂಗೀತದಲ್ಲಿ ಗೇಯಕ್ಕೆ ಪೂರಕವಾಗಿ ಅನುಸರಣೆಗೆ ಉಪಯೋಗಿಸುತ್ತಾರೆ;<noinclude></noinclude> dwpr59uw0kx12ole6vu26bta77im5re ಪುಟ:ಯಕ್ಷಗಾನ ಮಕರಂದ.pdf/೩೧೯ 104 100241 319511 281868 2026-05-13T11:36:19Z Hariprasad Shetty10 7490 319511 proofread-page text/x-wiki <noinclude><pagequality level="1" user="PraneethGanesh" />{{Left|67}}</noinclude>ಹಾಗೆಯೇ ಸ್ವತಂತ್ರವಾಗಿ ಸಂಗೀತ ನಿರೂಪಣೆಗೂ ವಾದ್ಯಗಳ ಉಪಯೋಗವಾಗು ಇದೆ. ಯಕ್ಷಗಾನದಲ್ಲಿ ಗೇಯಕ್ಕೆ ಅನುಸರಣೆಯಾಗಿ ವಾದ್ಯಗಳ ಉಪಯೋಗವಿಲ್ಲ. ಸಾಹಿತ್ಯವಿ ವಿರಹಿತ ಸಂಗೀತದ ಉಪಯೋಗ ಯಕ್ಷಗಾನದಲ್ಲಿ ಇಲ್ಲವಾದುದರಿಂದ ಕೇವಲ ಸಂಗೀತ ನಿರೂಪಣೆಗಾಗಿ ವಾದ್ಯಗಳನ್ನು ಬಳಸುವ ಪ್ರಶ್ನೆಯೇ ಇಲ್ಲ. ಆದರೆ ಹಾಡು ಗಾರಿಕೆಗೆ ಪೂರಕವಾಗಿ ವಾದ್ಯಗಳನ್ನು ಉಪಯೋಗಿಸಿದರೆ ರಸಾಸ್ವಾದನೆಯನ್ನು ಹೆಚ್ಚಿಸಲು ಉಪಯುಕ್ತವಾಗದೆ? ಇದನ್ನು ಪ್ರಯೋಗ ಮಾಡಿ ನೋಡಬಹುದು. ಇಂತಹ ಪ್ರಯೋಗಗಳಿಂದ ಶೈಲಿ ಅಥವಾ ಪರಂಪರೆಗೆ ಹಾನಿಯಾಗದು. ಸಂಪ್ರ ದಾಯಗಳನ್ನು ಉದ್ದೇಶಗಳಿಗೆ ವ್ಯತಿರಿಕ್ತವಾಗದ ತೆರದಲ್ಲಿ ಪರಿಷ್ಕರಿಸಿದರೆ ಅದರಿಂದ ಪರಂಪರೆ ಕೆಡದೆ ಇನ್ನಷ್ಟು ಉಜ್ವಲವಾಗಿ ಕಂಗೊಳಿಸುತ್ತದೆ ಎಂಬುದು ಕಲಾ ಚರಿತ್ರೆಯ ಅಭ್ಯಾಸಿಗಳಿಗೆ ತಿಳಿದ ವಿಚಾರ. ಆದುದರಿಂದ ಗೇಯಕ್ಕೆ ಪೂರಕವಾದ ವಾದ್ಯಗಳ ಬಳಕೆಯ ಕಡೆಗೆ ಯಕ್ಷಗಾನ ಕ್ಷೇತ್ರವು ದೃಷ್ಟಿ ಹರಿಯಿಸಬೇಕು. - ತಾಳಗಳ ನಿರೂಪಣೆಯಲ್ಲ ಸಂಗೀತಕ್ಕೂ ಯಕ್ಷಗಾನಕ್ಕೂ ಸಾಕಷ್ಟು ಭೇದ ವಿದೆ. ಸಂಗೀತದಲ್ಲಿನ ಕಾಲಪ್ರಮಾಣವನ್ನು ಕೆಲವೊಂದು ನಿಯಮಗಳಿಗನುಸಾರ ವಾಗಿ, ವಿವಿಧ ರೀತಿಗಳಲ್ಲಿ ವಿಭಜಿಸಿ ಅಳೆಯುವ ಕ್ರಮವನ್ನು 'ತಾಳ' ಎನ್ನಬಹುದು. ತಾಳಗಳ ದೀರ್ಘಪ್ರಮಾಣವನ್ನು ಅಕ್ಷರ ಕಾಲ' ಎಂಬ ಮಾನದಿಂದ ಅಳೆಯು ವುದು ರೂಢಿ. ಅಕ್ಷರ ಕಾಲ ಎಂದರೆ ಒಂದು ಪ್ರಸ್ವ ಅಕ್ಷರವನ್ನು ಉಚ್ಚರಿಸಲು ಬೇಕಾಗುವ ಕಾಲ ಪ್ರಮಾಣ. ಆದರೆ ಸಂಗೀತದಲ್ಲಿ ನಾಲ್ಕು ಹಸ್ತಾಕ್ಷರಗಳ ಕಾಲ ಪ್ರಮಾಣವನ್ನು ಒಂದು ಅಕ್ಷರಕಾಲ ಎಂದು ಗಣಿಸಲಾಗುತ್ತದೆ. ಈ ಅಕ್ಷರಕಾಲಗಳ ಸಮೂಹದ ನಿಶ್ಚಿತವಾದ ಒಂದು ಪರಿಮಾಣವನ್ನು ಎಂದರೆ, ಸಾಮಾನ್ಯವಾಗಿ ಒಂದು ಹಾಡಿನ ಒಂದು ಪಾದಕ್ಕೆ ಬರಬಹುದಾದ ಉದ್ದವನ್ನು ಆವರ್ತ' ಎನ್ನು ತ್ತಾರೆ. ಈ ಆವರ್ತದೊಳಗೆ ಒಳಗೊಳ್ಳುವ ಅಕ್ಷರ ಕಾಲಗಳ ವಿವಿಧ ರೀತಿಯ ವಿಂಗಡನೆಯ ಭಾಗಗಳಿಗೆ “ಅಂಗಗಳು' ಎಂದು ಹೆಸರು. ಅಂಗಗಳು ತಾಳದ ಪ್ರತಿ ಯೊಂದು ಆವರ್ತದಲ್ಲೂ ಒಂದೇ ವ್ಯವಸ್ಥೆಯಲ್ಲಿ ಬರಬೇಕು ಎಂಬುದು ನಿಯಮ. ಈ ವಿಂಗಡನೆಯ ಅಂಗಗಳು ಅನುವುತ, ದ್ರುತ, ಲಘು, ಗುರು, ಪ್ಲುತ, ಕಾಕಪಾದ ಎಂದು ಆರು ವಿಧಗಳಾಗಿದ್ದು ಅವುಗಳನ್ನು ಷಡಂಗಗಳು ಎನ್ನುತ್ತಾರೆ; ಅವುಗಳಿಗೆ ಅನುಕ್ರಮವಾಗಿ ಒಂದು, ಎರಡು, ನಾಲ್ಕು, ಎಂಟು, ಹನ್ನೆರಡು ಮತ್ತು ಹದಿನಾರು ಅಕ್ಷರಕಾಲಗಳ ಕಾಲಪ್ರಮಾಣವಿದೆ. ಕೆಲವೊಂದು ಅಂಗಗಳು ಕೆಲವೊಂದು ತಾಳಗಳಲ್ಲಿ ಇರುತ್ತವೆಯೇ ಹೊರತು, ಎಲ್ಲ ಅಂಗಗಳು ಒಂದು ತಾಳದಲ್ಲಿರಬೇಕಾಗಿಲ್ಲ. ವಸಿ ತಾಳಗಳಲ್ಲಿ ಮಾರ್ಗ ಮತ್ತು ದೇಸಿ ಎಂಬ ಎರಡು ಪ್ರಕಾರಗಳಿವೆ. 'ಪೂರ್ವದ ಸಂಗೀತದಲ್ಲಿ ಅಷ್ಟೋತ್ತರ ಶತ (108) ತಾಳಗಳ ಉಪಯೋಗವಾಗುತ್ತಿತ್ತು. ಅವು ಗಳಲ್ಲಿ ಮೊದಲಿನ ಐದು ತಾಳಗಳನ್ನು ಮಾರ್ಗೀ ಎಂದೂ ಉಳಿದವುಗಳನ್ನು ದೇಸೀ<noinclude></noinclude> tdlz1h676bqzzdr4dfpnwk17avnsu2r 319512 319511 2026-05-13T11:36:40Z Hariprasad Shetty10 7490 319512 proofread-page text/x-wiki <noinclude><pagequality level="1" user="PraneethGanesh" /> {{Right|67}}</noinclude>ಹಾಗೆಯೇ ಸ್ವತಂತ್ರವಾಗಿ ಸಂಗೀತ ನಿರೂಪಣೆಗೂ ವಾದ್ಯಗಳ ಉಪಯೋಗವಾಗು ಇದೆ. ಯಕ್ಷಗಾನದಲ್ಲಿ ಗೇಯಕ್ಕೆ ಅನುಸರಣೆಯಾಗಿ ವಾದ್ಯಗಳ ಉಪಯೋಗವಿಲ್ಲ. ಸಾಹಿತ್ಯವಿ ವಿರಹಿತ ಸಂಗೀತದ ಉಪಯೋಗ ಯಕ್ಷಗಾನದಲ್ಲಿ ಇಲ್ಲವಾದುದರಿಂದ ಕೇವಲ ಸಂಗೀತ ನಿರೂಪಣೆಗಾಗಿ ವಾದ್ಯಗಳನ್ನು ಬಳಸುವ ಪ್ರಶ್ನೆಯೇ ಇಲ್ಲ. ಆದರೆ ಹಾಡು ಗಾರಿಕೆಗೆ ಪೂರಕವಾಗಿ ವಾದ್ಯಗಳನ್ನು ಉಪಯೋಗಿಸಿದರೆ ರಸಾಸ್ವಾದನೆಯನ್ನು ಹೆಚ್ಚಿಸಲು ಉಪಯುಕ್ತವಾಗದೆ? ಇದನ್ನು ಪ್ರಯೋಗ ಮಾಡಿ ನೋಡಬಹುದು. ಇಂತಹ ಪ್ರಯೋಗಗಳಿಂದ ಶೈಲಿ ಅಥವಾ ಪರಂಪರೆಗೆ ಹಾನಿಯಾಗದು. ಸಂಪ್ರ ದಾಯಗಳನ್ನು ಉದ್ದೇಶಗಳಿಗೆ ವ್ಯತಿರಿಕ್ತವಾಗದ ತೆರದಲ್ಲಿ ಪರಿಷ್ಕರಿಸಿದರೆ ಅದರಿಂದ ಪರಂಪರೆ ಕೆಡದೆ ಇನ್ನಷ್ಟು ಉಜ್ವಲವಾಗಿ ಕಂಗೊಳಿಸುತ್ತದೆ ಎಂಬುದು ಕಲಾ ಚರಿತ್ರೆಯ ಅಭ್ಯಾಸಿಗಳಿಗೆ ತಿಳಿದ ವಿಚಾರ. ಆದುದರಿಂದ ಗೇಯಕ್ಕೆ ಪೂರಕವಾದ ವಾದ್ಯಗಳ ಬಳಕೆಯ ಕಡೆಗೆ ಯಕ್ಷಗಾನ ಕ್ಷೇತ್ರವು ದೃಷ್ಟಿ ಹರಿಯಿಸಬೇಕು. - ತಾಳಗಳ ನಿರೂಪಣೆಯಲ್ಲ ಸಂಗೀತಕ್ಕೂ ಯಕ್ಷಗಾನಕ್ಕೂ ಸಾಕಷ್ಟು ಭೇದ ವಿದೆ. ಸಂಗೀತದಲ್ಲಿನ ಕಾಲಪ್ರಮಾಣವನ್ನು ಕೆಲವೊಂದು ನಿಯಮಗಳಿಗನುಸಾರ ವಾಗಿ, ವಿವಿಧ ರೀತಿಗಳಲ್ಲಿ ವಿಭಜಿಸಿ ಅಳೆಯುವ ಕ್ರಮವನ್ನು 'ತಾಳ' ಎನ್ನಬಹುದು. ತಾಳಗಳ ದೀರ್ಘಪ್ರಮಾಣವನ್ನು ಅಕ್ಷರ ಕಾಲ' ಎಂಬ ಮಾನದಿಂದ ಅಳೆಯು ವುದು ರೂಢಿ. ಅಕ್ಷರ ಕಾಲ ಎಂದರೆ ಒಂದು ಪ್ರಸ್ವ ಅಕ್ಷರವನ್ನು ಉಚ್ಚರಿಸಲು ಬೇಕಾಗುವ ಕಾಲ ಪ್ರಮಾಣ. ಆದರೆ ಸಂಗೀತದಲ್ಲಿ ನಾಲ್ಕು ಹಸ್ತಾಕ್ಷರಗಳ ಕಾಲ ಪ್ರಮಾಣವನ್ನು ಒಂದು ಅಕ್ಷರಕಾಲ ಎಂದು ಗಣಿಸಲಾಗುತ್ತದೆ. ಈ ಅಕ್ಷರಕಾಲಗಳ ಸಮೂಹದ ನಿಶ್ಚಿತವಾದ ಒಂದು ಪರಿಮಾಣವನ್ನು ಎಂದರೆ, ಸಾಮಾನ್ಯವಾಗಿ ಒಂದು ಹಾಡಿನ ಒಂದು ಪಾದಕ್ಕೆ ಬರಬಹುದಾದ ಉದ್ದವನ್ನು ಆವರ್ತ' ಎನ್ನು ತ್ತಾರೆ. ಈ ಆವರ್ತದೊಳಗೆ ಒಳಗೊಳ್ಳುವ ಅಕ್ಷರ ಕಾಲಗಳ ವಿವಿಧ ರೀತಿಯ ವಿಂಗಡನೆಯ ಭಾಗಗಳಿಗೆ “ಅಂಗಗಳು' ಎಂದು ಹೆಸರು. ಅಂಗಗಳು ತಾಳದ ಪ್ರತಿ ಯೊಂದು ಆವರ್ತದಲ್ಲೂ ಒಂದೇ ವ್ಯವಸ್ಥೆಯಲ್ಲಿ ಬರಬೇಕು ಎಂಬುದು ನಿಯಮ. ಈ ವಿಂಗಡನೆಯ ಅಂಗಗಳು ಅನುವುತ, ದ್ರುತ, ಲಘು, ಗುರು, ಪ್ಲುತ, ಕಾಕಪಾದ ಎಂದು ಆರು ವಿಧಗಳಾಗಿದ್ದು ಅವುಗಳನ್ನು ಷಡಂಗಗಳು ಎನ್ನುತ್ತಾರೆ; ಅವುಗಳಿಗೆ ಅನುಕ್ರಮವಾಗಿ ಒಂದು, ಎರಡು, ನಾಲ್ಕು, ಎಂಟು, ಹನ್ನೆರಡು ಮತ್ತು ಹದಿನಾರು ಅಕ್ಷರಕಾಲಗಳ ಕಾಲಪ್ರಮಾಣವಿದೆ. ಕೆಲವೊಂದು ಅಂಗಗಳು ಕೆಲವೊಂದು ತಾಳಗಳಲ್ಲಿ ಇರುತ್ತವೆಯೇ ಹೊರತು, ಎಲ್ಲ ಅಂಗಗಳು ಒಂದು ತಾಳದಲ್ಲಿರಬೇಕಾಗಿಲ್ಲ. ವಸಿ ತಾಳಗಳಲ್ಲಿ ಮಾರ್ಗ ಮತ್ತು ದೇಸಿ ಎಂಬ ಎರಡು ಪ್ರಕಾರಗಳಿವೆ. 'ಪೂರ್ವದ ಸಂಗೀತದಲ್ಲಿ ಅಷ್ಟೋತ್ತರ ಶತ (108) ತಾಳಗಳ ಉಪಯೋಗವಾಗುತ್ತಿತ್ತು. ಅವು ಗಳಲ್ಲಿ ಮೊದಲಿನ ಐದು ತಾಳಗಳನ್ನು ಮಾರ್ಗೀ ಎಂದೂ ಉಳಿದವುಗಳನ್ನು ದೇಸೀ<noinclude></noinclude> k51lgiqmtlkholqoy622aa4u4lvqlga 319513 319512 2026-05-13T11:41:33Z Hariprasad Shetty10 7490 319513 proofread-page text/x-wiki <noinclude><pagequality level="1" user="PraneethGanesh" /> {{Right|67}}</noinclude>ಹಾಗೆಯೇ ಸ್ವತಂತ್ರವಾಗಿ ಸಂಗೀತ ನಿರೂಪಣೆಗೂ ವಾದ್ಯಗಳ ಉಪಯೋಗವಾಗುತ್ತದೆ. ಯಕ್ಷಗಾನದಲ್ಲಿ ಗೇಯಕ್ಕೆ ಅನುಸರಣೆಯಾಗಿ ವಾದ್ಯಗಳ ಉಪಯೋಗವಿಲ್ಲ. ಸಾಹಿತ್ಯ ವಿರಹಿತ ಸಂಗೀತದ ಉಪಯೋಗ ಯಕ್ಷಗಾನದಲ್ಲಿ ಇಲ್ಲವಾದುದರಿಂದ ಕೇವಲ ಸಂಗೀತ ನಿರೂಪಣೆಗಾಗಿ ವಾದ್ಯಗಳನ್ನು ಬಳಸುವ ಪ್ರಶ್ನೆಯೇ ಇಲ್ಲ. ಆದರೆ ಹಾಡುಗಾರಿಕೆಗೆ ಪೂರಕವಾಗಿ ವಾದ್ಯಗಳನ್ನು ಉಪಯೋಗಿಸಿದರೆ ರಸಾಸ್ವಾದನೆಯನ್ನು ಹೆಚ್ಚಿಸಲು ಉಪಯುಕ್ತವಾಗದೆ? ಇದನ್ನು ಪ್ರಯೋಗ ಮಾಡಿ ನೋಡಬಹುದು. ಇಂತಹ ಪ್ರಯೋಗಗಳಿಂದ ಶೈಲಿ ಅಥವಾ ಪರಂಪರೆಗೆ ಹಾನಿಯಾಗದು. ಸಂಪ್ರ ದಾಯಗಳನ್ನು ಉದ್ದೇಶಗಳಿಗೆ ವ್ಯತಿರಿಕ್ತವಾಗದ ತೆರದಲ್ಲಿ ಪರಿಷ್ಕರಿಸಿದರೆ ಅದರಿಂದ ಪರಂಪರೆ ಕೆಡದೆ ಇನ್ನಷ್ಟು ಉಜ್ವಲವಾಗಿ ಕಂಗೊಳಿಸುತ್ತದೆ ಎಂಬುದು ಕಲಾ ಚರಿತ್ರೆಯ ಅಭ್ಯಾಸಿಗಳಿಗೆ ತಿಳಿದ ವಿಚಾರ. ಆದುದರಿಂದ ಗೇಯಕ್ಕೆ ಪೂರಕವಾದ ವಾದ್ಯಗಳ ಬಳಕೆಯ ಕಡೆಗೆ ಯಕ್ಷಗಾನ ಕ್ಷೇತ್ರವು ದೃಷ್ಟಿ ಹರಿಯಿಸಬೇಕು. {{gap}}ತಾಳಗಳ ನಿರೂಪಣೆಯಲ್ಲ ಸಂಗೀತಕ್ಕೂ ಯಕ್ಷಗಾನಕ್ಕೂ ಸಾಕಷ್ಟು ಭೇದ ವಿದೆ. ಸಂಗೀತದಲ್ಲಿನ ಕಾಲಪ್ರಮಾಣವನ್ನು ಕೆಲವೊಂದು ನಿಯಮಗಳಿಗನುಸಾರ ವಾಗಿ, ವಿವಿಧ ರೀತಿಗಳಲ್ಲಿ ವಿಭಜಿಸಿ ಅಳೆಯುವ ಕ್ರಮವನ್ನು 'ತಾಳ' ಎನ್ನಬಹುದು. ತಾಳಗಳ ದೀರ್ಘಪ್ರಮಾಣವನ್ನು 'ಅಕ್ಷರ ಕಾಲ' ಎಂಬ ಮಾನದಿಂದ ಅಳೆಯು ವುದು ರೂಢಿ. ಅಕ್ಷರ ಕಾಲ ಎಂದರೆ ಒಂದು ಹೃಸ್ವ ಅಕ್ಷರವನ್ನು ಉಚ್ಚರಿಸಲು ಬೇಕಾಗುವ ಕಾಲ ಪ್ರಮಾಣ. ಆದರೆ ಸಂಗೀತದಲ್ಲಿ ನಾಲ್ಕು ಹಸ್ತಾಕ್ಷರಗಳ ಕಾಲ ಪ್ರಮಾಣವನ್ನು ಒಂದು ಅಕ್ಷರಕಾಲ ಎಂದು ಗಣಿಸಲಾಗುತ್ತದೆ. ಈ ಅಕ್ಷರಕಾಲಗಳ ಸಮೂಹದ ನಿಶ್ಚಿತವಾದ ಒಂದು ಪರಿಮಾಣವನ್ನು —ಎಂದರೆ, ಸಾಮಾನ್ಯವಾಗಿ ಒಂದು ಹಾಡಿನ ಒಂದು ಪಾದಕ್ಕೆ ಬರಬಹುದಾದ ಉದ್ದವನ್ನು —'ಆವರ್ತ' ಎನ್ನು ತ್ತಾರೆ. ಈ ಆವರ್ತದೊಳಗೆ ಒಳಗೊಳ್ಳುವ ಅಕ್ಷರ ಕಾಲಗಳ ವಿವಿಧ ರೀತಿಯ ವಿಂಗಡನೆಯ ಭಾಗಗಳಿಗೆ “ಅಂಗಗಳು' ಎಂದು ಹೆಸರು. ಅಂಗಗಳು ತಾಳದ ಪ್ರತಿ ಯೊಂದು ಆವರ್ತದಲ್ಲೂ ಒಂದೇ ವ್ಯವಸ್ಥೆಯಲ್ಲಿ ಬರಬೇಕು ಎಂಬುದು ನಿಯಮ. ಈ ವಿಂಗಡನೆಯ ಅಂಗಗಳು ಅನುವುತ, ದ್ರುತ, ಲಘು, ಗುರು, ಪ್ಲುತ, ಕಾಕಪಾದ ಎಂದು ಆರು ವಿಧಗಳಾಗಿದ್ದು ಅವುಗಳನ್ನು ಷಡಂಗಗಳು ಎನ್ನುತ್ತಾರೆ; ಅವುಗಳಿಗೆ ಅನುಕ್ರಮವಾಗಿ ಒಂದು, ಎರಡು, ನಾಲ್ಕು, ಎಂಟು, ಹನ್ನೆರಡು ಮತ್ತು ಹದಿನಾರು ಅಕ್ಷರಕಾಲಗಳ ಕಾಲಪ್ರಮಾಣವಿದೆ. ಕೆಲವೊಂದು ಅಂಗಗಳು ಕೆಲವೊಂದು ತಾಳಗಳಲ್ಲಿ ಇರುತ್ತವೆಯೇ ಹೊರತು, ಎಲ್ಲ ಅಂಗಗಳು ಒಂದು ತಾಳದಲ್ಲಿರಬೇಕಾಗಿಲ್ಲ. {{gap}}ತಾಳಗಳಲ್ಲೂ ಮಾರ್ಗ ಮತ್ತು ದೇಸಿ ಎಂಬ ಎರಡು ಪ್ರಕಾರಗಳಿವೆ. 'ಪೂರ್ವದ ಸಂಗೀತದಲ್ಲಿ ಅಷ್ಟೋತ್ತರ ಶತ (108) ತಾಳಗಳ ಉಪಯೋಗವಾಗುತ್ತಿತ್ತು. ಅವು ಗಳಲ್ಲಿ ಮೊದಲಿನ ಐದು ತಾಳಗಳನ್ನು ಮಾರ್ಗೀ ಎಂದೂ ಉಳಿದವುಗಳನ್ನು ದೇಸೀ<noinclude></noinclude> s8w5v543z8ii4t8ufx6kz8ahqjb7so7 319514 319513 2026-05-13T11:41:43Z Hariprasad Shetty10 7490 /* Proofread */ 319514 proofread-page text/x-wiki <noinclude><pagequality level="3" user="Hariprasad Shetty10" /> {{Right|67}}</noinclude>ಹಾಗೆಯೇ ಸ್ವತಂತ್ರವಾಗಿ ಸಂಗೀತ ನಿರೂಪಣೆಗೂ ವಾದ್ಯಗಳ ಉಪಯೋಗವಾಗುತ್ತದೆ. ಯಕ್ಷಗಾನದಲ್ಲಿ ಗೇಯಕ್ಕೆ ಅನುಸರಣೆಯಾಗಿ ವಾದ್ಯಗಳ ಉಪಯೋಗವಿಲ್ಲ. ಸಾಹಿತ್ಯ ವಿರಹಿತ ಸಂಗೀತದ ಉಪಯೋಗ ಯಕ್ಷಗಾನದಲ್ಲಿ ಇಲ್ಲವಾದುದರಿಂದ ಕೇವಲ ಸಂಗೀತ ನಿರೂಪಣೆಗಾಗಿ ವಾದ್ಯಗಳನ್ನು ಬಳಸುವ ಪ್ರಶ್ನೆಯೇ ಇಲ್ಲ. ಆದರೆ ಹಾಡುಗಾರಿಕೆಗೆ ಪೂರಕವಾಗಿ ವಾದ್ಯಗಳನ್ನು ಉಪಯೋಗಿಸಿದರೆ ರಸಾಸ್ವಾದನೆಯನ್ನು ಹೆಚ್ಚಿಸಲು ಉಪಯುಕ್ತವಾಗದೆ? ಇದನ್ನು ಪ್ರಯೋಗ ಮಾಡಿ ನೋಡಬಹುದು. ಇಂತಹ ಪ್ರಯೋಗಗಳಿಂದ ಶೈಲಿ ಅಥವಾ ಪರಂಪರೆಗೆ ಹಾನಿಯಾಗದು. ಸಂಪ್ರ ದಾಯಗಳನ್ನು ಉದ್ದೇಶಗಳಿಗೆ ವ್ಯತಿರಿಕ್ತವಾಗದ ತೆರದಲ್ಲಿ ಪರಿಷ್ಕರಿಸಿದರೆ ಅದರಿಂದ ಪರಂಪರೆ ಕೆಡದೆ ಇನ್ನಷ್ಟು ಉಜ್ವಲವಾಗಿ ಕಂಗೊಳಿಸುತ್ತದೆ ಎಂಬುದು ಕಲಾ ಚರಿತ್ರೆಯ ಅಭ್ಯಾಸಿಗಳಿಗೆ ತಿಳಿದ ವಿಚಾರ. ಆದುದರಿಂದ ಗೇಯಕ್ಕೆ ಪೂರಕವಾದ ವಾದ್ಯಗಳ ಬಳಕೆಯ ಕಡೆಗೆ ಯಕ್ಷಗಾನ ಕ್ಷೇತ್ರವು ದೃಷ್ಟಿ ಹರಿಯಿಸಬೇಕು. {{gap}}ತಾಳಗಳ ನಿರೂಪಣೆಯಲ್ಲ ಸಂಗೀತಕ್ಕೂ ಯಕ್ಷಗಾನಕ್ಕೂ ಸಾಕಷ್ಟು ಭೇದ ವಿದೆ. ಸಂಗೀತದಲ್ಲಿನ ಕಾಲಪ್ರಮಾಣವನ್ನು ಕೆಲವೊಂದು ನಿಯಮಗಳಿಗನುಸಾರ ವಾಗಿ, ವಿವಿಧ ರೀತಿಗಳಲ್ಲಿ ವಿಭಜಿಸಿ ಅಳೆಯುವ ಕ್ರಮವನ್ನು 'ತಾಳ' ಎನ್ನಬಹುದು. ತಾಳಗಳ ದೀರ್ಘಪ್ರಮಾಣವನ್ನು 'ಅಕ್ಷರ ಕಾಲ' ಎಂಬ ಮಾನದಿಂದ ಅಳೆಯು ವುದು ರೂಢಿ. ಅಕ್ಷರ ಕಾಲ ಎಂದರೆ ಒಂದು ಹೃಸ್ವ ಅಕ್ಷರವನ್ನು ಉಚ್ಚರಿಸಲು ಬೇಕಾಗುವ ಕಾಲ ಪ್ರಮಾಣ. ಆದರೆ ಸಂಗೀತದಲ್ಲಿ ನಾಲ್ಕು ಹಸ್ತಾಕ್ಷರಗಳ ಕಾಲ ಪ್ರಮಾಣವನ್ನು ಒಂದು ಅಕ್ಷರಕಾಲ ಎಂದು ಗಣಿಸಲಾಗುತ್ತದೆ. ಈ ಅಕ್ಷರಕಾಲಗಳ ಸಮೂಹದ ನಿಶ್ಚಿತವಾದ ಒಂದು ಪರಿಮಾಣವನ್ನು —ಎಂದರೆ, ಸಾಮಾನ್ಯವಾಗಿ ಒಂದು ಹಾಡಿನ ಒಂದು ಪಾದಕ್ಕೆ ಬರಬಹುದಾದ ಉದ್ದವನ್ನು —'ಆವರ್ತ' ಎನ್ನು ತ್ತಾರೆ. ಈ ಆವರ್ತದೊಳಗೆ ಒಳಗೊಳ್ಳುವ ಅಕ್ಷರ ಕಾಲಗಳ ವಿವಿಧ ರೀತಿಯ ವಿಂಗಡನೆಯ ಭಾಗಗಳಿಗೆ “ಅಂಗಗಳು' ಎಂದು ಹೆಸರು. ಅಂಗಗಳು ತಾಳದ ಪ್ರತಿ ಯೊಂದು ಆವರ್ತದಲ್ಲೂ ಒಂದೇ ವ್ಯವಸ್ಥೆಯಲ್ಲಿ ಬರಬೇಕು ಎಂಬುದು ನಿಯಮ. ಈ ವಿಂಗಡನೆಯ ಅಂಗಗಳು ಅನುವುತ, ದ್ರುತ, ಲಘು, ಗುರು, ಪ್ಲುತ, ಕಾಕಪಾದ ಎಂದು ಆರು ವಿಧಗಳಾಗಿದ್ದು ಅವುಗಳನ್ನು ಷಡಂಗಗಳು ಎನ್ನುತ್ತಾರೆ; ಅವುಗಳಿಗೆ ಅನುಕ್ರಮವಾಗಿ ಒಂದು, ಎರಡು, ನಾಲ್ಕು, ಎಂಟು, ಹನ್ನೆರಡು ಮತ್ತು ಹದಿನಾರು ಅಕ್ಷರಕಾಲಗಳ ಕಾಲಪ್ರಮಾಣವಿದೆ. ಕೆಲವೊಂದು ಅಂಗಗಳು ಕೆಲವೊಂದು ತಾಳಗಳಲ್ಲಿ ಇರುತ್ತವೆಯೇ ಹೊರತು, ಎಲ್ಲ ಅಂಗಗಳು ಒಂದು ತಾಳದಲ್ಲಿರಬೇಕಾಗಿಲ್ಲ. {{gap}}ತಾಳಗಳಲ್ಲೂ ಮಾರ್ಗ ಮತ್ತು ದೇಸಿ ಎಂಬ ಎರಡು ಪ್ರಕಾರಗಳಿವೆ. 'ಪೂರ್ವದ ಸಂಗೀತದಲ್ಲಿ ಅಷ್ಟೋತ್ತರ ಶತ (108) ತಾಳಗಳ ಉಪಯೋಗವಾಗುತ್ತಿತ್ತು. ಅವು ಗಳಲ್ಲಿ ಮೊದಲಿನ ಐದು ತಾಳಗಳನ್ನು ಮಾರ್ಗೀ ಎಂದೂ ಉಳಿದವುಗಳನ್ನು ದೇಸೀ<noinclude></noinclude> id8dce10kmpaaou9j51e10miuhoe65u ಪುಟ:ಯಕ್ಷಗಾನ ಮಕರಂದ.pdf/೩೨೦ 104 100242 319515 281869 2026-05-13T11:42:18Z Hariprasad Shetty10 7490 319515 proofread-page text/x-wiki <noinclude><pagequality level="1" user="PraneethGanesh" />{{Right|68}}</noinclude> ಎಂದೂ ಕರೆದಿದ್ದಾರೆ. ಹದಿನೈದನೆಯ ಶತಮಾನದಲ್ಲಿ ಸಪ್ತತಾಳಗಳು ಬಳಕೆಗೆ ಬಂದುವು. ಅಷ್ಟೋತ್ತರಶತ ತಾಳಗಳಲ್ಲಿ ಪಡಂಗಗಳೆಲ್ಲವುಗಳ ಬಳಕೆಯನ್ನು ಕಾಣು ತೇವೆ. ಆದರೆ ಸಪ್ತತಾಳಗಳಲ್ಲಿ ಮೊದಲಿನ ಮೂರು ಅಂಗಗಳಾದ ಅನುದುತ, ದ್ರುತ, ಲಘುಗಳು ಮಾತ್ರವೇ ಉಪಯೋಗವಾಗುತ್ತವೆ. ಅಷ್ಟೋತ್ತರಶತ ತಾಳಗಳಲ್ಲಿ ಲಘುವಿಗೆ ಕಾಲಪ್ರಮಾಣ ನಾಲ್ಕು ಅಕ್ಷರಕಾಲ ಗಳು. ಸಪ್ತತಾಳಗಳಲ್ಲಿ ಬಳಸುವ ಲಘುವಿನಲ್ಲಿ ತಿರ, ಚತುರಶ್ರ, ಖಂಡ, ಮಿಶ್ರ ಗಳೆಂಬ, ಮೂರು, ನಾಲ್ಕು, ಐದು, ಏಳು ಅಕ್ಷರಕಾಲ ಪ್ರಮಾಣದ ಕಾಲಪ್ರಮಾಣ ಗಳಿವೆ. ಪುರಂದರದಾಸರು ಧ್ರುವ, ಮಠ, ರೂಪಕ, ಝಂಪೆ, ತ್ರಿಪುಟ, ಆಟ ಮತ್ತು ಏಕಗಳೆಂಬ ಏಳು ತಾಳಗಳಿಗೆ ಅಲಂಕಾರಗಳನ್ನೂ, ಸುಳಾದಿಗಳನ್ನೂ ರಚಿಸಿದುದರ ಪರಿಣಾಮವಾಗಿ ಅವು ಮುಂದೆ ವಿಶೇಷವಾಗಿ ಬಳಕೆಗೆ ಬಂದುವು. ಸಪ್ತತಾಳಗಳಲ್ಲಿ ಧ್ರುವ, ಮಠ, ರೂಪಕ, ಏಕತಾಳಗಳಲ್ಲಿ ಬರುವ ಲಘುಗಳ ಕಾಲಪ್ರಮಾಣ ನಾಲ್ಕು ಅಕ್ಷರಕಾಲಗಳು, ಇದನ್ನು ಚತುರಶ್ರ ಲಘು ಎಂದು ಕರೆಯುತ್ತಾರೆ. ರಂಪ ತಾಳದ ಲಘುವಿನ ಕಾಲಪ್ರಮಾಣ ಏಳು ಅಕ್ಷರಕಾಲಗಳಿದ್ದು ಅದನ್ನು ಮಿಶ್ರಲಘು ಎನ್ನುತ್ತಾರೆ. ತ್ರಿಪುಟ ತಾಳದಲ್ಲಿನ ಮೂರು ಅಕ್ಷರಕಾಲ ಪ್ರಮಾಣದ ಲಘು ತಿಶ್ರ ಲಘು, ಅಟತಾಳದಲ್ಲಿನ ಲಘುವಿಗೆ ಐದು ಅಕ್ಷರಕಾಲ ಪ್ರಮಾಣವಿದ್ದು ಅದು ಖಂಡ ಲಘು ಎನಿಸುತ್ತದೆ. ನಾಲ್ಕು ಜಾತಿಯ ಲಘುಗಳಲ್ಲದೆ ಸಂಕೀರ್ಣಲಘು ಎಂಬ ಒಂಭತ್ತು ಅಕ್ಷರಕಾಲ ಪ್ರಮಾಣದ ಇನ್ನೊಂದು ಲಘುವೂ ಇದೆ; ಆದರೆ ಇದು ಸಪ್ತ 'ತಾಳಗಳಲ್ಲಿ ಇಲ್ಲ. ಸಪ್ತತಾಳಗಳಲ್ಲಿ ಪ್ರತಿಯೊಂದರಲ್ಲಿ ಲಘುವಿನ ಅಕ್ಷರಕಾಲ ಪ್ರಮಾಣವನ್ನು ಬದಲಿಸುವುದರ ಮೂಲಕ ಪ್ರತಿಯೊಂದು ತಾಳವನ್ನೂ ಐದು ಬಗೆಯಾಗಿ ಕಾಣಿಸಬಹುದು. ಹೀಗೆ ಮಾಡುವುದರಿಂದ ಸಪ್ತತಾಳಗಳನ್ನು ಲಘುವಿನ ಜಾತಿಭೇದಗಳ ಮೂಲಕ ಮೂವತ್ತೈದು ತಾಳಗಳಾಗಿ ತೋರಿಸಲು ಸಾಧ್ಯವಾಗಿದೆ. ಸಪ್ತತಾಳಗಳಲ್ಲದೆ ಛಾಪುತಾಳಗಳೆಂಬ ಇನ್ನೊಂದು ವರ್ಗದ ತಾಳಗಳಿವೆ. ಜಾನ ಪದ ಮೂಲದ ಈ ತಾಳಗಳನ್ನು ಕೇವಲ ಎರಡು ಘಾತಗಳಿಂದ ಹಾಕಿತೋರಿಸುವುದು ಪದ್ಧತಿ. ಇವುಗಳ ಆವರ್ತದ ಕಾಲಪ್ರಮಾಣವನ್ನು ಅಕ್ಷರಕಾಲಗಳಲ್ಲಿ ಹೇಳದೆ ಅಕ್ಷರಗಳಲ್ಲಿ ಹೇಳುವುದು ರೂಢಿ. ಆದುದರಿಂದ ಹಾಡಿನ ಒಂದು ಪಾದಕ್ಕೆ ಸಾಮಾ ನ್ಯವಾಗಿ ನಾಲ್ಕು ತಾಳಾವರ್ತಗಳಂತೆ ಇವುಗಳ ಬಳಕೆಯಾಗುತ್ತದೆ. ಷಡಂಗಗಳ ಅಕ್ಷರಕಾಲ ಪ್ರಮಾಣದ ವಿಭಜನೆ ಇವುಗಳ ಆವರ್ತದಲ್ಲಿರುವುದಿಲ್ಲ. ಛಾಪು ತಾಳ ಗಳಲ್ಲಿ ಐದು ಮತ್ತು ಏಳು ಅಕ್ಷರಗಳ ಕಾಲಪ್ರಮಾಣದ ಆವರ್ತಗಳ ತಾಳಗಳು ಖಂಡ ಛಾಪು ಮತ್ತು ಮಿಶ್ರ ಛಾಪು ಎಂಬ ಹೆಸರಿನಲ್ಲಿ ಪ್ರಸಿದ್ಧವಾಗಿವೆ. ಛಾಪು ತಾಳಾವರ್ತದ ವಿಭಜನೆ 243 ಅಕ್ಷರಗಳ ಕಾಲಪ್ರಮಾಣದ ಎರಡು ಘಾತಗಳ ಮೂಲಕ, ಮಿಶ್ರ ಛಾಪು ತಾಳವನ್ನು 344 ಅಕ್ಷರಗಳ ಕಾಲಪ್ರಮಾಣದ ಎರಡು ಖಂಡ<noinclude></noinclude> 5efhgwucbeilcdh7skpjlo5ee6mg8zp 319516 319515 2026-05-13T11:42:41Z Hariprasad Shetty10 7490 319516 proofread-page text/x-wiki <noinclude><pagequality level="1" user="PraneethGanesh" /> {{Left|68}}</noinclude> ಎಂದೂ ಕರೆದಿದ್ದಾರೆ. ಹದಿನೈದನೆಯ ಶತಮಾನದಲ್ಲಿ ಸಪ್ತತಾಳಗಳು ಬಳಕೆಗೆ ಬಂದುವು. ಅಷ್ಟೋತ್ತರಶತ ತಾಳಗಳಲ್ಲಿ ಪಡಂಗಗಳೆಲ್ಲವುಗಳ ಬಳಕೆಯನ್ನು ಕಾಣು ತೇವೆ. ಆದರೆ ಸಪ್ತತಾಳಗಳಲ್ಲಿ ಮೊದಲಿನ ಮೂರು ಅಂಗಗಳಾದ ಅನುದುತ, ದ್ರುತ, ಲಘುಗಳು ಮಾತ್ರವೇ ಉಪಯೋಗವಾಗುತ್ತವೆ. ಅಷ್ಟೋತ್ತರಶತ ತಾಳಗಳಲ್ಲಿ ಲಘುವಿಗೆ ಕಾಲಪ್ರಮಾಣ ನಾಲ್ಕು ಅಕ್ಷರಕಾಲ ಗಳು. ಸಪ್ತತಾಳಗಳಲ್ಲಿ ಬಳಸುವ ಲಘುವಿನಲ್ಲಿ ತಿರ, ಚತುರಶ್ರ, ಖಂಡ, ಮಿಶ್ರ ಗಳೆಂಬ, ಮೂರು, ನಾಲ್ಕು, ಐದು, ಏಳು ಅಕ್ಷರಕಾಲ ಪ್ರಮಾಣದ ಕಾಲಪ್ರಮಾಣ ಗಳಿವೆ. ಪುರಂದರದಾಸರು ಧ್ರುವ, ಮಠ, ರೂಪಕ, ಝಂಪೆ, ತ್ರಿಪುಟ, ಆಟ ಮತ್ತು ಏಕಗಳೆಂಬ ಏಳು ತಾಳಗಳಿಗೆ ಅಲಂಕಾರಗಳನ್ನೂ, ಸುಳಾದಿಗಳನ್ನೂ ರಚಿಸಿದುದರ ಪರಿಣಾಮವಾಗಿ ಅವು ಮುಂದೆ ವಿಶೇಷವಾಗಿ ಬಳಕೆಗೆ ಬಂದುವು. ಸಪ್ತತಾಳಗಳಲ್ಲಿ ಧ್ರುವ, ಮಠ, ರೂಪಕ, ಏಕತಾಳಗಳಲ್ಲಿ ಬರುವ ಲಘುಗಳ ಕಾಲಪ್ರಮಾಣ ನಾಲ್ಕು ಅಕ್ಷರಕಾಲಗಳು, ಇದನ್ನು ಚತುರಶ್ರ ಲಘು ಎಂದು ಕರೆಯುತ್ತಾರೆ. ರಂಪ ತಾಳದ ಲಘುವಿನ ಕಾಲಪ್ರಮಾಣ ಏಳು ಅಕ್ಷರಕಾಲಗಳಿದ್ದು ಅದನ್ನು ಮಿಶ್ರಲಘು ಎನ್ನುತ್ತಾರೆ. ತ್ರಿಪುಟ ತಾಳದಲ್ಲಿನ ಮೂರು ಅಕ್ಷರಕಾಲ ಪ್ರಮಾಣದ ಲಘು ತಿಶ್ರ ಲಘು, ಅಟತಾಳದಲ್ಲಿನ ಲಘುವಿಗೆ ಐದು ಅಕ್ಷರಕಾಲ ಪ್ರಮಾಣವಿದ್ದು ಅದು ಖಂಡ ಲಘು ಎನಿಸುತ್ತದೆ. ನಾಲ್ಕು ಜಾತಿಯ ಲಘುಗಳಲ್ಲದೆ ಸಂಕೀರ್ಣಲಘು ಎಂಬ ಒಂಭತ್ತು ಅಕ್ಷರಕಾಲ ಪ್ರಮಾಣದ ಇನ್ನೊಂದು ಲಘುವೂ ಇದೆ; ಆದರೆ ಇದು ಸಪ್ತ 'ತಾಳಗಳಲ್ಲಿ ಇಲ್ಲ. ಸಪ್ತತಾಳಗಳಲ್ಲಿ ಪ್ರತಿಯೊಂದರಲ್ಲಿ ಲಘುವಿನ ಅಕ್ಷರಕಾಲ ಪ್ರಮಾಣವನ್ನು ಬದಲಿಸುವುದರ ಮೂಲಕ ಪ್ರತಿಯೊಂದು ತಾಳವನ್ನೂ ಐದು ಬಗೆಯಾಗಿ ಕಾಣಿಸಬಹುದು. ಹೀಗೆ ಮಾಡುವುದರಿಂದ ಸಪ್ತತಾಳಗಳನ್ನು ಲಘುವಿನ ಜಾತಿಭೇದಗಳ ಮೂಲಕ ಮೂವತ್ತೈದು ತಾಳಗಳಾಗಿ ತೋರಿಸಲು ಸಾಧ್ಯವಾಗಿದೆ. ಸಪ್ತತಾಳಗಳಲ್ಲದೆ ಛಾಪುತಾಳಗಳೆಂಬ ಇನ್ನೊಂದು ವರ್ಗದ ತಾಳಗಳಿವೆ. ಜಾನ ಪದ ಮೂಲದ ಈ ತಾಳಗಳನ್ನು ಕೇವಲ ಎರಡು ಘಾತಗಳಿಂದ ಹಾಕಿತೋರಿಸುವುದು ಪದ್ಧತಿ. ಇವುಗಳ ಆವರ್ತದ ಕಾಲಪ್ರಮಾಣವನ್ನು ಅಕ್ಷರಕಾಲಗಳಲ್ಲಿ ಹೇಳದೆ ಅಕ್ಷರಗಳಲ್ಲಿ ಹೇಳುವುದು ರೂಢಿ. ಆದುದರಿಂದ ಹಾಡಿನ ಒಂದು ಪಾದಕ್ಕೆ ಸಾಮಾ ನ್ಯವಾಗಿ ನಾಲ್ಕು ತಾಳಾವರ್ತಗಳಂತೆ ಇವುಗಳ ಬಳಕೆಯಾಗುತ್ತದೆ. ಷಡಂಗಗಳ ಅಕ್ಷರಕಾಲ ಪ್ರಮಾಣದ ವಿಭಜನೆ ಇವುಗಳ ಆವರ್ತದಲ್ಲಿರುವುದಿಲ್ಲ. ಛಾಪು ತಾಳ ಗಳಲ್ಲಿ ಐದು ಮತ್ತು ಏಳು ಅಕ್ಷರಗಳ ಕಾಲಪ್ರಮಾಣದ ಆವರ್ತಗಳ ತಾಳಗಳು ಖಂಡ ಛಾಪು ಮತ್ತು ಮಿಶ್ರ ಛಾಪು ಎಂಬ ಹೆಸರಿನಲ್ಲಿ ಪ್ರಸಿದ್ಧವಾಗಿವೆ. ಛಾಪು ತಾಳಾವರ್ತದ ವಿಭಜನೆ 243 ಅಕ್ಷರಗಳ ಕಾಲಪ್ರಮಾಣದ ಎರಡು ಘಾತಗಳ ಮೂಲಕ, ಮಿಶ್ರ ಛಾಪು ತಾಳವನ್ನು 344 ಅಕ್ಷರಗಳ ಕಾಲಪ್ರಮಾಣದ ಎರಡು ಖಂಡ<noinclude></noinclude> 7ke5baitzj9g4od3fq1ueblg3huub3n 319517 319516 2026-05-13T11:48:17Z Hariprasad Shetty10 7490 319517 proofread-page text/x-wiki <noinclude><pagequality level="1" user="PraneethGanesh" /> {{Left|68}}</noinclude>ಎಂದೂ ಕರೆದಿದ್ದಾರೆ. ಹದಿನೈದನೆಯ ಶತಮಾನದಲ್ಲಿ ಸಪ್ತತಾಳಗಳು ಬಳಕೆಗೆ ಬಂದುವು. ಅಷ್ಟೋತ್ತರಶತ ತಾಳಗಳಲ್ಲಿ ಪಡಂಗಗಳೆಲ್ಲವುಗಳ ಬಳಕೆಯನ್ನು ಕಾಣು ತೇವೆ. ಆದರೆ ಸಪ್ತತಾಳಗಳಲ್ಲಿ ಮೊದಲಿನ ಮೂರು ಅಂಗಗಳಾದ ಅನುದುತ, ದ್ರುತ, ಲಘುಗಳು ಮಾತ್ರವೇ ಉಪಯೋಗವಾಗುತ್ತವೆ. {{gap}}ಅಷ್ಟೋತ್ತರಶತ ತಾಳಗಳಲ್ಲಿ ಲಘುವಿಗೆ ಕಾಲಪ್ರಮಾಣ ನಾಲ್ಕು ಅಕ್ಷರಕಾಲ ಗಳು. ಸಪ್ತತಾಳಗಳಲ್ಲಿ ಬಳಸುವ ಲಘುವಿನಲ್ಲಿ ತಿಶ್ರ, ಚತುರಶ್ರ, ಖಂಡ, ಮಿಶ್ರಗಳೆಂಬ, ಮೂರು, ನಾಲ್ಕು, ಐದು, ಏಳು ಅಕ್ಷರಕಾಲ ಪ್ರಮಾಣದ ಕಾಲಪ್ರಮಾಣಗಳಿವೆ. ಪುರಂದರದಾಸರು ಧ್ರುವ, ಮಠ‍್ಯ, ರೂಪಕ, ಝಂಪೆ, ತ್ರಿಪುಟ, ಆಟ ಮತ್ತು ಏಕಗಳೆಂಬ ಏಳು ತಾಳಗಳಿಗೆ ಅಲಂಕಾರಗಳನ್ನೂ, ಸುಳಾದಿಗಳನ್ನೂ ರಚಿಸಿದುದರ ಪರಿಣಾಮವಾಗಿ ಅವು ಮುಂದೆ ವಿಶೇಷವಾಗಿ ಬಳಕೆಗೆ ಬಂದುವು. ಸಪ್ತತಾಳಗಳಲ್ಲಿ ಧ್ರುವ, ಮಠ, ರೂಪಕ, ಏಕತಾಳಗಳಲ್ಲಿ ಬರುವ ಲಘುಗಳ ಕಾಲಪ್ರಮಾಣ ನಾಲ್ಕು ಅಕ್ಷರಕಾಲಗಳು, ಇದನ್ನು ಚತುರಶ್ರ ಲಘು ಎಂದು ಕರೆಯುತ್ತಾರೆ. ಝಂಪೆತಾಳದ ಲಘುವಿನ ಕಾಲಪ್ರಮಾಣ ಏಳು ಅಕ್ಷರಕಾಲಗಳಿದ್ದು ಅದನ್ನು ಮಿಶ್ರಲಘು ಎನ್ನುತ್ತಾರೆ. ತ್ರಿಪುಟ ತಾಳದಲ್ಲಿನ ಮೂರು ಅಕ್ಷರಕಾಲ ಪ್ರಮಾಣದ ಲಘು ತಿಶ್ರಲಘು, ಅಟತಾಳದಲ್ಲಿನ ಲಘುವಿಗೆ ಐದು ಅಕ್ಷರಕಾಲ ಪ್ರಮಾಣವಿದ್ದು ಅದು ಖಂಡ ಲಘು ಎನಿಸುತ್ತದೆ. ನಾಲ್ಕು ಜಾತಿಯ ಲಘುಗಳಲ್ಲದೆ ಸಂಕೀರ್ಣಲಘು ಎಂಬ ಒಂಭತ್ತು ಅಕ್ಷರಕಾಲ ಪ್ರಮಾಣದ ಇನ್ನೊಂದು ಲಘುವೂ ಇದೆ; ಆದರೆ ಇದು ಸಪ್ತತಾಳಗಳಲ್ಲಿ ಇಲ್ಲ. ಸಪ್ತತಾಳಗಳಲ್ಲಿ ಪ್ರತಿಯೊಂದರಲ್ಲಿ ಲಘುವಿನ ಅಕ್ಷರಕಾಲ ಪ್ರಮಾಣವನ್ನು ಬದಲಿಸುವುದರ ಮೂಲಕ ಪ್ರತಿಯೊಂದು ತಾಳವನ್ನೂ ಐದು ಬಗೆಯಾಗಿ ಕಾಣಿಸಬಹುದು. ಹೀಗೆ ಮಾಡುವುದರಿಂದ ಸಪ್ತತಾಳಗಳನ್ನು ಲಘುವಿನ ಜಾತಿಭೇದಗಳ ಮೂಲಕ ಮೂವತ್ತೈದು ತಾಳಗಳಾಗಿ ತೋರಿಸಲು ಸಾಧ್ಯವಾಗಿದೆ. {{gap}}ಸಪ್ತತಾಳಗಳಲ್ಲದೆ ಛಾಪುತಾಳಗಳೆಂಬ ಇನ್ನೊಂದು ವರ್ಗದ ತಾಳಗಳಿವೆ. ಜಾನ ಪದ ಮೂಲದ ಈ ತಾಳಗಳನ್ನು ಕೇವಲ ಎರಡು ಘಾತಗಳಿಂದ ಹಾಕಿತೋರಿಸುವುದು ಪದ್ಧತಿ. ಇವುಗಳ ಆವರ್ತದ ಕಾಲಪ್ರಮಾಣವನ್ನು ಅಕ್ಷರಕಾಲಗಳಲ್ಲಿ ಹೇಳದೆ ಅಕ್ಷರಗಳಲ್ಲಿ ಹೇಳುವುದು ರೂಢಿ. ಆದುದರಿಂದ ಹಾಡಿನ ಒಂದು ಪಾದಕ್ಕೆ ಸಾಮಾನ್ಯವಾಗಿ ನಾಲ್ಕು ತಾಳಾವರ್ತಗಳಂತೆ ಇವುಗಳ ಬಳಕೆಯಾಗುತ್ತದೆ. ಷಡಂಗಗಳ ಅಕ್ಷರಕಾಲ ಪ್ರಮಾಣದ ವಿಭಜನೆ ಇವುಗಳ ಆವರ್ತದಲ್ಲಿರುವುದಿಲ್ಲ. ಛಾಪು ತಾಳ ಗಳಲ್ಲಿ ಐದು ಮತ್ತು ಏಳು ಅಕ್ಷರಗಳ ಕಾಲಪ್ರಮಾಣದ ಆವರ್ತಗಳ ತಾಳಗಳು ಖಂಡ ಛಾಪು ಮತ್ತು ಮಿಶ್ರ ಛಾಪು ಎಂಬ ಹೆಸರಿನಲ್ಲಿ ಪ್ರಸಿದ್ಧವಾಗಿವೆ.ಖಂಡ ಛಾಪು ಛಾಪು ತಾಳಾವರ್ತದ ವಿಭಜನೆ 2+3 ಅಕ್ಷರಗಳ ಕಾಲಪ್ರಮಾಣದ ಎರಡು ಘಾತಗಳ ಮೂಲಕ, ಮಿಶ್ರ ಛಾಪು ತಾಳವನ್ನು 3+4 ಅಕ್ಷರಗಳ ಕಾಲಪ್ರಮಾಣದ ಎರಡು<noinclude></noinclude> qw61a5awbno9kvzfu9ppughzv9vn2h6 319518 319517 2026-05-13T11:48:28Z Hariprasad Shetty10 7490 /* Proofread */ 319518 proofread-page text/x-wiki <noinclude><pagequality level="3" user="Hariprasad Shetty10" /> {{Left|68}}</noinclude>ಎಂದೂ ಕರೆದಿದ್ದಾರೆ. ಹದಿನೈದನೆಯ ಶತಮಾನದಲ್ಲಿ ಸಪ್ತತಾಳಗಳು ಬಳಕೆಗೆ ಬಂದುವು. ಅಷ್ಟೋತ್ತರಶತ ತಾಳಗಳಲ್ಲಿ ಪಡಂಗಗಳೆಲ್ಲವುಗಳ ಬಳಕೆಯನ್ನು ಕಾಣು ತೇವೆ. ಆದರೆ ಸಪ್ತತಾಳಗಳಲ್ಲಿ ಮೊದಲಿನ ಮೂರು ಅಂಗಗಳಾದ ಅನುದುತ, ದ್ರುತ, ಲಘುಗಳು ಮಾತ್ರವೇ ಉಪಯೋಗವಾಗುತ್ತವೆ. {{gap}}ಅಷ್ಟೋತ್ತರಶತ ತಾಳಗಳಲ್ಲಿ ಲಘುವಿಗೆ ಕಾಲಪ್ರಮಾಣ ನಾಲ್ಕು ಅಕ್ಷರಕಾಲ ಗಳು. ಸಪ್ತತಾಳಗಳಲ್ಲಿ ಬಳಸುವ ಲಘುವಿನಲ್ಲಿ ತಿಶ್ರ, ಚತುರಶ್ರ, ಖಂಡ, ಮಿಶ್ರಗಳೆಂಬ, ಮೂರು, ನಾಲ್ಕು, ಐದು, ಏಳು ಅಕ್ಷರಕಾಲ ಪ್ರಮಾಣದ ಕಾಲಪ್ರಮಾಣಗಳಿವೆ. ಪುರಂದರದಾಸರು ಧ್ರುವ, ಮಠ‍್ಯ, ರೂಪಕ, ಝಂಪೆ, ತ್ರಿಪುಟ, ಆಟ ಮತ್ತು ಏಕಗಳೆಂಬ ಏಳು ತಾಳಗಳಿಗೆ ಅಲಂಕಾರಗಳನ್ನೂ, ಸುಳಾದಿಗಳನ್ನೂ ರಚಿಸಿದುದರ ಪರಿಣಾಮವಾಗಿ ಅವು ಮುಂದೆ ವಿಶೇಷವಾಗಿ ಬಳಕೆಗೆ ಬಂದುವು. ಸಪ್ತತಾಳಗಳಲ್ಲಿ ಧ್ರುವ, ಮಠ, ರೂಪಕ, ಏಕತಾಳಗಳಲ್ಲಿ ಬರುವ ಲಘುಗಳ ಕಾಲಪ್ರಮಾಣ ನಾಲ್ಕು ಅಕ್ಷರಕಾಲಗಳು, ಇದನ್ನು ಚತುರಶ್ರ ಲಘು ಎಂದು ಕರೆಯುತ್ತಾರೆ. ಝಂಪೆತಾಳದ ಲಘುವಿನ ಕಾಲಪ್ರಮಾಣ ಏಳು ಅಕ್ಷರಕಾಲಗಳಿದ್ದು ಅದನ್ನು ಮಿಶ್ರಲಘು ಎನ್ನುತ್ತಾರೆ. ತ್ರಿಪುಟ ತಾಳದಲ್ಲಿನ ಮೂರು ಅಕ್ಷರಕಾಲ ಪ್ರಮಾಣದ ಲಘು ತಿಶ್ರಲಘು, ಅಟತಾಳದಲ್ಲಿನ ಲಘುವಿಗೆ ಐದು ಅಕ್ಷರಕಾಲ ಪ್ರಮಾಣವಿದ್ದು ಅದು ಖಂಡ ಲಘು ಎನಿಸುತ್ತದೆ. ನಾಲ್ಕು ಜಾತಿಯ ಲಘುಗಳಲ್ಲದೆ ಸಂಕೀರ್ಣಲಘು ಎಂಬ ಒಂಭತ್ತು ಅಕ್ಷರಕಾಲ ಪ್ರಮಾಣದ ಇನ್ನೊಂದು ಲಘುವೂ ಇದೆ; ಆದರೆ ಇದು ಸಪ್ತತಾಳಗಳಲ್ಲಿ ಇಲ್ಲ. ಸಪ್ತತಾಳಗಳಲ್ಲಿ ಪ್ರತಿಯೊಂದರಲ್ಲಿ ಲಘುವಿನ ಅಕ್ಷರಕಾಲ ಪ್ರಮಾಣವನ್ನು ಬದಲಿಸುವುದರ ಮೂಲಕ ಪ್ರತಿಯೊಂದು ತಾಳವನ್ನೂ ಐದು ಬಗೆಯಾಗಿ ಕಾಣಿಸಬಹುದು. ಹೀಗೆ ಮಾಡುವುದರಿಂದ ಸಪ್ತತಾಳಗಳನ್ನು ಲಘುವಿನ ಜಾತಿಭೇದಗಳ ಮೂಲಕ ಮೂವತ್ತೈದು ತಾಳಗಳಾಗಿ ತೋರಿಸಲು ಸಾಧ್ಯವಾಗಿದೆ. {{gap}}ಸಪ್ತತಾಳಗಳಲ್ಲದೆ ಛಾಪುತಾಳಗಳೆಂಬ ಇನ್ನೊಂದು ವರ್ಗದ ತಾಳಗಳಿವೆ. ಜಾನ ಪದ ಮೂಲದ ಈ ತಾಳಗಳನ್ನು ಕೇವಲ ಎರಡು ಘಾತಗಳಿಂದ ಹಾಕಿತೋರಿಸುವುದು ಪದ್ಧತಿ. ಇವುಗಳ ಆವರ್ತದ ಕಾಲಪ್ರಮಾಣವನ್ನು ಅಕ್ಷರಕಾಲಗಳಲ್ಲಿ ಹೇಳದೆ ಅಕ್ಷರಗಳಲ್ಲಿ ಹೇಳುವುದು ರೂಢಿ. ಆದುದರಿಂದ ಹಾಡಿನ ಒಂದು ಪಾದಕ್ಕೆ ಸಾಮಾನ್ಯವಾಗಿ ನಾಲ್ಕು ತಾಳಾವರ್ತಗಳಂತೆ ಇವುಗಳ ಬಳಕೆಯಾಗುತ್ತದೆ. ಷಡಂಗಗಳ ಅಕ್ಷರಕಾಲ ಪ್ರಮಾಣದ ವಿಭಜನೆ ಇವುಗಳ ಆವರ್ತದಲ್ಲಿರುವುದಿಲ್ಲ. ಛಾಪು ತಾಳ ಗಳಲ್ಲಿ ಐದು ಮತ್ತು ಏಳು ಅಕ್ಷರಗಳ ಕಾಲಪ್ರಮಾಣದ ಆವರ್ತಗಳ ತಾಳಗಳು ಖಂಡ ಛಾಪು ಮತ್ತು ಮಿಶ್ರ ಛಾಪು ಎಂಬ ಹೆಸರಿನಲ್ಲಿ ಪ್ರಸಿದ್ಧವಾಗಿವೆ.ಖಂಡ ಛಾಪು ಛಾಪು ತಾಳಾವರ್ತದ ವಿಭಜನೆ 2+3 ಅಕ್ಷರಗಳ ಕಾಲಪ್ರಮಾಣದ ಎರಡು ಘಾತಗಳ ಮೂಲಕ, ಮಿಶ್ರ ಛಾಪು ತಾಳವನ್ನು 3+4 ಅಕ್ಷರಗಳ ಕಾಲಪ್ರಮಾಣದ ಎರಡು<noinclude></noinclude> myoov9i6vuz68uhf1g7irouskv79ahc ಪುಟ:ಯಕ್ಷಗಾನ ಮಕರಂದ.pdf/೩೨೧ 104 100243 319519 281870 2026-05-13T11:49:16Z Hariprasad Shetty10 7490 319519 proofread-page text/x-wiki <noinclude><pagequality level="1" user="PraneethGanesh" />{{Left|69}}</noinclude>ಘಾತಗಳಿಂದ ವಿಭಜಿಸಿ ಸೂಚಿಸುತ್ತಾರೆ. ಕೆಲವೊಮ್ಮೆ ಖಂಡ ಛಾಪು ತಾಳವನ್ನು 2+1+2 ಎಂದೂ, ಮಿಶ್ರ ಛಾಪು ತಾಳವನ್ನು 3+2+2 ಎಂದೂ ವಿಭಜಿಸುವ ಕ್ರಮ ವಿದೆ. ಅಂತೆಯೇ ಮಿಶ್ರ ಛಾಪು ತಾಳಾವರ್ತದ ಏಳು ಅಕ್ಷರಗಳನ್ನು 443 ಎಂದೂ, ಖಂಡ ಛಾಪು ತಾಳಾವರ್ತದ ಐದು ಅಕ್ಷರಗಳನ್ನು 342 ಎಂದೂ ವಿಭಜಿಸುವುದನ್ನು ಅಪೂರ್ವವಾಗಿ ಕಾಣಬಹುದು, ಈ ಛಾಪು ತಾಳಗಳ ವಿಷಮಗತಿ ವಿಶಿಷ್ಟತೆಯ ಆಕರ್ಷಣೆಯೇ ಮುಂದೆ 1+2 ಅಕ್ಷರಗಳ ತಿಶ್ರಛಾಪು ಎಂಬ ತಾಳದ, ಹಾಗೆಯೇ 445 ಅಕ್ಷರಗಳ ಸಂಕೀರ್ಣ ಛಾಪು ಎಂಬ ತಾಳದ ಉದಯಕ್ಕೆ ಕಾರಣವಾಗಿರಬೇಕು. 2+2 ಸಮಗತಿಯ ತಾಳವನ್ನು ಘಾತಮಾತ್ರದಿಂದ ಸೂಚಿಸಿದಾಗ ಅದನ್ನು ಚತುರಶ್ರ ಛಾಪು ಎಂದಿರಬಹುದು. ಗತಿಗಳಲ್ಲಿ ತಿಶ್ರ, ಚತುರಶ್ರ, ಖಂಡ, ಮಿಶ್ರ, ಸಂಕೀರ್ಣ ಎಂಬ 3, 4, 5, 7, 9 ಅಕ್ಷರಗಳ ಕಾಲಪ್ರಮಾಣ ವೈವಿಧ್ಯಗಳಿದ್ದು ಅವುಗಳನ್ನು ಘಾತಮಾತ್ರದಿಂದ ಸೂಚಿ ಸುವ ಕ್ರಮ ರೂಢಿಗೆ ಬಂದಾಗ ಗತಿಗಳ ಹೆಸರಿನ ಮುಂದೆ ಛಾಪು ಎಂಬ ಶಬ್ದವನ್ನಿ ರಿಸಿ ಕರೆಯುವ ರೀತಿ ಬಳಕೆಗೆ ಬಂದಿರಬೇಕು. ಪುರಂದರದಾಸರಿಂದ ವಿಶ್ಲೇಷಿತವಾದ ಸಪ್ತತಾಳಗಳ ಅಂತರ್ಗತಿ ಈ ಜಾನಪದ ಮೂಲದ ಛಾಪು ತಾಳದವುಗಳು ಎಂಬುದನ್ನು ಗಮನಿಸಬೇಕು. ಅವರು ಸಪ್ತತಾಳ ಗಳಲ್ಲಿ ಒಂದು ಅಕ್ಷರಕಾಲಕ್ಕೆ ನಾಲ್ಕು ಪ್ರಸ್ವಾಕ್ಷರಗಳ ಕಾಲಪ್ರಮಾಣವನ್ನು ಇರಿಸಿ ಕೊಂಡು, ಆವರ್ತವನ್ನು ಹಿಗ್ಗಿಸಿ, ಅಲಂಕಾರಗಳನ್ನು ರಚಿಸಿದರು. ಅಲಂಕಾರಗಳನ್ನು ವಿಳಂಬಗತಿಯಲ್ಲಿ ಎಂದರೆ ಒಂದೊಂದು ಸ್ವರವನ್ನೂ ನಾಲ್ಕು ಅಕ್ಷರಗಳ ಕಾಲ ಪ್ರಮಾಣದಲ್ಲಿ - ಹಾಡಿದಾಗ, ಆವರ್ತದೊಳಗೆ ಅಡಗಿರುವ ಛಾಪುತಾಳದ ಗತಿ ಗೋಚರವಾಗುವುದಿಲ್ಲ. ಮಾತ್ರವಲ್ಲದೆ ಅವರು ಆವರ್ತ ವಿಭಜನೆಯನ್ನು ಷಡಂಗ ಗಳ ಮೊದಲಿನ ಮೂರು ಅಂಗಗಳನ್ನು ಉಪಯೋಗಿಸಿ ಮಾಡಿದುದ ಗತಿ ವಿಭಜನೆ ಯನ್ನು ವಿಳಂಬಕಾಲದಲ್ಲಿ ಕಾಣಿಸದಂತೆ ಮಾಡಿರಬಹುದು. ಆದರೆ ಅದೇ ಅಲಂಕಾರ ಗಳನ್ನು ದ್ರುತಗತಿಯಲ್ಲಿ ಎಂದರೆ ಅಕ್ಷರಕಾಲದ ಪ್ರಮಾಣವನ್ನು ಒಂದು ಹಾ ಕ್ಷರಕ್ಕೆ ಸೀಮಿತಗೊಳಿಸಿ ಹಾಡಿದಾಗ ಅವುಗಳಲ್ಲಿನ ಅಂತರ್ಗತಿ ಛಾಪುತಾಳ ಮೂಲ ದವು ಎಂಬುದನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ಸಪ್ತತಾಳಗಳಲ್ಲಿ ಧ್ರುವತಾಳ ಅಲಂಕಾರದ ಆವರ್ತಕ್ಕೆ ಅಕ್ಷರಕಾಲಗಳು 14, ಅಂಗಗಳಿಗೆ ಅನುಗುಣವಾಗಿ ಅವುಗಳನ್ನು ವಿಭಜಿಸಿದರೆ 4+2+4+4 =14 ಅಕ್ಷರಕಾಲಗಳಾಗುತ್ತವೆ. ಈ ಅಲಂಕಾರವನ್ನು ದ್ರುತಗತಿಯಲ್ಲಿ ಹಾಡಿದಾಗ 2+2+2 + 44 = 3 + 4 ಅಕ್ಷರಗಳ ವಿಭಜನೆಯ ಅಂತರ್ಗತಿ ದೊರೆಯುತ್ತದೆ. ಇದು ಮಿಶ್ರಛಾಪು ತಾಳದ ವಿಭಜನೆ. ಹಾಗೆಯೇ ಮಠತಾಳವು 4+2+4=10 ಅಕ್ಷರ ಕಾಲಗಳುಳ್ಳದ್ದು. ಈ ಅಲಂಕಾರವನ್ನು ದ್ರುತಗತಿಯಲ್ಲಿ ಹಾಡಿದಾಗ<noinclude></noinclude> 2m5qb25g0es8778cecu83a5jfvher13 319520 319519 2026-05-13T11:49:39Z Hariprasad Shetty10 7490 319520 proofread-page text/x-wiki <noinclude><pagequality level="1" user="PraneethGanesh" />{{Right|69}}</noinclude>ಘಾತಗಳಿಂದ ವಿಭಜಿಸಿ ಸೂಚಿಸುತ್ತಾರೆ. ಕೆಲವೊಮ್ಮೆ ಖಂಡ ಛಾಪು ತಾಳವನ್ನು 2+1+2 ಎಂದೂ, ಮಿಶ್ರ ಛಾಪು ತಾಳವನ್ನು 3+2+2 ಎಂದೂ ವಿಭಜಿಸುವ ಕ್ರಮ ವಿದೆ. ಅಂತೆಯೇ ಮಿಶ್ರ ಛಾಪು ತಾಳಾವರ್ತದ ಏಳು ಅಕ್ಷರಗಳನ್ನು 443 ಎಂದೂ, ಖಂಡ ಛಾಪು ತಾಳಾವರ್ತದ ಐದು ಅಕ್ಷರಗಳನ್ನು 342 ಎಂದೂ ವಿಭಜಿಸುವುದನ್ನು ಅಪೂರ್ವವಾಗಿ ಕಾಣಬಹುದು, ಈ ಛಾಪು ತಾಳಗಳ ವಿಷಮಗತಿ ವಿಶಿಷ್ಟತೆಯ ಆಕರ್ಷಣೆಯೇ ಮುಂದೆ 1+2 ಅಕ್ಷರಗಳ ತಿಶ್ರಛಾಪು ಎಂಬ ತಾಳದ, ಹಾಗೆಯೇ 445 ಅಕ್ಷರಗಳ ಸಂಕೀರ್ಣ ಛಾಪು ಎಂಬ ತಾಳದ ಉದಯಕ್ಕೆ ಕಾರಣವಾಗಿರಬೇಕು. 2+2 ಸಮಗತಿಯ ತಾಳವನ್ನು ಘಾತಮಾತ್ರದಿಂದ ಸೂಚಿಸಿದಾಗ ಅದನ್ನು ಚತುರಶ್ರ ಛಾಪು ಎಂದಿರಬಹುದು. ಗತಿಗಳಲ್ಲಿ ತಿಶ್ರ, ಚತುರಶ್ರ, ಖಂಡ, ಮಿಶ್ರ, ಸಂಕೀರ್ಣ ಎಂಬ 3, 4, 5, 7, 9 ಅಕ್ಷರಗಳ ಕಾಲಪ್ರಮಾಣ ವೈವಿಧ್ಯಗಳಿದ್ದು ಅವುಗಳನ್ನು ಘಾತಮಾತ್ರದಿಂದ ಸೂಚಿ ಸುವ ಕ್ರಮ ರೂಢಿಗೆ ಬಂದಾಗ ಗತಿಗಳ ಹೆಸರಿನ ಮುಂದೆ ಛಾಪು ಎಂಬ ಶಬ್ದವನ್ನಿ ರಿಸಿ ಕರೆಯುವ ರೀತಿ ಬಳಕೆಗೆ ಬಂದಿರಬೇಕು. ಪುರಂದರದಾಸರಿಂದ ವಿಶ್ಲೇಷಿತವಾದ ಸಪ್ತತಾಳಗಳ ಅಂತರ್ಗತಿ ಈ ಜಾನಪದ ಮೂಲದ ಛಾಪು ತಾಳದವುಗಳು ಎಂಬುದನ್ನು ಗಮನಿಸಬೇಕು. ಅವರು ಸಪ್ತತಾಳ ಗಳಲ್ಲಿ ಒಂದು ಅಕ್ಷರಕಾಲಕ್ಕೆ ನಾಲ್ಕು ಪ್ರಸ್ವಾಕ್ಷರಗಳ ಕಾಲಪ್ರಮಾಣವನ್ನು ಇರಿಸಿ ಕೊಂಡು, ಆವರ್ತವನ್ನು ಹಿಗ್ಗಿಸಿ, ಅಲಂಕಾರಗಳನ್ನು ರಚಿಸಿದರು. ಅಲಂಕಾರಗಳನ್ನು ವಿಳಂಬಗತಿಯಲ್ಲಿ ಎಂದರೆ ಒಂದೊಂದು ಸ್ವರವನ್ನೂ ನಾಲ್ಕು ಅಕ್ಷರಗಳ ಕಾಲ ಪ್ರಮಾಣದಲ್ಲಿ - ಹಾಡಿದಾಗ, ಆವರ್ತದೊಳಗೆ ಅಡಗಿರುವ ಛಾಪುತಾಳದ ಗತಿ ಗೋಚರವಾಗುವುದಿಲ್ಲ. ಮಾತ್ರವಲ್ಲದೆ ಅವರು ಆವರ್ತ ವಿಭಜನೆಯನ್ನು ಷಡಂಗ ಗಳ ಮೊದಲಿನ ಮೂರು ಅಂಗಗಳನ್ನು ಉಪಯೋಗಿಸಿ ಮಾಡಿದುದ ಗತಿ ವಿಭಜನೆ ಯನ್ನು ವಿಳಂಬಕಾಲದಲ್ಲಿ ಕಾಣಿಸದಂತೆ ಮಾಡಿರಬಹುದು. ಆದರೆ ಅದೇ ಅಲಂಕಾರ ಗಳನ್ನು ದ್ರುತಗತಿಯಲ್ಲಿ ಎಂದರೆ ಅಕ್ಷರಕಾಲದ ಪ್ರಮಾಣವನ್ನು ಒಂದು ಹಾ ಕ್ಷರಕ್ಕೆ ಸೀಮಿತಗೊಳಿಸಿ ಹಾಡಿದಾಗ ಅವುಗಳಲ್ಲಿನ ಅಂತರ್ಗತಿ ಛಾಪುತಾಳ ಮೂಲ ದವು ಎಂಬುದನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ಸಪ್ತತಾಳಗಳಲ್ಲಿ ಧ್ರುವತಾಳ ಅಲಂಕಾರದ ಆವರ್ತಕ್ಕೆ ಅಕ್ಷರಕಾಲಗಳು 14, ಅಂಗಗಳಿಗೆ ಅನುಗುಣವಾಗಿ ಅವುಗಳನ್ನು ವಿಭಜಿಸಿದರೆ 4+2+4+4 =14 ಅಕ್ಷರಕಾಲಗಳಾಗುತ್ತವೆ. ಈ ಅಲಂಕಾರವನ್ನು ದ್ರುತಗತಿಯಲ್ಲಿ ಹಾಡಿದಾಗ 2+2+2 + 44 = 3 + 4 ಅಕ್ಷರಗಳ ವಿಭಜನೆಯ ಅಂತರ್ಗತಿ ದೊರೆಯುತ್ತದೆ. ಇದು ಮಿಶ್ರಛಾಪು ತಾಳದ ವಿಭಜನೆ. ಹಾಗೆಯೇ ಮಠತಾಳವು 4+2+4=10 ಅಕ್ಷರ ಕಾಲಗಳುಳ್ಳದ್ದು. ಈ ಅಲಂಕಾರವನ್ನು ದ್ರುತಗತಿಯಲ್ಲಿ ಹಾಡಿದಾಗ<noinclude></noinclude> 369k72myswwsf6yxcnhcwuixr88rdb3 319524 319520 2026-05-13T11:54:32Z Hariprasad Shetty10 7490 319524 proofread-page text/x-wiki <noinclude><pagequality level="1" user="PraneethGanesh" />{{Right|69}}</noinclude>ಘಾತಗಳಿಂದ ವಿಭಜಿಸಿ ಸೂಚಿಸುತ್ತಾರೆ. ಕೆಲವೊಮ್ಮೆ ಖಂಡ ಛಾಪು ತಾಳವನ್ನು 2+1+2 ಎಂದೂ, ಮಿಶ್ರ ಛಾಪು ತಾಳವನ್ನು 3+2+2 ಎಂದೂ ವಿಭಜಿಸುವ ಕ್ರಮವಿದೆ. ಅಂತೆಯೇ ಮಿಶ್ರ ಛಾಪು ತಾಳಾವರ್ತದ ಏಳು ಅಕ್ಷರಗಳನ್ನು 4+3 ಎಂದೂ,ಖಂಡ ಛಾಪು ತಾಳಾವರ್ತದ ಐದು ಅಕ್ಷರಗಳನ್ನು 3+2 ಎಂದೂ ವಿಭಜಿಸುವುದನ್ನು ಅಪೂರ್ವವಾಗಿ ಕಾಣಬಹುದು. {{gap}}ಈ ಛಾಪು ತಾಳಗಳ ವಿಷಮಗತಿ ವಿಶಿಷ್ಟತೆಯ ಆಕರ್ಷಣೆಯೇ ಮುಂದೆ 1+2 ಅಕ್ಷರಗಳ ತಿಶ್ರಛಾಪು ಎಂಬ ತಾಳದ, ಹಾಗೆಯೇ 4+5 ಅಕ್ಷರಗಳ ಸಂಕೀರ್ಣ ಛಾಪು ಎಂಬ ತಾಳದ ಉದಯಕ್ಕೆ ಕಾರಣವಾಗಿರಬೇಕು. 2+2 ಸಮಗತಿಯ ತಾಳವನ್ನು ಘಾತಮಾತ್ರದಿಂದ ಸೂಚಿಸಿದಾಗ ಅದನ್ನು ಚತುರಶ್ರ ಛಾಪು ಎಂದಿರಬಹುದು. ಗತಿಗಳಲ್ಲಿ ತಿಶ್ರ, ಚತುರಶ್ರ, ಖಂಡ, ಮಿಶ್ರ, ಸಂಕೀರ್ಣ ಎಂಬ 3, 4, 5, 7, 9 ಅಕ್ಷರಗಳ ಕಾಲಪ್ರಮಾಣ ವೈವಿಧ್ಯಗಳಿದ್ದು ಅವುಗಳನ್ನು ಘಾತಮಾತ್ರದಿಂದ ಸೂಚಿ ಸುವ ಕ್ರಮ ರೂಢಿಗೆ ಬಂದಾಗ ಗತಿಗಳ ಹೆಸರಿನ ಮುಂದೆ ಛಾಪು ಎಂಬ ಶಬ್ದವನ್ನಿ ರಿಸಿ ಕರೆಯುವ ರೀತಿ ಬಳಕೆಗೆ ಬಂದಿರಬೇಕು. {{gap}}ಪುರಂದರದಾಸರಿಂದ ವಿಶ್ಲೇಷಿತವಾದ ಸಪ್ತತಾಳಗಳ ಅಂತರ್ಗತಿ ಈ ಜಾನಪದ ಮೂಲದ ಛಾಪು ತಾಳದವುಗಳು ಎಂಬುದನ್ನು ಗಮನಿಸಬೇಕು. ಅವರು ಸಪ್ತತಾಳ ಗಳಲ್ಲಿ ಒಂದು ಅಕ್ಷರಕಾಲಕ್ಕೆ ನಾಲ್ಕು ಪ್ರಸ್ವಾಕ್ಷರಗಳ ಕಾಲಪ್ರಮಾಣವನ್ನು ಇರಿಸಿಕೊಂಡು, ಆವರ್ತವನ್ನು ಹಿಗ್ಗಿಸಿ, ಅಲಂಕಾರಗಳನ್ನು ರಚಿಸಿದರು. ಅಲಂಕಾರಗಳನ್ನು ವಿಳಂಬಗತಿಯಲ್ಲಿ ಎಂದರೆ ಒಂದೊಂದು ಸ್ವರವನ್ನೂ ನಾಲ್ಕು ಅಕ್ಷರಗಳ ಕಾಲ ಪ್ರಮಾಣದಲ್ಲಿ - ಹಾಡಿದಾಗ, ಆವರ್ತದೊಳಗೆ ಅಡಗಿರುವ ಛಾಪುತಾಳದ ಗತಿ ಗೋಚರವಾಗುವುದಿಲ್ಲ. ಮಾತ್ರವಲ್ಲದೆ ಅವರು ಆವರ್ತ ವಿಭಜನೆಯನ್ನು ಷಡಂಗಗಳ ಮೊದಲಿನ ಮೂರು ಅಂಗಗಳನ್ನು ಉಪಯೋಗಿಸಿ ಮಾಡಿದುದ ಗತಿ ವಿಭಜನೆಯನ್ನು ವಿಳಂಬಕಾಲದಲ್ಲಿ ಕಾಣಿಸದಂತೆ ಮಾಡಿರಬಹುದು. ಆದರೆ ಅದೇ ಅಲಂಕಾರಗಳನ್ನು ದ್ರುತಗತಿಯಲ್ಲಿ ಎಂದರೆ ಅಕ್ಷರಕಾಲದ ಪ್ರಮಾಣವನ್ನು ಒಂದು ಹೃಸ್ವಾಕ್ಷರಕ್ಕೆ ಸೀಮಿತಗೊಳಿಸಿ ಹಾಡಿದಾಗ ಅವುಗಳಲ್ಲಿನ ಅಂತರ್ಗತಿ ಛಾಪುತಾಳ ಮೂಲದವು ಎಂಬುದನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ. {{gap}}ಸಪ್ತತಾಳಗಳಲ್ಲಿ ಧ್ರುವತಾಳ ಅಲಂಕಾರದ ಆವರ್ತಕ್ಕೆ ಅಕ್ಷರಕಾಲಗಳು 14, ಅಂಗಗಳಿಗೆ ಅನುಗುಣವಾಗಿ ಅವುಗಳನ್ನು ವಿಭಜಿಸಿದರೆ 4+2+4+4 =14 ಅಕ್ಷರಕಾಲಗಳಾಗುತ್ತವೆ. ಈ ಅಲಂಕಾರವನ್ನು ದ್ರುತಗತಿಯಲ್ಲಿ ಹಾಡಿದಾಗ 2+2+2/2 + 4+4/2 = 3 + 4 ಅಕ್ಷರಗಳ ವಿಭಜನೆಯ ಅಂತರ್ಗತಿ ದೊರೆಯುತ್ತದೆ. ಇದು ಮಿಶ್ರಛಾಪು ತಾಳದ ವಿಭಜನೆ. ಹಾಗೆಯೇ ಮಠ್ಯತಾಳವು 4+2+4=10 ಅಕ್ಷರ ಕಾಲಗಳುಳ್ಳದ್ದು.ಈ ಅಲಂಕಾರವನ್ನು ದ್ರುತಗತಿಯಲ್ಲಿ ಹಾಡಿದಾಗ<noinclude></noinclude> 5lpjrd5wxh53ek887op1hl16ms0i58o 319525 319524 2026-05-13T11:54:40Z Hariprasad Shetty10 7490 /* Proofread */ 319525 proofread-page text/x-wiki <noinclude><pagequality level="3" user="Hariprasad Shetty10" />{{Right|69}}</noinclude>ಘಾತಗಳಿಂದ ವಿಭಜಿಸಿ ಸೂಚಿಸುತ್ತಾರೆ. ಕೆಲವೊಮ್ಮೆ ಖಂಡ ಛಾಪು ತಾಳವನ್ನು 2+1+2 ಎಂದೂ, ಮಿಶ್ರ ಛಾಪು ತಾಳವನ್ನು 3+2+2 ಎಂದೂ ವಿಭಜಿಸುವ ಕ್ರಮವಿದೆ. ಅಂತೆಯೇ ಮಿಶ್ರ ಛಾಪು ತಾಳಾವರ್ತದ ಏಳು ಅಕ್ಷರಗಳನ್ನು 4+3 ಎಂದೂ,ಖಂಡ ಛಾಪು ತಾಳಾವರ್ತದ ಐದು ಅಕ್ಷರಗಳನ್ನು 3+2 ಎಂದೂ ವಿಭಜಿಸುವುದನ್ನು ಅಪೂರ್ವವಾಗಿ ಕಾಣಬಹುದು. {{gap}}ಈ ಛಾಪು ತಾಳಗಳ ವಿಷಮಗತಿ ವಿಶಿಷ್ಟತೆಯ ಆಕರ್ಷಣೆಯೇ ಮುಂದೆ 1+2 ಅಕ್ಷರಗಳ ತಿಶ್ರಛಾಪು ಎಂಬ ತಾಳದ, ಹಾಗೆಯೇ 4+5 ಅಕ್ಷರಗಳ ಸಂಕೀರ್ಣ ಛಾಪು ಎಂಬ ತಾಳದ ಉದಯಕ್ಕೆ ಕಾರಣವಾಗಿರಬೇಕು. 2+2 ಸಮಗತಿಯ ತಾಳವನ್ನು ಘಾತಮಾತ್ರದಿಂದ ಸೂಚಿಸಿದಾಗ ಅದನ್ನು ಚತುರಶ್ರ ಛಾಪು ಎಂದಿರಬಹುದು. ಗತಿಗಳಲ್ಲಿ ತಿಶ್ರ, ಚತುರಶ್ರ, ಖಂಡ, ಮಿಶ್ರ, ಸಂಕೀರ್ಣ ಎಂಬ 3, 4, 5, 7, 9 ಅಕ್ಷರಗಳ ಕಾಲಪ್ರಮಾಣ ವೈವಿಧ್ಯಗಳಿದ್ದು ಅವುಗಳನ್ನು ಘಾತಮಾತ್ರದಿಂದ ಸೂಚಿ ಸುವ ಕ್ರಮ ರೂಢಿಗೆ ಬಂದಾಗ ಗತಿಗಳ ಹೆಸರಿನ ಮುಂದೆ ಛಾಪು ಎಂಬ ಶಬ್ದವನ್ನಿ ರಿಸಿ ಕರೆಯುವ ರೀತಿ ಬಳಕೆಗೆ ಬಂದಿರಬೇಕು. {{gap}}ಪುರಂದರದಾಸರಿಂದ ವಿಶ್ಲೇಷಿತವಾದ ಸಪ್ತತಾಳಗಳ ಅಂತರ್ಗತಿ ಈ ಜಾನಪದ ಮೂಲದ ಛಾಪು ತಾಳದವುಗಳು ಎಂಬುದನ್ನು ಗಮನಿಸಬೇಕು. ಅವರು ಸಪ್ತತಾಳ ಗಳಲ್ಲಿ ಒಂದು ಅಕ್ಷರಕಾಲಕ್ಕೆ ನಾಲ್ಕು ಪ್ರಸ್ವಾಕ್ಷರಗಳ ಕಾಲಪ್ರಮಾಣವನ್ನು ಇರಿಸಿಕೊಂಡು, ಆವರ್ತವನ್ನು ಹಿಗ್ಗಿಸಿ, ಅಲಂಕಾರಗಳನ್ನು ರಚಿಸಿದರು. ಅಲಂಕಾರಗಳನ್ನು ವಿಳಂಬಗತಿಯಲ್ಲಿ ಎಂದರೆ ಒಂದೊಂದು ಸ್ವರವನ್ನೂ ನಾಲ್ಕು ಅಕ್ಷರಗಳ ಕಾಲ ಪ್ರಮಾಣದಲ್ಲಿ - ಹಾಡಿದಾಗ, ಆವರ್ತದೊಳಗೆ ಅಡಗಿರುವ ಛಾಪುತಾಳದ ಗತಿ ಗೋಚರವಾಗುವುದಿಲ್ಲ. ಮಾತ್ರವಲ್ಲದೆ ಅವರು ಆವರ್ತ ವಿಭಜನೆಯನ್ನು ಷಡಂಗಗಳ ಮೊದಲಿನ ಮೂರು ಅಂಗಗಳನ್ನು ಉಪಯೋಗಿಸಿ ಮಾಡಿದುದ ಗತಿ ವಿಭಜನೆಯನ್ನು ವಿಳಂಬಕಾಲದಲ್ಲಿ ಕಾಣಿಸದಂತೆ ಮಾಡಿರಬಹುದು. ಆದರೆ ಅದೇ ಅಲಂಕಾರಗಳನ್ನು ದ್ರುತಗತಿಯಲ್ಲಿ ಎಂದರೆ ಅಕ್ಷರಕಾಲದ ಪ್ರಮಾಣವನ್ನು ಒಂದು ಹೃಸ್ವಾಕ್ಷರಕ್ಕೆ ಸೀಮಿತಗೊಳಿಸಿ ಹಾಡಿದಾಗ ಅವುಗಳಲ್ಲಿನ ಅಂತರ್ಗತಿ ಛಾಪುತಾಳ ಮೂಲದವು ಎಂಬುದನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ. {{gap}}ಸಪ್ತತಾಳಗಳಲ್ಲಿ ಧ್ರುವತಾಳ ಅಲಂಕಾರದ ಆವರ್ತಕ್ಕೆ ಅಕ್ಷರಕಾಲಗಳು 14, ಅಂಗಗಳಿಗೆ ಅನುಗುಣವಾಗಿ ಅವುಗಳನ್ನು ವಿಭಜಿಸಿದರೆ 4+2+4+4 =14 ಅಕ್ಷರಕಾಲಗಳಾಗುತ್ತವೆ. ಈ ಅಲಂಕಾರವನ್ನು ದ್ರುತಗತಿಯಲ್ಲಿ ಹಾಡಿದಾಗ 2+2+2/2 + 4+4/2 = 3 + 4 ಅಕ್ಷರಗಳ ವಿಭಜನೆಯ ಅಂತರ್ಗತಿ ದೊರೆಯುತ್ತದೆ. ಇದು ಮಿಶ್ರಛಾಪು ತಾಳದ ವಿಭಜನೆ. ಹಾಗೆಯೇ ಮಠ್ಯತಾಳವು 4+2+4=10 ಅಕ್ಷರ ಕಾಲಗಳುಳ್ಳದ್ದು.ಈ ಅಲಂಕಾರವನ್ನು ದ್ರುತಗತಿಯಲ್ಲಿ ಹಾಡಿದಾಗ<noinclude></noinclude> kent4l7pclm233gwleai6pgea976kxt ಪುಟ:ಯಕ್ಷಗಾನ ಮಕರಂದ.pdf/೩೨೨ 104 100244 319527 281871 2026-05-13T11:55:18Z Hariprasad Shetty10 7490 319527 proofread-page text/x-wiki <noinclude><pagequality level="1" user="PraneethGanesh" />{{Left|70}}</noinclude> 22 +2+2+2 =2 + 3 ವಿಭಜನೆ ದೊರೆಯುತ್ತದೆ. ಇದು ಖಂಡ ಛಾಪು ತಾಳದ ಅಂತರ್ಗತಿಯನ್ನು ತೋರಿಸುತ್ತದೆ. ಅಂತೆಯೇ ರೂಪಕತಾಳ 244 - 6 ಎಂಬುದು 3+3 ಅಥವಾ 2+4 = 1 +2 ಎಂದೂ; ಝಂಪೆತಾಳದ 7+1+2=10 ಎಂಬುದು (2+3) + (2 + 3) ಅಥವಾ (3+2) + (3+2) ಎಂದೂ; ತ್ರಿಪುಟ ತಾಳದ 3 + 2+ 2 = ? ಎಂಬುದು 3 + 4 ಎಂದೂ; ಅಟತಾಳದ 5+5+2+2=14 ಎಂಬುದು (3 + 4) + (3 + 4) ಎಂದೂ; ಏಕತಾಳದ 4 ಅಕ್ಷರಕಾಲಗಳು 2+2 ಎಂದೂ ವಿಭಜನೆಗೊಳ್ಳುವುದನ್ನು ಕಾಣಬಹುದು. ಘಾತಗಳಿಂದ ಮಾತ್ರ ಗಣಿಸಲ್ಪಡುವ ಛಾಪುತಾಳಗಳಲ್ಲಿ ಘಾತಗಳ ಮಧ್ಯದ ಅವಕಾಶವನ್ನು ಅಕ್ಷರಕಾಲಕ್ಕೆ ಎಂದರೆ ನಾಲ್ಕು ಅಕ್ಷರಗಳಿಗೆ ಒಂದು ಅಕ್ಷರಕಾಲದ ಪ್ರಮಾಣದಂತ ಹಿಡಿದರೆ – ಒಂದು ಆವರ್ತಕ್ಕೆ ಬರುವ ಅಕ್ಷರಗಳ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಾಗುತ್ತದೆ. ಮಿಶ್ರಛಾಪು ತಾಳದ ಏಳು ಅಕ್ಷರಗಳನ್ನು ಅಕ್ಷರಕಾಲ ಗಳಿಗೆ ಮಾರ್ಪಡಿಸಿದಾಗ ತಾಳದ ಆವರ್ತಕ್ಕೆ 28 ಅಕ್ಷರಗಳು ಎಂದರೆ ಮೊದಲ ನೆಯ ಎರಡನೆಯ ಘಾತಗಳ ನಡುವೆ 12 ಅಕ್ಷರಗಳೂ, ಎರಡನೆಯ ಮತ್ತು ಮರ ನೆಯ ಘಾತಗಳ ನಡುವೆ 16 ಅಕ್ಷರಗಳೂ ಬರುತ್ತವೆ. ಆವರ್ತಕ್ಕೆ ಈ ಅವ ಕಾಶವನ್ನಿರಿಸಿಕೊಂಡಾಗ ಕೇವಲ ಘಾತಗಳಿಂದ ತಾಳಾವರ್ತವನ್ನು ಸೂಚಿಸುವುದು ಸಾಹಸದ ಕೆಲಸ. ಹಾಡನ್ನು ಹೇಳುವ ಅವಕಾಶದಲ್ಲಿ ಎಲ್ಲಾದರೂ ಒಂದು ಅಕ್ಷರದ ಕಾಲ ಪ್ರಮಾಣ ಬಿಟ್ಟು ಹೋದರೆ, ಅಥವಾ ಹೆಚ್ಚು ಬಂದರೆ ಘಾತಮಧ್ಯದ ಕಾಲಾವ ಕಾಶ ತಪ್ಪುತ್ತದೆ, ಪರಿಣಾಮವಾಗಿ ತಾಳದ ಗತಿ ಕಡುತ್ತದೆ. ಆವರ್ತವನ್ನು ಅಂಗ ವಿಭಜನೆಗೆ ಒಳಪಡಿಸಿ ತಾಳ ಹಾಕಿದಾಗ ಮಾತ್ರ ಅಕ್ಷರಕಾಲಗಳಲ್ಲಿ ಇರಿಸಿಕೊಂಡ ತಾಳಾವರ್ತವನ್ನು ಸರಿಯಾಗಿ ನಡೆಸಲು ಸಾಧ್ಯ. ಎಂದರೆ ತ್ರಿಪುಟ ತಾಳದ ಪೂರ್ವಾ ರ್ಧದ 12 ಅಕ್ಷರಗಳನ್ನು ಮೂರು ತಾಳಕ್ರಿಯೆಗಳಿಗೂ ಉತ್ತರಾರ್ಧದ 16 ಅಕ್ಷರ ಗಳನ್ನು ನಾಲ್ಕು ತಾಳಕ್ರಿಯೆಗಳಿಗೂ ಅಳವಡಿಸಿ ಸೂಚಿಸಿದಾಗ ಮಾತ್ರ ಸುಲಭವಾಗಿ ತಾಳಗತಿಯನ್ನು ನಿಲ್ಲಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದುದರಿಂದ, ಅಕ್ಷರಕಾಲ ಗಳಿಗೆ ಪರಿವರ್ತಿಸಿಕೊಂಡ ಮಿಶ್ರಛಾಪು ತಾಳವನ್ನು ತ್ರಿಪುಟ ತಾಳ ಎಂದರು; ಪೂರ್ವಾ ರ್ಧದ 12 ಅಕ್ಷರಗಳ 3 ಅಕ್ಷರಕಾಲಗಳನ್ನು ತಿಶ್ರಲಘು ಎಂದೂ ಉತ್ತರಾರ್ಧದ 16 ಅಕ್ಷರಗಳ 4 ಅಕ್ಷರಕಾಲಗಳನ್ನು ಎರಡು ದಂತಗಳೆಂದೂ ಗಣಿಸಿ ತಾಳಾವರ್ತಕ್ಕೆ 7 ಅಕ್ಷರಕಾಲಗಳೆಂದರು- ಪರಿಣಾಮವಾಗಿ ತಾಳದ ಪ್ರತಿಯೊಂದು ಅಕ್ಷರಕಾಲಕ್ಕೂ ಒಂದೊಂದು ಕ್ರಿಯೆ - ತಾಳ ಹಾಕಿ ಸೂಚಿಸುವ ರೀತಿ ದೊರೆಯುವಂತಾಯಿತು. ತಾಳ ಹಾಕಿ ತೋರಿಸುವ ಕ್ರಮಕ್ಕೆ ಸಂಗೀತ ಶಾಸ್ತ್ರದಲ್ಲಿ ಕ್ರಿಯೆ ಎಂದು ಹೆಸರು. ಷಡಂಗಗಳಲ್ಲಿ ಪ್ರತಿಯೊಂದು ಅಂಗಕ್ಕೂ ಒಂದೊಂದು ವಿಶಿಷ್ಟವಾದ ಕ್ರಿಯೆಯಿದೆ. ಒಂದು ತಾಳದ ಅಂಗಗಳಿಗೆ ಅನುಗುಣವಾಗಿ ಈ ಕ್ರಿಯೆಗಳನ್ನು ಒಂದು ಸಲ ಹಾಕಿ<noinclude></noinclude> qndwp7qkwogehcfsyz4ubs6r7b6jbg5 ಪುಟ:ಯಕ್ಷಗಾನ ಮಕರಂದ.pdf/೮೬೬ 104 100546 319495 298256 2026-05-13T10:25:26Z Pragathi. BH 7585 /* Validated */ 319495 proofread-page text/x-wiki <noinclude><pagequality level="4" user="Pragathi. BH" /></noinclude>{{Right|597}} {{gap}}ಲೇಖನವನ್ನು ಕಾಯುತ್ತಿದ್ದಂತೆ ಒಂದು ದಿನ, 'ಡಾ|| ಗುರುರಾಜ ಭಟ್ಟರು ನಿಧನರಾದರು' ಎಂಬ ವಾರ್ತೆ ಬಂತು. {{gap}}ಲೇಖನವನ್ನು ಬರೆದಿದ್ದರೋ, ಅಥವಾ ಅದಕ್ಕಾಗಿ ಟಿಪ್ಪಣಿಗಳನ್ನಾಗಲೀ, ಚಿತ್ರ ಗಳನ್ನಾಗಲೀ ಸಿದ್ಧಪಡಿಸಿದ್ದರೋ ಎಂದು ತಿಳಿಯಲು ಆ ಮೇಲೆ ಪ್ರಯತ್ನಿಸಿದೆವು. ಡಾ| ಗುರುರಾಜ ಭಟ್ಟರ ಚಿರಂಜೀವರಾದ ಶ್ರೀ ಪರಶುರಾಮ ಭಟ್ಟರು ತುಂಬ ಹುಡುಕಿದರೂ ಅದಾವುದೂ ದೊರೆಯಲಿಲ್ಲ. {{gap}}ಸಂಶೋಧಕರ ಕುತೂಹಲವನ್ನು ಕೆರಳಿಸುವ ವಿಷಯ ಇದು. ಆಸಕ್ತಿಯುಳ್ಳ ವರು ಈ ದಿಸೆಯಲ್ಲಿ ಅಧ್ಯಯನ ಮಾಡಲು ಅನುಕೂಲವಾಗಲಿ ಎಂದು ಈ ಸಂಗತಿ ಗಳನ್ನು ನಮ್ಮ ವಾಚಕರ ಮುಂದೆ ಇಡುತ್ತಿದ್ದೇವೆ. {{Right|ಸಂಪಾದಕ,}}<noinclude></noinclude> kacmzadotbzv9ltrmml0r3cew5y47wk ಪುಟ:ಯಕ್ಷಗಾನ ಮಕರಂದ.pdf/೮೬೦ 104 100637 319415 298223 2026-05-12T16:36:11Z Pragathi. BH 7585 /* Validated */ 319415 proofread-page text/x-wiki <noinclude><pagequality level="4" user="Pragathi. BH" /></noinclude>{{Right|591}} <poem> ಆಗ ಬಾ ಈಗ ಬಾ ಹೋಗಿ ಬಾರೆಂಬ ಹೋಗಿ ಬಂದರೆ ಮತ್ತೆ ತಿರುಗಿ ಬಾರೆಂಬ ಬಾಗಿಲಲಿ ಗೊಲ್ಲರನ್ನು ಬಿಡಬೇಡಿರೆಂಬ ಆ ಲೋಭಿ ಅತಿಶಯದಿ ಮತ್ತೆ ಬಾರೆಂಬ||೧೨|| ಅಟಮಟವು ತಾನಾಗಿ ಅತಿ ಹಿಗ್ಗುತಿಹನು ಸಟವಟಿಯ ಸಾಗರದಿ ಲೋಲಾಡುತಿಹನು ಕಟಕಟನೆ ನಾವರಿಯೆವಿದಕುಪಾಯವನು ನಿಟಿಲಲೋಚನ ಬಲ್ಲ ಲೋಭಿ ಮಹಿಮೆಯನು||೧೩|| ಬಲ್ಲ ಊರನು ಬಿಟ್ಟು ಮಗೂರ ಹೊರಗೆ ನಿಲ್ಲದೇ ಓಡುವನು ರಾತ್ರಿ ಮುಖದೊಳಗೆ ಅಲ್ಲಾರು ಬುದ್ಧಿಯನು ಹೇಳಲಿಲ್ಲವಗೆ ಜಡಿಯು ತಾರೆ ಮರೆಗೊ೦ಬ ಮನದೊಳಗೆ||೧೩|| ಜಲ್ಲಡಿಯು ಇಲ್ಲದೇ ಹಲ್ಲು ಕಡಿಯುತ್ತ ನಿಲ್ಲದೇ ಅಟ್ಟದಾ ಹುಲ್ಲ ಬಡಿಯುತ್ತ ಎಲ್ಲಿ ಬಂದರು ಎಂದು ಅಳ್ಳೆ ಹೊಡೆಯುತ್ತ ತಲ್ಲಣಿಸುತಾ ಲೋಭಿ ತಾನು ಚಿಂತಿಸಿದ||೧೪|| ನಡೆಯುಂಟು ಕೆಲವರಿಗೆ ನುಡಿವ ಗುಣವಿಲ್ಲ ನುಡಿಯುಂಟು ಕೆಲವರಿಗೆ ನಡೆವ ಗುಣವಿಲ್ಲ ನಡೆನುಡಿಗಳೆರಡುಂಟು ಕೊಡುವ ಗುಣವಿಲ್ಲ ನಡೆನುಡಿಯು ಕೊಡುವ ಗುಣ ನಿಮಗಲ್ಲದಿಲ್ಲ||೧೫|| ಆದರಿಸಿ ಅಯ್ಯಗಳ ಕಳುಹಿ ಹರುಷದಲಿ ಓದಿದವರಿಗೆ ಕಡಲೆ ಬೆಲ್ಲ ವೀಯುತಲಿ ಭೇದವಿಲ್ಲದೆ ಬಾಲಕರು ಅರ್ತಿಗೊಡಲಿ ಮೂಲೋಕದೊಳು ನಿಮ್ಮ ಕೀರ್ತಿವೊಂದಿರಲಿ||೧೬|| ಚಂದ್ರಾರ್ಕ ಪರಿಯಂತ ಬಾಳು ಸುಖದಲಿ ಇಂದ್ರ ಪದವಿಯಲ್ಲಿ ಓಲಾಡು ಹರುಷದಲಿ ಚಂದ್ರಮುಖಿಯರು ಇಟ್ಟ ಓಲೆ ಸ್ಥಿರವಿರಲಿ ಚಂದದಲಿ ಉಡುಗೊರೆಯ ತರಿಸು ಬೇಗದಲಿ||೧೭|| ಅಣ್ಣತಮ್ಮದಿರು ಶ್ರೀರಾಮ ಲಕ್ಷ್ಮಣರಂತೆ ಬಣ್ಣಿಸಲು ಬಲರಾಮ ಕೃಷ್ಣ ರಿಪ್ಪಂತೆ ಇನ್ನು ಈ ಧರೆಯೊಳಗೆ ರವಿ ಶಶಿಗಳಂತೆ ಉನ್ನತದ ಭೋಗದಲಿ ಅವರ ಪತಿಯಂತೆ||೧೮|| ಮುಖ ಕಮಲದಲಿ ನೆಲಸಿದಾ ಭಾಗ್ಯಲಕ್ಷ್ಮಿ ಸುಖತರದಿ ಭುಜದ ಮೇಲಿಪ್ಪ ವರಲಕ್ಷ್ಮಿ ಅಕಳಂಕ ಉರದ ಮೇಲಿಪ್ಪ ಜಯಲಕ್ಷ್ಮಿ ಸಕಲ ಭಾಗ್ಯವ ಕೊಡುವ ಶ್ರೀ ಮಹಾಲಕ್ಷ್ಮಿ||೧೯|| </poem><noinclude></noinclude> tuoqthi418dsn1bmf9z5onww992cs52 ಪುಟ:ಯಕ್ಷಗಾನ ಮಕರಂದ.pdf/೮೫೮ 104 100669 319410 297839 2026-05-12T16:31:29Z Pragathi. BH 7585 /* Validated */ 319410 proofread-page text/x-wiki <noinclude><pagequality level="4" user="Pragathi. BH" /></noinclude>{{Left|ಹೂವಿನ ಕೋಲು}} ————————————————————————————— {{Right|-ಬಾ, ಸಾಮಗ ಮಲ್ಪೆ,}} ಸತ್ವಪೂರ್ಣ ಕಲೆಯಾದ ಯಕ್ಷಗಾನ ಹಲವು ಪ್ರಕಾರಗಳನ್ನೊಳಗೊಂಡಿದೆ. ಯಕ್ಷಗಾನ ಬಯಲಾಟ, ಯಕ್ಷಗಾನ ತಾಳಮದ್ದಳೆ ಯಕ್ಷಗಾನದ ಮುಖ್ಯ ಪ್ರಕಾರ ಗಳಾದರೆ ಚಿಕ್ಕಮೇಳ, ಹೂವಿನ ಕೋಲು-ಇವುಗಳು ಇನ್ನಿತರ ವಿಧಗಳು, ಒಟ್ಟು ಕಲೆಯ ದೃಷ್ಟಿಯಿಂದ ವಿಚಾರಮಾಡುವಾಗ ಹೂವಿನ ಕೋಲು ಮುಂತಾ ದವುಗಳಿಗೆ ಮುಖ್ಯ ಸ್ಥಾನ ಕೊಡಬೇಕಾಗಿಲ್ಲವಾದರೂ ಯಕ್ಷಗಾನದ ಪ್ರಭಾವವನ್ನು ಪರಿಶೀಲಿಸುವವರು ಹೂವಿನ ಕೋಲಿನಂತಹ ಪ್ರಕಾರಗಳನ್ನು ಗಮನಿಸಬೇಕಾದುದು ಅತ್ಯಗತ್ಯ. ಹೂವಿನ ಕೋಲು ಉಳಿದ ಪ್ರಕಾರಗಳಷ್ಟು ಜನಮೆಚ್ಚುಗೆ ಗಳಿಸಿಲ್ಲ ವೆಂಬುದು ಸತ್ಯ. ಆದರೆ ಯಕ್ಷಗಾನದ ಉಳಿದ ಪ್ರಕಾರಗಳಂತೆಯೇ ಹೂವಿನ ಕೊಲು ಹಿಂದಿನಿಂದಲೂ ಇಂದಿನ ವರೆಗೆ ಉಳಿದು ಬಂದಿದೆಯೆಂದರೆ ಹೂವಿನ ಕೋಲಿನ ಅಂತಃಸತ್ವದ ಅರಿವಾದೀತು. ಹೂವಿನ ಕೋಲು ಎಂದರೇನು ? ನವರಾತ್ರಿಯ ದಿನಗಳಲ್ಲಿ ಒಬ್ಬ ಭಾಗವತ, ಒಬ್ಬ ಮದ್ದಳೆಗಾರ, ಒಬ್ಬ ಶ್ರುತಿ ಹಿಡಿಯುವವನು, ಇಬ್ಬರು ಬಾಲಕರು ಇವರ ಗುಂಪು ಮನೆ ಮನೆಗೆ ಹೋಗುತ್ತದೆ. ಬಾಲಕರು ಕೈಯಲ್ಲಿ ಬೆಂಡಿನಿಂದ, ಬೇಗಡೆಯಿಂದ ಮಾಡಿದ ಒಂದೊಂದು ಹೂವಿನ ಕೋಲನ್ನು ಹಿಡಿದಿರುತ್ತಾರೆ. ಇವ ರೆಲ್ಲರು ಮನೆಯಲ್ಲಿ ಕುಳಿತುಕೊಂಡು, ಆ ಬಳಿಕ ಬಾಲಕರು ಮೊದಲು ಮಾನವವಿಂ ಚೌಪದಿಯನ್ನು ಹಾಡುತ್ತಾರೆ. ಒಂದು ಸಾಲನ್ನು ಒಬ್ಬ ಹುಡುಗನ ಇನ್ನೊಂದನ್ನು ಇನ್ನೊಬ್ಬ ಹುಡುಗನ ಹಾಡುತ್ತಾರೆ. ಆ ಮಾನವಮಿ ಚೌಪದಿಯ ವಿವಿಧ ಸಾಲು ಗಳು ಸಾಮಾನ್ಯವಾಗಿ ಹೀಗಿರುತ್ತವೆ: <poem> ಆಶ್ವಿಜ ಶುದ್ಧ ಮಾನವಮಿ ಬರಲೆಂದು ಶಾಶ್ವತದಿ ಹರಸಿದೆವು ಬಾಲಕರು ಬಂದು ಈಶ ನಿಮಗತ್ಯಧಿಕ ಸುಖವ ಕೊಡಲೆಂದು ಲೇಸಾಗಿ ಹರಸಿದೆವು ಬಾಲಕರು ಬಂದು{{Right|||೧||}} ಧನಕನಕ ವಸ್ತು ವಾಹನವಾಗಲೆಂದು ಕನಕದಂಡಿಗೆ ಚೌರಿ ನಿಮಗಾಗಲೆಂದು ದಿನದಿನಕ್ಕೆ ರಾಜಮನ್ನಣೆ ಹೆಚ್ಚಲೆಂದು ಅನುದಿನವು ಹರಸಿದೆವು ಬಾಲಕರು ಬಂದು||೨|| </poem><noinclude></noinclude> 64krqk4048ex86g4oid3fgqhg8ga37y 319412 319410 2026-05-12T16:34:01Z Pragathi. BH 7585 319412 proofread-page text/x-wiki <noinclude><pagequality level="4" user="Pragathi. BH" /></noinclude>{{Left|ಹೂವಿನ ಕೋಲು}} ————————————————————————————— {{Right|-ಬಾ, ಸಾಮಗ ಮಲ್ಪೆ,}} {{gap}}ಸತ್ವಪೂರ್ಣ ಕಲೆಯಾದ ಯಕ್ಷಗಾನ ಹಲವು ಪ್ರಕಾರಗಳನ್ನೊಳಗೊಂಡಿದೆ. ಯಕ್ಷಗಾನ ಬಯಲಾಟ, ಯಕ್ಷಗಾನ ತಾಳಮದ್ದಳೆ ಯಕ್ಷಗಾನದ ಮುಖ್ಯ ಪ್ರಕಾರ ಗಳಾದರೆ ಚಿಕ್ಕಮೇಳ, ಹೂವಿನ ಕೋಲು-ಇವುಗಳು ಇನ್ನಿತರ ವಿಧಗಳು, ಒಟ್ಟು ಕಲೆಯ ದೃಷ್ಟಿಯಿಂದ ವಿಚಾರಮಾಡುವಾಗ ಹೂವಿನ ಕೋಲು ಮುಂತಾ ದವುಗಳಿಗೆ ಮುಖ್ಯ ಸ್ಥಾನ ಕೊಡಬೇಕಾಗಿಲ್ಲವಾದರೂ ಯಕ್ಷಗಾನದ ಪ್ರಭಾವವನ್ನು ಪರಿಶೀಲಿಸುವವರು ಹೂವಿನ ಕೋಲಿನಂತಹ ಪ್ರಕಾರಗಳನ್ನು ಗಮನಿಸಬೇಕಾದುದು ಅತ್ಯಗತ್ಯ. ಹೂವಿನ ಕೋಲು ಉಳಿದ ಪ್ರಕಾರಗಳಷ್ಟು ಜನಮೆಚ್ಚುಗೆ ಗಳಿಸಿಲ್ಲ ವೆಂಬುದು ಸತ್ಯ. ಆದರೆ ಯಕ್ಷಗಾನದ ಉಳಿದ ಪ್ರಕಾರಗಳಂತೆಯೇ ಹೂವಿನ ಕೊಲು ಹಿಂದಿನಿಂದಲೂ ಇಂದಿನ ವರೆಗೆ ಉಳಿದು ಬಂದಿದೆಯೆಂದರೆ ಹೂವಿನ ಕೋಲಿನ ಅಂತಃಸತ್ವದ ಅರಿವಾದೀತು. {{gap}}ಹೂವಿನ ಕೋಲು ಎಂದರೇನು ? ನವರಾತ್ರಿಯ ದಿನಗಳಲ್ಲಿ ಒಬ್ಬ ಭಾಗವತ, ಒಬ್ಬ ಮದ್ದಳೆಗಾರ, ಒಬ್ಬ ಶ್ರುತಿ ಹಿಡಿಯುವವನು, ಇಬ್ಬರು ಬಾಲಕರು ಇವರ ಗುಂಪು ಮನೆ ಮನೆಗೆ ಹೋಗುತ್ತದೆ. ಬಾಲಕರು ಕೈಯಲ್ಲಿ ಬೆಂಡಿನಿಂದ, ಬೇಗಡೆಯಿಂದ ಮಾಡಿದ ಒಂದೊಂದು ಹೂವಿನ ಕೋಲನ್ನು ಹಿಡಿದಿರುತ್ತಾರೆ. ಇವ ರೆಲ್ಲರು ಮನೆಯಲ್ಲಿ ಕುಳಿತುಕೊಂಡು, ಆ ಬಳಿಕ ಬಾಲಕರು ಮೊದಲು ಮಾನವವಿಂ ಚೌಪದಿಯನ್ನು ಹಾಡುತ್ತಾರೆ. ಒಂದು ಸಾಲನ್ನು ಒಬ್ಬ ಹುಡುಗನ ಇನ್ನೊಂದನ್ನು ಇನ್ನೊಬ್ಬ ಹುಡುಗನ ಹಾಡುತ್ತಾರೆ. ಆ ಮಾನವಮಿ ಚೌಪದಿಯ ವಿವಿಧ ಸಾಲು ಗಳು ಸಾಮಾನ್ಯವಾಗಿ ಹೀಗಿರುತ್ತವೆ: <poem> ಆಶ್ವಿಜ ಶುದ್ಧ ಮಾನವಮಿ ಬರಲೆಂದು ಶಾಶ್ವತದಿ ಹರಸಿದೆವು ಬಾಲಕರು ಬಂದು ಈಶ ನಿಮಗತ್ಯಧಿಕ ಸುಖವ ಕೊಡಲೆಂದು ಲೇಸಾಗಿ ಹರಸಿದೆವು ಬಾಲಕರು ಬಂದು||೧|| ಧನಕನಕ ವಸ್ತು ವಾಹನವಾಗಲೆಂದು ಕನಕದಂಡಿಗೆ ಚೌರಿ ನಿಮಗಾಗಲೆಂದು ದಿನದಿನಕ್ಕೆ ರಾಜಮನ್ನಣೆ ಹೆಚ್ಚಲೆಂದು ಅನುದಿನವು ಹರಸಿದೆವು ಬಾಲಕರು ಬಂದು||೨|| </poem><noinclude></noinclude> mtorkjoszbmjybfkietveizkltazxgl ಪುಟ:ಯಕ್ಷಗಾನ ಮಕರಂದ.pdf/೮೫೯ 104 100673 319414 297841 2026-05-12T16:35:03Z Pragathi. BH 7585 /* Validated */ 319414 proofread-page text/x-wiki <noinclude><pagequality level="4" user="Pragathi. BH" /></noinclude>{{Left|590}} <poem> ಮಳೆ ಬಂದು ಬೆಳೆಬೆಳೆದು ಇಳೆ ತಣಿಯಲೆಂದು ತಿಳಿಗೊಳಗಳು ತುರುಗಳು ಕರೆಯಲೆಂದು ನಳಿನಮುಖಿಯರು ಸುಪುತ್ರರ ಪಡೆಯಲೆಂದು ಇಳೆಯೊಳಗೆ ಹರಸಿದವು ಬಾಲಕರು ಬಂದು||೩|| ಹರಕೆಯನು ಕೇಳಿ ಹರುಷವ ಮಾಡಿ ನಮಗೆ ತರಿಸಿಕೊಡಿ ಹಚ್ಚಡವ ನಮ್ಮಯ್ಯಗಳಿಗೆ ಬೆರಸಿಕೊಡಿ ಕಡಲೆಯನ್ನು ಬೆಲ್ಲವನ್ನು ನಮಗೆ ಸರಸತಿಯ ಕರುಣವುಂಟಾಗಿರಲಿ ನಿಮಗೆ||೪|| ಅಳಿಯನುಡುಗೊರೆಯಲ್ಲ ನಿಂತು ಕೇಳುವರೆ ಬಳಿಯ ಸಂಬಳವಲ್ಲ ನಿಂತು ಕೇಳುವರೆ ಹಳೆ ಸಾಲವಲ್ಲ ಹಗಲಿರುಳು ಕಾಡುವರೆ ಅಳಿಮನವ ಮಾಡದಿರಿ ಕೀರ್ತಿ ಗಳಿಸುವರೆ||೫|| ಆಯುರಾರೋಗ್ಯ ಐಸಿರಿ ಹೆಚ್ಚಲೆಂದು ಸಿರಿಯ ಸಂಪತ್ಕರವು ನಿಮಗಾಗಲೆಂದು ಕಾಯಜನ ಪಿತ ನೌಮಿ ನಿಮಗಾಗಲೆಂದು ಮಾಸ ಹನ್ನೆರಡಕ್ಕೆ ಸೌಮಿ ಬರಲೆಂದು||೬|| ಬಣ್ಣ ಬಂಗಾರದಾ ಪುಣ್ಯ ಹೆಚ್ಚಲೆಂದು ಹಣ್ಣು ಸಕ್ಕರೆ ಹಾಲ ಅನುದಿನವು ತಿಂದು ಸಣ್ಣ ಮಕ್ಕಳು ನೀವು ತಣ್ಣಗಿರಲೆಂದು ಬಣ್ಣಿಸೀ ಹರಸಿದೆವು ಬಾಲಕರು ಬಂದು||೭|| ಕಡಲೆ ಬೆಲ್ಲವು ಕೊಬರಿ ನಮಗಾಗಬೇಕು ಉಡುಗೊರೆಯು ತ್ಯಾಗ ನಮ್ಮಕ್ಕಳಿಗೆ ಬೇಕು ಕಡಗ ಕಂಠಾಭರಣ ನಿಮಗಿರಲು ಬೇಕು ತಡೆಯದೆ ತೊಡಿಸಿ ನಮಗೀಗಾಗಬೇಕು||೮|| ಕೊಟ್ಟಿರಿಸಿ ಕೇಳಬಂದವರಲ್ಲ ನಾವು ಬಿಟ್ಟ ಬೀಡಾರ ತೆಗೆಯೆನ್ನದಿರಿ ನೀವು ಕಪ್ಪಲೋಭಿಯ ಬಳಿಗೆ ಬರಲಿಲ್ಲ ನಾವು ಕೊಟ್ಟು ಕಳುಹಿಸಿ ನಮಗೆ ಉಡುಗೊರೆಯ ನೀವು||೯|| ಕೊಡದ ಲೋಭಿಗರ ಕೊಂಡಾಡಿ ಫಲವೇನು ಬಿಡುವೊಲ್ಲೆಯೆಂಬವರ ಬೇಡಿ ಫಲವೇನು ಜಡದೇಹಿಗಳ ದೇಹಿ ಎಂದು ಫಲವೇನು ಕೊಡದ ಲೋಭಿಯ ಗಂಡ ಕಲಿಕರ್ಣ ನೀನು||೧೦|| ತಿರುತಿರುಗಿ ಬೇಡುವರೆ ಕೊಟ್ಟಿರಿಸಲಿಲ್ಲ ಮರಮರಳಿ ಬೇಡುವರೆ ಮೈಸಾಲವಲ್ಲ ನೆರೆಹೊರೆಯ ಜನಪತಿಯ ಹೊಣೆ ಸಾಲವಲ್ಲ ಕರುಣದಿಂ ಕೊಟ್ಟು ಕಳುಹಿಸಿ ನಮ್ಮನೆಲ್ಲ||೧೧|| </poem><noinclude></noinclude> 9y3r2y2geu9liz8e5ycrwl74h7f119n ಪುಟ:ಯಕ್ಷಗಾನ ಮಕರಂದ.pdf/೮೬೧ 104 100677 319490 298224 2026-05-13T10:09:55Z Pragathi. BH 7585 /* Validated */ 319490 proofread-page text/x-wiki <noinclude><pagequality level="4" user="Pragathi. BH" /></noinclude>{{Left|592}} <poem> ಶ್ರೀಪತಿಯ ರಾಗ ಈಶ್ವರನ ಕೃಪೆಯಾಗಿ ಆ ಪರಂಜ್ಯೋತಿ ಪರಬ್ರಹ್ಮ ನೆಲೆಯಾಗಿ ಈ ಪರಿಯ ಚೌಪದಿಯ ಹರಕೆ ನಿಮಗಾಗಿ ಗೋಪಾಲಕೃಷ್ಣ ನಂಜುಂಡ ನೆಲೆಯಾಗಿ||೨೧|| </poem> {{gap}}ಮಾನೌವಿ ಚೌಪದಿ ಸಾಲುಗಳನ್ನು ಬಾಲಕರು ಹಾಡಿದ ಬಳಿಕ ಭಾಗವತರು ಯಕ್ಷಗಾನ ಪ್ರಸಂಗವೊಂದರ ಒಂದು ಮುಖ್ಯ ಭಾಗದ ಪದ್ಯಗಳನ್ನು ಹಾಡುತ್ತಾರೆ. ಇವುಗಳಿಗೆ ಬಾಲಕರು ಅರ್ಥ ಹೇಳುತ್ತಾರೆ. ಆ ಕಥಾಭಾಗ ಮುಗಿದ ಬಳಿಕ ಭಾಗ ವತರ ಮಂಗಳ ಪದ್ಯದೊಂದಿಗೆ 'ಹೂವಿನ ಕೋಲು' ಕಾರ್ಯಕ್ರಮ ಮುಗಿಯು ತದೆ. ಯಜಮಾನ ಹೂವಿನ ಕೋಲಿನ ಭಾಗವತರಿಗೆ ಬಹುಮಾನವನ್ನಿತ್ತು ಕಳು ಹಿಸಿ ಕೊಡುತ್ತಾನೆ. “ಹೂವಿನ ಕೋಲು' ಮುಂದಿನ ಮನೆಗೆ ಸಾಗುತ್ತದೆ. {{gap}}ಬೆಳೆದು ಬಂದ ಬಗೆ: ಹೂವಿನ ಕೋಲಿನ ಪ್ರಾಚೀನತೆಗೆ ಯಾವ ಐತಿ ಹಾಸಿಕ ಆಧಾರಗಳೂ ಲಭ್ಯವಾಗಿಲ್ಲ. ಹಾಗೆಂದು ಹೂವಿನ ಕೆಲು ಈ ಶತಮಾನ ದಿಂದಲೇ ಬೆಳೆದು ಬಂದ ಪ್ರಕಾರವೆನ್ನುವಂತಿಲ್ಲ. {{gap}}ಭಾರತದ ಧಾರ್ಮಿಕ ಹಬ್ಬಗಳಲ್ಲಿ ನವರಾತ್ರಿ ಹಬ್ಬ ವೈಶಿಷ್ಟ್ಯಪೂರ್ಣವಾದುದು. ಶತಶತಮಾನಗಳಿಂದ ಆಚರಿಸಲ್ಪಡುವ ಈ ಹಬ್ಬ ಕಲಾಸಾಂಸ್ಕೃತಿಕ ದೃಷ್ಟಿಯಿಂದಲೂ ಪ್ರಾಮುಖ್ಯವಾಗಿದೆ. ವಿಜಯನಗರ ಕಾಲದಲ್ಲಿನ ನವರಾತ್ರಿ ಉತ್ಸವದ ವರ್ಣನೆ ವಿದೇಶೀಯರ ಬರವಣಿಗೆಗಳಿಂದ ವ್ಯಕ್ತವಾಗುತ್ತದೆ. ಗಾಯನ, ನೃತ್ಯ ಇತ್ಯಾದಿಗಳಿಂದ ಈ ಉತ್ಸವ ದೊಡ್ಡ ನಾಡಹಬ್ಬವಾಗಿತ್ತು. {{gap}}ಈ ನವರಾತ್ರಿ ಕಾಲದಲ್ಲಿ ಪ್ರತಿಯೊಂದು ಹಳ್ಳಿಯವರ ಉತ್ತಮ ರೀತಿ ಯಲ್ಲಿ ಈ ಹಬ್ಬವನ್ನು ಮಾಡಿ ತಮಗೆ ಸೇರಿದವರೆಲ್ಲರ ವಿಷಯವಾಗಿ ಹರಕೆಯನ್ನು ಹೇಳುತ್ತಾರೆ. ಅಂತಹ ಹರಕೆಯ ಪದಗಳಲ್ಲೊಂದು 'ಮಾನಮಿಯಂ ಚೌಪದ', ಚೌಪದಗಳನ್ನು ಹಾಡುವುದು ಹಳ್ಳಿಗರಿಗೆ ಬಲು ಹೆಮ್ಮೆಯ ವಿಷಯವಾಗಿತ್ತು. ಹಬ್ಬಕ್ಕೆ 3-4 ತಿಂಗಳುಗಳಿರುವಾಗಲೇ ಇದನ್ನು ಹಾಡಲು ಅಭ್ಯಾಸ ಪ್ರಾರಂಭವಾಗು ತಿತ್ತು. ಮಠದ ಉಪಾಧ್ಯಾಯರು ಅಥವಾ ಅಯ್ಯಗಳು ಚೌಪದ ಹಾಡಲು ಯೋಗ್ಯ ಹುಡುಗರನ್ನು ಆರಿಸಿ ಶಿಕ್ಷಣ ನೀಡುತ್ತಾರೆ. ಸರಿಯಾಗಿ ಅಭ್ಯಾಸ ಮಾಡಿಸಿ ಬಾಲಕರಿಗೆ ಒಂದೇ ತೆರನಾದ ಉಡುಪು ತೊಡಿಸಿ ನವರಾತ್ರಿ ದಿನಗಳಲ್ಲಿ ಮನೆಮನೆ ಗಳಲ್ಲಿ ಈ 'ಅಯ್ಯ' ಬಾಲಕರನ್ನು ಕರೆದೊಯ್ದು ಚೌಪದ ಹಾಡಿಸುತ್ತಾರೆ. ಈ 'ಅಯ್ಯ' ವಿಶೇಷ ಸಂಭಾವನೆ ಪಡೆದು, ಹುಡುಗರು ಕೊಬರಿ ಬೆಲ್ಲ ಸಂಪಾದಿಸುತ್ತಾರೆ. {{gap}}ಕರ್ನಾಟಕದ ವಿವಿಧೆಡೆಗಳಲ್ಲಿ ಇದು ಪ್ರಚಲಿತವಿದೆ. ವಿಜಯನಗರ ಕಾಲದ (ಕ್ರಿ. ಶ. 14-16ನೆಯ ಶತಮಾನಗಳ) ಸುಮಾರಿಗೆ ಈ ಪದ್ಧತಿ ಬೆಳೆದುಬಂದಿತ್ತೆಂ ಬುದಕ್ಕೆ ವಿವಿಧಾಧಾರಗಳಿವೆ.<noinclude></noinclude> 3cg63rr69vqorx6c7xbzial4xv2l2st ಪುಟ:ಯಕ್ಷಗಾನ ಮಕರಂದ.pdf/೮೬೨ 104 100683 319491 298225 2026-05-13T10:12:04Z Pragathi. BH 7585 /* Validated */ 319491 proofread-page text/x-wiki <noinclude><pagequality level="4" user="Pragathi. BH" /></noinclude>{{Right|593}} {{gap}}ವಿಜಯನಗರ ಕಾಲದಲ್ಲೇ ಯಕ್ಷಗಾನವೂ ಸಾಕಷ್ಟು ಬೆಳೆದು ಬಂತು ಎಂಬುದು ವಿದ್ವಾಂಸರ ಅಭಿಪ್ರಾಯ. ಮಾನವಿ ಚೌಪದ ಪದಗಳನ್ನು ಹಾಡುವ ಪದ್ಧತಿ ಯಕ್ಷಗಾನದ ಪ್ರಭಾವಕ್ಕೆ ಒಳಗಾಗಿ ಈಗಿನ ಹೂವಿನ ಕೋಲು ರೂಪಕ್ಕೆ ಬಂದಿ ತೆಂಬುದು ಹೆಚ್ಚು ಸತ್ಯ. ಬೇರೆ ಕಡೆಗಳಲ್ಲಿ ಕೇವಲ ಚೌಪದಗಳನ್ನು ಹಾಡಿದರೆ, ದಕ್ಷಿಣ ಕನ್ನಡ ಜಿಲ್ಲೆಯ ಉತ್ತರ ಭಾಗಗಳಲ್ಲಿ ಈ ಪದ್ಯ ಹಾಡಿದ ಬಳಿಕ ಯಕ್ಷಗಾನ ಪ್ರಸಂಗ ಕಥಾಭಾಗ ಪ್ರಸ್ತುತ ಪಡಿಸುವ ಪದ್ಧತಿ ಬೆಳೆದು ಬಂತು. ಸುಮಾರು 17-18 ನೆಯ ಶತಮಾನಗಳಲ್ಲಿ ಈ ಪದ್ಧತಿ ಬೆಳೆದು ಬಂದಿರಬಹುದೆಂದು ಊಹಿಸಬಹುದು. ವಿಜಯನಗರ ಪತನಾನಂತರದ ಕಾಲದಲ್ಲಿ ಬಂದ ಕೆಳದಿ ನಾಯಕರು ಯಕ್ಷಗಾನಕ್ಕೆ ಪ್ರೋತ್ಸಾಹ ನೀಡಿದರು. ಹಳ್ಳಿಗಳ ಕಲೆಯಾದ ಇದಕ್ಕೆ ಗೌರವವೂ ಲಭ್ಯವಾಗಿತ್ತು. {{gap}}ಆದ್ದರಿಂದ 'ಅಯ್ಯ'ಗಳು ವಿದ್ಯಾರ್ಥಿಗಳಿಗೆ, ಹಳ್ಳಿಗರಿಗೆ ಮೆಚ್ಚಿಗೆಯಾಗಲು ಮಾನೌಮಿ ಚೌಪದಿಯೊಂದಿಗೆ ಯಕ್ಷಗಾನ ಸೇರಿಸಿ ಮನೆ ಮನೆಗೆ ಹೋಗುವ ಪದ್ಧತಿ ಯನ್ನು ಬಳಕೆಗೆ ತಂದರು. ತಮ್ಮ ನೆಚ್ಚಿನ ಕಲೆ ಯಕ್ಷಗಾನವನ್ನು ವಿದ್ಯಾರ್ಥಿಗಳು, ಅದ ಚಿಕ್ಕ ಬಾಲಕರು, ಪ್ರಸ್ತುತ ಪಡಿಸುವುದು ಇಲ್ಲಿನ ಜನಕ್ಕೆ ಸಂತೋಷ ತಂದಿತು. ಕೇವಲ ನೀರಸವಾಗಿ ಹಾಡುತ್ತಿದ್ದ ಚೌಪದದ ಸಾಲುಗಳನ್ನು ಕಡಿಮೆಗೊಳಿಸಿ, ಯಕ್ಷ ಗಾನಕ್ಕೆ ಹೆಚ್ಚು ಆದ್ಯತೆ ನೀಡಿ ಇಲ್ಲಿನ ಜನ ಹೂವಿನ ಕೋಲನ್ನು ಪ್ರೋತ್ಸಾಹಿಸಿತು. {{gap}}ಹೂವಿನ ಕೋಲಿನ ಸುವರ್ಣಯುಗ : ಇಪ್ಪತ್ತನೆ ಶತಮಾನದಲ್ಲಿ ಹಲವಾರು ಯಕ್ಷಗಾನ ಮೇಳಗಳು ಸ್ಥಾಪನೆಗೊಂಡವು. ಯಕ್ಷಗಾನವನ್ನು ಜೀವ ನೋದ್ಯೋಗವಾಗಿ ಸ್ವೀಕರಿಸಿದ ಕಲಾವಿದರು ಹುಟ್ಟಿ ಬಂದರು. ಈ ಸಮಯದಲ್ಲಿ ಹಿಂದಿನ 'ಅಯ್ಯ'ಗಳ ಶಾಲೆ ಮಾಯವಾಯಿತು. ತಮ್ಮ ವಿದ್ಯಾರ್ಥಿಗಳ ಪ್ರತಿಭೆ ಈ ಹೂವಿನ ಕೋಲಿನ ಸಂದರ್ಭದಲ್ಲಿ ಊರ ಜನರಿಗೆ ಗೊತ್ತಾಗಬೇಕು ಎಂಬ ದೃಷ್ಟಿ ಬದಲಾಯಿತು. ಹಿಂದಿನ ಅಯ್ಯಗಳು ಹೂವಿನ ಕೋಲಿನಿಂದ ಸಂಪಾದಿಸುತ್ತಿದ್ದ ಹಣ ಯಕ್ಷಗಾನ ಕಲಾವಿದರ ಕಣ್ಣಿಗೆ ಬಿತ್ತು. {{gap}}ನವರಾತ್ರಿ ಕಾಲಗಳಲ್ಲಿ ಯಕ್ಷಗಾನ ಕಲಾವಿದರಿಗೆ ಹೇಗೂ ಬಿಡುವು. ಅದಕ್ಕಾಗಿ “ಬಡಗುತಿಟ್ಟಿನ ಭಾಗವತರು ಮಕ್ಕಳನ್ನು ಆಯ್ಕೆ ಮಾಡಿ ಅವರಿಗೆ ಯಕ್ಷಗಾನ ಕಥಾ ಭಾಗದ ತರಬೇತು ನೀಡಿ ನವರಾತ್ರಿ ಕಾಲದಲ್ಲಿ ಹೂವಿನ ಕೋಲು ಹೊರಡಿಸಿದರು. ಉಡುಪಿ-ಕುಂದಾಪುರಗಳ ಜನ ಬಾಲಕರ-ತಮ್ಮ ಭಾಗವತರ ಹೂವಿನ ಕೋಲಿಗೆ ಪ್ರೋತಾಹ ನೀಡಿ ಯೋಗ್ಯ ಸಂಭಾವನೆ ನೀಡಿದರು. ಬಾಲಕರು ಮನೆ ಮನೆಗೆ ಬಂದು 'ಕಡಲೆ ಬೆಲ್ಲ ಕೊಬ್ಬರಿ' ಕೇಳಿ ಕೊನೆಗೆ ಹಣ ಪಡೆದರು. ಆದ್ದರಿಂದ ಮಳೆಗಾಲದ ಕಷ್ಟದ ದಿನಗಳನ್ನು ಹೇಗೆ ಕಳೆಯುವುದೆಂಬ ಚಿಂತೆಯಲ್ಲಿರುವಾಗ ಯಕ್ಷಗಾನ ಭಾಗ ವತ, ಮೃದಂಗವಾದಕ ಇವರಿಗೆಲ್ಲ ಹೂವಿನ ಕೋಲು ಸ್ವಲ್ಪ ದಿನದ ಮಟ್ಟಿಗೆ ಆಸರೆಯಾಯಿತು.<noinclude></noinclude> 1bs99n9wrtgt9d9txdwf4clt7rz56rz ಪುಟ:ಯಕ್ಷಗಾನ ಮಕರಂದ.pdf/೮೬೩ 104 100691 319492 298227 2026-05-13T10:12:59Z Pragathi. BH 7585 /* Validated */ 319492 proofread-page text/x-wiki <noinclude><pagequality level="4" user="Pragathi. BH" /></noinclude>{{Left|594}} {{gap}}ಹೂವಿನ ಕೋಲಿಗೆ ಸಿಗುತ್ತಿದ್ದ ಪ್ರೋತ್ಸಾಹ ಉಳಿದೆಲ್ಲ ಬಡಗುತಿಟ್ಟಿನ ಯಕ್ಷ ಗಾನ ಕಲಾವಿದರ ಕಣ್ಣು ತೆರೆಯಿಸಿತು. ಕೇವಲ ಕೆಲವೇ ಹೂವಿನ ಕೋಲುಗಳು ಬರಬರುತ್ತಾ ಹಲವಾರಾದವು. ಯಕ್ಷಗಾನ ಮೇಳಗಳಲ್ಲಿದ್ದ ಬಾಲಕರೇ ಹೂವಿನ ಕೋಲಿನ ಬಾಲಕರಾದರು. ಪ್ರಸಿದ್ಧ ಭಾಗವತರೆಲ್ಲರೂ ಒಂದೊಂದು ಹೂವಿನ ಕೋಲು ಗುಂಪು ತಯಾರು ಮಾಡಿ ನವರಾತ್ರಿಗೆ ಸಿದ್ಧವಾಗುತ್ತಿದ್ದಾಗ ಉಳಿದ ಕಲಾ ವಿದರೂ ಸುಮ್ಮನುಳಿಯಲಿಲ್ಲ. ತಾವು ನಿಜವಾಗಿ ಭಾಗವತರಾಗಿರದಿದ್ದರೂ ಪದ್ಯ ಸುಮಾರಾಗಿ ಹಾಡಲು ಬಂದರೆ ತಾವು ಸ್ವತಃ ಒಂದು 'ಹೂವಿನ ಕೋಲು' ಗುಂಪು ಮಾಡಿ ತಿರುಗಾಟ ಪ್ರಾರಂಭಿಸಿದರು. ಒಟ್ಟಿನಲ್ಲಿ ಈ ಶತಮಾನದ ಆರರ ದಶಕದ ವೇಳೆಗೆ ನವರಾತ್ರಿ ಸಮಯದಲ್ಲಿ ಸುಮಾರು ಇಪ್ಪತ್ತರಷ್ಟು ಹೂವಿನ ಕೋಲು ಗುಂಪುಗಳು ಉಡುಪಿ-ಕುಂದಾಪುರ ಪರಿಸರಗಳಲ್ಲಿ ತಿರುಗಾಟ ನಡೆಸುತ್ತಿದ್ದವು.ಹೂವಿನ ಕೋಲಿನ ಇತಿಹಾಸದಲ್ಲಿ ಈ ಕಾಲವು ಸುವರ್ಣಯುಗ ಎಂದರೆ ತಪ್ಪಾಗಲಾರದು. ಕೇವಲ ಬಾಲಕರೇ ಭಾಗವಹಿಸುತ್ತಿದ್ದ ಈ ಕಾಲದಲ್ಲಿಯೇ ನನ್ನ ತೀರ್ಥರೂಪರು, ಮಲ್ಪೆ ಶಂಕರನಾರಾಯಣ ಸಾಮಗರು, ಚಿಕ್ಕ ಹುಡುಗಿಯರನ್ನು ತರಬೇತುಗೊಳಿಸಿ “ಹೂವಿನ ಕೋಲು' ಗುಂಪನ್ನು ತಿರುಗಾಟ ಮಾಡಿಸಿದ್ದು ಗಮನಾರ್ಹ.ಸಂಭಾವ ನೆಯ ದೃಷ್ಟಿಯಿಂದಲೂ ಜನರು ಹೂವಿನ ಕೋಲಿಗೆ ಯೋಗ್ಯರಾಗಿ ನಡೆದುಕೊಳ್ಳು ತಿದ್ದುದೇ ಹಲವು ಹೂವಿನ ಕೋಲುಗಳಿಗೆ ಮುಖ್ಯ ಸ್ಫೂರ್ತಿ. {{gap}}ಈಗಿನ ಹೂವಿನ ಕೋಲು: ಇತ್ತೀಚಿನ ಎರಡು-ಮೂರು ದಶಕಗಳಲ್ಲಿಹೂವಿನ ಕೋಲು ತನ್ನ ಮೊದಲಿದ್ದ ಗೌರವ, ಸ್ಥಾನಮಾನಗಳನ್ನು ಉಳಿಸಿಕೊಳ್ಳುವುದರಲ್ಲಿ ವಿಫಲವಾಗಿದೆ. ಇದಕ್ಕೆ ಕಾರಣಗಳು ಹಲವಾರು : 1. ಹೂವಿನ ಕೋಲಿನ ಬಗ್ಗೆ ಹಿಂದಿದ್ದ ಧಾರ್ಮಿಕ ದೃಷ್ಟಿ ಬದಲಾಗಿ ಇದೊಂದು ದಂಡು ಬೇಡುವ - ಮಾಡುವ ಬಗೆ ಎಂಬ ಅಭಿಪ್ರಾಯ ಮೂಡಿದುದು. 2. ಸಂಭಾವನೆ ಕಡಿಮೆ ನೀಡತೊಡಗಿದ್ದರಿಂದ ಹೂವಿನ ಕೋಲು ಲಾಭದಾಯಕ ಉದ್ಯೋಗ ಕಾರ್ಯ ಅಲ್ಲವಾಯಿತು. 3. ಇಂದು ಯಕ್ಷಗಾನ ಕಲಾವಿದರ ಜೀವನ ಸ್ಥಿತಿ-ಆರ್ಥಿಕ ಮಟ್ಟ ಬದಲಾಗಿದೆ. ಮೇಳಗಳಿಂದ ಆರ್ಥಿಕ ವಿಷಯ ಸುಧಾರಿಸಿರುವಾಗ ಪ್ರಸಿದ್ಧ ಭಾಗವತರು ಹೂವಿನ ಕೋಲಿನಂತಹ ಹೆಚ್ಚು ಶ್ರಮದ, ಕಡಿಮೆ ಲಾಭದ ಈ ಕಾರ್ಯವನ್ನು ಸಂಪೂರ್ಣ ಕೈಬಿಟ್ಟರು. 4. ಹೂವಿನ ಕೋಲಿಗೆ ಮುಖ್ಯವಾಗಿ ಸರಿಯಾದ ವ್ಯವಸ್ಥಿತ ರೂಪ ಇಲ್ಲ. ಸಿಕ್ಕಿ ಸಿಕ್ಕಿದಲ್ಲಿ ತಿಂದು, ಎಲ್ಲಿಯೋ ಮಲಗಿ, ಯಾರಾರನೆ ಕಾಡುವ ಪರಿಸ್ಥಿತಿ ಇರು ವುದರಿಂದ ಗೌರವ ಕಳೆದುಕೊಳ್ಳುವ ಪರಿಸ್ಥಿತಿ ಹೆಚ್ಚು ಇಂದಿನ ಸಮಾಜದಲ್ಲಿ.<noinclude></noinclude> obwbuugvj3voavr9ixuog71mplpl4lw ಪುಟ:ಯಕ್ಷಗಾನ ಮಕರಂದ.pdf/೮೬೪ 104 100692 319493 298229 2026-05-13T10:21:56Z Pragathi. BH 7585 /* Validated */ 319493 proofread-page text/x-wiki <noinclude><pagequality level="4" user="Pragathi. BH" /></noinclude>{{Right|595}} 5. ಯಕ್ಷಗಾನ ಪರಿಸರವೂ ಸಂಪೂರ್ಣ ಬದಲಾಗಿದೆ. ಹಿಂದೆ ಯಕ್ಷಗಾನ ಆಟ ತಾಳಮದ್ದಳೆಗಳೂ ತೀರ ಸಾಮಾನ್ಯವಾಗಿರಲಿಲ್ಲ.ಇಂದು ಯಾವ ಕಾಲ ದಲ್ಲಿ ಬೇಕಾದರೂ ಯಕ್ಷಗಾನ ನೋಡಬಹುದು; ಅದೊಂದು ಅಪರೂಪದ ಕಲಾರೂಪವೇನಲ್ಲ. 6. ಹಿಂದೆ ಬಾಲಕರ ಯಕ್ಷಗಾನ ಪ್ರತಿಭೆ ಮೆಚ್ಚುತ್ತಿದ್ದರು. ಬಾಯಿಪಾಠ ಮಾಡಿ ಹೇಳಿದ್ದನ್ನು ಕೇಳಿ ಹಳ್ಳಿಗರು ಸಂತೋಷಗೊಳ್ಳುತ್ತಿದ್ದರು. ಆದರೆ ಇಂದು ಮಕ್ಕಳ ಮೇಳಗಳೇ ಸಾಮಾನ್ಯವಾಗತೊಡಗುತ್ತಿವೆ.ಶಾಲಾ ಸಂಘಗಳಲ್ಲಿ ಬಾಲಕರು ಯಕ್ಷಗಾನ ಪ್ರದರ್ಶಿಸುವಾಗ ಈ ಹೂವಿನ ಕೋಲಿನ ಬಾಲಕರ ಪ್ರತಿಭೆ ಹೆಚ್ಚೆನ್ನು ವಂತಿಲ್ಲ. {{gap}}ಹಾಗಾಗಿ ಹೂವಿನ ಕೋಲು ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದೆ. “ಚಿಕ್ಕ ಮೇಳ'ವೂ ಹೂವಿನ ಕೋಲಿನ ಬದಲಿಗೆ ಎಂಬಂತೆ ಪ್ರಾಮುಖ್ಯವಾಗು ತಿದೆ. ಇದೇ ಪ್ರವೃತ್ತಿ ಮುಂದುವರಿದರೆ ಹೂವಿನ ಕೋಲು ಇನ್ನು ಕೆಲವು ವರ್ಷ ಗಳಲ್ಲಿ ಇಲ್ಲವಾದೀತು. ಹೀಗಾಗದಂತೆ ನೋಡಿಕೊಳ್ಳಲು ಯಕ್ಷಗಾನ ಈ ಪ್ರಕಾರ ವನ್ನುಳಿಸಲು ಕೆಲವು ಕ್ರಮ ಕೈಗೊಳ್ಳುವುದೊಳ್ಳೆಯದು. {{center|———}}<noinclude></noinclude> f235x7wy9g4kck25lf115iwbx1qr7v2 ಪುಟ:ಯಕ್ಷಗಾನ ಮಕರಂದ.pdf/೮೬೫ 104 100693 319494 298230 2026-05-13T10:24:00Z Pragathi. BH 7585 /* Validated */ 319494 proofread-page text/x-wiki <noinclude><pagequality level="4" user="Pragathi. BH" /></noinclude>{{center|'''ಅನುಬಂಧ-೧'''}} {{center|'''ಸಂಶೋಧಕರಿಗೊ೦ದು ವಸ್ತು'''}} {{gap}}ದಿ| ಡಾ| ಪಿ. ಗುರುರಾಜ ಭಟ್ಟರ Studies in Tuluva History and Culture (ತುಳುವರ ಇತಿಹಾಸ-ಸಂಸ್ಕೃತಿಗಳ ಅಧ್ಯಯನ) ಎಂಬ ಬೃಹದ್ಗಂಥದಲ್ಲಿ ಒಂದು ಚಿತ್ರವಿದೆ (Preview xxxix), ಬಂಗಾಡಿಯ ಅರಮನೆಯಲ್ಲಿರುವ ಒಂದು ಚಂದ್ರಿಕೆಯ (ತಾಡವಾಲೆಯ ಗ್ರಂಥವನ್ನು ಮುಚ್ಚುವ ತೆಳ್ಳಗಿನ ಹಲಗೆಯ ರಕ್ಷಾ ಪತ್ರ) ಮೇಲೆ ಬರೆದಿರುವ ಚಿತ್ರ ಅದು. ಇದು ಯಕ್ಷಗಾನದ ಕುಣಿತವನ್ನು ಚಿತ್ರಿಸು ಇದೆ ಎಂದು ಡಾ | ಗುರುರಾಜ ಭಟ್ಟರು ಆ ಗ್ರಂಥದಲ್ಲಿ ಹೇಳಿದ್ದಾರೆ. {{gap}}ಇದನ್ನು ನೋಡಿದ ನಾನು ಅದರ, ಹಾಗೂ ಅದರಂತಹ ಇನ್ನಿತರ ಶೋಧ ಗಳಿದ್ದರೆ, ಅವುಗಳ ಬಗ್ಗೆ ಒಂದು ಲೇಖನವನ್ನು 'ಪೊಳಲಿ ಶಾಸ್ತ್ರಿ ಸಂಸ್ಮರಣ ಗ್ರಂಥ ಕ್ಕಾಗಿ ಬರೆದು ಕೊಡಿ ಎಂದು ವಿನಂತಿಸಿ ಪತ್ರ ಬರೆದೆ. ಅದಕ್ಕುತ್ತರವಾಗಿ ಡಾ| ಗುರುರಾಜ ಭಟ್ಟರು ತಾ. 7-2-1978ರಂದು ನನಗೆ ಬರೆದ ಪತ್ರದಲ್ಲಿ ಈ ಕೆಳಗಿನ ವಿಷಯಗಳನ್ನು ಹೇಳಿದ್ದಾರೆ: {{gap}}(1) ಬಂಗಾಡಿಯ ಅರಮನೆಯಲ್ಲಿರುವ ತಾಡವಾಲೆಯ ಚಂದ್ರಿಕೆಯ ಮೇಲಿ ರುವ ಚಿತ್ರವು ಯಕ್ಷಗಾನ ತೆಂಕತಿಟ್ಟಿನ ಚಿತ್ರವೆಂದು ತನ್ನ ಅಭಿಪ್ರಾಯ. ಇದು ಹದಿ ನೇಳನೆಯ ಶತಮಾನದ್ದೆಂದು ತನ್ನ ನಿರ್ಣಯ. ಇಂತಹ ಚಿತ್ರಗಳು ಬಹಳ ಅಪೂರ್ವ ವಾದವುಗಳು. {{gap}}(2) ಇತ್ತೀಚೆಗೆ ತನಗೆ ದೊರೆತ ಇನ್ನೆರಡು ಶಿಲ್ಪಕೃತಿಗಳ ಶಿರೋಭೂಷಣ ಗಳು ಯಕ್ಷಗಾನದ ಕಿರೀಟಗಳನ್ನು ಹೋಲುತ್ತವೆ. ಅವುಗಳಲ್ಲಿ ಒಂದು ಧಾರವಾಡ ಜಿಲ್ಲೆಯ ಹಾವನೂರಿನಲ್ಲಿ ದೊರೆತ ಮಧ್ಯಕಾಲೀನ ಗಣೇಶ ವಿಗ್ರಹ. ಇದರ ಶಿರೋ ಭೂಷಣವು ಬಡಗತಿಟ್ಟಿನ ಮುಂಡಾಸನ್ನು ಹೋಲುತ್ತದೆ. ಇನ್ನೊಂದು ಉತ್ತರ ಕನ್ನಡ ಜಿಲ್ಲೆಯ ಹಾಡುವಳ್ಳಿಯಲ್ಲಿ ದೊರಕಿದ ಒಂದು ವೀರಗಲ್ಲಿನ ಮೇಲಿದೆ. {{gap}}(3) ಉಪ್ಪೂರಿನ ಗರಡಿಯೊಂದರ ಗೋಡೆಯ ಮೇಲೆ ಸುಮಾರು 100 ವರ್ಷ ಹಳೆಯದಾದ ಯಕ್ಷಗಾನ ಚಿತ್ರಗಳಿವೆ. {{gap}}ಇವುಗಳನ್ನೆಲ್ಲ ಜೊತೆಗೂಡಿಸಿ ಒಂದು ಲೇಖನ ಬರೆದರೆ ಆಗಬಹುದೆ ? ಎಂದು ಆ ಪತ್ರದಲ್ಲಿ ಕೇಳಿದ್ದರು. {{gap}}ಇಂತಹ ಅಧ್ಯಯನ ಯಕ್ಷಗಾನ ಕ್ಷೇತ್ರಕ್ಕೆ ಹೊಸದು. ಯಕ್ಷಗಾನದ ವಿಕಾಸ ಕ್ರಮದ ಮೇಲೆ ಇದು ಹೊಸ ಬೆಳಕನ್ನು ಚೆಲ್ಲಬಹುದು ಎಂದು ನನಗೆ ಅನಿಸಿತು. “ಅವಶ್ಯವಾಗಿ ಬರೆದುಕೊಡಿ” ಎಂದು ಪತ್ರ ಬರೆದೆ.<noinclude></noinclude> 6sq6r4dg601rrl75hz3jqzymq1a96h2 ವಿಕಿಸೋರ್ಸ್:ವಿಕಿಸೋರ್ಸ್೨೦/ಅಂಕೆಗಳು 4 101285 319501 319236 2026-05-13T11:04:42Z A826 6806 319501 wikitext text/x-wiki {| class="wikitable sortable" style="text-align:center; width:100%; font-size:75%; color: blue;" |+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್‌ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: 35787<br><small>ದತ್ತಾಂಶ ಪಡೆದ ಸಮಯ: 2026-05-13 11:01:55 UTC / 2026-05-13 16:31:55 IST</small> ! ಸಂ. !! ಸದಸ್ಯ/ಸದಸ್ಯೆ !! ಮುಖ್ಯ !! ಕರ್ತೃ !! ಪುಟ(points) !! ಪರಿವಿಡಿ !! ಅನುವಾದ !! ಪುಟ ಸೃಷ್ಟಿ !! ಪ್ರೂಫ್ ರೀಡ್ (ಅಂಕ) !! ವ್ಯಾಲಿಡೇಶನ್ (ಅಂಕ) !! ಒಟ್ಟು ಸಂಪಾದನೆಗಳು !! ಒಟ್ಟು ಅಂಕಗಳು |- | 1 || [[Special:Contributions/Pragathi. BH|Pragathi. BH]] || 0 || 0 || 8415 (8862) || 0 || 0 || 7983 || 112 (224) || 301 (903) || 8811 || '''8862''' |- | 2 || [[Special:Contributions/Shreelatha.Halemane|Shreelatha.Halemane]] || 0 || 0 || 6408 (8412) || 0 || 0 || 4890 || 761 (1522) || 689 (2067) || 6766 || '''8412''' |- | 3 || [[Special:Contributions/Sharanya K H|Sharanya K H]] || 0 || 0 || 3738 (3861) || 0 || 0 || 3626 || 115 (230) || 5 (15) || 3801 || '''3861''' |- | 4 || [[Special:Contributions/Shreesha Sharma|Shreesha Sharma]] || 0 || 0 || 3048 (3770) || 0 || 0 || 2097 || 317 (634) || 218 (654) || 3542 || '''3770''' |- | 5 || [[Special:Contributions/Ashwini Rai K|Ashwini Rai K]] || 0 || 0 || 528 (1254) || 0 || 0 || 70 || 63 (126) || 390 (1170) || 654 || '''1254''' |- | 6 || [[Special:Contributions/Adhya.B|Adhya.B]] || 0 || 0 || 553 (553) || 0 || 0 || 553 || 0 (0) || 0 (0) || 564 || '''553''' |- | 7 || [[Special:Contributions/A826|A826]] || 10740 || 1 || 188 (234) || 24 || 0 || 4 || 3 (6) || 27 (81) || 10965 || '''256''' |- | 8 || [[Special:Contributions/Athmi.J|Athmi.J]] || 0 || 0 || 221 (221) || 0 || 0 || 221 || 0 (0) || 0 (0) || 221 || '''221''' |- | 9 || [[Special:Contributions/Anzx-ooo|Anzx-ooo]] || 2 || 0 || 66 (148) || 0 || 0 || 0 || 8 (16) || 49 (147) || 99 || '''150''' |- | 10 || [[Special:Contributions/Vikashegde|Vikashegde]] || 0 || 0 || 52 (109) || 0 || 0 || 0 || 16 (32) || 27 (81) || 64 || '''109''' |- | 11 || [[Special:Contributions/Vinoda mamatharai|Vinoda mamatharai]] || 0 || 0 || 103 (109) || 0 || 0 || 79 || 0 (0) || 5 (15) || 109 || '''109''' |- | 12 || [[Special:Contributions/~2026-24108-44|~2026-24108-44]] || 0 || 0 || 44 (44) || 0 || 0 || 44 || 0 (0) || 0 (0) || 44 || '''44''' |- | 13 || [[Special:Contributions/Babitha Shetty|Babitha Shetty]] || 0 || 0 || 16 (31) || 0 || 0 || 0 || 7 (14) || 5 (15) || 39 || '''31''' |- | 14 || [[Special:Contributions/Hariprasad Shetty10|Hariprasad Shetty10]] || 0 || 0 || 14 (22) || 0 || 0 || 0 || 0 (0) || 5 (15) || 81 || '''22''' |- | 15 || [[Special:Contributions/~2026-25228-62|~2026-25228-62]] || 0 || 0 || 7 (7) || 0 || 0 || 7 || 0 (0) || 0 (0) || 7 || '''7''' |- | 16 || [[Special:Contributions/~2026-25211-05|~2026-25211-05]] || 0 || 0 || 4 (4) || 0 || 0 || 4 || 0 (0) || 0 (0) || 4 || '''4''' |- | 17 || [[Special:Contributions/VASANTH S.N.|VASANTH S.N.]] || 0 || 0 || 3 (3) || 0 || 0 || 0 || 1 (2) || 0 (0) || 5 || '''3''' |- | 18 || [[Special:Contributions/ChiK|ChiK]] || 0 || 0 || 0 (0) || 1 || 0 || 0 || 0 (0) || 0 (0) || 1 || '''1''' |- | 19 || [[Special:Contributions/~2026-24744-13|~2026-24744-13]] || 2 || 0 || 0 (0) || 0 || 0 || 0 || 0 (0) || 0 (0) || 2 || '''1''' |- | 20 || [[Special:Contributions/~2026-25977-16|~2026-25977-16]] || 1 || 0 || 0 (0) || 0 || 0 || 0 || 0 (0) || 0 (0) || 1 || '''1''' |- | 21 || [[Special:Contributions/~2026-25629-17|~2026-25629-17]] || 0 || 0 || 1 (1) || 0 || 0 || 0 || 0 (0) || 0 (0) || 2 || '''1''' |- | 22 || [[Special:Contributions/~2026-25495-03|~2026-25495-03]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |- | 23 || [[Special:Contributions/~2026-24828-68|~2026-24828-68]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |- | 24 || [[Special:Contributions/~2026-24264-88|~2026-24264-88]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |- | 25 || [[Special:Contributions/~2026-24211-03|~2026-24211-03]] || 0 || 0 || 1 (1) || 0 || 0 || 0 || 0 (0) || 0 (0) || 1 || '''1''' |- | 26 || [[Special:Contributions/~2026-24009-50|~2026-24009-50]] || 0 || 0 || 1 (1) || 0 || 0 || 1 || 0 (0) || 0 (0) || 1 || '''1''' |} <noinclude> <syntaxhighlight lang="python" line copy=1> #!/usr/bin/env python3 import requests import time from datetime import datetime, timezone, timedelta from collections import defaultdict import re START_DATE = datetime(2026, 4, 18, 18, 0, 1, tzinfo=timezone.utc) END_DATE = datetime(2026, 6, 3, 23, 59, 59, tzinfo=timezone.utc) TARGET_NAMESPACES = [0, 102, 104, 106, 114] NAMESPACE_NAMES = { 0: "ಮುಖ್ಯ", 102: "ಕರ್ತೃ", 104: "ಪುಟ", 106: "ಪರಿವಿಡಿ", 114: "ಅನುವಾದ" } # Scoring rules for namespace 104 SCORING_RULES = { 'page_creation': 1, # New page creation 'proofread': 2, # Edit summary contains "/* Proofread */" 'validation': 3, # Edit summary contains "/* Validated */" 'regular_edit': 1 # Regular edit in namespace 104 } WIKI_URL = "https://kn.wikisource.org/w/api.php" DATA_GENERATION_TIME = datetime.now(timezone.utc) # Convert to IST for display IST = timezone(timedelta(hours=5, minutes=30)) DATA_GENERATION_TIME_IST = DATA_GENERATION_TIME.astimezone(IST) START_DATE_IST = START_DATE.astimezone(IST) END_DATE_IST = END_DATE.astimezone(IST) # User to exclude from namespace 0 (set their points to zero) EXCLUDED_USER = "A826" EXCLUDED_NAMESPACE = 0 def get_namespace_name(ns): return NAMESPACE_NAMES.get(ns, f"Namespace {ns}") def fetch_all_edits(): user_namespace_stats = defaultdict(lambda: defaultdict(set)) # Track unique pages per namespace for scoring user_scores = defaultdict(lambda: defaultdict(int)) # Track scores by user and namespace user_edit_details = defaultdict(list) # Store edit details for debugging user_total_edits = defaultdict(int) # Track total number of edits per user (including duplicates) user_namespace_edit_counts = defaultdict(lambda: defaultdict(int)) # Track total edit counts per namespace # Track specific edit types in namespace 104 user_ns104_stats = defaultdict(lambda: { 'creations': 0, 'proofreads': 0, 'validations': 0, 'regular': 0, 'proofread_score': 0, # Track proofread score separately 'validation_score': 0 # Track validation score separately }) start_iso = START_DATE.strftime('%Y-%m-%dT%H:%M:%SZ') end_iso = END_DATE.strftime('%Y-%m-%dT%H:%M:%SZ') print("=" * 80) print("KANNADA WIKISOURCE EDIT SCORING TOOL") print("=" * 80) print(f"Start (UTC): {START_DATE.strftime('%Y-%m-%d %H:%M:%S')}") print(f"Start (IST): {START_DATE_IST.strftime('%Y-%m-%d %H:%M:%S')}") print(f"End (UTC): {END_DATE.strftime('%Y-%m-%d %H:%M:%S')}") print(f"End (IST): {END_DATE_IST.strftime('%Y-%m-%d %H:%M:%S')}") print(f"Generated (UTC): {DATA_GENERATION_TIME.strftime('%Y-%m-%d %H:%M:%S')}") print(f"Generated (IST): {DATA_GENERATION_TIME_IST.strftime('%Y-%m-%d %H:%M:%S')}") print(f"Namespaces: {', '.join([f'{get_namespace_name(ns)} ({ns})' for ns in TARGET_NAMESPACES])}") print(f"User '{EXCLUDED_USER}' gets 0 points in namespace {EXCLUDED_NAMESPACE} ({get_namespace_name(EXCLUDED_NAMESPACE)})") print(f"Scoring in namespace 104 (ಪುಟ):") print(f" - Page creation: {SCORING_RULES['page_creation']} point") print(f" - Proofread (/* Proofread */): {SCORING_RULES['proofread']} points") print(f" - Validation (/* Validated */): {SCORING_RULES['validation']} points") print(f" - Regular edit: {SCORING_RULES['regular_edit']} point") print("-" * 80) params = { 'action': 'query', 'list': 'recentchanges', 'rcstart': end_iso, 'rcend': start_iso, 'rcnamespace': '|'.join(str(ns) for ns in TARGET_NAMESPACES), 'rcprop': 'title|user|timestamp|ids|comment|flags', 'rctype': 'edit|new', 'rclimit': '500', 'format': 'json' } total_edits = 0 excluded_edits = 0 continue_token = None page_count = 0 while True: if continue_token: params['rccontinue'] = continue_token try: response = requests.get(WIKI_URL, params=params, timeout=30) data = response.json() if 'query' not in data or 'recentchanges' not in data['query']: break changes = data['query']['recentchanges'] page_count += 1 print(f"Batch {page_count}... ({len(changes)} edits)") for change in changes: user = change.get('user', 'Unknown') title = change.get('title', '') ns = change.get('ns', 0) comment = change.get('comment', '') is_new = change.get('type') == 'new' # Increment total edit count for this user (every edit counts) user_total_edits[user] += 1 total_edits += 1 user_namespace_edit_counts[user][ns] += 1 # Set points to zero for A826 in namespace 0 if ns == EXCLUDED_NAMESPACE and user == EXCLUDED_USER: score = 0 # Track unique page for scoring purposes (still counts as 0 points) if title not in user_namespace_stats[user][ns]: user_namespace_stats[user][ns].add(title) user_scores[user][ns] += score excluded_edits += 1 continue if ns in TARGET_NAMESPACES: # Calculate score for this edit score = 0 if ns == 104: # Special scoring for namespace 104 if is_new: # Page creation score = SCORING_RULES['page_creation'] user_ns104_stats[user]['creations'] += 1 user_edit_details[user].append(f"Created page: {title} (+{score})") elif '/* Validated */' in comment: # Validation edit score = SCORING_RULES['validation'] user_ns104_stats[user]['validations'] += 1 user_ns104_stats[user]['validation_score'] += score user_edit_details[user].append(f"Validated: {title} (+{score})") elif '/* Proofread */' in comment: # Proofread edit score = SCORING_RULES['proofread'] user_ns104_stats[user]['proofreads'] += 1 user_ns104_stats[user]['proofread_score'] += score user_edit_details[user].append(f"Proofread: {title} (+{score})") else: # Regular edit score = SCORING_RULES['regular_edit'] user_ns104_stats[user]['regular'] += 1 user_edit_details[user].append(f"Regular edit: {title} (+{score})") else: # For other namespaces, count each unique page as 1 point score = 1 # Track unique pages per namespace for scoring if title not in user_namespace_stats[user][ns]: user_namespace_stats[user][ns].add(title) user_scores[user][ns] += score if total_edits % 500 == 0: print(f" Processed {total_edits} edits...") if 'continue' in data and 'rccontinue' in data['continue']: continue_token = data['continue']['rccontinue'] time.sleep(0.5) else: print("Finished fetching all edits!") break except Exception as e: print(f"Error: {e}") break print("-" * 80) print(f"Batches: {page_count}") print(f"Total edits fetched: {total_edits}") print(f"User '{EXCLUDED_USER}' edits in namespace {EXCLUDED_NAMESPACE} (scored 0): {excluded_edits}") print(f"Users with edits: {len(user_total_edits)}") # Summary of total edits per user print("\nTotal edits per user (including duplicates):") print("-" * 60) for user in sorted(user_total_edits.items(), key=lambda x: x[1], reverse=True)[:20]: print(f" {user[0]}: {user[1]} edits") print("=" * 80) return (user_namespace_stats, user_scores, user_ns104_stats, user_total_edits, total_edits, user_namespace_edit_counts) def generate_wikitable(user_namespace_stats, user_scores, user_ns104_stats, user_total_edits, total_competition_edits, user_namespace_edit_counts): table_data = [] for user in user_total_edits.keys(): # Calculate total points (sum of scores from all namespaces) total_points = sum(user_scores[user].values()) # Get unique page counts per namespace ns_unique_pages = {} for ns in TARGET_NAMESPACES: ns_pages = user_namespace_stats[user].get(ns, set()) ns_unique_pages[ns] = len(ns_pages) # Get total edit counts per namespace (including duplicates) ns_total_edits = user_namespace_edit_counts.get(user, {}) # Get namespace 104 detailed stats ns104_stats = user_ns104_stats.get(user, { 'creations': 0, 'proofreads': 0, 'validations': 0, 'regular': 0, 'proofread_score': 0, 'validation_score': 0 }) table_data.append({ 'user': user, 'total_score': total_points, 'total_edits': user_total_edits.get(user, 0), 'ns0_edits': ns_total_edits.get(0, 0), # Show total edits, not unique pages 'ns102_edits': ns_total_edits.get(102, 0), 'ns104_unique': ns_unique_pages.get(104, 0), 'ns104_score': user_scores[user].get(104, 0), 'ns106_edits': ns_total_edits.get(106, 0), 'ns114_edits': ns_total_edits.get(114, 0), 'creations': ns104_stats['creations'], 'proofreads': ns104_stats['proofreads'], 'proofread_score': ns104_stats['proofread_score'], 'validations': ns104_stats['validations'], 'validation_score': ns104_stats['validation_score'] }) table_data = [row for row in table_data if row['total_score'] > 0 or row['total_edits'] > 0] table_data.sort(key=lambda x: x['total_score'], reverse=True) if not table_data: return "No edits found in the specified date range." wikitable = [] wikitable.append('{| class="wikitable sortable" style="text-align:center; width:100%; font-size:75%; color: blue;"') wikitable.append(f'|+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್‌ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: {total_competition_edits}<br><small>ದತ್ತಾಂಶ ಪಡೆದ ಸಮಯ: {DATA_GENERATION_TIME.strftime("%Y-%m-%d %H:%M:%S")} UTC / {DATA_GENERATION_TIME_IST.strftime("%Y-%m-%d %H:%M:%S")} IST</small>') # Updated header with combined columns for proofread and validation header_cols = ['! ಸಂ.', '!! ಸದಸ್ಯ/ಸದಸ್ಯೆ', '!! ಮುಖ್ಯ', '!! ಕರ್ತೃ', '!! ಪುಟ(points)', '!! ಪರಿವಿಡಿ', '!! ಅನುವಾದ', '!! ಪುಟ ಸೃಷ್ಟಿ', '!! ಪ್ರೂಫ್ ರೀಡ್ (ಅಂಕ)', '!! ವ್ಯಾಲಿಡೇಶನ್ (ಅಂಕ)', '!! ಒಟ್ಟು ಸಂಪಾದನೆಗಳು', '!! ಒಟ್ಟು ಅಂಕಗಳು'] wikitable.append(' '.join(header_cols)) for idx, row in enumerate(table_data, start=1): user = row['user'] # Always use Special:Contributions link user_link = f"[[Special:Contributions/{user}|{user}]]" # Show both unique page count and weighted score for namespace 104 ns104_display = f"{row['ns104_unique']} ({row['ns104_score']})" # Combine proofread count and score into one column proofread_display = f"{row['proofreads']} ({row['proofread_score']})" # Combine validation count and score into one column validation_display = f"{row['validations']} ({row['validation_score']})" wikitable.append(f"|-\n| {idx} || {user_link} || {row['ns0_edits']} || {row['ns102_edits']} || {ns104_display} || {row['ns106_edits']} || {row['ns114_edits']} || {row['creations']} || {proofread_display} || {validation_display} || {row['total_edits']} || '''{row['total_score']}'''") wikitable.append('|}') return '\n'.join(wikitable) def main(): (user_namespace_stats, user_scores, user_ns104_stats, user_total_edits, total_competition_edits, user_namespace_edit_counts) = fetch_all_edits() if not user_total_edits: print("\nNo data retrieved.") return output = generate_wikitable(user_namespace_stats, user_scores, user_ns104_stats, user_total_edits, total_competition_edits, user_namespace_edit_counts) print("\n" + "=" * 80) print("WIKITABLE OUTPUT (Copy this entire section):") print("=" * 80) print(output) print("=" * 80) if __name__ == "__main__": main() </syntaxhighlight> </noinclude> [[ವರ್ಗ:ವಿಕಿಸೋರ್ಸ್೨೦]] s6bo56bu3mzccnmj40c1knwplepa36i