ವಿಕಿಸೋರ್ಸ್
knwikisource
https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F
MediaWiki 1.47.0-wmf.2
first-letter
ಮೀಡಿಯ
ವಿಶೇಷ
ಚರ್ಚೆಪುಟ
ಸದಸ್ಯ
ಸದಸ್ಯರ ಚರ್ಚೆಪುಟ
ವಿಕಿಸೋರ್ಸ್
ವಿಕಿಸೋರ್ಸ್ ಚರ್ಚೆ
ಚಿತ್ರ
ಚಿತ್ರ ಚರ್ಚೆಪುಟ
ಮೀಡಿಯವಿಕಿ
ಮೀಡಿಯವಿಕಿ ಚರ್ಚೆಪುಟ
ಟೆಂಪ್ಲೇಟು
ಟೆಂಪ್ಲೇಟು ಚರ್ಚೆಪುಟ
ಸಹಾಯ
ಸಹಾಯ ಚರ್ಚೆಪುಟ
ವರ್ಗ
ವರ್ಗ ಚರ್ಚೆಪುಟ
ಸಂಪುಟ
ಸಂಪುಟ ಚರ್ಚೆ
ಕರ್ತೃ
ಕರ್ತೃ ಚರ್ಚೆ
ಪುಟ
ಪುಟ ಚರ್ಚೆ
ಪರಿವಿಡಿ
ಪರಿವಿಡಿ ಚರ್ಚೆ
ಅನುವಾದ
ಅನುವಾದ ಚರ್ಚೆ
TimedText
TimedText talk
ಮಾಡ್ಯೂಲ್
ಮಾಡ್ಯೂಲ್ ಚರ್ಚೆಪುಟ
Event
Event talk
ಪರಿವಿಡಿ:ಕಥಾ ಸಂಗ್ರಹ - ಭಾಗ ೨.djvu
106
19233
320032
282886
2026-05-15T08:46:32Z
A826
6806
320032
proofread-index
text/x-wiki
{{:MediaWiki:Proofreadpage_index_template
|Type=book
|Title=ಕಥಾಸಂಗ್ರಹ
|Language=kn
|Volume=2
|Author=ಡೇನಿಯಲ್ ಸ್ಯಾಂಡರ್ಸನ್
|Translator=
|Editor=
|Illustrator=
|School=
|Publisher=
|Address=ಮೈಸೂರು
|Year=1916
|Key=
|ISBN=
|OCLC=
|LCCN=
|BNF_ARK=
|ARC=
|DOI=
|Source=djvu
|Image=7
|Progress=C
|Transclusion=no
|Validation_date=
|Pages=<pagelist />
|Volumes=
|Remarks=
|Width=
|Header=
|Footer=
|tmplver=
}}
[[ವರ್ಗ:ಕಥಾ ಸಂಕಲನ]]
[[ವರ್ಗ:ಜನಪದ ಸಾಹಿತ್ಯ]]
5o4o9h13ujdjrd0h5xsml9pmrgcmi4p
ಪರಿವಿಡಿ:ಕರ್ನಾಟಕದ ಕಲಾವಿದರು ಭಾಗ ೨.djvu
106
20589
320031
282982
2026-05-15T08:38:42Z
A826
6806
320031
proofread-index
text/x-wiki
{{:MediaWiki:Proofreadpage_index_template
|Type=book
|Title=[[ಕರ್ನಾಟಕದ ಕಲಾವಿದರು ಭಾಗ ೨]]
|Language=kn
|Volume=
|Author=
|Translator=
|Editor=
|Illustrator=
|School=
|Publisher=
|Address=
|Year=
|Key=
|ISBN=
|OCLC=
|LCCN=
|BNF_ARK=
|ARC=
|DOI=
|Source=djvu
|Image=6
|Progress=C
|Transclusion=no
|Validation_date=
|Pages=<pagelist />
|Volumes=
|Remarks=
|Width=
|Header=
|Footer=
|tmplver=
}}
fkq3swgnvo7ptqxbvovd79spbsx3knz
ಪುಟ:Mrutyunjaya.pdf/೨೫
104
21509
319807
61219
2026-05-14T14:20:11Z
Shreelatha.Halemane
7642
/* Validated */
319807
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center= ಮೃತ್ಯುಂಜಯ|left=೧೪ |right=}}
ಬಗೆಗೆ ತನ್ನ ಗಂಡನಿಗೆ ಒಲವಿಲ್ಲವೆಂಬುದು ಅವಳಿಗೆ ತಿಳಿಯದ್ದಲ್ಲ.
{{gap}}"ನಡಿ. ಬೆಸ್ ಮೂರ್ತಿಯೂ ಒಂದು ಬೇಕು" ಎಂದಳು.
{{gap}}ತಾಯತದವನನ್ನು ಮುತ್ತಿದ್ದ ಗುಂಪನ್ನು ಸೇರದೆ, ಆ ಮೂವರೂ ಮುಂದೆ ಸರಿದರು.
* * * *
{{gap}}ಮೋಡದ ಒಂದು ಗರಿಯೂ ಇಲ್ಲದ ಶುಭ್ರ ನೀಲಿ ಆಕಾಶದಲ್ಲಿ ಉರಿಯುವ ಸೂರ್ಯ. ಜನ ಉಡುತ್ತಿದ್ದುದು ಟೊಂಕದ ಸುತ್ತಲೂ ನಡುವಸ್ತ್ರ.ಮಂಡಿಯಿಂದ ಒಂದು ಗೇಣು ಮೇಲೆ, ಹೆಂಗಸರಿಗೆ ಮಂಡಿಗಿಂತ ತುಸು ಕೆಳಗೆ.ಎದೆಯ ಮೇಲೆ ವಸ್ತ್ರದ ಚೂರು ಇದ್ದುದು ಕೆಲ ಸ್ತ್ರೀಯರಿಗೆ ಮಾತ್ರ. ಗಂಡಸರದೆಲ್ಲ ಬರಿಮೈ. ಎಲ್ಲರದೂ ಸೂರ್ಯತಾಪದಲ್ಲಿ ಹದಗೊಂಡ ಎಣ್ಣೆಗಪ್ಪು ಚರ್ಮ.
{{gap}}ಬಿಸಿಲಿನ ಝಳಕ್ಕಿಂತ ಅಂಗಡಿಯ ಆಸರೆ ಹಿತಕರವಾಗಿತ್ತು.
{{gap}}ಐಸಿಸ್ ದೇವತಾ ಮೂರ್ತಿಯನ್ನು ನೆಫಿಸ್ ಕೊಂಡಳು. ಪಿಶಾಚಿಗಳನ್ನು ಓಡಿಸುವ ದೇವತೆ ಬೆಸ್. ಸಿಂಹದ ತಲೆ. ಕುಳ್ಳು ಆಕಾರ. ಅದನ್ನೂ ಕೊಂಡಳು.
{{gap}}ಮುಂದಿನ ಅಂಗಡಿಯಲ್ಲಿ ಮರದ ಒಂದು ಚಿಕ್ಕ ಕರಂಡಕದ ಖರೀದಿ ಆಯಿತು.ಲೆಬನನ್ನಿಂದ ತರಿಸಿದ್ದ ಮರ. ವಿದೇಶೀ ವಸ್ತು. ಅದನ್ನು ಬಳಸಿ ಐಗುಪ್ತದ ಕುಶಲ ಕೆಲಸಗಾರನೊಬ್ಬ ಆ ಕರಂಡಕವನ್ನು ನಿರ್ಮಿಸಿದ್ದ.
{{gap}}ಮೆನೆಪ್ಟಾಗೆ ಕಂಚಿನ ಚೂರಿ, ರಾಮೆರಿಪ್ಟಾಗೆ ಅಮೃತ ಶಿಲೆಯ ತುಣುಕುಗಳನ್ನು ಕೆತ್ತಿ ಮಾಡಿದ್ದ ಗೋಲಿಗಳು, ನೆಫಿಸ್ಗೆ ಎಲುಬಿನ ಹಣೆಗೆ___ದೊರೆತುವು .
{{gap}}ವಿನಿಮಯಕ್ಕೆಂದು ತಂದ ಸಾಮಗ್ರಿಗಳೆಲ್ಲ ಕೈಬಿಟ್ಟಿದ್ದುವು. ಜಾತ್ರೆಯ ವ್ಯಾಪಾರ ತೃಪ್ತಿಕರವಾಗಿ ಮುಗಿಯಿತೆಂದು ಅವರಿಗೆ ಒಂದು ಬಗೆಯ ಸಂತಸ .
{{gap}}ಮೆನೆಪ್ಟಾ ಕಣ್ಣುಗಳಿಗೆ ಅಂಗೈ ಅಡ್ಡಮಾಡಿ ಆಕಾಶದತ್ತ ನೋಡಿದ. ರಾ ನೆತ್ತಿಯಮೇಲೆ ಬರಲು ಇನ್ನೂ ಹೊತ್ತಿತ್ತು.
{{gap}}ಒಬ್ಬಳು ತರುಣಿ. ಒಂದು ಕರಡಿ. ಕುಣಿತ ನಡೆದಿತ್ತು ಒಂದೆಡೆ. ರಾಮೆರಿಪ್ಟಾ ತಂದೆ ತಾಯಿ ಇಬ್ಬರನ್ನೂ ಆ ದಿಕ್ಕಿಗೆ ಎಳೆದೊಯ್ದ.<noinclude></noinclude>
0hejxk79rq71e0imig18kw2u4raewha
319809
319807
2026-05-14T14:20:31Z
Shreelatha.Halemane
7642
319809
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center= ಮೃತ್ಯುಂಜಯ|left=೧೪ |right=}}
ಬಗೆಗೆ ತನ್ನ ಗಂಡನಿಗೆ ಒಲವಿಲ್ಲವೆಂಬುದು ಅವಳಿಗೆ ತಿಳಿಯದ್ದಲ್ಲ.
{{gap}}"ನಡಿ. ಬೆಸ್ ಮೂರ್ತಿಯೂ ಒಂದು ಬೇಕು" ಎಂದಳು.
{{gap}}ತಾಯತದವನನ್ನು ಮುತ್ತಿದ್ದ ಗುಂಪನ್ನು ಸೇರದೆ, ಆ ಮೂವರೂ ಮುಂದೆ ಸರಿದರು.
* * * *
{{gap}}ಮೋಡದ ಒಂದು ಗರಿಯೂ ಇಲ್ಲದ ಶುಭ್ರ ನೀಲಿ ಆಕಾಶದಲ್ಲಿ ಉರಿಯುವ ಸೂರ್ಯ. ಜನ ಉಡುತ್ತಿದ್ದುದು ಟೊಂಕದ ಸುತ್ತಲೂ ನಡುವಸ್ತ್ರ.ಮಂಡಿಯಿಂದ ಒಂದು ಗೇಣು ಮೇಲೆ, ಹೆಂಗಸರಿಗೆ ಮಂಡಿಗಿಂತ ತುಸು ಕೆಳಗೆ.ಎದೆಯ ಮೇಲೆ ವಸ್ತ್ರದ ಚೂರು ಇದ್ದುದು ಕೆಲ ಸ್ತ್ರೀಯರಿಗೆ ಮಾತ್ರ. ಗಂಡಸರದೆಲ್ಲ ಬರಿಮೈ. ಎಲ್ಲರದೂ ಸೂರ್ಯತಾಪದಲ್ಲಿ ಹದಗೊಂಡ ಎಣ್ಣೆಗಪ್ಪು ಚರ್ಮ.
{{gap}}ಬಿಸಿಲಿನ ಝಳಕ್ಕಿಂತ ಅಂಗಡಿಯ ಆಸರೆ ಹಿತಕರವಾಗಿತ್ತು.
{{gap}}ಐಸಿಸ್ ದೇವತಾ ಮೂರ್ತಿಯನ್ನು ನೆಫಿಸ್ ಕೊಂಡಳು. ಪಿಶಾಚಿಗಳನ್ನು ಓಡಿಸುವ ದೇವತೆ ಬೆಸ್. ಸಿಂಹದ ತಲೆ. ಕುಳ್ಳು ಆಕಾರ. ಅದನ್ನೂ ಕೊಂಡಳು.
{{gap}}ಮುಂದಿನ ಅಂಗಡಿಯಲ್ಲಿ ಮರದ ಒಂದು ಚಿಕ್ಕ ಕರಂಡಕದ ಖರೀದಿ ಆಯಿತು.ಲೆಬನನ್ನಿಂದ ತರಿಸಿದ್ದ ಮರ. ವಿದೇಶೀ ವಸ್ತು. ಅದನ್ನು ಬಳಸಿ ಐಗುಪ್ತದ ಕುಶಲ ಕೆಲಸಗಾರನೊಬ್ಬ ಆ ಕರಂಡಕವನ್ನು ನಿರ್ಮಿಸಿದ್ದ.
{{gap}}ಮೆನೆಪ್ಟಾಗೆ ಕಂಚಿನ ಚೂರಿ, ರಾಮೆರಿಪ್ಟಾಗೆ ಅಮೃತ ಶಿಲೆಯ ತುಣುಕುಗಳನ್ನು ಕೆತ್ತಿ ಮಾಡಿದ್ದ ಗೋಲಿಗಳು, ನೆಫಿಸ್ಗೆ ಎಲುಬಿನ ಹಣೆಗೆ___ದೊರೆತುವು .
{{gap}}ವಿನಿಮಯಕ್ಕೆಂದು ತಂದ ಸಾಮಗ್ರಿಗಳೆಲ್ಲ ಕೈಬಿಟ್ಟಿದ್ದುವು. ಜಾತ್ರೆಯ ವ್ಯಾಪಾರ ತೃಪ್ತಿಕರವಾಗಿ ಮುಗಿಯಿತೆಂದು ಅವರಿಗೆ ಒಂದು ಬಗೆಯ ಸಂತಸ .
{{gap}}ಮೆನೆಪ್ಟಾ ಕಣ್ಣುಗಳಿಗೆ ಅಂಗೈ ಅಡ್ಡಮಾಡಿ ಆಕಾಶದತ್ತ ನೋಡಿದ. ರಾ ನೆತ್ತಿಯಮೇಲೆ ಬರಲು ಇನ್ನೂ ಹೊತ್ತಿತ್ತು.
{{gap}}ಒಬ್ಬಳು ತರುಣಿ. ಒಂದು ಕರಡಿ. ಕುಣಿತ ನಡೆದಿತ್ತು ಒಂದೆಡೆ. ರಾಮೆರಿಪ್ಟಾ ತಂದೆ ತಾಯಿ ಇಬ್ಬರನ್ನೂ ಆ ದಿಕ್ಕಿಗೆ ಎಳೆದೊಯ್ದ.<noinclude></noinclude>
4n1d9byu3eybqvnkpey9epvzv90cyyh
ಪುಟ:Mrutyunjaya.pdf/೪೨
104
21526
319811
317819
2026-05-14T14:23:12Z
Shreelatha.Halemane
7642
/* Validated */
319811
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=|right=೩೧}}
ಧಾವಿಸಿದಳು. ಎದೆಗೆ ಹೊಡೆದುಕೊಂಡಳು. ಹಣೆಯನ್ನು ಮಂಚದ ಅಂಚಿಗೆ
ಜಪ್ಪಿಸಿದಳು. ನೆಲದ ಮೇಲೆ ಬಿದ್ದು ಹೊರಳಾಡಿದಳು.
{{gap}}ದೇಗುಲದ ಮಹಾ ದ್ವಾರದ ಬಳಿ ಗಾಯಕರು ಶೋಕದ ಶ್ರುತಿ ಹಿಡಿ
ದರು. ತಂತಿ ವಾದ್ಯಗಳನ್ನು ಮೀಟಿದರು.
{{gap}}ದೇವಸೇವಕಿಯ ಒಡನಿದ್ದ ಶೋಕಸ್ತ್ರೀಯರಲ್ಲದೆ ಕಟಾಂಜನದ ಆಚೆ
ನೆರೆದಿದ್ದವರಿಂದಲೂ ಹಾಹಾಕಾರ ಹೊರಟಿತು.
{{gap}}ಪ್ರಲಾಪ ಕೇಳಿಸಿತು :
{{gap}}ಓ ಒಸೈರಿಸ್, ಓ ಒಸೈರಿಸ್..
{{gap}}ಮುಖ್ಯ ದೇವಸೇವಕನ ಹಿರಿತನದಲ್ಲಿ, ಒಸೈರಿಸನ ಪಾರ್ಥಿವ ಶರೀರ
ದಿಂದ ಶವ ಪಟ್ಟಿಗಳನ್ನು ಬಿಚ್ಚಿದರು; ಸ್ನಾನ ಮಾಡಿಸಿದರು; ಸುಗಂಧ
ದ್ರವ್ಯಗಳನ್ನು ಲೇಪಿಸಿದರು.ಹೊಸ ಬಟ್ಟೆಗಳನ್ನು ಸುತ್ತಿ ಮತ್ತೆ ಪೆಟ್ಟಿಗೆಯ
ಇಟ್ಟರು. ಅಪರಾಹ್ನ ನಡೆಯುವ ಅಂತಿಮ ಯಾತ್ರೆಗೆ ಮಂಚವನ್ನು ಅಣಿ
ಗೊಳಿಸಿದರು.
{{gap}}ಮುಂದೆ ತುಸುಹೊತ್ತಿನಲ್ಲಿ, ಮೆಂಫಿಸಿನಿಂದ ಆಗಮಿಸಿದ ಪೆರೋ ಪರಿ
ವಾರವೂ ಮಹಾ ಅರ್ಚಕನ ಬಳಗವೂ ದೇಗುಲ ತಲಪಿದುವು. ಮಂದಿರದ
ಮಗ್ಗುಲಿನ ವಿಶ್ರಾಂತಿ ಕೊಠಡಿಗಳಲ್ಲಿ ಅವರು ಸ್ವಲ್ಪ ಹೊತ್ತು ತಂಗಿದರು.
{{gap}}....ಮುಲು ಮುಲು ಅಳುತ್ತ ಮಂಚದ ಕಾಲಿಗೊರಗಿ ಕುಳಿತ ಐಸಿಸ್,
ರೋದನದ ಹಿಮ್ಮೇಳವನ್ನು ಮುಂದುವರಿಸಿದ ಶೋಕಸ್ತ್ರೀಯರು ; ದುಃಖಾ
ಲಾಪದ ಶ್ರುತಿ ಹಿಡಿದ ಗಾಯಕರು; ಬಿಸಿಲಿನ ಪರಿವೆ ಇಲ್ಲದೆ ಕಟಕಟೆಗೆ ಆತು
ನಿಂತ ಜನರು.
{{gap}}ಪವಿತ್ರ ಕೊಳದಲ್ಲಿ ಮಿಂದು, ಬರತೊಡಗಿದ ಮಹಾ ಅರ್ಚಕ ಹೇಪಾಟ್
ಮತ್ತು ಪೆರೋ ಪೇಪಿ....
{{gap}}ಮಂದಿರವನ್ನು ಅವರು ಸಮಾಪಿಸಿದಂತೆ ಪ್ರಲಾಪ ತೀವ್ರಗೊಂಡಿತು :
{{gap}}“ಓ ಒಸೈರಿಸ್, ಓ ಒಸೈರಿಸ್....
{{gap}}ಗರ್ಭ ಗುಡಿಯ ದೇವತಾ ಮೂರ್ತಿಗೆ ಪ್ರಣಾಮ ಮಾಡಿ ಮಹಾ
ಅರ್ಚಕ ಎದ್ದ. ಅದೇ ಆಗ ಮಹಾದ್ವಾರವನ್ನು ಹೊಕ್ಕ ಪೆರೋಗೆ ಉಚ್ಚ
ಕಂಠದಲ್ಲಿ ಸ್ವಾಗತ ಬಯಸಿದ :<noinclude></noinclude>
r9r471u7gfdqjye5jpgwenu99fg2xr3
ಪುಟ:Mrutyunjaya.pdf/೭೫
104
21559
319813
246826
2026-05-14T14:24:52Z
Shreelatha.Halemane
7642
/* Validated */
319813
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=|right=೬೩}}
ಎಷ್ಟು ಹೊಲಗಳಿಗೆ ಸಾಕು? ಇಷ್ಟಕ್ಕೇ ಮುಗೀಲಿಲ್ಲ. ನಮ್ಮ ಕಷ್ಟ.</br>ಮುದಿ ಹೋರಿಗೆ ಬದಲು ಹೊಸ ಹೋರಿ ತರ್ಬೇಕು. ನೇಗಿಲಿಗೆ ಬೇರೆ ಮೊನೆ</br> ಹಾಕ್ಬೇಕು. ಇದಕ್ಕೆ ಖರ್ಚಾಗೋದಿಲ್ಲವಾ? ಧಾನ್ಯ ಬೇಡವಾ? ಇನ್ನು</br>ಇಲಿ, ಹೆಗ್ಗಣ, ಕಾಡುಹಂದಿ, ಹುಳಹುಪ್ಪಟೆ, ಮಿಡತೆ, ಹಕ್ಕಿಗಳ ಕಾಟದ</br>ವಿಷಯ ಎಷ್ಟು ಹೇಳಿದರೂ ಸ್ವಲ್ಪವೇ. ಕಳ್ಳರೂ ಬರ್ತಾರೆ. ರಾಜಕಣಜಕ್ಕೆ</br>ಹಿಂದೆ ಹತ್ತರಲ್ಲಿ ಒಂದಂಶ ಸಲ್ಲಿಸ್ತಿದ್ವಿ. ಈಗ ಕಂದಾಯ ಇಮ್ಮಡಿಯಾಗಿದೆ.
</br>ಹತ್ತರಲ್ಲಿ ಒಂದಂಶ ದೇವಮಂದಿರಕ್ಕೂ ಸಲ್ಲಬೇಕಾಗಿದೆ. ಕೈಯಲ್ಲಿದ್ದ ಚೂರು</br>ಪಾರು ಕಾಳು ಮುಗಿದಾಗ ನಾವು ಏನನ್ನು ತಿನ್ಬೇಕು? ಆಗ ಪೆಪೈರಸ್</br> ದಂಟಿನ ಬುಡಭಾಗವೇ ನಮ್ಮ ಆಹಾರ. ಇಲ್ಲವೆ ನೀರು ಗಿಡಗಳ ಬೇರುಗಳು,</br>ಕಡ್ಡಿಗಳು, ಹಸಿಯೋ ಬೇಯಿಸಿಯೋ ಸುಟ್ಟೋ ತಿನ್ಬೇಕು."
{{gap}}ನಡುವೆ ಬಾಯಿ ಹಾಕಿ ಟೆಹುಟಿ ಕಿರಿಚಿದ:
{{gap}}"ಪ್ರವಾಹ ಕಾಲದಲ್ಲಿ_ಬಿತ್ತನೆಗ್ಮುಂಚೆ_ನಿಮಗೆಲ್ಲಾ ಕೆಲಸಕೊಡೋದಿಲ್ಲವಾ?</br> ಕಲ್ಲು ಒಡೆಯೋದು ಕಲ್ಲು ಸಾಗಿಸೋದು ಕಟ್ಟೋದು</br> ಕುಟ್ಟೋದು....ಸಹಸ್ರ ಸಹಸ್ರ ಜನರಿಗೆ ದುಡಿಮೆ. ಇದೇನು ಸಾಮಾನ್ಯವೇ?"
{{gap}}"ನಿಜ. ಎಷ್ಟೋ ಸಲ ಇದು ಜೀತ. ಭೂಮಾಲಿಕರ ಮೂಲಕ</br> ನೀವು ಕಡ್ಡಾಯವಾಗಿ ಪಡೆಯೋದು. ಹದಿನೆಂಟು, ಇಪ್ಪತ್ತು ಜನರ ಗುಂಪು</br>ಗಳಾಗಿ_"
{{gap}}"ಅಸಂಖ್ಯ ಗುಂಪುಗಳು."
{{gap}}"ಅಂಥ ಅಸಂಖ್ಯ ಗುಂಪುಗಳಾಗಿ ನಾವೂ ದುಡಿದಿದ್ದೇವೆ.ಕೋಲು</br> ಹಿಡಿದ ಕಾಪೀರು ಕೈಯಲ್ಲಿ ಬಯ್ಗಳು ತಿಂದಿದ್ದೇವೆ. ದಿನಗೆಲಸಕ್ಕೆ ಪ್ರತಿಫಲವಾಗಿ</br> ನೀವು ಕೊಡಬೇಕಾದ್ದು ರೊಟ್ಟಿ, ಯವೆಸುರೆ, ಅವರೆಕಾಳು, ಈರುಳ್ಳಿ, </br>ಒಣಮಾಂಸ, ಹುದುಗುಪುಡಿ,ಉಪ್ಪು. ಆದರೆ ವಾಸ್ತವವಾಗಿ ನಮಗೆ</br> ಸಿಗೋದು ಏನಿರ್ತದೋ ಅದು. ಹೊಟ್ಟೆಗೇನಾದರೂ ಹಾಕ್ತೀರಿ- ಶಕ್ತಿ</br> ಬೇಕಲ್ಲ ಕಲ್ಲಿನ ಕೆಲಸಕ್ಕೆ? ಕಾಲ ಕಾಲಕ್ಕೆ ಹರಳೆಣ್ಣೆಯನ್ನೂ ಕೊಡ್ತೀರಿ_ </br>ನಮ್ಮ ಆರೋಗ್ಯ ಸರಿಯಾಗಿರಲಿ ಅಂತ."
{{gap}}ಕರ್ಕಶ ಕಂಠದಲ್ಲಿ ಟೆಹುಟಿ ಅಂದ:
{{gap}}"ನೆನಪಿಟ್ಕೋ! ಮನುಷ್ಯನಿಗೆ ಅವನ ನಾಲಗೆಯೇ ವೈರಿ! ಆ<noinclude></noinclude>
804ce41b17xk55r8qlfczw0nym1af8q
ಪುಟ:Mrutyunjaya.pdf/೭೮
104
21562
319817
61498
2026-05-14T14:29:52Z
Shreelatha.Halemane
7642
/* Validated */
319817
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=|right=೬೫}}
ಕೊಡಲಿ. ಹೇಗೂ ಅವರ ಕಣಜಗಳು ಭರ್ತಿಯಾಗಿವೆ.”
{{gap}}"ಅಂದರೇನು ? ನಿಗದಿಯಾಗಿರುವಷ್ಟು ನೀವು ಕೊಡೋದಿಲ್ವೋ?"
{{gap}}"ಇದ್ದವರು ಕೊಡ್ತಾರೆ."
{{gap}}ಟಹುಟಿ ಕೂಗಾಡಿದ:
{{gap}}“ ಇಲ್ಲದಿದ್ದವರು ಇಲ್ಲ !....ಪೆರೋ ರಾನ ಕಾಲದಲ್ಲಿ ಕೆಲವು ಜನ ಅವನ ವಿರುದ್ಧ ದಂಗೆ ಎದ್ರು. ಹಗಲಿನ ಕಣ್ಣನ್ನು ಆರಾಧಿಸೋ ಬದಲು ಇರುಳಿನ ದೈತ್ಯನನ್ನು ಪೂಜಿಸಿದ್ರು.... ಈಗ_"
{{gap}}ತುಸು ಧ್ವನಿ ಏರಿಸಿ ಮೆನೆಪ್ಟಾ ನುಡಿದ:
{{gap}}"ಇದು ಕಂದಾಯ ರಿಯಾಯಿತಿಗೆ ಪ್ರಾರ್ಥನೆ; ದಂಗೆ అల్ల. ನಾವು ಧರ್ಮಾತ್ಮ ಒಸೈರಿಸನ್ನು ಆರಾಧಿಸ್ತೇವೇ–ದುಷ್ಟ ಸೆತ್ ನನ್ನಲ್ಲ ! "
{{gap}}ಮಾತು ಮುಗಿಯುವುದಕ್ಕೆ ಮುನ್ನವೇ ಟಿಹುಟಿ ಒಂದು ಅಂಗೈಯನ್ನು ಇನ್ನೊಂದರಿಂದ ಬಲವಾಗಿ ತಟ್ಟಿ, ಗಟ್ಟಿಯಾಗಿ,"ಬಕಿಲ!" ಎಂದ.
{{gap}}ಬಕಿಲ ಪ್ರತಿಮೆಯ ತುಟಿಗಳಲ್ಲಿ ನಗೆ ಮೂಡಿತು. ಅದು ಚಲಿಸ ತೊಡಗಿತು. ಮೆನೆಪ್ಟಾ ನಿಂತಲ್ಲಿಗೆ ಅಲ್ಲಿಂದ ನಾಲ್ಕು ಹೆಜ್ಜೆ.ಮಿಕದತ್ತ ಸಾಗುವ ಕ್ರೂರ ಮೃಗದಂತೆ ಬಕಿಲ ದೀರ್ಘ ಗರ್ಜನೆಯ ಧ್ವನಿ ಹೊರಡಿಸಿದ. ಚಾವಟಿಯನ್ನು ಹಿರಿಯುತ್ತ ಮೆನೆಪ್ಟಾನ ಮೇಲೆ ಏರಿ ಹೋದ.
{{gap}}ಅಂಗಳದಲ್ಲಿದ್ದ ನೂರಾರು ಕಂಠಗಳಿಂದ ಏಕಕಾಲದಲ್ಲಿ ಆರ್ತನಾದ ಹೊರಟಿತು.
{{gap}}ಬಕಿಲನ ಬಲಗೈಯ ಮಾಂಸಖಂಡಗಳು ಕುಣಿದುವು. ನೀರಾನೆಯ ತೊಗಲಿನ ಚಾವಟಿ ಸುಂಯ್ಗುಟ್ಟಿತು. ಮತ್ತೆ ಮತ್ತೆ ಮೆನೆಪ್ಟಾನ ಶರೀರದ ಸುತ್ತ ಅದು ಹಾರವಾಯಿತು.
{{gap}}ಟಹುಟಿ ಕ್ಷೀಣಿಸತೊಡಗಿದ ಧ್ವನಿಯಲ್ಲಿ ಅಂದ:
{{gap}}"ಬಾರಿಸು,ಬಾರಿಸು ! ಅವನ ವಟ ವಟ ನಿಲ್ಸು!"
{{gap}}ಅಂಗಳದಿಂದ ಜನ ಒಳಕ್ಕೆ ನುಗ್ಗತೊಡಗಿದರು.ಬಕಿಲ ತನ್ನ ಅನುಚರ ರಿಗೆ ಅನುಜ್ಞೆಗಳನ್ನಿತ್ತ:
{{gap}}"ಹಿಂದಕ್ಕೆ ತಳ್ಳಿ ! ಹೊರಕ್ಕೆ ಓಡಿಸಿ!"
{{gap}}ಟಹುಟಿ ಪೀಠಕ್ಕೆ ಒರಗುತ್ತ ಹೇಳಿದ:
{{Left|೫}}<noinclude></noinclude>
isxqxifwo0hjpo92mcilqeb7z3dio3j
ಪುಟ:Mrutyunjaya.pdf/೭೯
104
21563
319821
61499
2026-05-14T14:39:24Z
Shreelatha.Halemane
7642
/* Validated */
319821
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=೬೬|right=}}
{{gap}}“ಅವನು ಮನುಷ್ಯನಲ್ಲ,ಸೆತ್.ಕಂಬಕ್ಕೆ ಕಟ್ಟಿ."
{{gap}}ಉದ್ದನೆಯ ಸೆಣಬಿನ ಹಗ್ಗ ಮೆನೆಪ್ಟಾನನ್ನು ಹತ್ತಿರದ ಕಂಬಕ್ಕೆ ಬಿಗಿಯಿತು.
ಗದೆಗಳ ಹೊಡೆತ ಸಹಿಸಿಯೂ ತಾಳೆ ಕೊರಡುಗಳನ್ನು ಇದಿರಿಸಿಯಯೂ ಜನ ಮುಂದಕ್ಕೆ ಸರಿಯಲೆತ್ನಿಸಿದರು. ಆದರೆ ಭಟರ ಸಂಘಟಿತ ಪ್ರಯತ್ನ ದೆದುರು ಬರಿಗೈಗಳ ಅವರ బల ಸೋತಿತು.
{{gap}}ಮೆನೆಪ್ಟಾಟಾಗೆ ಬವಳಿ ಬಂದಂತಾಯಿತು.
{{gap}}ಒಂದು ಧ್ವನಿ. ರಾಮೆರಿಪ್ಟಾ.
{{gap}}"ಅಪ್ಪಾ,ಅಪ್ಪಾ."
{{gap}}ಮೆನೆಪ್ಟಾ ಶಾಂತ ಸ್ವರದಲ್ಲಿ ಅಂದ:
{{gap}}"ರಾಮೆರಿ,ಮನೆಗೆ ಹೋಗು;ಅಮ್ಮನ ಹತ್ರ ಇರು."
{{center|೩}}
{{gap}}ರಾಜಗೃಹದಲ್ಲಿ ನಡೆದುದರ ಬಗೆಗೆ ನೆಫಿಸಳಿಗೆ ಮೊದಲ ಸುದ್ದಿ ದೊರೆ ತುದು ಮಗ ರಾಮೆರಿಪ್ಟಾನಿಂದರೇ.ತಂದೆ 'ಮನೆಗೆ ಹೋಗು;ಅಮ್ಮನ ಹತ್ರ ಇರು' ಎಂದೊಡನೆಯೇ ತನ್ನ ಓರಗೆಯವರೊಡನೆ ಹುಡುಗ ಓಡಿ ಬಂದಿದ್ದ.
{{gap}}ಅಸಾಧಾರಣವಾದುದೇನೋ ರಾಜಗೃಹದಲ್ಲಿ ನಡೆಯುತ್ತಿದೆ ಎಂಬ ಸುದ್ದಿ ಹಬ್ಬಿದಂತೆ,ಊರಿನ ಜನ ಒಂಟಿ ಒಂಟಿಯಾಗಿ ಗುಂಪಾಗಿ ಅತ್ತ ಹೊರಟಿದ್ದರು.
{{gap}}ಓಡಿ ಬರುತ್ತಿದ್ದ ಮಕ್ಕಳನ್ನು ಅವರು ಕೇಳಿದರು:
{{gap}}"ಏನಾಗ್ತಿದೆ?ಏನಾಗ್ತಿದೆ ಅಲ್ಲಿ?"
{{gap}}ರಾಮೆರಿಪ್ಟಾನದು ಒತ್ತರಿಸಿದ ಗಂಟಲು, ಮುಖದ ತುಂಬಾ ಹೆಪುo ಗಟ್ಟಿದ್ದ ದುಗುಡ. ಜನ ತಡೆದರೆಂದು ಆತ ನಿಲ್ಲಲಿಲ್ಲ. ಮಾತನಾಡಲೂ ಇಲ್ಲ.<noinclude></noinclude>
20wxo7zzfiv08lsr70cq3zy7pugvh98
ಪುಟ:Mrutyunjaya.pdf/೮೦
104
21564
319825
61502
2026-05-14T14:43:58Z
Shreelatha.Halemane
7642
/* Validated */
319825
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ |left=|right=೬೭}}
{{gap}}ಹುಡುಗರಲ್ಲೊಬ್ಬ ಕೀರಲು ಗಂಟಲಲ್ಲಿ ಕಿಂಚುತ್ತ ತನ್ನ ಗೆಳೆಯನನ್ನು ಹಿಂಬಾಲಿಸಿದ:
{{gap}}"ಹೊಡೆದ್ರು!ರಾಮೆರಿಪ್ಟಾನ ತಂದೆಗೆ ಹೊಡೆದ್ರು!ಗಲಾಟಿ! ಭಾರೀ ಗಲಾಟಿ!"
{{gap}}ರಾಮೆರಿಪ್ಟಾ ಬಾಗಿಲು ತಳ್ಳಿ ಮನೆಯೊಳಕ್ಕೆ ಕಾಲಿರಿಸಿದಾಗ ತಾಯಿ ನೆಫಿಸ್ ಮೂರು ಕಾಲುಗಳ ಪೀಠದ ಮೇಲೆ ಇರಿಸಿದ್ದ ಐಸಿಸ್ ದೇವತಾ ಮೂರ್ತಿಯ ಮುಂದೆ ಮೌನವಾಗಿ ಕುಳಿತಿದ್ದಳು.
{{gap}}ರಾಮೆರಿಯ ಗೆಳೆಯರೂ ಮನೆಯೊಳಗೆ ಹೊಕ್ಕು ಅವನ ಬೆನ್ನ ಹಿಂದೆ ಅರ್ಧ ವೃತ್ತಾಕಾರವಾಗಿ ನಿಂತರು.
{{gap}}ನೆಫಿಸ್ ತಲೆಯೆತ್ತಿ ಮಕ್ಕಳ ಕಾತರ ತುಂಬಿದ ಮುಖಗಳನ್ನು ನೋಡಿ ದಳು.ಅವಳ ತುಟಿಗಳು ಕಂಪಿಸಿದವು.ಏನಾಯಿತು_ಎಂದು ಕೇಳ ಬೇಕೆನಿಸಿತು. ಆದರೆ ಧ್ವನಿ ಹೊರಡಲಿಲ್ಲ.
{{gap}}ರಾಮೆರಿಪ್ಟಾನೇ ನುಡಿದ :
{{gap}}"ಮನೆಗೆ ಹೋಗು, ಅಮ್ಮನ ಹತ್ರ ಇರು_ಅಂದ ಅಪ್ಪ."
{{gap}}"ಹುಂ."
{{gap}}“ಅಪ್ಪ ಸಭಾಂಗಣದಲ್ಲಿ ನಿಂತು, ನಮ್ಮ ಜನರಿಗೆ ಹ್ಯಾಗೆ ಹ್ಯಾಗೆ ಅನ್ಯಾಯ ಆಗ್ತಿದೇಂತ ಹೇಳಿಯೇ ಬಿಟ್ಟ.ಬಹಳ ಹೊತ್ತು ಮಾತಾಡ್ದದ.ಅಧಿಕಾರಿಗೆ ತುಂಬಾ ಸಿಟ್ಟು ಬಂತು.ನಮ್ಮಪ್ಪ ಹೆದರಲೇ ಇಲ್ಲ. ನಮ್ಮವ ರೆಲ್ಲಾ ಬಂದಿದ್ರು.ಸ್ನೊಫ್ರು ಮಾವ, ಸೆಬೆಕ್ಖು ಮಾವ ಎಲ್ಲಾ ಇದ್ರು...."
{{gap}}"ಆಮೇಲೆ...."
{{gap}}"ಆಮೇಲೆ ಕಟ್ಹಾಕಿದ್ರು."
{{gap}}ದ್ರವಿಸತೊಡಗಿದ ದುಗುಡವನ್ನು ಬಿಗಿ ಹಿಡಿಯಲೆತ್ನಿಸುತ್ತ ರಾಮೆರಿಪ್ಟಾ ಅವುಡುಗಚ್ಚಿದ.
{{gap}}“ ಹೊಡೆದ್ರಾ?
{{gap}}" ಬಿಕ್ಕುತ್ತ ಗಟ್ಟಿಯಾಗಿ ರಾಮೆರಿ ಅಂದ : "ಹ್ಞ.ಆದರೆ ಅಪ್ಪ ಅಳಲಿಲ್ಲ, ಒಂದು ಸರ್ತಿನೂ ಅಳಲಿಲ್ಲ.”
{{gap}}ಹಾಗೆ ಹೇಳುತ್ತ, ಸದ್ದಿಲ್ಲದೆ ಕಂಬನಿ ಹರಿಸುತ್ತ, ತಾಯಿಯ ಬಳಿ<noinclude></noinclude>
5rzshgzku970s22jiqlanvma4tmbb2g
ಪುಟ:Mrutyunjaya.pdf/೮೧
104
21565
319827
61505
2026-05-14T14:48:00Z
Shreelatha.Halemane
7642
/* Validated */
319827
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=೬೮|right=}}
ರಾಮೆರಿಪ್ಟಾ ಕುಸಿಕುಳಿತು, ಆಕೆಯ ಮಡಿಲಲ್ಲಿ ಮುಖವಿರಿಸಿದ.
{{gap}}“ರಾಮೆರಿ,ರಾಮೆರಿ,"ಎಂದು ಮಗನ ಮೈದಡವುತ್ತ ನೆಫಿಸ್ ಸಂತೈ ಸಿದಳು,ತಾನೂ ಕಣ್ಣೀರು ಸುರಿಸುತ್ತ.
{{gap}}ನಿಂತಿದ್ದ ಹುಡುಗರಿಗೂ ಅಳು ಬಂತು.
{{gap}}“ನೀವೆಲ್ಲ ಮನೆಗೆ ಹೋಗಿ,ಮಕ್ಕಳೇ.”
{{gap}}_ನೆಫಿಸ್ ಅಂದಳು.
{{gap}}ಹುಡುಗರಲ್ಲೊಬ್ಬ ನುಡಿದ:
{{gap}}"ರಾಮೇರಿ ಇಲ್ಲೇ ಇರ್ಲಿ ಅತ್ತೆ.ನಾವು ರಾಜಗೃಹಕ್ಕೆ ಹೋಗ್ತೇವೆ.”
{{gap}}ಗೆಳೆಯರು ಹೊರಹೋದೊಡನೆಯೇ ರಾಮೆರಿಪ್ಟಾ ಧ್ವನಿ ತೆಗೆದು ಅತ್ತ.ನೆಫಿಸಳೂ ಅಂದಳು:
{{gap}}“ಐಸಿಸ್ ,ಐಸಿಸ್ ದೇವತೆ,ರಾಮೆರಿಯ ತಂದೆಯನ್ನು ಕಾಯ ಬೇಡವಾ ನೀನು ? ಮನೆಗೆ ಬಂದ ಮೊದಲನೇ ದಿನವೇ ಹೀಗೆ ಮಾಡೋದಾ? ತಪ್ಪು ಮಾಡದವರಿಗೆ ಶಿಕ್ಷೆ ಯಾವ ನ್ಯಾಯ...?
{{gap}}"ಒಸೈರಿಸ್ ದೇವನನ್ನೊ ಅವಳು ಸ್ಮರಿಸಿದಳು:
{{gap}}“ಓ ಒಸೈರಿಸ್, ಓ ಒಸೈರಿಸ್. ನೀನು ಧರ್ಮಾತ್ಮ. ಸೆತ್ನ ಪಕ್ಷಕ್ಕ ಹ್ಯಾಗೆ ಜಯವಾದೀತು ? ನೋಡು. ಈ ಭೂಮಿಯಲ್ಲಿ ಆಗ್ತಿರೋದನ್ನು ಕಣ್ಣು ಬಿಟ್ಟು ನೋಡು....ನಿನ್ನ ರಾಣಿ ಐಸಿಸಳ ಭಾಗ್ಯವನ್ನು ನನಗೆ ಕರುಣಿಸು.ರಾಮೆರಿಯ ತಂದೆಯ ಕೂದಲು ಕೊಂಕದಿರಲಿ...."
{{gap}}ಕೆಲ ನಿಮಿಷಗಳಲ್ಲೆ ಹೊರಗೆ ಜನರ ನಡಿಗೆಯ ಮಾತಿನ ಸದ್ದು
ಕೇಳಿಸಿತು.ಸ್ನೊಫ್ರು ಸೆಬೆಕ್ಖು ಒಳಬಂದರು.ಸ್ನೊಫ್ರುವಿನ ಪತ್ನಿ ನೆಜಮುಟಳೂ ಓಡಿಬಂದಳು.
ರಾಮೆರಿಪ್ಟಾ ಎದ್ದು ಕುಳಿತ. ನೆಫಿಸ್ ಮುಖವೆತ್ತಿ ನೋಡಿದಳು.
{{gap}}ಸ್ನೊಫ್ರುವೆಂದ:
{{gap}}“ನೀನೇನೂ ಚಿಂತಿಸ್ಬೇಡ. ಮೆನೆಪ್ಟಾನ ರಕ್ಷಣೆ ನಮ್ಮ ಜವಾಬ್ದಾರಿ. ಅವನು ನಮ್ಮನಾಯಕ. ಇವತ್ತು ನಮ್ಮೂರಲ್ಲಿ ಆದದ್ದು ಹಿಂದೆಂದೂ ಎಲ್ಲೂ ಆಗಿರದ ಘಟನೆ....”
{{gap}}ಸೆಬೆಕ್ಖು ಅಂದ:
{{gap}}" ಊರೆಲ್ಲಾ ಸುದ್ದಿಯಾಗಿದೆ. ಇಡೀ ಊರಿಗೆ ಊರೇ ರಾಜಗೃಹಕ್ಕೆ<noinclude></noinclude>
7scwxj8vai8uf4xk3e8u8iwsfnfi4mt
ಪುಟ:Mrutyunjaya.pdf/೮೩
104
21567
319830
61507
2026-05-14T14:50:49Z
Shreelatha.Halemane
7642
/* Validated */
319830
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=೭೦|right=}}
{{gap}}"ಪ್ರಾಕಾರದ ಮೇಲೆ ಕಾವಲು ನಿಲ್ಲಿ,” ಎಂದ ಆತ ತನ್ನ ಭಟರಿಗೆ.
{{gap}}ಟೆಹುಟಯ ಭಟರೂ ಅಟ್ಟಣಿಕೆಗಳನ್ನೇರಿ. ಪ್ರಾಕಾರದಾಚೆಗೆ ಊರಿನತ್ತ ನೋಡಿದರು.
{{gap}}ಬಕಿಲ ಪಾದರಸವಾಗಿ, ಕವಲಿನ ಮೇಲ್ವಿಚಾರಣೆ ವಹಿಸಿಕೊಂಡ, ಟೆಹುಟಿಯ ಅನುಜ್ಞೆ ಇಲ್ಲದೆಯೇ.
{{gap}}ಕಂದಾಯದ ಅಧಿಕಾರಿಗೆ ಆಯಾಸವಾಗಿತ್ತು, ಆದರೆ ಅದನ್ನು ತೋರ್ಪಡಿಸದೆ ಅವನು ಎದು ನಿಂತ, ಗೇಬು, ಭೂಮಾಲಿಕರು, ಇಪ್ಯುವರ್ ಎಲ್ಲರೂ ಎದ್ದರು .
{{gap}}ಮೆನೆಪ್ ಟಾನತ್ತ ನೋಡದೆಯೇ ಟೆಹುಟಿ. ಗೇಬುವನ್ನು ಕರೆದು ಕೊ೦ಡು ಮಹಡಿಯ ಮೆಟ್ಟಲುಗಳನ್ನೇರಿದ
{{gap}}ತನ್ನವರೆಲ್ಲ ಸಣ್ಣ ಪ್ರಮಾಣದ ಗದಾಪ್ರಹಾರಕ್ಕೆ ತುತ್ತಾಗಿ ಹೊರ ಬೀಳುತ್ತಿದ್ದುದನ್ನು ದಿಟ್ಟಸುತ್ತಿದ್ದ ಮೆನೆಪ್ಟಾ ಮಹಾದ್ವಾರಕ್ಕೆ ಕೀಲಿ ಬಿದ್ದೊಡನೆ ನೀಳವಾಗಿ ಉಸಿರು ಬಿಟ್ಟ್. ಕಣ್ಣೆವೆಗಳನ್ನು ಮುಚ್ಚಿದ....ಯಾವ ಯೋಚನೆಯೂ ಸಾಧ್ಯವಾಗದಂತೆ ಮೆದುಳು ಧಿಮಿಗುಡುತ್ತಿತ್ತು. ಬೆಳಗಿನಿ೦ದ ನಡೆದುದೆಲ್ಲವನ್ನೂ ನೆನಪಿಗೆ ತಂದುಕೊಳ್ಳಲು ಯತ್ತಿಸಿದ. ಎಷ್ಟೋ ಮುಖಗಳು, ಮುಖಭಾವಗಳು ಕಣ್ಣೆದುರು ತೇಲಿದುವು. ಆಡಿದ, ಕೇಳಿದ ಮಾತು ಗಳಲ್ಲಿ ಅದೊಂದು ತುಣುಕು ಇದೊಂದು ತುಣುಕು ಮತ್ತೆ ಶಬ್ದಿಸಿ ದ೦ತಾಯಿತು.
{{gap}}ಕಟ್ಟಿದ್ದರಲ್ಲ ಕಂಬಕ್ಕೆ? ಕ್ಕೆಗಳನ್ನು ಮೈಯನ್ನು? బವಳಿ బంದರೂ ಬೀಳಲಾರ.
{{gap}}ನೆಲ ಕುಸಿಯುತ್ತಿದೆಯಲ್ಲ ? ಕೆಳಗೆ ಬಿದ್ದರೆ ? ಕೆಳಗೆ__ಕೆಳಗೆ.... ಇದು ಯಾವ ಲೋಕ ?
{{gap}}(ಇಪ್ಯುವರನ ಧ್ವನಿ :
{{gap}}" ಪ್ರಜ್ಞೆ ತಪ್ತು !”
{{gap}}ಇನ್ನೊಂದು ಸ್ವರ :
{{gap}}"ಸತ್ತೆ ಹೋದನೋ ?”<noinclude></noinclude>
6aqf57s0zo0xqzez21we016613udjmj
ಪುಟ:Mrutyunjaya.pdf/೮೪
104
21568
319832
246859
2026-05-14T15:02:13Z
Shreelatha.Halemane
7642
/* Validated */
319832
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮ್ಯತ್ಯು೦ಜಯ|left=|right=೭೧}}
{{gap}}"ಅಧಿಕಾರಿಯವರಿಗೆ ಗೊತ್ತಿಲ್ದಹಾಗೆ ಇವನು ಸತ್ತರೆ, ನಮ್ಮ ಮೇಲೆ</br>ಕೋಪಿಸ್ಕೋತಾರೆ."
{{gap}}"ಇಪ್ಯುವರ್,ಮುಖಕ್ಕೆ ನೀರು ರಾಚು.”
{{gap}}“ಜೋಕೆ! ಅದೆಲ್ಲಾ ಮಾಡ್ಬೇಡಿ !”
{{gap}}__ಎಚ್ಚರಿಕೆಯ ಮಾತು ಆಡಿದ್ದು ಯಾರು ?ಯಾರು ? ಚಲಿಸುವ ಪ್ರತಿಮೆ ? ಅರಚುವ</br> ಪ್ರತಿಮೆ ?)
{{gap}}"ಆ.... ಆ...."
{{gap}}ಮೆನೆಪ್ಟಾ ನರಳಿದ. (ಇಪ್ಯುವರನ ಮುಖದಲ್ಲಿ ಹರ್ಷ. ರಾನ</br> ಕೃಪೆ, ಪ್ಟಾನ ಕೃಪೆ, ఇವನು ಸತ್ತಿಲ್ಲ, ಸತ್ತಿಲ್ಲ....) ಮೆಯೆಲ್ಲ ಉರಿ.</br> ಗ೦ಟಲು ఒణగిದೆ. ದಾಹ. ದಾಹ....ರಾಮೆರಿ, ನೆಫಿಸ್....ಸ್ನೋಫ್ರು </br>ಎಲ್ಲಿ ? ಸ್ನೋಫ್ರು ?
{{gap}}"ಆ....ಆ...."
{{gap}}ಮಹಡಿಯ ಮೋಲು ಮೆಟ್ಟಲ ಬಲಿಯಿ೦ದ ಟಿಹುಟಿಯ ಧ್ವನಿ
ಕೇಳಿಸಿತು:
{{gap}}"ಬಕಿಲ! ಕೈದಿಯನ್ನು ನೋಡ್ಕೋ."
{{gap}}" ಅಪ್ಪಣೆ.”
{{gap}}ಭೂಮಾಲಿಕ ಸಿನ್ಯುಹೆ ಮನೆಯಲ್ಲಿ ಅವನ ಹೆ೦ಡತಿ ಅನಾರೋಗ್ಯ</br> ಪೀಡಿತಳಾಗಿ ಮಲಗಿದ್ದಳು. ಐದು ಹೆತ್ತು, ಮಧ್ಯ ವಯಸ್ಸನ್ನು ಸಮೀಪಿಸುತ್ತಿದ್ದವಳು.</br> ಎಡಗೈ ಸ್ವಾಧೀನ ತಪ್ಪಿತ್ತು. ದೇವ ಮಂದಿರದ ಅರ್ಚಕನ </br>ಔಷಾಧೋಪಚಾರ. ಒಂದು ತಿಂಗಳು ನಡೆದ ಚಿಕಿತ್ಸೆಯಿಂದ ಏನೂ ಗುಣ</br> ಕ೦ಡಿರಲಿಲ್ಲ. "ಈ ದಿನ ಬರ್ತೇನೆ. ವಿಶೇಷ ತಾಯತ ಕಟ್ತೇನೆ. ಪ್ರಾಚೀನ</br> ಗ್ರಂಥದ ಹಾಳೆಗಳನ್ನು ಎಣ್ಣೆಯಲ್ಲಿ ಕರಿದು ಮಾಡಿದ ಔಷಧಿ ಕುಡಿಸ್ತೇನೆ,”</br> ಎ೦ದು ನುಡಿದಿದ್ದ, ಅರ್ಚಕ ವೃದ್ಯ. ಅವನ ದಾರಿ ನೊಡಿ ನಿರಾಶನಾಗಿ,</br> ಅಧಿಕಾರಿಯ ಭೇಟಿಗೆ ತಡವಾಗುತ್ತದೆಂದು ಸಿನ್ಯುಹೆ ಹೊರಟು ಬಿಟ್ಟಿದ್ದ.</br>ಆಮೇಲೆ ಆರ್ಚಕ ಬ೦ದು ತಲುಪಿರಬಹುದು.ಮ೦ತ್ರಿಸಿ ತಾಯಿತ ಕಟ್ಟುವ</br> ಕೆಲಸ ಮುಗಿದಿರಬಹುದು. ಸಿನ್ಯುಹೆಗೆ ಮನೆಗೆ ಹೋಗುವ ತವಕ. ಅರ್ಚಕ</br> ವ್ಯೆದ್ಯ ಕಾಯುತ್ತಿರುತ್ತಾನೆ. ಅವನಿಗೆ ಸಂಭಾವನೆ ಸಲ್ಲಿಸಬೇಕು. ಊಟಕ್ಕೆ<noinclude></noinclude>
0ubsl50kb0f5cxx2iyczw6utlo6mpp2
319838
319832
2026-05-14T17:08:51Z
Pragathi. BH
7585
/* Problematic */
319838
proofread-page
text/x-wiki
<noinclude><pagequality level="2" user="Pragathi. BH" /></noinclude>{{rh|center=ಮ್ಯತ್ಯು೦ಜಯ|left=|right=೭೧}}
{{gap}}"ಅಧಿಕಾರಿಯವರಿಗೆ ಗೊತ್ತಿಲ್ದಹಾಗೆ ಇವನು ಸತ್ತರೆ, ನಮ್ಮ ಮೇಲೆ</br>ಕೋಪಿಸ್ಕೋತಾರೆ."
{{gap}}"ಇಪ್ಯುವರ್,ಮುಖಕ್ಕೆ ನೀರು ರಾಚು.”
{{gap}}“ಜೋಕೆ! ಅದೆಲ್ಲಾ ಮಾಡ್ಬೇಡಿ !”
{{gap}}__ಎಚ್ಚರಿಕೆಯ ಮಾತು ಆಡಿದ್ದು ಯಾರು ?ಯಾರು ? ಚಲಿಸುವ ಪ್ರತಿಮೆ ? ಅರಚುವ</br> ಪ್ರತಿಮೆ ?)
{{gap}}"ಆ.... ಆ...."
{{gap}}ಮೆನೆಪ್ಟಾ ನರಳಿದ. (ಇಪ್ಯುವರನ ಮುಖದಲ್ಲಿ ಹರ್ಷ. ರಾನ</br> ಕೃಪೆ, ಪ್ಟಾನ ಕೃಪೆ, ఇವನು ಸತ್ತಿಲ್ಲ, ಸತ್ತಿಲ್ಲ....) ಮೆಯೆಲ್ಲ ಉರಿ.</br> ಗ೦ಟಲು ఒణగిದೆ. ದಾಹ. ದಾಹ....ರಾಮೆರಿ, ನೆಫಿಸ್....ಸ್ನೋಫ್ರು </br>ಎಲ್ಲಿ ? ಸ್ನೋಫ್ರು ?
{{gap}}"ಆ....ಆ...."
{{gap}}ಮಹಡಿಯ ಮೋಲು ಮೆಟ್ಟಲ ಬಲಿಯಿ೦ದ ಟಿಹುಟಿಯ ಧ್ವನಿ
ಕೇಳಿಸಿತು:
{{gap}}"ಬಕಿಲ! ಕೈದಿಯನ್ನು ನೋಡ್ಕೋ."
{{gap}}" ಅಪ್ಪಣೆ.”
{{gap}}ಭೂಮಾಲಿಕ ಸಿನ್ಯುಹೆ ಮನೆಯಲ್ಲಿ ಅವನ ಹೆ೦ಡತಿ ಅನಾರೋಗ್ಯ</br> ಪೀಡಿತಳಾಗಿ ಮಲಗಿದ್ದಳು. ಐದು ಹೆತ್ತು, ಮಧ್ಯ ವಯಸ್ಸನ್ನು ಸಮೀಪಿಸುತ್ತಿದ್ದವಳು.</br> ಎಡಗೈ ಸ್ವಾಧೀನ ತಪ್ಪಿತ್ತು. ದೇವ ಮಂದಿರದ ಅರ್ಚಕನ </br>ಔಷಾಧೋಪಚಾರ. ಒಂದು ತಿಂಗಳು ನಡೆದ ಚಿಕಿತ್ಸೆಯಿಂದ ಏನೂ ಗುಣ</br> ಕ೦ಡಿರಲಿಲ್ಲ. "ಈ ದಿನ ಬರ್ತೇನೆ. ವಿಶೇಷ ತಾಯತ ಕಟ್ತೇನೆ. ಪ್ರಾಚೀನ</br> ಗ್ರಂಥದ ಹಾಳೆಗಳನ್ನು ಎಣ್ಣೆಯಲ್ಲಿ ಕರಿದು ಮಾಡಿದ ಔಷಧಿ ಕುಡಿಸ್ತೇನೆ,”</br> ಎ೦ದು ನುಡಿದಿದ್ದ, ಅರ್ಚಕ ವೃದ್ಯ. ಅವನ ದಾರಿ ನೊಡಿ ನಿರಾಶನಾಗಿ,</br> ಅಧಿಕಾರಿಯ ಭೇಟಿಗೆ ತಡವಾಗುತ್ತದೆಂದು ಸಿನ್ಯುಹೆ ಹೊರಟು ಬಿಟ್ಟಿದ್ದ.</br>ಆಮೇಲೆ ಆರ್ಚಕ ಬ೦ದು ತಲುಪಿರಬಹುದು.ಮ೦ತ್ರಿಸಿ ತಾಯಿತ ಕಟ್ಟುವ</br> ಕೆಲಸ ಮುಗಿದಿರಬಹುದು. ಸಿನ್ಯುಹೆಗೆ ಮನೆಗೆ ಹೋಗುವ ತವಕ. ಅರ್ಚಕ</br> ವ್ಯೆದ್ಯ ಕಾಯುತ್ತಿರುತ್ತಾನೆ. ಅವನಿಗೆ ಸಂಭಾವನೆ ಸಲ್ಲಿಸಬೇಕು. ಊಟಕ್ಕೆ<noinclude></noinclude>
71sl7ok7q9zd5x2folwqgmjgd71flfq
319840
319838
2026-05-14T17:16:09Z
A826
6806
/* Proofread */
319840
proofread-page
text/x-wiki
<noinclude><pagequality level="3" user="A826" /></noinclude>{{rh|center=ಮ್ಯತ್ಯು೦ಜಯ|left=|right=೭೧}}
{{gap}}"ಅಧಿಕಾರಿಯವರಿಗೆ ಗೊತ್ತಿಲ್ದಹಾಗೆ ಇವನು ಸತ್ತರೆ, ನಮ್ಮ ಮೇಲೆ</br>ಕೋಪಿಸ್ಕೋತಾರೆ."
{{gap}}"ಇಪ್ಯುವರ್,ಮುಖಕ್ಕೆ ನೀರು ರಾಚು."
{{gap}}"ಜೋಕೆ! ಅದೆಲ್ಲಾ ಮಾಡ್ಬೇಡಿ!"
{{gap}}__ಎಚ್ಚರಿಕೆಯ ಮಾತು ಆಡಿದ್ದು ಯಾರು?ಯಾರು? ಚಲಿಸುವ ಪ್ರತಿಮೆ? ಅರಚುವ</br> ಪ್ರತಿಮೆ?)
{{gap}}"ಆ.... ಆ...."
{{gap}}ಮೆನೆಪ್ಟಾ ನರಳಿದ. (ಇಪ್ಯುವರನ ಮುಖದಲ್ಲಿ ಹರ್ಷ. ರಾನ</br> ಕೃಪೆ, ಪ್ಟಾನ ಕೃಪೆ, ఇವನು ಸತ್ತಿಲ್ಲ, ಸತ್ತಿಲ್ಲ....) ಮೆಯೆಲ್ಲ ಉರಿ.</br> ಗ೦ಟಲು ఒణగిದೆ. ದಾಹ. ದಾಹ....ರಾಮೆರಿ, ನೆಫಿಸ್....ಸ್ನೋಫ್ರು </br>ಎಲ್ಲಿ? ಸ್ನೋಫ್ರು?
{{gap}}"ಆ....ಆ...."
{{gap}}ಮಹಡಿಯ ಮೋಲು ಮೆಟ್ಟಲ ಬಲಿಯಿ೦ದ ಟಿಹುಟಿಯ ಧ್ವನಿ ಕೇಳಿಸಿತು:
{{gap}}"ಬಕಿಲ! ಕೈದಿಯನ್ನು ನೋಡ್ಕೋ."
{{gap}}" ಅಪ್ಪಣೆ."
{{gap}}ಭೂಮಾಲಿಕ ಸಿನ್ಯುಹೆ ಮನೆಯಲ್ಲಿ ಅವನ ಹೆ೦ಡತಿ ಅನಾರೋಗ್ಯ</br> ಪೀಡಿತಳಾಗಿ ಮಲಗಿದ್ದಳು. ಐದು ಹೆತ್ತು, ಮಧ್ಯ ವಯಸ್ಸನ್ನು ಸಮೀಪಿಸುತ್ತಿದ್ದವಳು.</br> ಎಡಗೈ ಸ್ವಾಧೀನ ತಪ್ಪಿತ್ತು. ದೇವ ಮಂದಿರದ ಅರ್ಚಕನ </br>ಔಷಾಧೋಪಚಾರ. ಒಂದು ತಿಂಗಳು ನಡೆದ ಚಿಕಿತ್ಸೆಯಿಂದ ಏನೂ ಗುಣ</br> ಕ೦ಡಿರಲಿಲ್ಲ. "ಈ ದಿನ ಬರ್ತೇನೆ. ವಿಶೇಷ ತಾಯತ ಕಟ್ತೇನೆ. ಪ್ರಾಚೀನ</br> ಗ್ರಂಥದ ಹಾಳೆಗಳನ್ನು ಎಣ್ಣೆಯಲ್ಲಿ ಕರಿದು ಮಾಡಿದ ಔಷಧಿ ಕುಡಿಸ್ತೇನೆ,"</br> ಎ೦ದು ನುಡಿದಿದ್ದ, ಅರ್ಚಕ ವೃದ್ಯ. ಅವನ ದಾರಿ ನೊಡಿ ನಿರಾಶನಾಗಿ,</br> ಅಧಿಕಾರಿಯ ಭೇಟಿಗೆ ತಡವಾಗುತ್ತದೆಂದು ಸಿನ್ಯುಹೆ ಹೊರಟು ಬಿಟ್ಟಿದ್ದ.</br>ಆಮೇಲೆ ಆರ್ಚಕ ಬ೦ದು ತಲುಪಿರಬಹುದು.ಮ೦ತ್ರಿಸಿ ತಾಯಿತ ಕಟ್ಟುವ</br> ಕೆಲಸ ಮುಗಿದಿರಬಹುದು. ಸಿನ್ಯುಹೆಗೆ ಮನೆಗೆ ಹೋಗುವ ತವಕ. ಅರ್ಚಕ</br> ವ್ಯೆದ್ಯ ಕಾಯುತ್ತಿರುತ್ತಾನೆ. ಅವನಿಗೆ ಸಂಭಾವನೆ ಸಲ್ಲಿಸಬೇಕು. ಊಟಕ್ಕೆ<noinclude></noinclude>
ff58pc2utpgbw23btm1nowvm3v4l50q
319841
319840
2026-05-14T17:17:21Z
A826
6806
319841
proofread-page
text/x-wiki
<noinclude><pagequality level="3" user="A826" /></noinclude>{{rh|center=ಮ್ಯತ್ಯು೦ಜಯ|left=|right=೭೧}}
{{gap}}"ಅಧಿಕಾರಿಯವರಿಗೆ ಗೊತ್ತಿಲ್ದಹಾಗೆ ಇವನು ಸತ್ತರೆ, ನಮ್ಮ ಮೇಲೆಕೋಪಿಸ್ಕೋತಾರೆ."
{{gap}}"ಇಪ್ಯುವರ್,ಮುಖಕ್ಕೆ ನೀರು ರಾಚು."
{{gap}}"ಜೋಕೆ! ಅದೆಲ್ಲಾ ಮಾಡ್ಬೇಡಿ!"
{{gap}}__ಎಚ್ಚರಿಕೆಯ ಮಾತು ಆಡಿದ್ದು ಯಾರು?ಯಾರು? ಚಲಿಸುವ ಪ್ರತಿಮೆ? ಅರಚುವ ಪ್ರತಿಮೆ?)
{{gap}}"ಆ.... ಆ...."
{{gap}}ಮೆನೆಪ್ಟಾ ನರಳಿದ. (ಇಪ್ಯುವರನ ಮುಖದಲ್ಲಿ ಹರ್ಷ. ರಾನ ಕೃಪೆ, ಪ್ಟಾನ ಕೃಪೆ, ఇವನು ಸತ್ತಿಲ್ಲ, ಸತ್ತಿಲ್ಲ....) ಮೆಯೆಲ್ಲ ಉರಿ. ಗ೦ಟಲು ఒణగిದೆ. ದಾಹ. ದಾಹ....ರಾಮೆರಿ, ನೆಫಿಸ್....ಸ್ನೋಫ್ರು ಎಲ್ಲಿ? ಸ್ನೋಫ್ರು?
{{gap}}"ಆ....ಆ...."
{{gap}}ಮಹಡಿಯ ಮೋಲು ಮೆಟ್ಟಲ ಬಲಿಯಿ೦ದ ಟಿಹುಟಿಯ ಧ್ವನಿ ಕೇಳಿಸಿತು:
{{gap}}"ಬಕಿಲ! ಕೈದಿಯನ್ನು ನೋಡ್ಕೋ."
{{gap}}" ಅಪ್ಪಣೆ."
{{gap}}ಭೂಮಾಲಿಕ ಸಿನ್ಯುಹೆ ಮನೆಯಲ್ಲಿ ಅವನ ಹೆ೦ಡತಿ ಅನಾರೋಗ್ಯ ಪೀಡಿತಳಾಗಿ ಮಲಗಿದ್ದಳು. ಐದು ಹೆತ್ತು, ಮಧ್ಯ ವಯಸ್ಸನ್ನು ಸಮೀಪಿಸುತ್ತಿದ್ದವಳು. ಎಡಗೈ ಸ್ವಾಧೀನ ತಪ್ಪಿತ್ತು. ದೇವ ಮಂದಿರದ ಅರ್ಚಕನ ಔಷಾಧೋಪಚಾರ. ಒಂದು ತಿಂಗಳು ನಡೆದ ಚಿಕಿತ್ಸೆಯಿಂದ ಏನೂ ಗುಣ ಕ೦ಡಿರಲಿಲ್ಲ. "ಈ ದಿನ ಬರ್ತೇನೆ. ವಿಶೇಷ ತಾಯತ ಕಟ್ತೇನೆ. ಪ್ರಾಚೀನ ಗ್ರಂಥದ ಹಾಳೆಗಳನ್ನು ಎಣ್ಣೆಯಲ್ಲಿ ಕರಿದು ಮಾಡಿದ ಔಷಧಿ ಕುಡಿಸ್ತೇನೆ," ಎ೦ದು ನುಡಿದಿದ್ದ, ಅರ್ಚಕ ವೃದ್ಯ. ಅವನ ದಾರಿ ನೊಡಿ ನಿರಾಶನಾಗಿ, ಅಧಿಕಾರಿಯ ಭೇಟಿಗೆ ತಡವಾಗುತ್ತದೆಂದು ಸಿನ್ಯುಹೆ ಹೊರಟು ಬಿಟ್ಟಿದ್ದ.ಆಮೇಲೆ ಆರ್ಚಕ ಬ೦ದು ತಲುಪಿರಬಹುದು.ಮ೦ತ್ರಿಸಿ ತಾಯಿತ ಕಟ್ಟುವ ಕೆಲಸ ಮುಗಿದಿರಬಹುದು. ಸಿನ್ಯುಹೆಗೆ ಮನೆಗೆ ಹೋಗುವ ತವಕ. ಅರ್ಚಕ ವ್ಯೆದ್ಯ ಕಾಯುತ್ತಿರುತ್ತಾನೆ. ಅವನಿಗೆ ಸಂಭಾವನೆ ಸಲ್ಲಿಸಬೇಕು. ಊಟಕ್ಕೆ<noinclude></noinclude>
ikvidrlljagp0p90au7062c024703hr
319868
319841
2026-05-15T02:56:56Z
Shreesha Sharma
7840
/* Validated */
319868
proofread-page
text/x-wiki
<noinclude><pagequality level="4" user="Shreesha Sharma" /></noinclude>{{rh|center=ಮ್ಯತ್ಯು೦ಜಯ|left=|right=೭೧}}
{{gap}}"ಅಧಿಕಾರಿಯವರಿಗೆ ಗೊತ್ತಿಲ್ದಹಾಗೆ ಇವನು ಸತ್ತರೆ, ನಮ್ಮ ಮೇಲೆಕೋಪಿಸ್ಕೋತಾರೆ."
{{gap}}"ಇಪ್ಯುವರ್,ಮುಖಕ್ಕೆ ನೀರು ರಾಚು."
{{gap}}"ಜೋಕೆ! ಅದೆಲ್ಲಾ ಮಾಡ್ಬೇಡಿ!"
{{gap}}__ಎಚ್ಚರಿಕೆಯ ಮಾತು ಆಡಿದ್ದು ಯಾರು?ಯಾರು? ಚಲಿಸುವ ಪ್ರತಿಮೆ? ಅರಚುವ ಪ್ರತಿಮೆ?)
{{gap}}"ಆ.... ಆ...."
{{gap}}ಮೆನೆಪ್ಟಾ ನರಳಿದ. (ಇಪ್ಯುವರನ ಮುಖದಲ್ಲಿ ಹರ್ಷ. ರಾನ ಕೃಪೆ, ಪ್ಟಾನ ಕೃಪೆ, ఇವನು ಸತ್ತಿಲ್ಲ, ಸತ್ತಿಲ್ಲ....) ಮೆಯೆಲ್ಲ ಉರಿ. ಗ೦ಟಲು ఒణగిದೆ. ದಾಹ. ದಾಹ....ರಾಮೆರಿ, ನೆಫಿಸ್....ಸ್ನೋಫ್ರು ಎಲ್ಲಿ? ಸ್ನೋಫ್ರು?
{{gap}}"ಆ....ಆ...."
{{gap}}ಮಹಡಿಯ ಮೋಲು ಮೆಟ್ಟಲ ಬಲಿಯಿ೦ದ ಟಿಹುಟಿಯ ಧ್ವನಿ ಕೇಳಿಸಿತು:
{{gap}}"ಬಕಿಲ! ಕೈದಿಯನ್ನು ನೋಡ್ಕೋ."
{{gap}}" ಅಪ್ಪಣೆ."
{{gap}}ಭೂಮಾಲಿಕ ಸಿನ್ಯುಹೆ ಮನೆಯಲ್ಲಿ ಅವನ ಹೆ೦ಡತಿ ಅನಾರೋಗ್ಯ ಪೀಡಿತಳಾಗಿ ಮಲಗಿದ್ದಳು. ಐದು ಹೆತ್ತು, ಮಧ್ಯ ವಯಸ್ಸನ್ನು ಸಮೀಪಿಸುತ್ತಿದ್ದವಳು. ಎಡಗೈ ಸ್ವಾಧೀನ ತಪ್ಪಿತ್ತು. ದೇವ ಮಂದಿರದ ಅರ್ಚಕನ ಔಷಾಧೋಪಚಾರ. ಒಂದು ತಿಂಗಳು ನಡೆದ ಚಿಕಿತ್ಸೆಯಿಂದ ಏನೂ ಗುಣ ಕ೦ಡಿರಲಿಲ್ಲ. "ಈ ದಿನ ಬರ್ತೇನೆ. ವಿಶೇಷ ತಾಯತ ಕಟ್ತೇನೆ. ಪ್ರಾಚೀನ ಗ್ರಂಥದ ಹಾಳೆಗಳನ್ನು ಎಣ್ಣೆಯಲ್ಲಿ ಕರಿದು ಮಾಡಿದ ಔಷಧಿ ಕುಡಿಸ್ತೇನೆ," ಎ೦ದು ನುಡಿದಿದ್ದ, ಅರ್ಚಕ ವೃದ್ಯ. ಅವನ ದಾರಿ ನೊಡಿ ನಿರಾಶನಾಗಿ, ಅಧಿಕಾರಿಯ ಭೇಟಿಗೆ ತಡವಾಗುತ್ತದೆಂದು ಸಿನ್ಯುಹೆ ಹೊರಟು ಬಿಟ್ಟಿದ್ದ.ಆಮೇಲೆ ಆರ್ಚಕ ಬ೦ದು ತಲುಪಿರಬಹುದು.ಮ೦ತ್ರಿಸಿ ತಾಯಿತ ಕಟ್ಟುವ ಕೆಲಸ ಮುಗಿದಿರಬಹುದು. ಸಿನ್ಯುಹೆಗೆ ಮನೆಗೆ ಹೋಗುವ ತವಕ. ಅರ್ಚಕ ವ್ಯೆದ್ಯ ಕಾಯುತ್ತಿರುತ್ತಾನೆ. ಅವನಿಗೆ ಸಂಭಾವನೆ ಸಲ್ಲಿಸಬೇಕು. ಊಟಕ್ಕೆ<noinclude></noinclude>
13znw46ins1aq3riln748tp3bpnbcdr
ಪುಟ:Mrutyunjaya.pdf/೮೫
104
21569
319833
61508
2026-05-14T15:04:31Z
Shreelatha.Halemane
7642
/* Validated */
319833
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತೃ೦ಜಯ|left=೭೨|right=}}
ಹೊತ್ತಾಯಿತು. ಕಂದಾಯದ ಧಾನ್ಯವನ್ನು ಅಳೆದು, ಸೇವೆಕರ ಮೇಲೆ ಹೊರಿಸಿ, ರಾಜಗೃಹಕ್ಕೆ ತಂದೊಪ್ಪಿಸುವ ಕೆಲಸವೂ ಇದೆ. ಆದರೆ ಇಲ್ಲಿಂದ ಪಾರಾಗುವುದು ಹೇಗೆ ?
{{gap}}ಅವನು ಪಿಸುದನಿಯಲ್ಲಿ ಹೇಳಿದ:
{{gap}}“ಇಪ್ಪವರ್. ಮನೆಗೆ ಸ್ವಲ್ಪ ಹೋಗಿ ಬರಬೇಕಲ್ಲ.”
{{gap}}"ನೀವೆ?”
{{gap}}"ಹು೦."
{{gap}}ಪ್ರಾಕಾರದ ದಿಕ್ಕಿಗೆ ಮುಖ ಮಾಡಿ ನಿ೦ತಿದ್ದ ಬಕಿಲನತ್ತ ಇಪ್ಪವರ್ ಬೊಟ್ಟ ಮಾಡಿದ.
{{gap}}"ನೀನು ಕೇಳು," ಎ೦ದ ಸಿನ್ಯುಹೆ.
{{gap}}“ಒಲ್ಲೆ ನಮ್ಮಪ್ಪ,” ಎಂದು ನುಡಿದು ಇಪ್ಪವರ್ ಮ೦ಡಿಯೂರಿ ಕುಳಿತು, ಬರೆದು ಹರಡಿದ್ದ ಲಿಪಿಸುರುಳಿಗಳನ್ನು ದಿಟ್ಟಿಸಿದ ಮಸಿ ಆರಿತ್ತು. (ಟೆಹುಟಿ, ಮೆನೆಪ್ಟಾ ಇಬ್ಬರ ವಾಗ್ವೆಖರಿಯೂ ಅಸಾಧಾರಣವಾಗಿತ್ತು ಟೆಹುಟಯದೇನೋ ಸರಿ. ಆದರೆ ಈ ಮೆನೆಪಟಾ ? ಅವನಿಗೆ ಇಷ್ಟೋ೦ದು ವಿಚಾರಶಕ್ತಿ ಇದೆ ಎಂದು ಯಾರು ಭಾವಿಸಿದ್ದರು ? ಮಾತಿನ ಅಲೆಗಳು, ಇಂಪಾದ ಸಂಗೀತದ ಹಾಗೆ.) ಪೆಟಾರಿಯಿ೦ದ ಸೆಣಬಿನ ದಾರದ ಉಂಡೆಯನ್ನು ಹೊರತೆಗೆದು, ಹಾಳೆಗಳನ್ನು ಒ೦ದೂದಾಗಿ ಆತ ಸುರುಳಿ ಸುತ್ತಿ, ಪುಟಸಂಖ್ಯೆ ನಮೂದಿಸಿದ. ಪೆಟಾರಿಯಲ್ಲಿದ್ದ ದಾಖಲೆಗಳನ್ನು ಬದಿಗೆ ಸರಿಸಿ, ಹೊಸ ಸುರುಳಿಗಳನ್ನು ಒಂದು ಮೂಲೆಯಲ್ಲಿರಿಸಿದ. ಪೆಟಾರಿಯ ಬಾಗಿಲನ್ನು ಮುಚ್ಚಿದ. ಇಪ್ಯೂವರ್ ಗೆ ಆನಿಸಿತು : ಟೆಹುಟಿಯ ಸುರುಳಿ ಈ ಸುರುಳಿಗಳನ್ನು ರಾಜಧಾನಿಗೆ ಒಯ್ದು, ಅಮಾತ್ಯರಿಗೂ ಪೆರೋಗೂ ತೋರಿಸುವುದು ಖಂಡಿತ. ಬರೆವಣಿಗೆ ನೋಡಿ ಅವರು ಮೆಚ್ಚುಗೆ ಸೂಚಿಸು ವುದೂ ಸಾಧ್ಯ....ಪಾಪ, ಮೆನೆಪ್ ಟಾ. ಆ ದೃತ್ಯ ಸ್ವಲ್ಪ ಆ ಕಡೆಗೆ ಹೋದರೆ ಒ೦ದಷ್ಟು ನೀರನ್ನಾದರೂ ಇವನಿಗೆ ಕುಡಿಸಬಹುದು, ತಾನೂ ಕುಡಿಯಬಹೂದು....
{{gap}}ಸೆತೆಕ್ನಖ್ತ್ ಗಲ್ಲ ತುರಿಸಿದ, ಸೆನ್ ಉಸರ್ ಕೆಲವೇ ಕೂದಲು ಉಳಿದಿದ್ದ ತನ್ನ ತಲೆಯ ಮೇಲೆ ಅಂಗೈ ಆಡಿಸಿದ. ಹೆಜಿರೆ ನೆಲದಲ್ಲಿ ನೆಟ್ಟ<noinclude></noinclude>
3e3pcphyfnimebuk3ztds4u29301ch5
ಪುಟ:Mrutyunjaya.pdf/೮೬
104
21570
319834
246885
2026-05-14T15:07:34Z
Shreelatha.Halemane
7642
/* Validated */
319834
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ |left=|right=೭೩}} ೭೩
ತನ್ನ ದೃಷ್ಟಿಯನ್ನು ಕದಲಿಸಲಿಲ್ಲ. ಸಿನ್ಯುಹೆ ಅವರೆಲ್ಲರ ಮುಖ ನೋಡಿದ.
ಉಳಿದವರು ಬಕಿಲನ ಚಲನ ವಲನಗಳನ್ನು ದಿಟ್ಟಿಸಿದರು.
* * * *
{{gap}}ಮಹಡಿಯ ಮೇಲಿದ್ದ ಟೆಹುಟಿ ಜಲಬಾಧೆ ತೀರಿಸಿಕೊಂಡು ಬಂದ.
(ಗೇಬುವೂ ಅವನನ್ನು ಅನುಕರಿಸಿದ.)
{{gap}}ಆತ ಮಹಡಿಯ ಬಾಗಿಲಿ೦ದ ಹೊರಬಿದ್ದು, ಮುಖಮ೦ಟಪದಲ್ಲಿ ನಿ೦ತ.
ಹೊರಗೆ ಬಿಸಿಲಿನ ಪ್ರಖರತೆ ಕಡಿಮೆಯಾಗಿರಲಿಲ್ಲ. ಕುಯಿಲು ಮುಗಿದ ಹೊಲ
ಗಳು ಭಣಗುಡುತ್ತಿದ್ಡುವು. ಊರು ಕುದಿಯುತ್ತಿತ್ತು. (ಎಲ್ಲಿರಬಹುದು,
ಚೆದರಿದ ಜನ?) ರಾಜಗೃಹದವರೆಗಿನ ಬೀದಿಯಲ್ಲಿ ಜನ ಹೋಗುತ್ತಿದ್ದರು,
ಬರುತ್ತಿದರು. (ಅವರನ್ನೆಲ್ಲ ಬಾಗಿಲ ಕಿ೦ಡಿಯಿ೦ದ ನೋಡುತ್ತಲಿದ್ದ ಬಕಿಲನ
ಬೆನ್ನು ಟೆಹುಟಿಗೆ ಕಾಣಿಸುತ್ತಿತ್ತು.) ಕೆಲ ತಾಳೆ ಮರಗಳ ಕೆಳಗೆ ಬಡಜನರು
ಗು೦ಪು ಕೂಡಿದ್ದರು. ತಾನು ಚೆನ್ನಾಗಿ ಮಾತನಾಡಿದೆ, ಪರಿಣಾಮಕಾರಿ
ಯಾಗಿ. ఆ ಮುಖ೦ಡ ಬಾಯಿ ಬಿಡದೇ ಇದ್ದಿದ್ದರೆ, ಎಲ್ಲ ಸುಸೂತ್ರವಾಗಿ
ನಡೆದು ಹೋಗುತ್ತಿತ್ತು. ಕಂದಾಯ ವಸೂಲಿ ಕೂಡಾ. ಈಗಾದರೂ
ಏನಾಯಿತು? ಹೆದರಿರಬೇಕು ಆ ಜನ. ಹೆದರಿಲ್ಲವಾದರೆ ಇನ್ನಷ್ಟು ಚುರುಕು
ಮುಟ್ಟಿಸಿದರಾಯಿತು.
{{gap}}ಬೇಸರವೆನಿಸಿ ಟಿಹುಟಿ ನಿಟ್ಟುಸಿರು ಬಿಟ್ಟ. ಅವನಿಗೆ ಸ್ಪಷ್ಟವಾಗಿತ್ತು.
ಗೇಬುವಿನ ಆಡಳಿತ ಶಿಥಿಲವಾದುದೇ ಇಲ್ಲಿನ ವಿಕ್ಷಿಪ್ತ ಪರಿಸ್ಥಿತಿಗೆ ಕಾರಣ.......
ಗೇಬುವನ್ನು ದೂರುವುದೇನೋ ಸರಿ. ಆದರೆ, ವಾಸ್ತವವಾಗಿ, ಇದು ರಾಜ
ಧಾನಿಯಲ್ಲಿ ಕಂಡು ಬರುತ್ತಿರುವ ಶೈಥಿಲ್ಯದ ಪಡಿನೆಳಲೇ ಅಲ್ಲವೆ?
{{gap}}ದೃಷ್ಟಿ ಎಡಕ್ಕೆ ಹೊರಳಿತು, ದೂರಕ್ಕೆ. ಅಲ್ಲಿ ಕಾಣಿಸಿತು. ನದಿಯ
ನೀಲ ಜಲ. ದಂಡೆಯಾಚೆಗೆ, ಹೊಲಗಳ ಆ ಕಡೆ, ದೃಷ್ಟಿ ಚಾಚುವ ವರೆಗೂ
ಮರಳ ರಾಶಿ.
{{gap}}ಈತನನ್ನು __ಮೆನೆಪ್ಟಾ ಅಲ್ಲವೆ ಹೆಸರು?__ ಬಂಧನದಲ್ಲಿಟ್ಟು
ಕಂದಾಯ ವಸೂಲಿ ನಡೆಸಬೇಕು. ಇವತ್ತಿನ ಮಟ್ಟಿಗೆ ವಸೂಲಿಯನ್ನು
ಮುಂದಕ್ಕೆ ಹಾಕಿದರೆ? ಹಾಕುವುದೇ ಲೇಸು. ಇಡೀ ರಾತ್ರೆ ಕೈದಿಯನ್ನು<noinclude></noinclude>
glz6vd0nmwulhuf67xyft2vpbccajgp
ಪುಟ:Mrutyunjaya.pdf/೮೭
104
21571
319835
61509
2026-05-14T15:13:06Z
Shreelatha.Halemane
7642
/* Validated */
319835
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=೭೪|right=}}
ಬಿಡದಿದ್ದರೆ ಜನ ತಣ್ಣಗಾಗುತ್ತಾರೆ ನಾಳೆ ಬೆಳಗಿನಿಂದ ವಸೂಲಿ ಆರಂಭಿಸ ಬಹುದು. ಎರಡು ದಿನಗಳಲ್ಲೇ ಮುಖ್ಯ ಪಟ್ಟಣದಲ್ಲಿ ವಸೂಲಿ ಮುಗಿಸಿ ತಾನು ಹೊರಡಬಹುದು. ಗ್ರಾಮಾಂತರ ಪ್ರದೇಶದಲ್ಲಿ ಆ ಕಾರ್ಯ ಆಮೇಲೆ.
{{gap}}ಬೆನ್ನ ಹಿಂದೆ ಗೇಬುವಿನ ಧ್ವನಿ .
{{gap}}ಭೋಜನ ಸಿದ್ಧವಾಗಿದೆ !
{{gap}}”ಭುಜ ಕುಪ್ಪಳಿಸಿ, ತಿರುಗಿ ನೋಡದೆಯೇ, ಟೆಹುಟಿ ಅಂದ ;
{{gap}}ಉಪಹಾರ ಸಾಕು.
{{gap}}”ನಿಮ್ಮಪ್ಪ ... ಭೂಮಾಲಿಕರನ್ನೂ ಮೇಲಕ್ಕೆ ಕರೀಲೇನು ?
{{gap}}”ಹುಂ ಚಾಕರಿಗೆ ನಿರ್ದೆಶನಗಳನ್ನು ಗೇಬು ನಿರ್ಗಮಿಸಿದ
{{gap}}ಮಹಡಿಯ ಹಜಾರದಿಂದ ಸೇವಕರ ಓಡಾಟದ ಸದ್ದು ಕೇಳಿಸಿತು.
{{gap}}ಮೆತ್ತಗೆ ಮೆತ್ತಗೆ ಎಂದಿತು ಮೇಲ್ವಿಚಾರಣೆಯ ಧ್ವನಿ.
{{gap}}ಟಿಹುಟಿ ಯೋಚಿಸಿದ: ಇದಿರಾಡುವುದು ಜನರಿಗೆ ರೊಢಿಯಾದರೆ ಇನ್ನು ಮುಂದೆ ಕಂದಾಯ ವಸೂಲಿ ಕಷ್ಟವಾಗುತ್ತದೆ. ನಾಲಾರು ಭಟರಿಂದ ಆ ಕೆಲಸ ಸಾಗದು. ಪ್ರತಿ ಪ್ರಾಂತದಲ್ಲಾ ಪ್ರತ್ಯೇಕ ಪಡೆಯೇ ಬೇಕು. ಈ ಪ್ರಾಂತಪಾಲನ ಕಾವಲುಭಟರು ನಿಶ್ಯಸ್ತ್ರರಾಗಿ ಇರುತ್ತಾರಲ್ಲ.ಆಶ್ಚರ್ಯ !
{{gap}}ಒಳಗೆ ಬರಬೇಕು
{{gap}}–ಪುನಃ ಗೇಬುವಿನ ಧ್ವನಿ.
{{gap}}ಬೀದಿಯ ಕಡೆಗೆ ಮತ್ತೂಮ್ಮೆ ನೋಡಿ ಟಿಹುಟಿ ಒಳ ಬಂದ ಎರಡು ದೊಡ್ಡ ಪೀಠಗಳು.ಆ ಕಡೆಗೊ ಈ ಕಡೆಗೂ ಅರ್ಧ ವೃತ್ತಾಕಾರದ ಇತರ ಪೀಠಗಳು. ದೊಡ್ಡ ಆಸನಗಳ ಎದುರು, ತಗು ಪೀಠಗಳ ಮೇಲೆ, ಪಾನ ಪಾತ್ರೆಗಳು.
{{gap}}ಕುಳಿತುಕೊಳ್ಳುವಂತೆ ಭೂಮಾಲಿಕರಿಗೆ ಟಿಹುಟಿ ಸನ್ನೆಮಾಡಿದ-ತಾನು ಆಸೀನನಾಗುತ್ತ.
{{gap}}ನಡುವಸ್ತ್ರವನ್ನಷ್ಟೇ ಉಟ್ಟಿದ್ದ ದಾಸಿಯರು ಪುಟ್ಟ ಬಟ್ಟಲುಗಳು ತಂದರು. ಎಲ್ಲರಿಗೂ ದಾಕ್ಷಿಸುರೆ ಬೇಯಿಸಿದ ಹಂದಿ ಮಾಂಸದ ತುಣುಕು ಗಳು. ಮೆದ್ದು ರೊಟ್ಟಿ ಆದಾದ ಮೇಲೆ ಪಿಷ್ಟಗಡ್ಡೆಗಳಿಂದ ಮಾಡಿದ ಸಿಹಿ.<noinclude></noinclude>
sqcmihusrddt3lvpgkhqx4gool928ek
ಪುಟ:Mrutyunjaya.pdf/೮೮
104
21572
319837
61510
2026-05-14T15:18:40Z
Shreelatha.Halemane
7642
/* Validated */
319837
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=|right=೭೫}}
ತಿಂಡಿ. ಬರಿದಾದಂತೆ,ದಾಸಿಯರು ಓಂದು ತಂಡ ತಟ್ಟೆಗಳನ್ನು ಅವರಿಂದ ಪಡೆದುಕೊಂಡಿತು. ಇನ್ನೊಂದು ತಂಡ, ಮತ್ತೆ ತುಂಬಿದ ತಟ್ಟೆಗಳನ್ನು ತಂದಿತು. ಬರಿದು ಬಟ್ಟಲುಗಳಿಗೆ ಮತ್ತೆ ಪೇಯ.
{{gap}}ದಾಸಿಯರ ಅಂಗಾಂಗಗಳ ಮೇಲೆ ನಿರ್ಲಿಪ್ತ ನೋಟ ಬೀರುತ್ತ ಟೆಹುಟ ಮೌನವಾಗಿದ್ದ.
{{gap}}(ರಾತ್ರೆ ಊಟದ ವೇಳೆ ಮುಖ ತೋರಿಸಿ ಮಾಯವಾಗಿದ್ದಳು ದಾಸಿ, ಸುಂದರಿ, ಇವತ್ತು ಅವಳು ಹೊರಗೆ ಬಂದೇ ಇಲ್ಲ.)
{{gap}}ಗೇಬುವಿಗೆ ಮಾತನಾಡುವ ಧೆ ರ್ಯವಾಗಲಿಲ್ಲ. ಉಳಿದವರೂ ಏನನ್ನೂ ಹೇಳಲಿಲ್ಲ.
{{gap}}ಉಪಾಹಾರ ಮುಗಿದು ಎರಡನೆಯ ಬಾರಿ ಸುರೆ ಹೀರುತ್ತ ಟೆಹುಟ ಕೇಳಿದ:
{{gap}}" ఎల్లి ನಿಮ್ಮ ದೇವಸೇವಕ ? ಕಾಣಿಸಲೇ ఇల్ల."
{{gap}}ಸಿನುಹೆ ಉದ್ವೇಗದ ಧ್ವನಿಯಲ್ಲಿ ಗಟ್ಟಿಯಾಗಿ ಅಂದ :
{{gap}}(ನನ್ನ, ಮನೇಲಿದ್ದಾರೆ. ನನ್ನ ಹೆಂಡತಿಗೆ ಸಕತ್ ಕಾಯಿಲೆ."
{{gap}}ಹೆಂಡತಿಗೆ ಸಕತ್ ಕಾಯಿಲೆಯಾದರೂ ಭೇಟಿಗೆ ಬಂದಿರಲ್ಲ ! ನಿಮ್ಮ ನಿಷ್ಠೆಗೆ ಮೆಚ್ಚಿದೆ ."
{{gap}}ಸಿನ್ಯುಹೆ ಹಲ್ಲು ಗಿಂಜಿದ.ಪ್ರಶಂಸೆ ಹಿತಕಾರವಾಗಿತ್ತು.ಆದರೆ ಓಳ
ಗೇನೋ ಕುಟುಕಿತು ಮನೆಯಲ್ಲಿ ಹೆಂಡತಿಯ ಅವಸ್ಥೆ ಏನಾಗಿದಿಯೋ?
{{gap}}ಟಿಹುಟಿ ತಿನಿಯುವ ನೋಟದಿಂದ ಗೇಬುವನ್ನು.ನೋಡಿ ಗುಡುಗಿದ :
{{gap}}ರಾಜಗೃಹದ ಶಸ್ಲಾಗಾರದಲ್ಲಿ ಬಿಲ್ಲು ಬಾಣ ಇಲ್ಲ ?”
{{gap}}ಇವೆಯಲ್ಲ?" ಎಂದ ಗೇಬು.
{{gap}}ಹಾಗಾದರೆ ನಿಮ್ಮ ಕಾವಲು ಭಟರನ್ನು ಯಾಕೆ ಸಜ್ಜು ಗೊಳಿಸಿಲ್ಲ?"
{{gap}}“ ಕ್ಷಮಿಸಿ. ನಮ್ಮಲ್ಲಿ ಬಿಲಾಳುಗಳ ತುಕಡಿ ಇಲ್ಲ, ನಿಮಗೆ ಗೊತ್ತಿದೆ. ದಂಡು ಇರೋದು ರಾಜಧಾನಿಯಲ್ಲಿ, ನಾವು ಬಿಲ್ಲು ಬಾಣ ಬಳಸೋದು ಬೇಟೆಯ ಸಂದರ್ಭಗಳಲ್ಲಿ ಮಾತ್ರ.”
{{gap}}ಗೇಬುವಿನ ಧ್ವನಿಯೂ ಸಾಕಷ್ಟು ಗಟ್ಟಿಯಾಗಿತ್ತು. ಆ ದಿನ ನಡೆದು ದಕ್ಕೆಲ್ಲ ತಾನೇ ಹೊಣೆಗಾರ ಎಂದು ಒಪ್ಪಲು ಅವನು ಸಿದ್ಧನಿರಲಿಲ್ಲ.<noinclude></noinclude>
n0fm9nd614ot8k7e5fbtfz772cjlyhr
ಪುಟ:Mrutyunjaya.pdf/೮೯
104
21573
319869
246906
2026-05-15T03:00:16Z
Shreesha Sharma
7840
/* Validated */
319869
proofread-page
text/x-wiki
<noinclude><pagequality level="4" user="Shreesha Sharma" /></noinclude>{{rh|center=ಮೃತ್ಯುಂಜಯ|left=೭೯|right=}}
{{gap}}"ಹಾಗೋ ? ಎರಡು ಕಾಲಿನ ಪ್ರಾಣಿಗಳು ನಮ್ಮ ಕಡೆ ನುಗ್ಗಿ<br/>
ದಾಗ ಆ ಶಸ್ತ್ರಗಳನ್ನು ಬಳಸಬಹುದಲ್ಲ ? ”<br/>
{{gap}}" ಈ ಊರಿನ ಜನ ನಮ್ಮ ಮೇಲೆ ಏರಿಬರಬಹುದು ಅಂತೀರಾ ?”<br/>
{{gap}}" ಇವರು ನಿಮ್ಮ ಜನ, ನೀವು ಹೇಳ್ಬೇಕು,”<br/>
{{gap}}ಗೇಬು ಉಗುಳು ನುಂಗಿದ.<br/>
{{gap}}" ಜನ ಕೆರಳಿದ್ದಾರೆ.” ಎಂದ.<br/>
{{gap}}“ ನಾನು ಕೆರಳಿಸಿದೆನೆ ? ಜನರಿಗೆ ಸಮಾಧಾನವಾಗಲಿ ಅಂತ ಆ<br/>
ಮುಖಂಡನನ್ನು ಬಿಟ್ಟು ಬಿಡ್ಲೇನು?”<br/>
{{gap}}'ಕಾವಲು ಭಟರಿಗೆ ಬಿಲ್ಲು ಬಾಣ ಕೊಡ್ತೇನೆ. ಬಹಳ ಇಲ್ಲ. ಇರೋದನ್ನೆಲ್ಲಾ ತಗೊಳ್ಳಿ.”<br/>
{{gap}}"ನಿಮ್ಮವರಿಗಲ್ಲ. ನಮ್ಮ ಭಟರಿಗೆ ಕೊಡಿ. ಬಕಿಲನ ವಶ ಒಪ್ಪಿಸಿ.<br/>
(ಮೆಟ್ಟಿಲುಗಳತ್ತ ನೋಡಿ) ಬಕಿಲ !”<br/>
{{gap}}ಬಕಿಲ ದಡದಡನೆ ಏರಿ ಬಂದ. ಟೆಹುಟಿ ಆಜ್ಞಾಪಿಸಿದ :<br/>
{{gap}}“ಶಸ್ತ್ರಾಗಾರದಲ್ಲಿ ಇರೋದನ್ನೆಲ್ಲ ವಶಕ್ಕೆ ತಗೋ.”<br/>
{{gap}}"ಅಪ್ಪಣೆ.”<br/>
{{gap}}ಬಕಿಲ ಇಳಿದು ಹೋಗುತ್ತಿದ್ದಂತೆ ಟೆಹುಟ ಅಂದ :<br/>
{{gap}}" ಇಲ್ಲಿ ನಮ್ಮ ಪ್ರಾಣ ರಕ್ಷಣೆಗೂ ವ್ಯವಸ್ಥೆ ಇಲ್ಲ.”<br/>
{{gap}}ಗೇಬುಗೆ ಸಿಟ್ಟು ಬಂತು. ಅದನ್ನು ನುಂಗಿಕೊಳ್ಳಲೆತ್ನಿಸುತ್ತ ಅವನು<br/>
ನುಡಿದ :<br/>
{{gap}}"ಟೆಹುಟಿ, ನಿಮ್ಮ ಪ್ರಾಣಕ್ಕೆ ನಾನು ಹೊಣೆ.”<br/>
{{gap}}"ಹೊಣೆಗಾರರೇ, ಹೊರಗೆ ಈಗ ಏನಾಗ್ತಿದೆ ? ಹೇಳಿ.”<br/>
{{gap}}"ಗೂಢಚಾರರನ್ನು ಕಳಿಸ್ತೇನೆ.”<br/>
{{gap}}ಇನ್ನು ಕಳಿಸಬೇಕು ಅಲ್ಲ ?”<br/>
{{gap}}ಗೇಬು ಕೈ ತಟ್ಟಿದ. ಕಾಣಿಸಿಕೊಂಡ ಸೇವಕನಿಗೆ,<br/>
{{gap}}" ಎಲ್ಲಿ ಬೇಹಿನವರು ? ” ಎಂದು ಕೇಳಿದ.<br/>
{{gap}}ಅವನು ಉತ್ತರಿಸಿದ :<br/>
{{gap}}" ಎಲ್ಲರೂ ಕೆಳಗೆ ಊಟ ಮಾಡ್ತಿದ್ದಾರೆ.”<br/><noinclude></noinclude>
q1gzgpbh7zvsueh52c9c3bdzry2eonr
ಪುಟ:Mrutyunjaya.pdf/೯೦
104
21574
319873
61516
2026-05-15T03:04:40Z
Shreesha Sharma
7840
/* Validated */
319873
proofread-page
text/x-wiki
<noinclude><pagequality level="4" user="Shreesha Sharma" /></noinclude>{{rh|center=ಮೃತ್ಯು೦ಜಯ|left=|right=೭೭}}
{{gap}}ತಿರಸ್ಕಾರದ ಧ್ವನಿಯಲ್ಲಿ ಟೆಹುಟಿ ಅ೦ದ:
{{gap}}" ಭೋಜನ !”
{{gap}}ಆ ಮಾತು ಕೇಳಿಸದವನಂತೆ ಗೇಬು ಸೇವಕನಿಗೆ ನಿರ್ದೇಶವಿತ್ತ :
{{gap}}" ತಕ್ಷಣ ಬೇಹಿನವರು ಊರೊಳಗೆ ಹೋಗಿ ಬರಲಿ.”
{{gap}}ಟೆಹುಟಿ ಮಾತು ಸೇರಿಸಿದ:
{{gap}}“ಹೊಗಿ ಬೇಗನೆ ವಾಪಸಾಗ್ಲಿ. ಅಲ್ಲಲ್ಲಿ ಹೊಗೆಯಾಡೋ ಕೊಳ್ಳಿಗಳಿರುತ್ತವೆ. ನೀರು ಸುರಿದು ಆರಿಸೋದು ಅಗತ್ಯ. ಗೇಬು, ನಾಳೆ ಬೆಳಗಿನಿ೦ದ ಕ೦ದಾಯ ವಸೂಲಿ ಆರ೦ಭ ಅ೦ತ ಡ೦ಗುರ ಸಾರಿಸಿ."
{{gap}}ಗೇಬು ಎದ್ದು ಸೇವಕನನ್ನು ಕರೆದುಕೊ೦ಡು ಕೆಳಗಿಳಿದು ಹೋದ.
ಪ್ರಾ೦ತಪಾಲ ಹೋದನೆಂದು, ಭೂಮಾಲಿಕರೂ ಪೀಠಗಳನ್ನು ಬಿಟ್ಟರು. ಅ೦ಗೈ ಆಡಿಸಿ,"ನೀವೆಲ್ಲ ಕೆಳಗೆ ಇರಿ," ಎ೦ದ ಟೆಹುಟಿ.
{{gap}}ತಾನು ಎದ್ದು ಮುಖಮಂಟಪಕ್ಕೆ ಹೋದ. ಬಕಿಲ ಅ೦ಗಳದಲ್ಲಿ ಚಟುವಟಿಕೆಯಿ೦ದ ಚಲಿಸುತ್ತಿದ್ದ. ತನ್ನ ಭಟರ ಭುಜಗಳ ಮೇಲೆ ಬಿಲ್ಲುಗಳನ್ನು ಕಂಡು ಟೆಹುಟಿಗೆ ಸಮಾಧಾನವಾಯಿತು.
{{gap}}ರಾಜಗೃಹದ ಬೀದಿಯಲ್ಲಿ ಜನರ ಸಂಚಾರ ಕಾಣಿಸಲಿಲ್ಲ, ತಾಳೆ ಮರಗಳ ನೆರಳಲ್ಲಿ ಜನರ ಸಣ್ಣ ಸಣ್ಣ ಗುಂಪುಗಳಷ್ಟೇ ಕ೦ಡು ಬ೦ದವು. ನಗಾರಿಯವನು ಮಹಾದ್ವಾರದ ಹೊರಗೆ "ಕೇಳಿರಿ ಕೇಳಿರಿ " ಆರಂಭಿಸಿದ್ದ.
{{gap}}ಸಮಾಧಾನ,ಆತ೦ಕ;ಆತ್ಮವಿಶ್ವಾಸ,ಅಳುಕು.
{{gap}}ಮೆದುಳು ಧಿಮಿಗುಡುತ್ತಿತ್ತು.ಮಿಡಿಯುತ್ತಿದ್ದ ಕೆನ್ನೆಯ ಧಮನಿಯನ್ನು ತೋರುಬೆರಳಿನಿಂದ ಒತ್ತಿ, 'ತುಸು ವಿಶ್ರಮಿಸೋದು ವಾಸಿ' ಎಂದುಕೊಂಡು, ಒಳ ಬ೦ದು, ಅಥಿತಿ ಕೊಠಡಿಗೆ ಟೆಹುಟಿ ನಡೆದ.
* * * *
{{gap}}ಕೆಳಗೆ ಬ೦ದು ಮೆನೆಪ್ಟಾನ ಬಳಿ ಸಾರಿ, ಅರೆತೆರೆದಿದ್ದ ಅವನ ಕಣ್ಣು ಗಳನ್ನು ಗೇಬು ದಿಟ್ಟಿಸಿ ನುಡಿದ :
{{gap}}" ಯಾವನಯ್ಯ ನೀನು? ಏನು ಮಾತಾಡ್ದೆ !ಏನು ಮಾತಾಡ್ದೆ ! ಅಬ್ಟುಗೆ ಹೋದವನು ಬುದ್ಧೀನ ಕಾಣಿಕೆ ಕೊಟ್ಟು ಬ೦ದಿಯಾ ?”<noinclude></noinclude>
9lkx88gs6892i2j5yez64yi7qmmvn2v
ಪುಟ:Mrutyunjaya.pdf/೯೧
104
21575
319876
61517
2026-05-15T03:12:16Z
Shreelatha.Halemane
7642
/* Validated */
319876
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=೭೮ |right=}}
{{gap}}ಮೆನೆಪ್ಟಾನ ಎವೆಗಳು ತುಸು ತೆರೆದುವು. ಆದರೆ ತುಟಿಗಳು ಪರಸ್ಪರ ಅಂಟಿಕೊಂಡೇ ಇದ್ದವು.
{{gap}}ಗೇಬು ತಲೆಯಲುಗಿಸಿ ಇಪ್ಯುವರ್ ನತ್ತ ಹೊರಳಿದ :
{{gap}}“ ಹೋಗು ಉಂಡು ಬಾ. (ಭಟರತ್ತ ಬೊಟ್ಟುಮಾಡಿ) ಅವರಿಗೂ ಹೇಳು. ಗೇಬು ನೌಕರರನ್ನು ಉಪವಾಸ ಕೆಡವಿದ ಅನ್ನೋ ದೂರು ಬೇಡ."
{{gap}}"ನೀವು ವಿಶ್ರಾ೦ತಿ ತಗೊಳ್ಳಿ.”
{{gap}}" ಹು೦. ಬೇಹಿನವರು ಬ೦ದ ಕೂಡಲೆ ಎಬ್ಬಿಸು.”
{{gap}}ಒಳಗಿನ ಕೊಠಡಿಗಳತ್ತ ಹೊರಟ ಗೇಬುವನ್ನು ಸಿನ್ಯುಹೆ ಸಮೀಪಿಸಿದ.
"ನನ್ನ ಹೆ೦ಡತಿ...."
{{gap}}“ಗೊತ್ತು. (ಕ್ಷಣ ಯೋಚಿಸಿ) ಮನೆಗೆ ಹೋಗಿ ಸ್ವಲ್ಪ ಹೊತ್ತು ಬಿಟ್ಕೊ೦ಡು ಅರ್ಚಕರು ಬರಲಿ . ಇನ್ನೊ೦ದು ಸರ್ತಿ ಟೆಹುಟಿ ಕೈಯಲ್ಲಿ ಬೈಸ್ಕೊಳ್ಳೋದು ಯಾಕೆ ?"
{{gap}}ಸಿನ್ಯುಹೆ ವ೦ದಿಸಿ, ಹೊರಟ.
{{gap}}ಇತರ ಭೂಮಾಲಿಕರು ಅಂಗಣದಲ್ಲಿ ತಾವರೆ ಕೊಳದತ್ತ, ಪೊದೆ ಗಿಡಗಳ ನೆರಳಿನತ್ತ ನಡೆದರು. ರಾ ಪಶ್ಚಿಮದ ಕಡೆಗೆ ತಿರುಗಿದ೦ತೆ ಪ್ರಾಕಾರದ ನೆರಳು ಅಂಗಳವನ್ನು ಆವರಿಸತೊಡಗಿತ್ತು, ಅದು ಹಿತಕರವಾಗಿತ್ತು.
{{gap}}ಉಣ್ಣ ವುದು ತನ್ನಿಂದಾಗದು ಎ೦ದು ತೋರಿತು ಇಪ್ಯುವರ್. ಮನಸ್ಸು ಖಿನ್ನವಾಗಿತ್ತು. ಯಾವುದಾದರೂ ಮೂಲೆಯಲ್ಲಿ ಕುಳಿತು ಮನ ದಣಿಯೆ ಅಳಬೇಕೆನಿಸಿತು. ಆದರೆ, ರಾಜಗೃಹದ ಉದ್ಯೋಗಿಯಾದ ತನಗೆ ಅದಕ್ಕೆಲ್ಲಿ ಬಿಡುವು , ಸ್ವಾತ೦ತ್ರ್ಯ? ತಾನು ಅಳುವ೦ತಿಲ್ಲ _ ಅ೦ದುಕೊ೦ಡ.
{{gap}}(ಮೆನೆಪ್ಟಾ ಇಪ್ಯುವರ್ಗೆ ಬಹಳ ಪರಿಚಿತನಲ್ಲ, ತೀರಾ ಅಪರಿಚಿತನೂ అಲ್ಲ. ತಿ೦ಗಳ ಹಿ೦ದೆ ತನ್ನ ಮನೆಗೆ ಆತ ಬ೦ದು ಕೇಳಿದ್ದ :
{{gap}}“ ಮಗನಿಗೆ ಓದು ಬರಹ ಹೇಳಿ ಕೊಡೋದು ಸಾಧ್ಯವಾ ?"
{{gap}}ದೇವಮಂದಿರದಲ್ಲಿ ತರಗತಿ ಇರಲಿಲ್ಲ, ಅರ್ಚಕನ ಸಮ್ಮತಿ ಪಡೆದು<noinclude></noinclude>
o7h08fcmvr5u2crvfxq7unhyykcjhgk
ಪುಟ:Mrutyunjaya.pdf/೯೨
104
21576
319877
246936
2026-05-15T03:14:06Z
Shreelatha.Halemane
7642
/* Validated */
319877
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯು೦ಜಯ|left=|right=೭೯}}
ಇಪ್ಯುವರ್ ಪ್ರಾ೦ತಪಾಲನ ಮಕ್ಕಳಿಗೆ ರಾಜ ಗೃಹದಲ್ಲೇ ಅಕ್ಷರಾಭ್ಯಾಸ<br/>
ಮಾಡಿಸುತ್ತಿದ್ದ.<br/>
{{gap}}ತನ್ನ ಮಕ್ಕಳಿಗೂ ವಿದ್ಯಾಭ್ಯಾಸ ಕೊಡಿಸಬೇಕೆ೦ದು ಹಿರಿಯ ಭೂಮಾ<br/>
ಲಿಕ ನುಟ್ಮೋಸ್ ಬಯಸಿದ್ದ. ಪಾಠ ಹೇಳಿಕೊಡಲು ಅವನ ಮನೆಗೆ<br/>
ಇಪ್ಯುವರ್ ಹೋದುದು ಸಂಜೆಯ ಹೊತ್ತು. ಎರಡು ದಿನ ಹುಡುಗರು ಕೈಗೆ <br/>
ಸಿಕ್ಕಿದರು. ಆಮೇಲೆ, ಹೋದುದಷ್ಟೇ ಬ೦ತು. ನುಟ್ಮೋಸ್ನ ಹೆ೦ಡತಿ,<br/>
“ಮಕ್ಕಳು ಲಿಪಿ ಬೇಡ ಅಂತವೆ,” ಎಂದಳು. ಅಲ್ಲಿಗೆ ಅದು ಮುಗಿದಿತ್ತು.<br/>
{{gap}}ಮೆನೆಪ್ಟಾ ಕೇಳಿದಾಗ, 'ವಿಚಿತ್ರ ಮನುಷ್ಯ. ಇದೇನು ಹುಚ್ಚು<br/>
ಇವನಿಗೆ?'ಎನಿಸಿತ್ತು. ನುಟ್ಮೋಸ್ನ ಮನೆಯಲ್ಲಿ ಆದುದನ್ನು ತಿಳಿಸಿ,<br/>
" ಓದು ಬರಹ ಕಲಿಯೋದು ಸುಲಭ ಅಲ್ಲ," ಎ೦ದ.<br/>
{{gap}}“ಹುಡುಗ ಬಹಳ ಆಸೆ ಪಡ್ತಾನೆ.”<br/>
{{gap}}“ಸರಿಯಪ್ಪ. ಹೇಳ್ಕೊಡ್ತೇನೆ. ಸಾಯಂಕಾಲ ನಾನು ಮನೆಗೆ ಬ೦ದ್ಮೇಲೆ.<br/>
ಯಾವಾಗಿನಿ೦ದ ಕಳಿಸ್ತೀಯಾ?"<br/>
{{gap}}"ಅಬ್ಟು ಯಾತ್ರೆಗೆ ಹೋಗಿ ಬರುತ್ತೇವೆ.”<br/>
{{gap}}“ಒಳ್ಳೇದು,ಒಳ್ಳೇದು. ಆಮೇಲೆಯೇ ಶುರು ಮಾಡೋಣ.”)<br/>
{{gap}}ಮೆನೆಪ್ಟಾನನ್ನು ಕುರಿತ ನೆನಪಿನಿ೦ದ ಇಪ್ಯುವರ್ ಗೆ ಒ೦ದು ಬಗೆಯ<br/>
ಸಮಾಧಾನ. ಅಸಾಧಾರಣ ಮನುಷ್ಯ ಈ ಮನೆಪ್ಟಾ. ಗೊತ್ತೇ ಇರಲಿಲ್ಲ.<br/>
ಹೊಡೆದಾಗಲೂ ಬಿಗಿದು ಕಟ್ಟಿದಾಗಲೂ ಮಿಸುಕಲಿಲ್ಲವಲ್ಲ?ಅದ್ಭುತ!<br/>
ಅದ್ಭುತ !<br/>
{{gap}}ಇಷ್ಟು ಬಲ್ಲವನು ಮಗನಿಗೆ ಓದು ಬರಹ ಕಲಿಸಲು ಯೋಚಿಸಿದ್ದು<br/>
ಸಹಜವೇ.<br/>
{{gap}}ಒಳ್ಳೆಯವನು, ಪಾಪ. ಬಿಡುಗಡೆ ಯಾವಾಗಲೋ? ಒ೦ದಿಷ್ಟು ಆಹಾರ <br/>
ಕೊಡಬಹುದಾಗಿತ್ತು. ಕೈಗಳನ್ನು ಕಟ್ಟಿರುವಾಗ ತಿನ್ನುವುದು ಹೇಗೆ? <br/>
ಪಾನೀಯ ಕುಡಿಯಬಹುದು. ಸುಲಭ. ಆದರೆ ಕುಡಿಸುವವರು ಯಾರು?<br/>
ಸೇವಕರು ಆ ಕೆಲಸ ಮಾಡಲಾರರು, ತಾನು ?........<br/>
{{gap}}ಸಭಾಂಗಣದ ಮೂಲೆಯಲ್ಲಿ ನೆಲದ ಮೇಲೆ ಗೋಡೆಗೊರಗಿ ಕುಳಿತಿದ್ದ <br/>
ಒಬ್ಬ ಸೇವಕನನ್ನು ಇಪ್ಯುವರ್ ಕರೆದ.<br/><noinclude></noinclude>
1y1pydd3lfm1clvsdh5qpvhlzb2dj9a
ಪುಟ:Mrutyunjaya.pdf/೧೦೧
104
21585
319836
246975
2026-05-14T15:15:30Z
Shreelatha.Halemane
7642
/* Validated */
319836
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=೮೮|right=}}
{{gap}}ಸದ್ದಡಗಿತು. ಜನಸ್ತೋಮ ನಡುಬಾಗಿಸಿ ನಮಿಸಿತು.<br/>
{{gap}}ರಾಗವಾಗಿ ಅಪೆಟ್ ಅಂದ :<br/>
{{gap}}ಭಕ್ತರೇ ನಿಮ್ಮ ಮೇಲೆ ಪ್ಟಾ ದೇವರ ಅನುಗ್ರಹವಿರಲಿ.<br/>
ಎಷ್ಟೊಂದು ಜನ ಒಟ್ಟಾಗಿ ಬಂದಿದೀರಿ ! ಇದು ಸ್ವತಃ ದೇವರೇ ನೋಡಲು<br/>
ಯೋಗ್ಯವಾದ ದೃಶ್ಯ.”<br/>
{{gap}}ಇಪ್ಯುವರ್, ಭೂಮಾಲಿಕರು, ಸೇವಕರು__ ಎಲ್ಲರೂ ಸಭಾಂಗಣದ<br/>
ಅಂಚಿನಲ್ಲಿ ನಿಂತಿದ್ದರು. ಎತ್ತರದ ಗೋಡೆ, ಹೊರಗಿನ ಜನಜಂಗುಳಿ<br/>
ಅವರಿಗೆ ಕಾಣಿಸುತ್ತಿರಲಿಲ್ಲ. ಆದರೆ ಮಾತು ಕೇಳಿಸುತ್ತಿತ್ತು.<br/>
{{gap}}ಮಾತುಗಳನ್ನು ಮೆನೆಪ್ಟಾನೂ ಆಲಿಸಿದ. ಹೊರಗೆ ನೆರೆದುದು ದೊಡ್ಡ<br/>
ಜನಸಂದಣಿ ಎಂಬುದನ್ನು ಕಲರವ ಸೂಚಿಸಿತು. ಹೀರಿದ ಖಿವವ ಎರಡೇ<br/>
ಗುಟುಕಾದರೂ ಅವನಲ್ಲಿ ಹೊಸ ಚೈತನ್ಯ ಮೂಡಿತ್ತು " ಓ ಮೆನೆಪ್ಟಾ<br/>
ಓ ಮನೆಪ್ಟಾ ” ಅವನ ಪಾಲಿನ ಮಧುರ ಸಂಗೀತ. ತನಗೇನೂ ಆಗಿಯೇ<br/>
ಇಲ್ಲ, ಮೈ ಕೈ ನೋವು ಇಲ್ಲ__ಎನಿಸಿತು.<br/>
{{gap}}ಮಹಡಿಯ ಮೇಲಿದ್ದವರಿಗೆ ಜನಸಮುದಾಯ ಕಾಣಿಸುತ್ತಿತ್ತು. ಆದರೆ<br/>
ಬಾಗಿಲಿನ ಮರೆಯಲ್ಲಿದ್ದ ಅರ್ಚಕ, ಬಕಿಲ ಮತ್ತಿತರರು ಕಣ್ಣಿಗೆ ಬೀಳಲಿಲ್ಲ.<br/>
ಮಾತೂ ಸರಿಯಾಗಿ ಕೇಳಿಸುತ್ತಿರಲಿಲ್ಲ. ಎಲ್ಲೋ ಅಲ್ಲೊಂದು ಪದ, ಇಲ್ಲೊಂದು<br/>
ಪದ, ಅಷ್ಟೆ.<br/>
{{gap}}ಅಪೆಟ್ ಗಂಟಲು ಸರಿಪಡಿಸುತ್ತ ಮಾತು ಮುಂದುವರಿಸಿದ :<br/>
{{gap}}"ಮಾತು ತುಟಿ ಮೀರೋದು ವಿರಸ ಏರ್ಪಡೋದು ಸಾಮಾನ್ಯ<br/>
ಸಂಗತಿ. ಯಾವುದೂ ವಿಕೋಪಕ್ಕೆ ಹೋಗದಹಾಗೆ ನೋಡ್ಕೊಬೇಕಾದ್ದು<br/>
ಮುಖ್ಯ. ಏನೋ ಆಯ್ತು. ಅದನ್ನೇ ದೊಡ್ಡದು ಮಾಡಿ ನಮ್ಮ ಕರ್ತವ್ಯ<br/>
ಮರೆಯೋಣವೇ ? ಮನುಷ್ಯ ಬಹಳ ಕೆಲಸ ಮಾಡಬಲ್ಲ ಸಮರ್ಥ. ಆದರೂ<br/>
ತಾನು ರಾನ ಸಂತಾನ ಪ್ಟಾನ ಸಂತಾನ ಅನ್ನೋದನ್ನ ಅವನು ನೆನಪಿಡ<br/>
ಬೇಕು. ನಾವು ಏನು ಮಾಡಿದರೂ ದೇವರು ನೋಡ್ತಿದ್ದಾನೆ ಅಲ್ಲವಾ ?<br/>
ಬಾ ಜಯಘೋಷ ಮಾಡಿದ್ರಿ__ಓ ಮೆನೆಪ್ಟಾ ಓ ಮೆನೆಪ್ಟಾ ಅಂತ.<br/>
ನಿಮ್ಮ ಪ್ರಕಾರ ಅವನು ನ್ಯಾಯವಾದ್ದನ್ನೇ ಮಾಡ್ದ. ತೀರ್ಪು ಕೊಡೋದಕ್ಕೆ<br/><noinclude></noinclude>
o1k99ye2f6fmpzh0ze3znhzofsdfyoq
ಪುಟ:Mrutyunjaya.pdf/೧೦೪
104
21588
319871
246832
2026-05-15T03:01:48Z
Shreesha Sharma
7840
/* Validated */
319871
proofread-page
text/x-wiki
<noinclude><pagequality level="4" user="Shreesha Sharma" /></noinclude>{{rh|center=ಮೃತ್ಯುಂಜಯ|right=|left=}}
{{gap}}"ಮಾತಾಡಿದ್ದು ಸರಿಯಾಗಿತ್ತೇನಪ್ಪ?"</br>
{{gap}}ಮನಸ್ಸಿನಲ್ಲಿದ್ದುದನ್ನೇ ಇಪ್ಯುವರ್ ಹೇಳಿದ:</br>
{{gap}}"ಸಮರ್ಪಕವಾಗಿತ್ತು ಅರ್ಚಕರೇ.”</br>
{{gap}}ಮೆನೆಪ್ಟಾನನ್ನು ಅರ್ಚಕ ಜರೆಯಲಿಲ್ಲವೆಂದು, ಅಧಿಕಾರಿಯನ್ನು</br> ಸಂತೋಷಪಡಿಸುವುದಕ್ಕೋಸ್ಕರ ರೈತರನ್ನು ಹೀನಾಯವಾಗಿ ಕಾಣಲಿಲ್ಲ</br> ವೆಂದು,ಇಪ್ಯುವರ್ ಗೆ ಸಮಾಧಾನ. 'ಅಧಿಕಾರಿ ಮಹಾಶಯರು ನ್ಯಾಯ</br>ದಿಂದ ವರ್ತಿಸ್ತಾರೆ ಅನ್ನೋದರಲ್ಲಿ ನನಗೆ ಸಂದೇಹ ಇಲ್ಲ'-ಎಂದನಲ್ಲವೆ ಅರ್ಚಕ? ಹಾಗೆಯೇ ಆದರೆ ಎಷ್ಟು ಚೆನ್ನು!
{{gap}}ಭೂಮಾಲಿಕರೂ ಒಳಬಂದ ಅಪೆಟ್ ನನ್ನು ನೋಡಿದರು. ಟೆಹುಟಿ ಅರ್ಚಕನ ಮೂಲಕ ಬುದ್ಧಿ ಮಾತು ಹೇಳಿಸಿದ್ದು ಒಳ್ಳೆಯದಾಯಿತು ಎಂಬ ಅಭಿಪ್ರಾಯ ಅವರದು. ಆದರೆ, ಮಾತು ಮುಗಿದೊಡನೆಯೇ ಜನ ಚೆದರಲಿಲ್ಲವೆಂದು ಅವರು ನಿರಾಶರಾದರು. ಅವರ ಕಿವಿಗಳೆಲ್ಲ ಮಹಡಿಯತ್ತ ನೆಟ್ಟವು: ಮುಂದೇನು? ಅಧಿಕಾರಿ ಏನು ಮಾಡಬಹುದು?
{{gap}}ಹೊರಗೆ ಘೋಷ ಮುಂದುವರಿದಿತ್ತು:
{{gap}}"ಓ ಮೆನೆಪ್ಟಾ! ಓ ಮೆನೆಪ್ಟಾ!"
{{gap}}ಬಕಿಲನಿಗೆ ಹೊಸ ನಿರ್ದೇಶದ ಅಗತ್ಯವಿರಲಿಲ್ಲ. ಮಹಾದ್ವಾರದ ಇಕ್ಕೆಲಗಳಲ್ಲಿದ್ದ ಭಟರು, ಅವನ ಸೂಚನೆಯಂತೆ, ಗದೆ ಬೀಸಿದರು---"ತೊಲಗಿ! ತೊಲಗಿ!" ಎನ್ನುತ್ತ. ಸ್ನೊಫ್ರು, ಸೆಬೆಕ್ಖು ಮತ್ತಿತರರು ಸ್ವಲ್ಪ ಹಿಂದಕ್ಕೆ ಸರಿದರು. ಏಟು ತಗಲಿದ ಕೆಲವರು ಚೀರಾಡಿದರು.
{{gap}}ಜನ ಚೆದರದೆ ಇದ್ದುದನ್ನು ಗಮನಿಸಿದ ಬಕಿಲ ಆ ಕಾವಲು ಭಟರಿಗೆ ವಾಪಸಾಗಲು ಸೂಚಿಸಿದ. (ಸಹಸ್ರಾರು ಉದ್ರಿಕ್ತ ಜನರ ಮಧ್ಯಕ್ಕೆ ಇಬ್ಬರೇ ಹೋಗುವುದು ಯೋಗ್ಯವಾಗಿರಲಿಲ್ಲ.) ಪ್ರಾಕಾರದ ಮೇಲೆ ಬಿಲ್ಲು ಹಿಡಿದು ನಿಂತಿದ್ದ ಮೂವರಿಗೆ ಬಾಣ ಪ್ರಯೋಗಿಸುವಂತೆ ಸನ್ನೆ ಮಾಡಿದ.
{{gap}}ಗೋಡೆಯ ಮೇಲೆ ಭಟರು ಹೆದೆ ಏರಿಸುತ್ತಿದ್ದುದನ್ನು ಕಂಡವರು
"ಹೋ! ಹೋ!" ಎಂದರು. ಬಾಣಗಳು ಸುಂಯ್ ಗುಟ್ಟಿದುವು.ಯಾವುದೇ ನಿರ್ದಿಷ್ಟ ಮೃಗದ ಬೇಟೆಯಲ್ಲ. ಗೊತ್ತು ಗುರಿಯಿಲ್ಲದ ಎಸೆತ.
<noinclude></noinclude>
sz9usq3ksilagchkfhkq7f3u59yyh8y
ಪುಟ:Mrutyunjaya.pdf/೧೦೬
104
21590
319874
246861
2026-05-15T03:08:10Z
Shreelatha.Halemane
7642
/* Validated */
319874
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=|right= ೯೩}}
ಸಂಪೂರ್ಣ ಯಶಸ್ಸು ಸಿಗಬೇಕು. ಅದು ಬಲ ಪ್ರದರ್ಶನದಿಂದ ಮಾತ್ರ ಸಾಧ್ಯ.
{{gap}}ಬಾಣ ಪ್ರಯೋಗದಿಂದ ಕೆಲವರು ಗಾಯಗೊಂಡಿದ್ದಾರೆ. ಒಬ್ಬಿಬ್ಬರು ಸಾಯಬಹುದು. ಅಷ್ಟು ಮಾಡಿದ್ದರಿಂದ, ಆ ಜನ ಬಾಲ ಮಡಚಿಕೊಂಡು ಹಿಮ್ಮೆಟ್ಟಿದರು. ಅರ್ಚಕನ ಮಾತಿಗೂ ಅವರು ಕಿವಿಗೊಟ್ಟಿರಲಿಲ್ಲ. ಆ ಪಾಪಿ ಮಾತನಾಡಿದ್ದೂ ಅರೆಮನಸ್ಸಿನಿಂದ. (ಎಲ್ಲ ದೇವಮಂದಿರಗಳ ಅರ್ಚಕರೂ ಹೀಗೆ ಉದಾಸೀನರಾದರೆ, ದೇಶದ ಆಡಳಿತ ವ್ಯವಸ್ಥೆಯಲ್ಲಿ ಬಿಗಿ ಏನೇನೂ ಉಳಿಯುವುದಿಲ್ಲ. ಹಾಯಿಪಟ ಹಾರಿದ ನಾವೆ ಹೇಗೆ ತಾನೇ ಸರಿಯಾಗಿ ಚಲಿಸೀತು ?)
{{gap}}ಸದ್ದಡಗಿ ಬಹಳ ಹೊತ್ತಾದರೂ 'ಓ ಮೆನೆಪ್ಟಾ ಓ ಮೆನೆಪ್ಟಾ' ಘೋಷ ಟೆಹುಟಿಯ ಒಳಕಿವಿಯಲ್ಲಿ ಮೊರೆಯುತ್ತಿತ್ತು. ಈ ಒಬ್ಬ ವ್ಯಕ್ತಿಯಿಂದಾಗಿ ಎಷ್ಟೊಂದು ಅವಾಂತರ! బಕಿల ಇದ್ದುದರಿಂದ ಸರಿಹೋಯಿತು. ಇವನು ಅಧಿಪತಿಯಾಗುವ ಅರ್ಹತೆ ಉಳ್ಳವನು. ಇಂಥವರು ಹತ್ತಿಪ್ಪತ್ತು ಜನ ದೊರೆತರೆ ಸಾಕು, ಇಡೀ ದೇಶವನ್ನೇ ದಕ್ಷತೆಯಿಂದ ಆಳಬಹುದು.
{{gap}}ಮೆನೆಪ್ಟಾನನ್ನು ಈ ರಾತ್ರಿಯೇ ಮುಗಿಸಬಹುದು. ಆದರೆ ನಾಳೆ ಕಂದಾಯ ವಸೂಲಿಗೆ ಇದರಿಂದ ತೊಂದರೆಯಾದರೊ?
{{gap}}"ಬಕಿಲ !
{{gap}}"ಅಪ್ಪಣೆಯಾಗಲಿ.”
{{gap}}"ಆ ಜನ ಮತ್ತೆ ಬಂದಾರು ಅಂತಿಯಾ ?”
{{gap}}"ಬರಲೂ ಬಹುದು. ನಾವು ಸಿದ್ಧರಾಗಿದ್ದೇವೆ.”
{{gap}}"ಒಳ್ಳೇದು.”
{{gap}}ಟೆಹುಟಿ ಪ್ರಾಂತಪಾಲನತ್ತ ನೋಡಿದ.
{{gap}}"ಯಾಕೆ ತಡ ? ದೀಪ ಹಚ್ಚಿಸಿ ! ರಾಜಧಾನಿಯಿಂದ ಅಧಿಕಾರಿ ಬಂದಾಗ ದೀಪೋತ್ಸವ ಬೇಡವೆ ?"
{{gap}}ಟೆಹುಟಿಯ ಆಪೇಕ್ಷೆಯನ್ನು ಅರ್ಥ ಮಾಡಿಕೊಂಡ ಬಕಿಲ ಕೆಳಕ್ಕೆ ಓಡಿದ, ರಾಜಗೃಹದ ಚಾರಕರಿಗೆ ನಿರ್ದೇಶಗಳನ್ನು ನೀಡಲು.<noinclude></noinclude>
aslw5fdmetfcjzpmhnnm905gnc80ckx
ಪುಟ:Mrutyunjaya.pdf/೧೦೭
104
21591
319875
219350
2026-05-15T03:08:51Z
Shreelatha.Halemane
7642
/* Validated */
319875
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=೯೪|right=}}
{{gap}}ಸೆಬೆಕ್ಖುವಿನ ಮನೆ ಇತರ ಸಣ್ಣ ಮನೆಗಳಿಗಿಂತ ಹೆಚ್ಚು ವಿಶಾಲ</br>
ವಾಗಿತ್ತು. ಬಾಣ ತಗಲಿ ಗಾಯಗೊಂಡ ಐವರನ್ನು ಅಲ್ಲಿಗೆ ತಂದರು. ರಾಜ</br>
ಗೃಹದಲ್ಲಿದ್ದ ಅರ್ಚಕ ವೈದ್ಯನ ನೆರವು ಆಗ ಸಿಗುವಂತಿರಲಿಲ್ಲ. ಅನುಭವಿ</br>
ಹಿರಿಯರಿಬ್ಬರು ಔಷಧಿಯ ಎಲೆಗಳನ್ನು ತಂದು ಗಾಯಗಳಿಗೆ ಕಟ್ಟಿದರು; ರಕ್ತ</br>
ಸ್ರಾವವನ್ನು ತಡೆದರು.</br>
{{gap}}ಯಾವಾಗಲೂ ಕತ್ತಲಾದೊಡನೆ ಮೌನದ ಮುಸುಕು ಧರಿಸುವ ಊರು</br>
ಈ ದಿನ ತೀವ್ರ ಚಟುವಟಿಕೆಯ ಶಿಬಿರವಾಯಿತು. ರಕ್ತ ಹರಿದುದನ್ನು ಕಂಡು</br>
ಕಲ್ಲಾಯಿತು, ಜನರ ಮನಸ್ಸು.</br>
{{gap}}ಯುವಕರು ಕೂಗಾಡಿದರು :</br>
{{gap}}"ನಮಗೆ ಬಿಟ್ಬಿಡಿ ! ಮೆನೆಪ್ಟಾ ಅಣ್ಣನನ್ನು ನಾವು ಬಿಡಿಸ್ಕೊಂಡು</br>
ಬರ್ತೇವೆ !"</br>
{{gap}}ಇನ್ನೂ ಕೆಲವರೆಂದರು :</br>
{{gap}}"ಅಣ್ಣನನ್ನು ಕಟ್ಟಿದ ಕಂಬಕ್ಕೇ ಆ ಕಂದಾಯ ಅಧಿಕಾರಿಯನ್ನು</br>
ಬಿಗೀತೇವೆ !"</br>
{{gap}}ಬಹಳ ಹೊತ್ತು ಹಣೆನೆರಿಗೆ ಕಟ್ಟಿದ್ದ ಸ್ನೊಫ್ರು ಅಂದ :</br>
{{gap}}"ಈಗ ನಮ್ಮ ಗುರಿ ಏನು ? ಮೆನೆಪ್ಟಾನ ಬಿಡುಗಡೆ. ಅಷ್ಟು</br>
ಮಾಡೋಣ. ನಮ್ಮ ವಿವಾದ ಕಂದಾಯಕ್ಕೆ ಸಂಬಂಧಿಸಿದ್ದು. ವಸೂಲಿ</br>
ಶುರು ಮಾಡಿದಾಗ ಅದನ್ನು ನೋಡ್ಕೊಳ್ಳೋಣ."</br>
{{gap}}ಸೆಬೆಕ್ಖುವಿನ ಅಳಿಯ ಖ್ನೆಮು ಹೊಟೆಪ್___ಪ್ರಾಂತದ ಹೆಸರಾಂತ</br>
ಬಿಲ್ಗಾರ___ಸಿಟ್ಟಾಗಿ ನುಡಿದ :</br>
{{gap}}"ಒಪ್ದೆ, ಸ್ನೊಫ್ರು ಮಾವ. ಆದರೆ ನಿಶ್ಯಸ್ತ್ರರನ್ನು ಇವತ್ತು ಬೇಟೆ</br>
ಯಾಡಿದರಲ್ಲ ? ಅದಕ್ಕೆ ಶಿಕ್ಷೆ ? ದೇವರು ಮೆಚ್ಚೋ ಕೆಲಸಾನ ಅದು ?"</br>
{{gap}}"ನನ್ನ ರಕ್ತವೂ ಕುದೀತಾ ಇದೆ ಖ್ನೆಮು. ಆದರೆ ಮೊದಲು ಆಗ</br>
ಬೇಕಾದ್ದು ಯಾವ್ದೂಂತ ನೋಡೋದು ಬೇಡ್ವ ? ಮೆನೆಪ್ಟಾನ್ನ ಕಟ್ಟಿ</br>
ಹಾಕಿ ಬೆಳಗಿನಿಂದ ಉಪವಾಸ ಕೆಡವಿದ್ದಾರೆ."</br>
{{gap}}ಅಳಿಯನೊಡನೆ ವಾದಿಸಲು ಸೆಬೆಕ್ಖು ಬಾಯಿ ತೆರೆದ. ಅದನ್ನು</br><noinclude></noinclude>
2sd8m8j5qapz5v378c8wgvon0w8sv29
ಪುಟ:Mrutyunjaya.pdf/೧೧೪
104
21598
319888
247028
2026-05-15T03:48:47Z
Shreelatha.Halemane
7642
/* Validated */
319888
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=|right=೧೦೧}}
{{gap}}''ಮಕ್ಕಳೆಲ್ಲ ಸಣ್ಣವು.ಅವನ ಹೆಂಡತಿಗೆ ಧೈರ್ಯ ಹೇಳ್ಬೇಕು.<br/>
ಅನ್ಪುಗೆ ಪೂರ್ತಿ ಗುಣವಾಗೋ ವರೆಗೂ ಅವರ ರಕ್ಷಣೆಯ ಜವಾಬ್ದಾರಿ
ನಮ್ಮದು.”<br/>
{{gap}}“ ಹುಂ. ಗಹನವಾದ ವಿಷಯ, ಇನ್ನೊಂದಿದೆ.”<br/>
{{gap}}ತಾನದನ್ನು ಬಲ್ಲೆ ಎನ್ನುವಂತೆ ಮೆನೆಪ್ಟಾ ಮುಗುಳುನಕ್ಕ.<br/>
{{gap}}"ರಾಜಗೃಹದ್ದೆ ?” ಎಂದು ಕೇಳಿದ.<br/>
{{gap}}“ ಹೌದು. ಪ್ರಾಂತಪಾಲರಿಲ್ಲ ಕಾವಲು ಭಟರಿಲ್ಲ ಎಂದರೆ ಕಳ್ಳಕಾಕರು
ಮೆರೀಬಹುದು.”<br/>
{{gap}}"ಜನಾಭಿಪ್ರಾಯ ಏನು ?”<br/>
{{gap}}“ ಅವರು ದಂಗಾಗಿದ್ದಾರೆ. ಪೆರೋನ ದಂಡು ಬರಬಹುದೂಂತ
ಕೆಲವರ ಅಭಿಪ್ರಾಯ. ಆದರೆ, ಕಳೆದ ವರ್ಷ ರಾಜಧಾನಿಯಿಂದ ವಾಪಸಾದ
ವೃದ್ಧ ಸೈನಿಕ ಹೆಮ್ಟಿ ರಾಜಧಾನಿಯಲ್ಲಿ ಈಗ ಸೈನ್ಯವೇ ಇಲ್ಲ ಅಂತಾನೆ.
ಇದ್ದ ಸೈನ್ಯವನ್ನು ಸೈನ್ಯ ಗಡಿಗೆ ಕಳಿಸಿದ್ದಾರಂತೆ. ಈಗ ಅಲ್ಲಿಯೇ ಅದರ
ಠಾಣ್ಯ.”<br/>
{{gap}}" ಅರ್ಚಕರ ಅಭಿಮತ ?”<br/>
{{gap}}"ಯಾರು ಆಳಿದರೂ ದೇವರ ಹಿರಿತನ ಇದ್ದದ್ದೇ_ಅಂತೆ.<br/>
ಇಪ್ಯುವರ್__"<br/>
{{gap}}"ಏನಂತೆ ?"<br/>
{{gap}}“ ಹಳೆಯ ದಾಖಲೆಗಳನ್ನೆಲ್ಲಾ ನೋಡಿದ. ಇಂಥ ಘಟನೆ ಹಿಂದೆ ಆದ
ಪ್ರಸ್ತಾಪ ಎಲ್ಲಿಯೂ ಇಲ್ಲ; ಪೆರೋ ತೀರ್ಪು ನೀಡೋವರೆಗೂ ನಾವು ನಿಶ್ಚಿಂತೆ
ಯಾಗಿರಬಹುದು__ ಅನ್ತಾನೆ.”<br/>
{{gap}}ಬಾಗಿಲು ತೆರೆಯಿತು. ಆಪ್ತಾಲೋಚನೆಗೆ ಭಂಗ ಬಂತು. ಖ್ನೆಮ್
ಹೊಟೆಪ್ ಒಳಗೆ ಬಂದ.<br/>
{{gap}}"ಬಾ ಖ್ನೆಮು,” ಎಂದು ಕರೆದ ಮೆನೆಪ್ಟಾ, ಆತ್ಮೀಯತೆಯಿಂದ.
{{gap}}ಸೊಫ್ರುವಿನತ್ತ ಹೊರಳಿ "ನಮ್ಮ ದಳಪತಿಯ ಅಭಿಪ್ರಾಯ
ಕೇಳೋಣ,” ಎಂದ.<br/><noinclude></noinclude>
9ftvt0uekfg7j129493mjz2dke8hf2o
ಪುಟ:Mrutyunjaya.pdf/೧೧೫
104
21599
319892
247015
2026-05-15T03:59:11Z
Shreelatha.Halemane
7642
/* Validated */
319892
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=೧೦೨|right=}}
{{gap}}ಇಬ್ಬರ ಮುಖಗಳನ್ನೂ ಪರೀಕ್ಷಕ ನೋಟದಿಂದ ದಿಟ್ಟಿಸಿ, ಖ್ನೆಮ್ <br/>
ಹೊಟಿಪ್ ಕೇಳಿದ:<br/>
{{gap}}"ಯಾವ ವಿಷಯ?"<br/>
{{gap}}"ರಾಜಗೃಹಕ್ಕೆ ಸಂಬಂಧಿಸಿದ್ದು," ಎಂದ ಸ್ನೊಫ್ರು.<br/>
{{gap}}"ಅದಾ? ನಾನು ವಯಸ್ನಲ್ಲಿ ಚಿಕ್ಕೋನು. ಉದ್ಢಟ ಅಂತ ನೀವು <br/>
ಬಯ್ಬಹುದು. ಆದರೂ ಮನಸ್ನಲ್ಲಿ ಇರೋದನ್ನ ಹೇಳಿಯೇ ಬಿಡ್ತೇನೆ.<br/>
ಇನ್ನು ನೀರಾನೆ ಪ್ರಾಂತಕ್ಕೆ ಹೊರಗಿನ ಪ್ರಾಂತಪಾಲರೂ ಬೇಡ, ಅಧಿಕಾರಿ<br/>
ಗಳೂ ಬೇಡ. ಮೆನೆಪ್ಟಾ ಆಣ್ಣ ನಮ್ಮ ನಾಯಕ, ಅವರೇ ಪ್ರಾಂತಪಾಲ,<br/>
ಅವರೇ ಅಧಿಕಾರಿ. ನಮ್ಮನ್ನು ನಾವೇ ಆಳೋಣ."<br/>
{{gap}}ಮೆನೆಪ್ಟಾ ಭಾವೋದ್ವೇಗವನ್ನು ಹತ್ತಿಕ್ಕಿದ. ಸ್ನೊಪ್ರು ಸರಾಗವಾಗಿ<br/>
ಉಸಿರಾಡಲೆತ್ನಿಸುತ್ತ ಅಂದ:<br/>
{{gap}}"ನೀನು ಬಡಬಡ ಅಂತ ಹೇಳ್ಬಿಟ್ಟಿ. ಅದೇ ತೀರ್ಮಾನಕ್ಕೆ ಯೋಚಿಸಿ <br/>
ಯೋಚಿಸಿ ನಾವೂ ಬರ್ತಾ ಇದ್ವಿ."<br/>
{{gap}}ಖ್ನೆಮ್ ಹೊಟಿಪನ ಮುಖದ ಮೇಲೆ ಹರ್ಷ ಅರಳಿತು. ಆತ ಮೆನೆಪ್<br/>
ಟಾನ ಬಳಿಗೆ ಚಂಗನೆ ಹಾರಿ ಮಂಡಿಯೂರಿ ಅವನ ಬಲಗೈಯನ್ನು ಚುಂಬಿಸಿದ.<br/>
ಸ್ನೊಫ್ರುವಿಗೂ ಅದೇ ರೀತಿ ಗೌರವ ತೋರಿದ.<br/>
{{gap}}"ನೆಫಿಸ್ ಅಕ್ಕ! ನೆಫಿಸ್ ಅಕ್ಕ! ಏನು ಕೊಡ್ತೀರಿ? ಕೇಳಿಸ್ತಾ? <br/>
ಕೇಳಿಸ್ತಾ?" ಎಂದು ಕೂಗಿ ನುಡಿದ. <br/>
ಮಾತುಕತೆಯನ್ನು ಅರ್ಥ ಮಾಡಿಕೊಳ್ಳಲೆತ್ನಿಸುತ್ತ ರಾಮೆರಿಪ್ಟಾ <br/>
ಜೊತೆ ನೆಫಿಸ್ ಹಿತ್ತಲ ಬಾಗಿಲ ಬಳಿ ನಿಂತಿದ್ದಳು.<br/>
{{gap}}"ಏನಾಗ್ತಿದೆ ಇಲ್ಲಿ?" ಎಂದು ಕೇಳುತ್ತ ಸೆಬೆಕ್ಖು ಒಳಬಂದ.<br/>
{{gap}}"ನಿನ್ನನ್ನು ಬರ ಹೇಳ್ಬೇಕು ಅನ್ನುವಷ್ಟರಲ್ಲಿ ನೀನೇ ಬಂದ್ಬಿಟ್ಟಿ,"<br/>
ಎಂದು ಸ್ನೊಫ್ರು ಸಂತಸ ಸೂಚಿಸಿದ.<br/>
{{gap}}ಮೆನೆಪ್ಟಾ ವಿವರಿಸಿ ಹೇಳಿದುದನ್ನು ಕೇಳಿ, ಸೆಬೆಕ್ಖು ಒಂದು ಕ್ಷಣ<br/>
ಸುಮ್ಮನಿದ್ದ. ಬಳಿಕ ಅಂದ:<br/>
{{gap}}"ಪೆರೋ ಒಪ್ತಾರಾ?"<br/><noinclude></noinclude>
tl3c09h0phyk00gmkzp86dv9qa4slln
ಪುಟ:Mrutyunjaya.pdf/೧೧೬
104
21600
319895
247032
2026-05-15T04:01:19Z
Shreelatha.Halemane
7642
/* Validated */
319895
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|centerಮೃತ್ಯುಂಜಯ=|left=|right= ೧೦೩}}
{{gap}}ಉತ್ತರ ಬಂದುದು ಖೈಮ್ ಹೋಟೆಪ್ನಿಂದ :<br/>
{{gap}}“ ನಾವು ಮಾಡ್ತಿರೋದು ಎಲ್ಲರ ಒಳ್ಳೇದಕ್ಕೆ. ಒಪ್ದೆ, ಏನ್ಮಾಡ್ತಾರೆ ?<br/>
ಅಷ್ಟಕ್ಕೂ ನಮ್ಮ ತಂದೆ ಅಲ್ವಾ ಅವರು ? ಒಮ್ಮೆಯಾದರೂ ನಮ್ಮ<br/>
ಪ್ರಾಂತಕ್ಕೆ ಬಂದಿದ್ರಾ ? ಬರಲಿ, ಮಾತಾಡೋಣ.<br/>
{{gap}}ಆತ ಮಾತು ಮುಗಿಸುವಷ್ಟರಲ್ಲಿ, “ ಅನ್ಪು ಹ್ಯಾಗೆ ಹ್ಯಾಗೋ ಮಾಡ್ತಿ<br/>
ದಾನೆ” ಎಂಬ ಕಳವಳದ ಸುದ್ದಿಯೊಡನೆ ಇಬ್ಬರು ಬಂದರು. ಎಲ್ಲರೂ<br/>
ಹೊರಡಲು ಎದ್ದರು.<br/>
* * * *
{{gap}}ಮಧ್ಯಾಹ್ನದ ವೇಳೆಗೆ ಅನ್ಪು ತೀರಿಕೊಂಡ. ಶ್ರಮ ಪಟ್ಟು ದುಡಿಯು<br/>
ತ್ತಿದ್ದ, ನ್ಯಾಯ ನಿಷ್ಟುರನಾಗಿದ್ದ ಯುವಕ ಅವನು.<br/>
{{gap}}“ ನನಗೇ ತಗಲಬಹುದಾಗಿತ್ತು ಬಾಣ. ಬದಲು ಅವನಿಗೆ ನೆಟ್ಟಿತು,”<br/>
ಎಂದ ಸೊಪ್ಪು ದುಃಖಿಸುತ್ತ.<br/>
{{gap}}ಹಿಂದಿನ ದಿನದ ಘಟನೆಗಳೆಲ್ಲ ಕಣ್ಣಿಗೆ ಕಟ್ಟಿದಂತಾಗಿ ಮೆನೆಪ್ಟಾ ಬಿಕ್ಕಿ <br/>
ಬಿಕ್ಕಿ ಅತ್ತ, ಅವನಿಗನಿಸಿತು : ಬೆಲೆ ತೆರದೆ ಯಾವ ವಿಜಯವೂ ಇಲ್ಲ; ತ್ಯಾಗ<br/>
ವಿಲ್ಲದೆ ಯಾವ ಸಾಧನೆಯೂ ಇಲ್ಲ.<br/>
{{gap}}ಸೊಫ್ರುವಿನ ಪತ್ನಿ ನೆಜಮುಟ್__ ಮಕ್ಕಳಿಲ್ಲದ ಜೀವ__ ಅನ್ಪುವಿನ<br/>
ವಿಧವೆಯನ್ನು ಸಂತೈಸಿದಳು.<br/>
{{gap}}“ ಅಳಬೇಡ, ನಿಮ್ಮನ್ನೆಲ್ಲ ನಾವು ನೋಡ್ಕೊತೇನೆ.”<br/>
{{gap}}ಶವವನ್ನು ಸೆಬೆಕ್ಕುವಿನ ಮನೆಯಿಂದ ಅದ್ಭುವಿನ ಪುಟ್ಟ ಗುಡಿಸಲಿಗೆ<br/>
ಒಯ್ದರು. ಅಲ್ಲಿ ಮಗ್ಗದಲ್ಲಿತ್ತು ಅರ್ಧ ನೇಯ್ದು ಬಿಟ್ಟಿದ್ದ ಸೆಣಬಿನ ಬಟ್ಟೆ.<br/>
ಹಿಂದಿನ ದಿನ ನೇಯ್ಯುತ್ತ ಕುಳಿತಿದ್ದ ಅನ್ಪು ಗದ್ದಲ ಕೇಳಿಸಿದೊಡನೆ, ಕೆಲಸವನ್ನು<br/>
ಅಲ್ಲಿಗೇ ನಿಲ್ಲಿಸಿ ಹೊರಟಿದ್ದ. ಶವ ಬಂದೊಡನೆ ಜನ ನೆರೆದಿದ್ದರು. ಸಂದಣಿ<br/>
ವಿಪರೀತವಾಗಿ ಹೊರಕ್ಕೆ ಹರಿಯಿತು. ಬೀದಿಯ ಉದ್ದಗಲಕ್ಕೂ ಅದು<br/>
ದಟ್ಟೈಸಿತು.<br/>
{{gap}}"ಸಾವಧಾನ ! ತಳ್ಳಬೇಡಿ ! ಶಿಸ್ತು ಪಾಲಿಸಿ !” ಎಂದು ಖ್ನೆಮ್<br/>
ಹೊಟೆಪ್ ಜನಜಂಗುಳಿಯ ಎಡೆಗೆ ಕೂಗಿ ಹೇಳಿದ.<noinclude></noinclude>
8xtle1f2aspp5p0i0nmrodfl5hms1ot
ಪುಟ:Mrutyunjaya.pdf/೧೧೭
104
21601
319896
247040
2026-05-15T04:03:57Z
Shreelatha.Halemane
7642
/* Validated */
319896
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=೧೦೪|right=}}
{{gap}}ಪತಿಯ ಶವ ಗುಡಿಸಲು ತಲಪಿದೊಡನೆ, ನಿದ್ದೆಯಲ್ಲಿ ಚಲಿಸುವ ಹಾಗೆ<br/>
ಅದರ ಹಿಂದೆ ನಡೆದು ಬಂದ ಅನ್ಪುವಿನ ವಿಧವೆ ಛಾವಣಿ ಬಿರಿಯುವಂತೆ ರೋದಿಸ<br/>
ತೊಡಗಿದಳು.<br/>
{{gap}}ಗದರಿಸುವ ಧ್ವನಿಯಲ್ಲಿ ಸೆಬೆಕ್ಖು ನುಡಿದ :<br/>
{{gap}}"ಸೈರಿಸಿಕೋ ಸೈರಿಸಿಕೋ. ಮೊಸಳೆ ಬಾಯಿಗೆ ಬಿದ್ದೋ ಕಾಡು<br/>
ಹಂದಿ ಗುಮ್ಮಿಯೋ ನಿನ್ನ ಗಂಡ ಸತ್ತಿದ್ದರೆ ಇಷ್ಟೊಂದು ಜನ ಸೇರ್ತಿದ್ರಾ ?<br/>
ಈಗ ನೋಡು ಇದೂ ದೊರೆಮಗನ ಮರಣ. ನೀನು ಕಣ್ಣೀರು ಸುರಿಸ್ಬಾರ್ದು.<br/>
ಹೆಮ್ಮೆ ಪಡ್ಬೇಕು.”<br/>
{{gap}}ದೊರೆಮಗನ ಮರಣಕ್ಕೆ ಸಮಾನ ನಿಜ. ಆದರೆ ಈ ಬಡವನ ಶವದ <br/>
ರಕ್ಷಣೆಗಾಗಿ ಲೇಪನ ಕ್ರಮಗಳಿರಲಿಲ್ಲ. ಮೊದಲೇ ನಿರ್ಮಿಸಿದ ಗೋರಿ<br/>
ಇರಲಿಲ್ಲ.<br/>
{{gap}}ಅಪೆಟ್ನಿಗೆ ಕರೆ ಹೋಯಿತು.<br/>
{{gap}}ಆತ ಬಂದ. ಜನ ಸಮ್ಮರ್ದದೆದುರು ತನ್ನ ಹಿರಿಮೆ ಕುಗ್ಗಿ ಹೋಗದಂತೆ<br/>
ಗಾಂಭೀರ್ಯದ ಮುಖವಾಡವನ್ನು ಬಿಗಿಗೊಳಿಸಿ ಅವನೆಂದ :<br/>
{{gap}}"ಒಳ್ಳೆಯವನು. ದೇವರು ಕರೆಸಿಕೊಂಡ,"<br/>
{{gap}}ಮನೆಪ್ಟಾ ಅಪೆಟ್ನನ್ನು ಪ್ರಶ್ನಿಸಿದ :<br/>
{{gap}}"ಬೆಳಕಿಗೆ ಆಗಮನ; ಪುಸ್ತಕದ ವಿಷಯ ಕೇಳಿದ್ದೇನೆ. ನಿಮ್ಮಲ್ಲಿ ಅದು<br/>
ಇದೆಯೆ?”<br/>
{{gap}}"ಒಂದು ಪ್ರತಿ ಇದೆ.”<br/>
{{gap}}"ಉಳಿದ ಸಿದ್ಧತೆ ಆಗೋ ತನಕ ಅದರ ಪಠಣ ಮಾಡಬಹುದಲ್ಲ ?”<br/>
{{gap}}“ಅದು ರಾಜಯೋಗ್ಯವಾದ ಕ್ರಮ. ಇಷ್ಟರವರೆಗೆ ರೂಢಿಯಲ್ಲಿದ್ದುದು <br/>
ಮಂತ್ರೋಚ್ಚಾರ ಮಾತ್ರ. ನೀವೆಲ್ಲ ಅಪೇಕ್ಷೆ ಪಡೋದಾದ್ರೆ...”<br/>
{{gap}}"ಹ್ಞ__ಹ್ಞ__ ಪುಸ್ತಕ ತರೋದಕ್ಕೆ ದೇವಮಂದಿರಕ್ಕೆ ಯಾರನ್ನಾ<br/>
ದರೂ ಕಳಿಸೋಣವಾ ?”<br/>
{{gap}}ಅಪೆಟ್ ಅತ್ತಿತ್ತ ನೋಡಿದ. ಗುಂಪನ್ನು ಭೇದಿಸಿಕೊಂಡು, ತಲೆ<br/>
ಗೂದಲು ಬೋಳಿಸಿದ್ದ ಹುಡುಗನೊಬ್ಬ ಮುಂದೆ ಬಂದ. ಆತ ಅಪೆಟ್ನ<br/><noinclude></noinclude>
ag1cqji8ki6ei6xghmwdp62hw2xv7k9
ಪುಟ:Mrutyunjaya.pdf/೧೧೮
104
21602
319903
247104
2026-05-15T04:34:43Z
Shreelatha.Halemane
7642
/* Validated */
319903
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|right=೧೦೫}}
ಮಗ-ಮರಿದೇವ ಸೇವಕ.<br/>
{{gap}} ತಂದೆ ನಿರ್ದೆಶವಿತ್ತ. “ಬೆಳಕಿಗೆ ಆಗಮನ' ಪುಸ್ತಕ ಬೇಕು. ಗರ್ಭ<br/>
ಗುಡಿ ಪಕ್ಕದಲ್ಲಿ ಸಣ್ಣ ಪೆಟಾ ಇದೆಯಲ್ಲ ಅದನ್ನು ತಗೊಂಡ್ಬಾ”<br/>
{{gap}} 'ಗೊತ್ತು' 'ಆಗಲಿ' ಎನ್ನುವಂತೆ ಹುಡುಗ ತಲೆ ಆಡಿಸಿ, ಮೊಣಕೈ<br/>
ಗಳಿಂದ ತಿವಿದು ದಾರಿ ಬಿಡಿಸಿಕೊಳ್ಳುತ್ತ ಓಡಿದ.<br/>
{{gap}} ಊರಿನ ಹಿರಿಯ ಬಡಗಿ ಸೆತ್ನಾ ಅಲ್ಲಿಯೇ ಇದ್ದ.<br/>
{{gap}}"ಅನ್ವು ನಮ್ಮ ಬಂಧು. ಅವನ ಶವಪೆಟ್ಟಿಗೆ ಮಾಡಿದ್ದಕ್ಕೆ ನನಗೆ
ಕೊಡಬೇಕಾಗಿಲ್ಲ,” ಎಂದು ಭಾವೋದ್ವೇಗದಿಂದ ನುಡಿಯುತ್ತ, ಶವದ
ಅಳತೆ ತೆಗೆದುಕೊಂಡು ಸೆತ್ನಾ ಅಲ್ಲಿಂದ ಮಾಯವಾದ.<br/>
{{gap}} ಸುಗಂಧ ದ್ರವ್ಯಗಳನ್ನು ತರಿಸಿ, ಶವದ ಬಳಿ ಹಚ್ಚಿಟ್ಟರು.<br/>
{{gap}} ದರಿದ್ರರಿಗೆಲ್ಲಿಯ ಶವಪೆಟ್ಟಿಗೆ ? ಸಾವು ಬಂದಾಗ, ಬಟ್ಟೆಯ ತುಣುಕಿನ<br/>
ಜೊತೆ ಅವರು ಮಣ್ಣಾಗಬೇಕು. ಆದರೆ ಅನ್ವುವಿಗೀಗ ಶವಪೆಟ್ಟಿಗೆ ! ಜನ<br/>
ಸಮುದಾಯದಲ್ಲೆಲ್ಲ ಪಿಸುದನಿಯಲ್ಲಿ ಆ ಪದ ಸುಳಿದಾಡಿತು."ಶವಪೆಟ್ಟಿಗೆ !”<br/>
"ಶವಪೆಟ್ಟಿಗೆ !”<br/>
{{gap}} ತಡವಿಲ್ಲದೆ ಶೋಕಸ್ತ್ರೀಯರೂ ಬಂದು ನೆರೆದರು;« ಓ ಅನ್ವು ಓ
ಅನ್ವು ” ಎಂದು ಅವರು ಅಳತೊಡಗಿದರು.<br/>
{{gap}} ದೇವ ಮಂದಿರದಿಂದ ಪೆಟಾರಿ ಬಂದೊಡನೆ, ಅರ್ಚಕ ಉಟ್ಟಿದ್ದ ಬಟ್ಟೆ
ಯನ್ನು ಒದ್ದೆ ಮಾಡಿ ಪುನಃ ಅದನ್ನೇ ಉಟ್ಟು ಬಂದ ಜನರನ್ನು ಹಿಂದಕ್ಕೆ
ಸರಿಸಿ ಜಾಗ ಮಾಡಿಕೊಂಡು, ಪೆಟಾರಿಯ ಮುಂದೆ ಆಸೀನನಾದ. ಪೆಟಾರಿ
ಯಿಂದ ಹೊರಬಂದುದು, ಹಾಳೆಗಳನ್ನು ಜೋಡಿಸಿ ಹೊಲಿಗೆ ಹಾಕಿದ್ದ ನೀಳಾ
ಕಾರದ ಪುಸ್ತಕ.<br/>
{{gap}} ಗಾಯಗೊಂಡವರಿಗೆ ಚಿಕಿತ್ಸೆ ನೀಡುತ್ತಿದ್ದ ಅಪೆಟ್ಗೆ ಹಿಂದಿನ ರಾತ್ರೆ
ಸಾಕಷ್ಟು ನಿದ್ರೆ ಇರಲಿಲ್ಲ.ಬಳಲಿಕೆ ಮುಖದ ಮೇಲೆ ಎದ್ದು ಕಾಣುತ್ತಿತ್ತು.
ಆದರೂ ಗುಡಿಸಲಿನ, ಮಬ್ಬು ಬೆಳಕಿಗೆ ತನ್ನ ದೃಷ್ಟಿಯನ್ನು ಹೊಂದಿಸಿ
ಕೊಂಡು, 'ಬೆಳಕಿಗೆ ಆಗಮನ ' ಪುಸ್ತಕದ ಹಾಳೆ ತೆರೆದು ರಾಗವಾಗಿ ಆತ
ಓದತೊಡಗಿದ:<br/><noinclude></noinclude>
p9qwokwg9kc3ad4mzmzzulhi3uam6pi
ಪುಟ:Mrutyunjaya.pdf/೧೨೧
104
21605
319904
247127
2026-05-15T04:37:33Z
Shreelatha.Halemane
7642
/* Validated */
319904
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯು೦ಜಯ|left=೧೦೮ |right=}}
ಕಂಬಕ್ಕೂ ಏನು ಮಾಡಿದೆ?'<br />
{{gap}}“ಆನ್ಪು :'ನಾವು ಅವನ್ನು ಕೂಗಿ ಕರೆದೆ, ಹೊರಕ್ಕೆಳೆದೆ. ಕಂಬವನ್ನು ಒಡೆದು ಒಂದು ಕೊಳ ಮಾಡಿದೆ'
{{gap}}“ವಾಣಿ :'ನೀನು ನಮ್ಮನ್ನು ಬಲ್ಲೆಯಾದ್ದರಿ೦ದ, ಧರ್ಮಭವನದ ದ್ವಾರದ ಮೂಲಕ ನೀನಿನ್ನು ಒಳಕ್ಕೆ ಬರಬಹುದು..'
{{gap}}“ ಹೀಗೆ ನಿಗೂಢ ಪ್ರಶ್ನೆಗಳಿಗೆ ನಿಗೂಢ ಉತ್ತರ ನೀಡಿ ನೇಕಾರ ಅನ್ಪು - ಒಸೈರಿಸ್ ದೇವತೆಯ ಆಸ್ಥಾನ ತಲುಪುತ್ತಾನೆ....<br />
{{gap}}"ನ್ಯಾಯಮೂರ್ತಿಯ ಆಸ್ಥಾನ ತಲುಪಿದರೂ ಸಾನಿಧ್ಯ ಲಭಿಸಿಲ್ಲ– ಅನ್ನುವಿಗೆ....ಅದು ಸಾಧ್ಯವಾಗಬೇಕಾದರೆ ಇನ್ನೊದು ಪರೀಕ್ಷೆಯಲ್ಲಿ ಅನ್ನು ಉತ್ತೀರ್ಣನಾಗಬೇಕು. ಆ ಪರೀಕ್ಷೆ ನಡೆಸುವವನು ಅನೂಬಿಸ್. ಅವನ ತಕ್ಕಡಿಯ ಬಲತಟ್ಟೆಯಲ್ಲಿ ಒಂದು ಗರಿ, ಅನ್ಪುವಿನ ಗು೦ಡಿಗೆಯನ್ನು ಎಡ ತಟ್ಟೆಯಲ್ಲಿಡುತ್ತಾರೆ. ತಕ್ಕಡಿ ನೀಡುವ ನಿರ್ಣಯವನ್ನು ಥೊಥ್ ಬರೆದಿಡುತ್ತನೆ. ಗುಂಡಿಗೆ ಗರಿಗೆ ಸಮತೂಕವಾಯಿತೋ ಅನ್ಪು ಮುಂದೆ ಸಹಸ್ರಾರು ವರ್ಷಬಾಳುತ್ತಾನೆ.ಗು೦ಡಿಗೆ ಭಾರವಾಯಿತೋ ಅಲ್ಲಿಯೇ ಮೊಸಳೆಗಳಿಗೆ ಆಹಾರವಾಗುತ್ತಾನೆ....”<br />
{{gap}}ಏರುತ್ತಿದ್ದವರನ್ನು ಹಿಂದಕ್ಕೆ ಜಗ್ಗಿದ ಅನುಭವವಾಯಿತು. ಅಪೆಟ್ ನ ಶ್ರೋತೃಗಳಿಗೆ ಉಸಿರು ಕಟ್ಟಿಸುವ ವಾತಾವರಣದಲ್ಲಿ ಮೆನೆಪ್ ಟಾ ಮುಗುಳು ನಕ್ಕ. ಆದನ್ನು ಗಮನಿಸಿದ ಅಪೆಟ್,ತುಸು ಕಸಿವಿಸಿಗೊ೦ಡು, ನೇರ ಧ್ವನಿಯಲ್ಲಿ ನುಡಿದ:<br />
{{gap}}" ಭಕ್ತ ಜನ ಏನೂ ಚಿಂತಿಸಬೇಕಾಗಿಲ್ಲ, ಅನ್ನು ಮೊಸಳೆಗಳಿಗೆ ಆಹಾರವಾಗುವುದಿಲ್ಲ. ಈ ಪವಿತ್ರ ಗ್ರಂಥ ವಾಚನದ ಫಲವಾಗಿ ಪರಲೋಕದ ಪರೀಕ್ಷೆಯಲ್ಲಿ ಅವನು ಉತ್ತೀರ್ಣನಾಗುತ್ತಾನೆ.”<br />
{{gap}}ಶವದ ಬಳಿ ಕುಳಿತಿದ್ದ ಮೃತನ ವಿಧವೆ ಇದ್ದಕ್ಕಿದ್ದ೦ತೆ ಚೀರಿದಳು :<br />
{{gap}}" ನನ್ನ ಗಂಡ ಸತ್ತಿಲ್ಲ, ಸತ್ತಿಲ್ಲ...”<br />
{{gap}}ಹಾಗೆ ಹೇಳುತ್ತ ಕೈಗಳನ್ನು ಚಾಚಿ ಅವಳು ಶವದ ಮೇಲೆ ಬಿದ್ದಳು.
{{gap}}ಅವಳನ್ನು ಹಿಡಕೊಳ್ಳಿ!"ಎ೦ದು ಅಪೆಟ್ ಕೂಗಿ ನುಡಿದ.<noinclude></noinclude>
omjj21ws01n6ve2fy6m1al1ux1pmtk4
ಪುಟ:Mrutyunjaya.pdf/೧೨೨
104
21606
319905
221320
2026-05-15T04:39:06Z
Shreelatha.Halemane
7642
/* Validated */
319905
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=|right=೧೦೯}}
{{gap}}ಅಲ್ಲೇ ನಿಂತಿದ್ದ ಕೆಲವರು ಆಕೆಯನ್ನು ತಡೆದರು.</br>
{{gap}}ಅಪೆಟ್ 'ಬೆಳಕಿಗೆ ಆಗಮನ' ಪುಸ್ತಕವನ್ನು ಪೆಟಾರಿಯಲ್ಲಿಟ್ಟು, ಅದರ</br> ಬಾಗಿಲು ಮುಚ್ಚಿ, ಎದ್ದು ನಿಂತು ನಿರ್ದೇಶವಿತ್ತ :</br>
{{gap}}"ಎಲ್ಲರೂ ಮೂರು ಸಲ ಹೇಳಿ, ನಾನು ಪರಿಶುದ್ಧ !"</br>
{{gap}}ಜನ ಅಂದರು :</br>
{{gap}}"ನಾನು ಪರಿಶುದ್ಧ ! ನಾನು ಪರಿಶುದ್ಧ ! ನಾನು ಪರಿಶುದ್ಧ !"</br>
{{gap}}ಹೊರಗಿನ ಜನರೂ ಪದದ ಎಳೆಯನ್ನೆತ್ತಿಕೊಂಡು ಪುನರುಚ್ಚರಿಸಿದರು.</br>
{{gap}}"ಎಲ್ಲಿ ಶವಪೆಟ್ಟಿಗೆ ?"</br>
{{gap}}___ಅಪೆಟ್ ಕೇಳಿದ.</br>
{{gap}}ಸೆತ್ನಾ ಆಗಲೇ ನುಸುಳಿಕೊಂಡು ಒಳಗೆ ಬಂದಿದ್ದ. ಯಾರಾದರೂ</br> ಸಿರಿವಂತರ ಮನೆಗೆ ಬೇಕಾಗಬಹುದೆಂದು, ಮೊದಲೇ ಸಿದ್ಧಗೊಳಿಸಿದ್ದ ಹಲಗೆ</br>ಗಳಿದ್ದುವು. ಸಂದಿ ಕೀಲಿಗಳನ್ನಿರಿಸಿ ಹಲಗೆಗಳನ್ನು ಜೋಡಿಸಿ, ಸ್ವಲ್ಪ</br> ಸಮಯದಲ್ಲೇ ಪೆಟ್ಟಿಗೆಯನ್ನು ಸೆತ್ನಾ ತಯಾರಿಸಿದ್ದ. ಈಗ ಆವನು ಸನ್ನೆ</br> ಮಾಡಿದೊಡನೆಯೇ ಆತನ ಸಹಾಯಕ ಶವಪೆಟ್ಟಿಗೆಯನ್ನು ಗುಡಿಸಿಲಿನ ಒಳಕ್ಕೆ</br> ತಂದ. ಅಪೆಟ್ನ ಪವಿತ್ರ ಗ್ರಂಥ ವಾಚನದಷ್ಟೇ ಮಹತ್ವದ್ದು ಈ ಪೆಟ್ಟಿಗೆ</br> ಕೂಡಾ ಎನ್ನುವ ಹಾಗೆ, ಸೆತ್ನಾ ಸಂತೃಪ್ತಭಾವದಿಂದ ನಿಂತ.</br>
{{gap}}ಕೊನೆಯ ಪಯಣಕ್ಕೆ ಅನ್ಪುವನ್ನು ಅಣಿಗೊಳಿಸುತ್ತಿದ್ದಂತೆ ಶೋಕ</br> ಸ್ತ್ರೀಯರ ಆರ್ತನಾದ ಮತ್ತೆ ಮೊರೆಯಿತು.</br>
{{gap}}ಕಲ್ಲಿನ ಒಂದು ಪಾತ್ರೆಯಲ್ಲಿ ಒಂದಿಷ್ಟು ರೊಟ್ಟಿ ಚೂರುಗಳನ್ನಿರಿಸಿದರು__</br>ಶವದ ಜತೆ ಮಣ್ಣು ಮಾಡಲೆಂದು.</br>
{{gap}}ಖ್ನೆಮ್ ಹೊಟೆಪ್ ನಾಲ್ವರನ್ನು ಕರೆದುಕೊಂಡು ನೆಲ ತೋಡುವು</br>ದಕ್ಕೋಸ್ಕರ ಗೋರಿಪ್ರದೇಶಕ್ಕೆ ನಡೆದ.</br>
{{***|4|6em}}
{{gap}}ಮೆನೆಪ್ಟಾ, ಸ್ನೊಫ್ರು, ಸೆಬೆಕ್ಖು ಪರಸ್ಪರ ಮಾತನಾಡಿ ಖ್ನೆಮ್</br> ಹೊಟೆಪ್ಗೆ ತಿಳಿಸಿದರು. ಗೋರಿ ಪ್ರದೇಶದಿಂದ ಜನ ಚೆದುರುವುದಕ್ಕೆ ಮುನ್ನ</br> ಆತ ಗಟ್ಟಿಯಾಗಿ ಹೇಳಿದ :</br><noinclude></noinclude>
8e8g5ug7u33ifruf6mr2vey4ez34fcd
ಪುಟ:Mrutyunjaya.pdf/೧೨೩
104
21607
319915
247042
2026-05-15T04:55:22Z
Shreelatha.Halemane
7642
/* Validated */
319915
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=೧೧೦|right=}}
{{gap}}"ಇಲ್ಲಿ ಕೇಳಿ! ಎಲ್ಲರೂ ಸಾಯಂಕಾಲ ತಮ್ಮ ತಮ್ಮ ಕೆಲಸ ಆದಮೇಲೆ ತಪ್ಪದೆ ರಾಜಗೃಹಕ್ಕೆ ಬರಬೇಕು."<br/>
{{gap}}ತಮ್ಮ ಮಗ್ಗುಲಲ್ಲಿದ್ದವರನ್ನು "ಯಾಕೆ?" ಎಂದು ಕೇಳಿದವರಿದ್ದರು.
{{gap}}ದೊರೆತದ್ದು ವಿಧವಿಧದ ಉತ್ತರ :<br/>
{{gap}}" ಈಗ ರಾಜಗೃಹ ನಮ್ಮದೇ, ಅದಕ್ಕೆ."<br/>
{{gap}}_"ಪ್ರಾಂತಪಾಲನ ಆಸ್ತೀನೆಲ್ಲ ಹಂಚ್ತಾರೆ."<br/>
{{gap}}_"ಇವತ್ನಿಂದ ನಮ್ಮದೇ ಆಡಳಿತ! ರಾಜರೂ ನಾವೇ ಪ್ರಜೆಗಳೂ ನಾವೇ !"<br/>
{{gap}}....ಮೆನೆಪ್ಟಾನ ಮನೆಯಲ್ಲಿ ನೆಫಿಸ್ ಅನ್ಪುವಿನ ಮಕ್ಕಳಿಗೆ ಉಣಬಡಿಸಿದಳು. ಆ ಕಿರಿಯರ ಜತೆ ರಾಮೆರಿಪ್ಟಾನೂ ಕುಳಿತ.<br/>
{{gap}}ಅನ್ಪುವಿನ ವಿಧವೆಯನ್ನು ಅವಳ ಗುಡಿಸಲಿನಲ್ಲಿ ಬಿಟ್ಟು ಸ್ನೊಫ್ರು, ಸೆಬೆಕ್ಖು ಮತ್ತು ಮೆನೆಪ್ಟಾ ಮೂವರೂ ಮೆನೆಪ್ಟಾನ ಮನೆಗೆ ಬಂದರು.<br/>
{{gap}}ಸ್ನೊಫ್ರುವಿನ ಪತ್ನಿ ನೆಜಮುಟ್ ತಾನು ಅವಸರದಲ್ಲಿ ಮಾಡಿದ್ದ ಅಡುಗೆಯನ್ನು ಮೆನೆಪ್ಟಾನ ಮನೆಗೆ ಹೊತ್ತು ತಂದಳು.<br/>
{{gap}}ಅವರು ಉಂಡ ಬಳಿಕ ನೆಫಿಸ್ ಚಾಪೆ ಬಿಡಿಸಿದಳು. ಸೆಣಬಿನ ಹಚ್ಚಡವನ್ನು ಮಡಚಿ ಅದರ ಮೇಲೆ ಹಾಸಿದಳು.<br/>
{{gap}}" ವಿಶ್ರಾಂತಿ ತಗೊಳ್ಳಿ," ಎಂದಳು.<br/>
{{gap}}ಮಿತ್ರರು ತಮ್ಮ ಮನೆಗೆ ಹೊರಟರೆ ಗಂಡ ಒಂದಿಷ್ಟು ವಿರಮಿಸುವುದು ಸಾಧ್ಯವಾಗುತ್ತದೆ ಎಂಬ ಆಸೆ ಅವಳಿಗೆ.<br/>
{{gap}}ಆದರೆ ಸ್ನೊಫ್ರು, "ಇನ್ನೆಲ್ಲಿಯ ವಿಶ್ರಾಂತಿ ನಮಗೆ ?" ಎಂದ.<br/>
{{gap}}ಅವರು ಹಚ್ಚಡದ ಮೇಲೆ ಕುಳಿತವರೇ ಗಹನ ಮಾತುಕತೆಯಲ್ಲಿ ಮಗ್ನರಾದರು.<br/>
{{gap}}ತಮ್ಮನ್ನು ತಾವು ಆಳಬೇಕು. ಹೇಗೆ? ಪ್ರಾಂತಪಾಲರ ನೇಮಕಕ್ಕೆ ಮುನ್ನ ಐಗುಪ್ತ ದೇಶದ ಪ್ರಾಂತಗಳು ಹಿರಿಯರ ಸಮಿತಿಗಳ ಮೇಲ್ವಿಚಾರಣೆಗೆ ಒಳಪಟ್ಟಿದ್ದುವು. ನೀರಾನೆ ಪ್ರಾಂತದಲ್ಲೂ ನಾಲ್ವರ ಸಮಿತಿ ಇತ್ತು. ಅವರಲ್ಲೊಬ್ಬ ತೀರಿಕೊಂಡಿದ್ದ. ಉಳಿದ ಮೂವರು_ಸೆಮ, ಥಾನಿಸ್<noinclude></noinclude>
k8a6t29kw11iysl9uy2ptavkz5mbiq9
ಪುಟ:Mrutyunjaya.pdf/೧೨೪
104
21608
319918
317812
2026-05-15T04:56:06Z
Shreelatha.Halemane
7642
319918
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{rh|center=ಮೃತ್ಯುಂಜಯ|left=|right=೧೧೧}}
ಮತ್ತು ಹೆಮೊನ್__ಮುಖ್ಯ ಪಟ್ಟಣದಲ್ಲೇ ಇದ್ದರು. "ತೆರವಾಗಿರುವ ಸ್ಥಾನಕ್ಕೆ ನಿವೃತ್ತ ಸೈನಿಕ ಹೆಮ್ಟಿಯನ್ನು ನೇಮಿಸೋಣ." "ಒಳ್ಳೇ ವಿಚಾರ." "ಸಮಿತಿಯಿಂದ ದಿನನಿತ್ಯದ ಆಡಳಿತ ಸಾಧ್ಯವಿಲ್ಲ. ಹಿರಿಯರ ಸಮಿತಿ ತಿಂಗಳಿಗೊಮ್ಮೆ ಸೇರಲಿ. ಎಲ್ಲ ವಿಷಯಗಳನ್ನು ಪರಿಶೀಲಿಸಿಸಲಿ. ಪ್ರತಿದಿನದ ವ್ಯವಹಾರಗಳನ್ನು ನೋಡಿಕೊಳ್ಳಲು ಒಬ್ಬ ಬೇಕು. "ಮೆನೆಪ್ಟಾ, ನೀನು ಪ್ರಾಂತಪಾಲನಾಗು." "ಹೊಸ ವ್ಯವಸ್ಥೆಯಲ್ಲಿ ಪ್ರಾಂತಪಾಲನ ಸ್ಥಾನವೇ ಬೇಡ, ಸ್ನೊಫ್ರು." "ಸರಿ, ನಾಯಕ ಅನ್ನೋಣ." "ನಾನು__ನಾನು__.... ಯೋಚ್ನೆ ಮಾಡಿ." "ಸಾಕು ಯೋಚ್ನೆ ಮಾಡಿದ್ದು." "ಅಷ್ಟು ಖಡಾಖಂಡಿತವಾಗಿ ನೀವು ಹೇಳೊದಾದ್ರೆ...." "ಹೌದು. ಖಡಾಖಂಡಿತವಾಗಿ." "ನಾವು ಮೂವರೂ ಒಟ್ಟಿಗೆ__" "ಆಗೋದಿಲ್ಲ. ಒಬ್ಬನೇ ನಾಯಕ." "ನೀವು ಸಲಹೆಗಾರರಾಗಿ." "ಆಗಲಿ ನಾವು ಸಲಹೆಗಾರರು."
{{gap}}ತಾವು ಅಧಿಕಾರಕ್ಕೆ ಬರುವುದಕ್ಕೋಸ್ಕರ ಅವರನ್ನು ಓಡಿಸಿದ್ದಲ್ಲ. ಜನರಿಗೆ ಹಿತವಾಗಬೇಕು. ತೆರಿಗೆ__ಕಂದಾಯ ಅರ್ಧಕ್ಕೆ ಇಳಿಯಬೇಕು. "ನೀನು ರಾಜಗೃಹದಲ್ಲಿ ವಾಸಿಸ್ಬೇಕು, ಮೆನೆಪ್ಟಾ." "ಅದು ಮಾತ್ರ ಸಾಧ್ಯವಿಲ್ಲ. ದಿನವೂ ಅಲ್ಲಿಗೆ ಹೋಗಿ ಬರುತ್ತೇನೆ. ಆದರೆ ವಾಸ ಇಲ್ಲೇ." ನದೀ ದಂಡೆಯ ಕಾವಲು ಭಟರು, ಒಳನಾಡಿನ ಕಾವಲಿನವರು__ಇವರೆಲ್ಲರಿಗೂ ಮೇಲಣ ಅಧಿಕಾರಿ ಖ್ನೆಮ್ಹೊಟಿಪ್ ದಳಪತಿ. "ಮಾಡಿ. ಬೇಡ ಅನ್ನೋದಿಲ್ಲ. ಆದರೆ ನನ್ನ ಅಳಿಯನಿಗೆ ಮೂಗಿನ ತುದಿಯಲ್ಲೇ ಕೋಪ. ಮರೀಬೇಡಿ!" "ಜವಾಬುದಾರಿ ಇದ್ದರೆ ಯಾರೂ ಸುಮ್ಮಸುಮ್ಮನೆ ಸಿಟ್ಟಾಗೋದಿಲ್ಲ. "ದೇವ ಮಂದಿರಕ್ಕೆ...." "ಮಂದಿರದ ವೆಚ್ಚ ನಮ್ಮದು. ಅಪೆಟ್ ಚಿಂತಿಸಬೇಕಾಗಿಲ್ಲ. ಕಂದಾಯದ ಸಂಗ್ರಹ ಮಾತ್ರ ರಾಜಗೃಹದ ಕಣಜಗಳಲ್ಲಿ." "ಭೂ ಮಾಲಿಕರು ನಮ್ಮ ಜೊತೆ ಇರುತ್ತಾರೋ ಅಥವಾ ಓಡಿ ಹೋಗ್ತಾರೋ." "ನೋಡ್ಬೇಕು." "ಇಪ್ಯುವರ್ ರಾಜಗೃಹದಲ್ಲಿ ವಾಸ ಮಾಡ್ಲಿ. ಪ್ರಾಂತದ ಹಿರಿಯ ಲಿಪಿಕಾರನಾಗ್ಲಿ. ಬೊಕ್ಕಸದ ಲೆಕ್ಕವನ್ನು ಅವನೇ ಇಡ್ಲಿ...."
{{gap}}ತಮ್ಮ ಊಟ ಮುಗಿಸಿದ ನೆಫಿಸ್, ನೆಜಮುಟ್ ಕುಳಿತು ಕೇಳುತ್ತಿದ್ದರು.<noinclude></noinclude>
ggnm2w0dveo5teg196hp8elc6c1xwcm
ಪುಟ:Mrutyunjaya.pdf/೧೨೫
104
21609
319919
317814
2026-05-15T04:56:28Z
Shreelatha.Halemane
7642
319919
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{rh|center=ಮೃತ್ಯುಂಜಯ|left=೧೧೨|right=}}
ಹಿರಿಯರ ಮಾತಿಗೆ ಕಿವಿಗೊಡುತ್ತ, ಅದನ್ನು ಅರ್ಥಮಾಡಿಕೊಳ್ಳಲೆತ್ನಿಸುತ್ತ ತಾಯಿಯ ಬಳಿ ರಾಮೆರಿಪ್ಟಾ ನಿಂತಿದ್ದ. ಅವನನ್ನು ಮೆನೆಪ್ಟಾ ಕರೆದ.
"ರಾಮೆರಿ, ಹೋಗಿ ಖ್ನೆಮ್ಹೊಟಿಪ್ ಮಾವನನ್ನು ಕರೆದುಕೊಂಡು ಬಾ."
{{gap}}ಹುಡುಗ ಬಾಣದಂತೆ ಓಡಿದ.
{{gap}}ರಾಜಗೃಹದ ದಾಸದಾಸಿಯರ ಪ್ರಶ್ನೆ...." ಅವರಿಗೆಲ್ಲ ಸ್ವಾತಂತ್ರ್ಯ ಕೊಡ್ಬೇಕು. ಅವರು ಮುಕ್ತರು. ಎಲ್ಲಿಗೆ ಬೇಕಾದರೂ ಹೋಗಲಿ," ಎಂದ ಮೆನೆಪ್ಟಾ. ಸೆಬೆಕ್ಖು "ಭೂಮಾಲಿಕರ ದಾಸರ ಬಿಡುಗಡೆಯೂ ಸಾಧ್ಯವಾಗ್ಬೇಕು," ಎಂದ. "ಅದೆಷ್ಟು ಹೊತ್ತು? ಉದಿಸಿದ ರಾ ಮೇಲೆ ಬರದೆ ಇರುತ್ತಾನಾ?" ಎಂದು ಸ್ನೊಫ್ರು ನುಡಿದ.
{{gap}}ಬರಹೇಳಿದಾರೆ ಎಂದನಷ್ಟೇ ಹೊರತು, ಎನ್ನೇನನ್ನೂ ರಾಮೆರಿಪ್ಟಾ ಖ್ನೆಮ್ಹೊಟಿಪ್ಗೆ ತಿಳಿಸಲಿಲ್ಲ. ಖ್ನೆಮ್ ಬಿರುಸಾಗಿ ನಡೆದು ಬಂದು, ಹೊಸ್ತಿಲು ದಾಟಿದೊಡನೆಯೇ ನಿಂತು, ತುಸು ಗೋಣು ಆಡಿಸಿ "ವಂದನೆ" ಎಂದ. ಎಡಭುಜದಲ್ಲಿ ಬಿಲ್ಲು ಬಲಭುಜದಾಚೆ ಬೆನ್ನಲ್ಲಿ ಬತ್ತಳಿಕೆ ಇದ್ದುವು.
{{gap}}ಮೆನೆಪ್ಟಾನೆಂದ:
{{gap}}"ಖ್ನೆಮು, ನೀನಿನ್ನು ಪ್ರಾಂತದ ಕಾವಲು ಭಟರ ದಳಪತಿ. ಇನ್ನು ನಿನ್ನ ಲಾಂಛನ ಕಟಿಯಲ್ಲಿ ಕಠಾರಿ; ಕೈಯಲ್ಲಿ ನೀಳ ಕೋಲು."
{{gap}}ಭಾವೋದ್ವೇಗ ಖ್ನೆಮ್ಹೊಟಿಪ್ನನ್ನು ಬಾಧಿಸಿತು. ವಂದಿಸುವ ನೆಪದಲ್ಲಿ ಆತ ತಲೆಯನ್ನು ಸ್ವಲ್ಪ ಹೆಚ್ಚಾಗಿ ಬಾಗಿಸಿ, ಅಲ್ಲಿದ್ದ ಎಲ್ಲರ ನೋಟದಿಂದ ಮುಖವನ್ನು ಮರೆಮಾಡಿದ.
{{gap}}ಖ್ನೆಮ್ ಇತರ ತೀರ್ಮಾನಗಳ ವಿವರವನ್ನೂ ತಿಳಿದು ಸೆಮ, ಥಾನಿಸ್, ಹೆಮೊನ್ರನ್ನೂ ಹೆಮ್ಟಿಯನ್ನೂ ಕರೆತರಲು ಹೋದ....
{{gap}}ಬಂದವರಲ್ಲಿ ಹೆಮ್ಟಿ ಉತ್ಸುಕನಾಗಿದ್ದ. ಉಳಿದ ಮೂವರು ಯೋಚಿಸುತ್ತಿದಂತೆ ಕಂಡಿತು. ಸ್ನೊಫ್ರು ಬಹಳ ಒತ್ತಾಯಿಸಿದ ಮೇಲೆ ಸೆಮ ಮೆಲ್ಲನೆ ಅಂದ:
{{gap}}"ಹೀಗೆಲ್ಲ ಮಾಡೋದು ಸರಿಯೊ ತಪ್ಪೊ ಗೊತ್ತಾಗ್ತಾ ಎಲ್ಲ."<noinclude></noinclude>
axgzcg3mxs8d79bktsajd8ajl5kfzhk
ಪುಟ:Mrutyunjaya.pdf/೧೩೧
104
21615
319878
319085
2026-05-15T03:16:09Z
Shreelatha.Halemane
7642
/* Validated */
319878
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=೧೧೮|right=}}
{{gap}}"ಪ್ರಾಂತಪಾಲರ ದಂಡವೇ.”<br />
{{gap}}"ಛೆ! ಛೆ! ಪೆಪೈರಸ್ ಕೋಲು."<br />
{{gap}}"ಕಾಪೀರು ಹಿಡಿಯುವಂಥಾದ್ದು?"
{{gap}}"ಹ್ಞ...ಕಾಪೀರು ದಳಪತಿ ಆಂಥವರ ಕೈಯಲ್ಲಿ ಇರುತ್ತಲ್ಲ?"
{{gap}}"ತಿಳೀತು.''
{{gap}}"ಹಾಗೇ ಒಂದು ಕಠಾರಿ."
{{gap}}"ತರ್ತೇನೆ."
{{gap}}ಇದನ್ನು ಮೆನೆಪ್ಟಾ ಧರಿಸುವುದು ಹೇಗೆ ಸರಿ-ಎಂದುಕೊಳ್ಳುತ್ತ, ಇಪ್ಯುವರ್ ಮಹಾದ್ವಾರವನ್ನು ದಾಟಿ ಒಳಹೋದ.ಅಲ್ಲಿದ್ದ ಸೇವಕರಿಗೆ ತನ್ನ ಹಿಂದೆ ಬರುವಂತೆ ಸನ್ನೆ ಮಾಡಿದ
{{gap}}ಮೆನೆಪ್ಟಾ ಹೆಂಗಸರ ಗುಂಪಿನತ್ತ ನೋಡಿದ.ಮೊದಲ ಸಾಲಿನಲ್ಲಿದ್ದ ನೆಫಿಸ್ ಕಣ್ಣಿಗೆ ಬಿದ್ದಳು. ಆ ಜನಸಮುದಾಯದ ಎದುರಲ್ಲಿ ಗಂಡ ತನ್ನನ್ನು ಕಂಡನೆಂದು (ಮುಗುಳುನಕ್ಕನೆಂದು) ನೆಫಿಸ್ ನಾಚಿದಳು.
{{gap}}ಸೆಬೆಕ್ಖುವಿನ ಪತ್ನಿ ತಬಬುವಾ ಮತ್ತು ಅವರ ಮಗಳು ಸಭಾಪ್ರದೇಶಕ್ಕೆ ಬರುತ್ತಿದ್ದುದು ಮೆನೆಪ್ಟಾಗೆ ಕಾಣಿಸಿತು. ಆತ ಖ್ನೆಮ್ ಹೊಟೆಪ್ನ ಕಡೆ ತಿರುಗಿ "ನಿನ್ನ ಹೆಂಡತಿ,ಅತ್ತೆ ಬರ್ತಿದ್ದಾರೆ. ಕರಕೊಂಡು ಬಾ,” ಎಂದ. ಖ್ನೆಮ್ ಮಾತ್ರ, ಆ ಮಾತು ತನಗೆ ಕೇಳಿಸಲೇ ಇಲ್ಲ ಎನ್ನುವಂತೆ ಸುಮ್ಮನೆ ನಿಂತ. ತಬಬುವಾ ತನ್ನ ಮಗಳೊಡನೆ ದೂರದಲ್ಲೇ ಜಾಗ ಮಾಡಿಕೊಂಡಳು.ನೆಜಮುಟಳ ದೃಷ್ಟಿಗೆ ಅವರು ಬೀಳದಿರಲಿಲ್ಲ. ನೀರಿನ ವಿಷಯ ತಬಬುವಾ ಹೇಳಿದ್ದುದು ನೆನಪಾಗಿ, ನೆಜಮುಟ್ ಎದ್ದು ವೇದಿಕೆಯನ್ನು ಸಮೀಪಿಸಿದಳು. ಮೆನೆಪ್ಟಾನ బల ಮಗುಲಲ್ಲಿ ಕುಳಿತಿದ್ದ ಸ್ನೊಫ್ರು “ ಏನದು?” ಎಂದು ಗದರಿದ.ಗುಟ್ಟಾಗಿ ಕಿವಿಯಲ್ಲಿ ಹೇಳಿದರಾಯಿತು ಎಂದುಕೊಂಡಿದ್ದ ನೆಜಮುಟ್. ಆದರೆ ಗಂಡನ ಸಿಡುಕು, ಕಂಡು ಕೆರಳಿ ಗಟ್ಟಿಯಾಗಿ ಅಂದಳು :
{{gap}}''ತಬಬುವಾ ಹೇಳಿದ್ದಾಳೆ, ನಮಗೆ ಮುಖ್ಯವಾಗಿ ಬೇಕಾದ್ದು ನೀರು. ನದಿ ನೀರು ಕಾಲುವೆಗಳಲ್ಲಿ ಸದಾ ಹರಿದು ಬರಬೇಕು. ಹರಿಯೋ ನೀರು ಇದ್ದರೇನೇ ಮನೆ-ಹಿತ್ತಿಲು ಚೊಕ್ಕಟವಾಗಿಡೋದು ಸಾಧ್ಯ ಹಾಂ. ನಿಮಗೆ ತಿಳಿಸಿದ್ದೇನೆ.”<noinclude></noinclude>
ih6isywh6zz0bdugeijefrh6ot907mr
ಪುಟ:Mrutyunjaya.pdf/೧೩೨
104
21616
319879
319086
2026-05-15T03:18:06Z
Shreelatha.Halemane
7642
/* Validated */
319879
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|right=೧೧೯|left=}}
{{gap}}ಅಷ್ಟು ಹೇಳಿ ನೆಜಮುಟ್, ಕತ್ತು ಕೊಂಕಿಸಿ ಸ್ವಸ್ಥಾನಕ್ಕೆ ಹೋದಳು.
{{gap}}ಮೆನೆಪ್ಟಾ ನಸುನಕ್ಕ. ಆಕೆಯ ಮಾತು ಕೇಳಿಸಿದ್ದು ಕೆಲವರಿಗೆ </br>ಮಾತ್ರ, ಆದರೂ ಕೆಲವೇ ಕ್ಷಣಗಳಲ್ಲಿ, ಇಲ್ಲದ ನೀರು ಸಭಾಂಗಣವನ್ನೆಲ್ಲ</br> ಆವರಿಸಿತು. ಗುಸು ಗುಸು ಸದ್ದು ತನ್ನ ಪ್ರಾಬಲ್ಯವನ್ನು ಮೆರೆಯಿತು.</br>
{{gap}}ಒಮ್ಮೆಲೆ ಮೆನೆಪ್ಟಾ ಗಟ್ಟಿಯಾಗಿ,"ಮಹಾಜನರೇ"ಎಂದ.</br>
{{gap}}“ನಮಗೆ ಕೇಳಿಸೋದಿಲ್ಲ” – ಎಂದರು, ಸಭೆಯ ಅಂಚಿನಲ್ಲಿದ್ದ</br> ಕೆಲವರು.</br>
{{gap}}ಧ್ವನಿಯನ್ನು ಇನ್ನು ಎತ್ತರಿಸಿ ಮೆನೆಪ್ಟಾ ಅಂದ ಕುಳಿತಲ್ಲಿಂದಲೇ :</br>
{{gap}}“ ನೀರಾನೆ ಪ್ರಾಂತದ ಮುಖ್ಯ ಪಟ್ಟಣದ ಮಹಾಜನರೇ ! ನಿಮಗೆ</br> ನಮ್ಮ ಪ್ರಣಾಮ. ನಮ್ಮ ಅಂದರೆ ಸ್ನೊಫ್ರು, ಸೆಬೆಕ್ಖು ಮತ್ತು ನನ್ನ</br> ಪ್ರಣಾಮ ಅಂತ (ಸಭೆಯಲ್ಲಿ ನಗೆ). ಸಭೆಯಲ್ಲಿ ಮಾತಾಡೋದಕ್ಕೆ ನನಗೆ ಒಂದು ಥರಾ. ನಿನ್ನೆ ಮನವಿ ಸಲ್ಲಿಸೋದಕ್ಕೆ ನಿಂತೆ.ನೀವೇ ನೋಡಿದಿರಲ್ಲ ಏನಾಯ್ತು ಅಂತ. ಅದಕ್ಕೋಸ್ಕರ ಕೂತ್ಕೊಂಡೇ ಮಾತಾಡ್ತಿದ್ದೇನೆ.(ಮತ್ತಷ್ಟು ನಗೆ) ಅಗೋ ಅರ್ಚಕರು ಬರ್ತಿದ್ದಾರೆ. (ಜನರ ದೃಷ್ಟಿ ಬಯಲನ್ನು ಸೇರುವ ದಾರಿಯತ್ತ) ಈಗ ಆಗಿರೋ ಪವಾಡಕ್ಕೆ ಜನರ ತ್ಯಾಗ ಕಾರಣ. ನಮ್ಮ ಅನ್ಪುವೀರ ಪ್ರಾಣವನ್ನೇ ತೆತ್ತ.ಅರ್ಚಕರ ಪ್ರಕಾರ,ನಾವು ಅನ್ಪುವಿಗೆ ಕೊಟ್ಟಿದ್ದು ರಾಜಯೋಗ್ಯವಾದ ವಿದಾಯ. ಅರ್ಚ್ಕರು'ಬೆಳಕಿಗೆ ಆಗಮನ' ಓದಿದ್ರು. ಆಸ್ಥೆ ವಹಿಸಿ ಗಾಯಗೊಂಡವರ ಚಿಕಿತ್ಸೆ ಮಾಡಿದ್ರು. ಎದ್ದುನಿಂತು ಅವರಿಗೆ ಗೌರವ ಸಲ್ಲಿಸೋಣ.”
{{gap}}ಇಡೀ ಸಭೆ ಎದ್ದು ನಿಂತಿತು. ಅಪೆಟ್ ಹಸನ್ಮುಖಿಯಾಗಿ, ಗೋಣು ಆಡಿಸುತ್ತ ವೇದಿಕೆಯತ್ತ ಸಾಗಿ, ಥಾನಿಸ್ನ ಮಗ್ಗುಲಲ್ಲಿದ್ದ ಪೀಠದ ಮೇಲೆ ಆಸೀನನಾದ. ಜನರೂ ಕುಳಿತರು.<br />
{{gap}}(ಬಯಲಿನ ಸಭೆಯನ್ನು ದೂರದಿಂದಲೇ ಕಂಡು ಅಪೆಟ್ಗೆ ವಿಸ್ಮಯ ವಾಗಿತ್ತು. ಈ ಜನ ತನಗೆ ಗೌರವ ತೋರುವರೋ ಇಲ್ಲವೋ ಎಂಬ ಶಂಕೆ ಮೂಡಿತ್ತು. ದೇವಸೇವಕನಾದ ತನ್ನನ್ನು ಅಗೌರವದಿಂದ ಕಾಣಲಾರರು ಎಂದುಕೊಳ್ಳುತ್ತ ಬಂದ. ಹಾಗೇನಾದರೂ ಆದರೆ ಇದ್ದೇಇದೆ : ಸಭೆಯನ್ನು<noinclude></noinclude>
m5ah9brfgja9f473melpc5kvg8y6ec5
ಪುಟ:Mrutyunjaya.pdf/೧೩೩
104
21617
319880
319087
2026-05-15T03:22:04Z
Shreelatha.Halemane
7642
/* Validated */
319880
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=೧೨೦|right=}}
ತಲುಪಿದೊಡನೆ ಆಶೀರ್ವಾದದ ಭಂಗಿಯಲ್ಲಿ ಕೈ ಎತ್ತುವುದು. ಆಗ ಬಾಗಿ ನಮಿಸದೆ ಇರುತ್ತಾರೆಯೆ? ಅಪೆಟ್ ಬಹಳ ಯೋಚಿಸಿದ್ದ. ಇನ್ನೂರು ವರ್ಷಗಳ ಹಿಂದೆ ಪೆರೋ ಖೂಫು ಪಿರಮಿಡ್ಡುಗಳನ್ನು ಕಟ್ಟಿಸಲು ಹಣಸಾಲದೆ ಬಂತೆಂದು.ದೇಶದ ಎಲ್ಲ ದೇವಮಂದಿರಗಳ ಸಂಪತ್ತನ್ನೂ ಸ್ವಾಧೀನಪಡಿಸಿ ಕೊಂಡು ಬೀಗಮುದ್ರೆ ಒತ್ತಿದ. ಏನಾಯಿತು? ದೇವರು ಬದುಕಲಿಲ್ಲವೆ? ದೇವಸೇವಕರು ಉಳಿಯಲಿಲ್ಲವೆ? ಸತ್ತಮೇಲೆ ಖೂಫು ಮೋಸಗಳಿಗೆ ಆಹಾರವಾಗಿರ್ಬೇಕು. ಅವನ ಅಂತ್ಯಕ್ರಿಯೆಗೆ ಅರ್ಚಕರು ಸಿಕ್ಕಿದರೊ ಇಲ್ಲವೊ ? ಅವನ ಆಳ್ವಿಕೆ ಮುಗಿದ ಮೇಲೆ ದೇವರು ಮತ್ತೆ ವೈಭವದಿಂದ ರಾರಾಜಿಸಿದ.
{{gap}}ಜನ ಎದ್ದು ನಿಲ್ಲುತಿದ್ದರೆ. ಅವಮಾನದ ಮಾತೇ ఇల్ల.ಈ ಬಯಲು ನಾಟಕ ಇನ್ನೆಷ್ಟು ದಿನವೊ ನೋಡೋಣ.)
{{gap}}ಮೆನೆಪ್ಟಾ ಮುಂದುವರಿದ :
{{gap}}“ಅರ್ಚಕರು ಬಂದು, ಸಂತೋಷದ ಸಂಗತಿ. ಆದರೆ, ಇನ್ನೂ ಕೆಲವು ಪೀಠಗಳು ಖಾಲಿಯೇ ಇವೆ.... ಸೆತೆಕ್ನಖ್ತ್, ಸೆನ್ಉಸರ್ಟ್, ಹೆಜಿರೆ, ಸಿನ್ಯುಹೆ ಮೊದಲಾದವರು ನಿನ್ನೆ ಸಭೇಲಿದ್ರು.... (ಸಭೆಯಲ್ಲಿ ಧ್ವನಿಗಳು: “ಅವರು ಇವತ್ತು ಬರೋದಿಲ್ಲ.” “ಹೆದರ್ಕೊಂಡಿದ್ದಾರೆ”....) ಯಾಕೆ ಹೆದರಿಕೆ? ನಾವೇನು ಕಾಡು ಹಂದಿಗಳೆ? ಮೊಸಳೆಗಳೆ? ನಾವೂ ಅಷ್ಟೇ. ಹೆದರಿದರೆ ಹೇಡಿಗಳಾಗ್ತೇವೆ. ನಮ್ಮ ಮಕ್ಕಳು ಚಿಕ್ಕಂದಿನಿಂದಲೇ ಧೀರರಾಗುವಂತೆ ಮಾಡ್ಬೇಕು. (" ರಾಮೆರಿ ಎಲ್ಲ ಹುಡುಗರ ಗುಂಪಿನಲ್ಲಿದ್ದಾನೇಂತ ತೋರ್ತ್ತದೆ. ಎಲ್ಲ ಪಿಳಿ ಪಿಳಿ ಕಣ್ಣುಗಳು. ಓ ಅಲ್ಲಿದ್ದಾನೆ! ಇನ್ನೇನು ಹೇಳಲಿ ಜನರಿಗೆ ? ಇಪ್ಯೂವರ್ ಬಂದ.” ವೇದಿಕೆಯ ಬಳಿಗೆ ಕಠಾರಿ ಮತ್ತು ಕೋಲು ತಂದುದಾಯಿತು.) ಇವತ್ತಿನಿಂದ ಪ್ರಾಂತದಲ್ಲಿ ಆಡಳಿತ ಹ್ಯಾಗಿರ ಬೇಕೂಂತ ಮುಖ್ಯಸ್ಥರು ಚರ್ಚಿಸಿ ತೀರ್ಮಾನ ಕೈಗೊಂಡಿದ್ದೇವೆ. ಇನ್ನು ಪ್ರಾಂತಪಾಲರಿಲ್ಲ. (“ನೀವೇ ಆಗಿ” “ನೀವೇ ಪ್ರಾಂತಪಾಲ”) ಊಹೂಂ, ಇದು ಬೇರೆ ವ್ಯವಸ್ಥೆ. (ಖ್ನೆಮ್ ಹೊಟೆಪ್ ಕೂಗಿ ಹೇಳಿದ: “ಮೆನೆಪ್ಟಾ ನಮ್ಮ ನಾಯಕರು-ನಾಯಕರು!” ಜನ “ಆಗಬಹುದು. ಆಗಬಹುದು.”)ಸ್ನೊಫ್ರು<noinclude></noinclude>
0awivv6y0xau3wim2z08ubdarkkou1s
ಪುಟ:Mrutyunjaya.pdf/೧೩೪
104
21618
319881
319088
2026-05-15T03:24:02Z
Shreelatha.Halemane
7642
/* Validated */
319881
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ |left=|right= ೧೨೧}}
ಸೆಬೆಕ್ಖು ಸಲಹೆಗಾರರು.(“ಒಪ್ಪಿಗೆ”) ಇದು ತೀರಾ ಹೊಸ ವ್ಯವಸ್ಥೆ. ಇದರ ಜತೆ ಬಹಳ ಹಳೆಯ ವ್ಯವಸ್ಥೆಯೂ ఇದೆ. ಅದು ಹಿರಿಯರ ಸಮಿತಿ. ಇಲ್ಲಿ, ಮುಖ್ಯ ಪಟ್ಟಣದಲ್ಲಿ. ಗ್ರಾಮಗಳಲ್ಲಿ ಅಲ್ಲಲ್ಲಿನ ಸಮಸ್ಯೆಗಳನ್ನು ಅಲ್ಲಲ್ಲೇ ಬಗೆಹರಿಸೋದಕ್ಕೆ ಗ್ರಾಮ ಸಮಿತಿಗಳಿರ್ತವೆ. ಹಿರಿಯರ ಸಮಿತಿಯ ತೆರವಾದ ಒಂದು ಸ್ಥಾನಕ್ಕೆ ಹೆಮ್ ಟಿಯವರನ್ನು ನೇಮಿಸಿದ್ದೇವೆ. ಇನ್ನು ಇಪ್ಯೂವರ್ ರಾಜಗೃಹದಲ್ಲಿರ್ತಾರೆ. (ಇಪ್ಯೂವರ್ ಗೆ ದಿಗ್ಭ್ರ್ ಮೆ. ಸಭೆಯಿಂದ: “ನೀವು?” “ನೀವು?”) ನಾನು ಮನೆಯಲ್ಲಿದ್ದುಕೊಂಡೇ ಆಡಳಿತದ ಕೆಲಸ ನೋಡುತ್ತೇನೆ.
ಇಪ್ಯೂವರ್ ಇವತ್ತಿನಿಂದ ಕಣಜಗಳು ಬೊಕ್ಕಸದ ಲೆಕ್ಕಿಗ, ಅಧಿಕಾರಿ. ಪ್ರಾಂತ್ಯದ ಮುಖ್ಯ ಲಿಪಿಕಾರನೂ ಅವರೇ. (ಇಪ್ಯೂವರ್ ಕಣ್ಣುಗಳನ್ನು ಉಜ್ಜಿಕೊಂಡ.ಸಂಜೆ ಹೊತ್ತು. ಬೆಳಕಿತ್ತು. ಕನಸಲ್ಲ, ಕನಸಲ್ಲ... ಸವಿ ? ಖಿವವದಂತೆ ಸವಿ?) ನದೀದಂಡೆಗಳಿಗೆ, ದೋಣಿ ಕಟ್ಟೆಗೆ, ರಾಜಗೃಹಕ್ಕೆ ನಿಶ್ಯಸ್ತ್ರ ಜನರಿಗೆ ರಕ್ಷಣೆ ಬೇಕು, ಸುಭದ್ರ ಕಾವಲು ಅಗತ್ಯ ಅನ್ತಾರೆ ಹಿರಿಯ ಯೋಧ ಹೆಮ್ ಟಿ. ಇನ್ನು ಮುಂದೆ ಖ್ನೆಮ್ ಹೋಟೆಪ್ ನಮ್ಮ ದಳಪತಿ (ಸಭೆಯಲ್ಲಿ ಹಲವರಿಂದ: “ಓ ಖ್ನೆಮ್ ! ಓ ಖ್ನೆಮ್ !") ಖ್ನೆಮ್, ಹೀಗೆ ಬರಬೇಕು. (ಮೆನೆಪ್ ಟಾ ಬಾಗಿ ಕಠಾರಿಯನ್ನೆತ್ತಿ, ಹತ್ತಿರ ಬಂದ ಖ್ನೆಮ್ ಹೋಟೆಪ್ ಟೊಂಕದ ಪಟ್ಟಿಗೆ ಅದನ್ನು ಸಿಕ್ಕಿಸಿದ. “ ಇದು ಸರಿ ఎనిಸಿತು ಇಪ್ಯುವರ್ ಗೆ. ಆ ಎತ್ತಿಕೊಟ್ಟ ಕೋಲನ್ನು ಮೆನೆಪ್ ಟಾ ನಿಯೋಜಿತ ದಳಪತಿಯ ಕೈಗಿತ್ತ.) ಕಳ್ಳಕಾಕರು ಹುಷಾರಾಗಿರೋದು ವಾಸಿ ! ( ಸಭೆಯಲ್ಲಿ ನಗೆ ) ನೀಲನದಿ ನಮ್ಮ ಜೀವನಾಡಿ, ಸಾರಿಗೆಯೇ ಉಸಿರು, ನುರಿತ ಅಂಬಿಗ ಬಟಾರನ್ನು ನಮ್ಮ ಸಾರಿಗೆ ಅಧಿಕಾರಿಯಾಗಿ ನೇಮಿಸಿದ್ದೇವೆ. (ಹರ್ಷೋದ್ಗಾರ. ಪ್ರಾಕಾರಕ್ಕೆ ಒರಗಿ ನಿಂತಿದ್ದ ಬಟಾನಿಗೆ ಅಚ್ಚರಿ, ಆನಂದ.) ಇನ್ನು ಕಂದಾಯದ ವಿಷಯ.. (ಜನ, “ಅದನ್ನು ಹೇಳಿ ".... “ಅದನ್ನು ಹೇಳಿ.”) ಅರ್ಧಕ್ಕೆ ಇಳಿಸಬೇಕೂಂತ ತೀರ್ಮಾನಿಸಿದ್ದೇವೆ. ಎಲ್ಲ ಸಂದಾಯವೂ ರಾಜಗೃಹದ ಕಣಜಕ್ಕೆ. ದೇವಮಂದಿರದ ಖರ್ಚಿಗೆ ಇಲ್ಲಿಂದಲೇ ಕೊಡ್ತೇವೆ. ಮುಖ ಕಪ್ಪಿಟ್ಟರೂ ಗಂಭೀರವಾಗಿ ಕುಳಿತ ಅಪೆಟ್. “ಪ್ರವಾಹ ಕಮ್ಮಿ ಬಂದಾಗ ಕಂದಾಯ ವಸೂಲಿ ಮಾಡಬಾರ್ದು"--- ಒಂದು ಧ್ವని.<noinclude></noinclude>
s9v5jphnt5bufcitz4jbet2vu1zdirv
ಪುಟ:Mrutyunjaya.pdf/೧೩೬
104
21620
319882
319089
2026-05-15T03:28:11Z
Shreelatha.Halemane
7642
/* Validated */
319882
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮ್ರುತ್ಯುಂಜಯ|left=|right=೧೨೩}}
{{gap}}ಮುಚ್ಚಂಜೆಯಾಗುತ್ತ ಬಂತು. ಸ್ತಬ್ಧತೆಯಲ್ಲಿ ದಾಸಿಯರ ಅಳು ಮಾತ್ರ ಕೇಳಿಸುತ್ತಿತ್ತು. ಅವರು ಕೈ ಬೆರಳುಗಳಲ್ಲಿ ಕಣ್ಣೀರೊರೆಸಿಕೊಂಡರು, ನೆಫರುರಾ ಅವರಲ್ಲಿ ಅತ್ಯಂತ ಸುಂದರಿ. ಆಕೆ ಅಂದಳು :
{{gap}}“ಅಣ್ಣ; ಈ ದಾಸಿಯರಿಗೆ ನಾನು ಮುಖ್ಯಸ್ಥೆ. ವಿಷಯ ಇಷ್ಟೆ ಅಣ್ಣ. ಹಿರಿಯರಿಗೆಲ್ಲ ಗೊತ್ತಿರೋ ಹಾಗೆ ಐಗುಪ್ತದ ಸ್ತ್ರೀಯರಿಗೆ ಇರೋ ಉದ್ಯೋಗಗಳು ನಾಲ್ಕು, ದೇವಸೇವಿಕೆಯಾಗೋದು, ಸೂಲಗಿತ್ತಿಯಾಗೋದು, ಶೋಕ ಸ್ತ್ರೀಯಾಗೋದು, ನರ್ತಕಿಯಾಗೋದು. ಹಂದಿಯ ಮುಸುಡಿಗೆ ಬಂಗಾರದ ಉಂಗುರ ಹಾಕಿ ಏನು ಫಲ? ವಿವೇಚನೆ ಇಲ್ಲದ ಸುರದ್ರೂಪಿಣಿಯ ಅವಸ್ಥೆಯೂ ಅಷ್ಟೆ. ನೀವೇ ಹೇಳಿ, ನಮಗೆ ಯಾರು ಕೆಲಸ ಕೊಡ್ತಾರೆ ? ರಾಜಗೃಹದಲ್ಲೇ ಇರೋದಕ್ಕೆ ಅಣ್ಣನವರು ಅವಕಾಶ ಕೊಟ್ಟರೆ....."
{{gap}}ಮಾತು ಸುಸಂಬಧ್ಧವಾಗಿರಲಿಲ್ಲ. ಆದರೆ ಕಂಠ ಇಂಪಾಗಿತ್ತು, ಪದಗಳು ಮೋಹಕವಾಗಿ ಕುಣಿದುವು. ನೀರವತೆಯನ್ನು ಮುರಿದು ಮೆಚ್ಚುಗೆಯ ಉದಾರಗಳು ಕೇಳಿಸಿದುವು.. ನೆಫರುರಾ ಒಳ್ಳೆಯ ಹೆಸರು ಎಂದುಕೊಂಡ ಮೆನೆಪ್ ಟಾ.
{{gap}}ಆತನೆಂದ:
{{gap}}“ನೆಫರುರಾ, ಇನ್ನು ರಾಜಗೃಹದಲ್ಲಿ ಔತಣ-ನರ್ತನ-ಹಾಡುಗಾರಿಕೆ ಇಲ್ಲ. ದಾಸಿಯರಿಗೆ ಇಲ್ಲಿ ಕೆಲಸವಿಲ್ಲ. ನೀವೀಗ ಯಾರ ಸೊತ್ತೂ ಅಲ್ಲ, ಸ್ವತಂತ್ರರು. ಮದುವೆಯಾಗಬಹುದು. ದುಡಿದು ಸಂಪಾದಿಸಬಹುದು. ಇಲ್ಲಿರುವ ಸ್ತ್ರೀಯರ ಹಾಗೆ ತಲೆಯೆತ್ತಿ ನಡೆಯಬಹುದು. ಏನಾದರೂ ಏರ್ಪಾಟು ಆಗೋವರೆಗೆ ನಿಮಗೆ ರಾಜಗೃಹದ ಕಣಜದಿಂದ ಧಾನ್ಯ ಮತ್ತಿತರ ಸಾಮಗ್ರಿ ಸಿಗ್ರವೆ..... ಅಳೋದರ ಬದಲು, ನೀವು ಸಂತೋಷಪಡಬೇಕು........ "
{{gap}}ಹೌದು, ಹೌದು," ಎಂದಿತು ಸಭೆ.
{{gap}}ಕವಡೆಯ ಕಂಠಾಭರಣಗಳಿಂದ ಆವೃತ್ತವಾಗಿದ್ದ ನೆಫರುರಾಳ ವಕ್ಷಸ್ಥಲ ಉದ್ವೇಗದಿಂದ ಮೇಲಕ್ಕೂ ಕೆಳಕ್ಕೂ ಚಲಿಸಿತು. ಅವಳು ವೇದಿಕೆಗೂ ಸಭೆಗೂ ತಲೆಬಾಗಿ ವಂದಿಸಿದಳು. ಇತರ ವಿಮುಕ್ತ ದಾಸಿಯರೂ ಹಾಗೆಯೇ<noinclude></noinclude>
8vyk4g2rnhlnvuv1l4rj6rojmaw39fv
ಪುಟ:Mrutyunjaya.pdf/೧೩೭
104
21621
319883
319091
2026-05-15T03:31:32Z
Shreelatha.Halemane
7642
/* Validated */
319883
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=೧೨೪ |right=}}
ಮಾಡಿದರು.
{{gap}}ಸಭೆಯನ್ನು ಉದ್ದೇಶಿಸಿ ಮೆನೆಪ್ ಟಾ ಅಂದ :
{{gap}}“ಸದ್ಯಕ್ಕೆ ಇಷ್ಟೇ. ನೀವೆಲ್ಲಾ ಮನೆಗೆ ಇನ್ನು ಹೋಗ್ಬಹುದು."
{{gap}}ವೇದಿಕೆ ಬರಿದಾಯಿತು. ಜನ ಕದಲಲಿಲ್ಲ. ಸ್ನೊಫ್ರು ಸೆಬೆಕ್ಖು ಮತ್ತು ಹಿರಿಯರನ್ನು ಕರೆದುಕೊಂಡು ಮೆನೆಪ್ ಟಾ ರಾಜಗೃಹದೊಳಗೆ ನಡೆದ. ಬಯಲಿನಲ್ಲಿದ್ದ ಜನರೂ ನುಗ್ಗಲೆತ್ನಿಸಿದರು. "ಶಿಸ್ತು! ಶಿಸ್ತು!" ಎಂದು ಖ್ನೆಮ್ ಹೊಟೆಪ್ ಕೂಗಾಡಿದ. ಮೆನೆಪ್ ಟಾನೆಂದ: "ಇದು ಅವರದೇ ಭವನ ಸಣ್ಣ ಸಣ್ಣ ತಂಡಗಳಾಗಿ ಒಳಗೆ ಬಂದು ನೋಡಿ ಹೋಗಲಿ." ಖ್ನೆಮ್ ದ್ವಾರದಲ್ಲಿ ನಿಂತು. "ಐವತ್ತು ಐವತ್ತರ ಹಾಗೆ ಜನ ಒಳಕ್ಕೆ ಬನ್ನಿ," ಎಂದ
{{gap}}ರಾಜಗೃಹದ ದೀಪಗಳನ್ನು ಹಚ್ಚಿದರು. ಒಂದನ್ನು ಮಹಾದ್ವಾರದ ಹೊರಗೂ ಇನ್ನೊಂದನ್ನು ಅಲಂಕೃತ ನೆಡುಗಂಬದ ಬಳಿಯಲ್ಲೂ ಇಟ್ಟರು. ಜನರ ಜತೆ ನೆಫಿಸ್ ನೆಜಮುಟರೂ ತನ್ನ ಮಗಳೊಡನೆ ತಬಬುವಾನೂ ಒಳ ಬಂದರು. ಮೆನೆಪ್ ಟಾ ತನ್ನನ್ನು ಬಿಗಿದಿದ್ದ ಕಂಬವನ್ನೊಮ್ಮೆ ನೋಡಿ , ನಸುನಕ್ಕು, ತನಗೆ ಅಪರಿಚಿತವಾಗಿದ್ದ ಮಹಡಿಯನ್ನು ನೋಡಲು ಹೋದ. ಅಲ್ಲಿ ಪಾಂತಪಾಲ ಗೇಬುವಿನ ಪತ್ನಿಯೂ ಪುತ್ರಿಯರೂ ವಾಸಿಸುತ್ತಿದ್ದ ಕೊಠಡಿಗಳಿದ್ದುವು. ಒಂದರಲ್ಲಿ ಅಲಂಕರಣದ ಮತ್ತಿತರ ಸಾಮಗ್ರಿಗಳಿದ್ದ ಪೆಟ್ಟಿಗೆಗಳಿದ್ದುವು.
{{gap}}“ಪೆಟಾರಿಗಳಲ್ಲಿ ಆಭರಣಗಳೂ ಇರಬಹುದು,” ಎಂದ ಇಫ್ಯೂವರ್.
{{gap}}ಮೆನೆಪ್ ಟಾ ನಿರ್ದೇಶವಿತ್ತ :
{{gap}}“ಈಗಲೇ ಅವರವರ ಸಾಮಾನುಗಳನ್ನೆಲ್ಲ ಒಂದೆರಡು ಪೆಟಾರಿಗಳಲ್ಲಿಟ್ಟು ಭದ್ರಪಡಿಸಿ ; ಈ ಕೊಠಡಿಯ ಬಾಗಿಲೆಳೆದುಕೊಂಡು ಮುದ್ರೆ ಒತ್ತಿ. ಒಂದು ಸಾಮಾನೂ ಅತ್ತಿತ್ತ ಸರಿಯಬಾರದು.”
{{gap}}“ಆಗಲಿ," ಎಂದು ಇಪ್ಯುವರ್ ಆ ಕೊಠಡಿಯ ಬಾಗಿಲೆಳೆದುಕೊಂಡು, ಬೀಗಮುದ್ರೆಗಾಗಿ ಆವೆಮಣ್ಣು ತರಲು ಹೋದ.
{{gap}}ರಾಮೆರಿಪ್ ಟಾ ತನ್ನ ತಂದೆ ಕಂದಾಯದ ಅಧಿಕಾರಿಯನ್ನು ಉದ್ದೇಶಿಸಿ ಮಾತನಾಡಿದ ಸ್ಥಳವನ್ನೂ ತನ್ನ ತಂದೆಯನ್ನು ಬಿಗಿದು ಕಟ್ಟಿದ್ದ ಕಂಬವನ್ನೂ<noinclude></noinclude>
p1t8wua0yrnfconw3oeucagbwn7iaxa
ಪುಟ:Mrutyunjaya.pdf/೧೩೮
104
21622
319884
319093
2026-05-15T03:38:25Z
Shreelatha.Halemane
7642
/* Validated */
319884
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=|right=೧೨೫}}
ತಾಯಿಗೂ ಆಕೆಯ ಜತೆ ಇದ್ದವರಿಗೂ ತೋರಿಸಿದ.
{{gap}}ಮಹಡಿಯ ಮುಖಮಂಟಪದ ಚಾಪೆ ಪರದೆಗಳನ್ನು ಸುರುಳಿ ಸುತ್ತಿ ಮೇಲಕ್ಕೆ ಕಟ್ಟಿದರು.
{{gap}}ಮೆನೆಪ್ ಟಾನ ಹಿಂದೆಯೇ ಇದ್ದ ಜನರ ತಂಡದ ಒಬ್ಬನೆಂದ:
{{gap}}"ನಾವು ಅಲ್ಲಿ ಹೋರಾಡ್ತಾ ಇದ್ದಾಗ,ಟಿಹುಟಿ ಮತ್ತು ಗೇಬು ಇಲ್ಲಿ ಬಚ್ಚಿಟ್ಕೊಂಡು ನೋಡ್ತಾ ಇದ್ರು."
{{gap}}ಈಗ ಬಯಲಲ್ಲಿದುದು ಹಬ್ಬದ ವಾತಾವರಣ. ಜನ ಗುಂಪು ಗುಂಪಾಗಿ ನಿಂತು,ತಮ್ಮ ತಮ್ಮೊಳಗೆ ನಗುತ್ತಾ ಮಾತನಾಡುತ್ತಾ, ತಾವು ವಶಪಡಿಸಿಕೊಂಡಿದ್ದ ರಾಜಗೃಹಗಳನ್ನು ಹೊಕ್ಕು ನೋಡಲು ತಮ್ಮ ಸರದಿಗಾಗಿ ಕಾಯುತ್ತಿದ್ದರು.ಕೆಳಗೆ ಊರಿನ ಹಲವು ಮನೆಗಳಲ್ಲಿ ದೀಪಗಳು ಒಂದೊಂದಾಗಿ ಮೂಡುತ್ತಿದ್ದವು.
{{gap}}ಪ್ರಜೆಗಳ ವಿಹಾರಕ್ಕೆಂದು ರಾಜಧಾನಿಯಲ್ಲಿ ಒಂದು ಉದ್ಯಾನ ನಿರ್ಮಿಸಿರುವರೆಂದು ಬಟಾ ಹೇಳಿದ್ದನ್ನು ಮೆನೆಪ್ ಟಾ ಕೇಳಿದ್ದ.ಇಲ್ಲಿಯೂ ಅಂತಹದೊಂದು? ರಾಜಗೃಹಕ್ಕೆ ಬರುವ ಬೀದಿಯ ಇಕ್ಕೆಲಗಳಲ್ಲಿ ಸಾಲು ಮರಗಳು.ಎದುರುಗಡೆ ಜನ ನೆರೆಯುವಲ್ಲಿ,ಹೂಗಿಡಗಳು ಸುತ್ತುವರಿದ ಹಸುರು ನೆಲ.ರಾಜಗೃಹದ ಎಡಬಲಗಳಲ್ಲೂ ಹಿಂದೆಯೂ ಉದ್ಯಾನ....
{{gap}}ಮಹಡಿಯ ಮೆಟ್ಟಿಲುಗಳನ್ನೇರುತ್ತ ನೆಜಮುಟ್ ಮೆಲ್ಲನೆ ಗೊಣಗಿದಳು:
{{gap}}"ಇಪ್ಯುವರ್ ರಾಜಗೃಹದಲ್ಲಿ ಇರ್ತಾನಂತೆ.ಬೇರ ಯಾರೂ ಇಲ್ವೇನೊ? ನೀವೇ ಯಾಕೆ ವಾಸ ಮಾಡಬಾರದು? ಅಥವಾ ನಾವು? ನೀನು ಇಷ್ಟು ಮೆತ್ತಗಿರೋದು ಸರಿಯಲ್ಲ ನೆಫಿಸ್."
{{gap}}ಈ ಮಾತು ಯಾರಿಗಾದರೂ ಕೇಳಿಸಿತೇನೋ ಎಂದು ನೆಫಿಸ್ ಗಾಬರಿಯಿಂದ ಅತ್ತಿತ್ತ ನೋಡಿದಳು. " ಸುಮ್ನಿರ್ ನೆಜಮುಟ್," ಎಂದಳು.
{{gap}}ನೆಜಮುಟ್ ಗೆ ಪ್ರಾಂತಪಾಲನ ಮಡದಿಯ ಕೊಠಡಿ ನೋಡುವ ತವಕ.ಆದರೆ ಇಪ್ಯುವರ್ ಆಗಲೆಮುದ್ರೆಯೊತ್ತಿದ್ದ.
{{gap}}"ಇದ್ಯಾಕೆ ಹೀಗೆ ಮಾಡಿದಿರಿ?" ಎಂದಳು ಆಕೆ.
{{gap}}"ನಾಯಕರ ಆಜ್ಞೆ," ಎಂದ ಲಿಪಿಕಾರ.<noinclude></noinclude>
4dmfywtpttk77cct7qw74uppwhql3g0
ಪುಟ:Mrutyunjaya.pdf/೧೪೨
104
21626
319886
61142
2026-05-15T03:44:15Z
Shreelatha.Halemane
7642
/* Validated */
319886
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=|right=೧೨೬}}
ಅವಳಿಗಿತ್ತು, ಆದರೆ ಪ್ರಾಂತಪಾಲ ಗೇಬು ಒಪ್ಪಲಿಲ್ಲ, “ಒಂದೇ ಸಲ ನಕ್ಷತ್ರ
ಪುಂಜಕ್ಕೆ ಕೈ ಚಾಚಬೇಡ. ಐವತ್ತು ದೆಬೆನ್ ಬಂಗಾರ ಕೊಡ್ತೇನೆ.
ಹುಡುಗೀನ ನಮಗೆ ಒಪ್ಪಿಸಿ ಹೋಗು," ಎಂದ.
{{gap}}ನೆಫೆರುರಾ ರಾಜಗೃಹದ ದಾಸಿಯಾದದ್ದು ಹಾಗೆ.
{{gap}}ಅಪೆಟ್ ಗೆ ಸಿಟ್ಟು. ಹಿಂದಿನ ದಿನ ಮೆನೆಪ್ ಟಾನೆಪ್ ಟಾ ದಾಸಿಯರನ್ನೆಲ್ಲ ವಿಮುಕ್ತಗೊಳಿಸಿದನಲ್ಲ, ಅದರ ಅಗತ್ಯವೇನಿತ್ತು ? ಅವರನ್ನು ಮಂದಿರಕ್ಕೆ ಕೊಡಬಹುದಾಗಿತ್ತು, ಈ ಹೊಸ ವಾತಾವರಣದಲ್ಲಿ ಬಿಟ್ಟ ದುಡಿಮೆಗೆ ಜನ
ಸಿಗುವುದುಂಟೆ ಇನ್ನು ? ವಸತಿಗಾಗಿ ಶಾಲೆಗಾಗಿ ಕಟ್ಟಡಗಳಾದರೂ ಆಗುತ್ತ
ವಲ್ಲ ಸಧ್ಯಃ. ಈ ಸಲದ ಕಂದಾಯ ವಸೂಲಿಯಲ್ಲಿ ಮಂದಿರದ ಕಣಜಕ್ಕೆ ಎಷ್ತು ಒಪ್ಪಿಸುಸತ್ತಾರೋ ನೋಡಬೇಕು. ಇಪ್ಯುವರ್ ಸುರೆ ಕುಡಿದ ಕಪಿಯ
ಹಾಗೆ ಕುಣೀತಿದ್ದಾನೆ.
{{gap}}ತಾನು ಮದುವೆಯಾಗದೇ ಇದ್ದಿದ್ದರೆ ಹಿರಿಯ ಅರ್ಚಕನಾಗಬಹುದಿತ್ತು.
ಲೌಕಿಕದ ಉರುಲಿಗೆ ತಲೆಯೊಡ್ಡಿ ಬರಿಯ ದೇವಸೇವಕನೇ ಆದೆ, ಮಗ
ನಾದರೂ ಮೇಲಣ ಶ್ರೇಣಿಗೆ ಏರುವಂತೆ ಮಾಡಬೇಕು. ಅವನ ತಾಯಿ
ಅದೆಷ್ಟು ಬೇಗ ಮುದುಕಿಯಾಗಿದ್ದಾಳೆ ! ಅವಳು ಮುದ್ದ್ದು ಮಾಡಿ ಮಗನನ್ನು
ಕೆಡಿಸದಂತೆ ನೋಡಿಕೊಳ್ಳಬೇಕು. ಇವನ ಶಿಕ್ಷಣದತ್ತ ತಾನು ಗಮನಹರಿಸ
ಬೇಕು. ಶಾಲಾ ಕಟ್ಟಡದಲ್ಲಿ ಇವನಿಂದಲೇ ಅಧ್ಯಪನ.
{{gap}}ಯೋಚಿಸುತ್ತ ಮಂದಿರದತ್ತ ಹೊರಟದ್ಡ ತಂದೆಯ ಹಿಂದೆಯೇ
ಇದ್ದ ಹುಡುಗ.
{{gap}}ಅಪೆಟ್ ಕೇಳಿದ :
{{gap}}"ಬರ್ತಿದ್ದೀಯೇನೊ?"
{{gap}}"ಹೊಂ."
{{gap}}" ಕೀಳು ಹುಡುಗರ ಜೊತೆ ಗೋಲಿ ಆಡ್ತಾ ಕಾಲ ಕಳೀಬೇಡ."
ಲಿಪಿ ಸುರುಳಿ ಹಿಡಕೋಂಡು ಪಾಠಕ್ಕೆ ಕೂಕ್ಕೊ."
{{gap}}"ಹೋಂ."<noinclude></noinclude>
5907c2ffpzxhl0rfwasalftaijys6nu
ಪುಟ:Mrutyunjaya.pdf/೧೪೬
104
21630
320056
61143
2026-05-15T09:43:33Z
Shreelatha.Halemane
7642
/* Validated */
320056
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=|right=೧೩೩}}
ಅದು, ಕೊಳ್ಳುವವರಿಲ್ಲದೆ ಆ ವೃತ್ತಿಯೇ ಮೂಲೆಗುಂಪಾಗಿ, ಆ ಜನ ಕಲ್ಲಿನ ಕೆಲಸಕ್ಕೆ ಸೇರಿಕೊಂಡಿದ್ದರು,ಈಗ ಹಲವರು ಅಂಥ ದೋಣಿ ಕಟ್ಟಲು ಅಪೇಕ್ಷೆ ಪಟ್ಟುದರಿಂದ,ಪೆಪೈರಸ್ ದೋಣಿ ನಿರ್ಮಾಣದ ಪರಂಪರಾಗತ ವೃತ್ತಿ ಮತ್ತೆ ಚೇತರಿಸಿಕೊಂಡಿತು.
{{gap}}ಅಂಥ ದೋಣಿಗಳಲ್ಲಿ ಜನ ನೀರು ಗಿಡಗಳ ನಡುವೆ ಸಾಗಿ, ಕೈಕೋಲೆಸೆದು ಕಾಡುಕೋಳಿಗಳನ್ನು ಬೇಟೆಯಾಡಿದರು. ಬಾತುಕೋಳಿಗಳನ್ನೂ ಕೊಕ್ಕರೆಗಳನ್ನೂ ಸೆರೆಹಿಡಿದು ತಂದರು. ಒಳ್ಳೆಯ ಆಹಾರವಾಗುವಂತೆ ಕಾಳು
ನುಚ್ಚು ನೀಡಿ ಬೆಳೆಸಿದರು.
ಅನೇಕ ಬಡವರ ಮನೆಗಳು ಹಳೆಯದಾಗಿ ಕುಸಿಯುವ ಸ್ಥಿತಿಯಲ್ಲಿದ್ದುವು ಅಂಥ ಛಾವಣಿಗಳಿಗೆ ಆಧಾರ ಕೊಡಲೆಂದು, ರಾಜಗೃಹದ ವೆಚ್ಚದಲ್ಲಿ ತಾಳೆಯ ತೊಲೆಗಳನ್ನು ಕೊಡಿಸಲಾಯಿತು.
{{gap}}ರಾಜಗೃಹದ ಸುತ್ತಲೂ ಇದ್ದ ಪ್ರಾಕಾರವನ್ನು ಕೆಡವಿದರು.
{{gap}}“ಜನರಿಗೆ ಕಾಣಿಸದಂತೆ ಯಾವ ರಹಸ್ಯ ಕಾರ್ಯವೂ ಇಲ್ಲಿ ನಡೆಯೋದಿಲ್ಲ.ಅಂದ ಮೇಲೆ ಗೋಡೆ ಯಾಕೆ?”ಎಂದ ಮೆನೆಪ್ ಟಾ.
{{gap}}ಮಹಾದ್ವಾರದ ಚೌಕಟ್ಟನು ಕಿತ್ತು, ಹಿಂಬದಿಯಲ್ಲಿ ಉಗ್ರಾಣದಲ್ಲಿಟ್ಟಿದ್ದರು.
{{gap}}ತಾಯಿ,ಅವಿವಾಹಿತೆಯಾಗಿ ಉಳಿದಿದ್ದ ತಂಗಿ, ಹೆಂಡತಿ,ಒಬ್ಬಳೂ ಮಗಳು-ಇಷ್ಟು ಜನರುಳ್ಳ ಪುಟ್ಟ ಸಂಸಾರ ಇಪ್ಯುವರ್ನದು.ಹಿಂಭಾಗದಲ್ಲಿದ ಕೆಳಗಿನ ಎರಡು ಕೊಠಡಿಗಳಲ್ಲಿ ಅವನು ಬೀಡು ಬಿಟ್ಟ.
{{gap}}ನೆಫೆರುರಾ ಒಂದು ದಿನ ಬಂದು ಪ್ರಾಂತಪಾಲ ಗೇಬುವಿನ ಮತ್ತು ಅವನ ಸಂಸಾರದ ಪೆಟ್ಟಗೆ ಸೊತ್ತುಗಳು ಯಾವುವೆಂಬುದನ್ನು ತೋರಿಸಿಕೊಟ್ಟಳು.ಅವನ್ನು ಎರಡು ಖಾರಿಗಳಲ್ಲಿಟ್ಟ ಮುದ್ರೆಯೊತ್ತಿ ಉಗ್ರಾಣಕ್ಕೆ ಸಾಗಿಸಿದರು.
ಅವರ ವಾಸದ ಕೊಠಡಿಗಳಲ್ಲಿ ಹೊಸ ಆಡಳಿತ ದಾಖಲೆ ಪತ್ರಗಳನ್ನು ಜೋಡಿಸಿ ಇಟ್ಟರು.
{{gap}}ದಾಸಿಯರಲ್ಲಿ ಮೂವರಿಗೆ ಮದುವೆಯಾಯಿತು. ಇಬ್ಬರು ಅಲ್ಲಿ ಇಲ್ಲಿ ದುಡಿಮೆಗೆ ಹೋದರು.<noinclude></noinclude>
sr2b4mjgghcn94z9ct5c5z1shhnygtv
ಪುಟ:Mrutyunjaya.pdf/೧೪೭
104
21631
320076
61144
2026-05-15T09:48:38Z
Shreelatha.Halemane
7642
/* Validated */
320076
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=೧೩೪|right=}}
{{gap}}ನೆಫೆರುರಾಳನ್ನು ಕಂಡಾಗ ಏನೊ ಸಂಕಟವೆನಿಸಿ ಇಪ್ಯುವರ್, “ನೀನೇನು ಮಾಡ್ತೀಯಾ?”ಎಂದು ಕೇಳಿದ.
{{gap}}ಅವಳೆಂದಳು:
{{gap}}“ನಿನಗೇನು ಲಿಪಿಕಾರನಯ್ಯ? ನೀನೀಗ ದೊಡ್ಡಮನುಷ್ಯ. ಸಂಸಾರ ಸಮೇತ ರಾಜಗೃಹ ಸೇರ್ದೆ.”
{{gap}}ಇಪ್ಯೂವರ್ ನೊಡನೆ ಅವಳಿಗೆ ಮಾತಿನ ಸಲಿಗೆ.
{{gap}}“ನೀನೂ ಇಲ್ಲೇ ಇರಬಹುದಾಗಿತ್ತು.”
{{gap}}"ನವುರು ಮಾತು ಬಿಟ್ಬಿಡು.ನಿನ್ನ ತಾಯಿ,ಹೆಂಡತಿ,ತಂಗ, ಮಗಳು ಸುಮ್ನಿರ್ನಾರ?"
{{gap}}"ವಾಸಕ್ಕೆ ಮನೆನೋಡಿದೀಯಾ?"
{{gap}}"ಮುದಿ ತಾಯಿ ಹುಡುಕಿಕೂಂಡು ಬಂದಿದ್ದಾಳೆ.ಕುಡಿದು ಕುಡಿದು ಐವತ್ತು ದೆಬೆನ್ ಬಂಗಾರವೂ ಮುಗೀತು. ಒಟ್ಟಿಗೆ ಮನೆ ಮಾಡಿದ್ದೇನೆ.ಕುಣಿತದ ಮನೆ.ಯಾವತ್ತಾದರೂ ಬೇಜಾರಾದಾಗ ಬಾ.”
{{gap}}ಅವಳ ಕಣ್ಣಗಳಲ್ಲಿ ಹನಿ ಆಡಿದ್ದನ್ನು ಕಂಡು ಇಪ್ಯುವರ್
ಖಿನ್ನನಾದ.
{{gap}}ನಿಧಾನವಾಗಿ ಅವನೆಂದ :
{{gap}}“ನಾನು ದೊಡ್ಮನುಷ್ಯ ಅಂದ್ಯಲ್ಲ,ನೆಫೆರುರಾ? ಅದು ಸರಿಯಲ್ಲ. నిಜವಾದ ದೊಡ್ಡಮನುಷ್ಯ ಮೆನೆಪ್ಟಾ. ಸಾಕ್ಷಾತ್ ದೆವರು...."
{{gap}}"ಆ ದೇವರು ಈ ನೈವೇದ್ಯ ಬೇಡ ಅಂದ"
{{gap}}ಅಷ್ಟು ಹೇಳಿ, ನಿಟ್ಟುಸಿರು ಬಿಟ್ಟು, ನೆಫೆರುರಾ ಅಲ್ಲಿಂದ ಹೊರಟಳು.
{{gap}}ನೂರಾರು ರೈತರ ನೇಗಿಲು ಮೊನೆಗಳು ಮೊಂಡಾಗಿದ್ದುವು. ಹಳೆಯದಾಗಿದ್ದುವು ಅಥವಾ ಮುರಿದಿದ್ದುವು. ಅವುಗಳ ದುರಸ್ತಿಯ ವೆಚ್ಚವನ್ನು ರಾಜಗೃಹ ವಹಿಸಿತು.
{{gap}}ಸೆಬೆಖ್ಖು ರಾಜಗೃಹದ ಸುತ್ತಲೂ ಪುಷ್ಪೋದ್ಯಾನ ನಿರ್ಮಿಸಲು ದುಡಿದ.ಅಂಗಣದಲ್ಲಿದ್ದ ತಾವರೆಕೊಳ ಈಗ ವಿಸ್ತ್ರುತ ಉದ್ಯಾನದ ಒಂದಂಗವಾಯಿತು. ಪ್ರತಿಯೊಂದು ಗಿಡದ, ಬಳ್ಳಿಯ ದೈನಂದಿನ ಬೆಳವಣಿಗೆಯನ್ನು ಸೆಬೆಕ್ಕು ಗಮನಿಸುತ್ತಿದ್ದ.<noinclude></noinclude>
n8xoaeb687686yph59xnbil65ujfr63
ಪುಟ:Mrutyunjaya.pdf/೧೫೦
104
21634
319922
61145
2026-05-15T04:58:55Z
Shreelatha.Halemane
7642
/* Validated */
319922
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ |left=|right= ೧೩೭}}
ದಾಸಿಯನ್ನು ಕರೆಸಿಕೊಂಡನೆಂದೂ ಸುದ್ದಿ ಹುಟ್ಟಿತು.ಈ ಸುದ್ದಿಗೆ ಮೂಲ ಅಲ್ಲಿನ ಒಬ್ಬ ಸೇವಕ. ದೋಣಿ ಅಪರಾತ್ರಿಯಲ್ಲಿ ಬಂದಿತಂತೆ. ಊರಿಗೆ ದೂರದಲ್ಲೇ ದಂಡೆ ಮುಟ್ಠಿ, ಬೆಳಗಾಗುವುದರೊಳಗೆ ಹೊರಟು ಹೋಯಿತಂತೆ....
{{gap}}ಹೇಗೋ ಊರಿನ ಹೊರವಲಯದಲ್ಲೇ ಇದ್ದ ವಸತಿ ಪ್ರದೇಶ. ಸೆತೆಕ್ ನಖ್ತ, ಸೆನಉಸೈರ್ಱ್,ಹೆಜಿರೆ,ಸಿನ್ಯುಹೆ ತಮ್ಮಷ್ಟಕ್ಕೆ ತಾವಾಗಿ ಇರತೊಡ ಗಿದರು. ರಾಜಧಾನಿಯಿಂದ ದಂಡು ಬರುತ್ತದೆಂದು ಕಾದದ್ದೇ ಬಂತು. ನುಟ್ಮೋಸನ ದೂತನ ಚಟುವಟಿಕೆಯ ವಿಷಯ ತಿಳಿದು ಅವರು ಸಿಟ್ಠಾದರು. ತಮಗೋಸ್ಕರ ಯಾವ ಸಂದೇಶವನ್ನೂ ಅವನು ಕಳುಹಿಸಿರಲಿಲ್ಲ.
{{gap}}"ಇಷ್ಟು ದಿವಸ ಅವಳನ್ನು బిಟ್ಟು ಹ್ಯಾಗಿದ್ದನೋ ರಾಜಧಾನಿಯಲ್ಲಿ. ಹಾಸಿಗೆ ಸುಖಕ್ಕೆ ಬೇರೆ ಅಂಥದೇ ಬೋಂಬೆ ಸಿಗಲಿಲ್ಲವೇನೋ?" ಎಂದು ಕೂಗಾಡಿದರು.
{{gap}}ಅವರ ಸೇವಕರಲ್ಲಿ ನಂಬುಗೆಯವರು ದಿನವೂ ಊರಿನೋಳಕ್ಕೆ ಹೋಗಿ ಸುದ್ದಿ ತರುತ್ತಿದ್ದರು.
{{gap}}"ಭೂಮಾಲಿಕರಲ್ಲಿಗೆ ಕಂದಾಯ ವಸೂಲಿಗೆ ಹೋಗ್ವೇಡಿ. ಆವರಾಗಿಯೇ ತಂದು ಕೊಡ್ತಾರೋ ನೋಡೋಣ,” ಎಂದಿದ್ಧ ಮೆನೆಪ್ಟಾ.
{{gap}}ಬರೇ ಹತ್ತರಲ್ಲಿ ಒಂದು ಭಾಗ. ಆದರೆ ಇಪ್ಯುವರನ ಬಳಿ ಇದ್ದ ಸುಳ್ಳು ದಾಖಲೆಯ ಪ್ರಕಾರ ಅಲ್ಲಿ ಇರುವ ದಾಸ್ತಾನಿನ ಆಧಾರದ ಮೇಲೆ ಆಗಬೇಕಾದ ಸಂದಾಯ.
{{gap}}ವಸೂಲಿಗೆ ಬರದೇ ಇದ್ದುದನ್ನು ಕಂಡು ಅವರಿಗೆ ಹೆದರಿಕೆ. 'ನಮ್ಮ ತಂಟೆಗೆ ಬರಲಾರರು,' ಎಂದುಕೊಂಡರು ಭೂಮಾಲಿಕರು.
{{gap}}ಅರ್ಚಕನಿಗೆ ಹೇಳಿ ಕಳುಹಿಸಿದ್ದಾಯಿತು.
{{gap}}"ದೇವಮಂದಿರಕ್ಕೆ బన్ని" ಎಂದ ಆತ.
{{gap}}ಸಿನ್ಯುಹೆಯ ಪತ್ನಿಯ ಆರೋಗ್ಯ ತುಸು ಸುಧಾರಿಸಿತು-ಎಡಗೈಯ
ಚಲನೆಯೊಂದನ್ನು ಬಿಟ್ಟು. ಅವಳನ್ನು ನೋಡುವುದಕ್ಕೂ ಅರ್ಚಕ ಬರಲಿಲ್ಲ.<noinclude></noinclude>
nsz51fasldvy8tzyroy5wn2fvc8xhoq
ಪುಟ:Mrutyunjaya.pdf/೧೫೨
104
21636
320101
61149
2026-05-15T09:58:41Z
Shreelatha.Halemane
7642
/* Validated */
320101
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ |left=|right=೧೩೯}}
ಒಂದು ದಿನ, ಖ್ನೆಮ್ಹೊಟಿಪ್ ಅಸಹನೆಯ ಸ್ವರದಲ್ಲಿ ಕೇಳಿದ:
{{gap}}"ಎಷ್ಥು ದಿನ ಅಂತ ಹೀಗೆಯೇ ಬಿಡೋದು ఈ ಭೂಮಾಲಿಕರನ್ನು ?"
ಮೆನೆಪ್ಟಾನೆಂದ :
{{gap}}"ಮಹಾಪೂರ ಬಂದು ಇಳಿಯೋ ವೇಳೆಗೆ ಸಮಸ್ಯೆ ತಾನೇ ಬಗೇಹರೀತದೆ. ಅವರ ನೂರಾರು ಹೊಲಗಳಲ್ಲಿ ಉಳುಮೆ ಬಿತ್ತನೆ ಮಾಡೋದಕ್ಕೆ ಕೆಲಸಗಾರರು ಎಲ್ಲಿ ಸಿಗ್ತಾರೆ? ಆಗ ಅವರು ಮಾತುಕತೆಗೆ ಬರಲೇಬೇಕು."
{{gap}}"ಇನ್ನೂ ನಾಲ್ಕೈದು ತಿಂಗಳು ಕಾಯ್ಬೇಕೆ ? ಅವರು ನಮ್ಮಪಾದಗಳಿಗೆ ನೆಟ್ಟಿರೋ ಮುಳ್ಳು. ಕೀವಾಗಿ, ತೊಂದರೆಯಾದೀತು."
{{gap}}"ಅವರಿಂದ ಅಪಾಯ ಇಲ್ಲ ಅಂತ ನಾನು ಹೇಳ್ತಾ ಇಲ್ಲ, ಹೊಗೆ ಕಾಣಿಸಿದ ತಕ್ಷಣ ನೀರೋ ಮರಳೋ ಉಗ್ಗೊಣ. ನಮ್ಮ ಗೂಢಚಾರರು ಎಚ್ಚರವಾಗಿಬೇಕು. ಅವರ ಉಸ್ತುವಾರಿ ನೋಡ್ಕೋ."
{{gap}}ಮೆನೆಪ್ಟಾನೇನೋ ಹೀಗೆ ಹೇಳಿದ. ಆದರೆ ಖೈಮ್ಹೊಟೆಪ್ನ ಅಸಮಾಧಾನ ಅಂಟಿಕೊಂಡಿತು. ಆ ತಿಂಗಳು ಹಿರಿಯರು ಸಮಿತಿಯ ಸಭೆಯಲ್ಲಿ ಭೂಮಾಲಿಕರ ಪ್ರಶ್ನೆ ಚರ್ಚೆಗೆ ಬಂತು.
{{gap}}"ಹೋರಾಟ ಅವರಿಂದ ಸಾಧ್ಯವಿಲ್ಲ. ನಮ್ಮ ಇಪ್ಪತ್ತು ಯುವಕರು ಸಾಕು. ಅವರ ಆಸ್ತಿಪಾಸ್ತಿ ಎಲ್ಲಾ ವಶಪಡಿಸ್ಕೋಬೌದು,” ಎಂದ ಹೆಮ್ಟಿ.
{{gap}}ಸೆಮನೆಂದ:
{{gap}}"ಮಾತುಕತೆಗೆ ಕರೆಯೋಣ. ಸೊಥಿಸ್ ಉದಯಕ್ಕೆ ಹತ್ತು ದಿನ ಇದೆ ಎನ್ನುವಾಗ ಆಮಂತ್ರಣ ಕಳಿಸೋಣ. ನೂತನ ವರ್ಷಾರಂಭದ ದಿವಸವೇ ಇತ್ಯರ್ಥವಾಗ್ಲಿ.
{{gap}}ಉಳಿದವರು ಒಪ್ಪಿದರು. ಇಪ್ಯುವರ್ ಹೋಗಿ ಕರೆಯಬೇಕು, ಖ್ನೆಮ್ ಹೊಟಿಪ್ ಜತೆಗಿರಬೇಕು-ಎಂದು ತೀರ್ಮಾನವಾಯಿತು.
* * * *
{{gap}}ಹೊಸ ವರ್ಷದ ಆರಂಭ ಹತ್ತಿರ ಬಂದಿತೆಂದು ಊರಿನ ಜನರಿತೆಲ್ಲ ಸಡಗರ. ನದೀ ದಡದವರ ಉತ್ಸಾಹ ಒಳನಾಡಿಗೂ ಹಬ್ಬಿತು.<noinclude></noinclude>
hnl7rgaoklwt99nt2zdowhi7almlkab
ಪುಟ:Mrutyunjaya.pdf/೧೫೮
104
21642
320093
246879
2026-05-15T09:54:20Z
Shreelatha.Halemane
7642
/* Validated */
320093
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=|right=೧೪೯}}
{{gap}}ಮಾತನಾಡುವ ಓಡಾಡುವ ಜನರು ಹೊರಗೆ. ನದಿಯ ಕಡೆಗೆ ಹೊರಟವರು.<BR/>
{{gap}}'' ನೆಫಿಸ್ ಏಳು. ರಾಮೆರೀನ ಎಬ್ಬಿಸು. ಹೊತ್ತಾಯ್ತು'' <BR/>
{{gap}}ಕ್ಷೀಣವಾಗಿ ಆರಲು ಚಡಪಡಿಸುತ್ತಿದ್ದ ಕೆ೦ಡಗಳಿ೦ದಲೇ ಮೆನೆಪ್ಟಾ ದೀಪ ಹಚ್ಚಿದ.<BR/>
{{gap}}'' ಸೊಥಿಸ್ ಕಾಣಿಸ್ಕೊಳ್ತಾ ? ಎಲ್ಲಿ ?'' ಎನ್ನುತ್ತ ಗಡಬಡಿಸಿ ಎದ್ದ, ರಾಮೆರಿಪ್ಟಾ.<BR/>
{{gap}}ಸ್ನಾನದ ಬಳಿಕ ಉಡಲು ಹೊಸ ಉಡುಪನ್ನು ನೆಫಿಸ್ ಎತ್ತಿಕೊಂಡಳು. ಅನ್ಪುವಿನ ವಿಧವೆ ನೆಫಿಸಳಿಗೆಂದೇ ನೆಯ್ದು ಪ್ರೀತಿಯಿಂದ ಕೊಟ್ಟಿದ್ದ ಮೇಲುದವೂ ಆ ಕಟ್ಟಿನಲ್ಲಿ ಇತ್ತು.<BR/>
{{gap}}ಹೊರಗೆ ತಮ್ಮ ಮನೆಯ ಮುಂದುಗಡೆ ಸ್ನೋಫು, ನೆಜಮುಟ್ ಹೊರಡಲು ಅನುವಾಗಿ ನಿಂತಿದ್ದರು ಎಲ್ಲರೂ ಒಟ್ಟಿಗೆ ನದಿಯ ಕಡೆಗೆ ನಡೆದರು<BR/>
{{gap}}ಬೀದಿಯ ಕೊನೆಯಲ್ಲಿ ಒಬ್ಬ ಕಾವಲು ಭಟನನ್ನು ಕಂಡು ಸ್ನೊಫ್ರುವಿಗೆ ಸಂತೋಷವಾಯಿತು.<BR/>
{{gap}}“ಎಲ್ಲರೂ ನದೀಸಾನಕ್ಕೆ ಹೋದಾಗ ಕಳ್ಳರು ಬರಬಹುದು ಅ೦ತ ಖೈಮುಗೆ ಹೇಳಿದ್ದೆ. ಆ ವಿಷಯ ನೀವು ಚಿ೦ತಿಸ್ಲೇಬೇಡಿ ಎಂದಿದ್ದ."<BR/>
{{gap}}"ನಾವಂತೂ ಬಾಗಿಲಿಗೆ ಬೀಗಮುದ್ರೆ ಒತ್ತಿಲ್ಲ," ಎಂದಳು ನೆಸಿಫ್.<BR/>
{{gap}}ನೆಜಮುಟ್ ಅಂದಳು :
{{gap}}"ನಾವೂ ಇಲ್ಲ."<BR/>
{{gap}}ನದೀ ತಟದಲ್ಲಿ ಖೈಮ್ ಮತ್ತು ಬಟಾ ಇವರಿಗಾಗಿ ಕಾಯುತ್ತಿದ್ದರು.<BR/>
ಇಳಿದನಿಯಲ್ಲಿ ಖೈಮ್ಹೊಟೆಪ್ ವರದಿಮಾಡಿದ :<BR/>
{{gap}}“ ನಾವು ಗಸ್ತಿ ಮುಗಿಸಿ ಬಂದ ಸ್ವಲ್ಪ ಹೊತ್ನಲ್ಲೇ ಓಡಿಹೋದ್ರು. ಜತೇಲಿ , ಹೆ೦ಡತಿ ಮಕ್ಕಳು ಒಬ್ಬಿಬ್ಬರು ದಾಸದಾಸಿಯರು. ಸಿನ್ಯುಹೆ ಮಾತ್ರ ಇಲ್ಲೇ ಇದ್ದಾನೆ. ನುಟ್ಮೋಸನ ಕುಟುಂಬವೂ ಇದೆ. ಆಭರಣ ಬೆಲೆ ಬಾಳೋ ಸಾಮಾನು ತಗೊ೦ಡು ಹೋಗಿದ್ದಾರೆ. ಬಿತ್ತನೆ ಹೊತ್ತಿಗೆ
{{Left|೧೦}}<noinclude></noinclude>
ixk0ncl3ad1nph5ra26pytblvtlzmsm
ಪುಟ:Mrutyunjaya.pdf/೧೬೦
104
21644
319926
220045
2026-05-15T04:59:48Z
Shreelatha.Halemane
7642
/* Validated */
319926
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=|right=೧೪೭}}
{{gap}}ಪಾಠ ಮುಗಿಸಿ ರಾಜಗೃಹದಿಂದ ಮರಳಿದ ಈ ಹುಡುಗರ ತಂಡವನ್ನು</br>
ಊರಿನ ಜನ ಕೌತುಕದ ನೋಟದಿಂದ ಕಂಡರು.</br>
{{gap}}ಒಳಗಿನ ಸಂಕಟವನ್ನು ಮರೆಮಾಚಲು ಶಾಲಾ ಕಟ್ಟಡದ ಮಾತನ್ನು</br>
ಅಪೆಟ್ ಆಡಿದ್ದ. ಇಪ್ಯುವರ್ಗೂ ಅದು ಅರ್ಥವಾಗದ್ದಲ್ಲ. ಎಂದಿನಂತೆ</br>
ಮೆನೆಪಾಟಾ ರಾಜಗೃಹಕ್ಕೆ ಬಂದಾಗ ಅಪೆಟ್ ಹೇಳಿದ್ದನ್ನು ಇಪ್ಯುವರ್</br>
ಅವನಿಗೆ ತಿಳಿಸಿದ.</br>
{{gap}}"ಶಾಲೆಗೆ ಕಟ್ಟಡ ಮಂದಿರದ ಪಕ್ಕದಲ್ಲಿ ಅರ್ಚಕರು ಗೆರೆ ಹಾಕಿ</br>
ಕೊಡ್ತಾರೆ. ಅಡಿಪಾಯದ ಕೆಲಸ ಶುರುವಾಗ್ಲಿ." ಎಂದು ಮೆನೆಪ್ಟಾ ಖ್ನೆಮ್</br>
ಹೊಟೆಪ್ಗೆ ತಿಳಿಸಿದ.</br>
{{gap}}ಹತ್ತಾಳು ಸಿದ್ದರಾದರು ; ಒಬ್ಬ ಕಾಪೀರು ನಿಯೋಜಿತನಾದ.</br>
{{gap}}ವಿದ್ಯೆಗೆ ಸಂಬಂಧಿಸಿದ ಕಟ್ಟಡ ಎಂಬುದನ್ನು ತಿಳಿದ ಆಳುಗಳೆಂದರು :</br>
{{gap}}"ಇವತ್ತಿನ ಕೆಲಸಕ್ಕೆ ವೇತನ ಬೇಡ. ನಾಳೆಯಿಂದ ಲೆಕ್ಕ ಇಟ್ಟರೆ</br>
ಸಾಕು."</br>
{{***|4|6em}}
{{gap}}ನೀಲನದಿಯ ಮೂಲ ನೀರಾನೆ ಪ್ರಾಂತದಿಂದ ಹತ್ತಾರು ದಿನಗಳ</br>
ದೋಣಿ ಪ್ರವಾಸದ ದೂರ. ಅಲ್ಲಿ ಮಳೆಗಾಲ ಸನ್ನಿಹಿತವಾಗಿದೆ ಎಂದು</br>
ಸಾರಿತ್ತು, ಸೊಥಿಸ್ ನಕ್ಷತ್ರ. ಗಿರಿ ಕಂದರ ಕಾನನಗಳ ವಿಸ್ತಾರ ಪ್ರದೇಶದಲ್ಲಿ</br>
ನೀರು ಸಂಗ್ರಹವಾಗಿ ನದಿಯನ್ನು ಸೇರಬೇಕು. ಏಳು ಮಹಾ ತಿರುವುಗಳಲ್ಲಿ</br>
ಹರಿದು, ಐಗುಪ್ತದ ಮರಳುಗಾಡಿಗೆ__ಬಯಲಿಗೆ__ಬರಬೇಕು. ಪ್ರವಾಹ</br>
ಉಕ್ಕೇರಿದಾಗ ಕೊಚ್ಚಿತಂದ ಫಲವತ್ತಾದ ಕರಿಯ ಮಣ್ಣೆಲ್ಲ ಇಕ್ಕೆಲಗಳಲ್ಲೂ</br>
ವಿಸ್ತಾರ ಹೊಲಗಳ ಸಾಲು. ನಾಲ್ಕು ತಿಂಗಳು ಹಾಗೆಯೇ ನಿಂತ ಮಹಾ</br>
ಪೂರ ಇಳಿದ ಮೇಲೆ ಬೇಸಾಯ.</br>
{{gap}}ಭೂಮಾಲಿಕರ ಪಲಾಯನದಿಂದ ಹಬ್ಬದ ಸಂಭ್ರಮಕ್ಕೆ ಕಳೆಕಟ್ಟಿತು.</br>
{{gap}}"ಬಿತ್ತನೆ ವೇಳೆಗೆ ಇವರು ವಾಪಸು ಬರೋದೆಲ್ಲ ಸುಳ್ಳು," ಎಂದರು</br>
ಜನ.</br>
{{gap}}ಹಬ್ಬದಂದು ಅಪರಾಹ್ನ ಹಿರಿಯರ ಸಮಿತಿಯ ಸಭೆಯ ಮುಂದೆ ಖ್ನೆಮ್</br><noinclude></noinclude>
4ozhudq4tjam7f8sbf9cemg4ul0oaz6
ಪುಟ:Mrutyunjaya.pdf/೧೬೩
104
21647
320102
222129
2026-05-15T09:59:51Z
Shreelatha.Halemane
7642
/* Validated */
320102
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=೧೫೦|right=}}
ವಿಷಯ ಮರೆತ್ಬಿಡು. ನಮಗೆ ಹೋರಿಗಳು ಬೇಕು ನಿಜ. ಮುಂದಿನ ವರ್ಷ</br> ಕೊಂಡ್ಕೊಳ್ಳೋಣ."</br>
{{gap}}ನುಟ್ ಮೋಸ್ ನ ಕುಟುಂಬ ಸಿನ್ಯುಹೆಯ ಮನೆಯಲ್ಲಿ ನೆಲೆಸಿತು.</br>
{{gap}}ಇಪ್ಯುವರ್ ಹೇಳಿದ :</br>
{{gap}}"ನಿಮ್ಮ ಮನೆಯಲ್ಲೇ ನೀವಿರಬಹುದಲ್ಲ. ನಮ್ಮ ಆಕ್ಷೇಪವಿಲ್ಲ.</br> నిಮ್ಮ ಜೀವನೋಪಾಯಕ್ಕೆ ಸಾಲುವಷ್ಟು ಹೊಲಗಳನ್ನು ನಿಮಗೆ</br> ಬಿಟ್ಟಿದ್ದೇವೆ."</br>
{{gap}}ನುಟ್ ಮೋಸನ ಪತ್ನಿ ಹೊಲಗಳ ವಿಷಯ ಏನನ್ನೂ ಹೇಳಲಿಲ್ಲ. ಆದರೆ</br> ವಾಸ ಮಾತ್ರ ಸಿನ್ಯುಹೆಯ ಮನೆಯಲ್ಲೇ ಎಂದಳು.</br>
{{gap}}ಹೀಗಾಗಿ ನಾಲ್ಕು ದೊಡ್ಡ ಮನೆಗಳೂ ಬಡವರ ವಾಸಕ್ಕೆ ದೊರೆತುವು.</br>
{{gap}}ಹೊಸ ಯಜಮಾನರಿಗೆ ಹೊಲಗಳನ್ನು ಹಸ್ತಾಂತರಗೊಳಿಸಿದ ದಿನ</br>
ರಾಜಗೃಹದ ವಿಹಾರೋದ್ಯಾನದಲ್ಲಿ ಜನ ನೆರೆದರು. ಸುರೆ ಹರಿಯಿತು.</br> ಹಾಡು__ಕುಣಿತಗಳಲ್ಲಿ ಕಾಲ ಕಳೆಯಿತು.</br>
{{gap}}ನದೀ ತಟಕ್ಕೆ ಹೋಗಿ ಬಂದವನೊಬ್ಬ : "ನಾಲ್ಕು ಬೆರಳು ನೀರು</br> ಏರಿದೆ," ಎಂದ.</br>
{{gap}}ಪರಿಸರದ ಹೊಲಗಳೆಲ್ಲ ಜಲಾವೃತವಾಗಲು ನೀರಿನ ಮಟ್ಟ ನಾಲ್ಕಾಳು</br> ಏರಬೇಕು.</br>
{{gap}}ಅದನ್ನು ಇದಿರು ನೋಡುತ್ತ ಜನ ಇತರ ದುಡಿಮೆಗಳಲ್ಲಿ ಮಗ್ನ</br>ರಾದರು.</br>
{{***|4|6em}}
{{gap}}ಧಾರಾಕಾರವಾದ ಮಳೆ ಎಂದರೇನೆಂಬುದನ್ನು ಅರಿತಿದ್ದವರು ನದಿಯ</br> ಮೂಲದತ್ತ ಸಂಚಾರಮಾಡಿದ್ದ ಅಂಬಿಗರು ಮಾತ್ರ.</br>
{{gap}}ಅರ್ಚಕ ಒಮ್ಮೆ ಹೇಳಿದ್ದ :</br>
{{gap}}" ರಾ ದೇವರು ತನ್ನ ಐಗುಪ್ತ ಸಂತಾನಕ್ಕಾಗಿ ನೆಲದ ಮೇಲೆಯೇ</br> ಒಂದು ನೀಲ ನದಿಯನ್ನು ಕೊಟ್ಟ; ಬೇರೆ ಜನರಿಗಾಗಿ ಆಕಾಶದಲ್ಲೊಂದು</br><noinclude></noinclude>
db70nommmrqyp3eakkcuexa7pqb0g6s
ಪುಟ:Mrutyunjaya.pdf/೧೬೭
104
21651
320103
221560
2026-05-15T10:01:05Z
Shreelatha.Halemane
7642
/* Validated */
320103
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=೧೫೪|right=}}
ರೂಪಿಸಿಕೊಂಡ.</br>
{{gap}}ಮುಖ್ಯಪಟ್ಟಣದಿಂದ ಭಟರು ಬಂದರೆಂದು ಹಳ್ಳಿಗರಿಗೆ ಈಗ ಭಯವಿಲ್ಲ.</br> ಆ ಭಟರ ನಾಯಕ ಖ್ನೆಮ್ ಅವರಿಗೆ ಅಪರಿಚಿತನಲ್ಲ.</br>
{{gap}}"ಮೂರು___ನಾಲ್ಕು ತಿಂಗಳ ಹಿಂದೆ ಕಂದಾಯ ವಸೂಲಿಗೆ ಬಂದಿದ್ದಿರಿ</br> ಅಲ್ಲವಾ ಅಣ್ಣ ?" ಎಂದರು ಕೆಲವರು ಖ್ನೆಮ್ ನೊಡನೆ. ಅವನು ಮಹಾ</br> ಶೂರ. ನಿಷ್ಣಾತ ಬಿಲ್ಗಾರ ಎಂಬುದನ್ನೂ ಅವರು ಬಲ್ಲರು.</br>
{{gap}}"ಬೇಟೆ ಹಗಲೊ ? ರಾತ್ರೆಯೊ ?"</br>
{{gap}}___ತಿಳಿಯುವ ತವಕ ಹಲವರಿಗೆ.</br>
{{gap}}ಫಲಿತಾಂಶದ ಬಗೆಗೆ ಯಾರಿಗೂ ಸಂದೇಹವಿರಲಿಲ್ಲ.</br>
{{gap}}ಇಬ್ಬರು ಹೆಂಗಸರು ಬಂದು ರೊಟ್ಟಿ ತಟ್ಟಲು ಅಹೂರಾಗೆ ನೆರವಾದರು.</br> ಸಾಕಷ್ಟು ಹಿಟ್ಟಿತ್ತು.</br>
{{gap}}ಗ್ರಾಮ ಸಮಿತಿಯವರೆಂದರು :</br>
{{gap}}"ಅಹೂರಾ, ನಿನ್ನೊಟ್ಟಿಗೆ ಜಗಳವಾಡಿ ನಾವು ಬದುಕೋದುಂಟೆ ?</br>
ಮಧ್ಯಾಹ್ನದ ಆತಿಥ್ಯ ನಿನ್ನದು; ಬೇಟೆ ಆದ ಮೇಲೆ ಔತಣ ಗ್ರಾಮದ್ದು."</br>
{{gap}}ಖ್ನೆಮ್ ಹೊಟೆಪ್ ಅಹೂರಾಗೆ ಹೇಳಿದ:</br>
{{gap}}"ಮಧ್ಯಾಹ್ನ ಹೊಟ್ಟೆ ಭಾರವಾಗಬಾರ್ದು ಅಕ್ಕಾ. ಒಬ್ಬೊಬ್ಬರಿಗೆ</br> ಒಂದೊಂದು ರೊಟ್ಟಿ. ಅಷ್ಟೇ. ಅದೂ ಇದೂ ತಿನ್ನಿಸಿದೆ ಅಂದ್ರೆ ನಿದ್ದೆ</br> ಬಂದ್ಬಿಟ್ಟೀತು. ಇನ್ನೂ ಬಿಸಿಲು ಜೋರಾಗಿರುವಾಗ್ಲೇ ನಾವು ಖರ್ಜೂರ</br> ತೋಪು ತಲಪ್ಬೇಕು."</br>
{{gap}}"ಗೊತ್ತಪ್ಪ, ಗೊತ್ತು," ಎಂದಳು ಅಹೂರಾ, ತಯಾರಾಗಿದ್ದ ರೊಟ್ಟಿ</br> ಗಳನ್ನು ಎಣಿಸುತ್ತ........</br>
{{gap}}ತುತ್ತು ಊಟವಾದೊಡನೆಯೇ ಹಳ್ಳಿಗರನ್ನು ಕರೆದುಕೊಂಡು ಬೇಟೆ</br>
ಗಾರರು ಹೊರಟರು. ತೋಪಿನ ದೇವತೆಗೆ ಅರ್ಪಿಸಲೆಂದು ಖರ್ಜೂರ, ಸೌತೆ,</br> ಈರುಳ್ಳಿಗಳನ್ನು ಖ್ನೆಮ್ ಹೊಟೆಪ್ ಕಟ್ಟಿಸಿಕೊಂಡ. ಗಾಳಿ ಪಶ್ಚಿಮದಿಂದ</br> ಬೀಸುತ್ತಿತ್ತು. ದಿಬ್ಬ ತಲಪುವವರೆಗೂ ಮನುಷ್ಯರ ಸುಳಿವು ಸಿಂಹಕ್ಕೆ ಹತ್ತ</br> ಲಾರದು. ಖ್ನೆಮ್ ಮತ್ತು ಹತ್ತು ಜನ ದಿಬ್ಬವನ್ನೇರಿದಂತೆ, ಉಳಿದವರು</br><noinclude></noinclude>
96h86atpt7d4szf6g89six2dov1r4bs
ಪುಟ:Mrutyunjaya.pdf/೧೭೨
104
21657
320104
222348
2026-05-15T10:02:29Z
Shreelatha.Halemane
7642
/* Validated */
320104
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=|right=೧೫೯}}
ತ್ತಿದ್ದಾಗ, ಖ್ನೆಮ್ ಹೊಟೆಪ್ ಮತ್ತು ಬಟಾ ಅವಸರದ ಹೆಜ್ಜೆ ಇಡುತ್ತ ಅಲ್ಲಿಗೆ</br>
ಬಂದರು.</br>
{{gap}}ಬೆಳಗಾದ ಮೇಲೆ ಮೂರು ತಾಸು ಕಳೆಯಿತೆಂದು ಗಡಿಯಾರ ತೋರಿಸು</br>
ತ್ತಿತ್ತು. ಅರಳಿದ ಕಣ್ಣುಗಳಿಂದ ಗಡಿಯಾರವನ್ನು ನೋಡಿ, ಬಟಾ ಮತ್ತು</br>
ಖ್ನೆಮ್ ಬದಿಗೆ ಸರಿದರು. ಏನೋ ಮಹತ್ವದ ವಿಷಯವಿದೆ ಎಂದು ಅರಿತ</br>
ಮೆನೆಪ್ಟಾ ಅವರ ಬಳಿ ಸಾರಿದ.</br>
{{gap}}ಬಟಾ ಅಂದ :</br>
{{gap}}"ಕಟ್ಟಿಗೆ ಒಂದು ವ್ಯಾಪಾರೀ ದೋಣಿ ಬಂದಿದೆ. ದೊಡ್ಡದು.</br>
ಮೂವತ್ತು ಮಾರುದ್ದ___ನಾಲ್ವತ್ತು ಹುಟ್ಟುಗಳಿವೆ. ಬೆಳಿಗ್ಗೆ ಬಂತು.</br>
ಮೇಲಿನಿಂದ ನುಬಿಯದ ದಿಕ್ಕಿನಿಂದ. ದೋಣಿ ಆ ಕಡೆಯದಲ್ಲ, ವ್ಯಾಪಾರ</br>
ಕ್ಕಾಗಿ ಆ ದಿಕ್ಕಿಗೆ ಹೋಗಿತ್ತಂತೆ. ನದಿಯಲ್ಲಿ ಒಂದೆರಡು ಸಲ ಇದನ್ನ ನೋಡಿದ</br>
ನೆನಪಿದೆ."</br>
{{gap}}"ಇಲ್ಲಿಂದ ಈ ದೋಣಿ ಮೆಂಫಿಸಿಗೆ ಹೋಗ್ತದಂತೆ," ಎಂದ ಖ್ನೆಮ್</br>
ಹೊಟೆಪ್.</br>
{{gap}}"ದೋಣಿಯ ಯಜಮಾನ ಸಿಕ್ಕಿದ್ನೆ ?"</br>
{{gap}}ಖ್ನೆಮ್ ಉತ್ತರಿಸಿದ :</br>
{{gap}}"ಇಲ್ಲ. ಆದರೆ ಅವನ ದೂತ ಬಂದಿದ್ದಾನೆ. ಉದ್ಯಾನದಲ್ಲಿದ್ದಾನೆ.</br>
'ನಾಯಕರನ್ನು ನೋಡ್ಬೇಕು, ಅನುಕೂಲ ತಿಳಿಸಿದರೆ ಬರ್ತೇನೆ'___ಅಂತ ಆತ</br>
ಹೇಳಿಕಳಿಸಿದ್ದಾನೆ."</br>
{{gap}}ನಸುನಗೆ ಬೀರಿ ಮೆನೆಪ್ಟಾ ನುಡಿದ :</br>
{{gap}}"ಅವನು ವರ್ತಕ. ಬರಲಿ, ಆಗದೆ ?"</br>
{{gap}}ಖ್ನೆಮ್ ಮತ್ತು ಬಟಾ 'ಸಮ್ಮತ' ಎನ್ನುವಂತೆ ತಲೆ ಆಡಿಸಲು,</br>
ಮೆನೆಪ್ಟಾ ಗಡಿಯಾರದತ್ತ ನೋಡಿ, "ಈಗಲೇ ಬರಲಿ," ಎಂದ.</br>
{{gap}}ಈ ಉತ್ತರವನ್ನೊಯ್ಯುವಂತೆ ದೂತನಿಗೆ ತಿಳಿಸಲು ಬಟಾ ಹೊರಟು</br>
ಹೋದ.</br>
{{gap}}ಮೆನೆಪ್ಟಾ ವೇದಿಕೆಯ ಮೇಲಿನ ಪೀಠದಲ್ಲಿ ಕುಳಿತ. ಇಪ್ಯುವರ್</br><noinclude></noinclude>
pzwjn5b9z1f1a7bjmjbotivsvpsahs5
ಪುಟ:Mrutyunjaya.pdf/೧೭೪
104
21659
320105
60578
2026-05-15T10:05:02Z
Shreelatha.Halemane
7642
/* Validated */
320105
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=|right=೧೩೧}}
ಮೆನೆಪ್ ಟಾ "ಬನ್ನಿ" ಎಂದ.
{{gap}}ದೋಣಿಯ ಒಡೆಯ ಹಲ್ಲುಗಳನ್ನು ತೋರ್ಪಡಿಸುತ್ತ, ಆತ್ಮವಿಶ್ವಾಸದಿಂದ ವೇದಿಕೆಯ ಬಳಿಗೆ ನಡೆದು, ಮೆನೆಪ್ಟಾನೈಗೆ ಬಾಗಿ ವಂದಿಸಿದ. ವಂದನೆ ಸ್ವೀಕರಿಸಿದ ಮೆನೆಪ್ಟಾ ವೇದಿಕೆಯ ಬಲಮಗ್ಗುಲ್ಲಿದ್ದ ಪೀಠಗಳನ್ನು ತೋರಿಸಿದ.
{{gap}}ಆಸೀನನಾದ ಅತಿಥಿ ದೂರದಲ್ಲಿಯೆ ನಿಂತಿದ್ದ ಆಳುಗಳಿಗೆ ಸನ್ನೆ ಮಾಡಿದ. ಅವರು ವೇದಿಕೆಯ ಬಳಿ ಸಾರಿದರು. ಖ್ನೆಮ್ ಹೊಟೆಪ್ ಮತ್ತು ಬಟಾ ತಾವೂ ಅತ್ತ ಬಂದು ಅತಿಥಿಯ ಎದುರು ಸಾಲಿನಲ್ಲಿದ್ದ ಪೀಠಗಳ ಹಿಂದೆ ನಿಂತರು. ಇಪ್ಯುವರನೂ ಬಲಮಗುಲಿಗೆ ಬಂದ.
{{gap}}ಅತಿಥಿಯೆಂದ :
{{gap}}“ ಮಹಾ ಹಸುರು ಸಮುದ್ರದಿಂದ ನುಬಿಯದವರೆಗೆ ನನ್ನನ್ನು ಕೆಪ್ಟು ಅಂತ ಕರೆತಾರೆ. ಪೆರೋ ಅವರು అಬ್ಟುಗೆ ಹೋದಾಗ ನಾನು ಇದೇ ದಾರಿ ಯಾಗಿ ನುಬಿಯದ ಕಡೆಗೆ ಹೋದೆ. ಅಲ್ಲಿದ್ದಾಗ ನೀರಾನೆ ಪ್ರಾಂತದಿಂದ ಅದ್ಭುತ ಸುದ್ದಿ ಬಂತು. ನಾಲ್ಕು ದೇಶ ಸುತ್ತಿದ್ದೇನೆ. ಕಂಡಿರದ ಕೇಳಿರದ ಘಟನೆ. ವಾಪಸಾಗುವಾಗ ಈ ಪ್ರಾಂತವನ್ನು ಸಂದರ್ಶಿಸಿ ಹೋಗ್ವೇಕು; ಜನನಾಯಕನನ್ನು ಕಂಡು ಮುಂದೆ ಪ್ರಯಾಣ ಬೆಳೆಸ್ಬೇಕು—ಅಂದ್ಕೊಂಡೆ. ದೇವರು ನನ್ನ ಬಯಕೇನ ಈಡೇರಿಸಿದ್ದಾನೆ. ವರ್ತಕನ ಅಲ್ಪ ಕಾಣಿಕೆ ಸ್ವೀಕರಿಸ್ಬೇಕು.”
{{gap}}ಆಳುಗಳು ತಾವು ಹೊತ್ತಿದ್ದುದನ್ನು ವೇದಿಕೆಯ ಮುಂದುಗಡೆ ಸಾಲಾಗಿ ಎರಿಸ್ಸಿ, ದೂರ ಸರಿದರು. ಕೆಫ್ಟು ಸಂಜ್ಞೆ ಮಾಡಿದೊಡನೆ ವೇದಿಕೆಗೆ ನಮಿಸಿ ಹೊರಕ್ಕೆ ಉದ್ಯಾನದತ್ತ ಇಳಿದರು.
{{gap}}ಕೆಫ್ಟು ತಾನೆದ್ದು, ಕಾಣಿಕೆಗಳಿಗೆ ಮುಚ್ಚಿದ್ದ ವಸ್ತ್ರದ ಚೌಕಗಳನ್ನು ಎತ್ತಿದ. ಮೆನೆಪ್ಟಾ ಅಲ್ಲಿದುದನ್ನು ಗಂಭೀರವಾಗಿ ದಿಟ್ಟಿಸಿದ. ಇತರರು ಕುತೂಹಲದಿಂದ ನೋಡಿದರು. ಅಲಂಕರಿಸಿದ ಹಿಡಿಯ ಕಂಚಿನ ಕಠಾರಿ;
{{Left|೧೧}}<noinclude></noinclude>
5bzkrbn4dv97gkssr2dqb1zgoetxxoo
ಪುಟ:Mrutyunjaya.pdf/೧೭೫
104
21660
320106
60514
2026-05-15T10:07:32Z
Shreelatha.Halemane
7642
/* Validated */
320106
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=೧೬೨|right=}}
ತೊಗಲಿನ ಬತ್ತಳಿಕೆ: ಜಿಂಕೆಯ ಚರ್ಮ; ಸೊಗಸಾದ ಪೆಪೈರಸ್ ಹಾಳೆಗಳು; ಲಿಪಿ ಸುರುಳಿ ಇಡುವ ಅಲಂಕೃತ ಜಾಡಿ; ಪುಟ್ಟ ಪೆಟ್ಟಿಗೆ-ಅದರ ಮುಚ್ಚಳದ ಮೇಲೆ ಹಸ್ತಿದಂತದಿಂದ ಮಾಡಿದ ಒಸೈರಿಸನ ಕೆತ್ತನೆ ಚಿತ್ರ.
{{gap}}ಮತ್ತೆ ಕುಳಿತು, ಒಲಿಸುವ ಧ್ವನಿಯಲ್ಲಿ, ಕೆಫ್ಟು ಅಂದ:
{{gap}}“ನೆಬೆತ್ ಪೆರ್ ರಾಜಗೃಹದಲ್ಲಿ ವಾಸ ಮಾಡೋದಿಲ್ಲ, ಇಲ್ಲಿ ಕುಡಿತ ಕುಣಿತ ಇಲ್ಲ-ಅನ್ನೋದು ನುಬಿಯಕ್ಕೆ ಹೋಗ್ತಿ ದ್ದಾಗಲೇ ನನಗೆ ಗೊತ್ತಾಯ್ತು. (ಸ್ವರ ತಗ್ಗಿಸಿ) ಸ್ಯೆನೆ ಹತ್ತಿರ ನನ್ನ ನಾವೆ ನಿಲ್ಲಿಸ್ತೇನೆ. ಸಣ್ಣ ದೋಣಿ ಗೊತ್ತು ಮಾಡಿ ತಿರುವಿನಿಂದ ಮೇಲಕ್ಕೆ ಸಾಮಾನು ಕಳಿಸ್ತೇನೆ. ಒಮ್ಮೊಮ್ಮೆ ನನ್ನ ಸಹಾಯಕರೇ ನುಬಿಯದ ವ್ಯಾಪಾರ ಮುಗಿಸಿ ಬರ್ತಾರೆ, (ವೊದಲಿನ ಸ್ವರದಲೇ) ನಾಯಕರು ತಮ್ಮ ಮನೇಲೇ ವಾಸಿಸ್ತಾರೆ ಅಂತಲೂ ತಿಳೀತು. ಬಾಹುಬಲದಿಂದ ಗದ್ದುಗೆಗೆ ಬಂದೋರು ದರ್ಪದಿಂದ ಆಳ್ತಾರೆ, ಕಿರಿಚ್ತಾರೆ, ಕೂಗಾಡ್ತಾರೆ. ನೀವು ಜನರ ఒలವನ್ನು ಗೆದ್ದು ನಾಯಕರಾದೋರು. ಇಂಥದು ಈವರೆಗೆ ಎಲ್ಲಿಯೂ ಆಗಿಲ್ಲ: ಮುಂದೆ ಆಗ್ತದೋ ಇಲ್ವೋ ಹೇಳಲಾರೆ. ಅಂಥವರ ಸನ್ನಿಧಿಗೆ ಯಾವ ಕಾಣಿಕೆ ಒಯ್ಯಬಹುದು ? ಅಮೂಲ್ಯ ಹರಳಿನ ಆಭರಣಗಳೆ ? ಅಲಂಕರಣ ಸಾಮಗ್ರಿಗಳೆ ? ಸುಗಂಧ ದ್ರವ್ಯಗಳೆ ? ಎಷ್ಟು ಸುತ್ತು ಸುತ್ತಿದರೂ ಮೈ ಕಾಣಿಸುವ ಮಿನೋ ದ್ವೀಪದ ವಸ್ತ್ರವೆ? ವಿದೇಶೀ ಪೀಯೂಷವೆ ? ಅಂತಃಪುರಕ್ಕೆ ಸೇರಿಸಲು ಯೋಗ್ಯರಾದ ಅಂಗನೆಯರೆ ? ಯೋಚಿಸಿ ಯೋಚಿಸಿ ತಲೆ ಬಿಸಿಯಾಯ್ತು, ಆಡಂಬರವಿಲ್ಲದ ಬದುಕು. ಮುಚ್ಚುಮರೆ ಇಲ್ಲದ ನಡವಳಿಕೆ, ಕಡಲ ಮಧ್ಯದ ಒಂಟಿ ಜೀವಕ್ಕೆ ಹಠಾತ್ತನೆ ದೇವದರ್ಶನವಾದರೆ ಹೇಗಾಗ್ಬೇಡ ? ಈಗ ನನ್ನದು ಅದೇ ಪರಿಸ್ಥಿತಿ."
{{gap}}ಕೆಫ್ಟು ಮಾತು ನಿಲ್ಲಿಸಿದ. ಹೊಗಳಿದ್ದು ಇಷ್ಟು ಸಾಕು ಅನಿಸಿತು. ಆತ ರಾಜನೀತಿ ನಿಪುಣ. ಆ ಬಗೆಗೆ ಅವನಿಗೆ ಹೆಮ್ಮೆಯೇ, ವಾಸ್ತವವಾಗಿ ಇಲ್ಲಿ ಎದ್ದು ನಿಂತು ಮಾತನಾಡುವುದು ಕೂಡಾ ಅನಗತ್ಯ, ನಿಸ್ಸಂದೇಹವಾಗಿ, ಅವನ ಪಾಲಿಗೆ ಅದೊಂದು ವಿಶಿಷ್ಟ ಪರಿಸ್ಥಿತಿ. ತಾನು ಇಟ್ಟ ಹೆಜ್ಜೆ ಸರಿಯೊ,<noinclude></noinclude>
qu7bk4ll1p7hpczhulniot5gn39mtjz
ಪುಟ:Mrutyunjaya.pdf/೧೭೬
104
21661
320107
60540
2026-05-15T10:09:40Z
Shreelatha.Halemane
7642
/* Validated */
320107
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=|right=೧೬೩}}
ತಪ್ಪೊ? ಸರಿಯಿರಲೇಬೇಕು.
{{gap}}ಮುಂದುವರಿಸುತ್ತ ಅವನೆಂದು :
{{gap}}"ನನ್ನ, ಜನ ಕೆಫ್ಟಿಯು ದ್ವೀಪವಾಸಿಗಳು. ಐಗುಪ್ತದ ಜನರ ಹಾಗೆ ಮುಂದುವರಿದವರಲ್ಲ. ವೈದ್ಯಿಕೆ, ಜಾದುಗಾರಿಕೆ, ಓದು ಬರಹ ಯಾವುದೂ ತಿಳೀದು. ಆದರೆ ಮಹಾ ಹಸುರು ಸಮುದ್ರ ಅವರ ಮಟ್ಟಗೆ ಒಂದು ಕೊಳ ಇದ್ದಹಾಗೆ ಬಾಲ್ಯದಲ್ಲಿ ನಾನು ನೀರಿಗಿಳಿದೆ; ಇನ್ನೂ ನೀರಲ್ಲೇ ಇದ್ದೇನೆ. ಮೀನಿಗೆ ನೀರು ಕುಡಿಯೋದು ಎಷ್ಟು ಸುಲಭವೋ ನನಗೆ ಅಷ್ಟು ಸಲೀಸು ಮುಖಸ್ತುತಿ ಮಾಡೋದು ಏನೋ ಸ್ವಾರ್ಥಕ್ಕಾಗಿ ಹೊಗಳ್ತಿದಾನೆ ಅಂತ ನೀವು ಭಾವಿಸಬೌದು. ಸ್ವಾರ್ಥ ಇಲ್ಲದ ಜೀವ ಎಲ್ಲಿಯಾದರೂ ಇದ್ದರೆ ನನಗೆ ಹೇಳಿ. ನಾನು ನೋಡ್ಬೇಕು. ನೀರಾನೆ ಪ್ರಾಂತದ ಜನರ ಹಿತಸಾಧನೆನಿಮ್ಮ ಸ್ವಾರ್ಥ, ಐಗುಪ್ತದ ಶ್ರೇಯೋಭಿವೃದ್ಧಿ ಪೆರೋನ ಸ್ವಾರ್ಥ. ಸ್ವಂತ ವ್ಯಾಪಾರದ ಉತ್ಕರ್ಷ-ನನ್ನ ಸ್ವಾರ್ಥ. ನಿಜ ಹೇಳ್ತೇನೆ. ಅಲ್ಪ ಕಾಣಿಕೆ ಅಂತ ಸಾಂಪ್ರದಾಯಿಕವಾಗಿ ಹೇಳೋದು ಧೂರ್ತತನ. ಆದರೆ ಎಲ್ಲಿಗೆ ನಾನು ನಾನು ತಂದಿರೋದು ಮಾತ್ರ ನಿಜವಾಗಿಯೂ ಅಲ್ಪಕಾಣಿಕೆಯೇ. ಇದು ಸಾಂಕೇತಿಕ ಗೌರವ ಸೂಚಕ. ಅನ್ಯಥಾ ಭಾವಿಸಬಾರದು. ಸ್ವೀಕರಿಸ ಬೇಕು."
{{gap}}ನಸುನಕ್ಕು ಮೆನೆಪ್ಟಾನೆಂದ:
{{gap}}“ ಆಗಲಿ. ಇದು ವರ್ತಕ ಮಿತ್ರರಾದ ನಿಮ್ಮಿಂದ ನೀರಾನೆ ಪ್ರಾಂತಕ್ಕೆ ಸಂದಿರುವ ಕಾಣಿಕೆ. (ಲಿಪಿಕಾರನತ್ತ ನೋಡಿ) ಇಪ್ಯುರ್ವ, ಕೆಫ್ಟು ಅವರ ಕಾಣಿಕೆಗಳ ವಿವರ ಬರೆದಿಟ್ಟು ಬೊಕ್ಕಸಕ್ಕೆ ಅದನ್ನು ಜಮೆ ಮಾಡಿ. (ಮತ್ತೆ ಕೆಫ್ಟುವಿನತ್ತ ಹೊರಳಿ) ಶಿಷ್ಟಾಚಾರಕ್ಕೆ ಇಷ್ಟು ಸಾಕು. ಇನ್ನು ವಾಣಿಜ್ಯದ ವಿಷಯ ಮಾತನಾಡೋಣ."
{{gap}}ಕಾಣಿಕೆಗಳನ್ನು ಇಪ್ಯುವರ್ ಮತ್ತು ಬಟಾ ಮಹಡಿಗೆ ಒಯ್ಯುತ್ತಿದ್ದಂತೆ ಕೆಫ್ಟು ಹಸನ್ಮುಖಿಯಾದ.
{{gap}}"ದುಡಿಮೆಯಿಂದ ವಸ್ತುಗಳು ಸೃಷ್ಟಿಯಾಗ್ತವೆ; ಅವುಗಳ ವಿಕ್ರಯ<noinclude></noinclude>
bne18n34qw4t6hcb4pgpixywbpvbk7r
ಪುಟ:Mrutyunjaya.pdf/೧೭೭
104
21662
320108
60936
2026-05-15T10:14:05Z
Shreelatha.Halemane
7642
/* Validated */
320108
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=೧೬೪|right=}}
ದಿಂದ ಸಂಪತ್ತು ಸಂಗ್ರಹವಾಗ್ತದೆ. ಮೊದಲ್ನೇದರಲ್ಲಿ ನೀವು ಸಮರ್ಥರು. ಎರಡ್ನೇ ವಿಷಯದಲ್ಲಿ ನನ್ನ ಸೇವೆ ಸಲ್ಲಿಸೋದಕ್ಕೆ ನಾನು ಸಿದ್ಧ.”
{{gap}}ಮೆನೆಪ್ಟಾನೆಂದ :
{{gap}}"ಬಹಳ ಮಟ್ಟಿಗೆ ನಾವು ಸ್ವಾವಲಂಬಿಗಳು. ಕೆಲವೊಂದು ಸಾಮಗ್ರಿಗಳು ಮಾತ್ರ ನಮ್ಮಲ್ಲಿಲ್ಲ. ನಾರಗಸೆ ಎಣ್ಣೆ, ಹುದುಗು ಪುಡಿ ಇಂಥವು. ನಿಮಗೆ ಗೊತ್ತೇ ಇದೆ. ಮರಗಳಂತೂ ನಮಗೆ ಮಾತ್ರವಲ್ಲ, ಇಡೀ ಐಗುಪ್ತಕ್ಕೆ ಹೊರಹಿನಿಂದ-ಲೆಬನ್ ನಿಂದ-ಬರಬೇಕು. ”
{{gap}}“ ಅಂಥ ಸಾಮಗ್ರಿಗಳನ್ನು ಪೂರೈಸೋ ಜವಾಬ್ದಾರಿ ನನ್ನದು. ವರ್ಷಕ್ಕೆ ಎರಡು ಸಾರೆ ಬರ್ತೇನೆ. ಕುಯಿಲು ಆದ್ಮೇಲೆ, ನುಬಿಯದ ಕಡೆಗೆ ಹೋಗ್ತಾ, ಒಮ್ಮೆ, ಆಗ ನಿಮಗೆ ಬೇಕಾದ ಸಾಮಗ್ರಿಗಳನ್ನು ಇಳಿಸಿ ಹೋಗ್ತೇನೆ. ಮಹಾ ಪೂರದ ವೇಳೇಲಿ, ನುಬಿಯದಿಂದ ವಾಪಸಾಗ್ತಾ, ಮತ್ತೊಮ್ಮೆ. ಆಗ ನಿಮ್ಮ ಸಿದ್ಧ ಸಾಮಗ್ರಿಗಳನ್ನು ಕೊಂಡ್ಕೋತೇನೆ.”
{{gap}}ಮೆನೆಪ್ಟಾ ಇಪ್ಯುವರ್ ನನ್ನು ಕರೆದು ನುಡಿದ :
{{gap}}" ವಾಣಿಜ್ಯಕ್ಕೆ ಸಂಬಂಧಿಸಿದ ಈ ಕೆಲವು ವಿಷಯಗಲನ್ನು ಬರಕೊಳ್ಳಿ. (ಅತಿಥಿಯತ್ತ ತಿರುಗಿ) ಕೆಫ್ಟು, ನಮ್ಮ ಪ್ರಾಂತದಿಂದ ನೀವು ಕೊಳ್ಳಬಹುದಾದ ವಸ್ತುಗಳು ಯಾವುವು ?”
{{gap}}''ನೀವು ಏನುಕೊಟ್ಟರೂ ಕೊಳ್ತೇನೆ ಅಧಿಕ ಧಾನ್ಯ ನಿಮ್ಮಲ್ಲಿ ಎಷ್ಟಿದ್ದರೂ ನನಗಿರಲಿ. ಭೂಮಿಯ ಹಲವಾರು ಕಡೆ ನನಗೆ ಗಿರಾಕಿ ಗಳಿದ್ದಾರೆ...ಒಳಗೆ ಬರ್ತಾ ಗಡಿಯಾರ ನೋಡಿದೆ. ಉತ್ಕೃಷ್ಟ ! ಬಡಗಿ ಕೆಲಸ ಅಂದರೆ ಹಾಗಿರ್ಬೇಕು. ಎಪ್ಪತೈದು ಉಟೆನ್ ಮೌಲ್ಯ ಕಟ್ಟಬೌದು. ಇಂಥದು ವರ್ಷಕ್ಕೆ ಇಪ್ಪತ್ತು ನನಗಿರಲಿ. ಇನ್ನೊಂದು ಹೊಸ ನಮೂನೆ ಗಡಿಯಾರ ಮೆಂಫಿಸ್ ನಲ್ಲಿ ಸಿದ್ಧವಾಗಿದೆ. ಹಾಲುಗಲ್ಲಿನದು . ಮೇಲೂ ಕೆಳಗೂ ಅಗಲ ಬಾಯಿ. ಮಧ್ಯದಲ್ಲಿ ಸಣ್ಣ ರಂದ್ರ. ನುಣುಪಾದ ಮರಳು ತುಂಬಿದ್ರೆ ಒಂದು ತಾಸಿಗೊಮ್ಮೆ ಬರಿದಾಗ್ತದೆ. ಮುಂದಿನ ಸಲ ಒಂದು ತಂದ್ಕೊಡ್ತೇನೆ. ನಿಮ್ಮ ಕುಶಲಕರ್ಮಿಗಳು ಅಂಥದನ್ನು ಸುಲಭವಾಗಿ ಮಾಡ ಬೌದು. ವರ್ಷಕ್ಕೆ ಹತ್ತು ನಾನು ಕೊಂಡ್ಕೋತೇನೆ. ಮರದ ಗಡಿಯಾರದಷ್ಟೇ<noinclude></noinclude>
pfw5j1r1rl9oe0n992zlucxlv58sv35
ಪುಟ:Mrutyunjaya.pdf/೧೮೫
104
21671
320109
222363
2026-05-15T10:15:26Z
Shreelatha.Halemane
7642
/* Validated */
320109
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=೧೭೨|right=}}
{{gap}}"ಒಂದು ಮೊಳ ಬುವಿಗಾಗಿ ಆಸೆಬುರುಕನಾಗದಿರು</br>
{{gap}}ವಿಧವೆಯ ಹೊಲಕೆ ಅತಿಕ್ರಮಿಸಿ ನುಗ್ಗದಿರು</br>
{{gap}}ಹೊಲಗಳನ್ನು ಉಳು</br>
{{gap}}ಒಕ್ಕುವ ಕುಟ್ಟುವ ನಿನ್ನ ಅಂಗಳದಿಂದಲೇ</br>
{{gap}}ನಿನಗೆ ಬೇಕಾದ ತಿನಿಸು ಉಣಿಸೆಲ್ಲವನು ನೀ ಪಡೆವೆ</br>
{{gap}}ಅತಿಕ್ರಮಣದಿಂದ ಗಳಿಸುವ ಐದುನೂರು ಬಳ್ಳಕಿಂತ</br>
{{gap}}ದೇವರು ನಿನಗೀವ ಒಂದು ಬಳ್ಳವೆ ಮೇಲು</br>
{{gap}}ಉಗ್ರಾಣದಲ್ಲಿನ ಐಸಿರಿಗಿಂತ</br>
{{gap}}ದೇವರ ಕೈಯಲ್ಲಿ ಬಡತನ ಒಳಿತು</br>
{{gap}}ಸಿರಿವಂತಿಕೆಯ ಸುಖಕಿಂತ ವಾಸಿ</br>
{{gap}}ಬಿಸಿ ಬಿಸಿ ರೊಟ್ಟಿಯ ತುಣುಕು."</br>
{{gap}}ಓದಿ ಆದ ಮೇಲೆ ಇಪ್ಯುವರ್ ಒಬ್ಬೊಬ್ಬರಾಗಿ ಹುಡುಗರನ್ನು ಕರೆದು,</br>
ಚಿತ್ರಲಿಪಿಯನ್ನು ನೋಡಿ ಪದಗಳನ್ನು ಗುರುತಿಸಲು ಹೇಳುತ್ತಿದ್ದ.</br>
{{gap}}ರಾಮೆರಿಪ್ಟಾ ಜಾಣ ಹುಡುಗ. ಅವನ ಸರದಿ ಯಾವಾಗಲೂ</br>
ಕೊನೆಗೆ.</br>
{{gap}}ಇಪ್ಯುವರ್ ಮುಂದುವರಿಯುತ್ತಿದ್ದ :</br>
{{gap}}"ಸಾಯುವುದಕ್ಕೆ ಮುಂಚೆ ರೈತ ತನ್ನ ಮಗನಿಗೆ ಹೇಳುವ ಕಿವಿಮಾತು</br>
ಯಾವುದು ? 'ನಿನ್ನ ಹೊಲದಿಂದ ಎಷ್ಟು ಹೆಚ್ಚು ಸಾಧ್ಯವೋ ಅಷ್ಟು ಫಸಲು</br>
ಪಡೆ; ಅತ್ಯಂತ ಶ್ರಮ ಪಡು. ಕೆಲಸದಲ್ಲಿ ಮೂಗು ನೆಟ್ಟು ನೆಲವನ್ನು</br>
ಉಳು'."</br>
{{gap}}ಬದುಕಿನ ಅನಂತರದ ಸಮಸ್ಯೆ ಅರ್ಥಮಾಡಿಕೊಳ್ಳಲು ಕಷ್ಟ. ಆದರೂ</br>
ಎಲ್ಲ ಎಳೆಯರೂ ಕಲಿಯಲೇಬೇಕಾದ ಸಂಗತಿಯಿದು.</br>
{{gap}}"ಐಹಿಕ ಸುಖದ ಕಾಲಾವಧಿ ಒಂದು ಕನಸು. ಆದರೆ, ಪಶ್ಚಿಮವನ್ನು</br>
ತಲಪಿದವನಿಗೆ ಸುಸ್ವಾಗತ ಕಾದಿರುತ್ತದೆ."</br>
{{gap}}ಅರ್ಥವಾಗಲೆಂದು ವಿವರಣೆಯನ್ನೂ ಆತ ನೀಡುತ್ತಿದ್ದ :</br><noinclude></noinclude>
g3x1idqsky06kurqzwk3zhh7bzffwpg
ಪುಟ:Mrutyunjaya.pdf/೧೮೭
104
21673
320110
185273
2026-05-15T10:17:12Z
Shreelatha.Halemane
7642
/* Validated */
320110
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|right=|left=೧೭೪}}
{{gap}}ಒಂದು ಲಿಪಿ ಸುರುಳಿಯ ಹೊರಗಿನ ಗುರುತನ್ನು ಇಪ್ಯುವರ್ ಗಮನಿಸಿ,</br> ಅದನ್ನು ಜಾಗರೂಕತೆಯಿಂದ ಬಿಡಿಸುತ್ತಿದ್ದ:</br>
{{gap}}" ಶಾಶ್ವತ ಕೀರ್ತಿ ಲಭಿಸೋದು ಲಿಪಿಕಾರನಿಗೆ ಮಾತ್ರ ಗೊತ್ತೊ ?</br> ಓದ್ತೀನೆ ಕೇಳಿ : ಅವರು ನಮ್ಮ ಮುಂದಿಲ್ಲವಾದರೂ ಅವರ ಹೆಸರುಗಳು</br> ಅಮರವಾಗಿವೆ. ಬಾಗಿಲುಗಳನ್ನೂ ಕಟ್ಟಡಗಳನ್ನೂ ನಿರ್ಮಿಸಿದರೆ ಅವು ನೆಲ </br>ಸಮವಾನಗುತ್ತನೆ. ಅಂತ್ಯವಿಧಿ ನಡೆಸಿದರೆ ಏನಾಯಿತು? ಗೋರಿಕಲ್ಲುಗಳಿಗೆ</br> ಕಲ್ಮಷ ಅಂಟಿಕೊಳ್ಳುತ್ತದೆ. ಗೋರಿಗಳನ್ನೇ ಮರೆತುಬಿಡುತ್ತಾರೆ. ಆದರೆ,</br> ಲಿಪಿಕಾರರು ರಚಿಸಿದ ಪುಸ್ತಕಗಳಿಂದಾಗಿ, ಅವರ ಹೆಸರುಗಳನ್ನು ಈಗಲೂ</br> ಉಚ್ಚರಿಸುತ್ತಾರೆ. ಅವರ ನೆನಪು ಅನಂತ ಕಾಲ ಉಳಿಯುತ್ತದೆ. ಲಿಪಿಕಾರ</br> ನಾನು,ನಿನ್ನ ಹೆಸರೂ ಅದೇರೀತಿ ಸ್ಥಿರವಾಗುತ್ತದೆಂಬುದನ್ನು ಮನಸ್ಸಿನಲ್ಲಿ</br> ಇಟ್ಟೂಕೋ."</br>
{{gap}}ಅಂತ್ಯದಲ್ಲಿ ಯಾವಾಗಲೂ ಇಪ್ಪ್ಯುವರ್ ಅನ್ನುತ್ತಿದ್ದ:</br>
{{gap}}“ಇವತ್ತಿಗೆ ಸಾಕು. ಇನ್ನು ಮನೆಗೆ ಹೋಗಿ. ನಾಯಕರು ಬರೋ</br> ಹೊತ್ತಾಯ್ತು."</br>
{{gap}}ರಾಮರಿಯನ್ನು ಹಿಂಬಾಲಿಸಿ ಹುಡುಗರೆಲ್ಲ ಹೊರಬೀಳುತ್ತಿದ್ದರು.</br>
{{gap}}{{gap}}*{{gap}}{{gap}}*{{gap}}{{gap}}*{{gap}}{{gap}}*</br>
{{gap}}ನೆಫಿಸ್ ಗೆ ಬಸಿರು ನಿಂತಿತೆಂದು ಮೆನೆಪ್ ಟಾ ಸುಖಿ.</br>
{{gap}}ಮಹಾಪೂರದ ದೈನಂದಿನ ವರದಿಯಿಂದ ನಾಯಕನಿಗೆ ಹರ್ಷ.</br>
{{gap}}ನೀರು ಕ್ರಮ ಕ್ರಮವಾಗಿ ಏರುತ್ತಿತ್ತು. ನೀರು ಅತ್ಯಂತ ಎತ್ತರವನ್ನು</br> ಮುಟ್ಟುತ್ತಿದ್ದುದು ನೂತನ ವರ್ಷದ ಮೂರನೆಯ ತಿಂಗಳಲ್ಲಿ.ಆಗ ನೀಲ</br> ಭರತದ ಭಾರೀ ಹಬ್ಬ ರಾಜಧಾನಿಯಲ್ಲಿ.</br>
{{gap}}ಆ ಹಬ್ಬದ ದಿನ ಹತ್ತಿರ ಬಂದಂತೆ ಮೆನೆಪ್ ಟಾಗೆ ಆತಂಕ. ಕೆಫ್ಟು</br> ಪ್ರಸ್ತಾಪಿಸಿದ್ದ ಕರೆಯೋಲೆಯ ನೆನಪಾಗುತ್ತಿತ್ತು ,ಎಂದಾದರೊಮ್ಮೆ. ಆದರೆ</br> ಅದು ಅವನಿಗೆ ಮುಖ್ಯವಾಗಿರಲಿಲ್ಲ. ಮಹತ್ವದ್ದು,ಹಬ್ಬದ ವೇಳೆಗೆ ನೀಲ</br> ನದಿ ಮುಟ್ಟುವ ಎತ್ತರ. ಎಂದಿನಿಂತ ನಾಲ್ಕು ಮೊಳ ಹೆಚ್ಚಾದರೆ ಬಹ್ವಂ</br><noinclude></noinclude>
equ9lqpc3n3fb6rs12jk0cpapanbuq3
ಪುಟ:Mrutyunjaya.pdf/೧೯೧
104
21677
320111
61316
2026-05-15T10:22:20Z
Shreelatha.Halemane
7642
/* Validated */
320111
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮ್ರುತ್ಯುಂಜಯ|left=೧೭೮|right=}}
{{gap}}ಖೈಮ್ ಹೊಟೆಪ್ ಗೆ ಚಿಂತೆ. ಶಸ್ತ್ರಗಳಿಲ್ಲದ ದಂಡು ಅದೆಂಥದು? ಈ ಕೆಫ್ಟು ಬರುವನೋ ಇಲ್ಲವೋ, ಶಸ್ತ್ರಾಸ್ತ್ರ ತರುವನೋ ಇಲ್ಲವೋ.
{{gap}}ಸ್ನೋಫ಼್ರುಗೂ ಕೆಫ್ರುವಿನ ಯೋಚನೆ. ಅದನ್ನು ಕೊಳ್ಳುತ್ತೇನೆ, ಇದನ್ನು ಕೊಳ್ಳುತ್ತೇನೆ ಎಂದು ದೊಡ್ಡ ಪಟ್ಟಿಯನ್ನೇ ಕೊಟ್ಟಿದ್ದ. ಅದನ್ನು ಗಮನದಲ್ಲಿಟ್ಟು ವಸ್ತುಗಳನ್ನು ಸಿದ್ಧಪಡಿಸುವ ಕೆಲಸ ನಡೆದಿತ್ತು ಅಪೂರ್ವ ಸಾಧ್ಯತೆಗಳ ದ್ವೀಪವನ್ನು ದೂರದಿಂದ ಕಂಡಿದ್ದನಲ್ಲ? ನೀರು ಮತ್ತೆ ಆವರಿಸಿತೆ ಆ ದ್ವೀಪವನ್ನು ?
{{gap}}“ವ್ಯಾಪಾರ ಕುದುರಿದೆ. ಬರದೆ ಇರ್ತಾನಾ ? ಕುಯಿಲಿಗೆ ಇನ್ನೂ ಕಾಲವಿದೆಯಲ್ಲ ?" ಎಂದ ಸೆಮ.
{{gap}}ಬಟಾನೆಂದ :
{{gap}}"ಕರೆಯೋಲೆ ಬರೆಯೋದಕ್ಕೆ ಪೆರೋಗೆ ಲಿಪಿಕಾರ ಸಿಗದೆ, ನಮಗೊಂದು ಮೆಂಫಿಸ್ ಪ್ರಯಾಣ ತಪ್ಪಿಹೋಯ್ತು!”
{{gap}}ಹೀಗೆ ಇವರು ನುಡಿದ ಕೆಲವೇ ದಿನಗಳ ಬಳಿಕ ಒಂದು ಬೆಳಿಗ್ಗೆ
* * * * *
{{gap}}ಮೆಂಫಿಸ್ನಿಂದ ರಾಜನಾವೆ ಬಂತು. ರಾಜದೂತನೂ ಇಬ್ಬರು ಸಶಸ್ತ್ರ ಭಟರೂ ಕಟ್ಟೆಗೆ ಇಳಿದರು.ದಾರಿ ಕೇಳಿಕೊಂಡು ನಾಯಕನ ಮನೆಯತ್ತ ಹೊರಟರು.
{{gap}}ನಾವೆ ಬಂದ ಸುದ್ದಿ ಬಟಾನಿಗೆ ಮುಟ್ಟುವುದು ತಡವಾಗಲಿಲ್ಲ. ಆತ ಖೈಮ್ ಹೊಟೆಪ್ಗೆ ತಿಳಿಸಿದ .
{{gap}}ಪಟ್ಟಣದ ರಕ್ಷಕ ಭಟರು ಮಾರ್ಗಮಧ್ಯದಲ್ಲಿ ಆಗಂತುಕರನು ತಡೆದರು.
{{gap}}ಭಟರ ಮುಖ್ಯಸ್ಥ ಕೇಳಿದ :
{{gap}}“ಯಾರು ನೀವು? ಎಲ್ಲಿಂದ ಬಂದಿರಿ? ಮಿತ್ರರಾದರೆ ಸ್ವಗತ.”
{{gap}}ದೂತ ಉತ್ತರಿಸಿದ :
{{gap}}“ನಾನು ರಾಜದೂತ. ಮೆಂಫಿಸಿನಿಂದ ನಾವು ಬಂದಿದ್ದೇವೆ. ಶತ್ರುಗಳಲ್ಲ."<noinclude></noinclude>
n9wojp1jgikyhltx1llqyh6gso24cc7
ಪುಟ:Mrutyunjaya.pdf/೫೬೫
104
22054
319796
65769
2026-05-14T14:11:05Z
Pragathi. BH
7585
/* Validated */
319796
proofread-page
text/x-wiki
<noinclude><pagequality level="4" user="Pragathi. BH" />{{rh|center=ಮ್ರುತ್ತ್ಯುಂಜಯ|left=೫೫೨|right=}}</noinclude>
{{gap}}ಅಧಿಕಾರ ದಂಡವನ್ನು ಆತ ಬಿಗಿಯಾಗಿ ಹಿಡಿದುಕೊಂಡ. ಈಗ ತುಸು ಮೇಲೆ ಎನಿಸಿತು.<br />
{{gap}}ಅಮೆರೆಬ್: "ತಟ್ಟಿದ ಕಳಂಕವನ್ನು ಈ ನ್ಯಾಯಸ್ಥಾನ ತೊಡೆದು ಹಾಕ್ತದೆ! ಈತ ಚಾಪೆಯ ಕೆಳಗಿನ ಹಾವು! ಈ ಹಾವನ್ನು ಸಾಯಿಸಬೇಕು! ನೀರಾನೆ ಪಾಂತದ ಬಂಡಾಯಿ ನಾಯಕ ಬಡ ರೈತ ಮೆನೆಪ್ ಟಾಗೆ, ದೇವರೂಪ, ಪೆರೋ ಪೇಪಿಯ ಈ ನ್ಯಾಯಸ್ಥಾನ ಶಿರಚ್ಛೇದನದ ಶಿಕ್ಷೆ ವಿಧಿಸ್ತದೆ.... ಒಡೆಯನ ವಿರುದ್ಧ ಬಂಡಾಯವೆದ್ದವನಿಗೆ ಅಂತ್ಯ ಸಂಸಾರವಿಲ್ಲ. ಪ್ರದರ್ಶನದ ಬಳಿಕ ಶವ ಮೊಸಳೆಗಳಿಗೆ ಆಹಾರವಾಗ್ತದೆ....ಪೆರೋನ ಆಯುರಾರೋಗ್ಯ ವರ್ಧಿಸಲಿ !"<br />
{{gap}}ಅಧಿಕಾರ ದಂಡದಿಂದ ವೇದಿಕೆಯ ನೆಲವನ್ನು ಕುಟ್ಟಿ ಅಮಾತ್ಯ ಎದ್ದ. ಪೆರೋ, ಪರಿವಾರ, ಮಹಾ ಅರ್ಚಕ ಹಾಗೂ ಬಳಗ, ಟೆಹುಟಿ, ಗೇಬು ಮತ್ತಿ ತರರು-ಎಲ್ಲರೂ ಎದ್ದರು.<br />
{{gap}}ಪ್ರತಿಷ್ಠಿತರಿಂದ ಘೋಷ ಹೊರಟಿತು.:<br />
{{gap}}"ಪೆರೋನ ಆಯುರಾರೋಗ್ಯ ವರ್ಧಿಸಲಿ!”<br />
{{gap}}ದಳಪತಿಯೂ ಮತ್ತಷ್ಟು ಭಟರೂ ಧಾವಿಸಿ ಬಂದರು, ಮರಣದಂಡನೆಗೆ ಗುರಿಯಾದವನನ್ನು ಸುತ್ತುವರಿಯಲು.<br />
{{gap}}ಮೆನೆಪ್ಟಾನ ತುಟಿಗಳ ಮೇಲೆ ಮೂಡಿದ ಮಂದಹಾಸ ಕರಗಲೇ ಇಲ್ಲ. ಘೋಷ ಮೊಳಗುತ್ತದೆ. ಶಿರಚ್ಛೇದನದ ಶಿಕ್ಷೆ ಎಂದನಲ್ಲ? ('ಚಾಪೆಯ ಕೆಳಗಿನ ಹಾವು-ಅಸಹ್ಯಕರ ಹೋಲಿಕೆ) ಶಿರಚ್ಛೇದನ...ಈಗಲೊ ? ಮತ್ತೆಯೊ ? ಅಂತೂ ಮುಗಿಯಿತು....ದೊಡ್ಡ ಕತೆ ಮುಗಿಯಿತು.ಅವರೆಲ್ಲ ಹೊರಟರು. ಈ ಸಾಮಾನ್ಯ ಜನ ಹೋಗುತ್ತಿಲ್ಲ.( ಓ ಬಟಾ, ಓಬೆಕ್-ಔಟಿ, ರಾಮೇರಿ,
ನೆಫಿಸ್ ) ಮೆನ್ನ ಆಗಲೇ ಹೊರಬಿದ್ದನೇನೋ...ಬಂಧುಗಳಿಗೆ ಆತ ಸುದ್ದಿ ತಿಳಿಸಬೇಕು....ಹಿಂದಿನ ರಾತ್ರೆ ತಪ್ಪಿಸಿಕೊಂಡು ಹೋಗಲು ಒಪ್ಪಿದ್ದರೆ-.... <br />
{{gap}}"ಸಿಂಹವಾಗಿ ಬಂದವನು”...... ಋಜುಮಾರ್ಗ-ಕಡೆಯವರೆಗೂ ಆ ಮಾರ್ಗ ದಲ್ಲೇ ನಡೆದೆ-
ಅಮಾತ್ಯನ ಹಿಂದೆ ಹೋಗಿದ್ದ ಸೆನೆಬ್ ಮತ್ತೆ ವೇದಿಕೆಗೆ ಬಂದು ದಳಪತಿ ಯತ್ತ ನೆನೀಡಿ ಕೂಗಿ ಹೇಳಿದ:<noinclude></noinclude>
594zqot9rpgcfduouwx65x782wls6cq
319798
319796
2026-05-14T14:11:43Z
Pragathi. BH
7585
319798
proofread-page
text/x-wiki
<noinclude><pagequality level="4" user="Pragathi. BH" />{{rh|center=ಮ್ರುತ್ತ್ಯುಂಜಯ|left=೫೫೨|right=}}</noinclude>
{{gap}}ಅಧಿಕಾರ ದಂಡವನ್ನು ಆತ ಬಿಗಿಯಾಗಿ ಹಿಡಿದುಕೊಂಡ. ಈಗ ತುಸು ಮೇಲೆ ಎನಿಸಿತು.<br />
{{gap}}ಅಮೆರೆಬ್: "ತಟ್ಟಿದ ಕಳಂಕವನ್ನು ಈ ನ್ಯಾಯಸ್ಥಾನ ತೊಡೆದು ಹಾಕ್ತದೆ! ಈತ ಚಾಪೆಯ ಕೆಳಗಿನ ಹಾವು! ಈ ಹಾವನ್ನು ಸಾಯಿಸಬೇಕು! ನೀರಾನೆ ಪಾಂತದ ಬಂಡಾಯಿ ನಾಯಕ ಬಡ ರೈತ ಮೆನೆಪ್ ಟಾಗೆ, ದೇವರೂಪ, ಪೆರೋ ಪೇಪಿಯ ಈ ನ್ಯಾಯಸ್ಥಾನ ಶಿರಚ್ಛೇದನದ ಶಿಕ್ಷೆ ವಿಧಿಸ್ತದೆ.... ಒಡೆಯನ ವಿರುದ್ಧ ಬಂಡಾಯವೆದ್ದವನಿಗೆ ಅಂತ್ಯ ಸಂಸಾರವಿಲ್ಲ. ಪ್ರದರ್ಶನದ ಬಳಿಕ ಶವ ಮೊಸಳೆಗಳಿಗೆ ಆಹಾರವಾಗ್ತದೆ....ಪೆರೋನ ಆಯುರಾರೋಗ್ಯ ವರ್ಧಿಸಲಿ !"<br />
{{gap}}ಅಧಿಕಾರ ದಂಡದಿಂದ ವೇದಿಕೆಯ ನೆಲವನ್ನು ಕುಟ್ಟಿ ಅಮಾತ್ಯ ಎದ್ದ. ಪೆರೋ, ಪರಿವಾರ, ಮಹಾ ಅರ್ಚಕ ಹಾಗೂ ಬಳಗ, ಟೆಹುಟಿ, ಗೇಬು ಮತ್ತಿ ತರರು-ಎಲ್ಲರೂ ಎದ್ದರು.<br />
{{gap}}ಪ್ರತಿಷ್ಠಿತರಿಂದ ಘೋಷ ಹೊರಟಿತು.:<br />
{{gap}}"ಪೆರೋನ ಆಯುರಾರೋಗ್ಯ ವರ್ಧಿಸಲಿ!"
{{gap}}ದಳಪತಿಯೂ ಮತ್ತಷ್ಟು ಭಟರೂ ಧಾವಿಸಿ ಬಂದರು, ಮರಣದಂಡನೆಗೆ ಗುರಿಯಾದವನನ್ನು ಸುತ್ತುವರಿಯಲು.<br />
{{gap}}ಮೆನೆಪ್ಟಾನ ತುಟಿಗಳ ಮೇಲೆ ಮೂಡಿದ ಮಂದಹಾಸ ಕರಗಲೇ ಇಲ್ಲ. ಘೋಷ ಮೊಳಗುತ್ತದೆ. ಶಿರಚ್ಛೇದನದ ಶಿಕ್ಷೆ ಎಂದನಲ್ಲ? ('ಚಾಪೆಯ ಕೆಳಗಿನ ಹಾವು-ಅಸಹ್ಯಕರ ಹೋಲಿಕೆ) ಶಿರಚ್ಛೇದನ...ಈಗಲೊ ? ಮತ್ತೆಯೊ ? ಅಂತೂ ಮುಗಿಯಿತು....ದೊಡ್ಡ ಕತೆ ಮುಗಿಯಿತು.ಅವರೆಲ್ಲ ಹೊರಟರು. ಈ ಸಾಮಾನ್ಯ ಜನ ಹೋಗುತ್ತಿಲ್ಲ.( ಓ ಬಟಾ, ಓಬೆಕ್-ಔಟಿ, ರಾಮೇರಿ,
ನೆಫಿಸ್ ) ಮೆನ್ನ ಆಗಲೇ ಹೊರಬಿದ್ದನೇನೋ...ಬಂಧುಗಳಿಗೆ ಆತ ಸುದ್ದಿ ತಿಳಿಸಬೇಕು....ಹಿಂದಿನ ರಾತ್ರೆ ತಪ್ಪಿಸಿಕೊಂಡು ಹೋಗಲು ಒಪ್ಪಿದ್ದರೆ-.... <br />
{{gap}}"ಸಿಂಹವಾಗಿ ಬಂದವನು”...... ಋಜುಮಾರ್ಗ-ಕಡೆಯವರೆಗೂ ಆ ಮಾರ್ಗ ದಲ್ಲೇ ನಡೆದೆ-
ಅಮಾತ್ಯನ ಹಿಂದೆ ಹೋಗಿದ್ದ ಸೆನೆಬ್ ಮತ್ತೆ ವೇದಿಕೆಗೆ ಬಂದು ದಳಪತಿ ಯತ್ತ ನೆನೀಡಿ ಕೂಗಿ ಹೇಳಿದ:<noinclude></noinclude>
d9wys751q807javoeeq5ffpsoxhkyvo
319799
319798
2026-05-14T14:12:25Z
Pragathi. BH
7585
319799
proofread-page
text/x-wiki
<noinclude><pagequality level="4" user="Pragathi. BH" />{{rh|center=ಮ್ರುತ್ತ್ಯುಂಜಯ|left=೫೫೨|right=}}</noinclude>
{{gap}}ಅಧಿಕಾರ ದಂಡವನ್ನು ಆತ ಬಿಗಿಯಾಗಿ ಹಿಡಿದುಕೊಂಡ. ಈಗ ತುಸು ಮೇಲೆ ಎನಿಸಿತು.
{{gap}}ಅಮೆರೆಬ್: "ತಟ್ಟಿದ ಕಳಂಕವನ್ನು ಈ ನ್ಯಾಯಸ್ಥಾನ ತೊಡೆದು ಹಾಕ್ತದೆ! ಈತ ಚಾಪೆಯ ಕೆಳಗಿನ ಹಾವು! ಈ ಹಾವನ್ನು ಸಾಯಿಸಬೇಕು! ನೀರಾನೆ ಪಾಂತದ ಬಂಡಾಯಿ ನಾಯಕ ಬಡ ರೈತ ಮೆನೆಪ್ ಟಾಗೆ, ದೇವರೂಪ, ಪೆರೋ ಪೇಪಿಯ ಈ ನ್ಯಾಯಸ್ಥಾನ ಶಿರಚ್ಛೇದನದ ಶಿಕ್ಷೆ ವಿಧಿಸ್ತದೆ.... ಒಡೆಯನ ವಿರುದ್ಧ ಬಂಡಾಯವೆದ್ದವನಿಗೆ ಅಂತ್ಯ ಸಂಸಾರವಿಲ್ಲ. ಪ್ರದರ್ಶನದ ಬಳಿಕ ಶವ ಮೊಸಳೆಗಳಿಗೆ ಆಹಾರವಾಗ್ತದೆ....ಪೆರೋನ ಆಯುರಾರೋಗ್ಯ ವರ್ಧಿಸಲಿ !"
{{gap}}ಅಧಿಕಾರ ದಂಡದಿಂದ ವೇದಿಕೆಯ ನೆಲವನ್ನು ಕುಟ್ಟಿ ಅಮಾತ್ಯ ಎದ್ದ. ಪೆರೋ, ಪರಿವಾರ, ಮಹಾ ಅರ್ಚಕ ಹಾಗೂ ಬಳಗ, ಟೆಹುಟಿ, ಗೇಬು ಮತ್ತಿ ತರರು-ಎಲ್ಲರೂ ಎದ್ದರು.
{{gap}}ಪ್ರತಿಷ್ಠಿತರಿಂದ ಘೋಷ ಹೊರಟಿತು.:
{{gap}}"ಪೆರೋನ ಆಯುರಾರೋಗ್ಯ ವರ್ಧಿಸಲಿ!"
{{gap}}ದಳಪತಿಯೂ ಮತ್ತಷ್ಟು ಭಟರೂ ಧಾವಿಸಿ ಬಂದರು, ಮರಣದಂಡನೆಗೆ ಗುರಿಯಾದವನನ್ನು ಸುತ್ತುವರಿಯಲು.
{{gap}}ಮೆನೆಪ್ಟಾನ ತುಟಿಗಳ ಮೇಲೆ ಮೂಡಿದ ಮಂದಹಾಸ ಕರಗಲೇ ಇಲ್ಲ. ಘೋಷ ಮೊಳಗುತ್ತದೆ. ಶಿರಚ್ಛೇದನದ ಶಿಕ್ಷೆ ಎಂದನಲ್ಲ? ('ಚಾಪೆಯ ಕೆಳಗಿನ ಹಾವು-ಅಸಹ್ಯಕರ ಹೋಲಿಕೆ) ಶಿರಚ್ಛೇದನ...ಈಗಲೊ ? ಮತ್ತೆಯೊ ? ಅಂತೂ ಮುಗಿಯಿತು....ದೊಡ್ಡ ಕತೆ ಮುಗಿಯಿತು.ಅವರೆಲ್ಲ ಹೊರಟರು. ಈ ಸಾಮಾನ್ಯ ಜನ ಹೋಗುತ್ತಿಲ್ಲ.( ಓ ಬಟಾ, ಓಬೆಕ್-ಔಟಿ, ರಾಮೇರಿ,
ನೆಫಿಸ್ ) ಮೆನ್ನ ಆಗಲೇ ಹೊರಬಿದ್ದನೇನೋ...ಬಂಧುಗಳಿಗೆ ಆತ ಸುದ್ದಿ ತಿಳಿಸಬೇಕು....ಹಿಂದಿನ ರಾತ್ರೆ ತಪ್ಪಿಸಿಕೊಂಡು ಹೋಗಲು ಒಪ್ಪಿದ್ದರೆ-....
{{gap}}"ಸಿಂಹವಾಗಿ ಬಂದವನು”...... ಋಜುಮಾರ್ಗ-ಕಡೆಯವರೆಗೂ ಆ ಮಾರ್ಗ ದಲ್ಲೇ ನಡೆದೆ-
ಅಮಾತ್ಯನ ಹಿಂದೆ ಹೋಗಿದ್ದ ಸೆನೆಬ್ ಮತ್ತೆ ವೇದಿಕೆಗೆ ಬಂದು ದಳಪತಿ ಯತ್ತ ನೆನೀಡಿ ಕೂಗಿ ಹೇಳಿದ:<noinclude></noinclude>
gpsaubu3fj2e5z1rqr0ukuv66no7h42
ಪುಟ:Mrutyunjaya.pdf/೫೬೬
104
22055
319802
65770
2026-05-14T14:15:21Z
Pragathi. BH
7585
/* Validated */
319802
proofread-page
text/x-wiki
<noinclude><pagequality level="4" user="Pragathi. BH" />{{rh|center=ಮ್ರುತ್ತ್ಯುಂಜಯ|left=|right=೫೫೩}}</noinclude>
{{gap}}"ಡಂಗುರ ಸಾರಿಸ್ತೆನೆ! ಜನರೆಲ್ಲ ಅರಮನೆಯ ಆಟದ ಬಯಲಿಗೆ ಬರಲಿ ವ್ಯವಸ್ಥೆ ನೋಡಿಕೊಳ್ಳೋದಕ್ಕೆ ಬಕಿಲ ನಿಯೋಜಿತನಾಗಿದ್ದಾನೆ. ಪೆರೋ, ಮಹಾ ಅರ್ಚಕರು, ಅಮಾತ್ಯರು, ದಂಡ ನಾಯಕರು, ಸರುಸದಸ್ಯರು, ಪ್ರಾಂತಪಾಲರು-ಎಲ್ಲ ಮಹಾಮನೆಯ ಉಪ್ಪ ರಿಗೆಯಲ್ಲಿ ನಿಂತು ನೋಡ್ತಾರೆ. ಹೊತ್ತಿನಲ್ಲೇ ಇವನನ್ನು ವಧಸ್ಥಾನಕ್ಕೆ ಏಳಕೊಂಡು ಬಾ.”
{{gap}}ವಧಸ್ಥಾನಕ್ಕೆ....ಸ್ವಲ್ಪ ಹೊತ್ತಿನಲ್ಲೇ...... ಅವನನ್ನು...'ನಾಯಕರೆ.' ಎನ್ನುತ್ತ ಕಪಟ ವಿನಯ ತೋರಿಸುತ್ತಿತ್ತು ಕಾಣಿಕೆ' ಬಯಸಿದ ಆ ನರಜಂತು. ಒಂದು ರೀತಿಯಲ್ಲಿ ಇದು ಮೇಲು. ಈ ಕಾರಿರುಳಿನಲ್ಲೇ ಮುಗಿದು ಹೋಗು ತ್ತದೆ. ರಾಮೆರಿ,ಬಟಾ,ಬೆಕ್ , ಅಹೂರಾ...ನೀವೆಲ್ಲ ಸುರಕ್ಷಿತವಾಗಿ ಊರಿಗೆ ಮರಳಬೇಕು.' ಮೆನ್ನ-ಮೆನ್ನ-ಇಷ್ಟುಹೊತ್ತಿಗೆ ಸುದ್ದಿ ತಿಳಿಸಿರ್ತಾನೆ....
{{gap}}ಮೇಲ್ವಿಚಾರಣೆಗಾಗಿ ಬಕಿಲ ನಿಯೋಜಿತನಾಗಿದ್ದಾನೆಂದು ಅರಮನೆಯ ಕಾವಲು ಪಡೆಯ ಮುಖ್ಯಸ್ಥನಿಗೆ ಸಿಟ್ಟು. ಜತೆಗೆ, ಹೋಗಲಿ ಶ್ರಮ ತಪ್ಪಿತುಎಂದು ಸ್ವಲ್ಪ ಸಮಾಧಾನ.
{{gap}}ಹೊರಹೋಗಲು ನಿರಾಕರಿಸಿ, ಮೆನೆಪ್ಟಾನನ್ನು ನೋಡುತ್ತ ನಿಂತ ಸಾಮಾನ್ಯ ಜನರೆಡೆಗೆ ಹೊರಳಿ ದಳಪತಿ ಗದರಿದ :
{{gap}}"ಹಿರಿಯ ಲಿಪಿಕಾರ ಹೇಳಿದು ಕೇಳಿಸ್ಥಿಲ್ಲವಾ ನಿಮಗೆ ? ಇಲ್ಲೇನು ಕೋತಿ ಕುಣಿಸ್ತಿದೀವಾ ? ನಡೀರಿ ಬಯಲಿಗೆ !”
ಹೊರಗೆ ಡಂಗುರ. ಅರಮನೆಯ ಆವರಣದಿಂದಲೇ ಸ್ವರ :
{{gap}}"ಕೇಳಿರಿ! ಕೇಳಿರಿ! ನೀರಾನೆ ಪ್ರಾಂತದ ಬಂಡಾಯಗಾರ ನಾಯಕ ಮರಣ ದಂಡನೆಗೆ ಗುರಿಯಾಗಿದ್ದಾನೆ. ಶಿರಚ್ಛೇದನ ನೋಡಲು ಜನರೆಲ್ಲ ಅರ ಮನೆಯ ಆಟದ ಬಯಲಿನಲ್ಲಿ ಈಗಲೇ ನೆರೆಯಬೇಕೂಂತ ಆದೇಶ ನೀಡಲಾಗಿದೆ. ಕೇಳಿರಿ! ಕೇಳಿರಿ!"
{{rh|center={{gap}}*{{gap}}{{gap}}*{{gap}}{{gap}}*{{gap}}{{gap}}*}}<noinclude></noinclude>
p31qzkdrujvziyb9hyj756t657nra6r
319804
319802
2026-05-14T14:17:01Z
Pragathi. BH
7585
319804
proofread-page
text/x-wiki
<noinclude><pagequality level="4" user="Pragathi. BH" />{{rh|center=ಮ್ರುತ್ತ್ಯುಂಜಯ|left=|right=೫೫೩}}</noinclude>
{{gap}}"ಡಂಗುರ ಸಾರಿಸ್ತೆನೆ! ಜನರೆಲ್ಲ ಅರಮನೆಯ ಆಟದ ಬಯಲಿಗೆ ಬರಲಿ ವ್ಯವಸ್ಥೆ ನೋಡಿಕೊಳ್ಳೋದಕ್ಕೆ ಬಕಿಲ ನಿಯೋಜಿತನಾಗಿದ್ದಾನೆ. ಪೆರೋ, ಮಹಾ ಅರ್ಚಕರು, ಅಮಾತ್ಯರು, ದಂಡ ನಾಯಕರು, ಸರುಸದಸ್ಯರು, ಪ್ರಾಂತಪಾಲರು-ಎಲ್ಲ ಮಹಾಮನೆಯ ಉಪ್ಪ ರಿಗೆಯಲ್ಲಿ ನಿಂತು ನೋಡ್ತಾರೆ. ಹೊತ್ತಿನಲ್ಲೇ ಇವನನ್ನು ವಧಸ್ಥಾನಕ್ಕೆ ಏಳಕೊಂಡು ಬಾ.”
{{gap}}ವಧಸ್ಥಾನಕ್ಕೆ....ಸ್ವಲ್ಪ ಹೊತ್ತಿನಲ್ಲೇ...... ಅವನನ್ನು...'ನಾಯಕರೆ.' ಎನ್ನುತ್ತ ಕಪಟ ವಿನಯ ತೋರಿಸುತ್ತಿತ್ತು ಕಾಣಿಕೆ' ಬಯಸಿದ ಆ ನರಜಂತು. ಒಂದು ರೀತಿಯಲ್ಲಿ ಇದು ಮೇಲು. ಈ ಕಾರಿರುಳಿನಲ್ಲೇ ಮುಗಿದು ಹೋಗು ತ್ತದೆ. ರಾಮೆರಿ,ಬಟಾ,ಬೆಕ್ , ಅಹೂರಾ...ನೀವೆಲ್ಲ ಸುರಕ್ಷಿತವಾಗಿ ಊರಿಗೆ ಮರಳಬೇಕು.' ಮೆನ್ನ-ಮೆನ್ನ-ಇಷ್ಟುಹೊತ್ತಿಗೆ ಸುದ್ದಿ ತಿಳಿಸಿರ್ತಾನೆ....
{{gap}}ಮೇಲ್ವಿಚಾರಣೆಗಾಗಿ ಬಕಿಲ ನಿಯೋಜಿತನಾಗಿದ್ದಾನೆಂದು ಅರಮನೆಯ ಕಾವಲು ಪಡೆಯ ಮುಖ್ಯಸ್ಥನಿಗೆ ಸಿಟ್ಟು. ಜತೆಗೆ, ಹೋಗಲಿ ಶ್ರಮ ತಪ್ಪಿತುಎಂದು ಸ್ವಲ್ಪ ಸಮಾಧಾನ.
{{gap}}ಹೊರಹೋಗಲು ನಿರಾಕರಿಸಿ, ಮೆನೆಪ್ಟಾನನ್ನು ನೋಡುತ್ತ ನಿಂತ ಸಾಮಾನ್ಯ ಜನರೆಡೆಗೆ ಹೊರಳಿ ದಳಪತಿ ಗದರಿದ :
{{gap}}"ಹಿರಿಯ ಲಿಪಿಕಾರ ಹೇಳಿದು ಕೇಳಿಸ್ಥಿಲ್ಲವಾ ನಿಮಗೆ ? ಇಲ್ಲೇನು ಕೋತಿ ಕುಣಿಸ್ತಿದೀವಾ ? ನಡೀರಿ ಬಯಲಿಗೆ !”
ಹೊರಗೆ ಡಂಗುರ. ಅರಮನೆಯ ಆವರಣದಿಂದಲೇ ಸ್ವರ :
{{gap}}"ಕೇಳಿರಿ! ಕೇಳಿರಿ! ನೀರಾನೆ ಪ್ರಾಂತದ ಬಂಡಾಯಗಾರ ನಾಯಕ ಮರಣ ದಂಡನೆಗೆ ಗುರಿಯಾಗಿದ್ದಾನೆ. ಶಿರಚ್ಛೇದನ ನೋಡಲು ಜನರೆಲ್ಲ ಅರ ಮನೆಯ ಆಟದ ಬಯಲಿನಲ್ಲಿ ಈಗಲೇ ನೆರೆಯಬೇಕೂಂತ ಆದೇಶ ನೀಡಲಾಗಿದೆ. ಕೇಳಿರಿ! ಕೇಳಿರಿ!"
{{rh|center=***|}}<noinclude></noinclude>
ohug4672yaw7f4duwjx3d04b0m3rgf0
319805
319804
2026-05-14T14:17:34Z
Pragathi. BH
7585
319805
proofread-page
text/x-wiki
<noinclude><pagequality level="4" user="Pragathi. BH" />{{rh|center=ಮ್ರುತ್ತ್ಯುಂಜಯ|left=|right=೫೫೩}}</noinclude>
{{gap}}"ಡಂಗುರ ಸಾರಿಸ್ತೆನೆ! ಜನರೆಲ್ಲ ಅರಮನೆಯ ಆಟದ ಬಯಲಿಗೆ ಬರಲಿ ವ್ಯವಸ್ಥೆ ನೋಡಿಕೊಳ್ಳೋದಕ್ಕೆ ಬಕಿಲ ನಿಯೋಜಿತನಾಗಿದ್ದಾನೆ. ಪೆರೋ, ಮಹಾ ಅರ್ಚಕರು, ಅಮಾತ್ಯರು, ದಂಡ ನಾಯಕರು, ಸರುಸದಸ್ಯರು, ಪ್ರಾಂತಪಾಲರು-ಎಲ್ಲ ಮಹಾಮನೆಯ ಉಪ್ಪ ರಿಗೆಯಲ್ಲಿ ನಿಂತು ನೋಡ್ತಾರೆ. ಹೊತ್ತಿನಲ್ಲೇ ಇವನನ್ನು ವಧಸ್ಥಾನಕ್ಕೆ ಏಳಕೊಂಡು ಬಾ.”
{{gap}}ವಧಸ್ಥಾನಕ್ಕೆ....ಸ್ವಲ್ಪ ಹೊತ್ತಿನಲ್ಲೇ...... ಅವನನ್ನು...'ನಾಯಕರೆ.' ಎನ್ನುತ್ತ ಕಪಟ ವಿನಯ ತೋರಿಸುತ್ತಿತ್ತು ಕಾಣಿಕೆ' ಬಯಸಿದ ಆ ನರಜಂತು. ಒಂದು ರೀತಿಯಲ್ಲಿ ಇದು ಮೇಲು. ಈ ಕಾರಿರುಳಿನಲ್ಲೇ ಮುಗಿದು ಹೋಗು ತ್ತದೆ. ರಾಮೆರಿ,ಬಟಾ,ಬೆಕ್ , ಅಹೂರಾ...ನೀವೆಲ್ಲ ಸುರಕ್ಷಿತವಾಗಿ ಊರಿಗೆ ಮರಳಬೇಕು.' ಮೆನ್ನ-ಮೆನ್ನ-ಇಷ್ಟುಹೊತ್ತಿಗೆ ಸುದ್ದಿ ತಿಳಿಸಿರ್ತಾನೆ....
{{gap}}ಮೇಲ್ವಿಚಾರಣೆಗಾಗಿ ಬಕಿಲ ನಿಯೋಜಿತನಾಗಿದ್ದಾನೆಂದು ಅರಮನೆಯ ಕಾವಲು ಪಡೆಯ ಮುಖ್ಯಸ್ಥನಿಗೆ ಸಿಟ್ಟು. ಜತೆಗೆ, ಹೋಗಲಿ ಶ್ರಮ ತಪ್ಪಿತುಎಂದು ಸ್ವಲ್ಪ ಸಮಾಧಾನ.
{{gap}}ಹೊರಹೋಗಲು ನಿರಾಕರಿಸಿ, ಮೆನೆಪ್ಟಾನನ್ನು ನೋಡುತ್ತ ನಿಂತ ಸಾಮಾನ್ಯ ಜನರೆಡೆಗೆ ಹೊರಳಿ ದಳಪತಿ ಗದರಿದ :
{{gap}}"ಹಿರಿಯ ಲಿಪಿಕಾರ ಹೇಳಿದು ಕೇಳಿಸ್ಥಿಲ್ಲವಾ ನಿಮಗೆ ? ಇಲ್ಲೇನು ಕೋತಿ ಕುಣಿಸ್ತಿದೀವಾ ? ನಡೀರಿ ಬಯಲಿಗೆ !”
ಹೊರಗೆ ಡಂಗುರ. ಅರಮನೆಯ ಆವರಣದಿಂದಲೇ ಸ್ವರ :
{{gap}}"ಕೇಳಿರಿ! ಕೇಳಿರಿ! ನೀರಾನೆ ಪ್ರಾಂತದ ಬಂಡಾಯಗಾರ ನಾಯಕ ಮರಣ ದಂಡನೆಗೆ ಗುರಿಯಾಗಿದ್ದಾನೆ. ಶಿರಚ್ಛೇದನ ನೋಡಲು ಜನರೆಲ್ಲ ಅರ ಮನೆಯ ಆಟದ ಬಯಲಿನಲ್ಲಿ ಈಗಲೇ ನೆರೆಯಬೇಕೂಂತ ಆದೇಶ ನೀಡಲಾಗಿದೆ. ಕೇಳಿರಿ! ಕೇಳಿರಿ!"
{{rh|center={{gap}}*{{gap}}*{{gap}}*|}}<noinclude></noinclude>
i6tc6bq6p4fh0k66yyzcp1f4276annl
319806
319805
2026-05-14T14:18:12Z
Pragathi. BH
7585
319806
proofread-page
text/x-wiki
<noinclude><pagequality level="4" user="Pragathi. BH" />{{rh|center=ಮ್ರುತ್ತ್ಯುಂಜಯ|left=|right=೫೫೩}}</noinclude>
{{gap}}"ಡಂಗುರ ಸಾರಿಸ್ತೆನೆ! ಜನರೆಲ್ಲ ಅರಮನೆಯ ಆಟದ ಬಯಲಿಗೆ ಬರಲಿ ವ್ಯವಸ್ಥೆ ನೋಡಿಕೊಳ್ಳೋದಕ್ಕೆ ಬಕಿಲ ನಿಯೋಜಿತನಾಗಿದ್ದಾನೆ. ಪೆರೋ, ಮಹಾ ಅರ್ಚಕರು, ಅಮಾತ್ಯರು, ದಂಡ ನಾಯಕರು, ಸರುಸದಸ್ಯರು, ಪ್ರಾಂತಪಾಲರು-ಎಲ್ಲ ಮಹಾಮನೆಯ ಉಪ್ಪ ರಿಗೆಯಲ್ಲಿ ನಿಂತು ನೋಡ್ತಾರೆ. ಹೊತ್ತಿನಲ್ಲೇ ಇವನನ್ನು ವಧಸ್ಥಾನಕ್ಕೆ ಏಳಕೊಂಡು ಬಾ.”
{{gap}}ವಧಸ್ಥಾನಕ್ಕೆ....ಸ್ವಲ್ಪ ಹೊತ್ತಿನಲ್ಲೇ...... ಅವನನ್ನು...'ನಾಯಕರೆ.' ಎನ್ನುತ್ತ ಕಪಟ ವಿನಯ ತೋರಿಸುತ್ತಿತ್ತು ಕಾಣಿಕೆ' ಬಯಸಿದ ಆ ನರಜಂತು. ಒಂದು ರೀತಿಯಲ್ಲಿ ಇದು ಮೇಲು. ಈ ಕಾರಿರುಳಿನಲ್ಲೇ ಮುಗಿದು ಹೋಗು ತ್ತದೆ. ರಾಮೆರಿ,ಬಟಾ,ಬೆಕ್ , ಅಹೂರಾ...ನೀವೆಲ್ಲ ಸುರಕ್ಷಿತವಾಗಿ ಊರಿಗೆ ಮರಳಬೇಕು.' ಮೆನ್ನ-ಮೆನ್ನ-ಇಷ್ಟುಹೊತ್ತಿಗೆ ಸುದ್ದಿ ತಿಳಿಸಿರ್ತಾನೆ....
{{gap}}ಮೇಲ್ವಿಚಾರಣೆಗಾಗಿ ಬಕಿಲ ನಿಯೋಜಿತನಾಗಿದ್ದಾನೆಂದು ಅರಮನೆಯ ಕಾವಲು ಪಡೆಯ ಮುಖ್ಯಸ್ಥನಿಗೆ ಸಿಟ್ಟು. ಜತೆಗೆ, ಹೋಗಲಿ ಶ್ರಮ ತಪ್ಪಿತುಎಂದು ಸ್ವಲ್ಪ ಸಮಾಧಾನ.
{{gap}}ಹೊರಹೋಗಲು ನಿರಾಕರಿಸಿ, ಮೆನೆಪ್ಟಾನನ್ನು ನೋಡುತ್ತ ನಿಂತ ಸಾಮಾನ್ಯ ಜನರೆಡೆಗೆ ಹೊರಳಿ ದಳಪತಿ ಗದರಿದ :
{{gap}}"ಹಿರಿಯ ಲಿಪಿಕಾರ ಹೇಳಿದು ಕೇಳಿಸ್ಥಿಲ್ಲವಾ ನಿಮಗೆ ? ಇಲ್ಲೇನು ಕೋತಿ ಕುಣಿಸ್ತಿದೀವಾ ? ನಡೀರಿ ಬಯಲಿಗೆ !”
ಹೊರಗೆ ಡಂಗುರ. ಅರಮನೆಯ ಆವರಣದಿಂದಲೇ ಸ್ವರ :
{{gap}}"ಕೇಳಿರಿ! ಕೇಳಿರಿ! ನೀರಾನೆ ಪ್ರಾಂತದ ಬಂಡಾಯಗಾರ ನಾಯಕ ಮರಣ ದಂಡನೆಗೆ ಗುರಿಯಾಗಿದ್ದಾನೆ. ಶಿರಚ್ಛೇದನ ನೋಡಲು ಜನರೆಲ್ಲ ಅರ ಮನೆಯ ಆಟದ ಬಯಲಿನಲ್ಲಿ ಈಗಲೇ ನೆರೆಯಬೇಕೂಂತ ಆದೇಶ ನೀಡಲಾಗಿದೆ. ಕೇಳಿರಿ! ಕೇಳಿರಿ!"
{{rh|center= * * * *|}}<noinclude></noinclude>
ql82ln5gmy3pec1j39c8zg2ihx7n1aj
ಪುಟ:Mrutyunjaya.pdf/೫೬೭
104
22056
319808
220043
2026-05-14T14:20:29Z
Pragathi. BH
7585
/* Validated */
319808
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ಮೃತ್ಯುಂಜಯ |left=೫೫೪|right=}}
{{gap}}ನ್ಯಾಯಸ್ಥಾನದ ಹೊರಗೆ ನಿಂತಿದ್ದ ಶೀಬಾ ಪಾಶ್ವ್ರದಾರದಿಂದ ಮೆನ್ನ ಆಗಲೆ ಹೊರಬಿದ್ದು ಓಡಿಹೋದದನ್ನು ಕಂಡಿದ್ದಳು. ಕಪ್ಪಿಟ್ಟಿದ್ದ ಮುಖ. ಯಾಕೊ ಭಯವೆನಿಸಿತ್ತು.
{{gap}}ಪ್ರತಿಷ್ಠಿತರು ನಾಯಸ್ಥಾನದಿಂದ ಹೊರಬರತೊಡಗಿದರು. (ಅಮಾತ್ಯರು ಮೊದಲಾದವರು ಇನ್ನೊಂದು ಬಾಗಿಲಿನಿಂದ ಅರಮನೆಯತ್ತ ಹೋದರು.)
{{gap}}ತೀರ್ಪು ಇಂಥದೇ ಇದ್ದೀತೆಂದು ಶೀಬಾ ಊಹಿಸಿಕೊಂಡಳು. ಕಣ್ಣು ಕತ್ತಲಿನ ಅನುಭವ.
{{gap}}ಅಷ್ಟರಲ್ಲೇ ಸುದ್ದಿಯ ಅಲೆ ರಭಸದಿಂದ ಬಂತು.
{{gap}}ಅವಳ 'ಅಯ್ಯೋ ' ಆರ್ತನಾದ ಗಂಟಲಲ್ಲೇ ಇಂಗಿತು. ಅವುಹುಗಚ್ಚಿ ಕಸಾಯಿ ಮನೆಯಾಚೆಗಿನ ತನ್ನ ಹಟ್ಟಿಯತ್ತ ಧಾವಿಸಿದಳು. ಹೋಗುತ್ತ ಕಾತರ ಭಾವದಿಂದ ತನ್ನೆಡೆಗೆ ನೋಡಿದ ಪರಿಚಾರಕ ಪರಿಚಾರಿಕೆಯರಿಗೆ, ಶಿರಚ್ಛೇದನ್ನ ಎಂದು ಮೂಕ ಭಾಷೆಯಲ್ಲಿ ನುಡಿದಳು.
{{gap}}ಮಗ್ಗುಲು ಹಟ್ಟಿಯ ಹುಡುಗಿ ಎತ್ತಿಕೊಂಡಿದ್ದ ಮಗು ತಾಯಿಯನ್ನು ಕಂಡೊಡನೆ ಇತ್ತ ಜಿಗಿಯಿತು. ಕತ್ತಲಲ್ಲಿ ಮೂಲೆಯೂಡಿಸತೊಡಗಿದಳು ಕಣೀರಿನ ಅಣೆಕಟ್ಟು ಬಿರಿಯಿತು. ಇದೇನು ?-ಎಂದು ರಂಪ ಮಾಡಿತು ಮಗು, ಮೊಲೆ ಚೀಪಲು ನಿರಾಕರಿಸಿ..
{{gap}}ಹೊರಗೆ ಪ್ರಾಂಗಣದ ಬೆಳಕಿನಲ್ಲಿ ಈಟಿಮೊನೆ ಚಕಚಕಿಸಿತು. ಗಂಡ.
{{gap}}" ಶೀಬಾ. "
{{gap}}" ಹ...."
{{gap}}" ಗೊತ್ತಾಯ್ತಾ ? "
{{gap}}" ಹ... "
{{gap}}" ನಾನು ಬಯಲಿಗೆ ಹೋಗ್ತೇನೆ."
{{gap}}" ನಾನು ಅಲ್ಲಿರ್ತೇನೆ. ಮಗು ಹಾಲು ಕುಡೀತಾ ಇಲ್ಲ. ಕುಡಿಸಿ ಹೊರಡ್ತೇನೆ "
{{gap}}" ಹೂಂ....."
{{gap}}“ ಏನಾದರೂ ಮಾಡ್ತೀಯಾ ?”
{{gap}}“ ಯಾವುದು ?”<noinclude></noinclude>
p5secigt530hfd0wrt9tqwggnvsxaf0
ಪುಟ:Mrutyunjaya.pdf/೫೬೮
104
22057
319810
220042
2026-05-14T14:23:12Z
Pragathi. BH
7585
319810
proofread-page
text/x-wiki
<noinclude><pagequality level="4" user="Swathivishwakarma" /></noinclude>{{rh|center=ಮೃತ್ಯುಂಜಯ|left=|right=೫೫೫}}
{{gap}}" ಅವರಿಬ್ಬರು__ಔಟ, ಬೆಕ್....."
{{gap}}ಕ್ಷಣಮೌನದ ಬಳಿಕ ಆತ :
{{gap}}" ಸೇವಕರನ್ನು ಯಾರೂ ಕೊಲ್ಲೋದಿಲ್ಲ.”
{{gap}}"ನಿನ್ನ ಗೆಳೆಯರಿಗೆ ಹೇಳು. ಅವರಿಬ್ಬರು ದೊಡ್ಡಿಮನೆಗೆ ಬಂದದ್ದನ್ನು ಲೆಕ್ಕ ಇಟ್ಟಿಲ್ಲ. ಬಿಡಿಸಿ ಇಲ್ಲಿಗೆ ಕಳಿಸು. ನಾನು ಹೊರಗೆ ದಾಟಿಸ್ತೇನೆ.”
{{gap}}“ ಹ್ಞ . ಶೀಬಾ.”
{{gap}}ಅಳು ಇಲ್ಲ, ಮಾತು ಮಾತ್ರ ಎಂದು ಮಗು ಮೊಲೆ ಚೀಪಿತು. ಹಾಲು ಬಂತು. ಕುಡಿಯಿತು......
{{gap}}...ಶೀಬಾಳ ಗಂಡ ಮಿತ್ರರಿಗೆ ತೀರ್ಪಿನ ಸುದ್ದಿ ತಿಳಿಸಿ, ನುಡಿದ:
{{gap}}“ ಇವರ ಊರಿಂದ ಜನ ಬಂದಿದ್ದಾರೆ. ಹೋಗಲಿ, ಬಿಡು.”
{{gap}}“ ಪಾಪ! ಆದರೆ ನಾಳೆ ಗಲಾಟೆ, ಗಿಲಾಟೆ....”
{{gap}}" ಒಂದೂ ಇಲ್ಲ. ಎಲ್ಲ ಭಾರೀ ಖುಷೀಲಿದ್ದಾರೆ. ಇವರ ನೆನಪು ಯಾರಿಗಿರ್ತದೆ? ಇವರನ್ನು ಬಿಟ್ಟುಬಿಡಬೇಕೂಂತ ತೀರ್ಪಾಯ್ತಂತೆ, ಯಾರೋ ಹೇಳಿದ್ರು, ಅಂದರಾಯ್ತು.”
{{gap}}" ಕರಕೊಂಡು ಹೋಗು. ಇಲ್ಲಿ ಬಾಗಿಲೆಳೆದುಕೊಂಡು ನಾವೂ ಬಯಲಿಗೆ ಬಂದ್ಬಿಡ್ತೇವೆ."
{{gap}}ಆ ದಿನ ವಿಚಾರಣೆ ಎಂಬುದನ್ನೂ ಬಟಾ ಬಂದುದನ್ನೂ ಪೂರ್ವಾಹ್ನವೇ ಔಟ ಮತ್ತು ಬೆಕ್ ಅರಿತಿದ್ದರು. ದ್ವಾರಪಾಲಕ ಬಾಗಿಲು ತೆರೆದು “ ಇವನ ಹಿಂದೆ ಹೋಗಿ ಎಂದಾಗ, 'ವಿಚಾರಣೆ ಮುಗಿಯಿತು; ನಮ್ಮೆಲ್ಲರ ಬಿಡುಗಡೆಯಾಗಿದೆ,' ಎಂದುಕೊಂಡರು.
{{gap}}ಅಪರಿಚಿತ ಯೋಧನ ಹಿಂದೆ ನಡೆದು ಅವರು ಹೊಕ್ಕಿದ್ದು ಹಟ್ಟಿಯನ್ನು.
{{gap}}ಸಾಕಷ್ಟು ಹಾಲುಂಡು ತೃಪ್ತವಾಗಿದ್ದ ಮಗವನ್ನೆತ್ತಿಕೊಂಡು ಶೀಬಾ ಅಲ್ಲಿ ನಿಂತಿದ್ದಳು. ಬೆಕ್ ಅವಳನ್ನು ನೋಡಿ ಹರ್ಷಿತನಾಗಿ "ತಂಗೀ" ಎಂದು ಉದ್ಗರಿಸಿದ.
{{gap}}" ನಾನು ಹೊರಟೆ! " ಎಂದ, ಯೋಧ.
{{gap}}“ ನನ್ನ ಗಂಡ,” ಎಂದಳು ಶೀಬಾ, ಬೆಕ್ ಔಟರ ಕುತೂಹಲದ ನೋಟಕ್ಕೆ ಉತ್ತರವಾಗಿ, (ಮನಸ್ಸಿನಲ್ಲಿ : “ಇವರಿಗೆ ಗೊತ್ತಾಗಿಲ್ಲ ಇನ್ನೂ.')<noinclude></noinclude>
k3stwgpc4tazw19yg9ffs2t3n6c01cj
ಪುಟ:Mrutyunjaya.pdf/೫೬೯
104
22058
319812
220038
2026-05-14T14:23:23Z
Pragathi. BH
7585
/* Validated */
319812
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ಮೃತ್ಯುಂಜಯ|left=೫೫೬|right=}}
{{gap}}ಔಟ ತಿಳಿಯ ಬಯಸಿದ :</br>
{{gap}}"ತೀರ್ಪು ಕೊಟ್ಟರಾ ? ಅಣ್ಣ ಎಲ್ಲಿ ?"</br>
{{gap}}ಶೀಬಾ ಮಾತನಾಡಲಿಲ್ಲ. ಮಗ್ಗುಲು ಹಟ್ಟಿಗೆ ಹೋಗಿ ಮಗುವನ್ನು</br> ಬಿಟ್ಟು ಬಂದಳು.</br>
{{gap}}ಕಾತರದ ಧ್ವನಿಯಲ್ಲಿ ಔಟನೆಂದ :</br>
{{gap}}"ತಂಗಿ,ನಿಜ ಸಂಗತಿ ತಿಳಿಸು."</br>
{{gap}}ಒಳಗಿನ ಯಾತನೆಯನ್ನು ಹತ್ತಿಕ್ಕಿ ಶೀಬಾ ತಡೆತಡೆದು ಮಾತನಾಡಿದಳು: </br>
{{gap}}"ಬಟಾ ಅಣ್ಣ ಇನ್ನೂ ನಾಯಕರನ್ನು ನೋಡಿಲ್ಲ....ನಾವು ಆಟದ</br>
ಬಯಲಿಗೆ ಹೋಗ್ಬೇಕು....ಅಲ್ಲಿಗೆ ಅವರನ್ನು ತರ್ತಾರೆ...”</br>
{{gap}}“ ನಾಯಕರನ್ನು ಬಯಲಿಗೆ?”</br>
{{gap}}" ಹ್ಞ."</br>
{{gap}}ಕಂಪಿಸುವ ಸ್ವರದಲ್ಲಿ ಬೆಕ್ ಅಂದ :</br>
{{gap}}“ ಅಲ್ಲಿಯೇ ಅಲ್ಲವಾ ವಧಸ್ಥಾನ ಇರೋದು ?”</br>
{{gap}}ಉತ್ತರವೀಯುವ ಗೊಡವೆಗೆ ಹೋಗದೆ ಶೀಬಾ ನುಡಿದಳು :</br>
{{gap}}"ಬಯಲಲ್ಲಿ ಕತ್ತಲೆ. ದೂರ ಇರೋಣ. ಮೆನ್ನಯ್ಯ ಬಟಾ అಣ್ಣನಿಗೆ </br>ಸುದ್ದಿ ತಿಳಿಸೋದಕ್ಕೆ ಹೋಗಿದ್ದಾರೆ. ನೀವು ಅವರನ್ನು ಕಂಡು__"</br>
{{gap}}ಔಟ ಅವಸರಪಡಿಸಿದ.</br>
{{gap}}“ಹ್ಞ.ಹ್ಞ.ಹೋಗೋಣ."</br>
{{gap}}" ಗುರುತು ಸಿಕ್ಕಿದರೆ ಅಪಾಯ. ನಾನು ಬಳಸುದಾರೀಲಿ ಕರಕೊಂಡು</br> ಹೋಗ್ತೇನೆ. ನನ್ನ ಹಿಂದೆ ಹತ್ತು ಹತ್ತು ಮಾರು ದೂರದಲ್ಲಿ ಒಬ್ಬೊಬ್ಬ</br> ರಾಗಿ ಬನ್ನಿ."
{{gap}}{{gap}}* {{gap}} {{gap}}* {{gap}} {{gap}} * {{gap}}{{gap}}*</br>
{{gap}}ಗರೋದ್ಯಾನದ ಮೂರು ಮೂಲೆಗಳಲ್ಲಿ, ಪ್ರವೇಶದ್ವಾರಗಳಿಂದ ದೂರ</br> ವಾಗಿ, ಅಬ್ಟು, ಯಾತ್ರಿಕರು ಮೂರು ಗುಂಪುಗಳಾಗಿ ಕುಳಿತಿದ್ದರು. ಬಟಾ </br>ಇದ್ದ ತಾಣವನ್ನು ಮೆನ್ನ ಸವಿಾಪಿಸಿದ ಮೇಲೆ ಉಳಿದವರೂ ಅಲ್ಲಿಗೆ ಬಂದರು.</br>
{{gap}}బಟಾ ಒಬ್ಬನನ್ನೇ ಮೆನ್ನ ಸ್ವಲ್ಪ ದೂರ ಕರೆದೊಯ್ದ ಎಂದು ಇತರರಿಗೆ</br><noinclude></noinclude>
hjtj4w5plwhozdvwj2x06el7m3hi808
319814
319812
2026-05-14T14:25:37Z
Pragathi. BH
7585
319814
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ಮೃತ್ಯುಂಜಯ|left=೫೫೬|right=}}
{{gap}}ಔಟ ತಿಳಿಯ ಬಯಸಿದ :
{{gap}}"ತೀರ್ಪು ಕೊಟ್ಟರಾ ? ಅಣ್ಣ ಎಲ್ಲಿ ?
{{gap}}ಶೀಬಾ ಮಾತನಾಡಲಿಲ್ಲ. ಮಗ್ಗುಲು ಹಟ್ಟಿಗೆ ಹೋಗಿ ಮಗುವನ್ನು ಬಿಟ್ಟು ಬಂದಳು.
{{gap}}ಕಾತರದ ಧ್ವನಿಯಲ್ಲಿ ಔಟನೆಂದ :
{{gap}}"ತಂಗಿ,ನಿಜ ಸಂಗತಿ ತಿಳಿಸು."
{{gap}}ಒಳಗಿನ ಯಾತನೆಯನ್ನು ಹತ್ತಿಕ್ಕಿ ಶೀಬಾ ತಡೆತಡೆದು ಮಾತನಾಡಿದಳು:
{{gap}}"ಬಟಾ ಅಣ್ಣ ಇನ್ನೂ ನಾಯಕರನ್ನು ನೋಡಿಲ್ಲ....ನಾವು ಆಟದ
ಬಯಲಿಗೆ ಹೋಗ್ಬೇಕು....ಅಲ್ಲಿಗೆ ಅವರನ್ನು ತರ್ತಾರೆ...”
{{gap}}“ ನಾಯಕರನ್ನು ಬಯಲಿಗೆ?”
{{gap}}" ಹ್ಞ."
{{gap}}ಕಂಪಿಸುವ ಸ್ವರದಲ್ಲಿ ಬೆಕ್ ಅಂದ :
{{gap}}“ ಅಲ್ಲಿಯೇ ಅಲ್ಲವಾ ವಧಸ್ಥಾನ ಇರೋದು ?”
{{gap}}ಉತ್ತರವೀಯುವ ಗೊಡವೆಗೆ ಹೋಗದೆ ಶೀಬಾ ನುಡಿದಳು :
{{gap}}"ಬಯಲಲ್ಲಿ ಕತ್ತಲೆ. ದೂರ ಇರೋಣ. ಮೆನ್ನಯ್ಯ ಬಟಾ అಣ್ಣನಿಗೆ ಸುದ್ದಿ ತಿಳಿಸೋದಕ್ಕೆ ಹೋಗಿದ್ದಾರೆ. ನೀವು ಅವರನ್ನು ಕಂಡು__"</br>
{{gap}}ಔಟ ಅವಸರಪಡಿಸಿದ.
{{gap}}“ಹ್ಞ.ಹ್ಞ.ಹೋಗೋಣ."
{{gap}}" ಗುರುತು ಸಿಕ್ಕಿದರೆ ಅಪಾಯ. ನಾನು ಬಳಸುದಾರೀಲಿ ಕರಕೊಂಡು ಹೋಗ್ತೇನೆ. ನನ್ನ ಹಿಂದೆ ಹತ್ತು ಹತ್ತು ಮಾರು ದೂರದಲ್ಲಿ ಒಬ್ಬೊಬ್ಬ ರಾಗಿ ಬನ್ನಿ."
{{gap}}{{gap}}* {{gap}} {{gap}}* {{gap}} {{gap}} * {{gap}}{{gap}}*<br />
{{gap}}ಗರೋದ್ಯಾನದ ಮೂರು ಮೂಲೆಗಳಲ್ಲಿ, ಪ್ರವೇಶದ್ವಾರಗಳಿಂದ ದೂರವಾಗಿ, ಅಬ್ಟು, ಯಾತ್ರಿಕರು ಮೂರು ಗುಂಪುಗಳಾಗಿ ಕುಳಿತಿದ್ದರು. ಬಟಾ ಇದ್ದ ತಾಣವನ್ನು ಮೆನ್ನ ಸವಿಾಪಿಸಿದ ಮೇಲೆ ಉಳಿದವರೂ ಅಲ್ಲಿಗೆ ಬಂದರು.
{{gap}}బಟಾ ಒಬ್ಬನನ್ನೇ ಮೆನ್ನ ಸ್ವಲ್ಪ ದೂರ ಕರೆದೊಯ್ದ ಎಂದು ಇತರರಿಗೆ</br><noinclude></noinclude>
py5xgicp00nrhc9h0fkvpk29lcw1hyn
319815
319814
2026-05-14T14:26:23Z
Pragathi. BH
7585
319815
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ಮೃತ್ಯುಂಜಯ|left=೫೫೬|right=}}
{{gap}}ಔಟ ತಿಳಿಯ ಬಯಸಿದ :
{{gap}}"ತೀರ್ಪು ಕೊಟ್ಟರಾ ? ಅಣ್ಣ ಎಲ್ಲಿ ?
{{gap}}ಶೀಬಾ ಮಾತನಾಡಲಿಲ್ಲ. ಮಗ್ಗುಲು ಹಟ್ಟಿಗೆ ಹೋಗಿ ಮಗುವನ್ನು ಬಿಟ್ಟು ಬಂದಳು.
{{gap}}ಕಾತರದ ಧ್ವನಿಯಲ್ಲಿ ಔಟನೆಂದ :
{{gap}}"ತಂಗಿ,ನಿಜ ಸಂಗತಿ ತಿಳಿಸು."
{{gap}}ಒಳಗಿನ ಯಾತನೆಯನ್ನು ಹತ್ತಿಕ್ಕಿ ಶೀಬಾ ತಡೆತಡೆದು ಮಾತನಾಡಿದಳು:
{{gap}}"ಬಟಾ ಅಣ್ಣ ಇನ್ನೂ ನಾಯಕರನ್ನು ನೋಡಿಲ್ಲ....ನಾವು ಆಟದ
ಬಯಲಿಗೆ ಹೋಗ್ಬೇಕು....ಅಲ್ಲಿಗೆ ಅವರನ್ನು ತರ್ತಾರೆ...”
{{gap}}“ ನಾಯಕರನ್ನು ಬಯಲಿಗೆ?”
{{gap}}" ಹ್ಞ."
{{gap}}ಕಂಪಿಸುವ ಸ್ವರದಲ್ಲಿ ಬೆಕ್ ಅಂದ :
{{gap}}“ ಅಲ್ಲಿಯೇ ಅಲ್ಲವಾ ವಧಸ್ಥಾನ ಇರೋದು ?”
{{gap}}ಉತ್ತರವೀಯುವ ಗೊಡವೆಗೆ ಹೋಗದೆ ಶೀಬಾ ನುಡಿದಳು :
{{gap}}"ಬಯಲಲ್ಲಿ ಕತ್ತಲೆ. ದೂರ ಇರೋಣ. ಮೆನ್ನಯ್ಯ ಬಟಾ అಣ್ಣನಿಗೆ ಸುದ್ದಿ ತಿಳಿಸೋದಕ್ಕೆ ಹೋಗಿದ್ದಾರೆ. ನೀವು ಅವರನ್ನು ಕಂಡು__"</br>
{{gap}}ಔಟ ಅವಸರಪಡಿಸಿದ.
{{gap}}“ಹ್ಞ.ಹ್ಞ.ಹೋಗೋಣ."
{{gap}}" ಗುರುತು ಸಿಕ್ಕಿದರೆ ಅಪಾಯ. ನಾನು ಬಳಸುದಾರೀಲಿ ಕರಕೊಂಡು ಹೋಗ್ತೇನೆ. ನನ್ನ ಹಿಂದೆ ಹತ್ತು ಹತ್ತು ಮಾರು ದೂರದಲ್ಲಿ ಒಬ್ಬೊಬ್ಬ ರಾಗಿ ಬನ್ನಿ."
{{gap}}{{gap}}* * * * }}<br />
{{gap}}ಗರೋದ್ಯಾನದ ಮೂರು ಮೂಲೆಗಳಲ್ಲಿ, ಪ್ರವೇಶದ್ವಾರಗಳಿಂದ ದೂರವಾಗಿ, ಅಬ್ಟು, ಯಾತ್ರಿಕರು ಮೂರು ಗುಂಪುಗಳಾಗಿ ಕುಳಿತಿದ್ದರು. ಬಟಾ ಇದ್ದ ತಾಣವನ್ನು ಮೆನ್ನ ಸವಿಾಪಿಸಿದ ಮೇಲೆ ಉಳಿದವರೂ ಅಲ್ಲಿಗೆ ಬಂದರು.
{{gap}}బಟಾ ಒಬ್ಬನನ್ನೇ ಮೆನ್ನ ಸ್ವಲ್ಪ ದೂರ ಕರೆದೊಯ್ದ ಎಂದು ಇತರರಿಗೆ</br><noinclude></noinclude>
me5ngn3suf5upeaj54zg6squtsaqhra
319816
319815
2026-05-14T14:27:17Z
Pragathi. BH
7585
319816
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ಮೃತ್ಯುಂಜಯ|left=೫೫೬|right=}}
{{gap}}ಔಟ ತಿಳಿಯ ಬಯಸಿದ :
{{gap}}"ತೀರ್ಪು ಕೊಟ್ಟರಾ ? ಅಣ್ಣ ಎಲ್ಲಿ ?
{{gap}}ಶೀಬಾ ಮಾತನಾಡಲಿಲ್ಲ. ಮಗ್ಗುಲು ಹಟ್ಟಿಗೆ ಹೋಗಿ ಮಗುವನ್ನು ಬಿಟ್ಟು ಬಂದಳು.
{{gap}}ಕಾತರದ ಧ್ವನಿಯಲ್ಲಿ ಔಟನೆಂದ :
{{gap}}"ತಂಗಿ,ನಿಜ ಸಂಗತಿ ತಿಳಿಸು."
{{gap}}ಒಳಗಿನ ಯಾತನೆಯನ್ನು ಹತ್ತಿಕ್ಕಿ ಶೀಬಾ ತಡೆತಡೆದು ಮಾತನಾಡಿದಳು:
{{gap}}"ಬಟಾ ಅಣ್ಣ ಇನ್ನೂ ನಾಯಕರನ್ನು ನೋಡಿಲ್ಲ....ನಾವು ಆಟದ
ಬಯಲಿಗೆ ಹೋಗ್ಬೇಕು....ಅಲ್ಲಿಗೆ ಅವರನ್ನು ತರ್ತಾರೆ...”
{{gap}}“ ನಾಯಕರನ್ನು ಬಯಲಿಗೆ?”
{{gap}}" ಹ್ಞ."
{{gap}}ಕಂಪಿಸುವ ಸ್ವರದಲ್ಲಿ ಬೆಕ್ ಅಂದ :
{{gap}}“ ಅಲ್ಲಿಯೇ ಅಲ್ಲವಾ ವಧಸ್ಥಾನ ಇರೋದು ?”
{{gap}}ಉತ್ತರವೀಯುವ ಗೊಡವೆಗೆ ಹೋಗದೆ ಶೀಬಾ ನುಡಿದಳು :
{{gap}}"ಬಯಲಲ್ಲಿ ಕತ್ತಲೆ. ದೂರ ಇರೋಣ. ಮೆನ್ನಯ್ಯ ಬಟಾ అಣ್ಣನಿಗೆ ಸುದ್ದಿ ತಿಳಿಸೋದಕ್ಕೆ ಹೋಗಿದ್ದಾರೆ. ನೀವು ಅವರನ್ನು ಕಂಡು__"</br>
{{gap}}ಔಟ ಅವಸರಪಡಿಸಿದ.
{{gap}}“ಹ್ಞ.ಹ್ಞ.ಹೋಗೋಣ."
{{gap}}" ಗುರುತು ಸಿಕ್ಕಿದರೆ ಅಪಾಯ. ನಾನು ಬಳಸುದಾರೀಲಿ ಕರಕೊಂಡು ಹೋಗ್ತೇನೆ. ನನ್ನ ಹಿಂದೆ ಹತ್ತು ಹತ್ತು ಮಾರು ದೂರದಲ್ಲಿ ಒಬ್ಬೊಬ್ಬ ರಾಗಿ ಬನ್ನಿ."
{{rh|center=* * * * }}<br />
{{gap}}ಗರೋದ್ಯಾನದ ಮೂರು ಮೂಲೆಗಳಲ್ಲಿ, ಪ್ರವೇಶದ್ವಾರಗಳಿಂದ ದೂರವಾಗಿ, ಅಬ್ಟು, ಯಾತ್ರಿಕರು ಮೂರು ಗುಂಪುಗಳಾಗಿ ಕುಳಿತಿದ್ದರು. ಬಟಾ ಇದ್ದ ತಾಣವನ್ನು ಮೆನ್ನ ಸವಿಾಪಿಸಿದ ಮೇಲೆ ಉಳಿದವರೂ ಅಲ್ಲಿಗೆ ಬಂದರು.
{{gap}}బಟಾ ಒಬ್ಬನನ್ನೇ ಮೆನ್ನ ಸ್ವಲ್ಪ ದೂರ ಕರೆದೊಯ್ದ ಎಂದು ಇತರರಿಗೆ</br><noinclude></noinclude>
8pvwnikoeeifitg2bdws530mbhmteh3
ಪುಟ:Mrutyunjaya.pdf/೫೭೦
104
22059
319818
219720
2026-05-14T14:30:31Z
Pragathi. BH
7585
/* Validated */
319818
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ಮೃತ್ಯುಂಜಯ|left=|right=೫೫೭}}
{{gap}}ಆತಂಕ.ಆದರೆ ಕೆಲವೇ ಕ್ಷಣಗಳಲ್ಲಿ ಅವರು ಮರಳಿದರು. ಬಟಾನ, ಮೆನ್ನನ ವಿವರ್ಣ ಮುಖಗಳನ್ನು ಕಂಡು ಆ ಜನರಿಗೆ ಗಾಬರಿ.
{{gap}}ಆಹೂರಾ ಕೇಳಿದಳು :
{{gap}}" ತೀರ್ಪು ಆಯ್ತಾ ? ಅಣ್ಣನನ್ನು ಬಿಟ್ಟರಾ ?”
{{gap}}(ಮೆನ್ನನೆಂದ : " ನೀವು ಅಧೀರರಾಗಬಾರದು.ಅಧೀರರಾಗಬಾರದು. ಬಯಲಿಗೆ ಹೋಗೋಣ.ಏನಾದರೂ ಮಾಡೋಣ.')
{{gap}}ಬಟಾ ರಾಮೆರಿಪ್ಟಾನತ್ತ ಹೋಗಿ, ತನ್ನ ತೋಳಿನಿಂದ ಅವನನ್ನು ಬಳಸಿ, ಹೊರಹರಿಯಲೆತ್ನಿಸಿದ ದುಗುಡವನ್ನು ಬಲವಾಗಿ ತಡೆಹಿಡಿದು, ಮೆಲ್ಲ ಮೆಲ್ಲನೆ ಅಂದ :
{{gap}}" ಮೆನೆಪ್ಟಾ ಅಣ್ಣನನ್ನು ಅರಮನೆಯ ಆಟದ ಬಯಲಿಗೆ ಕರಕೊಂಡು ಹೋಗ್ತಾರೆ.ಅಲ್ಲಿ ಜನರ ಎದುರಲ್ಲಿ ಬಹಿರಂಗವಾಗಿ__"
{{gap}}(ರಾಮೆರಿಪ್ಟಾ ಕಣ್ಣರಳಿಸಿದ.ತನ್ನ ತಂದೆಯನ್ನು ಕಂಬಕ್ಕೆ ಬಿಗಿದು ಚಾಟಯಿಂದ ?....ಇತರ ಹಲವರಿಗೂ ನೀರಾನೆ ಪ್ರಾಂತದ ರಾಜಗೃಹದ ಘಟನೆಯ ನೆನಪು...)
{{gap}}ಬಟಾ ಅಂದ :
{{gap}}" ಮೆನ್ನಯ್ಯ ಹೇಳ್ತಾರೆ, ನಾವು ಅಧೀರರಾಗಬಾರದು. ಬಯಲಿಗೆ ಹೋಗೋಣ.ಏನಾದರೂ ಮಾಡೋಣ_ಅಂತ."
{{gap}}ಹಲವು ಸ್ವರಗಳು:
{{gap}}“ನಡೀರಿ ಮತ್ತೆ. ಯಾಕೆ ತಡ ?”
{{gap}}ಮೆನ್ನ ತಿಳಿಯಹೇಳಿದ :
{{gap}}" ಜನರ ಜತೆ ಸೇರ್ಕೊಂಡು ಅರಮನೆಯ ಮಹಾದ್ವಾರದ ಮೂಲಕವೇ ಒಳಗೆ ಹೋಗ್ಬೇಕು.ನೂಕು ನುಗ್ಗುಲಿನಲ್ಲಿ ಅದು ಸುರಕ್ಷಿತ.ಅಲ್ಲದೆ,ಇವತ್ತು ದೀಪಾಲಂಕಾರವಿಲ್ಲ. ಬಯಲಲ್ಲಿ ಕತ್ತಲು.ನಾವೆಲ್ಲ ಹಿಂದೆ ನಿಂತ್ಕೊಂಡು,ಯೋಚಿಸಿ ಏನಾದರೂ ತೀರ್ಮಾನಕ್ಕೆ ಬರೋಣ.ಏನಾದರೂ ಮಾಡೋಣ. ಬನ್ನಿ,ಬನ್ನಿ..."
{{rh|center= * * * *}}<noinclude></noinclude>
8r2utnl745pvgmc8l73wc3uhfn3t0l4
ಪುಟ:Mrutyunjaya.pdf/೫೭೧
104
22060
319819
219705
2026-05-14T14:33:27Z
Pragathi. BH
7585
/* Validated */
319819
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ಮೃತ್ಯುಂಜಯ|left=೫೫೮|right=}}
{{gap}}ಅರ್ಧವೃತ್ತಾಕಾರದ ಬಯಲು.ನೇರ ಅಂಚಿನ ಒಂದು ಮೂಲೆಯಲ್ಲಿ ಅರಮನೆ ಉಪ್ಪರಿಗೆಯ.ಇನ್ನೊಂದು ಮೂಲೆಯಲ್ಲಿ ವಧಸ್ಥಾನ.ನಾಲ್ಕು ಕಡೆಗಳಿಂದಲೂ ಮೆಟ್ಟಲುಗಳು ಮೇಲಕ್ಕೆ ಸಾಗಿದ್ದವು, ಅಗಲ ಕಿರಿದಾಗುತ್ತ.ಎರಡಾಳೆತ್ತರದಲ್ಲಿ ನಾಲ್ಕು ಜನ ನಿಲ್ಲುವಷ್ಟು ಸಮತಟ್ಟು ಸ್ಪಳ. ಅಲ್ಲಿ ಎರಡು ತುದಿಗಳಲ್ಲಿ ಕಲ್ಲನ್ನು ಎತ್ತರಿಸಿ ಅಡ್ಡವಾಗಿ ಮರದ ದಿಮ್ಮಿ ಇರಿಸಿದ್ದರು, ಉಪ್ಪರಿಗೆಗೆ ಮುಖಮಾಡಿ.
{{gap}}ವಧಸ್ಥಾನದ ಬಳಿ ನೂರಾರು ಪಂಜುಗಳು ಉರಿಯುತ್ತಿದ್ದುವು.ಉಪ್ಪರಿಗೆಯ ಬಳಿಯಲ್ಲೂ ಬೆಳಕು.ನೇರ ಅಂಚಿನುದ್ದಕ್ಕೂ ಯೋಧರ ಸಾಲು. ಹೊಳೆಯುವ ಈಟಿಗಳು. ಇವರೆಲ್ಲ ಸೈನ್ಯ ಗಡಿಯಿಂದ ಬಂದವರು.ಅರಮನೆಯ ಕಾವಲು ಭಟರೂ ಅಲ್ಲಿದ್ದರು. ಬಯಲಿನಲ್ಲಿ ಸಹಸ್ರ ಸಂಖ್ಯೆಯನ್ನೂ ವಿಾರಿ ನೆರೆಯತೊಡಗಿದ್ದ ಜನರೆಡೆಗೆ ಅವರು ಕೂಗಿ ನುಡಿಯುತ್ತಿದ್ದರು :
{{gap}}“ಸದು ಮಾಡ್ಬೇಡಿ! ಪೆರೋ ಬರುವ ಹೊತ್ತಾಯು!”
{{gap}}ವ್ಯೂಹ ರಚನೆ ಬಕಿಲನದು. ಟೊಂಕದಲ್ಲಿ ಕಠಾರಿ ತೂಗಹಾಕಿ, ಕೈಯಲ್ಲಿ ಈಟಿ ಹಿಡಿದು, ಆತ ಅತ್ತ ಇತ್ತ ನಡೆಯುತ್ತಿದ್ದ, ಅವನ ಏಕ ದೃಷ್ಟಿ ಬಯಲಿನ ಪ್ರವೇಶದ್ವಾರದ ಮೇಲೆ ನೆಟ್ಟತು. ಕಳೆದು ಹೋದ ಕಣ್ಣಿನ ಕೆಳಭಾಗದ ಕೆನ್ನೆ ಸಮನೆ ಕಿವಿಚುತ್ತಿತ್ತು.
{{gap}}(ದಂಡಿನ ನಾಲ್ವರು 'ಐವತ್ತರ ಶ್ರೇಷ್ಟ'ರಿಗೆ ಕೋಷ__ಇದ್ದಕ್ಕಿದ್ದಂತೆ ಬಕಿಲನನ್ನು ತಮ್ಮ ಮೇಲಣ ಅಧಿಕಾರಿಯಾಗಿ ಮಾಡಿದರಲ್ಲ ಎಂದು. ಇವತ್ತಿನ ಮಟ್ಟಿಗಷ್ಟೇ ಇದ್ದೀತು ಎಂಬ ಭಾವನೆ. ಅದರಿಂದ ಒಂದಿಷ್ಟು ಸಮಾಧಾನ.'ನೀರಾನೆ ಪ್ರಾಂತಕ್ಕೆ ಹೋಗಿ ಕಣ್ಣು ಕಳೆಕೊಂಡು ಬಂದವನು.ಇದೊಂದು ಗೌರವ ಅಂತ ಹೀಗೆ ಮಾಡಿದ್ದಾರೆ.' ಮಾರನೆಯ ದಿನ ದಂಡಯಾತ್ರೆ. ಇವತ್ತು ಪೂರ್ತಿ ವಿರಾಮ ದೊರೆಯಬೇಕಿತ್ತು. ಬಂಡಾಯಗಾರ ನಾಯಕನ ಶಿರಚ್ಛೇದನ ಅಂತ ಈ ಹೆಚ್ಚಿನ ಕೆಲಸ.')
{{gap}}ಬಯಲಿನ ವರ್ತುಲ ಅಂಚಿನಲ್ಲಿ ದೂರ ನಿಂತರು అಬ್ಟು ಯಾತ್ರಿಕರು.ಬಕಿಲನನ್ನು ಮೊದಲು ಗುರುತಿಸಿದವರು ರಾಮೆರಿಪ್ಟಾ, ಬಟಾ ಮತ್ತು ಮೆನ್ನ. ಮುಂದೆ ಉಳಿದವರೂ "ಹೌದು, ಅವನೇ,"ಎಂದರು.<noinclude></noinclude>
jnxtwwerb33p3zu826cod3qah131bzk
ಪುಟ:Mrutyunjaya.pdf/೫೮೪
104
22073
319820
217743
2026-05-14T14:37:20Z
Pragathi. BH
7585
/* Validated */
319820
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ಮೃತ್ಯುಂಜಯ|left=|right=೫೭೧}}
ನುಸುಳಿ ಕುಳಿತು ರಾಮೆರಿಪ್ ಟಾನನ್ನು ತಬ್ಬಿಕೊಂಡ. ಹುಡುಗ ಅಳುತ್ತಿರಲಿಲ್ಲ.
ಕೆಂಡವಾಗಿದ್ದುವು ಅವನ ಕಣ್ಣುಗಳು.
{{gap}} “ ರಾಮೆರಿ, ರಾಮೆರಿ....” .
{{gap}} __ಬಟಾನ ಗಂಟಲಿನಿಂದ ತಪ್ಪಿಸಿಕೊಂಡು ಹೊರಬಿದ್ದ ಪಿಸುದನಿಯ
ಎರಡು ಪದಗಳು.
{{gap}} ಅವರು ಆತನ ದಾರಿ ನೋಡುತ್ತ ಕುಳಿತಿದ್ದರು. ಅವರೆಲ್ಲರ ಸ್ವರ
ಪಡೆಯದ ಒಂದು ಪ್ರಶ್ನೆ ನೀರವತೆಯೊಡನೆ ಸೆಣಸುತ್ತಿತ್ತು.
{{gap}} ಅರಮನೆಯ ಮಹಾದ್ವಾರವನ್ನು ಮುಚ್ಚಿದ್ದರು. ಆ ತೂಗಾಡುತ್ತಿದ್ದ
ಶನಕ್ಕೆ ಕಾವಲಾಗಿದ್ದರು ಇಬ್ಬರು ಭಟರು,
{{gap}}“ ಈಗ ಎರಡು ಕೆಲಸ ಆಗಬೇಕು ಅಹೂರಾ.”
{{gap}}“ ಹೇಳು ಅಣ್ಣ. ”
{{gap}} ಆಗಬೇಕಾದ್ದನ್ನು ವಿವರಿಸಿದ ಬಳಿಕ ಬಟಾ ಅಂದ :
{{gap}}" ಶವಲೇಪನ ಸಾಮಗ್ರಿ ದೋಣಿಗೆ ತಲಪಿಸಿದ ಮೇಲೆ ನೀನು ಇಲ್ಲಿಗೆ
ವಾಪಸಾಗೋಕು, ಒಂದಿಷ್ಟು ಬುತ್ತಿ ತಗೊಂಡು, ಕಾವಲಿನ ಆ ಇಬ್ಬರನ್ನೂ
ಊಟಕ್ಕೆ ಕರೀಬೇಕು. ಕೊಲೋದು ಬೇಡ, ಔಟ ಬೆಕ್ ನೋಡ್ಕೊಳ್ತಾರೆ.
ಅವರಿಗೆ ನಮ್ಮವರು ನಾಲ್ಕು ಜನ ಸಹಾಯ ಮಾಡ್ಡಿ, ಬಾಯಿಗೆ ಚಿಂದಿ
ತುರುಕಿ, ಕಣ್ಣು ಗಳಿಗೆ ಬಟ್ಟೆ ಕಟ್ಟಿ, ಕೈ ಕಾಲು ಬಿಗಿದು ಕತ್ತಲೇಲಿ ಎಸೆದು
ಬಿಡೋದು ....ಏಳು, ಗಂಡನನ್ನು ಕರಕೊ.”
{{gap}} ನಿದ್ದೆ ಹೋಗಿದ್ದ ಮಗುವನ್ನು ಹೆಗಲ ಮೇಲೆ ಹಾಕಿಕೊಂಡು ಅಹೂರಾ
ಎದ್ದಳು. ಗಂಡನಿಗೆ ಸನ್ನೆ ಮಾಡಿ ಬಟಾನನ್ನು ಹಿಂಬಾಲಿಸಿದಳು. ಜನಸಂಚಾರ"
ಕಡಿಮೆಯಾಗತೊಡಗಿದ್ದ ನದಿ ದಂಡೆಯ ದಾರಿ. ಒಂದೇ ದಿನ ಅವಧಿಯಲ್ಲಿ
ಆ ದಾರಿ ಅಹೂರಾಗೆ ಪರಿಚಿತವಾಗಿತ್ತು.
{{gap}}ದೋಣಿ ಯನ್ನು ಕಾಯುತ್ತ ಅಂಬಿಗರು ಕುಳಿತಿದ್ದರು. ಮೆನ್ನನನ್ನು
ಕಂಡೊಡನೆ, “ನಿಜವಾ ? ನಿಜವಾ ?” ಎಂದರು ಅವರು. ಸ್ವಲ್ಪ ಹೊತ್ತಿಗೆ
ಮುಂಚೆ ಅಲ್ಲಿಂದ ಹೊರಟು ಹೋದ ದೋಣಿಯ ಜನ ಆ ಸುದ್ದಿ ಹೇಳಿದ್ದರು-
ಆ ಅಂಬಿಗರು ಯಾರು ಎಂಬುದನ್ನು ಅರಿಯದೆ.</br><noinclude></noinclude>
doclhdpxv2vhh93tpumnvb2f0q4zqm2
ಪುಟ:Mrutyunjaya.pdf/೫೮೫
104
22074
319822
218255
2026-05-14T14:39:59Z
Pragathi. BH
7585
/* Validated */
319822
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ಮೃತ್ಯುಂಜಯ|left=೫೭೨|right=}}
{{gap}}ಮೆನ್ನ ಮರಳಿನ ಮೇಲೆ ಕುಳಿತು. ನ್ಯಾಯಸ್ಥಾನದಲ್ಲಿ ನಡೆದುದನ್ನು
ಚುಟುಕಾಗಿ ತಿಳಿಸಿದ.
{{gap}}ಅಂಬಿಗರ ದುಗುಡ ಕಪೋಲಗಳ ಮೇಲೆ ಹರಿಯುವ ಉಷ್ಣ ಪ್ರವಾಹ
ವಾಯಿತು. ಮೆಲ್ಲನೆ ಅಳುತಳುತ ಒಬ್ಬನೆಂದ :
{{gap}}"ಮೆನೆಪ್ಟಾ ಅಣ್ಣ ಏನು ಹೇಳಿದ್ರು ?”
{{gap}}“ ಮೆನೆಪ್ಟಾ ಅಣ್ಣ ಅಂದ್ರು: ಮಹಾಪ್ರಭುಗಳೇ, ಮಹಾ
ಅರ್ಚಕರೇ, ಅಮಾತ್ಯರೇ, ಪ್ರತಿಷ್ಠಿತರೇ ! ಕಿವಿಗೊಟ್ಟು ಕೇಳಿ ! ನಮಗೆ
ಜನರಿಗೆ ಸಿಟ್ಟು ಬಂದಾಗ, ಅದು ಮಹಾಪೂರವಾಗ್ತದೆ. ಅದರಲ್ಲಿ ನೀವೆಲ್ಲ
ಕೊಚ್ಚಿಹೋಗೀರಿ! ಮಹಾಪೂರ ಇಳಿದಾಗ ಕಂಡುಬರೊ ಜಗತ್ತು ಹೊಸದು,
ಆ ನೂತನ ಸೃಷ್ಟಿ ನಿರಾತಂಕವಾಗಿ ಆಗಲಿ ಅಂತ-ಇಗೋ-ರಾನನ್ನು !
ಪ್ಟಾನನ್ನು, ಅಮನ್ ನನ್ನು ಅನನ್ಯ ಭಾವದಿಂದ ನಾನು ಪ್ರಾರ್ಥಿಸೇನೆ....
ಅರ್ಥವಾಯ್ತಾ ? ”
{{gap}}“ ಇಲ್ಲ........"
{{gap}}“ ಹ್ಞ. ಬಹಳ ಅರ್ಥವಿರೋ ಮಾತು, ಮುಂದೆ ಸಹಸ್ರ ಸಹಸ್ರ
ವರ್ಷ ಅದು ಧ್ವನಿಸ್ತದೆ, ಪ್ರತಿಧ್ವನಿಸ್ತದೆ....ಕಡೆಗೆ ಒಂದು ದಿನ ಜನರಿಗೆ ಸಿಟ್ಟು
ಬರದೆ....”
{{gap}}ತನ್ನೊಳಗಿನ ಯಾತನೆಯನ್ನು ಮರೆಸಲು ಮೆನ್ನನಿಗೆ ನೆರವಾಯಿತು
ಮಾತಿನ ಆ ವೈಖರಿ.
{{gap}}ಅಹೂರಾಳೊಡನೆ ಬಟಾ ಬಂದು ತಲಪಿದ. ಧ್ವನಿ ತೆಗೆದು ರೋದಿಸಲು
ಹೊರಟ ಅಂಬಿಗರನ್ನು “ಶ್ ! ” ಎಂದು ಬಟಾ ತಡೆದ.
{{gap}}" ಆಗಬಾರದ್ದು ಆಯ್ತು. ಇನ್ನು__ಮುಂದಿನ ಕೆಲಸ,” ಎಂದ.
{{gap}}ಮೆನ್ನ ಎದ್ದು ಹೇಳಿದ :
{{gap}}“ ಆ ಅಂಜೂರ ಮರದ ಕೆಳಗೆ ಕೂತಿದ್ದೇನೆ. ಎಲ್ಲ ಆದಾಗ ನನ್ನನು
ಕರೀರಿ.”
{{gap}}"ಹೂಂ, ಅಯ್ಯ.”
{{gap}}ಸೆಣಬಿನ ದೊಡ್ಡ ಚೀಲದಲ್ಲಿ ವಿನಿಮಯ ಸಾಮಗ್ರಿಗಳಿದ್ದವು. ಅಹೂರಾಳ
ಗಂಡ ಅದನ್ನು ಹೊತ್ತುಕೊಂಡ.<noinclude></noinclude>
93gkkoaeqxtkffvt902jr3rss32idtx
ಪುಟ:Mrutyunjaya.pdf/೫೮೬
104
22075
319823
218240
2026-05-14T14:42:26Z
Pragathi. BH
7585
/* Validated */
319823
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ಮೃತ್ಯುಂಜಯ|left=|right=೫೭೩}}
{{gap}}“ರಾಜಧಾನಿಯಲ್ಲಿ ನಾಯಕರ ತಂಡದ ಖರ್ಚಿಗೆ ಬೇಕಾದೀತು ಅಂತ
ಇಪ್ಯುವರ್ ಇದನ್ನು ಕೊಟ್ಟ..... ಖಾಲಿಯಾಗುವ ಚೀಲ ಒಂದು ಬಿಟ್ಟು ಬೇರೇನೂ
ಉಳಿಸಬೇಡ ಅಹೂರಾ.”
{{gap}}“ ಹೂಂ ಅಣ್ಣ.”
{{gap}}" ಬನ್ನಿ. ಅಪೋಫಿಸ್ನ ಅಂಗಡಿ ತೋರಿಸ್ತೇನೆ.”
{{gap}}....ಅದೃಷ್ಟದ ಬೀದಿಯಲ್ಲಿ ಆ ಅಂಗಡಿ....
{{gap}}(ಅದೃಷ್ಟದ ಬೀದಿ. 'ಎಷ್ಟು ಕೆಟ್ಟ ಅದೃಷ್ಟ ನಮ್ಮದು!')
{{gap}}ಎಲ್ಲೋ ಒಂದೆರಡು ಮನೆಗಳಲ್ಲಷ್ಟೇ ದೀಪಗಳಿದ್ದುವು.
{{gap}}ಮುಚ್ಚಿದ್ದ ಒಂದು ಕದದ ಎದುರು ನಿಂತು ಬಟಾ ಪಿಸುನುಡಿದ :
{{gap}}"ಇದೇ. ಅಂಗಡಿ__ಮನೆ ಎರಡೂ, "ಅಪೋಫಿಸ್ ಅಯ್ಯ!"ಅಂತ
ಕೂಗು, ಅಡೂರಾ. ಬಾಗಿಲು ಬಡಿ, ನಾನು ಬೀದಿ ಮೂಲೇಲಿ ಕಾಯೇನೆ.”
{{gap}}ಬಟಾ ಹೊರಟೊಡನೆ, "ಅಪೋಫಿಸ್ ಅಯ್ಯ!ಅಪೋಫಿಸ್ ಅಯ್ಯ !”
ಎಂದು ಅವಳು ಕೂಗಿ ಕರೆದಳು. ಬಾಗಿಲು ತಟ್ಟಿದಳು. ಉತ್ತರದ ದಾರಿ
ನೋಡಿ ಮತ್ತೊಮ್ಮೆ ಹೆಸರು ಹಿಡಿದು ಕೂಗಿದಳು.
{{gap}}ಆಕೆಯ ಗಂಡನೂ ಕರೆದ :
{{gap}}"ಅಪೋಫಿಸ್ ಅಯ್ಯ ! » ಧರಿಸಿ
{{gap}}ಸದ್ದಿಲ್ಲವಲ್ಲ ; ಈ ಅಯ್ಯನನ್ನು ಎಬ್ಬಿಸುವುದು ಹೇಗೆ ?-ಎಂದು
ಅಹೂರಾ ಯೋಚನೆಗೆ ಈಡಾದಳು, ಅಷ್ಟರಲ್ಲೇ ಜಾಲಂದ್ರದ ಮುಚ್ಚಳ ತೆರೆದ
ಸಪ್ಪಳವಾಯಿತು,
{{gap}} ಅಪೋಫಿಸ್ ಜಾಲಂದ್ರದ ಮೂಲಕ ಕೇಳಿದ :
{{gap}}"ಯಾರು ? ಏನು ಬೇಕು ?"
{{gap}}ಈತ ಅಯ್ಯನಿರಬಹುದು ಎಂದುಕೊಂಡು, ಅಹೂರಾ ಉತ್ತರಿಸಿದಳು :
{{gap}}" ನಾವು ಪರ ಊರಿನವರು. ಒಂದಿಷ್ಟು ಸಾಮಗ್ರಿ ಬೇಕು ಅಯ್ಯ.”
{{gap}}“ಈ ಅಪರಾತ್ರಿಯಲ್ಲಿ ? ಎಂಥ ಸಾಮಗ್ರಿ ?"
{{gap}}ಅಹೂರಾಳ ಗುಂಡಿಗೆ ಬಡಿತ ತೀವ್ರವಾಯಿತು. ಅಧೀರಳಾಗದೆ,
ಧ್ವನಿಯ ಕಂಪನವನ್ನು ಮರೆಮಾಚಿ ಅವಳೆಂದಳು :
{{gap}}“ ಶವಲೇಪನ ಸಾಮಗ್ರಿ ಅಯ್ಯ.”<noinclude></noinclude>
h315f0mg7jbmwa865cczzjau3lknuc0
ಪುಟ:Mrutyunjaya.pdf/೫೮೭
104
22076
319824
218179
2026-05-14T14:42:46Z
Pragathi. BH
7585
/* Validated */
319824
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ಮೃತ್ಯುಂಜಯ|left=೫೭೪|right=}}
{{gap}}“ ಹ್ಞ? ಯಾವ ಜನ ನೀವು ?”</br>
{{gap}}“ ರೈತ ಜನ ಅಯ್ಯ.”</br>
{{gap}}“ ನಿಮ್ಮೂರಿನ ಭೂಮಾಲಿಕ ಕಳಿಸಿದಾನೆ ? ಎಪ್ಪತ್ತು ದಿವಸಗಳ</br>
ಲೇಪನ ಮಾಡ್ತೇವೆ? »</br>
{{gap}}“ ಅಲ್ಲ. ನನ್ನ ಅಣ್ಣ ತೀನ್ನೊಂಡ ಅಯ್ಯ. ನಾಳೆ ಬೆಳಿಗ್ಗೆಯೇ</br>
ಲೇಪನ ಮಾಡ್ತವೆ.”</br>
{{gap}}“ ಹಾಗೋ ? ನಿಮ್ಮ ಸ್ವಂತಕ್ಕೊ ? ಬೇಡ ಅನ್ನೋದಕ್ಕೆ ನಾನು</br>
ಯಾರು ? ಆದರೆ, ಇದೆಲ್ಲ ಖರ್ಚಿನ ಬಾಬು, ಐವತ್ತು ಉಟೆನ್ ಆಗ್ತದೆ.</br> ಅಷ್ಟು</br>
ನಾಲ್ಕಕ್ಕೆ ವಿನಿಮಯ ಸಾಮಗ್ರಿ ತಂದಿದೀರಾ ? »</br>
{{gap}}ಅನೂಬಿಸ್ ದೇವತೆಯ ಮುಖವಾಡವೂ ಬೇಕು. ಅದೂ ಸೇರಿಸ್ನಿ</br>
ಐವತ್ತು ಮಾಡ್ಕೊಳ್ಳಿ.”</br>
{{gap}}“ ಇಲ್ಲ. ಅರುವತ್ತಾಗದೆ.”</br>
{{gap}}“ ದೀಪ ಹಚ್ಚಿ ಅಯ್ಯ, ಬಾಗಿಲು ತೆರೀರಿ.”</br>
{{gap}}ಮತ್ತೆ ಮೌನ, ಪತ್ನಿ ಎದ್ದು ಹಚ್ಚಿಕೊಟ್ಟ ಹಣತೆಯನ್ನು ಕೈಯಲ್ಲಿ</br>
ಹಿಡಿದು ಅಪೋಫಿಸ್ ಬಾಗಿಲು ತೆರೆದ. ತುಸು ಮುಂದೆ ಬಂದು, ಬೀದಿಯಲ್ಲಿ</br>
ನಿಂತಿದ್ದವರನ್ನು ಹಣತೆಯ ಬೆಳಕಿನಲ್ಲಿ ನೋಡಿದ.</br>
{{gap}}“ ಮೂಟೆ ಇಳಿಸಿ,” ಎಂದ.</br>
{{gap}}“ ಮೂಟೆ ಬಿಚ್ಚಿ ಅಯ್ಯನಿಗೆ ತೋರಿಸು,” ಎಂದಳು ಆಹೂರಾ, ತನ್ನ</br>
ಗಂಡನಿಗೆ.</br>
{{gap}}ಆತ ಹೇರನ್ನು ಕೆಳಗಿಳಿಸಿ ಜಗಲಿಯ ಮೇಲಿಟ್ಟು, ಕಟ್ಟುಗಳನು</br>
ಬಿಚ್ಚಿದ, ಚೀಲದಲ್ಲಿದ್ದುದನ್ನು ಒಂದೊಂದಾಗಿ ಎತ್ತಿ ಹೊರಗಿಟ್ಟ..</br>
ಅಪೋಫಿಸ್ ದೀಪ ಕೆಳಗಿರಿಸಿ ವಿನಿಮಯ ಸಾಮಗ್ರಿಗಳನ್ನು ಪರೀಕ್ಷಿಸಿದ,</br>
{{gap}}ರಾತ್ರೆ ಹೊತ್ತು ಸಾಮಾನ್ಯ ಮಟ್ಟದ ಸಾಮಾನನ್ನೂ ದಾಟಿಸೌದು.</br>
ಅಲ್ಲವಾ ?” ಎಂದು ವ್ಯಂಗ್ಯೂಕ್ತಿಯಾಡಿದ.</br>
{{gap}}ಅಹೂರಾ ಪ್ರತಿಭಟಿಸಿದಳು : </br>
{{gap}}“ಅಂಥ ಮಾತು ಹೇಳಬಾರದು, ಅಯ್ಯ. ತಾನು ಸತ್ತಾಗ ಶವಲೇಪನ ಆಗ್ಬೇ</br>
ಕೂಂತ ಅಣ್ಣ ಯಾವಾಗ್ಲ ಹೇಳ್ತಿದ್ದ. ಅವನ ಆ ಆಸೆ ಈಡೇರಿಸೋದಕ್ಕೆಂತ</br><noinclude></noinclude>
o31pcq5nkeztj14t7jelgkwhel3jagl
319826
319824
2026-05-14T14:46:30Z
Pragathi. BH
7585
319826
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ಮೃತ್ಯುಂಜಯ|left=೫೭೪|right=}}
{{gap}}“ ಹ್ಞ? ಯಾವ ಜನ ನೀವು ?”
{{gap}}“ ರೈತ ಜನ ಅಯ್ಯ.”
{{gap}}“ ನಿಮ್ಮೂರಿನ ಭೂಮಾಲಿಕ ಕಳಿಸಿದಾನೆ ? ಎಪ್ಪತ್ತು ದಿವಸಗಳ
ಲೇಪನ ಮಾಡ್ತೇವೆ? »
{{gap}}“ ಅಲ್ಲ. ನನ್ನ ಅಣ್ಣ ತೀನ್ನೊಂಡ ಅಯ್ಯ. ನಾಳೆ ಬೆಳಿಗ್ಗೆಯೇ
ಲೇಪನ ಮಾಡ್ತವೆ.”
{{gap}}“ ಹಾಗೋ ? ನಿಮ್ಮ ಸ್ವಂತಕ್ಕೊ ? ಬೇಡ ಅನ್ನೋದಕ್ಕೆ ನಾನು
ಯಾರು ? ಆದರೆ, ಇದೆಲ್ಲ ಖರ್ಚಿನ ಬಾಬು, ಐವತ್ತು ಉಟೆನ್ ಆಗ್ತದೆ. ಅಷ್ಟು
ಮೌಲ್ಯಕ್ಕೆ ವಿನಿಮಯ ಸಾಮಗ್ರಿ ತಂದಿದೀರಾ ?
{{gap}}ಅನೂಬಿಸ್ ದೇವತೆಯ ಮುಖವಾಡವೂ ಬೇಕು. ಅದೂ ಸೇರಿಸ್ನಿ
ಐವತ್ತು ಮಾಡ್ಕೊಳ್ಳಿ.”
{{gap}}“ ಇಲ್ಲ. ಅರುವತ್ತಾಗದೆ.”
{{gap}}“ ದೀಪ ಹಚ್ಚಿ ಅಯ್ಯ, ಬಾಗಿಲು ತೆರೀರಿ.”
{{gap}}ಮತ್ತೆ ಮೌನ, ಪತ್ನಿ ಎದ್ದು ಹಚ್ಚಿಕೊಟ್ಟ ಹಣತೆಯನ್ನು ಕೈಯಲ್ಲಿ
ಹಿಡಿದು ಅಪೋಫಿಸ್ ಬಾಗಿಲು ತೆರೆದ. ತುಸು ಮುಂದೆ ಬಂದು, ಬೀದಿಯಲ್ಲಿ
ನಿಂತಿದ್ದವರನ್ನು ಹಣತೆಯ ಬೆಳಕಿನಲ್ಲಿ ನೋಡಿದ.
{{gap}}“ ಮೂಟೆ ಇಳಿಸಿ,” ಎಂದ.
{{gap}}“ ಮೂಟೆ ಬಿಚ್ಚಿ ಅಯ್ಯನಿಗೆ ತೋರಿಸು,” ಎಂದಳು ಆಹೂರಾ, ತನ್ನ
ಗಂಡನಿಗೆ.
{{gap}}ಆತ ಹೇರನ್ನು ಕೆಳಗಿಳಿಸಿ ಜಗಲಿಯ ಮೇಲಿಟ್ಟು, ಕಟ್ಟುಗಳನು
ಬಿಚ್ಚಿದ, ಚೀಲದಲ್ಲಿದ್ದುದನ್ನು ಒಂದೊಂದಾಗಿ ಎತ್ತಿ ಹೊರಗಿಟ್ಟ..
ಅಪೋಫಿಸ್ ದೀಪ ಕೆಳಗಿರಿಸಿ ವಿನಿಮಯ ಸಾಮಗ್ರಿಗಳನ್ನು ಪರೀಕ್ಷಿಸಿದ,
{{gap}}ರಾತ್ರೆ ಹೊತ್ತು ಸಾಮಾನ್ಯ ಮಟ್ಟದ ಸಾಮಾನನ್ನೂ ದಾಟಿಸೌದು.
ಅಲ್ಲವಾ ?” ಎಂದು ವ್ಯಂಗ್ಯೂಕ್ತಿಯಾಡಿದ.
{{gap}}ಅಹೂರಾ ಪ್ರತಿಭಟಿಸಿದಳು :
{{gap}}“ಅಂಥ ಮಾತು ಹೇಳಬಾರದು, ಅಯ್ಯ. ತಾನು ಸತ್ತಾಗ ಶವಲೇಪನ ಆಗ್ಬೇ
ಕೂಂತ ಅಣ್ಣ ಯಾವಾಗ್ಲ ಹೇಳ್ತಿದ್ದ. ಅವನ ಆ ಆಸೆ ಈಡೇರಿಸೋದಕ್ಕೆಂತ<noinclude></noinclude>
5h1h7yzaq3jvtp3wedy1wxmtbea12v8
ಪುಟ:Mrutyunjaya.pdf/೫೮೮
104
22077
319828
218169
2026-05-14T14:48:46Z
Pragathi. BH
7585
/* Validated */
319828
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ಮೃತ್ಯುಂಜಯ|left=|right=೫೭೫}}
ತಕ್ಷಣವೇ ಹೊರಟು ಬಂದ್ವಿ. ಇದ್ದದ್ದನ್ನೆಲ್ಲ ತೆಗೆದುಕೊಂಡು ಬಂದಿದ್ದೇವೆ.
ನೂರಾರು ಉಟೆನ್ ಮೌಲ್ಯವೇ ದೊರೀಬೌ.”
{{gap}}ಸೆಣಬಿನ ಬಟ್ಟೆಯ ಸೊಂಟದ ಪಟ್ಟಿಗಳು, ಜೊಂಡಿನ ಪಾದರಕ್ಷೆಗಳು,
ಮರದ ಹಾವುಗೆಳು, ಕೈಗೋಲು, ಹೊಡೆಗೋಲು, ಜೇನು ತುಂಬಿದ್ದ ಜಾಡಿ
ಗಳು, ಸೆಪ್ಟೆರಸ್ ಹಾಳೆಗಳು, ಹಾಲುಗಲ್ಲಿನ ಮರಿಗೆ-ಪಾತ್ರೆ, ಜೊಂಡಿನಿಂದ
ಹೆಣೆದ ಪುಟ್ಟ ಚಾಪೆಗಳು_ತಟ್ಟೆಗಳು,
{{gap}}ತನ್ನ ಸಂತಸವನ್ನು ನುಂಗುತ್ತ ಅಪೋಫಿಸ್ ಅಂದ :
{{gap}}"ಶವಲೇಪನ ದಿವ್ಯ ಜೀವನಕ್ಕೆ ಸಾಕ್ಷಿ. ನಾಳೆಯ ಬದುಕಿಗೆ ತಯಾರಿ.
ನೂರಾರು ಉಟೆನ್ ಮೌಲ್ಯ ತೆತ್ತರೂ ತಪ್ಪಲ್ಲ. ಇಲ್ಲೇ ಇರಿ, ಬಂದೆ;”
{{gap}} ಹಣತೆಯನ್ನು ಹೊಸ್ತಿಲ ಮೇಲಿರಿಸಿ ಅಪೋಫಿಸ್ ಒಳಹೋದ. ಸ್ವಲ್ಪ
ಹೊತ್ತಿನಲ್ಲೇ ಸಾಮಗ್ರಿಗಳೊಡನೆ ಹೊರ ಬಂದ.
{{gap}}ಸರ್ಜನೆ ಎಣ್ಣೆ ತುಂಬಿದ ಜಾಡಿ ; ಸೆಪ್ಟೆರಸ್ ದಂಟಿನಿಂದ ಮಾಡಿದ
ಪಿಚಕಾರಿ : ತಾಮ್ರದ ದಬ್ಬಣ, ಸೆಣಬಿನ ದಾರ ; ತೂತು ಮುಚ್ಚುವ ಬೆಣೆ ;
ಸೆಣಬಿನ ಪಟ್ಟಿಯ ಸುರುಳಿ ; ರಾಳ ; ಅನೂಬಿಸ್ ಮುಖವಾಡ.
{{gap}}ಅವನೆಂದ :
{{gap}}“ ನೋಡಿದಿಯಾ ತಾಯಿ ? ಬಡವರು ಶ್ರೀಮಂತರು ಅಂತ ನಾನು
ವ್ಯತ್ಯಾಸ ಮಾಡೋದಿಲ್ಲ. ಎಲ್ಲ ಉತ್ತಮ ಸಾಮಗ್ರಿ, ಇದಕ್ಕೆ ವಿನಿಮಯವಾಗಿ
ನೀವು ತಂದಿರೋದು ಸಾಲದು.”
{{gap}}ಅಹೂರಾ ನಿಟ್ಟುಸಿರು ಬಿಟ್ಟಳು.
{{gap}}“ ನಮ್ಮ ಸೆಣಬಿನ ಚೀಲ ಮಾತ್ರ ನಮಗೇ ಬೇಕು, ಅಯ್ಯ
{{gap}}"ಅಷ್ಟು ದೊಡ್ಡದು ಯಾತಕ್ಕೆ ನಿಮಗೆ ? ಲೇಪನ ಸಾಮಗಿ
ಒಯೊದಕ್ಕೆ ಸಣ್ಣ ಕೈಚೀಲ ಕೊಡೈನೆ__ಉಚಿತವಾಗಿ.”
{{gap}}“ ಸಣ್ಣ ಕೈಚೀಲವಂತೂ ಕೊಡಲೇಬೇಕು ಆಯ್ಕ, ಆ ದೊಡ್ಡ ಚೀಲ
.ನೆರೆಮನೆಯಿಂದ ಎರವಲು ತಂದದ್ದು. ವಾಪಸು ಕೊಡ್ಬೇಕು.”
{{gap}}“ ಹಾಗಾದರೆ ಕತ್ತಿನಲ್ಲಿರೋ ಸರಗಳನ್ನು ಕೊಡು.”
{{gap}}"ಮೂರು ಕವಡೇ ಸರ. ಎರಡು ತಾಮ್ರದ್ದು, ಒಂದು ಬೆಳ್ಳೀದು.
ಎಲ್ಲಾ ಕೊಡಲಾ ?”<noinclude></noinclude>
p030074rzk361nm4e98tjw2lr5rbhpb
319829
319828
2026-05-14T14:50:48Z
Pragathi. BH
7585
319829
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ಮೃತ್ಯುಂಜಯ|left=|right=೫೭೫}}
ತಕ್ಷಣವೇ ಹೊರಟು ಬಂದ್ವಿ. ಇದ್ದದ್ದನ್ನೆಲ್ಲ ತೆಗೆದುಕೊಂಡು ಬಂದಿದ್ದೇವೆ.
ನೂರಾರು ಉಟೆನ್ ಮೌಲ್ಯವೇ ದೊರೀಬೌ.”
{{gap}}ಸೆಣಬಿನ ಬಟ್ಟೆಯ ಸೊಂಟದ ಪಟ್ಟಿಗಳು, ಜೊಂಡಿನ ಪಾದರಕ್ಷೆಗಳು,
ಮರದ ಹಾವುಗೆಳು, ಕೈಗೋಲು, ಹೊಡೆಗೋಲು, ಜೇನು ತುಂಬಿದ್ದ ಜಾಡಿ
ಗಳು, ಸೆಪ್ಟೆರಸ್ ಹಾಳೆಗಳು, ಹಾಲುಗಲ್ಲಿನ ಮರಿಗೆ-ಪಾತ್ರೆ, ಜೊಂಡಿನಿಂದ
ಹೆಣೆದ ಪುಟ್ಟ ಚಾಪೆಗಳು_ತಟ್ಟೆಗಳು,
{{gap}}ತನ್ನ ಸಂತಸವನ್ನು ನುಂಗುತ್ತ ಅಪೋಫಿಸ್ ಅಂದ :
{{gap}}"ಶವಲೇಪನ ದಿವ್ಯ ಜೀವನಕ್ಕೆ ಸಾಕ್ಷಿ. ನಾಳೆಯ ಬದುಕಿಗೆ ತಯಾರಿ.
ನೂರಾರು ಉಟೆನ್ ಮೌಲ್ಯ ತೆತ್ತರೂ ತಪ್ಪಲ್ಲ. ಇಲ್ಲೇ ಇರಿ, ಬಂದೆ;”
{{gap}} ಹಣತೆಯನ್ನು ಹೊಸ್ತಿಲ ಮೇಲಿರಿಸಿ ಅಪೋಫಿಸ್ ಒಳಹೋದ. ಸ್ವಲ್ಪ
ಹೊತ್ತಿನಲ್ಲೇ ಸಾಮಗ್ರಿಗಳೊಡನೆ ಹೊರ ಬಂದ.
{{gap}}ಸರ್ಜನೆ ಎಣ್ಣೆ ತುಂಬಿದ ಜಾಡಿ ; ಸೆಪ್ಟೆರಸ್ ದಂಟಿನಿಂದ ಮಾಡಿದ
ಪಿಚಕಾರಿ : ತಾಮ್ರದ ದಬ್ಬಣ, ಸೆಣಬಿನ ದಾರ ; ತೂತು ಮುಚ್ಚುವ ಬೆಣೆ ;
ಸೆಣಬಿನ ಪಟ್ಟಿಯ ಸುರುಳಿ ; ರಾಳ ; ಅನೂಬಿಸ್ ಮುಖವಾಡ.
{{gap}}ಅವನೆಂದ :
{{gap}}“ ನೋಡಿದಿಯಾ ತಾಯಿ ? ಬಡವರು ಶ್ರೀಮಂತರು ಅಂತ ನಾನು
ವ್ಯತ್ಯಾಸ ಮಾಡೋದಿಲ್ಲ. ಎಲ್ಲ ಉತ್ತಮ ಸಾಮಗ್ರಿ, ಇದಕ್ಕೆ ವಿನಿಮಯವಾಗಿ
ನೀವು ತಂದಿರೋದು ಸಾಲದು.”
{{gap}}ಅಹೂರಾ ನಿಟ್ಟುಸಿರು ಬಿಟ್ಟಳು.
{{gap}}“ ನಮ್ಮ ಸೆಣಬಿನ ಚೀಲ ಮಾತ್ರ ನಮಗೇ ಬೇಕು, ಅಯ್ಯ
{{gap}}"ಅಷ್ಟು ದೊಡ್ಡದು ಯಾತಕ್ಕೆ ನಿಮಗೆ ? ಲೇಪನ ಸಾಮಗಿ
ಒಯ್ಯೋಯದಕ್ಕೆ ಸಣ್ಣ ಕೈಚೀಲ ಕೊಡ್ತೇನೆ__ಉಚಿತವಾಗಿ.”
{{gap}}“ ಸಣ್ಣ ಕೈಚೀಲವಂತೂ ಕೊಡಲೇಬೇಕು ಆಯ್ಕ, ಆ ದೊಡ್ಡ ಚೀಲ
.ನೆರೆಮನೆಯಿಂದ ಎರವಲು ತಂದದ್ದು. ವಾಪಸು ಕೊಡ್ಬೇಕು.”
{{gap}}“ ಹಾಗಾದರೆ ಕತ್ತಿನಲ್ಲಿರೋ ಸರಗಳನ್ನು ಕೊಡು.”
{{gap}}"ಮೂರು ಕವಡೇ ಸರ. ಎರಡು ತಾಮ್ರದ್ದು, ಒಂದು ಬೆಳ್ಳೀದು.
ಎಲ್ಲಾ ಕೊಡಲಾ ?”<noinclude></noinclude>
sw9rcc0sbw0wbambzel8ok889r9tpdn
ಪುಟ:Mrutyunjaya.pdf/೫೮೯
104
22078
319831
65763
2026-05-14T14:55:30Z
Pragathi. BH
7585
/* Validated */
319831
proofread-page
text/x-wiki
<noinclude><pagequality level="4" user="Pragathi. BH" /></noinclude>
{{gap}}“ ಹೂಂ. ಕಮ್ಮಿ ಮೌಲ್ಯ ಕೊಟ್ಟು ಲೇಪನ ಸಾಮಗ್ರಿ ತಗೊಂಡು ಹೋದರೆ ಸತ್ತವನಿಗೆ ಒಳ್ಳೀದಲ್ಲ.”
{{gap}}ఆಹುರಾ ಮಗುವನ್ನು ಗಂಡನ ಹೆಗಲಿಗೆ ವರ್ಗಾಯಿಸಿದ . ಸರಗಳನ್ನು ಬಿಚ್ಚಿ ಕೊಟ್ಟಳು. ಬರಿದಾದ ವಕ್ಶಸ್ಧಲವನ್ನು ಅಪೋಫಿಸ್ ಒಮ್ಮೆ ದಿಟ್ಟಿಸಿ , ವಿನಿಮಯಕ್ಕೆ ಎಂದು ದೊರೆತ ಸಾಮಗ್ರಿಗಳನ್ನು ಎರಡೂ ಕೈಗಳಲ್ಲಿ ಬಾಚಿ ఒಳಗಿಂಸಿದ.
{{gap}}అಹೂರಾ ಕೀಳಿದಳು:
{{gap}}“ಸ್ವಲ್ಪ ಸುಗಂಧ ದ್ರವ್ಯ ಕೂಡಿ, ಅಯ್ಯ. ದೇವರಿಗೆ ಸಂತೋಷ ವಾಗ್ರದೆ.”
{{gap}}ಅಪೋಫಿಸ್ ಗೊಣಗಿದ. ಪೆಪ್ಟೆರಸ್ ಎಲೆಯಲ್ಲಿ ಕಟ್ಟಿದ ಧೂಪದ ಪುಡಿಯ ಪೊಟ್ಟಣವನ್ನು ಎತ್ತಿ ಕೊಟ್ಟ.
{{gap}}“ನಿನ್ನ ಅಣ್ಣ ಹ್ಯಾಗೆ ಸತ್ತ ?”
{{gap}}ಕಣ್ಣುಗಳನ್ನು ಭದ್ರವಾಗಿ ಮುಚ್ಚಿ ಅಹೂರಾ ಉತ್ತರವಿತ್ತಳು :
ವೂಸಳೆ ಕಡೀತು."
{{gap}}ವೊಸಳೇನ ಕೂಂದಿರಾ ? "
{{gap}}*ಹ್ಜ್ನ ಹ್ಜ್ನ
{{gap}}ಎನು ಅವನು ಹೆಸರು ?
{{gap}}“ಏನು ಅವನ ಹೆಸರು ?”
{{gap}}ಈ ಪ್ರಶ್ನೆಯನ್ನು ಅಹೂರಾ ನಿರೀಕಿಸಿರೆಲಿಲ್ಲ. ಕణ ಅ ಕಿದರೂ ಗಂಟಲು ಸರಿಪಡಿಸಿ ಅಂದಳು :
{{gap}}“ಹುಟ್ಟಿದವನಿಗೊಂದು ಹೆಸರು. ದೇವರದೇ, ಪ್ ಟಾಹೊಟಿಪ್ ಅಂತ.”
{{gap}}“ಪ್ ಟಾಹೊಟಿಪ್. ಸತ್ತವನ ನಾಮೋಚ್ಚಾರ ಮಾಡಿದರೆ ಅವನು ಮತ್ತೆ ಜೀವಂತವಾಗಾನೆ. ಈ ದೇವವಾಕ್ಯ ಕೀಳಿದೀರಾ ? *
{{gap}}“ಇಲ್ಲ ಅಯ್ಯ”
{{gap}}"ಕಲಿತ್ಕೊಳ್ಳಿ."
{{gap}}“ಕೈಚೀಲ ಕೊಡಿ ಅಯ್ಯ." -
{{gap}}“ಇಲ್ಲ! ಆಗಿರೋ ನಷ್ಟ ಸಾಲದೆ? ನಿಮ್ಮ ಚೀಲದಲ್ಲೇ ಹಾಕ್ಕೊಳ್ಳಿ!”
ವಿನಿಮಯ ವಸ್ತು ಗಳನ್ನು ಕೊಟ್ಟ ಮೇಲೆ ಬರಿದಾಗಿದ್ದ ದೊಡ್ಡ ಚೀಲ )<noinclude></noinclude>
fqjg2ja9vo2tartwwns3at8ymyxr3ia
ಪುಟ:Mrutyunjaya.pdf/೬೦೧
104
22090
319865
221159
2026-05-14T18:13:01Z
Pragathi. BH
7585
/* Validated */
319865
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ಮೃತ್ಯುಂಜಯ|left=೫೮೮|right=}}
{{gap}}ಮೆನ್ನ ಮತ್ತೊಮ್ಮೆ ಮೂಡಣದತ್ತ ನೋಡಿ ಕೇಳಿದ:
{{gap}}“ಅದು ನಸುಬೆಳಕು ಅಲ್ಲವಾ?”
{{gap}}ಅಳಲು ಇನ್ನು ಉಳಿದವರ ಪಾಲಿಗೆ ಎಂದು, ಬಟಾ ವಾಸ್ತವ ಪ್ರಪಂಚ ಕ್ಕಿಳಿದ.
{{gap}}“ ಹೂಂ. ”
{{gap}}ರಾ ಉದಿಸೋದಕ್ಕೆ ಮುಂಚೆ ಶವಕ್ಕೆ ಸ್ನಾನವಾಗ್ಬೇಕು. ದೇವಸೇವಕನಾದ ನಾನು ಸ್ನನ ಮಾಡ್ಬೇಕು. ಬೆಳಕು ಹರಿಯುತ್ಲೆ ಶವಲೇಪನದ ಮೊದల ಕ್ರಿಯೆ ఆರ೦ಭಿಸ್ತೇನೆ. ಸಾಯ೦ಕಾಲದೊಳಗೆ ಲೇಪನ ಮುಗೀತದೆ."
{{gap}}“ ಈಗ ದೋಣಿ ನಿಲ್ಲಿಸ್ಬೇಕಾ ಅಯ್ಯ?"
{{gap}}"ಹೌದು.”
{{gap}}ಸ೦ಗಡಿಗರನ್ನು ಉದ್ದೇಶಿಸಿ ಬಟಾನೆ೦ದು :
{{gap}}“ ಸ್ವಲ್ಪ ಹೊತ್ತು ದಡಕ್ಕಿಳಿದು ಮುಂದುವರಿಯೋಣ.”
{{gap}}ಇರುಳು ಕಳೆಯುತ್ತ ಬಂದಂತೆ ಮರಳಿನ ಬಿಳುಪು ಹೆಚ್ಚಿತು. ದಡ ಮುಟ್ಟುವುದು ಅನುಕೂಲವಾಗಿದ್ದ ಕಡೆ ದೋಣಿ ನಿಂತಿತು.
{{gap}}ಮೆನ್ನ ಕೆಳಕ್ಕೆ ಧುಮುಕಿ. ఒంದು ಮೂಲೆಯಲ್ಲಿ ఎರಡು ಕಲ್ಲುಗಳನ್ನು ಜೋಡಿಸಿ ಇಟ್ಟ. ದೋಣಿಯಲ್ಲಿದ್ದ ಸೆಣಬಿನ ಚೂರುಗಳನ್ನು ತ೦ದು ದ೦ಡೆಯ ಮೇಲೆ ದೊರೆತ ಒಣಗಿದ ಪೆಪೈರಸ್ ದಂಟುಗಳನ್ನು బಳసి, ಚಕಮುಕಿಯ ನೆರವಿ ದ೦ಡೆಯ ಮೇಲೆ ದೊರೆತ ಒಣಗಿದ. ಜನ ಬಹಿದೆ೯ಶೆಗಾಗಿ ದೂರ ತೆರಳಿದಾಗ ಮೆನ ಮಡಕೆಯಲ್ಲಿ ರಾಳವನ್ನಿಟ್ಟು, ನೀರು ಸುರಿದು ಒಲೆಯ ಮೇಲಿರಿಸಿ, ದ್ರಾವಣ್ನವನ್ನು ಸಿದ್ದ ಗೊಳಿಸಿದ.
{{gap}}ಈ ಕೆಲಸಕ್ಕೆ ಹಿನ್ನೆಲೆಯಾಯಿತು ಅವನೇ ನುಡಿಯುತ್ತಿದ್ದ ಪ್ ಟಾ ಸ್ತೂತ್ರ.
{{gap}}ಬಟಾನೂ ಮೆನ್ನನೂ ಮೆನ್ನನೂ ಮೆನೆಸ್ ಟಾನ ರು೦ಡ ಮು೦ಡ ಅವಯನಗಳಿದ್ದ ಚೀಲಗಳನ್ನು ದ೦ಡೆಗೆ ತಂದರು.ಮಲಗಿಸಿ, ನೀರಿನಿಂದ ಮೈಯನ್ನು ತೊಳೆದರು ರುಂಡವನ್ನು ಮು೦ಡಕ್ಕೆ ಜೋಡಿಸಿ ಕ೦ಕುಗಳನ್ನು ಆಧರಿಸಿ ಸೆಣಬಿನ ದಾರ ದಿ೦ದ ಬಿಗಿದರು. ಸುತ್ತುಗಟ್ಟ ನಿ೦ತವರಿಗೆಲ್ಲ ಕ೦ಡುದು ಮೆನೆಪ್ ಟಾನ ಶಾ೦ತ ಮುಖಮುದ್ರೆ.<noinclude></noinclude>
3m73agqrnrb5yrwnwajmbtkqzjgk0ge
ಪುಟ:Mrutyunjaya.pdf/೬೧೯
104
22108
319891
65488
2026-05-15T03:56:35Z
Pragathi. BH
7585
/* Validated */
319891
proofread-page
text/x-wiki
<noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=೬೦೨|right=}}</noinclude>ಅನರಲ್ಲಿಂದ ಸೆರೋ ಹಾಗೂ ಅರ್ಚಕರ ಬಳಿಗೆ.
{{gap}}ಮಹಾಮಂದಿರಕ್ಕೆ ಹೊರಡೂವ ಮುಂಚೆ ಆಪೊಫಿಸ್ ಅರಮನೆಯ ಮಹಾದ್ವಾರಕ್ಕೆ ಬಂದ.
{{gap}}"ನಿನ್ನೆ ಕೊಂದ್ರಲ್ಲಾ. ಅವನನ್ನ ನದಿಗೆ ಎಸೆದುಬಿಟ್ರಾ?" ಎಂದು ಕಾವಲಿನವರನ್ನು ಕೇಳಿದ.
{{gap}}"ರುಂಡವೂ ಇಲ್ಲ, ಮುಂಡವೂ ಇಲ್ಲ-ಮಾಯ!" ಎಂದ ಒಬ್ಬ ಕಾವಲುಗಾರ.
{{gap}} ಇನ್ನೊಬ್ಬನ ಪ್ರಕಾರದ ಬಳಿ ಇದ್ದು ಊಟದ ಅವಶೇಶವನ್ನು ನೋಡಿ, ದಳಪತಿಯ ಮುಂದೆ ಕಾವಲುಗಾರರ ವಿಚಾರಣೆ ಆಗ್ತಿದೆ." ಎಂದ.
{{gap}}ಅಪೊಫಿಸ್ ಪ್ಟಾ ದೆವರನ್ನು ಸ್ತುತಿಸುತ್ತ ಮಹಾಮಂದಿರಕ್ಕೆ ಓಡಿದ. {{gap}}ಮಹಾ ಅರ್ಚಕ ಹೇಪಾಟ್ಗೆ ಅರಮನೆಯಿಂದ ಅದೇ ಆಗ ವಾರ್ತೆ ಬಂದಿತು.
{{gap}}ಅಪೋಫಿಸ್ನ ನಿವೇದನೆ ಮುಗಿದೊಡನೆ ಹೇಪಾಟ್ ಕಿರಿಚಿದ
{{gap}}"ಕತ್ತೆ! ನಿನ್ನ ತಲೆ ಕಡಿಬೇಕು! ದುರಾಸೆ! ಸ್ವತಃ ಸೆತ್ ಬಂದರೂ ಕಣ್ಮುಚ್ಚಿ ವ್ಯಾಪಾರ ಮಾಡ್ತಿಯಲ್ಲ?"
{{gap}}ಹೆದರಿದವನಂತೆ ಅಪೋಫಿಸ್ ನಟಿಸಿದ ತಿರಸ್ಕಾರದ ದೃಷ್ಟಿ ಬೀರಿ ಮಹಾ ಅರ್ಚಕನೆಂದ.
{{gap}}"ಯೋಧರ ತಂಡ ಕರಕೊಂಡು ರಾಜಧಾನಿಯಲ್ಲೆಲ್ಲ ಶೊಧಿಸು. ಆ ಗಿರಾಕಿಗಳು ಸಿಗ್ತಾರೇನೋ ನೋಡು."
{{gap}}ಇನೇನಿಯನ್ನು ಕರೆದು ಆಜ್ನೆ ಇತ್ತೆ
{{gap}}"ಮಧ್ಯಾಹ್ನದ ಮೇಲಲ್ಲ. ಇನ್ನೂ ಬೇಗನೆ ದಂಡು ಹೊರಡ್ಬೇಕು. ಬಕಿಲನಿಗೆ ತಿಳಿಸು. ಪ್ಟಾ ದೇವರನ್ನು ಸಿದ್ಧಪಡಿಸು."
{{gap}}"ಮೆರವಣಿಗೆ ಬೇಡವೇ?"
{{gap}}"ವಯಸ್ಸಾಗ್ತಾ ಆಗ್ತಾ ಬುದ್ಧಿ ನಿನಗೆ ಮಓದವಾಗ್ತಿದೆಯೋ? ಮೆರವಣಿಗೆ ಬೇಕು. ಆದರೆನಿಧಾನವಾಗಬಾರದು. ಆ ಅಮಾತ್ಯನಿಗೆ ಹೇಳಿ ಕಳಿಸು."<noinclude></noinclude>
o0pqkeu2u17q01oy7iwc5cz5tdbyfhy
ಪುಟ:Mrutyunjaya.pdf/೬೨೦
104
22109
319893
65487
2026-05-15T04:00:28Z
Pragathi. BH
7585
/* Validated */
319893
proofread-page
text/x-wiki
<noinclude><pagequality level="4" user="Pragathi. BH" /></noinclude>{{gap}}ಪೆರೋನ್ನನ್ನು ಭೇಟಿಯಾದ ಬಳಿಕ ಆಮೆರಬ ನೇರವಾಗಿ ಮಹಾಮಂದಿರ ತಲಸಿದ.
{{gap}}"ಪೆರೋನ ಆಯುರಾರೋಗ್ಯ ವರ್ಧಿಸಲಿ!" ಎಂದ.
{{gap}}"ವರ್ಧಿಸಲಿ!" ಎಂದ ಚುಟುಕು ವಂದನೆ ಮಾಡಿ ಹೇಪಾಟ್ ಗುಡುಗಿದ
{{gap}}"ದೇಶದ ಆಡಳಿತದ ಬಿಗಿ ಶಿಥಿಲವಾಗಿದೆ ಅನ್ನೋದಕ್ಕೆ ಬೇರೆ ದೃಷ್ಟಾಂತ ಬೇಕಾ?'
{{gap}}ತಾಳ್ಮೆ ಕಳೆದುಕೊಳ್ಳದೆ ಆಮೆರಬ್ ಅಂದ:
{{gap}}"ದೇವಸ್ವರೂಪನ ಪ್ರತಿನಿಧಿಯಾಗಿ ನೀವು ನೀರಾನೆ ಪ್ರಾಂತಕ್ಕೆ ಹೋಗ್ತಿದ್ದೀರ. ಮಹಾ ಅರ್ಚಕರು ದಂಡಯಾತ್ರೆಯ ಹಿರಿತನ ವಹಿಸ್ತಿರೋದು ಅಪೂರ್ವ ಸಂಭವ. ಇವತ್ತು ಕಹಿಮಾತು ಆಡಬಾರದು."
{{gap}}"ಶವಲೇಪನ ಸಾಮಗ್ರಿ ಕೊಂಡಿದ್ದಾರೆ."
{{gap}}"ಗೊತ್ತಾಯ್ತು. ಶವಕ್ಕೆ ಉಸಿರು ತುಂಬೋದಕ್ಕಾಗ್ತದಾ? ಹೇಗು ಅಲ್ಲಿಗೇ ಹೊರಟಿದ್ದೀರಿ. ಹೊರಡೋದಕ್ಕೆ ಮುಂಚೆ"
{{gap}}"ಏನು?"
{{gap}}"ಅರಮನೆಗೆ ಬರ್ತೀರಿ ಅಲ್ಲವಾ?'
{{gap}}"ವೃಥಾ ಕಾಲವ್ಯಯ. ಮೆರವಣಿಗೆ ನೇರವಾಗಿ ದೋಣಿಕಟ್ಟೆಗೆ ಹೋಗ್ತದೆ. ಪೆರೋಗೆ ತಿಳಿಸಿಬಿಡಿ."
{{gap}}ದೊಡ್ಡದಲ್ಲ. ತಡವಾಗುವ ಹಾಗಿದ್ದರೆ ದಂಡಯಾತ್ರೆಯಿಂದ ವಾಪಸ್ಸಾದ್ಮೇಲೆ ಭೇಟಿಯಾಗೋಣ ಅಂತ ಮಹಾಪ್ರಭುವೇ ಹೇಳಿದ್ದಾರೆ."
{{gap}}"ನಾನು ಪೂಜೆಗೆ ಹೊರಡ್ಬೇಕು."
{{gap}}"ನಾನೂ ಹೊರಟೆ. ಶವದ ಶೋಧೆ ನಡೆದಿದೆ. ಅಮಾತ್ಯ ಭವನ ದಲ್ಲಿರ್ತೇನೆ ಆಮೇಲೆ ಕಟ್ಟೇಲಿ ಕಾಣ್ತೇನೆ."
{{gap}}ಅರಮನೆಯ ಸೇವಕರು ಎಂದಿನಂತೆ ತಮ್ಮ ತಮ್ಮ ಕೆಲಸಗಳಲ್ಲಿ ಆ ದಿನ ನಿರತರಾಗಲಿಲ್ಲ. ಅಲ್ಲಲ್ಲಿ ಗುಂಪು ಕೊಡುತ್ತ ಹೊತ್ತು ಕಳೆದರು. ಹೊರಗೆ ತೋರಿಸೆದ ಸಂತಸ ಅವರದು.
{{gap}}ಔಟ ಬೆಕ್ ಸೆರೆಯಲ್ಲಿ ಇಲ್ಲವೆಂಬುದನ್ನು ತಿಳಿದಾಗ ಕಾರಾಗೃಹದ ಅಧಿಕಾರಿ.<noinclude></noinclude>
cwzmf3jt9msdx7ujifuox6sti1otpru
319894
319893
2026-05-15T04:00:59Z
Pragathi. BH
7585
319894
proofread-page
text/x-wiki
<noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=|right=೬೦೩}}</noinclude>{{gap}}ಪೆರೋನ್ನನ್ನು ಭೇಟಿಯಾದ ಬಳಿಕ ಆಮೆರಬ ನೇರವಾಗಿ ಮಹಾಮಂದಿರ ತಲಸಿದ.
{{gap}}"ಪೆರೋನ ಆಯುರಾರೋಗ್ಯ ವರ್ಧಿಸಲಿ!" ಎಂದ.
{{gap}}"ವರ್ಧಿಸಲಿ!" ಎಂದ ಚುಟುಕು ವಂದನೆ ಮಾಡಿ ಹೇಪಾಟ್ ಗುಡುಗಿದ
{{gap}}"ದೇಶದ ಆಡಳಿತದ ಬಿಗಿ ಶಿಥಿಲವಾಗಿದೆ ಅನ್ನೋದಕ್ಕೆ ಬೇರೆ ದೃಷ್ಟಾಂತ ಬೇಕಾ?'
{{gap}}ತಾಳ್ಮೆ ಕಳೆದುಕೊಳ್ಳದೆ ಆಮೆರಬ್ ಅಂದ:
{{gap}}"ದೇವಸ್ವರೂಪನ ಪ್ರತಿನಿಧಿಯಾಗಿ ನೀವು ನೀರಾನೆ ಪ್ರಾಂತಕ್ಕೆ ಹೋಗ್ತಿದ್ದೀರ. ಮಹಾ ಅರ್ಚಕರು ದಂಡಯಾತ್ರೆಯ ಹಿರಿತನ ವಹಿಸ್ತಿರೋದು ಅಪೂರ್ವ ಸಂಭವ. ಇವತ್ತು ಕಹಿಮಾತು ಆಡಬಾರದು."
{{gap}}"ಶವಲೇಪನ ಸಾಮಗ್ರಿ ಕೊಂಡಿದ್ದಾರೆ."
{{gap}}"ಗೊತ್ತಾಯ್ತು. ಶವಕ್ಕೆ ಉಸಿರು ತುಂಬೋದಕ್ಕಾಗ್ತದಾ? ಹೇಗು ಅಲ್ಲಿಗೇ ಹೊರಟಿದ್ದೀರಿ. ಹೊರಡೋದಕ್ಕೆ ಮುಂಚೆ"
{{gap}}"ಏನು?"
{{gap}}"ಅರಮನೆಗೆ ಬರ್ತೀರಿ ಅಲ್ಲವಾ?'
{{gap}}"ವೃಥಾ ಕಾಲವ್ಯಯ. ಮೆರವಣಿಗೆ ನೇರವಾಗಿ ದೋಣಿಕಟ್ಟೆಗೆ ಹೋಗ್ತದೆ. ಪೆರೋಗೆ ತಿಳಿಸಿಬಿಡಿ."
{{gap}}ದೊಡ್ಡದಲ್ಲ. ತಡವಾಗುವ ಹಾಗಿದ್ದರೆ ದಂಡಯಾತ್ರೆಯಿಂದ ವಾಪಸ್ಸಾದ್ಮೇಲೆ ಭೇಟಿಯಾಗೋಣ ಅಂತ ಮಹಾಪ್ರಭುವೇ ಹೇಳಿದ್ದಾರೆ."
{{gap}}"ನಾನು ಪೂಜೆಗೆ ಹೊರಡ್ಬೇಕು."
{{gap}}"ನಾನೂ ಹೊರಟೆ. ಶವದ ಶೋಧೆ ನಡೆದಿದೆ. ಅಮಾತ್ಯ ಭವನ ದಲ್ಲಿರ್ತೇನೆ ಆಮೇಲೆ ಕಟ್ಟೇಲಿ ಕಾಣ್ತೇನೆ."
{{gap}}ಅರಮನೆಯ ಸೇವಕರು ಎಂದಿನಂತೆ ತಮ್ಮ ತಮ್ಮ ಕೆಲಸಗಳಲ್ಲಿ ಆ ದಿನ ನಿರತರಾಗಲಿಲ್ಲ. ಅಲ್ಲಲ್ಲಿ ಗುಂಪು ಕೊಡುತ್ತ ಹೊತ್ತು ಕಳೆದರು. ಹೊರಗೆ ತೋರಿಸೆದ ಸಂತಸ ಅವರದು.
{{gap}}ಔಟ ಬೆಕ್ ಸೆರೆಯಲ್ಲಿ ಇಲ್ಲವೆಂಬುದನ್ನು ತಿಳಿದಾಗ ಕಾರಾಗೃಹದ ಅಧಿಕಾರಿ.<noinclude></noinclude>
2us2fbeycmrsgmbohut24bm61d0s0ya
ಪುಟ:Mrutyunjaya.pdf/೬೨೧
104
22110
319897
65486
2026-05-15T04:04:31Z
Pragathi. BH
7585
/* Validated */
319897
proofread-page
text/x-wiki
<noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=೬೦೪|right=}}</noinclude>ಕೂಗಾಡಿದ.
{{gap}}“ಅವರನ್ನು ಬಿಡೋದಕ್ಕೆ ನಾಯಸ್ಥಾನದ ಆಜ್ನೆಯಾಗಿದೆ అంತ ಯಾರೋ ಬಂದು ಹೇಳಿದ್ರು,” ಎಂದರು ಕಾರಾಗೃಹದ ಕಾವಲುಗಾರರು.
{{gap}}ಅಮಾತ್ಯ ದಳಪತಿಯನ್ನು ಬಯ್ದಿದ್ದ. ದಳಪತಿ ಕಾವಲುಗಾರರಿಗೆ ಗುದ್ದಿದ.
{{gap}}ಹಿಂದಿನ ರಾತ್ರೆ ಹಟ್ಟಿಗೆ ಮರಳಿದವಳು ಶೋಕಭರಿತೆ ಶೀಬಾ. ಮಡದಿಯ ಮನಸ್ಸನ್ನು ಬಲ್ಲವನು ಅವಳ ಗಂಡ. ಆತನಿಗೂ ದುಃಖ.
{{gap}}ಆದರೆ ಬೆಳಿಗ್ಗೆ, ಶವ ಮಾಯವಾದ ಸುದ್ದಿ ಹಬ್ಬಿ, ಕರಿಯ ಮೋಡಗಳು
ಚದರಿದುವು. ಮೆನ್ನಯ್ಯ ಕಾಣಿಸುವನೇನೋ ಎಂದು ಶೀಬಾ ಅಲ್ಲಿ ಇಲ್ಲಿ ನೋಡಿದಳು. ಯಾರ ಸುಳಿವೂ ಇಲ್ಲ, ರಾತ್ರಿಯೇ ದೋಣಿ ರಾಜಧಾನಿ ಬಿಟ್ಟಿರ ಬೇಕು ಎಂದು ತೀರ್ಮಾನಕ್ಕೆ ಬಂದಳು. ತನ್ನ ಸಂತಸವನ್ನು ಗಂಡನೊಡನೆ ಹಂಚಿಕೊಂಡಳು.
{{gap}}ಮಹಾ ಅರ್ಚಕ ಪ್ರಸನ್ನನಾದ, ಸೆಡ್ ಉತ್ಸವ ನಡೆಯಿತು, ತನ್ನೆದುರು ಬಾಯಿ ತೆರೆದಿದ್ದ ಗಂಡಾಂತರ ದೂರವಾಯಿತು, ಬಂಡಾಯಗಾರ ನಾಯಕನ ಕಥೆಯೂ ಮುಗಿಯಿತು ಎಂದು ಸಮಾಧಾನ ತಳೆದಿದ್ದ ಅಮಾತ್ಯ ಆಮೆರಬ್ ಗೆ ಶವ ಕಳವಾಯಿತೆಂದು ಸ್ವಲ್ಪ ಕಸಿವಿಸಿ. ತುಸು ಎಚ್ಚರ ವಹಿಸಿ ದ್ದರೆ ಹೀಗಾಗುತ್ತಿರಲಿಲ್ಲ. ಏನೇ ಇರಲಿ, ಇಲ್ಲವಾದುದು ಶವ, ಜೀವಂತ ವ್ಯಕ್ತಿ ಅಲ್ಲವಲ್ಲ. ದಂಡಯಾತ್ರೆ ಹೊರಟಿದ್ದಾನೆ ಮಹಾನುಭಾವ! ಇಲ್ಲಿ ఇల్లವಾದರೆ ನೀರಾನೆ ಪ್ರಾಂತ ತಲಸಿರ್ತದೆ ; ಹುಡುಕಿ ಹಿಡಿದು ರಾಜಧಾನಿಗೆ ತರಲಿ !
{{gap}}ಪೆರೋನೂ ಮಹಾರಾಣಿಯೂ ಮೆನೆಪ್ ಟಾನ ಶವ ಅದೃಶ್ಯವಾದುದಕ್ಕೆ ಮಹತ್ವ ನೀಡಲಿಲ್ಲ (ಮೊಸಳೆಗಳಿಗೆ ಆಹಾರವಾಗುವ ಬದಲು ಮಣ್ಣಿನ ಪಾಲು. ಎರಡೂ ಒಂದೇ.')
{{gap}}“ಈ ದಂಡಯಾತ್ರೆಯಿಂದ ಮಹಾ ಅರ್ಚಕನ ಬಲ ಹೆಚ್ಚಾಗ್ರದೆ.” {{gap}}ಅರಸನ ಅಭಿಪ್ರಾಯಕ್ಕೆ ಅರಸಿಯ ಪ್ರತಿಕ್ರಿಯೆ :
{{gap}}“ಮಹಾ ಎಷ್ಟು ಹೆಚ್ಚಿತು ! ನೋಡೊಳ್ಳೋಣ.”<noinclude></noinclude>
g0f85mdls60jtpn294pdlxqh62grlge
ಪುಟ:Mrutyunjaya.pdf/೬೨೨
104
22111
319899
65498
2026-05-15T04:07:32Z
Pragathi. BH
7585
/* Validated */
319899
proofread-page
text/x-wiki
<noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=|right=೬೦೯}}</noinclude>
ಡಲಿ?” ಹಾಡಿದು ಕೇಳಿದ ಮೇಲೆ ಕೊಳಲಲ್ಲಿ ಆ ಹಾಡು ಬಾರಿಸಬೇಕೂಂತ ನನಗೆ ಅನಿಸಿತು? "
{{gap}}“ ಸಾವು ನನ್ನ ಮುಂದಿದೆ ಇಂದು ಅ ಶ್ಟೊಂದು ಶೋಖಾ ಪೂರ್ಣ್ అల్ల... ”
{{gap}}ಬಟಾ ದೋಣಿಯ ಅಮನ್ ದೇವರ ಮೂಲೆಯಲ್ಲಿರಿಸಿದ್ದ ತನ್ನ ಕೊಳಲ ನ್ನೆತ್ತಿಕೊಂಡ.
{{gap}}" ನೀವು ಒಂದೊಂದೆ ಸಾಲು ಅಂತಾ ಹೋಗಿ. ಬಾರಿಸ್ತೇನೆ"
ಉತ್ಸಾಹದ ಧ್ವನಿಯಲ್ಲ, ಪ್ರಲಾಪವೇ. ಆದರೂ ಆ ದುಃಖವನ್ನು ತುಸು ಶಮನಗೊಳಿಸಲು ಸಹಕಾರಿ.
{{gap}}"ಸಾವು ನನ್ನ ಮುಂದಿದೆ ಇಂದು..."
{{gap}}ಬಟಾ ಕೊಳಲಿನ ತೂತುಗಳ ಮೇಲೆ ಬೆರಳುಗಳನ್ನು ಓಡಿಸಿದ.
{{gap}}"ಸಾಂಬ್ರಾಣಿ ಸೂಸುವ ಸುವಾಸುನೆಯಂತೆ."
{{gap}}ಕೊಳಲಿನಿಂದಲೂ ಅದೇ ಪದಗಳು.
{{gap}}"ಬಿರುಗಾಳಿಯ ದಿನ ಊಹೂಂ
{{gap}}ಮಂಜು ಮುಸುಕಿದ ದಿನ
{{gap}}ಹಡಗಿನ ಹಾಯಿಯ ಕೆಳಗೆ ಕುಳಿತವನಂತೆ."
{{gap}}ಒಂದೊಂದು ಪದ್ಯದ ಸಾಲುಗಳು ಮುಗಿದ ಮೇಲೆ ಬಟಾ ಆ ಪದಗಳನ್ನು ಪೂರ್ತಿಯಾಗಿ ತಾನೇ ಕೊಳಲಿನ ಮೇಲೆ ನುಡಿಸಿದ.
{{gap}}ಹಾಡಿನ ಕೊನೆಯ ಪದ್ಯವನ್ನೂ ಬಟಾ ಬಾರಿಸಿ ಆದ ಬಳಿಕ ಮನನೆಂದೆ
{{gap}}"ದಿನ ಕಳೆದಂತೆ ಶೋಕಭಾರ ಕಮ್ಮಿಯಾಗಬೇಕು; ಗಾಯ ಮಾಯ ಬೇಕು."
{{rh|center= * * * * }}
{{gap}}ಮಂಜು ಕವಿದ ಬೆಳಿಗ್ಗೆ ದಂಡು ಹೊತ್ತ ದೋಣಿಗಳ ವೇಗ ಕಡಿಮೆ ಯಾಯಿತು. ಮಹಾ ಅರ್ಚಕನ ಸ್ನಾನಕ್ಕಾಗಿ, ಅಡುಗೆಗಾಗಿ, ದಡ ಸೇರಿದಾಗ ಬಕಿಲ ಹೇರು ದೋಣಿಯವರನ್ನು ಹೀಗೆಳೆದ. ಆ ದೋಣಿಯಲ್ಲಿದ್ದ ದಾಸದಾಸಿಯರಿಗೆ ಯೋಧರಿಗೆ ಕೂಡಾ ತನ್ನ ಚಾಚಟಯ ರುಚಿ ತೋರಿಸಿದ ಇದೆ
೩೯<noinclude></noinclude>
e1ly6y3b5bfykdwec1mhp41iwyq7f7l
ಪುಟ:Mrutyunjaya.pdf/೬೨೩
104
22112
319900
65542
2026-05-15T04:16:26Z
Pragathi. BH
7585
/* Validated */
319900
proofread-page
text/x-wiki
<noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=೬೧೦|right=}}</noinclude>ರಾಡಬೇಕು ಎನಿಸಿತು ಶೀಬಾಳ ಗಂಡನಿಗೆ. ಯೋಚಿಸಿ, 'ಅದು ದುಡುಕು ನರ್ತನೆಯಾಗ್ತದೆ, ಪ್ರಯೋಜನವಿಲ್ಲ' ಎಂಬ ತೀರ್ಮಾನಕ್ಕೆ ಬಂದ.
{{gap}}ಮಹಾ ಅರ್ಚಕ ತನ್ನ ಪೀಠದ ಮೇಲೆ ಕುಳಿತು ಉಪಾಹಾರ ಸ್ವೀಕರಿಸ ತೊಡಗಿದಂತೆ ಎದುರು ದಿಕ್ಕಿನಿಂದ ಹೇರು ದೋಣಿಯೊಂದು ಬರುತ್ತಿದ್ದುದು ಕಾಣಿಸಿತು. ಹೇಸಾಟ್ನ ಸೂಚನೆಯಂತೆ ಬಕಿಲ "ನಿಲ್ಲು, ಹತ್ತಿರಬಾ” ಎಂದು ಆ ದೋಣಿಕಾರನಿಗೆ ಕೂಗಿ ಹೇಳಿದ, ಸನ್ನೆ ಮಾಡಿದ.
{{gap}}ದೋಣಿ ಹತ್ತಿರ ಬಂತು. ದೋಣಿಕಾರನೂ ಅವನನ್ನು ಅನುಸರಿಸಿ ಅಂಬಿಗರೂ ಇದ್ದಲ್ಲೇ ಮಂಡಿಯೂರಿದರು. ದೇವತಾಮೂರ್ತಿಗೆ, ಧರ್ಮಗುರುವಿಗೆ ಭಕ್ತಿಪೂರ್ವಕವಂದನೆ.
{{gap}}ಕೈ ಬಾಯಿಗಳ ಕೆಲಸ ಮುಂದುವರಿಸುತ್ತ ಹೇಪಾಟ್ ಅಂದ
{{gap}}"ಕೇಳು"
{{gap}}ಬಕಿಲ ಕೇಳಿದ
{{gap}}"ಏಯ್! ಶವ ತಗೊಂಡು ಹೋಗ್ತಿದ್ದ ಒಂದು ದೋಣಿ ದಾರೀಲಿ ಸಿಕ್ತಾ?"
{{gap}}ದಂಡನ್ನೂ ಬಕಿಲನನ್ನೂ ನೋಡುತ್ತ ದೋಣಿಕಾರನೆಂದ
{{gap}}“ ಇಲ್ಲ ದಂಡನಾಯಕರೇ, ಈ ಮಂಜಿನಲ್ಲಿ ಶವವನ್ನೂ ಕಾಣೆ ಜೀವಂತ ಮನುಷ್ಯರನ್ನೂ ಕಾಣು."
{{gap}}“ ಏಯ್ಟ್ ! ಹುಷಾರ್ ! ನಿನ್ನೆ ಹಗಲು ಯಾರೂ ಸಿಗಲಿಲ್ಲ ?”
{{gap}}"ఇల్ల ದಂಡನಾಯಕರೇ," ಎಂದ ದೋಣಿಕಾರ, ತಾನು ಕಂಡಿದ್ದ ಬಟಾ ಬಳಗದ...ಹಾಗೂ ನಾಯಕನ ರಕ್ಷಿತ ಶವದ ನೆನಪನ್ನು ಬದಿಗೆ ಸರಿಸುತ್ತ.
{{gap}}ಹೇಪಾಟ್ ತೊಲಗು" ಎನ್ನುವಂತೆ ಕೈಸನ್ನೆ ಮಾಡಿದ.
{{gap}}ಬಕಿಲ 'ಹೊರಡು!" ಎಂದ.
{{gap}}ದೋಣಿಕಾರನೂ ಅಂಬಿಗರೂ ಎದ್ದು ನಿಂತು ಮತ್ತೊಮ್ಮೆ ತಲೆಬಾಗಿ ನಮಿಸಿದರು
{{gap}}ದೋಣಿಕಾರ ಚುಕ್ಕಾಣಿ ಕಿಗೆತ್ತಿಕೊಂಡ. ಅಂಬಿಗರು ಹುಟ್ಟು ಹಾಕಿದರು.
{{rh|center=0 0 0 0}}
{{gap}}ಬಟಾ ಅಬು ಯಾತ್ರಿಕರೊಡನೆ ಮೆಂಫಿಸಿಗೆ ಹೋದಾಗಿನ ವೇಗವೇ.<noinclude></noinclude>
0bh3nbcrq47ibggyyxempjd2fw87mhz
ಪುಟ:Mrutyunjaya.pdf/೬೨೪
104
22113
320041
65374
2026-05-15T08:57:58Z
Pragathi. BH
7585
/* Validated */
320041
proofread-page
text/x-wiki
<noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=|right=೬೧೧}}</noinclude>
ಈಗಲೂ, ಅಲ್ಲ, ಅದಕ್ಕಿಂತಲೂ ಸ್ವಲ್ಪ ಹೆಚ್ಚು.
{{gap}}ದಂಡಯಾತ್ರೆಯ ದೋಣಿಗಳು ತಮಗಿಂತ ಒಂದು ದಿನದ ಮಟ್ಟಿಗಾದರೂ ಹಿಂದಿರುತ್ತವೆ ಎಂದು ಬಟಾನ ತರ್ಕ. ಆದರೆ ಲೆಕ್ಕ ತಪ್ಪಿತ್ತು. ಮಹಾ ಅರ್ಚಕನ ದೋಣಿಯ ಸೆಲೆತ ಸಾಮರ್ಥ್ಯದ ಪರಿಚಯ ಅವನಿಗಿರಲಿಲ್ಲ; ಮೆನ್ನ ನಿಗೂ ಇರಲಿಲ್ಲ.
{{gap}}ಮೂರು ದೋಣಿಗಳಲ್ಲೂ ಅಂಬಿಗರನ್ನು ಆಗಾಗ್ಗೆ ಬದಲಾಯಿಸುತ್ತಿದ್ದುದರಿಂದ __ ಕೊನೆಯ ದೋಣಿಯಲ್ಲಿದ್ದ ಶೀಬಾಳ ಗಂಡ ಸಣ್ಣ ಪುಟ್ಟ ಪ್ರಯತ್ನ ಗಳನ್ನೆಷ್ಟೇ ಮಾಡಿದರೂ ___ ವೇಗ ಬಹಳವೇನೂ ಕುಂಠಿತವಾಗಲಿಲ್ಲ.
{{gap}}ಆರಂಭದಲ್ಲಿ ಬಟಾನ ದೋಣಿಗೂ ದಂಡಿಗೂ ಮಧ್ಯೆ ಅರ್ಥ ಇರಳು ಅರ್ಧ ಹಗಲಿನ ಅಂತರವಿದ್ದುದು ಕ್ರಮೇಣ ಸ್ವಲ್ಪ ಸ್ವಲ್ಪವಾಗಿ ಕಡಿಮೆ ಯಾಗುತ್ತ ಬಂತು.
{{gap}}ಆ ರಾತ್ರೆ ಮಹಾ ಅರ್ಚಕನಿಗೆ ಬಕಿಲ ಅರಿಕೆ ಮಾಡಿದ:
{{gap}}“ನಾಳೆ ಕತ್ತಲಾಗೋ ಹೊತ್ತಿಗೆ ನಾವು ಸುಲಭವಾಗಿ ನೀರಾನೆ ಪ್ರಂತ ಮುಟ್ಟೀವು. ಆದರೆ ಸ್ವಲ್ಪ ಬೇಗನೆ-ಮಧ್ಯಾಹ್ನದ ಹೊತ್ತಿಗೇ - ಅಲ್ಲಿದ್ದರೆ, ಆಕ್ರಮಣ ಸುಲಭವಾಗ್ತದೆ.”
{{gap}}"ಸರಿ. ಬೆಳಿಗ್ಗೆ ದಂಡು ಊಟಕ್ಕೆ ಕೂತಾಗ ನಾನು ಮಾತಾಡ್ತೇನೆ.” ಎಂದ ಮಹಾ ಅರ್ಚಕ.
{{gap}}....ಕೆಳಗೆ ಆ ಸಂವಾದ ನಡೆಯುತ್ತಿದ್ದ ವೇಳೆಗೆ ಬಟಾನ ದೋಣಿ ಮೊಸಳೆ ಪ್ರಾಂತದ ಹತ್ತಿರಕ್ಕೆ ಬಂದಿತ್ತು. ಅದನ್ನು ದಾಟಿದರೆ ಅವರ ನಾಡು ಆರಂಭ. ಆ ನಾಲ್ಕು ದಿನಗಳಲ್ಲಿ, ಮರುಹುಟ್ಟಿನೆಡೆಗೆ ಸಾಗಿದ್ದ ನಾಯಕನ ರಕ್ಷಿತಶವವನ್ನು ಎದುರು ಇರಿಸಿಕೊಂಡು ಬಾಳಲು ಅವರು ಕಲಿತಿದ್ದರು. ರೂಢಿಯಾಗಿದ್ದ ಆ ಬದುಕಿನಿಂದ ಭಿನ್ನವಾದದ್ದು ಇನ್ನು.
{{gap}}" ರಾ ಉದಿಸೋದರೊಳಗೆ ಊರು ಸೇರ್ತೇವೆ.”
{{gap}}ಪ್ರಯಾಸಪಟ್ಟು ಬಟಾ ಆ ಮಾತುಗಳನ್ನು ಆಡಿದ್ದ. ಬಿರಿದ ಗಂಟಲು, ಇನ್ನು ಯಾರಿಗೂ ನಿದ್ದೆ ಇಲ್ಲ.
{{gap}} ಮಗು ಆದಷ್ಟು ಹೊತ್ತು ಮಲಗಲಿ ಎಂದು ಅಹೂರಾ 'ಶ್' ಎನ್ನುತ್ತ ಅದರ ಬೆನ್ನು ತಟ್ಟಿದಳು.<noinclude></noinclude>
1iueih8ro64ar6fjnbkkg83oooan7zw
ಪುಟ:Mrutyunjaya.pdf/೬೨೫
104
22114
320042
65519
2026-05-15T09:02:51Z
Pragathi. BH
7585
/* Validated */
320042
proofread-page
text/x-wiki
<noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=೬೧೨|right=}}</noinclude>
{{gap}}ಊರು ಹತ್ತಿರ ಬರುತ್ತಿದೆ ಎಂಬ ಅರಿವು ಎಲ್ಲರ ಎದೆಗಳನ್ನು ಒತ್ತಿತು.
{{gap}}ರಾಮೆರಿಪ್ ಟಾ ಚಡಪಡಿಸಿದ. ತಾಯಿಗೆತಾನು ಏನನ್ನು ಹೇಳಬೇಕು? __ ಏನನ್ನು?
{{gap}}ಬಟಾ ಹಾಯಿಕಂಬಕ್ಕೆ ಆತು ತನ್ನ ಹಣೆಯನ್ನು ಅದಕ್ಕೆ ಒತ್ತಿ ಹಿಡಿದ.['ನಮ್ಮ ಜನರಿಗೆ ಹ್ಯಾಗೆ ಮುಖ ತೋರಿಸಲಿ ?']
{{gap}}ಔಟ, ಬೆಕ್ ಅಳಲು ಸಿದ್ದರಾದರು.
{{gap}}ಅಹೂರಾ ಮೆನೆಟಾನ ಮುಖ ದಿಟ್ಟಿಸೆದಳು.
{{gap}}ಉಳೆದೆಲ್ಲರಿಗೆ ಮೌನವೇದನೆ.
{{gap}}ಮೆನ್ನನೂ ఆ ನೋವನ್ನು ಸಹಿಸಿದ.
{{gap}}ಚುಮು ಚುಮು ನಸುಕಿನಲ್ಲಿ ದೋಣಿ ನೀರಾನೆ ಪ್ರಾಂತದ ಮುಖ್ಯ ಪಟ್ಟಣದ ದೋಣಿಕಟ್ಟಿಯನ್ನು ಸಮಿಪಿಸಿತು.
{{gap}}ಕಲ್ಲುಗಳಿಂದ ಕಟ್ಟಿದ್ದ ಆಳೆತ್ತರದ ಪೀಠ ಢಾಳಾಗಿ ಎಡಬಲಗಳಲ್ಲಿ ಉರಿ ಯುತ್ತಿದ್ದ ಪಂಜುಗಳು. ಆ ಪೀಠದ ಮೇಲೆ ಶಿಲ್ಪಿ ನೆಖೆನ್ ಪೂರ್ತಿಗೊಳಿಸಿದ್ದ ನೀರಾನೆಯ ಶಿಲಾಪ್ರತಿಮೆ. ಇದು ತಮ್ಮೂರು ಹೌದೋ ಅಲ್ಲವೋ ఎంబ ಸಂದೇಹ ಹಲವರಿಗೆ, ಒಂದು ಕ್ಷಣ.
{{gap}}ಬಟಾ ಬಿಟ್ಟುಹೋಗಿದ್ದ ಕಾವಲಿನ ಹುಡುಗ బಟ್ಟಿ ಹೊದೆದುಕೊಂಡು ಮರದ ಕೆಳಗೆ ಮಲಗಿದ್ದ.
{{gap}}ಜನ ಆಗಲೇ ಎದ್ದಿದ್ದರು. ಹಲವು ಮನೆದೀಪಗಳು ಕಾಣಿಸುದ್ದುವು.
{{gap}}ಬಟಾ ನಿಟ್ಟುಸಿರು ಬಿಟ್ಟ.
{{gap}}ದೋಣಿಮೆಲ್ಲನೆ ಕಟ್ಟೆಯನ್ನು ಮುಟ್ಟಿತು.
{{center|೧೫}}
{{gap}}ದೋಣಿ ಕಟ್ಟೆಯನ್ನೇನೋ ಮುಟ್ಟಿತು. ಆದರೆ ಯಾರು ಇಳಿಯುತ್ತಿಲ್ಲ.
{{gap}}ಮೆನ್ನನಿಗೆ ಅನಿಸಿತು:
{{gap}}'ಸುರಕ್ಷಿತವಾಗಿ ಊರು ಸೇರಿದ್ದಾರೆ, ದುರ್ಘಟನೆಯ ಘೋರ'<noinclude></noinclude>
iq6opav7hqb5q7d7sog89b9oycls00w
ಪುಟ:Mrutyunjaya.pdf/೬೨೬
104
22115
320043
65622
2026-05-15T09:05:59Z
Pragathi. BH
7585
/* Validated */
320043
proofread-page
text/x-wiki
<noinclude><pagequality level="4" user="Pragathi. BH" /></noinclude>ಮೃತ್ಯುಂಜಯ
ಸ್ವರೂಪ ಅವರನ್ನೀಗ ಅಣಕಿಸ್ತಿದೆ. ಮಂಕು ಕವಿದಂತೆ ಮೌನವಾಗಿದ್ದಾರೆ. ಆದರೆ ಬೆನ್ನ ಹಿಂದೆಯೇ ಇದೆಯಲ್ಲ ಅಪಾಯ? ನೀರನ್ನು ಸೀಳಿಕೊಂಡು ಅದು ಧಾವಿಸಿ ಬರುತ್ತಿದೆಯಲ್ಲ?ನಿಧಾನ ಸಲ್ಲ, ನಿಧಾನ ಸಲ್ಲ.....'
{{gap}}ತನ್ನೆಡೆಗೆ ನೋಡುತ್ತಿದ್ದ ಬಟಾನಿಗೆ ಮೆನ್ನನೆಂದ:
{{gap}}"ಅಣ್ಣ, ತಡ ಮಾಡಬಾರದು, ತಡಮಾಡಬಾರದು.”
{{gap}}ಬಟಾನ ಮೆದುಳಿನಲ್ಲಿ ಧುಮುಧುಮಿಸುತ್ತಿದ್ದುದೂ ಅದೇ ವಿಚಾರ.
{{gap}}'ತಡ ಮಾಡಿದರೆ ತೊಂದರೆ __ ತೊಂದರೆ.'
{{gap}}ತನ್ನ ಜನರಿಗೆ ಅವನೆಂದ:
{{gap}}'ಇಳಿಯಿರಿ.... ಬೇಗ....'
{{gap}}ಮೆನೆಪ್ ಟಾನ ರಕ್ಷಿತ ಶವ, ರಾಮೆರಿಪ್ ಟಾ, ಮೆನ್ನ,ಬಟಾ__ಇವ ರನ್ನುಳಿದು ಇತರರೆಲ್ಲ ಇಳಿದರು.
{{gap}}ಇವರ ಪಾದಗಳೆಲ್ಲ ಕಟ್ಟೆಯ ಕಲ್ಲುಗಳಿಗೆ ಅಂಟಿಕೊಂಡುವಲ್ಲ? ಜೋಲು ಮೋರೆ ಹಾಕಿ ಮೆನೆಪ್ ಟಾ ಅಣ್ಣನನ್ನೆ ನೋಡುತ್ತಿರುವರಲ್ಲ? ಮೆನ್ನ ಅಂದು ಕೊಂಡ -
{{gap}}'ಇವರೀಗ ಅಳ್ತಾರೆ, ಧ್ವನಿ ತೆಗೆದು ಗಟ್ಟಿಯಾಗಿ ಅಳ್ತಾರೆ.'
{{gap}}ಪಯಣದುದ್ದಕ್ಕೂ ಘಾಸಿಗೊಂಡು ಮುದುಡಿ ಬಿದ್ದಿದ್ದ ದುಃಖದ ಹಕ್ಕಿ ಕಟ್ಟೆಯ ಮೇಲೆ ಚಡಪಡಿಸಿತು. ಅದರಿಂದ ಆಕ್ರಂದನ ಹೊರಟಿತು. ಅಹೂರಾ ಮೊದಲಬಾರಿಗೆ ತಲೆಗುದಲನ್ನು ಹಿಡಿದೆಳೆಯುತ್ತ,ಎದೆಗೆ ಹೊಡೆದುಕೊಳ್ಳುತ್ತ,ರೋದಿಸಿದಳು:
{{gap}}" ಅಣ್ಣಾ! ಅಣ್ಣಾ! ಅಯ್ಯೋ! ಅಯ್ಯೋ !”
{{gap}}ಅನುಚರರಾಗಿದ್ದ ಯಾತ್ರಿಕರು.
{{gap}}ತಂಡದ ಯಾತನೆ ಶೋಕಧ್ವನಿಯಾಗಿ ಮಾರ್ಪಟ್ಟಿತು.
{{gap}}ಮೆನ್ನ ಎದ್ದು ನಿಂತು ಪುನಃ ಪುನಃ ಗಟ್ಟಿಯಾಗಿ ఆంದ:
{{gap}}"ಹೀಗೆ ರೋದಿಸಿ ಫಲವಿಲ್ಲ.ನಾಯಕರು ಮತ್ತು ಜೀವಂತರಾಗೋದಕ್ಕೆ ಅವರ ನಾಮೋಚ್ಚಾರವೊಂದೇ ಮಾರ್ಗ"
{{gap}}ತಾನು ಹೇಳಿದುದು ಅವರಿಗೆ ಕೇಳಿಸಿತೆಂದು ಖಚಿತವಾದಾಗ ಮೆನ್ನನೆಂದ:
{{gap}}"ಓ ಒಸೈರಿಸ್..... ಓ ಒಸೈರಿಸ್...."<noinclude></noinclude>
7b4e2zypj0qwdegx0q83b6beit43mo3
ಪುಟ:Mrutyunjaya.pdf/೬೭೦
104
22159
319901
61430
2026-05-15T04:31:32Z
Shreelatha.Halemane
7642
/* Validated */
319901
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=|right=೯೫೨}}
{{gap}}“ಸಾಮಾನ್ಯವಾಗಿ ಇಂತ ಪ್ರಸಂಗಗಳಲ್ಲಿ ಶರಣಾಗತಿ-ಮುಂದಿನ ಕ್ರಮ"
{{gap}}“ಅಯೋ!” ಎಂದ ಬಟಾ.
{{gap}}ಸ್ನೊಫ಼್ರು ನಿಟ್ಟುಸಿರು ಬಿಟ್ಟ.
{{gap}}ಜನ ಚೆದರಬಾರದೆಂದು ಸೆವು ಪುನಃ ಪುನಃ ಕೂಗಿ ನುಡಿದ :
{{gap}}"ಸಾವಿನ ಊಟ ಮುಗಿಸಿಕೊಂಡು ಹೋಗಿ. ನಾವೆಲ್ಲ ಒಂದೇ ಬುಡಕಟ್ಟಿನವರು. ಒಟ್ಟಿಗೆ ಈಸೋಣ! ಒಟ್ಟಾಗಿರಿ !”
{{gap}}ಮೆನ್ನ ಮೆಲ್ಲನೆ ಬಟಾನಿಗೆ ಹೇಳಿದ:
{{gap}}“ಜನ ಒಸೈರಿಸನ, ನಾಯಕರ ನಾಮೋಚಾರ ಮಾಡಿದರೆ ಚೆನ್ನು”
{{gap}}ಆರ್ತನಾದದಂತೆ ಕೇಳಿಸಿತು ಬಟಾನ ಧ್ವನಿ :
{{gap}}“ಓ ಒಸೈರಿಸ್ ! ಓ ಮೆನೆಪ್ಟಾ !” -
{{gap}}ಜನ ಓಗೊಟ್ಟರು. ಮತ್ತೆ ಮತ್ತೆ ಆ ಹೆಸರುಗಳನ್ನು ಉಚ್ಚರಿಸಿದರು.
{{gap}}ಆಗ ಕಣ್ಣಿಗೆ ಬಿತ್ತು, ಮುಖ್ಯ ಬೀದಿಯಲ್ಲಿ ರಾಜಗೃಹದತ್ತ ಬರತೊಡ ಗಿದ್ದ ಮೆರವಣಿಗೆ
{{gap}}ಸಹಸ್ರ ಸಹಸ್ರ ಜನರ ಕಾಲ್ಕುಳಿತದಿಂದ ಏಳುತ್ತಿದ್ದ ಧೂಳಿನೊಡನೆ, ಪಶ್ಚಿಮಕ್ಕೆ ಬೇಗ ಬೇಗನೆ ತೆರಳುತ್ತಿದ್ದ ರಾನ ಹೊಂಗಿರಣಗಳು ಕಣು ಮುಚ್ಚಾಲೆಯಾಡಿದುವು.
{{gap}}ಪಲ್ಲಕಿಯಲ್ಲಿ ಕುಳಿತಿದ್ದ ಹೇಪಾಟ್ ದೂರದಲ್ಲಿ ಗುಡ್ಡದ ಮೇಲಿದ್ದ ಮಂದಿರವನ್ನು ನೋಡಿದ. ಅರ್ಚಕನ ಗತಿ ಏನಾಗಿದೆಯೊ ? ಅವನನ್ನು ಕರೆಸಬೇಕು-ಎಂದುಕೊಂಡ.. ಕತ್ರಲಾಗುವುದರೊಳಗೆ ಆಕ್ರಮಣ ಮುಗಿಯಿತಲ್ಲ ಸದ್ಯಃ ಎಂದು ಸಮಾಧಾನ ಪಟ್ಟ
{{gap}}ಬಕಿಲ ಯೋಚಿಸಿದ: ಬಯಲಿನಲ್ಲಿರುವ ಜನಸಮುದಾಯವನ್ನು ದೇವತಾಮೂರ್ತಿಯನೂ ಮಹಾ ಅರ್ಚಕರೂ ಮಣಿಸುತ್ತಾರೆ. ಅವರ ರಕ್ಷಣೆಗೆ ಕೆಲವರನ್ನು ಬಿಟ್ಟು ಉಳಿದೆಲ್ಲ ಸೈನಿಕರು ರಾಜಗೃಹವನ್ನು ಸುತ್ತುವರಿಯುವ್ಂತೆ ಮಾಡಬೇಕು. ಅಲ್ಲಿ ಸ್ಂಪತ್ತು ಇದ್ದೀತು......ಸಾಧ್ಯವಾದರೆ...........ಕತ್ತಲಾದ ಮೇಲೆ ಮಹಾ ಅರ್ಚಕರನ್ನು ದೇವಮಂದಿರಕ್ಕೆ ಕಳುಹಿಸಿಬಿಡ ಬೇಕು...ಆಗ..ಆಗ
೪೨<noinclude></noinclude>
ipxhcvhtt7jdy13uhih7x114yd7ysg1
ಪುಟ:Mrutyunjaya.pdf/೬೭೧
104
22160
319902
61434
2026-05-15T04:33:59Z
Shreelatha.Halemane
7642
/* Validated */
319902
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯುಂಜಯ|left=೬೫೮|right=}}
{{gap}}ನುಟ್ಮೋಸ್ ಸಂತೃಪ್ತ, ಅಬುಯಾತ್ರೆಯಲ್ಲಿ ಪೆರೋನ ಪಲ್ಲಕಿ ಹೊತ್ತು ಅದೃಷ್ಟಶಾಲಿಯಾದ ಮೇಲೆ ಒಂದು ವರ್ಷ ಕಾಯಬೇಕಾಯಿತು
ಈ ಸುದಿನಕ್ಕಾಗಿ. ಮಹಾ ಅರ್ಚಕರನ್ನೇ ಈಗ ತಾನು ಆಶ್ರಯಿಸಬೇಕು. ಗೇಬು ಮತ್ತೆ ಇಲ್ಲಿಗೆ ಬರುವುದು ಸುಳ್ಳು. ತಾನೇ ಯಾಕೆ ಪ್ರಾಂತಪಾಲ
ನಾಗಬಾರದು ?
{{gap}}ಎರಡು ಕಡೆಗಳ ಜಯಕಾರಗಳು ನಿಂತವು. ದೇವಮೂರ್ತಿಯ ಮುಂದೆಯೂ ಹಿಂದೆಯೂ ಸದ್ದಿಲ್ಲದೆ ನಡೆಯುತ್ತಿದ್ದ ರಾಜಭಟರನ್ನು ಕಂಡು,
ಬಯಲಿನಲ್ಲಿದ್ದ ಜನಜಂಗುಳಿ ತೆಪ್ಪಗೆ ನಿಂತಿತು........ -
{{gap}}ಸೆಮ, ಮತ್ತು ಸ್ನೊಫ಼್ರು ಬಟಾನನ್ನು ಹತ್ತಿರಕ್ಕೆ ಕರೆದರು. ಸೆಮ ಅಂದ :
{{gap}}"ಹಿಂದಿನ ಬಾಗಿಲಿನಿಂದ ಓಡು. ನೆಫ಼ಿಸ್,ರಾಮೆರಿ ಇವರಿಗೆ ಸಿಗದಂತೆ ನೋಡಿಕೊ.”
{{gap}}ಅಲ್ಲಿಯೇ ಇದ್ದ ಮೆನ್ನನನ್ನು ನೋಡಿ ಸ್ನೋಫು ನುಡಿದ :
{{gap}}"ಆಯ್ಯ, ಬಟಾನ ಜತೆ ನೀವೂ ಹೋಗಿ."
{{gap}}ಬಟಾ ಮತ್ತು ಮೆನ್ನ ಅವಸರ ಅವಸರವಾಗಿ ರಾಜಗೃಹವನ್ನು ಬಳಸಿ ಹಿತ್ತಿಲಬಾಗಿಲ ಕಡೆಗೆ ಹೋದುದನ್ನು ಬಟಾನ ಅಂಬಿಗರು ನೋಡಿದರು.ಅವರೂ ದೂರದಿಂದ ಈ ಇಬ್ಬರನ್ನು ಹಿಂಬಾಲಿಸಿದರು.
{{gap}}ರಾಜಗೃಹದ ಕೊಳದ ಬಳಿ ನಿಂತು ಎಲ್ಲವನ್ನೂ ನೋಡುತ್ತಿದ್ದ ಶಿಲ್ಪಿ ನೆಖೆನ್ನ ಗಮನಕ್ಕೆ ಇದು ಬಿತ್ತು. ಅಂಬಿಗರು ಹೋದ ದಿಕ್ಕಿನಲ್ಲಿ ಅವನನೂ ಹೆಜ್ಜೆ ఇಟ್ಟ.
{{gap}}ಎರಡು ಕ್ಷಣ ತಡವಾಗಿದ್ದರೆ ಆ ಆವರಣದಿಂದ ಅವರು ಹೊರಬೀಳು ವುದು ಸಾಧ್ಯವಾಗುತ್ತಿ ರಲಿಲ್ಲ, ಬಕಿಲನ ಸೂಚನೆಯಂತೆ ಪೆರೋನ ಸೈನಿಕರು ರಾಜಗೃಹವನ್ನು ಸುತ್ತು ಗಟ್ಟಿದರು.
{{gap}}ರಾಜಗೃಹದ ಎದುರಿಗಿದ್ದ ಉದ್ಯಾನ ನೋಡಿ ಹೇಪಾಟ್ಗೆ 'ಎಲಾ!' ಎನಿಸಿತು. ಶಿಸ್ತು ಸಾಧನೆ ಕಂಡು, “ಇವರು ಪ್ರಚಂಡರು” ಎಂದು ತೋರಿತು. ಆತನೆಂದುಕೊಂಡ: ಈಗಲೇ ಬಗು, ಬಡಿಯದೆ ಇದ್ದಿದ್ದರೆ ಇವರು ಒಂದೆರಡು<noinclude></noinclude>
sk6tnstba8ce4oc6k1pis92apy156ln
ಪುಟ:Mrutyunjaya.pdf/೬೭೫
104
22164
319862
216053
2026-05-14T18:05:34Z
Pragathi. BH
7585
/* Validated */
319862
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ಮೃತ್ಯುಂಜಯ|left=೬೬೨|right=}}
ಯಿಂದಲೂ ರಾಜಗೃಹದಿಂದಲೂ ಕೇಳಿ ಬಂದಿದ್ದ ಸದ್ದುಗಳು, ಬಾಗಿಲ
ಸಂದಿಯಿಂದ ಕಾಣಿಸಿದ ಇಣಿಕು ನೋಟ ಅಸೆಟ್ ಗೆ ಹರ್ಷ ಉಂಟುಮಾಡಿ
ದ್ದು ವು. ಅಂಥ ದಿನ ಉಪವಾಸವೆ ? ವಸತಿಯಲ್ಲಿ ಸಿದ್ಧವಾದ ಅಡುಗೆ
ಪಾರ್ಶ್ವದಾರಿಯಾಗಿ ಗರ್ಭಗುಡಿಗೆ ಬಂತು. ಅದನ್ನು ದೇವರ ಪಾದಗಳ
ಬಳಿ ಇಟ್ಟು ಅಸೆಟ್ ಊಟಮಾಡಿದ.
{{gap}}ಅಂತೂ ರಾಜಧಾನಿಯಿಂದ ವಿಮೋಚನೆಯ ದಂಡು ಬಂದೇಬಿಟ್ಟಿತು.
{{gap}}ಖ್ನೆಮ್ ಹೊಟೆಸ್ ಬಿಟ್ಟು ಹೋಗಿದ್ದ ಯೋಧರೆಂದರು :
{{gap}}“ಒಂದು ಹೆಜ್ಜೆ ಮುಂದಿಟ್ಟರೆ ಬಾಣಪ್ರಯೋಗಿಸ್ತೇನೆ.”
{{gap}}“ಹತ್ತು ಬಿಲ್ಲುಗಳಿಗೆ ವಿರುದ್ಧ ವಾಗಿ ಎರಡು ಬಿಲ್ಲು ? ಹುಚ್ಚಪ್ಪಗಳಿರಾ
ದೇವರ ಮುಂದೆ ಕಾದಬೇಡಿ,” ಎಂದ ಅಪೆಟ್.
{{gap}}ಹತ್ತು ಜನ ರಾಜಭಟರಲ್ಲಿ ಒಬ್ಬ ಅಸೆಟ್ಗೆಂದ :
{{gap}}"ಮಹಾ ಅರ್ಚಕರು ಕರೀತಿದ್ದಾರೆ. ನೀವು ತಕ್ಷಣ ರಾಜಗೃಹಕ್ಕೆ
ಹೋಗೋಕಂತೆ.”
{{gap}}ಆ ಇಬ್ಬರು ದಿನವಿಡೀ ಅಲ್ಲಿ ನಿಂತಿದ್ದರು. ಬಿಸಿಲಲ್ಲಿ, ಮಂದಿರದ
ನೆರಳಲ್ಲಿ. ಕೆಳಗೆ ಊರಲ್ಲಿ ಏನಾಯಿತೆಂಬುದನ್ನು ಪೂರ್ತಿಯಾಗಿ ಊಹಿಸಿ
ಕೊಳ್ಳುವುದು ಅವರಿಂದ ಆಗಿರಲಿಲ್ಲ. ಆದರೂ ಹೊತ್ತು ಕಳೆದಂತೆ ಅಧೈರ್ಯ
ಕಾಡತೊಡಗಿತು.
{{gap}}ಅಸೆಟ್ ನ ಹೆಂಡತಿ “ರೊಟ್ಟಿ ಕೊಡ್ತೇನೆ. ಉಣ್ತೀರಾ ?” ಎಂದಳು.
{{gap}}ಯೋಧರು ನಿರಾಕರಿಸಿದ್ದರು.
{{gap}}ರಾಜಭಟನೊಬ್ಬ ಅಂದ :
{{gap}}“ನಿಮ್ಮ ದಂಡು ನುಚ್ಚುನೂರಾಯ್ತು, ಐವತ್ತರ ಶ್ರೇಷ್ಠರು ಸತ್ತರು.
ದಳಪತಿ ಸೆರೆಸಿಕ್ಕಿದ್ರು. ನೀವೀಗ ನಮಗೆ ಶರಣಾಗಿ !”
{{gap}}ಆ ಇಬ್ಬರು ಯೋಧರು ಶರಣಾಗತರಾಗಲಿಲ್ಲ. ಬಾಣಗಳನ್ನು ಪ್ರಯೊ
ಗಿಸಿ ಆ ಹತ್ತು ಜನರಲ್ಲಿ ಇಬ್ಬರನ್ನು ನಾಶಗೊಳಿಸಿದರು. ಪ್ರತಿಯಾಗಿ ಬಂದ
ಹತ್ತು ಬಾಣಗಳಿಗೆ ಬಲಿಯಾದರು.
{{gap}}ಅಪೆಮ್ ಅಂದ :<noinclude></noinclude>
14orlhye847p24lhupotdc1h71xz7qq
ಪುಟ:Mrutyunjaya.pdf/೬೭೬
104
22165
319863
215910
2026-05-14T18:07:43Z
Pragathi. BH
7585
/* Validated */
319863
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ಮೃತ್ಯುಂಜಯ|left=|right=೬೬೩}}
{{gap}}“ಛೇ! ಛೇ ! ಇದೊಳ್ಳೆ ಫಜೀತಿ. ಈ ಸತ್ತವರನ್ನು ಇಲ್ಲಿಂದ ಎಳೆದು
ಹಾಕೀಪ್ಪಾ, ಬಾಣ ತಗಲಿದವರಿಗೆ ನನ್ನ ಹೆಂಡತಿ ಶುಕ್ರೂಷೆ ಮಾಡ್ತಾಳೆ.
ನನ್ನ ಮಗನಿಗೂ ವೈದ್ಯಕೆ ಬರದೆ. ನೀವು ಒಂದು ನಾಲ್ಕು ಜನ ನನ್ನ ಜತೆ
ಬನ್ನಿಪ್ಪಾ, ನನಗೇನೂ ಹೆದರಿಕೆ ಇಲ್ಲ. ಒಬ್ಬನೇ ಹೋಗಬಲ್ಲೆ. ಆದರೂ…”
{{gap}}ಅಪೆಬ್ ಬೇಗಬೇಗನೆ ರಾಜಗೃಹದತ್ತ ಹೆಜ್ಜೆ ಇರಿಸಿದ, ವೇಗ ಜಾಸ್ತಿಯಾಗಿ
ಏದುಸಿರು ಬಿಡತೊಡಗಿದ. ನಿಧಾನಿಸಿದ. ಬಯಲು ಹತ್ತಿರ ಬಂದೊಡನೆ
ಮತ್ತೆ ಓಡತೊಡಗಿ, “ಪೆರೋನ ಆಯುರಾರೋಗ್ಯ ವರ್ಧಿ ಸಲೀ ! ” ಎನ್ನುತ್ತ,
ಮಹಾ ಅರ್ಚಕನ ಮುಂದೆ ಬೋರಲು ಬಿದ್ದು, ಒಂದು ಕೈಯಿಂದ
ಹೇಪಾಟ್ನ ಪಾದವನ್ನೂ ಇನ್ನೊಂದರಿಂದ ಮಹಾ ಅರ್ಚಕನ ಅಧಿಕಾರದ
ಕೋಲನ್ನೂ ಹಿಡಿದುಕೊಂಡ,
{{gap}}“ಏಳು,” ಎಂದ ಹೇಪಾಟ್.
{{gap}}ಹರ್ಷಾಶ್ರು ಸುರಿಸುತ್ತ ಅಪೆಟ್ ಏಳುವುದಕ್ಕೂ ಪಲ್ಲಕಿಯಿಂದ ನಾಲ್ಕು
ಹೆಜ್ಜೆ ದೂರದಲ್ಲೇ ಇಳಿದು ಇನೇನಿ ಮತ್ತು ನುಟ್ಮೋಸ್ ನಡೆದು ಬರುವು
ದಕ್ಕೂ ಸರಿ ಹೋಯಿತು.
{{gap}}ಇನೇನಿಯ ತೊಡೆಯಿಂದ ಇನ್ನೂ ರಕ್ತ ಒಸರುತ್ತಿದ್ದುದನ್ನು ಕಂಡು
ಮಹಾ ಅರ್ಚಕನ ಸಿಟ್ಟು ತುಸು ತಣಿಯಿತು. ಇನ್ನೇನಿ ಮತ್ತು ಅಸೆಟ್
ಪರಸ್ಪರ ನೋಡದೆ ಅದೆಷ್ಟು ವರ್ಷಗಳಾಗಿದ್ದುವು ! ರಾಜಧಾನಿಯಲ್ಲಿ
ಮಹಾ ಅರ್ಚಕನಿಗೆ ಹತ್ತಿರದ ಪ್ರತಿಷ್ಠಿತನಾಗಿದ್ದ ಮಿತ್ರರ ಪಕ್ಕಕ್ಕೆ ಹೋಗಿ
ಅಸೆಟ್ ಮೌನವಾಗಿ ನಿಂತ, ಕುಶಲ ಪ್ರಶ್ನೆಗಳನ್ನಾಡಲು ಯೋಗ್ಯ ಸನ್ನಿವೇಶ
ಅದಲ್ಲವಲ್ಲ.
{{gap}}ಮಹಾ ಅರ್ಚಕನಿಂದ ಆಜ್ಞಪ್ತನಾಗಿ ಇನೇನಿ ಜನಸ್ತೋಮವನು
ಉದ್ದೇಶಿಸಿ ನುಡಿದ :
{{gap}}"ಇಲ್ಲಿ ಕೇಳಿ ! ನಮ್ಮ ದೇಶದ ಶ್ರೇಷ್ಠತಮ ಧರ್ಮಗುರು ಹೇಪಾಟ್
ರವರು ನೀರಾನೆ ಪ್ರಾಂತದ ಪ್ರಜೆಗಳ ದೈವಭಕ್ತಿಯನ್ನು ಕಂಡು ಪರನು
ಸಂತುಷ್ಟರಾಗಿದ್ದಾರೆ.”
{{gap}}ಹೇಪಾಟ್ ಬಲತೋಳನ್ನೆತ್ತಿದ. ಇನೇನಿ ಮುಂದುವರಿದ :<noinclude></noinclude>
s87aoxe56svz9lpw038rvx0mts2yn6j
ಪುಟ:Mrutyunjaya.pdf/೬೭೭
104
22166
319864
215279
2026-05-14T18:09:46Z
Pragathi. BH
7585
/* Validated */
319864
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ಮೃತ್ಯುಂಜಯ|left=೬೬೪|right=}}
{{gap}}"ಮಹಾ ಅರ್ಚಕರು ನಿಮ್ಮನ್ನೆಲ್ಲ ಆಶೀರ್ವದಿಸಿದ್ದಾರೆ.ನೀವೆಲ್ಲ ಇನ್ನು</br> ಏಳಬಹುದು."
{{gap}}ಜನಸಮುದಾಯ ಎದ್ದು ನಿಂತು ಉಸಿರಾಡಿತು.
{{gap}}ಅಪೆಟ್ ನನ್ನು ಕರೆದು ಇಳಿದನಿಯಲ್ಲಿ ಹೇಪಾಟ್ ಕೆಲವು ಸೂಚನೆಗಳ ನ್ನಿತ್ತ. ಅವುಗಳನ್ನು ಆಧರಿಸಿ ಅಪೆಟ್ ಗಟ್ಟ ಧ್ವನಿಯಲ್ಲಿ ಅಂದ:
{{gap}}“ನಮ್ಮೆಲ್ಲರ ಮಹಾ ಕುರುಬನೇ ಇಲ್ಲಿಗೆ ಬರುವುದರ ಬದಲು ಮಹಾ ಅರ್ಚಕರು ದಯಮಾಡಿಸಿದ್ದಾರೆ. ಇದು ಧರ್ಮಸಂಸ್ಥಾಪನಾ ಕಾರ್ಯ. ಸ್ವಲ್ಪ ಕಾಲ ಸೆತ್ ನ ಆರಾಧನೆಯನ್ನು ನಾವು ಮಾಡಿದ್ದು ನಿಜ. ನಮ್ಮ ಆ ತಪ್ಪುಗಳನ್ನು (ಜನಸಮುದಾಯದಲ್ಲಿ ಹಲವರಿಗೆ 'ಯಾವ ತಪ್ಪುಗಳು?' ಎಂದು ಕೇಳಬೇಕೆನ್ನಿಸಿತು.ಆದರೆ ಗಂಟಲು ಕಟ್ಟಿದಂತಾಗಿ ಮಾತು ಇಂಗಿತು.) ಮಹಾ ಅರ್ಚಕರು ದೊಡ್ದ ಮನಸ್ಸು ಮಾಡಿ ಮನ್ನಿಸಿದ್ದಾರೆ.ಮಹಾದೇವ ಪ್ ಟಾನ ಜತೆ ನಮ್ಮೂರಿನ ಬಡ ದೇವಮಂದಿರದಲ್ಲಿ ಮಹಾ ಅರ್ಚಕರು ಈ ರಾತ್ರೆ ಮತ್ತು ನಾಳೆ ವಸತಿ ಮಾಡ್ತಾರೆ. ಮಂದಿರದಲ್ಲಿ ಈ ರಾತ್ರೆ ವಿಶೇಷ ಪೂಜೆ.ನೀರಾನೆ ಪಟ್ಟಣದ ಭಕ್ತಾದಿಗಳಿಗೆಲ್ಲ ಅವರು ಹಿತವಚನ ಹೇಳ್ತಾರೆ. ದೈವಭೀರುಗಳಾದ ಸಜ್ಜನರಾದ ನೀವು ಯಾರೂ ರಾಜಧಾನಿಯ ದಂಡಿಗೆ ಹೆದರಬೇಕಾಗಿಲ್ಲ. ನಮ್ಮೂರಿಗೆ ಪರಿಚಿತರಾದ ಬಕಿಲರೇ ದಂಡನಾಯಕರಾಗಿ ಬಂದಿದ್ದಾರೆ.
{{gap}}ಹೇಪಾಟ್ ಮತ್ತೊಮ್ಮೆ ತೋಳನ್ನೆತ್ತಿ, "ನೀವಿನ್ನು ಹೊರಡಬಹುದು" ಎಂದ.
{{gap}}"ನೀವಿನ್ನು ಚೆದರಬಹುದು," ಎಂದು ಅಪೆಟ್ ಗಟ್ಟಿಯಾಗಿ ಪುನರು ಚ್ಚರಿಸಿದ....
{{gap}}ಬಯಲು ನಿರ್ಜನವಾಗತೊಡಗಿತು. ಬಕಿಲ ಬಂದು ಅರಿಕೆ ಮಾಡಿದ :
{{gap}}“ಹಿರಿಯರ ಸಮಿತಿಯ ಸೆಮ, ಹೆಮೊನ್, ಥಾನಿಸ್ ಮತ್ತು ಹೆಮ್ಟ ಇವರನ್ನು ಬಂಧಿಸಿದ್ದೇನೆ. ಹೆಮ್ ಟ ನಿವೃತ್ತ ಸೈನಿಕ. ಇಲ್ಲಿನವರಿಗೆ ಯುದ್ಧ ವಿದ್ಯೆ ಕಲಿಸಿದವನು. ಅವನಿಗೆ ತಮ್ಮ ಅನುಮತಿ ಇಲ್ಲದೆಯೇ ಕೊಠಡಿಯಲ್ಲಿ ಕೂಡ ಹಾಕಿ ಚಾವಟಯ ರುಚಿ ತೋರಿಸಿದ್ದೇನೆ. ಕ್ಷಮಿಸಬೇಕು. ಬೇರೆ<noinclude></noinclude>
j9gv5d2hoot042kcvkaplyeevlsolw1
ಪುಟ:Mrutyunjaya.pdf/೬೭೮
104
22167
319866
61604
2026-05-15T02:33:21Z
Pragathi. BH
7585
/* Validated */
319866
proofread-page
text/x-wiki
<noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=|right=೬೬೫}}</noinclude>
ಮುಖ್ಯಸ್ಥರು : ಕುಶಲ ಕರ್ಮಿ ಸ್ನೋಫ್ರು ಮತ್ತು ರೈತ ಸೆಬೆಕ್ಖು, ಅವರನೂ ಲೆಕ್ಕಿಗ ಇಪ್ಯುವರ್ ನನ್ನೂ ಕಟ್ಟಿಹಾಕಿದ್ದೇನೆ.”
{{gap}}ಹೇಪಾಟ್ ನುಟ್ ಮೋಸ್ ನನ್ನು ತೋರಿಸಿ ಅಂದ ;
{{gap}}"ಭೂಮಾಲಿಕರ ಸಲಹೆ ಪಡೆದು ಬಂಡಾಯಗಾರರು ಬೇರೆ ಯಾರನ್ನ ದರೂ ಇದ್ದರೆ ಅವರನ್ನು ಹಿಡಿ.
{{gap}}”ಬಟಾ ಒಬ್ಬ ಸಿಕ್ಕಿಲ್ಲ."
{{gap}}“ದೋಣಿಕಾರ ಹುಂ!ಹುಡುಕು ! ಆ ನಾಯಕನ ಗೋರಿ ?" {{gap}}ಅದರ ಶೋಧೆಯನ್ನೂ ನಡೆಸಿದ್ದೇನೆ.”
{{gap}}“ ನಾವು ದೇವಮಂದಿರಕ್ಕೆ ಹೋಗ್ತೇವೆ. ಆಗ ಹೇಳಿದ್ದೆಲ್ಲ ನೆನಪಿನ ಲ್ಲಿದೆಯಾ ?”
{{gap}}"ಇದೆ ”
{{gap}}ಒಳ್ಳೇದು. ನೀನಿಲ್ಲೇ ಇರು... ಸಂಪತ್ತು ಗಿಂಪತ್ತು ಕಣ್ಣಿಗೆ ಬಿದ್ದಾಗ ಅದೆಲ್ಲಾ ಅರಮನೆ-ಗುರುಮನೆಗಳಿಗೆ ಸೇರಿದು ಅನ್ನೋದು ನೆನಪಿರಲಿ.”
{{gap}}ಇದ್ದ ಒಂದು ಕಣ್ಣ ನ್ನೇ ತುಸು ಕಿರಿದುಗೊಳಿಸಿ ಬಕಿಲನೆಂದ:
{{gap}}"ಅಪ್ಪಣೆ."
{{rh|center= * * * * }}
{{gap}}ಡಂಗುರದವರು ಸಾರಿದ:
{{gap}}“ ಮಹಾ ಅರ್ಚಕರು ರಾಜಧಾನಿಯಿಂದ ಬಿಜಯ ಮಾಡಿಸಿದ್ದಾರೆ. ಪಟಾ ದೇವರಿಗೆ ವಿಶೇಷ ಪೂಜೆ. ಇದು ರಾಜಾಜ್ಞೆಯೆಂದೇ ಪರಿಗಣಿಸಿ ಪ್ರತಿ ಯೊಬ್ಬರೂ ಕತ್ತಲಾದ ಮೇಲೆ ದೇವಮಂದಿರಕ್ಕೆ ಬರಬೇಕು. "
{{gap}}ರಾಜಗೃಹದ ಸವಿಾಪದಲ್ಲಿದ್ದ ತಾಳೆಮರಗಳನ್ನು ಬಕಿಲ ದಿಟ್ಟಸಿದ. ಆ ರಾತ್ರೆ ಆ ಮರಗಳಲ್ಲಿ ಒಂದನ್ನೇರಿ ಆ ಮೋಸಗಾರ ತನ್ನದೊಂದು ಕಣ್ಣನ್ನು ಕಿತ್ತಿದ್ದ. ಇನ್ನು ಆ ಕುರುಡನೆಂದೂ ಮರ ಏರಲಾರ.
{{gap}}ಈ ಸಿಂಹ ನೀರು ಕುಡಿಯಲೆಂದು ಉಳಿದ ಕಿರಿಯ ದೇವಸೇವಕನೊಬ್ಬ ಹೇಳಿದ್ದ: “ ಒಕ್ಕಣ್ಣು ಕುರುಡ ಸಿಂಹಕ್ಕೆ ಬಕಿಲ ಅಂತ ಹೆಸರಿಟ್ಟಿದ್ದಾರೆ
ಖೈಮ್ ಹೊಟೆಪ್ ಹೊಡೆದದ್ದು' ಅಂತ ಕೆಳಗೆ ಬರೆದಿದೆ. ”<noinclude></noinclude>
lt7ley3l0uhc340zocdmtxbkq87xw27
ಪುಟ:Mrutyunjaya.pdf/೬೭೯
104
22168
319867
61605
2026-05-15T02:35:29Z
Pragathi. BH
7585
/* Validated */
319867
proofread-page
text/x-wiki
<noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=೬೬೬|right=}}</noinclude>
{{gap}}. ಖೈಮ ಹೊಟೆಪ್ ಹೊಡೆದದ್ದು ಎಂಬುದನ್ನು ಅಳಿಸಲು ಬಕಿಲ ಆಜ್ಞೆ ಇತ್ತ, ಸಿಂಹದ ಹೆಸರು ಬಕಿಲನೇ, ಯಾಕಿರಬಾರದು ? ಉದ್ಯಾನ ದಿಂದ ಬಗೆ ಬಗೆಯ ಹೂಗಳನ್ನು ಕಿತ್ತು ತಂದು ಹಾರಕಟ್ಟ ಸಿಂಹದ ಕೊರಳಿಗೆ ಹಾಕಲು ಆದೇಶವಿತ್ತ.
{{gap}}ಮೇಲುಮಾಲಿಗೆಯ ಮುಖಮಂಟಪದ ತೊಲೆಗೆ ತೂಗಿಕೊಂಡು ಜೇನು ಗಳು ಕಟ್ಟಿದತೊಟ್ಟ ಇಳಿಮುಖವಾಗಿ ದೊಡ್ಡದಾಗಿ ಬೆಳೆದಿತ್ತು.ಜೇನು ಹಿಂಡು ವುದರಲ್ಲಿ ನಿಷ್ಣಾತನಾದ ಯೋಧನೊಬ್ಬ; ಸಣ್ಣರಂಧ್ರದ ಬಲೆ ತಂದು ತೊಟ್ಟಿಗೆ ಸುತ್ತಿ, ಇಡೀ ತೊಟ್ಟಿಯನ್ನು ಕಿತ್ತು ತೆಗೆದು, ನೋಣಗಳನ್ನು ಸಾಯಿಸಿ ಜೇನನ್ನು ಹಿಂಡಿ, బిసి ಆರುವುದಕ್ಕೆ ಮುನ್ನವೆ ಬಟ್ಟಲಲ್ಲಿ ಬಕಿಲನಿಗೆ ತಂದು ಕೊಟ್ಟಿ, ಬಾಯಿ ಚಪ್ಪರಿಸುತ್ತ ಚಪ್ಪರಿಸುತ್ತ ಬಕಿಲ ಅದನ್ನು ಕುಡಿದ, ಬೇಗನೆ ಮತ್ತೇರಿತು .
* * * *
{{gap}}ಹೇಪಾಟ್ ತನ್ನ ಪರಿವಾರದೊಡನೆ ಮಂದಿರ ತಲಪುವ ವೇಳೆಗೆ ರಾ ಪಶ್ಚಿಮ ದಿಗಂತದಾಚೆಗೆ ಮರೆಯಾಗುವ ಸಿದ್ದತೆಯಲ್ಲಿದ್ದ.ಮಹಾ ಅರ್ಚಕ ಬೇಗನೆ ಪವಿತ್ರ ಕೊಳದಲ್ಲಿ ಮಿಂದು ಸಂಜೆಯ ಪ್ರಾರ್ಥನೆ ಸಲ್ಲಿಸಿ ರಾನನ್ನು ಬೀಳ್ಕೊಟ್ಟ.
{{gap}}ಕಿರಿಯ ದೇವಸೇವಕರು ದುಡಿದರು, ಸೈನಿಕರು ನೆರವಾದರು. ರಾಜಗೃಹ ದಿಂದ ಎಣ್ಣೆ ಹೇರಳವಾಗಿ ಬಂತು. ದೀಪಾಲಂಕಾರದಿಂದ ದೇಗುಲ ಝಗ ಝಗಿಸಿತು.
{{gap}}[ ಮಡಿದಿದ್ದ ಯೋಧರನ್ನಾಗಲೇ ಹಗ್ಗಕಟ್ಟ ಗೋರಿಪ್ರದೇಶಕ್ಕೆ ಎಳೆದು ಎಸೆದಿದ್ದರು -ತೋಳ ನರಿಗಳಿಗೆ ಆಹಾರವಾಗಲೆಂದು.. ]
{{gap}}ಮೆನೆಪಟಾನ ಕಳೇಬರವನ್ನು ಹುಡುಕುತ್ತಿದ್ದವರಿಗೆ ಅಪೆಟ್ ಅಂದ :
{{gap}}“ ನನ್ನನ್ನು ಬಂಧನದಲ್ಲಿರಿಸಿದ್ರಿಂದ ಏನೂ ತಿಳೀದೇ ಹೋಯಿತು ಗೋರಿ ಪ್ರದೇಶಕ್ಕಂತೂ ಅವರ ಮೆರವಣಿಗೆ ಬರಲಿಲ್ಲ. ಎಲ್ಲೋ ಕೇರಿ ಮಧ್ಯ ದಲ್ಲೇ ಮಾಡಿರಬೇಕು.”<noinclude></noinclude>
lx4vwguxssn05v04gz6rjlamxrn5a2n
ಪುಟ:Mrutyunjaya.pdf/೬೮೦
104
22169
319870
61572
2026-05-15T03:01:16Z
Pragathi. BH
7585
/* Validated */
319870
proofread-page
text/x-wiki
<noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=|right=೬೬೭}}</noinclude>
{{gap}}ಮಹಾ ಅರ್ಚಕನ ಹಾಗೆ ఆ ಶವ ದೊರೆತೇ ತೀರಬೇಕೆನ್ನುವ ಹಟ ಬಕಿಲ ನಿಗಿರಲಿಲ್ಲ, ಅರಮನೆಯು ವಧಸ್ಥಾನದಲ್ಲಿ ಈಟಿಎತ್ತಿ ಸನ್ನೆಮಾಡಿ ಆ ನಾಯಕನ ತಲೆ ಕಡಿಸಿದಾಗ ಅವನಿಗೆ ಪೂರ್ತಿ ತೃಪ್ತಿ ದೊರೆತಿತ್ತು. ಜೇನು ಈ ಕುಡಿದು ನಾಗಿದ್ದ ಬಕಿಲ, “ ಈ ಮಹಾ ಅರ್ಚಕರು ಒಮ್ಮೊಮ್ಮೆ ಅನಗತ್ಯವಾಗಿ ಅತಿ ರೇಕಕ್ಕೆ ಹೋಗ್ತಾರೆ, ” ಎಂದು ಗೊಣಗಿದ, “ ಊರನ್ನು ಸುಟ್ಟಾಗ ಶವದ ಕಥೆಯು ಮುಗೀತದೆ, " ಎಂದ.
{{gap}}ರಾಜಧಾನಿಯ ದಂಡಿನ ನೂರರ ದಳಪತಿಗಳಿಗೆ ಆ ಮಾತು ಕೇಳಿಸಿತು.
{{gap}}ಅವರಲ್ಲಿ ಒಬ್ಬನೆಂದ :
{{gap}}“ದಂಡನಾಯಕರೇ, ಪ್ರತಿ ಮನೆಯನ್ನೂ ಶೋಧಿಸ್ಬೇಕು."
{{gap}}ಇನ್ನೊಬ್ಬನೆಂದ -
{{gap}}“ಒಳ ನಾಡಿನ ಸಂಚಾರ, ಮರುಪ್ರಯಾಣ-ಇನ್ನೂ ಹತ್ತು ದಿನ ಹಿಡಿಯೋದಿಲ್ವೆ? ಸೈನಿಕರಿಗೆ ಸ್ತ್ರೀ ಸುಖ ಬೇಕು. ಮರೀಬೇಡಿ. ಸೆರೆ ಹಿಡಿದ ಮೇಲೆ ಹೆಂಗಸರನ್ನು ಪ್ರತ್ಯೇಕವಾಗಿಟ್ಟ ಸಂಗಕ್ಕೆ ಅವಕಾಶ ಕೊಟ್ರೂ ಸಾಕು”
{{gap}}“ಹೂಂ. ಹೂಂ. ಜೇನು ಊಳಿದಿರಬೇ'ಕು. ನೀವೂ ಸ್ವಲ್ವ ತಗೊಳ್ಳಿ.”
{{gap}}ಸಿನ್ಯುಹೆ, ತನ್ನ ಹೆಸರು ಹೇಳಿಕೊಂಡು, “ನಾನು ಭೂಮಾಲಿಕ,” ಎನ್ನುತ್ತ ಒಳಬಂದ
{{gap}}ಕಂದಾಯ ವಸೂಲಿಗೆಂದು ಬಂದಿದ್ದಾಗ ನಡೆದಿದ್ದ ಸಭೆಯಲ್ಲಿ ಟೆಹುಟ ಕುಳಿತಿದ್ದ ಭಂಗಿಯಲ್ಲೇ ಬಕಿಲ ಈಗ ಆಸೀನನಾಗಿದ್ದ ಬಂದವನ ಮುಖ ಅಪರಿಚಿತವಾಗಿ ತೋರಲಿಲ್ಲ, ಅವನೆಂದ:
{{gap}}“ನುಟ್ ಮೋಸ್ ಮಹಾ ಅರ್ಚಕರ ಜತೆ ಮಂದಿರದಲ್ಲಿದ್ದಾರೆ. ನೀವೂ ಅಲ್ಲಿಗೆ ಹೋಗಿ."
{{gap}}“ನಮ್ಮ ಹೊಲ-ರಾಸು...”
{{gap}}“ನಾಳೆ ಎಲ್ಲ ನಾಳೆ, ಮಹಾ ಅರ್ಚಕರು ಅದರ ಏರ್ಪಾಟು ಮಾಡ್ತಾರೆ.” -
ನುಟ್ಮೋಸ್ ಬಂದಿದ್ದಾನೆ ಎಂದು ತುಸು ಧೈರ್ಯ ಸಿನ್ಯುಹೆಗೆ. ಆತ ಮಂದಿರದೆಡೆಗೆ ಸಾಗಿದ.<noinclude></noinclude>
lk3ell4p6l9m3d7uijr0obyfuwrxcqa
ಪುಟ:Mrutyunjaya.pdf/೬೮೧
104
22170
319872
61603
2026-05-15T03:04:28Z
Pragathi. BH
7585
/* Validated */
319872
proofread-page
text/x-wiki
<noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=೬೬೮|right=}}</noinclude>
{{gap}}ಆಕ್ರಮಣಕಾರರ ಮುಂದಿನ ಕಾರ್ಯಕ್ರಮ ಏನೆಂಬುದು ಸಭಾಮಂದಿರದ ಮೂಲೆಯ ಕೊಠಡಿಗೆ ತಳ್ಳಲ್ಪಟ್ಟ ಹಿರಿಯರಿಗೆ,ಸ್ನೊಫ್ರು-ಸೆಬೆಕ್ಖು-ಇಪ್ಯು ವರ್ ರಿಗೆ ಸ್ವಲ್ಪ ಸ್ವಲ್ಪವಾಗಿ ತಿಳಿಯಿತು.
{{gap}}ಈಸುವುದು ಒಟ್ಟಿಗೆ: ಮುಳುಗುವುದಿದ್ದರೂ ಒಟ್ಟಿಗೆ. ಸೆಮನಿಗೆ ಅನಿಸಿತು; ಇದು ಮುಳುಗುವ ಹೊತ್ತು, ಹೆಮ್ಟಿಯ ಮೈಯಿಂದ ರಕ್ತ ಚಿಮ್ಮುತ್ತಿತ್ತು. ಇಪ್ಯುವರ್ ಅವನ ತಲೆಯನ್ನು ತನ್ನ ತೊಡೆಯ ಮೇಲಿರಿಸಿ ಕೊಂಡ.
{{gap}}ಹೆಮ್ಟಿಗೆ ಹೊಡೆಯುತ್ತ ಬಕಿಲ ಕಿರಿಚಿದ್ದ:
{{gap}}"ನಿಮ್ಮ ದಂಪತಿಯ ಎರಡ ಕಣ್ಣೂ ಕಿತ್ತಿದ್ದೇನೆ. ಸೆತ್ ನನ್ಮಗ !”
{{gap}}ಸೆಬೆಕ್ಕುವಿನ ಮುಖ ಕಸ್ಸಿಟ್ಟೀತು.ಅವನೆಂದುಕೊಂಡ:ಖ್ನೆಮು ನನ್ನ ಅಳಿಯ ಎನ್ನುವುದು ಈ ಸೆತ್ ಗೆ ತಿಳಿಯದು, ತಿಳಿದಿದ್ದರೆ ನನ್ನನ್ನು ಹೀಗಳೆದು ಇನಷ್ಟು ಕುಣಿದಾಡುತ್ತಿದ, ಸ್ವಂತದ ಬಗೆಗೆ ಅವನು ಯೋಚಿಸಲಿಲ್ಲ, ಆದರೆ, ತಬಬುವಾಳ ನೆನಪು ಗರಿಗೆದರಿತು. ನೆಫಿಸ್ ಜತೆ ಇರ ಬಹುದು. ಖೈಮು ಮನೆಯಲ್ಲಿ ತನ್ನ ಮಗಳು ಒಬ್ಬಳೇ ಇರುವಳೇನೋ? ಅವರಿಗೇನಾದರೂ ಅಪಾಯ? ಸೆಬೆಕ್ಕು ಒಬ್ಬನೇ ಅಲ್ಲ, ಉಳಿದ ಯಾರೂ ಸ್ವಂತದ ಚಿಂತೆಯಿಂದ ತೊಳಲಲಿಲ್ಲ. ಸೆಮನ ಮಗ-ಆಗಲೇ ಮಧ್ಯ ವಯಸ್ಸು ದಾಟಿದವನು-ಒಳನಾಡಿನಲ್ಲಿ ರೈತನಾಗಿದ್ದ ಸೆಮನ ವೃದ್ಧೆ ಪತ್ನಿ ಅವನೊಂದಿಗಿದ್ದಳು. ಹೆಮೊನ್-ಥಾನಿಸರ ಪತ್ನಿಯರೂ ವಯಸಾದವರು. ಮಕ್ಕಳು ದೊಡ್ಡವರು. ಉಳಿದ ಜನತೆಗೆ ಒದಗಿದ ಕಷ್ಟ ಇವರಿಗೂ.ಸ್ನೊಫ್ರು ಹಂಬಲಿಸಿದ : ನೆಜಮುಟ್ ನೆಫಿಸ್ ಜತೆಗೇ ಇರಲಿ, ಅಹೂರಾ, ಅನ್ನುವಿನ ವಿಧವೆ, ನೆಫರುರಾ-ಅವರೂ ಅಲ್ಲಿದ್ದಾರೆ ಪುಟ್ಟ ರಾಮೆರಿ ಕೂಡಾ. ಅವರನ್ನೆಲ್ಲ ಬಟಾ ರಕ್ಷಿಸುವುದು ಸಾಧ್ಯವಾದರೆ-.ಇವರು ಊರಿಗೆ ಬೆಂಕಿ ಹಚ್ಚುತ್ತಾರೆ. ಹೊಲಗಳನ್ನು ಸುಡುತ್ತಾರೆ. ಅದಕ್ಕೆ ಮುಂಚೆ-ಅದಕ್ಕೆ ಮುಂಚೆ-.ಇಪ್ಯುವಂನ ತಾಯಿ,ಹೆಂಡತಿ,ತಂಗಿ, ಮಕ್ಕಳು-ಎಲ್ಲರೂ ಬಯಲಿನಲ್ಲಿ ಸಾವಿನ ಊಟದ ರೊಟ್ಟಿ ತಟ್ಟಲು ಕುಳಿತಿದ್ದರು. ಅವರನ್ನೆಲ್ಲ ಈಗ ಹಿಡಿದು ಕಟ್ಟಿರಬಹುದು. ದಂಡೆಯ ಮೇಲೆ ಮಾಡಿದರಂತಲ್ಲ? ಹಾಗೆ<noinclude></noinclude>
qdif3qq5zow0xlwx4x679fwaswzw886
ಪುಟ:Mrutyunjaya.pdf/೬೮೨
104
22171
319885
61525
2026-05-15T03:44:00Z
Pragathi. BH
7585
/* Validated */
319885
proofread-page
text/x-wiki
<noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=೬೬೯|right=}}</noinclude>
ಬಲೆಗಳಡಿಯಲ್ಲಿ ಇಟ್ಟಿರಬಹುದು. ....ಬೆಳಿಗ್ಗೆ ಮೆನೆಪಟಾ ಅಣ್ಣನ ಲೇಪಿತ ಶವವನ್ನ್ ಕಂಡು ತಾను ರೋದಿಸಿದ ಕ್ಷಣದಿಂದ ఈ ಮುಚ್ಚಂಜೆಯ ವರೆಗೆ ಎಷ್ಟೊಂದು ಘಟನೆಗಳಾದುವು ! ಎಷ್ಟೊಂದು-ಒಂದೇ ಹಗಲಿನಲ್ಲಿ...!
{{gap}}బಕಿలనిగే ఇವತ್ತು ఇరుళిನ ಭಯವಿಲ್ಲ. ಆದರೂ-ರಾಜಗೃಹದ ತುಂಬ ದೊಡ್ಡ ಸಣ್ಣ ದೀಪಗಳನ್ನು ಉರಿಸಲು ಆತ ಆಜ್ಞೆ ಇತ್ತ.
{{gap}}ತನ್ನ విಶಿಷ್ಘ బందిಗಳಿದ್ದ ಕೊಠಡಿಯ ಬಾగిలಲ್ಲಿ నింತು బಕಿಲ ಕೇಳಿದ:
{{gap}}“ಸಂಪತ್ತು ఎల్లిಟ್ಟದ್ದೀರಿ ?"
{{gap}}ಇಪ್ಯುವರ್ ಹೆಮಟಯ ಕೆನ್ನಯನ್ನು ತನ್ನ ಅಂಗೈಯಿಂದ ಮುಚ್ಚಿ ಉತ್ತರವಿತ್ತ:
{{gap}}"ಸ್ವಲ್ಪ ಕೆಳಗಿದೆ, ಸ್ವಲ್ಪ ಮೇಲ್ಯಾಳಿಗೆಯಲ್ಲಿದೆ. ಸಂಪತ್ತು ಆಂದರೆ ಧಾನ್ಯ ಕಣಜಗಳು, ಎಣ್ಣೆಗಳು, ಕೆಫ್ವು ವರ್ತಕ ಕೊಟ್ಟ ಕಾಣಿಕೆ, ಪೆಪೈರಸ್ ಹಾಳೆಗಳು, ವಿಕ್ರಯಕೇಂತ ಶೇಖರಿಸಿರುವ ಸಾಮಗ್ರಿಗಳು, ಕೊಂಡುಕೊಂಡ ವಸ್ತುಗಳು.... ಲೆಕ್ಕದ ಹಾಳೆಗಳು ಮೇಲೆ ಪೆಟಾರಿయಲ್ಲಿವೆ."
{{gap}}“ಹುಚ್ಚ! ಅದಲ್ಲ ಸಂಪತ್ತು. ಬಂಗಾರ ಬೆಳ್ಳಿ ಆಭರಣ. ...”
{{gap}}ಸ್ನೊಫ್ರು అంದ:
{{gap}}“ದಂಡನಾಯಕರೇ ! ಇದು ಕೊಳ್ಳೆ ಹೊಡೆಯುವವರ, ಗೋರಿಕಳ್ಳರ ರಾಜ್ಯವಲ್ಲ!”
{{gap}}"ಏಯ್ ಮುಚ್ಚುಬಾಯಿ !”
{{gap}}ಹೆಮಟಾಯ ಗಂಟಲಿನಿಂದ ವಿಚಿತ್ರ ಸದ್ದುಗಳು ಬರತೊಡಗಿದುವು. ಇಫ್ಯುವರ ಗಾಬರಿಗೊಂಡ.
{{gap}}"ಸ್ನೊಫ್ರು ಅಣ್ಣ....ಕೇಳಿಸಿತಾ? ಹೆಮಟ ಮಾವ ನಮ್ಮನ್ನು ಬಿಟ್ಟು ಹೋಗ್ತಿದ್ದಾರೆ.”
{{gap}}ಉಳಿದವರೆಲ್ಲ ಇಪ್ಯುವರ್ನ ಬಳಿ ಸಾರಿದರು.
{{gap}}బಕಿల ಗರ್ಜಿಸಿದ :
{{gap}}“ಏನದು ?”<noinclude></noinclude>
a6g9w9ac4m6xc8tr9que299jolracn0
319887
319885
2026-05-15T03:45:51Z
Pragathi. BH
7585
319887
proofread-page
text/x-wiki
<noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=೬೬೯|right=}}</noinclude>
ಬಲೆಗಳಡಿಯಲ್ಲಿ ಇಟ್ಟಿರಬಹುದು. ....ಬೆಳಿಗ್ಗೆ ಮೆನೆಪಟಾ ಅಣ್ಣನ ಲೇಪಿತ ಶವವನ್ನ್ ಕಂಡು ತಾను ರೋದಿಸಿದ ಕ್ಷಣದಿಂದ ఈ ಮುಚ್ಚಂಜೆಯ ವರೆಗೆ ಎಷ್ಟೊಂದು ಘಟನೆಗಳಾದುವು ! ಎಷ್ಟೊಂದು-ಒಂದೇ ಹಗಲಿನಲ್ಲಿ...!
{{gap}}బಕಿలనిగే ఇವತ್ತು ఇరుళిನ ಭಯವಿಲ್ಲ. ಆದರೂ-ರಾಜಗೃಹದ ತುಂಬ ದೊಡ್ಡ ಸಣ್ಣ ದೀಪಗಳನ್ನು ಉರಿಸಲು ಆತ ಆಜ್ಞೆ ಇತ್ತ.
{{gap}}ತನ್ನ విಶಿಷ್ಘ బందిಗಳಿದ್ದ ಕೊಠಡಿಯ ಬಾగిలಲ್ಲಿ నింತು బಕಿಲ ಕೇಳಿದ:
{{gap}}“ಸಂಪತ್ತು ఎల్లిಟ್ಟದ್ದೀರಿ ?"
{{gap}}ಇಪ್ಯುವರ್ ಹೆಮಟಯ ಕೆನ್ನಯನ್ನು ತನ್ನ ಅಂಗೈಯಿಂದ ಮುಚ್ಚಿ ಉತ್ತರವಿತ್ತ:
{{gap}}"ಸ್ವಲ್ಪ ಕೆಳಗಿದೆ, ಸ್ವಲ್ಪ ಮೇಲ್ಮಾಳಿಗೆಯಲ್ಲಿದೆ. ಸಂಪತ್ತು ಆಂದರೆ ಧಾನ್ಯ ಕಣಜಗಳು, ಎಣ್ಣೆಗಳು, ಕೆಫ್ವು ವರ್ತಕ ಕೊಟ್ಟ ಕಾಣಿಕೆ, ಪೆಪೈರಸ್ ಹಾಳೆಗಳು, ವಿಕ್ರಯಕೇಂತ ಶೇಖರಿಸಿರುವ ಸಾಮಗ್ರಿಗಳು, ಕೊಂಡುಕೊಂಡ ವಸ್ತುಗಳು.... ಲೆಕ್ಕದ ಹಾಳೆಗಳು ಮೇಲೆ ಪೆಟಾರಿయಲ್ಲಿವೆ."
{{gap}}“ಹುಚ್ಚ! ಅದಲ್ಲ ಸಂಪತ್ತು. ಬಂಗಾರ ಬೆಳ್ಳಿ ಆಭರಣ. ...”
{{gap}}ಸ್ನೊಫ್ರು అంದ:
{{gap}}“ದಂಡನಾಯಕರೇ ! ಇದು ಕೊಳ್ಳೆ ಹೊಡೆಯುವವರ, ಗೋರಿಕಳ್ಳರ ರಾಜ್ಯವಲ್ಲ!”
{{gap}}"ಏಯ್ ಮುಚ್ಚುಬಾಯಿ !”
{{gap}}ಹೆಮಟಾಯ ಗಂಟಲಿನಿಂದ ವಿಚಿತ್ರ ಸದ್ದುಗಳು ಬರತೊಡಗಿದುವು. ಇಫ್ಯುವರ ಗಾಬರಿಗೊಂಡ.
{{gap}}"ಸ್ನೊಫ್ರು ಅಣ್ಣ....ಕೇಳಿಸಿತಾ? ಹೆಮಟ ಮಾವ ನಮ್ಮನ್ನು ಬಿಟ್ಟು ಹೋಗ್ತಿದ್ದಾರೆ.”
{{gap}}ಉಳಿದವರೆಲ್ಲ ಇಪ್ಯುವರ್ನ ಬಳಿ ಸಾರಿದರು.
{{gap}}బಕಿల ಗರ್ಜಿಸಿದ :
{{gap}}“ಏನದು ?”<noinclude></noinclude>
4i3i8n4c3xp3mq7cskuf62sw0n85xbx
ಪುಟ:Mrutyunjaya.pdf/೬೮೩
104
22172
319889
61526
2026-05-15T03:49:05Z
Pragathi. BH
7585
/* Validated */
319889
proofread-page
text/x-wiki
<noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=೬೭೦|right=}}</noinclude>
{{gap}}ಹೆಮಟಿಯ ಎರಡು ಕೈಗಳೂ ನೀಳವಾಗಿ ಚಾಚಿಕೊಂಡವು. ಬಾಯಿ ತೆರೆದುಕೊಂಡಿತು. "ರಾ," ఎంದಂತಾಯಿತು ఆತ.
{{gap}}ಸೆಬೆಕ್ಖು ಕೂಗಾಡಿದ:
{{gap}}"ಸೆತ್ ! ಸೆತ್ ! ನಮ್ಮ ಹೆಮಟೀನ ಬಲಿ ತಗೊಂಡೆ !"
{{gap}}“ಜೋಕೆ! ನಿನ್ನನ್ನೂ ಈಗ ಮುಗಿಸೇನು!” ಎಂದು ಅರಚಿ, ಬಕಿಲ ದೂರ ಸರಿದ.
{{gap}}ಅಗಲಿದ ಬಂಧುವನ್ನು ನೆಲದ ಮೇಲೆ ಮಲಗಿಸಿದರು. ಹೆಪ್ಪುಗಟ್ಟಿದ ಎಲ್ಲರ ಶೋಕ ತುಸು ದ್ರವಿಸಿತು. ಆ ಹನಿಗಳು ಹೆಮಟಯ ಮೈಗೆ ಕಾಣೆಕೆ ಯಾದುವು.
{{gap}}ಅನುಜ್ಞೆಗಳಿಗೆ ಸೈನಿಕರ ಓಡಾಟಗಳಿಗೆ ಬಹಳ ಹೊತ್ತು ಕಿವಿಗೊಟ್ಟ್ ಮೇಲೆ ಸ್ನೋಫ್ರು ಅಂದ :
{{gap}}“ಮಂದಿರದಲ್ಲೀಗ ದಾಸದಾಸಿಯರನ್ನು ಮಾಡಲು ನಮ್ಮವರನ್ನು ಸೆರೆಹಿಡೀತಾರೆ. బಲೆಗಳ ఒళగిన ಹಕ್ಕಿಗಳಾಗ್ತಾರೆ ನಮ್ಮ ಜನ. ನಾವೂ ಅವರ ಜತೆ ಇರಬೇಕಾಗಿತ್ತು.....ಅವರೀಗ ಸಾಮಾನ್ಯ ಬಂದಿಗಳಾಗ್ತಾರೆ. ನಾವೊ ರಾజబందిಗಳೆನಿಸಿಕೊಳ್ತೇವೆ. ಹೀಗಾಗಬಾರದು.... ನಾಳೆಯಾದರೂ ಸೆరిಯೆ ಹೇಗಾದರೂ ಮಾಡಿ ನಾವು ಅವರನ್ನು ಸೇರಿಕೊಳ್ಬೇಕು.
{{gap}}ಎಲ್ಲರಿಗೂ ಸಮ್ಮತವಾದ ವಿಚಾರಗಳೇ. ಯಾರೂ ಹೂಂ ಎನ್ನ ಬೇಕಾగిರಲಿಲ್ಲ.
{{rh|center= * * * * }}
{{gap}}ವಿಶೇಷ ಪೂಜೆ ಮಂದಿರದಲ್ಲಿ ನಡೆಯುತ್ತಿದ್ದ್ಂತೆ, ರಾజಧಾనిಯ ಸೈನಿಕರಿಂದ ಕೊಳ್ಳೆ ಹೊಡೆಯುವ ಅತ್ಯಾಚಾರ ನಡೆಸುವ ఆಟ ఆరంభವಾయుತು. ఆದರೆ ಕತ್ತಲು. ಪಂಜು ಹಿಡಿದುಕೊಂಡು ನೆಗೆದಾಡಿದರು. ಒಂದೆಡೆಯಿಂದ ಮನೆಗಳ ಶೋಧೆ ಮುಗಿದಂತೆ ಛಾವಣಿಗಳಿಗೆ ಕೊಳ್ಳಿ ಇಡತೊಡಗಿದರು.
{{gap}}ಕೆಡವಿದ ಪ್ರಾಣಿಯನ್ನು ಬೇಯಿಸುತ್ತ ಆ ಬೆಂಕಿಯ ಸುತ್ತಲೂ ನಡೆದ ಕಿರಾತ ನತನವಾಯಿತು ಅದು.<noinclude></noinclude>
aweh3ivnuxv3pd45j8mutjnr3s8mmgi
319890
319889
2026-05-15T03:50:02Z
Pragathi. BH
7585
319890
proofread-page
text/x-wiki
<noinclude><pagequality level="4" user="Pragathi. BH" />{{rh|center=ಮೃತ್ಯುಂಜಯ|left=೬೭೦|right=}}</noinclude>
{{gap}}ಹೆಮಟಿಯ ಎರಡು ಕೈಗಳೂ ನೀಳವಾಗಿ ಚಾಚಿಕೊಂಡವು. ಬಾಯಿ ತೆರೆದುಕೊಂಡಿತು. "ರಾ," ఎంದಂತಾಯಿತು ఆತ.
{{gap}}ಸೆಬೆಕ್ಖು ಕೂಗಾಡಿದ:
{{gap}}"ಸೆತ್ ! ಸೆತ್ ! ನಮ್ಮ ಹೆಮಟೀನ ಬಲಿ ತಗೊಂಡೆ !"
{{gap}}“ಜೋಕೆ! ನಿನ್ನನ್ನೂ ಈಗ ಮುಗಿಸೇನು!” ಎಂದು ಅರಚಿ, ಬಕಿಲ ದೂರ ಸರಿದ.
{{gap}}ಅಗಲಿದ ಬಂಧುವನ್ನು ನೆಲದ ಮೇಲೆ ಮಲಗಿಸಿದರು. ಹೆಪ್ಪುಗಟ್ಟಿದ ಎಲ್ಲರ ಶೋಕ ತುಸು ದ್ರವಿಸಿತು. ಆ ಹನಿಗಳು ಹೆಮಟಯ ಮೈಗೆ ಕಾಣೆಕೆ ಯಾದುವು.
{{gap}}ಅನುಜ್ಞೆಗಳಿಗೆ ಸೈನಿಕರ ಓಡಾಟಗಳಿಗೆ ಬಹಳ ಹೊತ್ತು ಕಿವಿಗೊಟ್ಟ್ ಮೇಲೆ ಸ್ನೋಫ್ರು ಅಂದ :
{{gap}}“ಮಂದಿರದಲ್ಲೀಗ ದಾಸದಾಸಿಯರನ್ನು ಮಾಡಲು ನಮ್ಮವರನ್ನು ಸೆರೆಹಿಡೀತಾರೆ. బಲೆಗಳ ఒళగిన ಹಕ್ಕಿಗಳಾಗ್ತಾರೆ ನಮ್ಮ ಜನ. ನಾವೂ ಅವರ ಜತೆ ಇರಬೇಕಾಗಿತ್ತು.....ಅವರೀಗ ಸಾಮಾನ್ಯ ಬಂದಿಗಳಾಗ್ತಾರೆ. ನಾವೊ ರಾజబందిಗಳೆನಿಸಿಕೊಳ್ತೇವೆ. ಹೀಗಾಗಬಾರದು.... ನಾಳೆಯಾದರೂ ಸೆరిಯೆ ಹೇಗಾದರೂ ಮಾಡಿ ನಾವು ಅವರನ್ನು ಸೇರಿಕೊಳ್ಬೇಕು.
{{gap}}ಎಲ್ಲರಿಗೂ ಸಮ್ಮತವಾದ ವಿಚಾರಗಳೇ. ಯಾರೂ ಹೂಂ ಎನ್ನ ಬೇಕಾగిರಲಿಲ್ಲ.
{{rh|center= * * * * }}
{{gap}}ವಿಶೇಷ ಪೂಜೆ ಮಂದಿರದಲ್ಲಿ ನಡೆಯುತ್ತಿದ್ದ್ಂತೆ, ರಾజಧಾనిಯ ಸೈನಿಕರಿಂದ ಕೊಳ್ಳೆ ಹೊಡೆಯುವ ಅತ್ಯಾಚಾರ ನಡೆಸುವ ఆಟ ఆరంభವಾయుತು. ఆದರೆ ಕತ್ತಲು. ಪಂಜು ಹಿಡಿದುಕೊಂಡು ನೆಗೆದಾಡಿದರು. ಒಂದೆಡೆಯಿಂದ ಮನೆಗಳ ಶೋಧೆ ಮುಗಿದಂತೆ ಛಾವಣಿಗಳಿಗೆ ಕೊಳ್ಳಿ ಇಡತೊಡಗಿದರು.
{{gap}}ಕೆಡವಿದ ಪ್ರಾಣಿಯನ್ನು ಬೇಯಿಸುತ್ತ ಆ ಬೆಂಕಿಯ ಸುತ್ತಲೂ ನಡೆದ ಕಿರಾತ ನತನವಾಯಿತು ಅದು.
{{rh|center= * * * * }}<noinclude></noinclude>
9rx8hr17qx2al5nc83a43a2z2ccyu4n
ಪುಟ:Mrutyunjaya.pdf/೬೯೩
104
22182
319898
215745
2026-05-15T04:04:46Z
Shreelatha.Halemane
7642
/* Validated */
319898
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಮೃತ್ಯಂಜಯ|left=೬೮೦|right=}}
{{gap}}ಹಾಯಿಕಂಬದ ಬಳಿ ಮತ್ತೆ ಮಾತುಕತೆ,</br>
{{gap}}ಮೆನ್ನ : “ ಬೆಳಗಾಗುವ ಹೊತ್ತಿಗೆ ನಾವು ಜಿಂಕೆ ಪ್ರಾಂತದ ದಕ್ಷಿಣ</br>
ಭಾಗದಲ್ಲಿದ್ದೇವೆ. ಸಂಜೆಯೊಳಗೆ ಅಬ್ಬು ತಲವೆ, ”</br>
{{gap}}ಮೆನ್ನ : ( ಅಬ್ಬುವಿನ ಒಸೈರಿಸನ ಪವಿತ್ರ ಉತ್ಸವದಿಂದಲೇ ನ್ಯಾಯದ</br>
ಬೆಳಕನ್ನು ಹಿಡಿದು ತಂದಿರಿ, ಅಲ್ಲವೆ ? "</br>
{{gap}}ಬಟಾ : “ ಹೃ, ಇನ್ನೊಂದು ವಾರದೊಳಗೆ ಮತ್ತೆ ಅಚ್ಚು ಯಾತ್ರೆ.</br>
ಆ ವೇಳೆಗೆ ಮಹಾ ಅರ್ಚಕ ಮೆಂಫಿಸಿಗೆ ಹೊರಟಾನು. ಈ ಸಲ ಅನ</br>
ನಾಗಲೀ ಪೆರೋನಾಗಲೀ ಅಬ್ಬುಗೆ ಬರಲಾರರು. ಸೆಡ್ ಉತ್ಸವವಾಗಿದೆ ;</br>
ಐಗುಪ್ತದಲ್ಲಿ ಶಾಂತಿ ನೆಲೆಸಿದೆ. ಇನ್ನು ಒಂದೆರಡು ವರ್ಷ ಒಸೈರಿಸನನ್ನು</br>
ಅವರು ಮರೆತರೂ ಮರೀಬಹುದು. ಹೌದಲ್ಲವಾ ಎನ್ನ ? ”</br>
{{gap}}ಮೆನ್ನ : “ ನಿಜ..... ಅಬ್ಬು ದಾಟಿದ ಮೇಲೆ ದೆಂದರೆ, ಅಲ್ಲಿ</br> ಹಾಥೋರ್</br>
ದೇವತೆಯ ದೇಗುಲ ಇದೆ. ಆಮೇಲೆ ನೆಸಿ, ಅಮನ್ ದೇವಸ್ಥಾನ. ಹೀಗೆ</br>
ರಾತ್ರೆ, ಹಗಲು ; ಮತ್ತೊಂದು ರಾತ್ರೆ ಕಳೆದ ಮೇಲೆ ಎದ್ದು ಹೋರಸ್</br>
ಮಂದಿರ, ಆ ಅಪರಾಹ್ನ ಸೈನೆ. ಫಿಲೆದ್ವೀಪ ಬರೋದರೊಳಗೆ ನನ್ನ</br>
ಪಯಣ ಮುಕ್ತಾಯವಾಗ್ತದೆ ಅಲ್ಲವೆ ? ”</br>
{{gap}}ಬಟಾ : “ನಾನೂ ಹಾಗೆಯೇ ಅಂಡ್ಕೊಂಡಿದ್ದೇನೆ ಮೆನ್ನಯ್ಯ, ಕತ್ರ</br>
ಲಾಗೋದರೊಳಗೆ ಎಡಕ್ಕೆ ಉಪನದಿಯೊಳಕ್ಕೆ ಹೋಗಿಬಿಡೋಣ. ನಿಧಾನ</br>
ವಾಗಿ ಹೋದರಾಯ್ತ, ಬೆಳಕು ಹರಿಯುವಾಗ ಐಗುಪ್ತದಾಚ ನುಬಿಯು</br>
ದಲ್ಲಿದ್ದೇವೆ. ”</br>
{{gap}}ಮೆನ್ನ : “ ಈ. ಮುಂದೆ ಕತ್ತೆಗಳು ಒಂದೆರಡಾದರೂ ಬೇಕು,</br>
ಒಳನಾಡಿನ ಪ್ರವಾಸಕ್ಕೆ."</br>
{{gap}}ಬಟಾ : “ ಪರದೇಶಿಗಳಾಗಿ, ಯಾವುದಾದರೂ ಹಳ್ಳಿಯಲ್ಲಿ ನೆಲೆ</br>
ಸೋಣ. ನಾಡಿನ ಕರೆ ಪುನಃ ಬರುವ ತನಕ. ”</br>
{{gap}}ಮೆನ್ನ : “ ಆಶಾವಾದ ಆರೋಗ್ಯಕ್ಕೆ ಒಳ್ಳೇದು. ”</br>
{{gap}}ಬಟಾ : “ಮೆನ್ನಯ್ಯ, ನೀವು ನಮ್ಮನ್ನು ಬಿಟ್ಟು ಹೋಗೋದಿಲ್ಲ,</br>
ಅಲ್ಲವಾ ?"</br>
{{gap}}ಮೆನ್ನ : “ನನ್ನ ಕನಸು ಮುರೀತು. ಆದರೆ ಅದರ ನೆನಪು ನನಗಿಷ್ಟ.</br><noinclude></noinclude>
rt3v0fb2gnkccwf58w2c85iqn4452f8
ಪುಟ:Mrutyunjaya.pdf/೬೯೪
104
22183
319839
215736
2026-05-14T17:15:00Z
Pragathi. BH
7585
/* Validated */
319839
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ಮೃತ್ಯುಂಜಯ|left=|right=೬೮೧}}
ನಿಮ್ಮೊಂದಿಗಿದ್ದು ಆಗಾಗ್ಗೆ ಅದನ್ನು ನೆನೀತೇನೆ. ”
{{gap}}ಬಟಾ . “ ಚಿಕ್ಕವರಿಗೆ ಪಾಠ ಹೇಳಿ ಬೆಳೆಸಬೇಕಾದವರು ನೀವೇ....”
{{gap}}ಮೆನ್ನ : “ ಲಿಪಿಕಾರನಾಗಿ ಇದ್ದೇನೆ ಬಟಾ, ಮಂತ್ರ ತಂತ್ರಗಳ
ಕಳ್ಳ ಅಯ್ಯನಲ್ಲ. ”
{{gap}}ಅವರು ಮಾತನಾಡುತ್ತಿದ್ದಂತೆ ನೆಖೆನ್ ಎದ್ದು ಅಲ್ಲಿಗೆ ನಡೆದು ಬಂದ.
{{gap}}ನೆಖೆನ್ : “ ಕರೆಯದೆ ಬಂದೆ. ಮುದುಕನನ್ನು ಕ್ಷಮಿಸಿ,"
{{gap}}ಮೆನ್ನ : “ ಮಹಾಶಿಲ್ಪಿ, ನಿಮ್ಮ ನೀರಾನೆ ಮೂರ್ತಿನ ಬೆಳಿಗ್ಗೆ
ನೀರಾನೆ ಪ್ರಾಂತದ ದೋಣಿಕಟ್ಟೇಲಿ ಕಂಡೆ. ಅದ್ಭುತ ಶಿಲ್ಪ, ನಿಮ್ಮ
ಕೃತೀನ ಒಡೆಯೋದಕ್ಕೆ ಹೇಪಾಟ್ ಆಜ್ಞೆ ಕೊಟ್ಟನಂತೆ. ಪೀಠದಿಂದ ಸಡಿ
ಲಿದ ನೀರಾನೆ ಇಳಿಜಾರ: ಮಣ್ಣಿಗೆ ಬಿದ್ದು ಉರುಳಿ ನದಿಯಲ್ಲಿ ಮುಳು
ಗಿತಂತೆ. ”
{{gap}}ನೆಖೆನ್ : " ಹೂಂ ! ಅಲ್ಲಿಂದ ತಪ್ಪಿಸಿಕೊಂಡು ಬಂದ ಯೋಧರು
ಹೇಳಿದ್ರು ನನಗೂ ಕೇಳಿಸ್ತು. ”
{{gap}}ಮೆನ್ನ :"ಇಲ್ಲಿ ಕೇಳಿ, ಮಹಾಶಿಲ್ಪಿ, ಆ ನೀರಾನೆ ನದಿಯ ಆಳ
ದಿಂದ ಮತ್ತೆ ಎದ್ದು ಬರದೆ.... "
{{gap}}ನೆಖೆನ್ : “ ನನಗೂ ಆ ದಿವಸದವರೆಗೆ ಬದುಕೋ ಆಸೆ ಅಯ್ಯ.”
{{gap}}ಮೆನ್ನ : “ ನೀವು ಪಯೋವೃದ್ದರು. ನೀವಾದರೂ ನನ್ನನು ಬರೀ
ಮೆನ್ನ ಅಂತ ಕರೀರಿ, ”
{{gap}}ನೆಖೆನ್ : “ ಆಗಲಿ ಮೆನ್ನ .... ಬಟಾ, ಓ ನನ್ನ ಅಳಿಯ ಬಟಾ,
ಅಲ್ಲಿಂದ ಹೊರಡ್ತಿದ್ದಾಗ ' ನಾನೂ ಬರಲಾ' ? ಅಂತ ಕೇಳೆ ' ಎಲ್ಲಿ
ನೆಲೆಸೋದಕ್ಕೆ ನೀವು ಇಷ್ಟು ಪಡ್ತೀರೋ ಅಲ್ಲೇ ನಾನೂ ಇರಲಾ ? ' ಅಂತ
ಈಗ ಕೇಳಿದ್ದೇನೆ. ”
{{gap}}ಮೆನ್ನ : " ಬಟಾ ಅಣ್ಣ, ತಕ್ಷಣ ಒಮ್ಮೊಳೋಡಿ, ನನ್ನದೊಂದು
ಶರತೆ ಇದೆ. ಇವರ ಚಾಣ ಮಸೆಯೋದು ಮೊನೆ ಮಾಡೋದು ನನ್ನ
ಜವಾಬ್ದಾರಿ. ಇವರು ಒಪ್ಪೋದಾದ್ರೆ ನಮ್ಮ ಜತೆ ಇರಲಿ. ”
{{gap}} ನೆಖೆನ್ : ಈ ಸಮೂಹದ ಸಂಕಟದ ನಡುವಿನಲ್ಲಿ ಸುಕ್ಕುಗಟ್ಟದ
ಈ ಮುಖಕ್ಕೆ ಮೆರುಗಿನ ಲೇಪನ ಮಾಡ್ತಿದೀರಲ್ಲ ಮೆನ್ನ, ನೀವು ಎಂಥ<noinclude></noinclude>
dnwg0ucrz5sutvhpums4xnf602baxpe
ಪುಟ:Mrutyunjaya.pdf/೬೯೫
104
22184
319842
215725
2026-05-14T17:18:56Z
Pragathi. BH
7585
/* Validated */
319842
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ಮೃತ್ಯುಂಜಯ|left=೬೮೨|right=}}
ಯಾತನೆಯನ್ನೂ ಹಗುರಗೊಳಿಸುವ ಅಪ್ರತಿಮ ವೈದ್ಯ.”
{{gap}}ದಟ್ಟವಾಗಿದ್ದ ಇರುಳು ಆಗಲೇ ತಿಳಿಯಾಗತೊಡಗಿತ್ತು.
{{gap}}ಖೈಮ್ಹೋಪ್ ಎಚ್ಚೆತಿದ್ದ.
{{gap}}ಸಹಿಸಲಾಗದ ನೋವು. “ಬಟಾ ಅಣ್ಣ,” ಎಂದು ಅವನು ಕ್ಷೀಣ ಧ್ವನಿ
ಯಲ್ಲಿ ಕರೆದ.
{{gap}}ಬಟಾ ಮಾವ, ಕರೀತಾರೆ ; ಬನ್ನಿ,” ಎಂದಳು ಖ್ನೆಮ್ನ ಹೆಂಡತಿ,
ತುಸು ಕಾತರದ ಧ್ವನಿಯಲ್ಲಿ.
{{gap}}ಬಟಾ ಹತ್ತಿರ ಬಂದೊಡನೆ ತ್ರೈಮ್ ಹೊಟೆಪನ ಕೈ ಬಟಾನನ್ನು ಮುಟ್ಟಲು
ಯತ್ನಿಸಿತು. ಬಟಾ ಆ ಅಂಗೈಯನ್ನು ಹಿಡಿದುಕೊಂಡ.
{{gap}}ನಿಧಾನವಾಗಿ ಪ್ರೈಮ್ ಕೇಳಿದ :
{{gap}}"ಊರಿನ....ಗತಿ....ಏನಾಯ್ತು?”
{{gap}}“ ಅದರ ಚಿಂತೆ ಈಗ ಬೇಡ ಖೈಮು. ....ನೀನು ವಿಶ್ರಾಂತಿ ತಗೋ.
ಬೆಳಿಗ್ಗೆ ಕಣ್ಣುಗಳಿಗೆ ಔಷಧೋಪಚಾರ ಮಾಡೋಣ.”
{{gap}}“ ನಾವು ತಪ್ಪಿಸಿಕೊಂಡು ಬಂದೆನಾ ?”
{{gap}}“ ಹ್ಞ, ನೆಫಿಸ್ ಅತ್ತಿಗೆ, ರಾಮರಿ, ನೆಜಮುಟ್ ಅನ್ನು, ನಿನ್ನತೆ-
ಹೆಂಡತಿ, ಅಹ್ರಾ , ಮಗು, ನೆಫರುರಾ, ಅನ್ನುವಿನ ಮಕ್ಕಳ ತಾಯಿ, ನನ್ನ0
ಹೆಂಡತಿ_ ಇಬ್ಬರು ಮಕ್ಕಳು.....ಮೆನ್ನಯ್ಯ, ನೆಖೆನ್ಮಾನ, ನನ್ನ ಅಂಬಿಗ
ಬಂಧುಗಳು....”
{{gap}}“ ನನಗೆ ಗೊತ್ತು. ನಾವು ಸೋತೆವು. ಹಿರಿಯರನ್ನು ಹಿಡಿದು....
ಗುಲಾಮು ಚಾಕರಿಗಾಗಿ ಜನರನ್ನು ಬಂಧಿಸಿದ್ರು....ಪೈರನ್ನೂ ಮನೆಗಳನ್ನೂ
ಸುಟೇನೊ ? ಆ ಮಹಾ ಅರ್ಚಕ, ನುಟ್ ಮೋಸ್, ಬಕಿಲ ಆ ಮೂವರನ್ನು
ನಾನು ಬಲಿ ತಗೋಬೇಕಾಗಿತ್ತು. ಆಗಲಿಲ್ಲ. ಬಕಿಲನಂತೂ ಸೇಡು ತೀರಿ
ಸೊಂಡ.”
“{{gap}} ಮಾತಾಡ್ಬೇಡ.ಆಯಾಸವಾಗ್ತದೆ. ಕಣ್ಣಿನಿಂದ ರಕ್ತಸ್ರಾವವಾಗ್ತದೆ.”
{{gap}}“ ಇಡೀ ಸಮುದಾಯದ ರಕ್ತಪ್ರವಾಹದ ಎದುರಲ್ಲಿ ಇದೇನು ಲೆಕ್ಕ
ಬಟಾ ಅಣ್ಣ ?”<noinclude></noinclude>
cfm1ab210mxhpk5innemk6ouby9uax9
ಪುಟ:Mrutyunjaya.pdf/೬೯೬
104
22185
319843
215691
2026-05-14T17:20:34Z
Pragathi. BH
7585
/* Validated */
319843
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ಮೃತ್ಯುಂಜಯ|left=|right=೬೮೩}}
{{gap}}ಇದೊಂದು ವಿಷಯದಲ್ಲಿ ಸಮಸ್ಯೆ ಜಟಿಲವಾಗಲಿಲ್ಲ. ಎಷ್ಟು ಹತ್ತಿರವಾಗು
ತಿದ್ದಂತೆ ಕತ್ತಲಾಯಿತು. ನೆಫಿಸ್ಗೆ ನೋವು ಆರಂಭವಾಯಿತು.
ನೆಜಮುಟ್ “ಎರಡನೇ ಹೆರಿಗೆ ಬಹಳ ತಡವೇನೂ ಆಗುವುದಿಲ್ಲ.” ಎಂದಳು.
ಊರಿನ ಸಹವಾಸ ಬೇಡವೆಂದು ದೋಣಿಯನ್ನು ಎಡಬದಿಯಿಂದ ಮುಂದಕ್ಕೆ
ಒಯ್ದರು.
{{gap}}ಒಬ್ಬ ಅಂಬಿಗನೆಂದ :
{{gap}}“ ಅಗೋ !”
{{gap}}ಬಲದಂಡೆಯಲ್ಲಿ ಕಲ್ಲುಗಳ ನೈಸರ್ಗಿಕ ಕಟ್ಟೆ ಇದ್ದಲ್ಲಿ ಹತ್ತಾರು ದೀಪ
ಗಳನ್ನು ಹಚ್ಚಿ ಇಟ್ಟಿದ್ದ ದೊಡ್ಡ ನಾವೆ ಇತ್ತು.
{{gap}}ಕೆಪ್ಟುವಿನ ವರ್ತಕನಾದೆ.
{{gap}}“ ಎಲ್ಲ ನಿಲ್ಲಿಸಬೇಡಿ, ನೇರ ಹೋಗಿ,” ಎಂದ ಬಟಾ.
{{gap}}ನೆಫಿಸಳ ನರಳಾಟ ಹಚ್ಚಿತು. ನೆಜಮುಬ್ ಚಡಪಡಿಸಿದಳು ಆಹೂರಾ
ನೆಫರುರಾ ಕತ್ತಲೆಯಲ್ಲೇ ಆಕೆಗೆ ನೆರವಾದರು.
{{gap}}ಮೆನ್ನ “ ಓ ಒಸೈರಿಸ್ ಓ ಒಸೈರಿಸ್,” ಎಂದ.
{{gap}}ದೋಣಿಯಲ್ಲಿದ್ದವರು ಆ ದೇವನ ಹೆಸರನ್ನು ಉಚ್ಚರಿಸುತ್ತಿದ್ದಂತೆ, ಎಡ್ಫು
ದೇವರನ್ನು ನೆನೆಯುತ್ತ, ಮೆನ್ನ “ಓ ಹೋರಸ್ ಓ ಹೋರಸ್,” ಎಂದ.
{{gap}}ಇತರರೂ ಅಂದರು :
{{gap}}« ಓ ಹೋರಸ್ ಓ ಹೋರಸ್”
{{gap}}ದೋಣಿ ಎಡುವನ್ನು ದಾಟುತ್ತಿದ್ದ ಕೆಲವೇ ಕ್ಷಣಗಳಲ್ಲಿ ನೆಫಿಸ್ಗೆ
ಪ್ರಸವವಾಯಿತು. ಮಗು ಅತ್ತಿತ್ತು. ಎಲ್ಲರೂ ಸಮಾಧಾನದ ನಿಟ್ಟುಸಿರು
ಬಿಟ್ಟರು. ನೆಜಮುಟ್ ತಾಯ ಮಾಸು ಎಳೆದು ತೆಗೆಯುತ್ತಿದ್ದಂತೆ ಮಗು
ನನ್ನೆತ್ತಿಕೊಂಡು ನೆಫರುರಾ, ಆ ಕತ್ತಲೆಯಲ್ಲ ಅಗತ್ಯದ ಪರೀಕ್ಷೆ ಮುಗಿಸಿ,
“ ಗಂಡು ಮಗು ! ” ಎಂದಳು.
{{gap}}ತಬಬುವಾ ಅಂದಳು :
{{gap}}“ ರಾಮೆರಿ, ನಿನಗೊಬ್ಬ ತಮ್ಮ ಬಂದ !”
{{gap}}ದೂರ, ದೋಣಿಯ ಮೂತಿಯ ಬಳಿ ಇದ್ದ ನನ್ನ ನಲ್ಲಿಗೆ ರಾಮೆಂಪ್ ಟಾ
ಹೋದ.<noinclude></noinclude>
fueckuvwtukyglj9oi39aedfa4vf02o
319844
319843
2026-05-14T17:21:20Z
Pragathi. BH
7585
319844
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ಮೃತ್ಯುಂಜಯ|left=|right=೬೮೩}}
{{gap}}ಇದೊಂದು ವಿಷಯದಲ್ಲಿ ಸಮಸ್ಯೆ ಜಟಿಲವಾಗಲಿಲ್ಲ. ಎಷ್ಟು ಹತ್ತಿರವಾಗು
ತಿದ್ದಂತೆ ಕತ್ತಲಾಯಿತು. ನೆಫಿಸ್ಗೆ ನೋವು ಆರಂಭವಾಯಿತು.
ನೆಜಮುಟ್ “ಎರಡನೇ ಹೆರಿಗೆ ಬಹಳ ತಡವೇನೂ ಆಗುವುದಿಲ್ಲ.” ಎಂದಳು.
ಊರಿನ ಸಹವಾಸ ಬೇಡವೆಂದು ದೋಣಿಯನ್ನು ಎಡಬದಿಯಿಂದ ಮುಂದಕ್ಕೆ
ಒಯ್ದರು.
{{gap}}ಒಬ್ಬ ಅಂಬಿಗನೆಂದ :
{{gap}}“ ಅಗೋ !”
{{gap}}ಬಲದಂಡೆಯಲ್ಲಿ ಕಲ್ಲುಗಳ ನೈಸರ್ಗಿಕ ಕಟ್ಟೆ ಇದ್ದಲ್ಲಿ ಹತ್ತಾರು ದೀಪ
ಗಳನ್ನು ಹಚ್ಚಿ ಇಟ್ಟಿದ್ದ ದೊಡ್ಡ ನಾವೆ ಇತ್ತು.
{{gap}}ಕೆಪ್ಟುವಿನ ವರ್ತಕನಾದೆ.
{{gap}}“ ಎಲ್ಲ ನಿಲ್ಲಿಸಬೇಡಿ, ನೇರ ಹೋಗಿ,” ಎಂದ ಬಟಾ.
{{gap}}ನೆಫಿಸಳ ನರಳಾಟ ಹಚ್ಚಿತು. ನೆಜಮುಬ್ ಚಡಪಡಿಸಿದಳು ಆಹೂರಾ
ನೆಫರುರಾ ಕತ್ತಲೆಯಲ್ಲೇ ಆಕೆಗೆ ನೆರವಾದರು.
{{gap}}ಮೆನ್ನ “ ಓ ಒಸೈರಿಸ್ ಓ ಒಸೈರಿಸ್,” ಎಂದ.
{{gap}}ದೋಣಿಯಲ್ಲಿದ್ದವರು ಆ ದೇವನ ಹೆಸರನ್ನು ಉಚ್ಚರಿಸುತ್ತಿದ್ದಂತೆ, ಎಡ್ಫು
ದೇವರನ್ನು ನೆನೆಯುತ್ತ, ಮೆನ್ನ “ಓ ಹೋರಸ್ ಓ ಹೋರಸ್,” ಎಂದ.
{{gap}}ಇತರರೂ ಅಂದರು :
{{gap}}« ಓ ಹೋರಸ್ ಓ ಹೋರಸ್”
{{gap}}ದೋಣಿ ಎಡುವನ್ನು ದಾಟುತ್ತಿದ್ದ ಕೆಲವೇ ಕ್ಷಣಗಳಲ್ಲಿ ನೆಫಿಸ್ಗೆ
ಪ್ರಸವವಾಯಿತು. ಮಗು ಅತ್ತಿತ್ತು. ಎಲ್ಲರೂ ಸಮಾಧಾನದ ನಿಟ್ಟುಸಿರು
ಬಿಟ್ಟರು. ನೆಜಮುಟ್ ತಾಯ ಮಾಸು ಎಳೆದು ತೆಗೆಯುತ್ತಿದ್ದಂತೆ ಮಗು
ನನ್ನೆತ್ತಿಕೊಂಡು ನೆಫರುರಾ, ಆ ಕತ್ತಲೆಯಲ್ಲ ಅಗತ್ಯದ ಪರೀಕ್ಷೆ ಮುಗಿಸಿ,
“ ಗಂಡು ಮಗು ! ” ಎಂದಳು.
{{gap}}ತಬಬುವಾ ಅಂದಳು :
{{gap}}“ ರಾಮೆರಿ, ನಿನಗೊಬ್ಬ ತಮ್ಮ ಬಂದ !”
{{gap}}ದೂರ, ದೋಣಿಯ ಮೂತಿಯ ಬಳಿ ಇದ್ದ ನನ್ನ ನಲ್ಲಿಗೆ ರಾಮೆರಿಪ್ಟಾ
ಹೋದ.<noinclude></noinclude>
9vwht1xejopr7kqws6hagooekjgerjr
ಪುಟ:Mrutyunjaya.pdf/೬೯೭
104
22186
319845
215673
2026-05-14T17:23:22Z
Pragathi. BH
7585
/* Validated */
319845
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ಮೃತ್ಯುಂಜಯ|left=೬೮೪|right=}}
{{gap}}ಜಿಂಕೆ ಪ್ರಾಂತದಲ್ಲಿ ಕುಯಿಲು ಮುಗಿದಿತ್ತು. ದಾಟಿ ಮುಂದಕ್ಕೆ
ಹೋದರು. ಅಲ್ಲಿಯೂ ಹೊಲಗಳಲ್ಲಿ ದುಡಿಮೆ ಮುಕ್ತಾಯವಾಗಿತ್ತು.
{{gap}}ಬಟಾ ಮೆನ್ನನೊಡನೆ ಅಂದ :
{{gap}}“ನಮ್ಮದೇ ಆಗಿದ್ದ ಹಿಡಿಧಾನ್ಯವೂ ನಮಗೆ ದಕ್ಕಲಿಲ್ಲ....”
{{gap}}“ ಹುಂ ? ಹೌದು,” ಎಂದ ಮೆನ್ನ, ಸಂಜೆಯ ವೇಳೆಗೆ ತಲಪಲಿದ್ದ
ಅಬ್ಬುವನ್ನು ಕುರಿತು ಆತ ಯೋಚಿಸುತ್ತಿದ್ದ.
{{gap}} ಕಳೆದ ಬಾರಿ ಐಸಿಸ್ ಪಾತ್ರಧಾರಿಣಿ ದೇವಸೇವಕಿಯ ಹೆರಳನ್ನು ಮುಟ್ಟಿ
ಮಹಾ ಅರ್ಚಕ ಆಶೀರ್ವದಿಸುತ್ತಿದ್ದಾಗ ತಾನು ಗರ್ಭಗುಡಿಯ ಬಳಿಗೆ ಬಂದೆ
ಎಂದಲ್ಲವೆ ಆತ ಕೂಗಾಡಿದ್ದ__ರೇಗಾಡಿದ್ದು?
{{gap}}ಮೆನ್ನನಿಗೆ ನಗು ಬಂತು. ತನ್ನಷ್ಟಕ್ಕೆ ಸಣ್ಣನೆ ನಕ್ಕು ತನಗೂ ಆ
ಬದುಕಿಗೂ ಸಂಬಂಧವಿಲ್ಲ, ಇನ್ನು, ಪಿಶಾಚಬಣದ ಪಾಪದ ಕೂಳನ್ನು ತಾನು
ಮುಟ್ಟ ಬೇಕಾಗಿಲ್ಲ. ಸರಿಕಂಡಂತೆ ವರ್ತಿಸುವ, ನಂಬಿದ್ದನ್ನು ಸಾರುವ
ಸ್ವಾತಂತ್ರ್ಯವಿದೆ ತನಗೆ.
{{gap}}....ಸಂಜೆಗೆ ಅಬ್ಬು ಬಂತು,
{{gap}}ಖ್ನೆಮ್ನನ ಹೊರತಾಗಿ ದೋಣಿಯಲ್ಲಿದ್ದವರೆಲ್ಲ__ನೆಫಿಸ್ ಕೂಡಾ__
ದೂರದ ಗುಡ್ಡವನ್ನು, ಆದರೆ ಮೇಲಿನ ದೇವಮಂದಿರವನ್ನು ದಿಟ್ಟಿಸಿದರು.
ಖ್ನೆಮ್ನನ್ನೂ ಒಳಗೊಂಡ ಅವರೆಲ್ಲ “ ಓ ಒಸೈರಿಸ" ಓ ಒಸೈರಿಸ್ ” ಎಂದರು.
ರಾಮೆರಿಪ್ಟಾ ದೃಷ್ಟಿಹೀನ ವೃದ್ಧ ಹಾಡಿದ್ದುದನ್ನು ಜ್ಞಾಪಿಸಿಕೊಂಡ.
ತಾವೆಲ್ಲರೂ ಉಣ್ಣುತ್ತಿದ್ದಾಗ ಅವನು ತಂತಿ ಮಾಡಿದ್ದ
{{gap}}“ ಯೋ ಯೋ ಯೋ .
{{gap}}ಹೇಳುವೆ ಕೇಳಿ ಸೃಷ್ಟಿಯ ಕಥೆಯ
{{gap}}ಈ ಲೋಕದ ಆದಿ ಅನಾದಿಯ ಕಥೆಯ
{{gap}}ಯೋ ಯೋ ಯೋ ”
{{gap}}ರಾಮೆರಿಗೆ ಚಿಂತೆ : ಖ್ನೆಮ್ಮಾವ ಕೂಡಾ ಮುಂದೆ ಹೀಗೆ ಹಾಡು
ಹೇಳುತ್ತ ತಿರುಗಬೇಕಾಗುವುದೆ ? ಆಗ ಅವನನ್ನು ಕೈಹಿಡಿದು ನಡೆಸುವವರು
ಯಾರು ? ತಾನು ?<noinclude></noinclude>
ks9hwmuygl0po5dd5gghaal05mxqoyp
ಪುಟ:Mrutyunjaya.pdf/೬೯೮
104
22187
319846
215624
2026-05-14T17:29:00Z
Pragathi. BH
7585
319846
proofread-page
text/x-wiki
<noinclude><pagequality level="3" user="Swathivishwakarma" /></noinclude>{{rh|center=ಮೃತ್ಯುಂಜಯ|left=|right=೬೮೫}}
{{gap}}ಮತ್ತೆ ಬೆಳಗಾದಾಗ ಅವರು ನಿಂತ ಕಡೆ ಪೆಪೈರಸ್ ಮೆದೆಗಳಿದ್ದವು.
ಕಾಡು ಬಾತು ಕೋಳಿಗಳ ಹಿಂಡೇ ಇತ್ತು. ಬಟಾನ ಅಂಬಿಗರು ದಂಟುಗಳನ್ನು
ಮುರಿದು ಹೊಡೆಕೋಲುಗಳನ್ನು ಸಿದ್ಧಗೊಳಿಸಿ ಬೇಟೆಯಾಡಿದರು. ಎರಡು
ಬಾತುಕೋಳಿಗಳನ್ನು ಹಿಡಿದರು, ಎಳೆಯರಿಗೆ ಆನಂದ. ಉಳಿದವರಿಗೂ,
{{gap}}ಕುಳಿತಲ್ಲಿಂದಲೆ ಖ್ನೆಮು ಅಂದ :
{{gap}}ಬಟಾ ಆಣ್ಣ. ಈ ಎರಡು ಈಟಗಳೂ ನಮ್ಮಲ್ಲೇ ಇರಲಿ, ಬಾತು
ಕೋಳಿಗಳನ್ನು ಕೊಟ್ಟು ರೊಟ್ಟಿ ಪಡೆಯೋಣ.”
{{gap}}"ಹ್ಞ .ಹ್ಞ."
{{gap}}ರಾಮರಿಗೆ ನೆನಪಿತ್ತು. ಅಬ್ಬು ಯಾತ್ರೆಯಲ್ಲಿ ಅಸಿಸುರುಳಿಗಾಗಿ ಒಂದು
ಬಾತು ಕೋಳಿ ಕೊಟ್ಟಿತ್ತು. ಈಟಿಗಳು ಬೇಕು ಅನ್ತಾನೆ ಋಮು ಮಾವ.
ನಮಗೆಲ್ಲ ಈಟ ತಿವಿಯೋದನ್ನು , ಎಸೆಯೋದನ್ನು ಹೇಳಿಕೊಡ್ತಾನೇನೊ?
ಕಣ್ಣು ಗಳನ್ನು ಮುಚ್ಚಿಕೊಂಡೂ ಶಸ್ತ್ರಾಸ್ತ್ರ ಪ್ರಯೋಗಿಸುವ ಸಮರ್ಥರಿಲ್ಲವೆ ?”
{{gap}}ತಬಬುವಾ, ನೆಜಮುಟ್, ಅಹ್ರಾ , ಅಪ್ಪುವಿನ ವಿಧವೆ, ನೆಫರುರಾ__
ಎಲ್ಲರೂ ನೆಫಿಸ್ಳನ್ನು ಆಗಾಗ್ಗೆ ಕೇಳುವವರೇ :
{{gap}}« ಏನಾದರೂ ನೋವು ತೋರಿದೆಯಾ ? ನೋವು ಕಂಡೊಡ್ಡೆ
ಹೇಳು....ದಡಕ್ಕೆ ಹೋಗೋಣ.”
ಒಮ್ಮೆ ನೆಫಿಸ್ ಕೇಳಿದಳು :
{{gap}}"ಇನ್ನೇನೂ ಭಯ ಇಲ್ಲವಾ ? ವೈರಿಗಳು ಯಾರೂ ಅಟ್ಟಿಸಿಕೊಂಡು
ಬರೋದಿಲ್ಲವಾ ?” |
{{gap}}ನೆಜಮುಟ್ ಉತ್ತರವಿತ್ತಳು :
{{gap}}“ ಇಲ್ಲ. ನಿನಗ್ಯಾಕೆ ಅದರ ಯೋಚನೆ ? ನಾವಿಲ್ಲವಾ ಇಡ್ಕೂಂದು
ಜನ ?
{{gap}}{{gap}}*{{gap}}{{gap}}*{{gap}}{{gap}}*{{gap}}{{gap*}}
{{gap}}ದೆಂದೆರೆಯಲ್ಲಿ ಹಾಥೋರ್ ದೇವಸ್ಥಾನ, ನದಿಯ ಎಡದಂಡೆಯಲ್ಲಿ.</br>
{{gap}}ಕೋಡುಗಳಿರುವ ಹಸು ರೂಪದ ಪ್ರೇಮದೇವತೆ__ಹಾಥೋರ್, ಸುಖ,</br>
ಸಂಗೀತ, ನೃತ್ಯಗಳ ದೇವತೆ ಕೂಡಾ. ಮಗು ಹುಟ್ಟಿದೊಡನೆ ಏಳು</br><noinclude></noinclude>
coa8ceiq3hayylzc8ev247xocth22yf
319847
319846
2026-05-14T17:35:48Z
Pragathi. BH
7585
/* Validated */
319847
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ಮೃತ್ಯುಂಜಯ|left=|right=೬೮೫}}
{{gap}}ಮತ್ತೆ ಬೆಳಗಾದಾಗ ಅವರು ನಿಂತ ಕಡೆ ಪೆಪೈರಸ್ ಮೆದೆಗಳಿದ್ದವು.
ಕಾಡು ಬಾತು ಕೋಳಿಗಳ ಹಿಂಡೇ ಇತ್ತು. ಬಟಾನ ಅಂಬಿಗರು ದಂಟುಗಳನ್ನು
ಮುರಿದು ಹೊಡೆಕೋಲುಗಳನ್ನು ಸಿದ್ಧಗೊಳಿಸಿ ಬೇಟೆಯಾಡಿದರು. ಎರಡು
ಬಾತುಕೋಳಿಗಳನ್ನು ಹಿಡಿದರು, ಎಳೆಯರಿಗೆ ಆನಂದ. ಉಳಿದವರಿಗೂ,
{{gap}}ಕುಳಿತಲ್ಲಿಂದಲೆ ಖ್ನೆಮು ಅಂದ :
{{gap}}ಬಟಾ ಆಣ್ಣ. ಈ ಎರಡು ಈಟಗಳೂ ನಮ್ಮಲ್ಲೇ ಇರಲಿ, ಬಾತು
ಕೋಳಿಗಳನ್ನು ಕೊಟ್ಟು ರೊಟ್ಟಿ ಪಡೆಯೋಣ.”
{{gap}}"ಹ್ಞ .ಹ್ಞ."
{{gap}}ರಾಮರಿಗೆ ನೆನಪಿತ್ತು. ಅಬ್ಬು ಯಾತ್ರೆಯಲ್ಲಿ ಅಸಿಸುರುಳಿಗಾಗಿ ಒಂದು
ಬಾತು ಕೋಳಿ ಕೊಟ್ಟಿತ್ತು. ಈಟಿಗಳು ಬೇಕು ಅನ್ತಾನೆ ಋಮು ಮಾವ.
ನಮಗೆಲ್ಲ ಈಟ ತಿವಿಯೋದನ್ನು , ಎಸೆಯೋದನ್ನು ಹೇಳಿಕೊಡ್ತಾನೇನೊ?
ಕಣ್ಣು ಗಳನ್ನು ಮುಚ್ಚಿಕೊಂಡೂ ಶಸ್ತ್ರಾಸ್ತ್ರ ಪ್ರಯೋಗಿಸುವ ಸಮರ್ಥರಿಲ್ಲವೆ ?”
{{gap}}ತಬಬುವಾ, ನೆಜಮುಟ್, ಅಹ್ರಾ , ಅಪ್ಪುವಿನ ವಿಧವೆ, ನೆಫರುರಾ__
ಎಲ್ಲರೂ ನೆಫಿಸ್ಳನ್ನು ಆಗಾಗ್ಗೆ ಕೇಳುವವರೇ :
{{gap}}« ಏನಾದರೂ ನೋವು ತೋರಿದೆಯಾ ? ನೋವು ಕಂಡೊಡ್ಡೆ
ಹೇಳು....ದಡಕ್ಕೆ ಹೋಗೋಣ.”
ಒಮ್ಮೆ ನೆಫಿಸ್ ಕೇಳಿದಳು :
{{gap}}"ಇನ್ನೇನೂ ಭಯ ಇಲ್ಲವಾ ? ವೈರಿಗಳು ಯಾರೂ ಅಟ್ಟಿಸಿಕೊಂಡು
ಬರೋದಿಲ್ಲವಾ ?” |
{{gap}}ನೆಜಮುಟ್ ಉತ್ತರವಿತ್ತಳು :
{{gap}}“ ಇಲ್ಲ. ನಿನಗ್ಯಾಕೆ ಅದರ ಯೋಚನೆ ? ನಾವಿಲ್ಲವಾ ಇಡ್ಕೂಂದು
ಜನ ?
{{* * * *}}
{{gap}}ದೆಂದೆರೆಯಲ್ಲಿ ಹಾಥೋರ್ ದೇವಸ್ಥಾನ, ನದಿಯ ಎಡದಂಡೆಯಲ್ಲಿ.
{{gap}}ಕೋಡುಗಳಿರುವ ಹಸು ರೂಪದ ಪ್ರೇಮದೇವತೆ__ಹಾಥೋರ್, ಸುಖ,
ಸಂಗೀತ, ನೃತ್ಯಗಳ ದೇವತೆ ಕೂಡಾ. ಮಗು ಹುಟ್ಟಿದೊಡನೆ ಏಳು<noinclude></noinclude>
fe775oo9bw0hb1cqn3zkulz8s7xx42c
319848
319847
2026-05-14T17:36:39Z
Pragathi. BH
7585
319848
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ಮೃತ್ಯುಂಜಯ|left=|right=೬೮೫}}
{{gap}}ಮತ್ತೆ ಬೆಳಗಾದಾಗ ಅವರು ನಿಂತ ಕಡೆ ಪೆಪೈರಸ್ ಮೆದೆಗಳಿದ್ದವು.
ಕಾಡು ಬಾತು ಕೋಳಿಗಳ ಹಿಂಡೇ ಇತ್ತು. ಬಟಾನ ಅಂಬಿಗರು ದಂಟುಗಳನ್ನು
ಮುರಿದು ಹೊಡೆಕೋಲುಗಳನ್ನು ಸಿದ್ಧಗೊಳಿಸಿ ಬೇಟೆಯಾಡಿದರು. ಎರಡು
ಬಾತುಕೋಳಿಗಳನ್ನು ಹಿಡಿದರು, ಎಳೆಯರಿಗೆ ಆನಂದ. ಉಳಿದವರಿಗೂ,
{{gap}}ಕುಳಿತಲ್ಲಿಂದಲೆ ಖ್ನೆಮು ಅಂದ :
{{gap}}ಬಟಾ ಆಣ್ಣ. ಈ ಎರಡು ಈಟಗಳೂ ನಮ್ಮಲ್ಲೇ ಇರಲಿ, ಬಾತು
ಕೋಳಿಗಳನ್ನು ಕೊಟ್ಟು ರೊಟ್ಟಿ ಪಡೆಯೋಣ.”
{{gap}}"ಹ್ಞ .ಹ್ಞ."
{{gap}}ರಾಮರಿಗೆ ನೆನಪಿತ್ತು. ಅಬ್ಬು ಯಾತ್ರೆಯಲ್ಲಿ ಅಸಿಸುರುಳಿಗಾಗಿ ಒಂದು
ಬಾತು ಕೋಳಿ ಕೊಟ್ಟಿತ್ತು. ಈಟಿಗಳು ಬೇಕು ಅನ್ತಾನೆ ಋಮು ಮಾವ.
ನಮಗೆಲ್ಲ ಈಟ ತಿವಿಯೋದನ್ನು , ಎಸೆಯೋದನ್ನು ಹೇಳಿಕೊಡ್ತಾನೇನೊ?
ಕಣ್ಣು ಗಳನ್ನು ಮುಚ್ಚಿಕೊಂಡೂ ಶಸ್ತ್ರಾಸ್ತ್ರ ಪ್ರಯೋಗಿಸುವ ಸಮರ್ಥರಿಲ್ಲವೆ ?”
{{gap}}ತಬಬುವಾ, ನೆಜಮುಟ್, ಅಹ್ರಾ , ಅಪ್ಪುವಿನ ವಿಧವೆ, ನೆಫರುರಾ__
ಎಲ್ಲರೂ ನೆಫಿಸ್ಳನ್ನು ಆಗಾಗ್ಗೆ ಕೇಳುವವರೇ :
{{gap}}« ಏನಾದರೂ ನೋವು ತೋರಿದೆಯಾ ? ನೋವು ಕಂಡೊಡ್ಡೆ
ಹೇಳು....ದಡಕ್ಕೆ ಹೋಗೋಣ.”
ಒಮ್ಮೆ ನೆಫಿಸ್ ಕೇಳಿದಳು :
{{gap}}"ಇನ್ನೇನೂ ಭಯ ಇಲ್ಲವಾ ? ವೈರಿಗಳು ಯಾರೂ ಅಟ್ಟಿಸಿಕೊಂಡು
ಬರೋದಿಲ್ಲವಾ ?” |
{{gap}}ನೆಜಮುಟ್ ಉತ್ತರವಿತ್ತಳು :
{{gap}}“ ಇಲ್ಲ. ನಿನಗ್ಯಾಕೆ ಅದರ ಯೋಚನೆ ? ನಾವಿಲ್ಲವಾ ಇಡ್ಕೂಂದು
ಜನ ?
{{rh|center=* * * *}}
{{gap}}ದೆಂದೆರೆಯಲ್ಲಿ ಹಾಥೋರ್ ದೇವಸ್ಥಾನ, ನದಿಯ ಎಡದಂಡೆಯಲ್ಲಿ.
{{gap}}ಕೋಡುಗಳಿರುವ ಹಸು ರೂಪದ ಪ್ರೇಮದೇವತೆ__ಹಾಥೋರ್, ಸುಖ,
ಸಂಗೀತ, ನೃತ್ಯಗಳ ದೇವತೆ ಕೂಡಾ. ಮಗು ಹುಟ್ಟಿದೊಡನೆ ಏಳು<noinclude></noinclude>
ic8lgr2fmgbet785m7mygzg31j4d18e
ಪುಟ:Mrutyunjaya.pdf/೬೯೯
104
22188
319849
215585
2026-05-14T17:39:16Z
Pragathi. BH
7585
/* Validated */
319849
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ಮೃತ್ಯುಂಜಯ|left=೬೮೬|right=}}
ಹಾಥೋರ್ ದೇವತೆಗಳು ಬಂದು ಮಗುವಿನ ಸುತ್ತಲೂ ಕುಳಿತು ಅದರ ಭವಿಷ್ಯ
ವನ್ನು ನಿರ್ಧರಿಸುತ್ತವೆಂಬುದು ಸಮಾಜದಲ್ಲಿನ ನಂಬಿಕೆ.
{{gap}}ದೇಗುಲಕ್ಕೆ ಹೋದರು. ಖೈಮ್ನನ್ನೂ ಕರೆದೊಯ್ದರು. (ಕಾಲುಗಳಿಗೆ
ಶಕ್ತಿ ಬಂದಿತ್ತು. ಕಣ್ಣಿನ ನೋವು ಕಡಿಮೆಯಾಗಿತ್ತು.)
{{gap}}ನೆಫಿಸ್ಗೆ ಹುಟ್ಟಲಿದ್ದ ಮಗುವನ್ನು ನೋಡಿಕೋ ಎಂಬುದೇ ಹಿರಿಯ
ರೆಲ್ಲ ಸಲ್ಲಿಸಿದ ಪ್ರಾರ್ಥನೆ
{{gap}}ರಾಮೆರಿಪ್ಟಾ ಮೆನ್ನನೆಡೆಗೆ ನೋಡಿದ. ಎಲ್ಲರಿಗಿಂತ ಹಿಂದೆ ದೇವಾ
ಲಯದ ಒಂದು ಕಂಬಕ್ಕೊರಗಿ ಅವನು ನಿಂತಿದ್ದ. ಅವನ ತುಟಿಗಳು ಚಲಿಸಿ
ದಂತೆ ತೋರಲಿಲ್ಲ.
{{gap}}....ಮುಂದೆ ಎಡದಂಡೆಯಲ್ಲಿ ವೆಸಿ, ದೊಡ್ಡ ಹಳ್ಳಿಯತಿಂದ್ದ ಊರು.
ಅಮನ್ ದೇವಾಲಯ, ಈಗ ಯಾತ್ರಿಕರ ದೇವರು. ದೋಣಿಕಾರರ ಸಂಗಾತಿ.
ದಂಡಿನಲ್ಲಿ ದುಡಿಯುವ ಬಡ ರೈತರ ಪ್ರೀತಿಪಾತ್ರ....ಎಲ್ಲರೂ ಇಳಿಯುವುದು
ಬೇಡವೆಂದು ಬಟಾ ಮತ್ತು ಅಂಬಿಗರು ಹೋದರು. ದೇಗುಲದ ಹತ್ತಿರವಿದ
ಅಂಗಡಿಯಲ್ಲಿ ಬಾತುಕೋಳಿಗಳನ್ನು ಕೊಟ್ಟು ಹನ್ನೆರಡು ರೊಟ್ಟಿ ಪಡೆದರು.
{{gap}}ಕೆಪ್ಪು ವರ್ತಕನ ನಾವೆ ಎಲ್ಲಿಯೂ ಕಣ್ಣಿಗೆ ಬಿದ್ದಿರಲಿಲ್ಲ. ಎಷ್ಟು
ಸೈನೆಗಳ ಮಧ್ಯೆ ಎಲ್ಲೇ ಇರಬೇಕು ಎಂದು ಬಟಾನ ಊಹೆ. ಆತ ತನ್ನನ್ನು
ನೋಡಬಾರದು, ಮೆಂಫಿಸಿಗೋ ಇನ್ನೆಲ್ಲಿಗೋ ಆತ ಸುದ್ದಿಯ ವಾಹಕನಾಗ
ಬಾರದು ಎಂಬ ಕಾತರ ಬವಾನಿಗೆ, ಈ ವಿಷಯವನ್ನು ಆತ ಅಂಬಿಗರಿಗೆ
ಹೇಳಿದ್ದ, ಮೆನ್ನನಿಗೂ ತಿಳಿಸಿದ್ದ.
{{rh|center= * * * * }}
{{gap}}ಕೆಷ್ಟು ಮೆಂಫಿಸಿನಲ್ಲಿ ಆಡಿದ್ದ ನುಡಿ ಮೆನ್ನನಿಗೆ ನೆನಪಿತ್ತು :
{{gap}}ನಾಯಕರು ನಿಶ್ಚಿಂತೆಯಾಗಿರಿ ಎಲ್ಲ ಸರಿಹೋಗ್ತದೆ.'
{{gap}}ವರ್ತಕನೇನೋ ತನ್ನ ಮಾಟ್ನಂತೆ ವರ್ತಿಸಿದ್ದ. ಆದರೆ ಪರಿಸ್ಥಿತಿ
ಬೇರೆ ರೂಪ ತಳೆದಿತ್ತು. ಮೆನ್ನ ಬಲ್ಲ ; ಈಗ ಕಂಡರೂ ನವುರು ಮಾತನ್ನೇ
ಆಡುತ್ತಾನೆ. ಸಹಾಯವೇನಾದರೂ ಬೇಕೆ ?-ಎಂದು ಕೇಳುತ್ತಾನೆ, ನೀಡು
ತಾನೆ. ಬಳಿಕ ಮೆಂಫಿಸಿಗೆ ಹೋಗಿ “ ಅವರೆಲ್ಲ ಆ ಕಡೆ ಹೋಗಿದ್ರು....”
ಎನ್ನುತ್ತಾನೆ.<noinclude></noinclude>
mp4oybgz5snbkaa6gbrdln4818uytem
ಪುಟ:Mrutyunjaya.pdf/೭೦೦
104
22189
319850
215571
2026-05-14T17:40:50Z
Pragathi. BH
7585
/* Validated */
319850
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ಮೃತ್ಯುಂಜಯ|left=|right=೬೮೭}}
{{gap}}ಬಟಾ ಇನ್ನೊಂದು ಅಂಗೈಯಿಂದ ಬೈ ಮ್ಹೊಟೆಸನ ಭುಜವನ್ನು
ತಟ್ಟಿದ, ಸಂತೈಸಲೆಂದು.
{{gap}}ಮೆನ್ನ ಬೈಮ್ ಹೊಟೆಪನ ಕಣ್ಣುಗಳನ್ನು ಪರೀಕ್ಷಿಸಿದ. ದೃಷ್ಟಿಯ ಆಸೆ
ಇಲ್ಲ__ಎಂದು ಕೈ ಸನ್ನೆಯಿಂದ ಬಾನಿಗೆ ತಿಳಿಸಿದ. ದೋಣಿಯನ್ನು ದಂಡೆ
ಗೊಯ್ದರು. ಅಲೆದಾಡಿ ಗಿಡ ಪೊದೆಗಳಲ್ಲಿ ಹುಡುಕಿ, ಔಷಧೀಯ ಎಲೆಗಳನ್ನು
ಮೆನ್ನ ತಂದ. ಎರಡು ಕಲ್ಲುಗಳನ್ನು ಹೊಂದಿಸಿ ಜಜ್ಜಿ ಅರೆದು, ಒಂದೊಂದೇ
ಬಿಂದು ರಸವನ್ನು ನೈಮ್ಹೋಟೆಪನ ಕಣ್ಣುಗಳಿಗೆ ಬಿಟ್ಟ. ಸೆಣಬಿನ ವಸ್ತ್ರದ
ಒಂದು ಪಟ್ಟಿಯನ್ನು ಶುಚಿಗೊಳಿಸಿ, ನೊಣಗಳು ಮುತ್ತದಂತೆ ಕಣ್ಣುಗಳಿಗೆ
ಕಟ್ಟಿದ.
{{gap}}ದೋಣಿಯಲ್ಲಿ ಏನಿದೆಯೆಂದು ಲೆಕ್ಕ ಹಾಕಿದರು. ಎರಡು ಮೂರು
ಬರಿದು ಪಾತ್ರೆಗಳಿದ್ದವು. ಬಹಳ ಹಳೆಯದಾದ ಬುತ್ತಿ ಸ್ವಲ್ಪ ಇತ್ತು. ಹಲ್ಲು
ಗಳಿಗೆ ಒಣರೊಟ್ಟಿಯ ತುಣುಕುಗಳನ್ನು ಜಗಿಯುವ ಕೆಲಸ."
{{gap}}ಬಟಾ ಅಂದ :
{{gap}}"ಇವತ್ತಿಗೆ ಸಾಕು, ಅಬ್ಬು ದಾಟೋಣ. ನಾಳೆ ದೆಂದೆರೆಯಲ್ಲೇ
ವೆಸಿಯಲ್ಲೂ ಒಂದಿಷ್ಟು ಆಹಾರ ಸಂಗ್ರಹಿಸ್ಸೇಕು. ರಾಜಧಾನಿಯಲ್ಲಿ
ಸಂಪಾದಿಸಿದ ಎರಡು ಈಟಿಗಳು ಇಲ್ಲಿವೆ. ಒಂದು ಆತ್ಮರಕ್ಷಣೆಗೆ ಇರಲಿ.
ಇನ್ನೊಂದನ್ನು ವಿನಿಮಯವಾಗಿ ಕೊಡಬಹುದು ಎಷ್ಟು ರೊಟ್ಟಿ ಸಿಗ್ತದೋ
ನೋಡೋಣ, ಬಟ್ಟೆಗಳು ದೊಡ್ಡದು ಚಕ್ರವು ಚಿಂದಿ ಇಷ್ಟಿವೆ, ನೆಜಮುಟಕ.
ನಿಮಗೆ ಬೇಕಾದೀತು ನೋಡ್ಕೊಳ್ಳಿ.”
{{gap}}ಪತಿ ಅಂಧನಾದನೆಂದು ಅವನ ಹೆಂಡತಿಗೆ ಯಾತನೆ, ತಬಬುವಾ ಮಗಳ
ಕಿವಿಯಲ್ಲಿ ಉಸುರಿದಳು :
{{gap}}“ ನೀನು ಅಳೋದು ಗಿಳೋದು ಮಾಡಬಾರು. ಧೈರ್ಯವಾಗಿರು.
ಸಮಾಧಾನದಿಂದ ಇದ್ದರೆ ಅವನಿಗೆ ಬೇಗನೆ ಗುಣವಾಗ್ತದೆ.”<noinclude></noinclude>
aubx4jm522vc1h0c92n3h30edbgsm9l
ಪುಟ:Mrutyunjaya.pdf/೭೦೧
104
22190
319851
215560
2026-05-14T17:42:34Z
Pragathi. BH
7585
/* Validated */
319851
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ಮೃತ್ಯಂಜಯಂ|left=೬೮೮|right=}}
{{gap}}“ ಏಳು ಹಾಥೋರ್ ದೇವತೆಗಳು ಈಗ ಬರ್ತಾವಾ ?” ಎಂದು ಕೇಳಿದ.
{{gap}}“ ಅದೊಂದು ಕಲ್ಪನೆ, ರಾಮೆರಿ.”
{{gap}}“ ನಮಗೆ ಕಾಣಿಸೋದಿಲ್ಲ, ಅಲ್ಲವಾ ?”
{{gap}}« ಊಹೂಂ .”
{{gap}}“ ಹಾಗಾದರೆ ಭವಿಷ್ಯತ್ತಿನಲ್ಲಿ ಮಗು ಏನಾಗದೇಂತ ಹೇಳೋದು
ಯಾರು ?”
{{gap}}“ ಅರ್ಚಕರು. ಆದರೆ ಅವರ ಗುಟ್ಟು ನನಗೆ ಗೊತ್ತು. ಯಾರಿಗೂ
ಹೇಳೋದಿಲ್ಲ ಅಂತ ಮಾತು ಕೊಡು, ತಿಳಿಸ್ತೇನೆ.”
{{gap}}“ ಹೂಂ, ಮಾತುಕೊಟ್ಟಿದ್ದೇನೆ ”
{{gap}}“ ಕೇಳು, ಇದು ಎಷ್ಟು. ಇಲ್ಲಿರೋದು ಹೋರಸ್ ದೇವರು. ಹೋರಸ್
ಯಾರು ಗೊತ್ತಾ ?”
{{gap}}" ಒಸೈರಿಸನ ಮಗ, ತಂದೆ ಆ ಕಥೆ ಹೇಳಿದ್ದಾರೆ.”
{{gap}}" ಹೋರಸ್ ಚಿಕ್ಕವನಾಗಿದ್ದಾಗ ಅವನ ತಂದೆ ಏನ್ಮಾಡ್ತಿದ್ದ ಗೊತ್ತೆ ?"
{{gap}}“ ಇಲ್ಲ. ಅದನ್ನು ಅಪ್ಪ ಹೇಳಿಲ್ಲ.”
{{gap}}“ ಹಂ! ಕೇಳು ! ತೀರಿಕೊಂಡ ಮೇಲೆ ಒಸೈರಿಸ್ ನ್ಯಾಯಲೋಕಕ್ಕೆ
ಹೋದನಲ್ಲ ? ಬೆಳೀತಿದ್ದ ಮಗನನ್ನು ನೋಡೋದಕ್ಕೆ ಅವನು ಆಗಾಗ್ಗೆ
ಬರ್ದ್ತಿದ್ದ.”
{{gap}}“ ಹೂಂ .”
{{gap}}“ ಬಂದು, ಮಗನನ್ನು ಕೇಳಿದ್ದ : ಒಬ್ಬ ಮನುಷ್ಯ ಮಾಡಬಹು
ದಾದಂಥ ಉದಾತ್ತ ಕೆಲಸ ಯಾವುದು, ಹೇಳು ಮಗ... ಮಗ ಉತ್ತರ
ಕೊಡ್ತಿದ್ದ : 'ತಂದೆ ತಾಯಿ ಅನುಭವಿಸಿದ ದೌರ್ಜನ್ಯಕ್ಕೆ ಪ್ರತೀಕಾರ
ಮಾಡೋದು'....”
{{gap}}"ಹೂಂ ,”
{{gap}}“ ಸೆತ್ ಸೋತ ಸುದ್ದಿ ತಿಳಿದಾಗ ರಾ ದೇವ ಹೇಳಿದ : “ಶಿಕ್ಷೆ ವಿಧಿ
ಸೋದಕ್ಕೆ ಅವನನ್ನು ಹೊರಸ್ನ ವಶ ಕೊಡಿ, ಒಸೈರಿಸ್ಗೆ ಸೆತ್ ಏನು
ಮಾಡಿದನೋ ಅದನ್ನೇ ಸೆತಗೆ ಹೊರಸಿ ಮಾಡಿ. ಆಗ ಇಡೀ ಗಣ
'ಅದೇ ಸರಿ,' ಎಂದಿತು. ಅದು ತಿಳಿದೊಡನೆ ಹೋರಸ್ ಒರೆಯಿಂದ ಖಡ್ಗ<noinclude></noinclude>
0p7y9lasi27dgxnxkb9rboctqlra0ti
ಪುಟ:Mrutyunjaya.pdf/೭೦೨
104
22191
319852
215555
2026-05-14T17:44:36Z
Pragathi. BH
7585
/* Validated */
319852
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ಮೃತ್ಯುಂಜಯ|left=|right=೬೮೯}}
ಹಿರಿದು, ಸೆತ್ನ ದುರ್ನಾತದ ತಲೇನ ಕತ್ತರಿಸಿದ. ತನ್ನ ತಂದೆಗೆ ಸೆತ್
ಮಾಡಿದ್ದ ಹಾಗೆ,ಅವನ ದೇಹವನ್ನೂ ಹದಿನಾಲ್ಕು ಹೋಳು ಮಾಡಿದ.”
{{gap}}"ಹೂಂ"
{{gap}}"ಆಗ ಎಷ್ಟು ಊರಲ್ಲಿ ಡಂಗುರ ಸಾರಿದ್ರು: ಎಡ್ಡು ನಿವಾಸಿಗಳೇ
ಸಂತೋಷಪಡಿ ! ಸ್ವರ್ಗಗಳ ಅಧಿಪತಿಯಾದ ಮಹಾನ್ ದೇವ ಹೋರಸ್
ಒಸ್ಸೆರಿಸನ ವೈರಿಯನ್ನು ಸಂಹರಿಸಿದ್ದಾರೆ. ತಮ್ಮ ತಂದೆಯ ಕೊಲೆಯ ಸೇಡು
ತೀರಿಸಿದ್ದಾರೆ! ಸತ್ತವನ ಮಾಂಸವನ್ನು ತಿನ್ನಿ, ಆ ಕೆಂಪು ಘಂಡಾಮೃಗದ
ರಕ್ತವನ್ನು ಕುಡೀಗಿ, ಅವನ ಮೂಳೆಗಳನ್ನು ಬೆಂಕಿಯಲ್ಲಿ ಸುಡಿರಿ ! ಹೋಳು
ಗಳನ್ನು ಚೂರು ಚೂರು ಮಾಡಿ ಬೆಕ್ಕುಗಳಿಗೆ ಎಸೀರಿ' ! ಅಮೇಧ್ಯವನ್ನು
ಉರಗಾದಿಗಳು ತಿನ್ನಲಿ !”
{{gap}}“ಹೂಂ .”
{{gap}}"ಆಗ ಜನರು ಜಯಘೋಷ ಮಾಡಿದ್ರು : 'ಸೇಡು ತೀರಿಸಿದ ನೀರ
ಬಾಹು ಹೋರಸ್ ಉಘ' ಅಂತ.”
{{gap}}“ಅಯ್ಯ ”
{{gap}}“ಅಲ್ಲ, ಮನ್ನ”
{{gap}}“ಮೆನ್ನಯ್ಯ, ಇದು ಯಾವಾಗ ನಡೀತು ?”
{{gap}}“ಹತ್ತು ಸಲ ಹತ್ತು ಎಂದರೆ ನೂರು ; ನೂರು ಸಲ ನೂರು ಅಂದರೆ
ಸಾವಿರ....”
{{gap}}“ಇಪ್ಪುವರ್ ಗುರು ಹೇಳ್ಕೊಟ್ಟಿದ್ದಾರೆ.”
{{gap}}“ಹ್ಞ. ಅಂಥ ಎಷ್ಟೋ ಸಾವಿರ ವರ್ಷಗಳ ಹಿಂದೆ.”
{{gap}}"ಇರಬೇಕು. ಎಡ ದೇವಸ್ಥಾನ ಕಟ್ಟೋದಕ್ಕೆ ಹುಡುಗನಾಗಿದ್ದಾಗ
ನನ್ನ ತಂದೆಯೂ ಅವರ ತಂದೆಯೂ ಬಂದಿದ್ರಂತೆ. ಆಗ ಹಾಡುಗಾರರು ಬಂದು
ಒಂದು ಹಾಡು ಹೇಳಿದ್ರಂತೆ.”
{{gap}}“ನೆನಪಿದೆಯಾ ?”
{{gap}}“ಇದೆ.
{{gap}}{{gap}}ವೀರರ ವೀರ ಹೋರಸ್ ಉಘ
{{gap}}{{gap}}ತಂದೆಯ ಕೊಂದವನ ಮಣ್ಣು ಮುಕ್ಕಿಸಿದ ಧೀರ ಉಘೆ.
{{gap}}{{gap}}ದುರುಳನ ತರಿದ ಮಹಾಶೂರ ಉಘ...”<noinclude></noinclude>
b7121dtq1w2b7z8gr19oz88rukdc3du
ಪುಟ:Mrutyunjaya.pdf/೭೦೩
104
22192
319853
215524
2026-05-14T17:47:32Z
Pragathi. BH
7585
/* Validated */
319853
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ಮೃತ್ಯುಂಜಯ|left=೬೯೦|right=}}
{{gap}}“ಸೊಗಸಾದ ಹಾಡು. ಇದನ್ನು ಬೇರೆ ಬೇರೆ ರೀತಿ ಐಗುಪ್ತದಲ್ಲೆಲ್ಲಾ
ಹಾಡ್ತಾರೆ.”
{{gap}}“ನಾನು ಕೇಳಿದ ಪ್ರಶ್ನೆ”
{{gap}}“ಭವಿಷ್ಯತ್ತಿನಲ್ಲಿ ಮಗು ಏನಾಗ್ತಿದೆ ಅಂತಿ?”
{{gap}}“ಹೌದು.” ಇದೆ
{{gap}}“ನಿಮ್ಮ ತಂದೆ ಈ ಕಾಲದ ಒಸೈರಿಸ್, ನೀನು ನಿನ್ನ ತಮ್ಮ ಇಬ್ಬರೂ
ಒಸೈರಿಸ್ ಸಂತಾನ- ಹೋರಸ್ ವೀರರು.”
{{gap}}ರಾಮೆರಿ ಮೌನ ತಳೆದ, - ಕಂಠ ಉಮ್ಮಳಿಸಿತು.
{{gap}}ಮೆನ್ನ ಕೇಳಿದ :
{{gap}}“ಅತ್ತಿದ್ದೀಯಾ" ?
{{gap}}“ಇಲ್ಲ, ಇಲ್ಲ. ನನಗೆ ಸಂತೋಷವಾಗಿದೆ.”
{{rh|* * * *}}
ನೆಜಮುಮ್ ಅಂದಳು :
{{gap}}“ಮಗು ಹಾಲು ಚೀಪಿದೆ. ನೆಫಿಸ್ಗೆ ನಿದ್ದೆ ಬಂದಿದೆ. - ದೋಣಿ
ನಿಲ್ಲಿಸೋದು ಬೇಡ. ಹೀಗೆಯೇ ಹೋಗ್ತಾ ಇರಲಿ.” ಎಣ
{{gap}}ರಾ ಕಾಣಿಸಿಕೊಂಡಾಗ ಎಚ್ಚರ, ಹಾಡಲು
{{gap}}ಹೃಷ್ಟ ಪುಷ್ಟ ಮಗು. ಕೆಂಪು ಕೆಂಪು ಬಣ್ಣ. ದೋಣಿ ದಂಡೆ ಮುಟ್ಟಿ
ದಾಗ ನೆಫಿಸ್ ಎದ್ದು ಮಗುವನ್ನೆತ್ತಿಕೊಂಡು ಎರಡು ಹೆಜ್ಜೆ ನಡೆದಳು.
ಮೆನೆಪ್ಟಾನ ಮಗನಿಗೆ `ರಾ ದರ್ಶನ ಮಾಡಿಸಿದಳು. ಪತಿ
{{gap}}"ಅಮ್ಮ, ಏಳು ಹಾಥೋರ್ ದೇವತೆಗಳು ಬಂದು ಕತ್ತಲೇಲಿ ಮಗು
ವನ್ನು ಸುತ್ತುಗಟ್ಟಿ ಏನು ಹೇಳಿದುವೂಂತ ನನಗೆ ಗೊತ್ತು.”
{{gap}}“ಏನು ಹೇಳಿದುವಪ್ಪ ?”
{{gap}}ಅವನು ಹೋರಸ್ ಆಗ್ತಾನೆ ಅಂತ. ನನ್ನ ಹಾಗೆಯೇ, ನನ್ನ
ಹಾಗೆಯೇ.
{{gap}}....ಮುಂದೆ ಸೈನೆ. ಎಷ್ಟು ಕಲ್ಲುಗಳು, ಕಲ್ಲು ಹಾಸುಗಳು!
ನೆಖೆನ್ ಆಸೆಯ ದೃಷ್ಟಿಯಿಂದ ಅವನ್ನು ನೋಡಿದ.<noinclude></noinclude>
thpuy9qtsm3fs2yzp0gfly4z2y5sdf7
319854
319853
2026-05-14T17:47:59Z
Pragathi. BH
7585
319854
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ಮೃತ್ಯುಂಜಯ|left=೬೯೦|right=}}
{{gap}}“ಸೊಗಸಾದ ಹಾಡು. ಇದನ್ನು ಬೇರೆ ಬೇರೆ ರೀತಿ ಐಗುಪ್ತದಲ್ಲೆಲ್ಲಾ
ಹಾಡ್ತಾರೆ.”
{{gap}}“ನಾನು ಕೇಳಿದ ಪ್ರಶ್ನೆ”
{{gap}}“ಭವಿಷ್ಯತ್ತಿನಲ್ಲಿ ಮಗು ಏನಾಗ್ತಿದೆ ಅಂತಿ?”
{{gap}}“ಹೌದು.” ಇದೆ
{{gap}}“ನಿಮ್ಮ ತಂದೆ ಈ ಕಾಲದ ಒಸೈರಿಸ್, ನೀನು ನಿನ್ನ ತಮ್ಮ ಇಬ್ಬರೂ
ಒಸೈರಿಸ್ ಸಂತಾನ- ಹೋರಸ್ ವೀರರು.”
{{gap}}ರಾಮೆರಿ ಮೌನ ತಳೆದ, - ಕಂಠ ಉಮ್ಮಳಿಸಿತು.
{{gap}}ಮೆನ್ನ ಕೇಳಿದ :
{{gap}}“ಅತ್ತಿದ್ದೀಯಾ" ?
{{gap}}“ಇಲ್ಲ, ಇಲ್ಲ. ನನಗೆ ಸಂತೋಷವಾಗಿದೆ.”
{{rh|center=* * * *}}
ನೆಜಮುಮ್ ಅಂದಳು :
{{gap}}“ಮಗು ಹಾಲು ಚೀಪಿದೆ. ನೆಫಿಸ್ಗೆ ನಿದ್ದೆ ಬಂದಿದೆ. - ದೋಣಿ
ನಿಲ್ಲಿಸೋದು ಬೇಡ. ಹೀಗೆಯೇ ಹೋಗ್ತಾ ಇರಲಿ.” ಎಣ
{{gap}}ರಾ ಕಾಣಿಸಿಕೊಂಡಾಗ ಎಚ್ಚರ, ಹಾಡಲು
{{gap}}ಹೃಷ್ಟ ಪುಷ್ಟ ಮಗು. ಕೆಂಪು ಕೆಂಪು ಬಣ್ಣ. ದೋಣಿ ದಂಡೆ ಮುಟ್ಟಿ
ದಾಗ ನೆಫಿಸ್ ಎದ್ದು ಮಗುವನ್ನೆತ್ತಿಕೊಂಡು ಎರಡು ಹೆಜ್ಜೆ ನಡೆದಳು.
ಮೆನೆಪ್ಟಾನ ಮಗನಿಗೆ `ರಾ ದರ್ಶನ ಮಾಡಿಸಿದಳು. ಪತಿ
{{gap}}"ಅಮ್ಮ, ಏಳು ಹಾಥೋರ್ ದೇವತೆಗಳು ಬಂದು ಕತ್ತಲೇಲಿ ಮಗು
ವನ್ನು ಸುತ್ತುಗಟ್ಟಿ ಏನು ಹೇಳಿದುವೂಂತ ನನಗೆ ಗೊತ್ತು.”
{{gap}}“ಏನು ಹೇಳಿದುವಪ್ಪ ?”
{{gap}}ಅವನು ಹೋರಸ್ ಆಗ್ತಾನೆ ಅಂತ. ನನ್ನ ಹಾಗೆಯೇ, ನನ್ನ
ಹಾಗೆಯೇ.
{{gap}}....ಮುಂದೆ ಸೈನೆ. ಎಷ್ಟು ಕಲ್ಲುಗಳು, ಕಲ್ಲು ಹಾಸುಗಳು!
ನೆಖೆನ್ ಆಸೆಯ ದೃಷ್ಟಿಯಿಂದ ಅವನ್ನು ನೋಡಿದ.<noinclude></noinclude>
d1zurlwmeuye1idcmzns8sajuscknv0
ಪುಟ:Mrutyunjaya.pdf/೭೦೪
104
22193
319855
215512
2026-05-14T17:50:16Z
Pragathi. BH
7585
/* Validated */
319855
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ಮೃತ್ಯುಂಜಯ|left=|right=೩೯೧}}
{{gap}}ಮೆನ್ನ ಕೇಳಿದ :
{{gap}}“ಚಾಣಗಳನ್ನು ಹೊರಗೆ ತೆಗೀಬೇಕೂಂತ ಆಸೆಯಾಗ್ಯದಾ ?"
{{gap}}“ಹ್ಞ. ಒಂದು ದಿನ ಯಾವತ್ತಾದರೂ ಇಲ್ಲಿಗೆ ಬಂದೇನು, ಅನ್ಪು
ವೀರನ, ಜನನಾಯಕರ ಬೃಹತ್ ಶಿಲ್ಪಗಳನ್ನು ಕಡೆದೇನು.”
{{gap}}"ಆಗ ನಿಮ್ಮ ಚಾಣಗಳನ್ನು ಮಸೆದುಕೊಟ್ಟು ಅವರ ಕತೆ ಬರೀತಾ,
ಹಾಡುಕಟ್ತಾ ನಾನಿಲ್ಲಿ
ಕೂತೇನೆ ನಿಮ್ಮ ಜತೆ.”
{{gap}}....ಇನ್ನೂ ಮುಂದೆ ಹೋದರೆ ನೀಲ ನದಿ ಧುಮ್ಮಿಕ್ಕುವ ಫಿಲೇ ದ್ವೀಪ.
ದೋಣಿ ಪ್ರವಾಸದ ಅಂತ್ಯ.
{{gap}}ಎಡಕಾಲುವೆಯೊಂದನ್ನು ಬಟಾ ಅಂಬಿಗರಿಗೆ ತೋರಿಸಿದ.
{{gap}}“ಈ ಕಡೆ ಹೊರಳೊಣ, ಹಾಯಿ ಬಿಚ್ಚಿ, ಅವಸರವಿಲ್ಲ. ನಿಧಾನ
ವಾಗಿ ಹೋಗೋಣ, ಬೆಳಕು ಹರಿಯುವಾಗ ನಾವು ಮಹಾಪ್ರಭು, ಮಹಾ
ಅರ್ಚಕ__ಅಮಾತ್ಯರ __ಪಾಳೆಯಗಾರರ ದೇಶದಲ್ಲಿರೋದಿಲ್ಲ.
{{rh|center=* * * *}}
{{gap}}ಬೆಳಗಾಯಿತು. ಅದು ನುಬಿಯ.
{{gap}}ಖೈಮ್ ಹೊಟೆಪನ ಕಣ್ಣುಗಳ ಪಟ್ಟಿ ಬಿಚ್ಚಿದರು. ಕುರುಡು. ಆದರೆ
ಗಾಯ ಗುಣವಾಗಿತ್ತು.
{{gap}}ಮತ್ತೂ ಮುಂದೆ ಹೋದರು. ಒಂದು ಹಳ್ಳಿ ಬಂತು...
{{gap}}“ಒಳಕಾಲೂವೆಗಳೂ ಇವೆ. ಕೆಲ ಹಳ್ಳಿಗಳಿವೆ. ಬಳಸುದಾರಿ, ಮರಳು
ಗಾಡನ್ನು ಹೀಗೆಯೇ ನೇರವಾಗಿ ದಾಟಿದರೆ ಹತ್ತಿರ. ಈ ಕಡೆ ನೆಲೆಸ್ಸೇಕೂಂತಿ
ದೀರಾ ?”
{{gap}}“ಬೆಂಕಿ ಹಚ್ಚಿ ನಮ್ಮ ತಂಡದವರೆಲ್ಲಾ ತೀರಿಹೋದ್ರು. ದುಡಿದು
ಬದುಕೋದಕ್ಕೆ ಯಾವ ನೆಲವಾದರೇನು ?”
{{gap}}“ಪಾಪ ! ಪಾಪ ! ಹೊಟ್ಟೆಗೆ ಏನಾದರೂ ಆಗಿದೆಯಾ ? ಹಸು
ಗೂಸು ಬೇರೆ ಇದೆ....”
{{gap}}ಇವರು ಆತಿಥ್ಯ ಸ್ವೀಕರಿಸಿದರು.
{{gap}}“ನಡೆದು ಹೋದರೆ ಹಳ್ಳಿಗಳಿಗೆ ಎಷ್ಟು ದೂರ ?”<noinclude></noinclude>
1atuqc54c65482169r5acqg3we86gvu
ಪುಟ:Mrutyunjaya.pdf/೭೦೫
104
22194
319856
215507
2026-05-14T17:51:56Z
Pragathi. BH
7585
/* Validated */
319856
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ಮೃತ್ಯುಂಜಯ|left=೬೯೨|right=}}
{{gap}}“ಒಂದು ಹಗಲಿನ ದಾರಿ.”
{{gap}}"ಒಂದು ಉಪಕಾರವಾಗಬೇಕಲ್ಲ? ಎರಡು ಕತ್ತೆ ಬೇಕು, ವಿನಿಮಯಕ್ಕೆ
ಈ ದೋಣಿ ಕೊಡ್ತವೆ.”
{{gap}}ಆತ ಯೋಚಿಸಿದ. ಇನ್ನೂ ಕೆಲವರನ್ನು ಕರೆದು ಸಲಹೆ ಕೇಳಿದ.
{{gap}}ಕೊಟ್ಟಿಗೆಯಲ್ಲಿದ್ದ ಎರಡು ಕತ್ತೆಗಳನ್ನು ಬಿಚ್ಚಿಕೊಟ್ಟ.
{{gap}}ಬಾಣ೦ತಿಗೂ ಮಗುವಿಗೂ ಕತ್ತೆ, ಖೈಮ್ ಹೊಟೆಸ್ ನಡೆಯುತ್ತೇನೆ
ಎಂದ__ಈಟಿಯನ್ನು ಊರುಗೋಲು ಮಾಡಿಕೊಂಡು, ಬಟಾನ ಇಬ್ಬರು
ಮಕ್ಕಳು, ಅಹರಾಳ ಮಗಳು, ರಾರಿಪ್ಟಾರಿಗೆ ಕತ್ತೆ ಸವಾರಿ ಎಂದು
ಹಂಚಿಕೆ. ರಾಮರಿಪ್ಟಾ ಒಪ್ಪಲಿಲ್ಲ. ನಡೆಯುವ ಹಟ.
{{gap}}“ಬಹಳ ಆಯಾಸವಾದಾಗ ನನ್ನ ಹೆಗಲ ಮೇಲೆ ಕೂತೊ, ಕತ್ತೆ
ಗಿರೋವಷ್ಟೇ ಬುದ್ದಿಯೇ ನನಗೆ ಕೂಡಾ,” ಎಂದ ಬಟಾ.
{{gap}}ನೆಲೆಗೊಳ್ಳುವುದಕ್ಕೆ ಮುನ್ನ ಒಂದು ಆ ಹಗಲಿನ ಪಯಣ.
{{center|೧೮}}
{{gap}}ಎರಡು ತಿಂಗಳ ಬಳಿಕ, ಹರಿದ ನಡುವದ, ಭುಜದ ಮೇಲಿಂದ
ಚಿಂದಿಚಾದರ ಇಳಿಬಿಟ್ಟಿದ್ದ, ಊರಿ ಊರಿ ಬುಡ ಜಜ್ಜಿ ಹೋಗಿದ್ದ ಪಪೈರಸ್
ದಂಟು ಹಿಡಿದಿದ್ದ, ಸೊರಗಿದ ಮೈಯ, ತಲೆಯ ನರೆಗೂದಲು ನೀಳವಾಗಿ
ಬೆಳೆದಿದ್ದ, ಅಷ್ಟೇ ನರೆತ ಗಡ್ಡ ಜೋಲಾಡುತ್ತಿದ್ದ ಮನುಷ್ಯನೊಬ್ಬ ಬಟಾ
ಮತ್ತಿತರರು ನೆಲೆಸಿದ್ದ ತಾಣಕ್ಕೆ ಬಂದ
{{gap}}ಆತ ಬಂದಾಗ ಬಟಾನೂ ಅವನ ಪತ್ನಿಯ ಅಹೂರಾ-ತಬಬುವಾರೂ
ಪುಟ್ಟದೊಂದು ಹೊಲದಲ್ಲಿ ರೆಂಟೆ ಹೊಡೆಯುತ್ತಿದ್ದರು,
{{gap}} ಬಿಸಿಲ ಮರೆಗೆಂದು ಕಟ್ಟಿದ್ದ ಚಪ್ಪರದ ಕಳಗೆ ಹುಡುಗರಿಗೆ ಮೆನ್ನ ಪಾಠ
ಹೇಳಿಕೊಡುತ್ತಿದ್ದ,
{{gap}}ಹೊಂಡಗಳನ್ನು ತೋಡಿ ಕಂಬಗಳನ್ನು ನೆಟ್ಟು ಒಂದು ಮನೆ ಕಟ್ಟಲು
ತನ್ನ ಹೆಂಡತಿಗೂ ನೆಜಮುಟ್ಗೂ ಖೈಮ್ ಹೊಟೆಪ್ ನೆರವಾಗುತ್ತಿದ್ದ.<noinclude></noinclude>
9mve80ap794lqeu0fvw90qbx4gdzu78
ಪುಟ:Mrutyunjaya.pdf/೭೦೬
104
22195
319857
215503
2026-05-14T17:55:06Z
Pragathi. BH
7585
/* Validated */
319857
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ಮೃತ್ಯುಂಜಯ|left=|right=೬೯೩}}
{gap}}ಇನ್ನೊಂದು ಚಪ್ಪರದ ಕೆಳಗೆ ನೆಖೆನ್ ಕುಳಿತು ಸಣ್ಣ ಸಣ್ಣ ಶಿಲಾ
ಮೂರ್ತಿಗಳನ್ನು ಕೊರೆಯುವ ಕೆಲಸದಲ್ಲಿ ಮಗ್ನನಾಗಿದ್ದ ಹುಲಿ, ಚಿರತೆ,
ಸಿಂಹ, ನೀರಾನೆ, ಕುಳ್ಳ ಮನುಷ್ಯ, ಕುಣಿಯುವ ಹೆಣ್ಣು, ಕರಡಿ....
{{gap}}ಅಲ್ಲೇ ಮೂಲೆಯಲ್ಲಿ ಕುಳಿತು ನೀಳಕಡ್ಡಿಗಳಿಂದ ಒಂದು ತಟಕೆ ಹೆಣೆಯು
ತಿದ್ದಳು ಅನ್ನುವಿನ ವಿಧವೆ. ಇಲ್ಲಿ
{{gap}}ನೆಫರುರಾ ಆಕಾಶದ ಕೆಳಗೊಂದು ಒಲೆ ರಚಿಸಿ, ಕುಟ್ಟಿ ಪುಡಿ ಮಾಡಿದ
ಹಿಟ್ಟನ್ನು ಒಂದು ಹಲಗೆಯಲ್ಲಿ ತಟ್ಟಿ ಕೆಂಡಗಳ ಮೇಲೆ ಅದನ್ನು ಬೇಯಿಸುತ್ತ
ಕುಳಿತಿದ್ದಳು, ಅವರೆಲ್ಲರಿಗಾಗಿ,
{{gap}}ಸುಂಟರಗಾಳಿ ಬೀಸದಂತೆ ಮಣ್ಣಿನ ಗೋಡೆಗಳನ್ನು ರಚಿಸಿ, ತಾಳೆಯ
ಸೋಗೆಗಳಿಂದ ಛಾವಣಿ ರಚಿಸಿದ್ದ ಕೊಠಡಿಯಲ್ಲಿ ನೆಫಿಸ್ ಇದ್ದಳು ಹಸು
ಗೂಸಿಗೆ ಮೊಲೆಯೂಡಿಸುತ್ತ.
{{gap}}ಅಪರಿಚಿತನೊಬ್ಬ ಬಂದನೆಂದು ಅವರಿಗೆ ಕುತೂಹಲ. ಅವರನ್ನು
ಕಂಡೆನಲ್ಲಾ ಎಂದು ಆತನಿಗೆ ಹರ್ಷ.
{{gap}}"ಬಟಾ! ಖೈಮ್ ! ನೆಜಮುಟ್ ಅಕ್ಕಾ ! ಅಕ್ಕ ತಬಬುವಾ !”
{{gap}}ಧ್ವನಿಯಿಂದ ಗುರುತು ಹಿಡಿದರು : ಬಡಗಿ ಸೆಕ್ನಾ ...
{{gap}}“ಓ ಸೆತ್ ನಾ !”
{{gap}}__ಓ ಓ !”
{{gap}}__ಬಾ ಬಾ೦ಧವ !”
{{gap}}ಬೇರೆ ಬೇರೆ ಉದ್ಗಾರಗಳು. ಎಲ್ಲರೂ ಕೆಲಸ ಬಿಟ್ಟರು. ನೆಖೆನ್ನ
ಚಪ್ಪರಕ್ಕೆ ಬಂದರು. ಒಂದು ಕಲ್ಲು ಸೆಕ್ನಾಗೆ ಪೀಠವಾಯಿತು.
{{gap}}ಬಟಾನಂದ :
{{gap}}“ನಮ್ಮ ಶ್ರೇಷ್ಠ ಬಡಗಿಗೆ ಎಂಥ ಕುರ್ಚಿ ಕೊಡ್ತಿದ್ದೇವೆ ನೋಡು !”
{{gap}}ಸೆತ್ ನಾ ಮುಖಕ್ಕೂ ಪಾದಗಳಿಗೂ ನೀರು ಹನಿಸಿಕೊಂಡ.
{{gap}}“ರಾತ್ರಿ ಎಲ್ಲಿದೆ ?”
{{gap}} "ಒಂದು ಮರದ ಕೆಳಗೆ. ”
{{gap}}ನಾವು ಇಲ್ಲಿರೋದು ಹ್ಯಾಗೆ ಗೊತ್ತಾಯ್ತು ?”<noinclude></noinclude>
g3naamhlyuhd15489luqh2nxou3we6u
ಪುಟ:Mrutyunjaya.pdf/೭೦೭
104
22196
319858
215498
2026-05-14T17:58:17Z
Pragathi. BH
7585
/* Validated */
319858
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ಮೃತ್ಯುಂಜಯ|left=೬೯೪|right=}}
{{gap}}ಆನಂದೋದ್ವೇಗದಿಂದ ಒದ್ದೆಯಾದ ಕಣ್ಣುಗಳನ್ನು ಸೆತ್ನಾ ಒರೆಸಿ
ಕೊಂಡ,
{{gap}}“ಒಂದು ತಿಂಗಳಾಯ್ತು ಊರು ಬಿಟ್ಟು, ಭಿಕ್ಷೆ ಬೇಡಲಿಲ್ಲ. ಅಲ್ಲಿ ಇಲ್ಲಿ
ಸಣ್ಣ ಪುಟ್ಟ ಕೆಲಸ ಮಾಡ್ಕೊಟ್ಟು ರೊಟ್ಟಿ ಸಂಪಾದಿಸ್ತಾ ಸೈನೆ ತಲಪಿದೆ.
ನೀರಾನೆ ಪ್ರಾಂತದವನೂ೦ತ ಯಾರಿಗೂ ಹೇಳಲಿಲ್ಲ. ನಮ್ಮಲ್ಲಿ ನಡೆದದ್ದು
ಐಗುಪ್ತದಲ್ಲಿ ಈಗ ಎಲ್ಲರಿಗೂ ಗೊತ್ತು. ಒಂದು ರಾತ್ರೆ ದೋಣಿಕಾರರ ಜತೆ
ಮಾತಾಡ್ತಿದ್ದಾಗ, ಎಡ ಕಾಲುವೇಲಿ ಒಂದು ಹಳ್ಳಿಲಿ ಯಾವುದೋ ಪರದೇಶಿ
ಕುಟುಂಬ ಒಂದು ದೋಣಿ ಕೊಟ್ಟು ಎರಡು ಕತ್ತೆ ಕೊಡೂಂತ ತಿಳೀತು.
ಮರದ ಸೂಕ್ಷಬಿಟ್ಟು ಇನ್ನೇನು ಗೊತ್ತಾಗದೆ, ನನ್ನ ಈ ತಲೆಗೆ ? ಆದರೂ
ಯೋಜೆ ಮಾಡಿ, ಆ ಕುಟುಂಬ ನಮ್ಮ ಕಡೇದೇ ಇರಬೇಕು ಅನ್ನೋ
ತೀರ್ಮಾನಕ್ಕೆ ಬಂದೆ. ಆ ದಾರಿ ಹಿಡ್ಡೆ. ದಾರಿ ತಪ್ಪು. ಆದರೂ ಬಿಡಲಿಲ್ಲ.
ಸಿಕ್ಕಿದ್ರೆ. ದೇವಾದಿಗಳಿಗೆಲ್ಲ ನಾನು ಧನ್ಯವಾದ ಅರ್ಪಿಸ್ಟೇಕು.”
{{gap}}"ಖಿವನ ಹರಿಸದೆ ಅದೆಂಥ ಧನ್ಯವಾದ ? ಆದರೆ ಅದಕ್ಕೆ ಆರು ತಿಂಗ,
ಳಾದರೂ ಕಾಯ್ಕೆಕು. ಬೀಜ ಬಿತ್ತಿ, ಯವ ಬೆಳೆಸಿ, ಧಾನ್ಯ ಅರೆದು,
ಭಟ್ಟಿ ಇಳಿಸಬೇಕಲ್ಲ !” ಎಂದ ಬಟಾ.
{{gap}}ರಾಮೆರಿಪ್ಟಾನೆಂದ :
{{gap}}"ಅಷ್ಟು ಹೊತ್ತಿಗೆ ಬಿವನದ ರುಚಿಯೇ ಮರೆತು ಹೋಗ್ಯದೆ ಬಟಾಮಾವನಿಗೆ !”
{{gap}}"ನೀನಿದೀಯಲ್ಲ ಅಳಿಯ__ಶುರು ಮಾಡುವೆಯಂತೆ.” ಆಡಿ
{{gap}}ನೆಜಮುಟ್ ಕೇಳಿದಳು :
{{gap}}“ಊರಿನ ಕಥೆ ಹೇಳು.”
{{rh|center=* * * * }}
{{gap}}ಮಹಾ ಅರ್ಚಕನ ಆಜ್ಞೆಯಂತೆ ಬಕಿಲ ಒಟ್ಟು ಹತ್ತು ಸಹಸ್ರ ಜನರನ್ನು
ಸೆರೆಹಿಡಿದ. ಕಣ್ಣಿಗೆ ಬಿದ್ದ ದೋಣಿಗಳನ್ನೆಲ್ಲ ವಶಪಡಿಸಿಕೊಂಡು ಅವುಗಳಲ್ಲಿ
ಬಂದಿಗಳನ್ನು ಮೆಂಫಿಸಿಗೆ ಸಾಗಿಸಿದ್ರು. ಇವರಲ್ಲಿ ಎರಡು ಸಹಸ್ರ ಮಕ್ಕಳು.<noinclude></noinclude>
6v6aqx2mjav27jmefv6bdwq40wfwy64
ಪುಟ:Mrutyunjaya.pdf/೭೦೮
104
22197
319859
215494
2026-05-14T18:00:59Z
Pragathi. BH
7585
/* Validated */
319859
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ಮೃತ್ಯುಂಜಯ|left=|right=೬೯೫}}
“ಹೆವ ಚೀನ ಮೊದಲೇ ದಿನವೇ ಹೊಡೆದು ಸಾಯಿಸಿದ್ರು.” : “ಅಯ್ಯೋ !
ಆಯ್ಯೋ !” (ನಾಯಕರಿಗೆ ಬಿದ್ದ ಕನಸಿನ ನೆನಪು ಬಟಾನೆ.) ಪ್ರಮುಖರೆಲ್ಲ
ರಾಜ ಬಂದಿಗಳು, ಅರಮನೆಯ ಕಾರಾಗೃಹಕ್ಕಂತೆ, ಬಟಾ ಮತ್ತು
ಮೆನ್ನಯ್ಯ ಬೇಕೂಂತ ಬಹಳ ಹುಡುಕಿದ್ರು, ಶವಪೆಟ್ಟಿಗೆ ನಿರ್ಮಿಸಿಕೊಟ್ಟ
ಬಡ ಸೆತ್ ನಾಗಾಗಿ ಶೋಧನೆ ನಡೆಯಿತು. “ಒಳ ನಾಡಿಗೆ ಹೋದೆ.
ಹಳ್ಳಿಯಿಂದ ಹಳ್ಳಿಗೆ ಅಲೆದೆ. ಬಕಿಲನೇ ಪ್ರಾಂತಪಾಲ ಅಂತ ಖಚಿತವಾಲೆ
ತಲೆ ಮರೆಸಿಕೊಂಡು ಪ್ರಾಂತ ಬಿಟ್ಟೆ.” ಗೇಬು ಕುಟುಂಬದ ಆಭರಣ ಇತ್ಯಾದಿ
ಇಲ್ಲವೇ ಇಲ್ಲ ಎಂದು ಬಕಿಲ ಸಾಧಿಸಿ, ಅವನ್ನು ವಶಪಡಿಸಿಕೊಂಡ ಸ್ವಂತಕ್ಕಾಗಿ,
“ಸತೆಕ ನಖ್, ಸೆನಉಸರ್, ಹೆಜಿರೆ__ಎಲ್ಲ ವಾಪಸ್” ಅವರ ಮೆರೆ
ದಾಟವೇ ಮೆರೆದಾಟ, ಅಪೆರ್ಟನದಂತೂ ಭಾರೀ ಆರ್ಭಟ. ಆದರೆ ಇವರೆಲ್ಲ
ಬಕಿಲನಿಗೆ ಹೆದರಾರೆ.” ಮಹಾ ಅರ್ಚಕರು ಒಳನಾಡಿನಲ್ಲಿ ಸಂಚರಿಸಿ,
ಮೊಸಳೆ ಪ್ರಾಂತಕ್ಕೆ ಹೋದರು, ಧರ್ಮದಿಗ್ವಿಜಯಕ್ಕೆ, “ಈ ಸಲ ಸೈನ್ಯಕ್ಕೆ
ಭರ್ತಿ ಆಗಲಿಲ್ಲ. ಆ ಕೆಲಸ ಬಕಿಲ ನಿಧಾನವಾಗಿ ಮಾಡ್ತಾನಂತೆ.” ಊರು
ಸುಡುವುದಕ್ಕೆ ಮುಂಚೆ ಹೊರಗೆ ಅಟ್ಟಿದ್ದ ರಾಸುಗಳಲ್ಲಿ ಕಾಲಂಶ ಭೂಮಾಲಿಕ
ರಿಗೆ ಮುಕ್ಕಾಲಂಶ ರಾಜಗೃಹಕ್ಕೆ,-“ಸ್ಮಾರಕ ಕಂಬ ಸುಟ್ಟು, ಪುನಃ
ರಾಜಗೃಹದ ಸುತ್ತಲೂ ಗೋಡೆ ಎಬ್ಬಿಸಿದ್ದಾರೆ. ಈ ಸಲ ಎರಡಾಳೆ
ತರದ್ದು....” ಬೈ ಹೊಟೆಪ್ ಮತ್ತು ಬಟಾ ಏನಾದರೂಂತ ಬಕಿಲ
ಬಹಳ ಆಕ್ರೋಶ ಮಾಡಿದ ತಪ್ಪಿಸಿಕೊಂಡು ಹೋಗಲು ಸಹಾಯ
ಮಾಡಿರಬಹುದೆಂಬ ಸಂಶಯದ ಮೇಲೆ ಅವರದೇ ಹೇರು ದೋಣಿಯ ನಾವಿ
ಕರು, ಸೇವಕರು, ಸೈನಿಕರಿಗೆಲ್ಲ ನೂರು ನೂರು ಛಡಿ ಏಟು ಬಿತ್ತು. ನೆಫಿಸ್
ತಾಯಿ ಮತ್ತು ಪ್ರಮುಖರ ಪತ್ನಿಯರಿಲ್ಲ ಸುಟ್ಟು ಹೋಗಿರಬೇಕು ಅಂತ
ಅಭಿಪ್ರಾಯ. ಸುಟ್ಟ ಮನೆಗಳಿಗೆ ಹೊಸ ಛಾವಣಿ ಹಾಕುತ್ತಿದ್ದಾರೆ. ಅಂತೂ
ಪುನಃ ಆರಂಭವಾಗುತ್ತಿದೆ ದಾಸ್ಯ ಜೀವನ....
{{rh|center=* * * *}}
{{gap}}ಬಡಗಿ ಸೆತ್ನಾ ಆ ಬಳಗದ ಒಬ್ಬನಾದ.
{{gap}}ವರ್ಷಗಳು ಕಳೆದರೂ ಶವಪೆಟ್ಟಿಗೆ ನಿರ್ಮಿಸುವ ಅಗತ್ಯ ಬೀಳಲಿಲ್ಲ.<noinclude></noinclude>
an0bsu8nxylrcbve5nma7xo55pewdls
ಪುಟ:Mrutyunjaya.pdf/೭೦೯
104
22198
319860
215488
2026-05-14T18:02:40Z
Pragathi. BH
7585
/* Validated */
319860
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ಮೃತ್ಯುಂಜಯ|left=೬೯೬|right=}}
{{gap}}ಮೆನ್ನ ಪೆಪೈರಸ್ ಹಾಳೆಗಳನ್ನು ತರಿಸಿಕೊಂಡು, ನೀರಾನೆ ಪ್ರಾಂತದ
ಕ್ರಾಂತಿಯ ಕಥೆಯನ್ನು ಬರೆದ. ಹಾಡುಗಳನ್ನು ರಚಿಸಿದ.
{{gap}}ಕೊಳಲು ಬಟಾನ ಕೈಗಳನ್ನು ಮತ್ತೆ ಅಲಂಕರಿಸಲಿಲ್ಲ. ಆದರೆ ಆತ
ಹೊಸ ಗೀತಗಳ ಹಾಡುಗಾರನಾದ,
{{gap}}ಬಟಾನ ಒಬ್ಬ ಹುಡುಗ ಶಿಲ್ಪಿ ನೆಖೆನ್ನ ನೆಚ್ಚಿನ ಶಿಷ್ಯನಾದ.
{{gap}}ಮೆನೆಪ್ಟಾನ ಮಕ್ಕಳಿಬ್ಬರಿಗೂ ಖೈಮ ಹೊಟೆಪ್ ಶಸ್ತ್ರಾಭ್ಯಾಸ
ಮಾಡಿಸಿದ.
{{gap}}ಆಗಾಗ್ಗೆ ಮೆನ್ನ ಹೇಳಿದ :
{{gap}}“ಕತ್ತಲಾದ ಮೇಲೆ ಬೆಳಕು ಹರಿತದೆ. ಇದು ಸಾಮಾನ್ಯ ಅಂತ
ತೋರುವ ಅಸಾಮಾನ್ಯ ವಿಷಯ. ನೆನಪಿಡಿ.”<noinclude></noinclude>
t5gj01extedj6vp2t9xruls07piqbwm
ಪುಟ:Mrutyunjaya.pdf/೭೧೦
104
22199
319861
201361
2026-05-14T18:03:04Z
Pragathi. BH
7585
/* Validated */
319861
proofread-page
text/x-wiki
<noinclude><pagequality level="4" user="Pragathi. BH" /></noinclude>{{Css image crop
|Image = Mrutyunjaya.pdf
|Page = 710
|bSize = 426
|cWidth = 417
|cHeight = 599
|oTop = 0
|oLeft = 8
|Location = center
|Description =
}}<noinclude></noinclude>
jf5zhbs42mqfqrlp977zl7upf4uysja
ಪುಟ:ಹಗಲಿರುಳು.djvu/೪೦
104
38638
320135
317824
2026-05-15T11:02:46Z
Hariprasad Shetty10
7490
320135
proofread-page
text/x-wiki
<noinclude><pagequality level="3" user="Shreelatha.Halemane" />{{center|ಹಗಲಿರುಳು.}}
{{Right|೩೧}}</noinclude>
[ಶನಿಯ ಅಂಗಾರಕನೂ, ಆರ್ಯನನ್ನು ಆಕ್ಷೇಪಿಸಿ ವಿವರಿಸಿದ ನಿಂದಾ ಪತ್ರವನ್ನು, ಸದಾಗತಿ ತೇಜಸ್ವಿಗೆ ತೋರಿಸುವನು]
'''ತೇಜಸ್ವೀ''':-(ಪತ್ರವನ್ನೊದಿ) ಅ:, ಈ ಬಿರುಗಾಳಿಯ ಹತ್ತಿಯ ಒಂದು
ಆಕ್ಷೇಪವೆ ? ಕೇಳು, ಶನಿಯೆಂದರೆ, ಪಿತೃದ್ರೋಹಿ: ಮುಂಜಾವದಲ್ಲಿ ಅವನ ಮುಖವನ್ನು ನೋಡಿದ ಮನುಷ್ಯನಿಗೆ ಆ ದಿವಸಕ್ಕೆ ಗಂಜಿಯ ತಿಳಿನೀರೂ ಸಿಕ್ಕಲಾರದು. ಯಾಕಂದರೆ ಅವನ ತಂದೆ ಏನು ಸಾಮಾನ್ಯನೆ ? ಲೋಕಹಿತನಾದ ಆರ್ಯನು, ಹಂದಿಯೊಂದು ಡುರುಂಕೆಂದರೆ ಸಿಂಗವಂಡಲೆವುದೆ?” ಎಂಬಂತೆ, ಈ ಕಿಡುಕನು ಏನೆಂದರೂ ಆ ಮಹಾತ್ಮನಿಗೆ ಕುಂದುಂಟೆ? ಆ ಲೋಕನೇತ್ರನಾದ ತಂದೆಯ ಮಾತನ್ನು ಗಾಳಿಗೆ ಕಟ್ಟಿ, ಈ ಕಳಂಕಿಯನ್ನು ಸೇರಿದ ಸಾಪದಿಂದಲೆ ಸಂಸರ್ಗಜಾರೋಷಗುಣಾಭವಂತಿ' ಎಂಬಂತೆ ನೀಚನಾದನು, ಧಾರ್ಮಿಕನಾದ ನಳ ಚಕ್ರವರ್ತಿಯ ಸತ್ಯಧರ್ಮವನ್ನು ಸೈರಿಸಲಾರದೆ ಕರುಬಿ, ಅಕಟ! ಆ ದೇವತಾ ಸ್ವರೂಪದ ದಂಪತಿಗಳನ್ನು ಊರಿಂದೋಡಿಸಿದನು. ಅಷ್ಟೆ ಅಲ್ಲ; ಪ್ರಿಯ ದಂಪತಿಗಳನ್ನು ಅಗಲಿಸಿ ಮಹಾಪಾಪವನ್ನೂ ಮಾಡಿದನು, “ಓಡಿ ಸಿಕ್ಕ ಬಾರದು, ಎಂಬಂತೆ ಆ ಓಟದಲ್ಲಿ ಯಾದರೂ ಕಡೆಮುಟ್ಟಿದನೆ? ಇಲ್ಲ; ಕಡೆಗೆ ಕಂಗಾಲಾದನೆಂಬುದು ಪ್ರತಿಯೊಬ್ಬನಿಗೂ ಗೊತ್ತುಂಟು. ಅಂಥ ಪಾಪಕರ್ಮದ ಅಭ್ಯಾಸದಿಂದ, ಕಾಲ್ಮುರಿದು, ಗತಿಯುಡುಗಿ ಮತಿಯಡಗಿದ ಕಾರಣದಿಂದಲೆ ಮಂದನಾಗಿರುವುದು ಈಗ ಲೌಕಿಕರಲ್ಲಿ ಕಂಡವರು ಕೇಳಿದವರು, ದುಷ್ಟ ನಾದವನನ್ನು “ಜಿ:, ಶನಿ” ಎಂದು ನಿಂದಿಸುವುದಾದರೂ ಮತ್ತಾವುದರಿಂದ ? ಇನ್ನು, ಅಂಗಾರಕನ ಬಣ್ಣವೊಂದುಂಟು, ಅವನ ಮಾತೃಭಕ್ತಿಯನ್ನು ಬಣ್ಣಿ ಸಿದಷ್ಟೂ ಬಾಯಿ ಮುಚ್ಚದು, ಈ ಮಾತೃಭೂಮಿಯ ಕಷ್ಟವನ್ನು ನೋಡಿ ಊರು ಬಿಟ್ಟೋಡಿ ಹಗೆಗಳನ್ನು ಸೇರಿದ ಆ ಮಹಿಮನಷ್ಟು ಮಾತೃಭಕ್ತಿ ಮತ್ತಾರಿಗಿದೆ ? ದಯಾಮಯನಾದ ಆರ್ಯನು, ಎಂದಿನಂತೆಯೆ ಆಗಲೂ ಭೂಮಿಯನ್ನು ಒಣಗಿಸಿದುದು ಯಾಕೆಂದು ಇವನಿಗೆ ಗೊತ್ತುಂಟೆ?
{{gap}}ನೆಲವು ಕೃಷಿಹೊಂದಿ, ಬಿತ್ತು ಮೊಳೆದು, ಗಿಡುವಾಗಿ ಬೆಳೆದು ಫಲವ ತಾಗಬೇಕಾದರೆ, ಆ ಎಚ್ಚರಿಕೆ ಆವಶ್ಯಕವು, ಬಸಿರಿಯಾದ ಸುವಾಸಿನಿ ಹೆತ್ತು ತಾನೂ ಮಗುವೂ ಪರಿಪುಷ್ಟರಾಗಬೇಕಾದರೆ, ಮೊದಲಿಂದಲೆ ಮದ್ದು ಮಾಡುತ್ತ, ಆಮೇಲೆ ಶೀತನಿವಾರಣೆಗಾಗಿ ಕಡುತರವಾದ ನಂಜಿನ ಮದ್ದುಗ<noinclude></noinclude>
t02z2rholu09pcf3io3ghp6i0grtas3
320136
320135
2026-05-15T11:06:46Z
Hariprasad Shetty10
7490
320136
proofread-page
text/x-wiki
<noinclude><pagequality level="3" user="Shreelatha.Halemane" />{{center|ಹಗಲಿರುಳು.}}
{{Right|೩೧}}</noinclude>[ಶನಿಯ ಅಂಗಾರಕನೂ, ಆರ್ಯನನ್ನು ಆಕ್ಷೇಪಿಸಿ ವಿವರಿಸಿದ ನಿಂದಾ ಪತ್ರವನ್ನು, ಸದಾಗತಿ ತೇಜಸ್ವಿಗೆ ತೋರಿಸುವನು]
'''ತೇಜಸ್ವೀ''':-(ಪತ್ರವನ್ನೊದಿ) ಅ:, ಈ ಬಿರುಗಾಳಿಯ ಹತ್ತಿಯೂ ಒಂದು
ಆಕ್ಷೇಪವೆ ? ಕೇಳು, ಶನಿಯೆಂದರೆ, ಪಿತೃದ್ರೋಹಿ: ಮುಂಜಾವದಲ್ಲಿ ಅವನ ಮುಖವನ್ನು ನೋಡಿದ ಮನುಷ್ಯನಿಗೆ ಆ ದಿವಸಕ್ಕೆ ಗಂಜಿಯ ತಿಳಿನೀರೂ ಸಿಕ್ಕಲಾರದು. ಯಾಕಂದರೆ ಅವನ ತಂದೆ ಏನು ಸಾಮಾನ್ಯನೆ ? ಲೋಕಹಿತನಾದ ಆರ್ಯನು. 'ಹಂದಿಯೊಂದು ಡುರುಂಕೆಂದರೆ ಸಿಂಗವಂಡಲೆವುದೆ?” ಎಂಬಂತೆ, ಈ ಕಿಡುಕನು ಏನೆಂದರೂ ಆ ಮಹಾತ್ಮನಿಗೆ ಕುಂದುಂಟೆ? ಆ ಲೋಕನೇತ್ರನಾದ ತಂದೆಯ ಮಾತನ್ನು ಗಾಳಿಗೆ ಕಟ್ಟಿ, ಈ ಕಳಂಕಿಯನ್ನು ಸೇರಿದ ಸಾಪದಿಂದಲೆ ಸಂಸರ್ಗಜಾರೋಷಗುಣಾಭವಂತಿ' ಎಂಬಂತೆ ನೀಚನಾದನು, ಧಾರ್ಮಿಕನಾದ ನಳ ಚಕ್ರವರ್ತಿಯ ಸತ್ಯಧರ್ಮವನ್ನು ಸೈರಿಸಲಾರದೆ ಕರುಬಿ, ಅಕಟ! ಆ ದೇವತಾ ಸ್ವರೂಪದ ದಂಪತಿಗಳನ್ನು ಊರಿಂದೋಡಿಸಿದನು. ಅಷ್ಟೆ ಅಲ್ಲ; ಪ್ರಿಯ ದಂಪತಿಗಳನ್ನು ಅಗಲಿಸಿ ಮಹಾಪಾಪವನ್ನೂ ಮಾಡಿದನು, “ಓಡಿ ಸಿಕ್ಕ ಬಾರದು, ಎಂಬಂತೆ ಆ ಓಟದಲ್ಲಿ ಯಾದರೂ ಕಡೆಮುಟ್ಟಿದನೆ? ಇಲ್ಲ; ಕಡೆಗೆ ಕಂಗಾಲಾದನೆಂಬುದು ಪ್ರತಿಯೊಬ್ಬನಿಗೂ ಗೊತ್ತುಂಟು. ಅಂಥ ಪಾಪಕರ್ಮದ ಅಭ್ಯಾಸದಿಂದ, ಕಾಲ್ಮುರಿದು, ಗತಿಯುಡುಗಿ ಮತಿಯಡಗಿದ ಕಾರಣದಿಂದಲೆ ಮಂದನಾಗಿರುವುದು ಈಗ ಲೌಕಿಕರಲ್ಲಿ ಕಂಡವರು ಕೇಳಿದವರು, ದುಷ್ಟ ನಾದವನನ್ನು “ಚಿ:, ಶನಿ” ಎಂದು ನಿಂದಿಸುವುದಾದರೂ ಮತ್ತಾವುದರಿಂದ ? ಇನ್ನು, ಅಂಗಾರಕನ ಬಣ್ಣವೊಂದುಂಟು, ಅವನ ಮಾತೃಭಕ್ತಿಯನ್ನು ಬಣ್ಣಿಸಿದಷ್ಟೂ ಬಾಯಿ ಮುಚ್ಚದು, ಈ ಮಾತೃಭೂಮಿಯ ಕಷ್ಟವನ್ನು ನೋಡಿ ಊರು ಬಿಟ್ಟೋಡಿ ಹಗೆಗಳನ್ನು ಸೇರಿದ ಆ ಮಹಿಮನಷ್ಟು ಮಾತೃಭಕ್ತಿ ಮತ್ತಾರಿಗಿದೆ ? ದಯಾಮಯನಾದ ಆರ್ಯನು, ಎಂದಿನಂತೆಯೆ ಆಗಲೂ ಭೂಮಿಯನ್ನು ಒಣಗಿಸಿದುದು ಯಾಕೆಂದು ಇವನಿಗೆ ಗೊತ್ತುಂಟೆ?
{{gap}}ನೆಲವು ಕೃಷಿಹೊಂದಿ, ಬಿತ್ತು ಮೊಳೆದು, ಗಿಡುವಾಗಿ ಬೆಳೆದು ಫಲವ ತಾಗಬೇಕಾದರೆ, ಆ ಎಚ್ಚರಿಕೆ ಆವಶ್ಯಕವು, ಬಸಿರಿಯಾದ ಸುವಾಸಿನಿ ಹೆತ್ತು ತಾನೂ ಮಗುವೂ ಪರಿಪುಷ್ಟರಾಗಬೇಕಾದರೆ, ಮೊದಲಿಂದಲೆ ಮದ್ದು ಮಾಡುತ್ತ, ಆಮೇಲೆ ಶೀತನಿವಾರಣೆಗಾಗಿ ಕಡುತರವಾದ ನಂಜಿನ ಮದ್ದುಗ<noinclude></noinclude>
iiiwvrno6adqeah55npvz1eu47ojty7
320137
320136
2026-05-15T11:06:53Z
Hariprasad Shetty10
7490
/* Validated */
320137
proofread-page
text/x-wiki
<noinclude><pagequality level="4" user="Hariprasad Shetty10" />{{center|ಹಗಲಿರುಳು.}}
{{Right|೩೧}}</noinclude>[ಶನಿಯ ಅಂಗಾರಕನೂ, ಆರ್ಯನನ್ನು ಆಕ್ಷೇಪಿಸಿ ವಿವರಿಸಿದ ನಿಂದಾ ಪತ್ರವನ್ನು, ಸದಾಗತಿ ತೇಜಸ್ವಿಗೆ ತೋರಿಸುವನು]
'''ತೇಜಸ್ವೀ''':-(ಪತ್ರವನ್ನೊದಿ) ಅ:, ಈ ಬಿರುಗಾಳಿಯ ಹತ್ತಿಯೂ ಒಂದು
ಆಕ್ಷೇಪವೆ ? ಕೇಳು, ಶನಿಯೆಂದರೆ, ಪಿತೃದ್ರೋಹಿ: ಮುಂಜಾವದಲ್ಲಿ ಅವನ ಮುಖವನ್ನು ನೋಡಿದ ಮನುಷ್ಯನಿಗೆ ಆ ದಿವಸಕ್ಕೆ ಗಂಜಿಯ ತಿಳಿನೀರೂ ಸಿಕ್ಕಲಾರದು. ಯಾಕಂದರೆ ಅವನ ತಂದೆ ಏನು ಸಾಮಾನ್ಯನೆ ? ಲೋಕಹಿತನಾದ ಆರ್ಯನು. 'ಹಂದಿಯೊಂದು ಡುರುಂಕೆಂದರೆ ಸಿಂಗವಂಡಲೆವುದೆ?” ಎಂಬಂತೆ, ಈ ಕಿಡುಕನು ಏನೆಂದರೂ ಆ ಮಹಾತ್ಮನಿಗೆ ಕುಂದುಂಟೆ? ಆ ಲೋಕನೇತ್ರನಾದ ತಂದೆಯ ಮಾತನ್ನು ಗಾಳಿಗೆ ಕಟ್ಟಿ, ಈ ಕಳಂಕಿಯನ್ನು ಸೇರಿದ ಸಾಪದಿಂದಲೆ ಸಂಸರ್ಗಜಾರೋಷಗುಣಾಭವಂತಿ' ಎಂಬಂತೆ ನೀಚನಾದನು, ಧಾರ್ಮಿಕನಾದ ನಳ ಚಕ್ರವರ್ತಿಯ ಸತ್ಯಧರ್ಮವನ್ನು ಸೈರಿಸಲಾರದೆ ಕರುಬಿ, ಅಕಟ! ಆ ದೇವತಾ ಸ್ವರೂಪದ ದಂಪತಿಗಳನ್ನು ಊರಿಂದೋಡಿಸಿದನು. ಅಷ್ಟೆ ಅಲ್ಲ; ಪ್ರಿಯ ದಂಪತಿಗಳನ್ನು ಅಗಲಿಸಿ ಮಹಾಪಾಪವನ್ನೂ ಮಾಡಿದನು, “ಓಡಿ ಸಿಕ್ಕ ಬಾರದು, ಎಂಬಂತೆ ಆ ಓಟದಲ್ಲಿ ಯಾದರೂ ಕಡೆಮುಟ್ಟಿದನೆ? ಇಲ್ಲ; ಕಡೆಗೆ ಕಂಗಾಲಾದನೆಂಬುದು ಪ್ರತಿಯೊಬ್ಬನಿಗೂ ಗೊತ್ತುಂಟು. ಅಂಥ ಪಾಪಕರ್ಮದ ಅಭ್ಯಾಸದಿಂದ, ಕಾಲ್ಮುರಿದು, ಗತಿಯುಡುಗಿ ಮತಿಯಡಗಿದ ಕಾರಣದಿಂದಲೆ ಮಂದನಾಗಿರುವುದು ಈಗ ಲೌಕಿಕರಲ್ಲಿ ಕಂಡವರು ಕೇಳಿದವರು, ದುಷ್ಟ ನಾದವನನ್ನು “ಚಿ:, ಶನಿ” ಎಂದು ನಿಂದಿಸುವುದಾದರೂ ಮತ್ತಾವುದರಿಂದ ? ಇನ್ನು, ಅಂಗಾರಕನ ಬಣ್ಣವೊಂದುಂಟು, ಅವನ ಮಾತೃಭಕ್ತಿಯನ್ನು ಬಣ್ಣಿಸಿದಷ್ಟೂ ಬಾಯಿ ಮುಚ್ಚದು, ಈ ಮಾತೃಭೂಮಿಯ ಕಷ್ಟವನ್ನು ನೋಡಿ ಊರು ಬಿಟ್ಟೋಡಿ ಹಗೆಗಳನ್ನು ಸೇರಿದ ಆ ಮಹಿಮನಷ್ಟು ಮಾತೃಭಕ್ತಿ ಮತ್ತಾರಿಗಿದೆ ? ದಯಾಮಯನಾದ ಆರ್ಯನು, ಎಂದಿನಂತೆಯೆ ಆಗಲೂ ಭೂಮಿಯನ್ನು ಒಣಗಿಸಿದುದು ಯಾಕೆಂದು ಇವನಿಗೆ ಗೊತ್ತುಂಟೆ?
{{gap}}ನೆಲವು ಕೃಷಿಹೊಂದಿ, ಬಿತ್ತು ಮೊಳೆದು, ಗಿಡುವಾಗಿ ಬೆಳೆದು ಫಲವ ತಾಗಬೇಕಾದರೆ, ಆ ಎಚ್ಚರಿಕೆ ಆವಶ್ಯಕವು, ಬಸಿರಿಯಾದ ಸುವಾಸಿನಿ ಹೆತ್ತು ತಾನೂ ಮಗುವೂ ಪರಿಪುಷ್ಟರಾಗಬೇಕಾದರೆ, ಮೊದಲಿಂದಲೆ ಮದ್ದು ಮಾಡುತ್ತ, ಆಮೇಲೆ ಶೀತನಿವಾರಣೆಗಾಗಿ ಕಡುತರವಾದ ನಂಜಿನ ಮದ್ದುಗ<noinclude></noinclude>
r4zjknnhdjs6e3asvnxf0fotsnm8zvh
320138
320137
2026-05-15T11:07:29Z
Hariprasad Shetty10
7490
320138
proofread-page
text/x-wiki
<noinclude><pagequality level="4" user="Hariprasad Shetty10" />{{center|ಹಗಲಿರುಳು.}}
{{Right|೩೧}}
{{rh|left=|center=|ಹಗಲಿರುಳು.right=೩೧}}</noinclude>[ಶನಿಯ ಅಂಗಾರಕನೂ, ಆರ್ಯನನ್ನು ಆಕ್ಷೇಪಿಸಿ ವಿವರಿಸಿದ ನಿಂದಾ ಪತ್ರವನ್ನು, ಸದಾಗತಿ ತೇಜಸ್ವಿಗೆ ತೋರಿಸುವನು]
'''ತೇಜಸ್ವೀ''':-(ಪತ್ರವನ್ನೊದಿ) ಅ:, ಈ ಬಿರುಗಾಳಿಯ ಹತ್ತಿಯೂ ಒಂದು
ಆಕ್ಷೇಪವೆ ? ಕೇಳು, ಶನಿಯೆಂದರೆ, ಪಿತೃದ್ರೋಹಿ: ಮುಂಜಾವದಲ್ಲಿ ಅವನ ಮುಖವನ್ನು ನೋಡಿದ ಮನುಷ್ಯನಿಗೆ ಆ ದಿವಸಕ್ಕೆ ಗಂಜಿಯ ತಿಳಿನೀರೂ ಸಿಕ್ಕಲಾರದು. ಯಾಕಂದರೆ ಅವನ ತಂದೆ ಏನು ಸಾಮಾನ್ಯನೆ ? ಲೋಕಹಿತನಾದ ಆರ್ಯನು. 'ಹಂದಿಯೊಂದು ಡುರುಂಕೆಂದರೆ ಸಿಂಗವಂಡಲೆವುದೆ?” ಎಂಬಂತೆ, ಈ ಕಿಡುಕನು ಏನೆಂದರೂ ಆ ಮಹಾತ್ಮನಿಗೆ ಕುಂದುಂಟೆ? ಆ ಲೋಕನೇತ್ರನಾದ ತಂದೆಯ ಮಾತನ್ನು ಗಾಳಿಗೆ ಕಟ್ಟಿ, ಈ ಕಳಂಕಿಯನ್ನು ಸೇರಿದ ಸಾಪದಿಂದಲೆ ಸಂಸರ್ಗಜಾರೋಷಗುಣಾಭವಂತಿ' ಎಂಬಂತೆ ನೀಚನಾದನು, ಧಾರ್ಮಿಕನಾದ ನಳ ಚಕ್ರವರ್ತಿಯ ಸತ್ಯಧರ್ಮವನ್ನು ಸೈರಿಸಲಾರದೆ ಕರುಬಿ, ಅಕಟ! ಆ ದೇವತಾ ಸ್ವರೂಪದ ದಂಪತಿಗಳನ್ನು ಊರಿಂದೋಡಿಸಿದನು. ಅಷ್ಟೆ ಅಲ್ಲ; ಪ್ರಿಯ ದಂಪತಿಗಳನ್ನು ಅಗಲಿಸಿ ಮಹಾಪಾಪವನ್ನೂ ಮಾಡಿದನು, “ಓಡಿ ಸಿಕ್ಕ ಬಾರದು, ಎಂಬಂತೆ ಆ ಓಟದಲ್ಲಿ ಯಾದರೂ ಕಡೆಮುಟ್ಟಿದನೆ? ಇಲ್ಲ; ಕಡೆಗೆ ಕಂಗಾಲಾದನೆಂಬುದು ಪ್ರತಿಯೊಬ್ಬನಿಗೂ ಗೊತ್ತುಂಟು. ಅಂಥ ಪಾಪಕರ್ಮದ ಅಭ್ಯಾಸದಿಂದ, ಕಾಲ್ಮುರಿದು, ಗತಿಯುಡುಗಿ ಮತಿಯಡಗಿದ ಕಾರಣದಿಂದಲೆ ಮಂದನಾಗಿರುವುದು ಈಗ ಲೌಕಿಕರಲ್ಲಿ ಕಂಡವರು ಕೇಳಿದವರು, ದುಷ್ಟ ನಾದವನನ್ನು “ಚಿ:, ಶನಿ” ಎಂದು ನಿಂದಿಸುವುದಾದರೂ ಮತ್ತಾವುದರಿಂದ ? ಇನ್ನು, ಅಂಗಾರಕನ ಬಣ್ಣವೊಂದುಂಟು, ಅವನ ಮಾತೃಭಕ್ತಿಯನ್ನು ಬಣ್ಣಿಸಿದಷ್ಟೂ ಬಾಯಿ ಮುಚ್ಚದು, ಈ ಮಾತೃಭೂಮಿಯ ಕಷ್ಟವನ್ನು ನೋಡಿ ಊರು ಬಿಟ್ಟೋಡಿ ಹಗೆಗಳನ್ನು ಸೇರಿದ ಆ ಮಹಿಮನಷ್ಟು ಮಾತೃಭಕ್ತಿ ಮತ್ತಾರಿಗಿದೆ ? ದಯಾಮಯನಾದ ಆರ್ಯನು, ಎಂದಿನಂತೆಯೆ ಆಗಲೂ ಭೂಮಿಯನ್ನು ಒಣಗಿಸಿದುದು ಯಾಕೆಂದು ಇವನಿಗೆ ಗೊತ್ತುಂಟೆ?
{{gap}}ನೆಲವು ಕೃಷಿಹೊಂದಿ, ಬಿತ್ತು ಮೊಳೆದು, ಗಿಡುವಾಗಿ ಬೆಳೆದು ಫಲವ ತಾಗಬೇಕಾದರೆ, ಆ ಎಚ್ಚರಿಕೆ ಆವಶ್ಯಕವು, ಬಸಿರಿಯಾದ ಸುವಾಸಿನಿ ಹೆತ್ತು ತಾನೂ ಮಗುವೂ ಪರಿಪುಷ್ಟರಾಗಬೇಕಾದರೆ, ಮೊದಲಿಂದಲೆ ಮದ್ದು ಮಾಡುತ್ತ, ಆಮೇಲೆ ಶೀತನಿವಾರಣೆಗಾಗಿ ಕಡುತರವಾದ ನಂಜಿನ ಮದ್ದುಗ<noinclude></noinclude>
o0a5dwl5qrj2zb76ph5tmmt58h5usnv
320139
320138
2026-05-15T11:07:43Z
Hariprasad Shetty10
7490
320139
proofread-page
text/x-wiki
<noinclude><pagequality level="4" user="Hariprasad Shetty10" />{{rh|left=|center=|ಹಗಲಿರುಳು.right=೩೧}}</noinclude>[ಶನಿಯ ಅಂಗಾರಕನೂ, ಆರ್ಯನನ್ನು ಆಕ್ಷೇಪಿಸಿ ವಿವರಿಸಿದ ನಿಂದಾ ಪತ್ರವನ್ನು, ಸದಾಗತಿ ತೇಜಸ್ವಿಗೆ ತೋರಿಸುವನು]
'''ತೇಜಸ್ವೀ''':-(ಪತ್ರವನ್ನೊದಿ) ಅ:, ಈ ಬಿರುಗಾಳಿಯ ಹತ್ತಿಯೂ ಒಂದು
ಆಕ್ಷೇಪವೆ ? ಕೇಳು, ಶನಿಯೆಂದರೆ, ಪಿತೃದ್ರೋಹಿ: ಮುಂಜಾವದಲ್ಲಿ ಅವನ ಮುಖವನ್ನು ನೋಡಿದ ಮನುಷ್ಯನಿಗೆ ಆ ದಿವಸಕ್ಕೆ ಗಂಜಿಯ ತಿಳಿನೀರೂ ಸಿಕ್ಕಲಾರದು. ಯಾಕಂದರೆ ಅವನ ತಂದೆ ಏನು ಸಾಮಾನ್ಯನೆ ? ಲೋಕಹಿತನಾದ ಆರ್ಯನು. 'ಹಂದಿಯೊಂದು ಡುರುಂಕೆಂದರೆ ಸಿಂಗವಂಡಲೆವುದೆ?” ಎಂಬಂತೆ, ಈ ಕಿಡುಕನು ಏನೆಂದರೂ ಆ ಮಹಾತ್ಮನಿಗೆ ಕುಂದುಂಟೆ? ಆ ಲೋಕನೇತ್ರನಾದ ತಂದೆಯ ಮಾತನ್ನು ಗಾಳಿಗೆ ಕಟ್ಟಿ, ಈ ಕಳಂಕಿಯನ್ನು ಸೇರಿದ ಸಾಪದಿಂದಲೆ ಸಂಸರ್ಗಜಾರೋಷಗುಣಾಭವಂತಿ' ಎಂಬಂತೆ ನೀಚನಾದನು, ಧಾರ್ಮಿಕನಾದ ನಳ ಚಕ್ರವರ್ತಿಯ ಸತ್ಯಧರ್ಮವನ್ನು ಸೈರಿಸಲಾರದೆ ಕರುಬಿ, ಅಕಟ! ಆ ದೇವತಾ ಸ್ವರೂಪದ ದಂಪತಿಗಳನ್ನು ಊರಿಂದೋಡಿಸಿದನು. ಅಷ್ಟೆ ಅಲ್ಲ; ಪ್ರಿಯ ದಂಪತಿಗಳನ್ನು ಅಗಲಿಸಿ ಮಹಾಪಾಪವನ್ನೂ ಮಾಡಿದನು, “ಓಡಿ ಸಿಕ್ಕ ಬಾರದು, ಎಂಬಂತೆ ಆ ಓಟದಲ್ಲಿ ಯಾದರೂ ಕಡೆಮುಟ್ಟಿದನೆ? ಇಲ್ಲ; ಕಡೆಗೆ ಕಂಗಾಲಾದನೆಂಬುದು ಪ್ರತಿಯೊಬ್ಬನಿಗೂ ಗೊತ್ತುಂಟು. ಅಂಥ ಪಾಪಕರ್ಮದ ಅಭ್ಯಾಸದಿಂದ, ಕಾಲ್ಮುರಿದು, ಗತಿಯುಡುಗಿ ಮತಿಯಡಗಿದ ಕಾರಣದಿಂದಲೆ ಮಂದನಾಗಿರುವುದು ಈಗ ಲೌಕಿಕರಲ್ಲಿ ಕಂಡವರು ಕೇಳಿದವರು, ದುಷ್ಟ ನಾದವನನ್ನು “ಚಿ:, ಶನಿ” ಎಂದು ನಿಂದಿಸುವುದಾದರೂ ಮತ್ತಾವುದರಿಂದ ? ಇನ್ನು, ಅಂಗಾರಕನ ಬಣ್ಣವೊಂದುಂಟು, ಅವನ ಮಾತೃಭಕ್ತಿಯನ್ನು ಬಣ್ಣಿಸಿದಷ್ಟೂ ಬಾಯಿ ಮುಚ್ಚದು, ಈ ಮಾತೃಭೂಮಿಯ ಕಷ್ಟವನ್ನು ನೋಡಿ ಊರು ಬಿಟ್ಟೋಡಿ ಹಗೆಗಳನ್ನು ಸೇರಿದ ಆ ಮಹಿಮನಷ್ಟು ಮಾತೃಭಕ್ತಿ ಮತ್ತಾರಿಗಿದೆ ? ದಯಾಮಯನಾದ ಆರ್ಯನು, ಎಂದಿನಂತೆಯೆ ಆಗಲೂ ಭೂಮಿಯನ್ನು ಒಣಗಿಸಿದುದು ಯಾಕೆಂದು ಇವನಿಗೆ ಗೊತ್ತುಂಟೆ?
{{gap}}ನೆಲವು ಕೃಷಿಹೊಂದಿ, ಬಿತ್ತು ಮೊಳೆದು, ಗಿಡುವಾಗಿ ಬೆಳೆದು ಫಲವ ತಾಗಬೇಕಾದರೆ, ಆ ಎಚ್ಚರಿಕೆ ಆವಶ್ಯಕವು, ಬಸಿರಿಯಾದ ಸುವಾಸಿನಿ ಹೆತ್ತು ತಾನೂ ಮಗುವೂ ಪರಿಪುಷ್ಟರಾಗಬೇಕಾದರೆ, ಮೊದಲಿಂದಲೆ ಮದ್ದು ಮಾಡುತ್ತ, ಆಮೇಲೆ ಶೀತನಿವಾರಣೆಗಾಗಿ ಕಡುತರವಾದ ನಂಜಿನ ಮದ್ದುಗ<noinclude></noinclude>
qtbhp1ebgb5vexqrmd5ieqfwwborwdv
320140
320139
2026-05-15T11:08:31Z
Hariprasad Shetty10
7490
320140
proofread-page
text/x-wiki
<noinclude><pagequality level="4" user="Hariprasad Shetty10" />{{rh|left=|center=|ಹಗಲಿರುಳು. |right=೩೧}}</noinclude>[ಶನಿಯ ಅಂಗಾರಕನೂ, ಆರ್ಯನನ್ನು ಆಕ್ಷೇಪಿಸಿ ವಿವರಿಸಿದ ನಿಂದಾ ಪತ್ರವನ್ನು, ಸದಾಗತಿ ತೇಜಸ್ವಿಗೆ ತೋರಿಸುವನು]
'''ತೇಜಸ್ವೀ''':-(ಪತ್ರವನ್ನೊದಿ) ಅ:, ಈ ಬಿರುಗಾಳಿಯ ಹತ್ತಿಯೂ ಒಂದು
ಆಕ್ಷೇಪವೆ ? ಕೇಳು, ಶನಿಯೆಂದರೆ, ಪಿತೃದ್ರೋಹಿ: ಮುಂಜಾವದಲ್ಲಿ ಅವನ ಮುಖವನ್ನು ನೋಡಿದ ಮನುಷ್ಯನಿಗೆ ಆ ದಿವಸಕ್ಕೆ ಗಂಜಿಯ ತಿಳಿನೀರೂ ಸಿಕ್ಕಲಾರದು. ಯಾಕಂದರೆ ಅವನ ತಂದೆ ಏನು ಸಾಮಾನ್ಯನೆ ? ಲೋಕಹಿತನಾದ ಆರ್ಯನು. 'ಹಂದಿಯೊಂದು ಡುರುಂಕೆಂದರೆ ಸಿಂಗವಂಡಲೆವುದೆ?” ಎಂಬಂತೆ, ಈ ಕಿಡುಕನು ಏನೆಂದರೂ ಆ ಮಹಾತ್ಮನಿಗೆ ಕುಂದುಂಟೆ? ಆ ಲೋಕನೇತ್ರನಾದ ತಂದೆಯ ಮಾತನ್ನು ಗಾಳಿಗೆ ಕಟ್ಟಿ, ಈ ಕಳಂಕಿಯನ್ನು ಸೇರಿದ ಸಾಪದಿಂದಲೆ ಸಂಸರ್ಗಜಾರೋಷಗುಣಾಭವಂತಿ' ಎಂಬಂತೆ ನೀಚನಾದನು, ಧಾರ್ಮಿಕನಾದ ನಳ ಚಕ್ರವರ್ತಿಯ ಸತ್ಯಧರ್ಮವನ್ನು ಸೈರಿಸಲಾರದೆ ಕರುಬಿ, ಅಕಟ! ಆ ದೇವತಾ ಸ್ವರೂಪದ ದಂಪತಿಗಳನ್ನು ಊರಿಂದೋಡಿಸಿದನು. ಅಷ್ಟೆ ಅಲ್ಲ; ಪ್ರಿಯ ದಂಪತಿಗಳನ್ನು ಅಗಲಿಸಿ ಮಹಾಪಾಪವನ್ನೂ ಮಾಡಿದನು, “ಓಡಿ ಸಿಕ್ಕ ಬಾರದು, ಎಂಬಂತೆ ಆ ಓಟದಲ್ಲಿ ಯಾದರೂ ಕಡೆಮುಟ್ಟಿದನೆ? ಇಲ್ಲ; ಕಡೆಗೆ ಕಂಗಾಲಾದನೆಂಬುದು ಪ್ರತಿಯೊಬ್ಬನಿಗೂ ಗೊತ್ತುಂಟು. ಅಂಥ ಪಾಪಕರ್ಮದ ಅಭ್ಯಾಸದಿಂದ, ಕಾಲ್ಮುರಿದು, ಗತಿಯುಡುಗಿ ಮತಿಯಡಗಿದ ಕಾರಣದಿಂದಲೆ ಮಂದನಾಗಿರುವುದು ಈಗ ಲೌಕಿಕರಲ್ಲಿ ಕಂಡವರು ಕೇಳಿದವರು, ದುಷ್ಟ ನಾದವನನ್ನು “ಚಿ:, ಶನಿ” ಎಂದು ನಿಂದಿಸುವುದಾದರೂ ಮತ್ತಾವುದರಿಂದ ? ಇನ್ನು, ಅಂಗಾರಕನ ಬಣ್ಣವೊಂದುಂಟು, ಅವನ ಮಾತೃಭಕ್ತಿಯನ್ನು ಬಣ್ಣಿಸಿದಷ್ಟೂ ಬಾಯಿ ಮುಚ್ಚದು, ಈ ಮಾತೃಭೂಮಿಯ ಕಷ್ಟವನ್ನು ನೋಡಿ ಊರು ಬಿಟ್ಟೋಡಿ ಹಗೆಗಳನ್ನು ಸೇರಿದ ಆ ಮಹಿಮನಷ್ಟು ಮಾತೃಭಕ್ತಿ ಮತ್ತಾರಿಗಿದೆ ? ದಯಾಮಯನಾದ ಆರ್ಯನು, ಎಂದಿನಂತೆಯೆ ಆಗಲೂ ಭೂಮಿಯನ್ನು ಒಣಗಿಸಿದುದು ಯಾಕೆಂದು ಇವನಿಗೆ ಗೊತ್ತುಂಟೆ?
{{gap}}ನೆಲವು ಕೃಷಿಹೊಂದಿ, ಬಿತ್ತು ಮೊಳೆದು, ಗಿಡುವಾಗಿ ಬೆಳೆದು ಫಲವ ತಾಗಬೇಕಾದರೆ, ಆ ಎಚ್ಚರಿಕೆ ಆವಶ್ಯಕವು, ಬಸಿರಿಯಾದ ಸುವಾಸಿನಿ ಹೆತ್ತು ತಾನೂ ಮಗುವೂ ಪರಿಪುಷ್ಟರಾಗಬೇಕಾದರೆ, ಮೊದಲಿಂದಲೆ ಮದ್ದು ಮಾಡುತ್ತ, ಆಮೇಲೆ ಶೀತನಿವಾರಣೆಗಾಗಿ ಕಡುತರವಾದ ನಂಜಿನ ಮದ್ದುಗ<noinclude></noinclude>
ffoa0brn8dwn2u7sn9y7x5x556hph0p
320141
320140
2026-05-15T11:08:52Z
Hariprasad Shetty10
7490
320141
proofread-page
text/x-wiki
<noinclude><pagequality level="4" user="Hariprasad Shetty10" />{{|center=|ಹಗಲಿರುಳು. |right=೩೧}}</noinclude>[ಶನಿಯ ಅಂಗಾರಕನೂ, ಆರ್ಯನನ್ನು ಆಕ್ಷೇಪಿಸಿ ವಿವರಿಸಿದ ನಿಂದಾ ಪತ್ರವನ್ನು, ಸದಾಗತಿ ತೇಜಸ್ವಿಗೆ ತೋರಿಸುವನು]
'''ತೇಜಸ್ವೀ''':-(ಪತ್ರವನ್ನೊದಿ) ಅ:, ಈ ಬಿರುಗಾಳಿಯ ಹತ್ತಿಯೂ ಒಂದು
ಆಕ್ಷೇಪವೆ ? ಕೇಳು, ಶನಿಯೆಂದರೆ, ಪಿತೃದ್ರೋಹಿ: ಮುಂಜಾವದಲ್ಲಿ ಅವನ ಮುಖವನ್ನು ನೋಡಿದ ಮನುಷ್ಯನಿಗೆ ಆ ದಿವಸಕ್ಕೆ ಗಂಜಿಯ ತಿಳಿನೀರೂ ಸಿಕ್ಕಲಾರದು. ಯಾಕಂದರೆ ಅವನ ತಂದೆ ಏನು ಸಾಮಾನ್ಯನೆ ? ಲೋಕಹಿತನಾದ ಆರ್ಯನು. 'ಹಂದಿಯೊಂದು ಡುರುಂಕೆಂದರೆ ಸಿಂಗವಂಡಲೆವುದೆ?” ಎಂಬಂತೆ, ಈ ಕಿಡುಕನು ಏನೆಂದರೂ ಆ ಮಹಾತ್ಮನಿಗೆ ಕುಂದುಂಟೆ? ಆ ಲೋಕನೇತ್ರನಾದ ತಂದೆಯ ಮಾತನ್ನು ಗಾಳಿಗೆ ಕಟ್ಟಿ, ಈ ಕಳಂಕಿಯನ್ನು ಸೇರಿದ ಸಾಪದಿಂದಲೆ ಸಂಸರ್ಗಜಾರೋಷಗುಣಾಭವಂತಿ' ಎಂಬಂತೆ ನೀಚನಾದನು, ಧಾರ್ಮಿಕನಾದ ನಳ ಚಕ್ರವರ್ತಿಯ ಸತ್ಯಧರ್ಮವನ್ನು ಸೈರಿಸಲಾರದೆ ಕರುಬಿ, ಅಕಟ! ಆ ದೇವತಾ ಸ್ವರೂಪದ ದಂಪತಿಗಳನ್ನು ಊರಿಂದೋಡಿಸಿದನು. ಅಷ್ಟೆ ಅಲ್ಲ; ಪ್ರಿಯ ದಂಪತಿಗಳನ್ನು ಅಗಲಿಸಿ ಮಹಾಪಾಪವನ್ನೂ ಮಾಡಿದನು, “ಓಡಿ ಸಿಕ್ಕ ಬಾರದು, ಎಂಬಂತೆ ಆ ಓಟದಲ್ಲಿ ಯಾದರೂ ಕಡೆಮುಟ್ಟಿದನೆ? ಇಲ್ಲ; ಕಡೆಗೆ ಕಂಗಾಲಾದನೆಂಬುದು ಪ್ರತಿಯೊಬ್ಬನಿಗೂ ಗೊತ್ತುಂಟು. ಅಂಥ ಪಾಪಕರ್ಮದ ಅಭ್ಯಾಸದಿಂದ, ಕಾಲ್ಮುರಿದು, ಗತಿಯುಡುಗಿ ಮತಿಯಡಗಿದ ಕಾರಣದಿಂದಲೆ ಮಂದನಾಗಿರುವುದು ಈಗ ಲೌಕಿಕರಲ್ಲಿ ಕಂಡವರು ಕೇಳಿದವರು, ದುಷ್ಟ ನಾದವನನ್ನು “ಚಿ:, ಶನಿ” ಎಂದು ನಿಂದಿಸುವುದಾದರೂ ಮತ್ತಾವುದರಿಂದ ? ಇನ್ನು, ಅಂಗಾರಕನ ಬಣ್ಣವೊಂದುಂಟು, ಅವನ ಮಾತೃಭಕ್ತಿಯನ್ನು ಬಣ್ಣಿಸಿದಷ್ಟೂ ಬಾಯಿ ಮುಚ್ಚದು, ಈ ಮಾತೃಭೂಮಿಯ ಕಷ್ಟವನ್ನು ನೋಡಿ ಊರು ಬಿಟ್ಟೋಡಿ ಹಗೆಗಳನ್ನು ಸೇರಿದ ಆ ಮಹಿಮನಷ್ಟು ಮಾತೃಭಕ್ತಿ ಮತ್ತಾರಿಗಿದೆ ? ದಯಾಮಯನಾದ ಆರ್ಯನು, ಎಂದಿನಂತೆಯೆ ಆಗಲೂ ಭೂಮಿಯನ್ನು ಒಣಗಿಸಿದುದು ಯಾಕೆಂದು ಇವನಿಗೆ ಗೊತ್ತುಂಟೆ?
{{gap}}ನೆಲವು ಕೃಷಿಹೊಂದಿ, ಬಿತ್ತು ಮೊಳೆದು, ಗಿಡುವಾಗಿ ಬೆಳೆದು ಫಲವ ತಾಗಬೇಕಾದರೆ, ಆ ಎಚ್ಚರಿಕೆ ಆವಶ್ಯಕವು, ಬಸಿರಿಯಾದ ಸುವಾಸಿನಿ ಹೆತ್ತು ತಾನೂ ಮಗುವೂ ಪರಿಪುಷ್ಟರಾಗಬೇಕಾದರೆ, ಮೊದಲಿಂದಲೆ ಮದ್ದು ಮಾಡುತ್ತ, ಆಮೇಲೆ ಶೀತನಿವಾರಣೆಗಾಗಿ ಕಡುತರವಾದ ನಂಜಿನ ಮದ್ದುಗ<noinclude></noinclude>
07eloalkx4waig3ru729gf2k11654zc
320142
320141
2026-05-15T11:09:44Z
Hariprasad Shetty10
7490
320142
proofread-page
text/x-wiki
<noinclude><pagequality level="4" user="Hariprasad Shetty10" />{{|center=|ಹಗಲಿರುಳು. |right=೩೧}}
{{rh|left=|center=ಹಗಲಿರುಳು.right=೩೧}}</noinclude>[ಶನಿಯ ಅಂಗಾರಕನೂ, ಆರ್ಯನನ್ನು ಆಕ್ಷೇಪಿಸಿ ವಿವರಿಸಿದ ನಿಂದಾ ಪತ್ರವನ್ನು, ಸದಾಗತಿ ತೇಜಸ್ವಿಗೆ ತೋರಿಸುವನು]
'''ತೇಜಸ್ವೀ''':-(ಪತ್ರವನ್ನೊದಿ) ಅ:, ಈ ಬಿರುಗಾಳಿಯ ಹತ್ತಿಯೂ ಒಂದು
ಆಕ್ಷೇಪವೆ ? ಕೇಳು, ಶನಿಯೆಂದರೆ, ಪಿತೃದ್ರೋಹಿ: ಮುಂಜಾವದಲ್ಲಿ ಅವನ ಮುಖವನ್ನು ನೋಡಿದ ಮನುಷ್ಯನಿಗೆ ಆ ದಿವಸಕ್ಕೆ ಗಂಜಿಯ ತಿಳಿನೀರೂ ಸಿಕ್ಕಲಾರದು. ಯಾಕಂದರೆ ಅವನ ತಂದೆ ಏನು ಸಾಮಾನ್ಯನೆ ? ಲೋಕಹಿತನಾದ ಆರ್ಯನು. 'ಹಂದಿಯೊಂದು ಡುರುಂಕೆಂದರೆ ಸಿಂಗವಂಡಲೆವುದೆ?” ಎಂಬಂತೆ, ಈ ಕಿಡುಕನು ಏನೆಂದರೂ ಆ ಮಹಾತ್ಮನಿಗೆ ಕುಂದುಂಟೆ? ಆ ಲೋಕನೇತ್ರನಾದ ತಂದೆಯ ಮಾತನ್ನು ಗಾಳಿಗೆ ಕಟ್ಟಿ, ಈ ಕಳಂಕಿಯನ್ನು ಸೇರಿದ ಸಾಪದಿಂದಲೆ ಸಂಸರ್ಗಜಾರೋಷಗುಣಾಭವಂತಿ' ಎಂಬಂತೆ ನೀಚನಾದನು, ಧಾರ್ಮಿಕನಾದ ನಳ ಚಕ್ರವರ್ತಿಯ ಸತ್ಯಧರ್ಮವನ್ನು ಸೈರಿಸಲಾರದೆ ಕರುಬಿ, ಅಕಟ! ಆ ದೇವತಾ ಸ್ವರೂಪದ ದಂಪತಿಗಳನ್ನು ಊರಿಂದೋಡಿಸಿದನು. ಅಷ್ಟೆ ಅಲ್ಲ; ಪ್ರಿಯ ದಂಪತಿಗಳನ್ನು ಅಗಲಿಸಿ ಮಹಾಪಾಪವನ್ನೂ ಮಾಡಿದನು, “ಓಡಿ ಸಿಕ್ಕ ಬಾರದು, ಎಂಬಂತೆ ಆ ಓಟದಲ್ಲಿ ಯಾದರೂ ಕಡೆಮುಟ್ಟಿದನೆ? ಇಲ್ಲ; ಕಡೆಗೆ ಕಂಗಾಲಾದನೆಂಬುದು ಪ್ರತಿಯೊಬ್ಬನಿಗೂ ಗೊತ್ತುಂಟು. ಅಂಥ ಪಾಪಕರ್ಮದ ಅಭ್ಯಾಸದಿಂದ, ಕಾಲ್ಮುರಿದು, ಗತಿಯುಡುಗಿ ಮತಿಯಡಗಿದ ಕಾರಣದಿಂದಲೆ ಮಂದನಾಗಿರುವುದು ಈಗ ಲೌಕಿಕರಲ್ಲಿ ಕಂಡವರು ಕೇಳಿದವರು, ದುಷ್ಟ ನಾದವನನ್ನು “ಚಿ:, ಶನಿ” ಎಂದು ನಿಂದಿಸುವುದಾದರೂ ಮತ್ತಾವುದರಿಂದ ? ಇನ್ನು, ಅಂಗಾರಕನ ಬಣ್ಣವೊಂದುಂಟು, ಅವನ ಮಾತೃಭಕ್ತಿಯನ್ನು ಬಣ್ಣಿಸಿದಷ್ಟೂ ಬಾಯಿ ಮುಚ್ಚದು, ಈ ಮಾತೃಭೂಮಿಯ ಕಷ್ಟವನ್ನು ನೋಡಿ ಊರು ಬಿಟ್ಟೋಡಿ ಹಗೆಗಳನ್ನು ಸೇರಿದ ಆ ಮಹಿಮನಷ್ಟು ಮಾತೃಭಕ್ತಿ ಮತ್ತಾರಿಗಿದೆ ? ದಯಾಮಯನಾದ ಆರ್ಯನು, ಎಂದಿನಂತೆಯೆ ಆಗಲೂ ಭೂಮಿಯನ್ನು ಒಣಗಿಸಿದುದು ಯಾಕೆಂದು ಇವನಿಗೆ ಗೊತ್ತುಂಟೆ?
{{gap}}ನೆಲವು ಕೃಷಿಹೊಂದಿ, ಬಿತ್ತು ಮೊಳೆದು, ಗಿಡುವಾಗಿ ಬೆಳೆದು ಫಲವ ತಾಗಬೇಕಾದರೆ, ಆ ಎಚ್ಚರಿಕೆ ಆವಶ್ಯಕವು, ಬಸಿರಿಯಾದ ಸುವಾಸಿನಿ ಹೆತ್ತು ತಾನೂ ಮಗುವೂ ಪರಿಪುಷ್ಟರಾಗಬೇಕಾದರೆ, ಮೊದಲಿಂದಲೆ ಮದ್ದು ಮಾಡುತ್ತ, ಆಮೇಲೆ ಶೀತನಿವಾರಣೆಗಾಗಿ ಕಡುತರವಾದ ನಂಜಿನ ಮದ್ದುಗ<noinclude></noinclude>
d51oq07pzbnuol03j3clxdi4lopw291
320143
320142
2026-05-15T11:10:04Z
Hariprasad Shetty10
7490
320143
proofread-page
text/x-wiki
<noinclude><pagequality level="4" user="Hariprasad Shetty10" />{{|center=|ಹಗಲಿರುಳು. |right=೩೧}}</noinclude>[ಶನಿಯ ಅಂಗಾರಕನೂ, ಆರ್ಯನನ್ನು ಆಕ್ಷೇಪಿಸಿ ವಿವರಿಸಿದ ನಿಂದಾ ಪತ್ರವನ್ನು, ಸದಾಗತಿ ತೇಜಸ್ವಿಗೆ ತೋರಿಸುವನು]
'''ತೇಜಸ್ವೀ''':-(ಪತ್ರವನ್ನೊದಿ) ಅ:, ಈ ಬಿರುಗಾಳಿಯ ಹತ್ತಿಯೂ ಒಂದು
ಆಕ್ಷೇಪವೆ ? ಕೇಳು, ಶನಿಯೆಂದರೆ, ಪಿತೃದ್ರೋಹಿ: ಮುಂಜಾವದಲ್ಲಿ ಅವನ ಮುಖವನ್ನು ನೋಡಿದ ಮನುಷ್ಯನಿಗೆ ಆ ದಿವಸಕ್ಕೆ ಗಂಜಿಯ ತಿಳಿನೀರೂ ಸಿಕ್ಕಲಾರದು. ಯಾಕಂದರೆ ಅವನ ತಂದೆ ಏನು ಸಾಮಾನ್ಯನೆ ? ಲೋಕಹಿತನಾದ ಆರ್ಯನು. 'ಹಂದಿಯೊಂದು ಡುರುಂಕೆಂದರೆ ಸಿಂಗವಂಡಲೆವುದೆ?” ಎಂಬಂತೆ, ಈ ಕಿಡುಕನು ಏನೆಂದರೂ ಆ ಮಹಾತ್ಮನಿಗೆ ಕುಂದುಂಟೆ? ಆ ಲೋಕನೇತ್ರನಾದ ತಂದೆಯ ಮಾತನ್ನು ಗಾಳಿಗೆ ಕಟ್ಟಿ, ಈ ಕಳಂಕಿಯನ್ನು ಸೇರಿದ ಸಾಪದಿಂದಲೆ ಸಂಸರ್ಗಜಾರೋಷಗುಣಾಭವಂತಿ' ಎಂಬಂತೆ ನೀಚನಾದನು, ಧಾರ್ಮಿಕನಾದ ನಳ ಚಕ್ರವರ್ತಿಯ ಸತ್ಯಧರ್ಮವನ್ನು ಸೈರಿಸಲಾರದೆ ಕರುಬಿ, ಅಕಟ! ಆ ದೇವತಾ ಸ್ವರೂಪದ ದಂಪತಿಗಳನ್ನು ಊರಿಂದೋಡಿಸಿದನು. ಅಷ್ಟೆ ಅಲ್ಲ; ಪ್ರಿಯ ದಂಪತಿಗಳನ್ನು ಅಗಲಿಸಿ ಮಹಾಪಾಪವನ್ನೂ ಮಾಡಿದನು, “ಓಡಿ ಸಿಕ್ಕ ಬಾರದು, ಎಂಬಂತೆ ಆ ಓಟದಲ್ಲಿ ಯಾದರೂ ಕಡೆಮುಟ್ಟಿದನೆ? ಇಲ್ಲ; ಕಡೆಗೆ ಕಂಗಾಲಾದನೆಂಬುದು ಪ್ರತಿಯೊಬ್ಬನಿಗೂ ಗೊತ್ತುಂಟು. ಅಂಥ ಪಾಪಕರ್ಮದ ಅಭ್ಯಾಸದಿಂದ, ಕಾಲ್ಮುರಿದು, ಗತಿಯುಡುಗಿ ಮತಿಯಡಗಿದ ಕಾರಣದಿಂದಲೆ ಮಂದನಾಗಿರುವುದು ಈಗ ಲೌಕಿಕರಲ್ಲಿ ಕಂಡವರು ಕೇಳಿದವರು, ದುಷ್ಟ ನಾದವನನ್ನು “ಚಿ:, ಶನಿ” ಎಂದು ನಿಂದಿಸುವುದಾದರೂ ಮತ್ತಾವುದರಿಂದ ? ಇನ್ನು, ಅಂಗಾರಕನ ಬಣ್ಣವೊಂದುಂಟು, ಅವನ ಮಾತೃಭಕ್ತಿಯನ್ನು ಬಣ್ಣಿಸಿದಷ್ಟೂ ಬಾಯಿ ಮುಚ್ಚದು, ಈ ಮಾತೃಭೂಮಿಯ ಕಷ್ಟವನ್ನು ನೋಡಿ ಊರು ಬಿಟ್ಟೋಡಿ ಹಗೆಗಳನ್ನು ಸೇರಿದ ಆ ಮಹಿಮನಷ್ಟು ಮಾತೃಭಕ್ತಿ ಮತ್ತಾರಿಗಿದೆ ? ದಯಾಮಯನಾದ ಆರ್ಯನು, ಎಂದಿನಂತೆಯೆ ಆಗಲೂ ಭೂಮಿಯನ್ನು ಒಣಗಿಸಿದುದು ಯಾಕೆಂದು ಇವನಿಗೆ ಗೊತ್ತುಂಟೆ?
{{gap}}ನೆಲವು ಕೃಷಿಹೊಂದಿ, ಬಿತ್ತು ಮೊಳೆದು, ಗಿಡುವಾಗಿ ಬೆಳೆದು ಫಲವ ತಾಗಬೇಕಾದರೆ, ಆ ಎಚ್ಚರಿಕೆ ಆವಶ್ಯಕವು, ಬಸಿರಿಯಾದ ಸುವಾಸಿನಿ ಹೆತ್ತು ತಾನೂ ಮಗುವೂ ಪರಿಪುಷ್ಟರಾಗಬೇಕಾದರೆ, ಮೊದಲಿಂದಲೆ ಮದ್ದು ಮಾಡುತ್ತ, ಆಮೇಲೆ ಶೀತನಿವಾರಣೆಗಾಗಿ ಕಡುತರವಾದ ನಂಜಿನ ಮದ್ದುಗ<noinclude></noinclude>
07eloalkx4waig3ru729gf2k11654zc
320144
320143
2026-05-15T11:10:41Z
Hariprasad Shetty10
7490
320144
proofread-page
text/x-wiki
<noinclude><pagequality level="4" user="Hariprasad Shetty10" />{{center|ಹಗಲಿರುಳು}}
{{Right|೩೧}}</noinclude>[ಶನಿಯ ಅಂಗಾರಕನೂ, ಆರ್ಯನನ್ನು ಆಕ್ಷೇಪಿಸಿ ವಿವರಿಸಿದ ನಿಂದಾ ಪತ್ರವನ್ನು, ಸದಾಗತಿ ತೇಜಸ್ವಿಗೆ ತೋರಿಸುವನು]
'''ತೇಜಸ್ವೀ''':-(ಪತ್ರವನ್ನೊದಿ) ಅ:, ಈ ಬಿರುಗಾಳಿಯ ಹತ್ತಿಯೂ ಒಂದು
ಆಕ್ಷೇಪವೆ ? ಕೇಳು, ಶನಿಯೆಂದರೆ, ಪಿತೃದ್ರೋಹಿ: ಮುಂಜಾವದಲ್ಲಿ ಅವನ ಮುಖವನ್ನು ನೋಡಿದ ಮನುಷ್ಯನಿಗೆ ಆ ದಿವಸಕ್ಕೆ ಗಂಜಿಯ ತಿಳಿನೀರೂ ಸಿಕ್ಕಲಾರದು. ಯಾಕಂದರೆ ಅವನ ತಂದೆ ಏನು ಸಾಮಾನ್ಯನೆ ? ಲೋಕಹಿತನಾದ ಆರ್ಯನು. 'ಹಂದಿಯೊಂದು ಡುರುಂಕೆಂದರೆ ಸಿಂಗವಂಡಲೆವುದೆ?” ಎಂಬಂತೆ, ಈ ಕಿಡುಕನು ಏನೆಂದರೂ ಆ ಮಹಾತ್ಮನಿಗೆ ಕುಂದುಂಟೆ? ಆ ಲೋಕನೇತ್ರನಾದ ತಂದೆಯ ಮಾತನ್ನು ಗಾಳಿಗೆ ಕಟ್ಟಿ, ಈ ಕಳಂಕಿಯನ್ನು ಸೇರಿದ ಸಾಪದಿಂದಲೆ ಸಂಸರ್ಗಜಾರೋಷಗುಣಾಭವಂತಿ' ಎಂಬಂತೆ ನೀಚನಾದನು, ಧಾರ್ಮಿಕನಾದ ನಳ ಚಕ್ರವರ್ತಿಯ ಸತ್ಯಧರ್ಮವನ್ನು ಸೈರಿಸಲಾರದೆ ಕರುಬಿ, ಅಕಟ! ಆ ದೇವತಾ ಸ್ವರೂಪದ ದಂಪತಿಗಳನ್ನು ಊರಿಂದೋಡಿಸಿದನು. ಅಷ್ಟೆ ಅಲ್ಲ; ಪ್ರಿಯ ದಂಪತಿಗಳನ್ನು ಅಗಲಿಸಿ ಮಹಾಪಾಪವನ್ನೂ ಮಾಡಿದನು, “ಓಡಿ ಸಿಕ್ಕ ಬಾರದು, ಎಂಬಂತೆ ಆ ಓಟದಲ್ಲಿ ಯಾದರೂ ಕಡೆಮುಟ್ಟಿದನೆ? ಇಲ್ಲ; ಕಡೆಗೆ ಕಂಗಾಲಾದನೆಂಬುದು ಪ್ರತಿಯೊಬ್ಬನಿಗೂ ಗೊತ್ತುಂಟು. ಅಂಥ ಪಾಪಕರ್ಮದ ಅಭ್ಯಾಸದಿಂದ, ಕಾಲ್ಮುರಿದು, ಗತಿಯುಡುಗಿ ಮತಿಯಡಗಿದ ಕಾರಣದಿಂದಲೆ ಮಂದನಾಗಿರುವುದು ಈಗ ಲೌಕಿಕರಲ್ಲಿ ಕಂಡವರು ಕೇಳಿದವರು, ದುಷ್ಟ ನಾದವನನ್ನು “ಚಿ:, ಶನಿ” ಎಂದು ನಿಂದಿಸುವುದಾದರೂ ಮತ್ತಾವುದರಿಂದ ? ಇನ್ನು, ಅಂಗಾರಕನ ಬಣ್ಣವೊಂದುಂಟು, ಅವನ ಮಾತೃಭಕ್ತಿಯನ್ನು ಬಣ್ಣಿಸಿದಷ್ಟೂ ಬಾಯಿ ಮುಚ್ಚದು, ಈ ಮಾತೃಭೂಮಿಯ ಕಷ್ಟವನ್ನು ನೋಡಿ ಊರು ಬಿಟ್ಟೋಡಿ ಹಗೆಗಳನ್ನು ಸೇರಿದ ಆ ಮಹಿಮನಷ್ಟು ಮಾತೃಭಕ್ತಿ ಮತ್ತಾರಿಗಿದೆ ? ದಯಾಮಯನಾದ ಆರ್ಯನು, ಎಂದಿನಂತೆಯೆ ಆಗಲೂ ಭೂಮಿಯನ್ನು ಒಣಗಿಸಿದುದು ಯಾಕೆಂದು ಇವನಿಗೆ ಗೊತ್ತುಂಟೆ?
{{gap}}ನೆಲವು ಕೃಷಿಹೊಂದಿ, ಬಿತ್ತು ಮೊಳೆದು, ಗಿಡುವಾಗಿ ಬೆಳೆದು ಫಲವ ತಾಗಬೇಕಾದರೆ, ಆ ಎಚ್ಚರಿಕೆ ಆವಶ್ಯಕವು, ಬಸಿರಿಯಾದ ಸುವಾಸಿನಿ ಹೆತ್ತು ತಾನೂ ಮಗುವೂ ಪರಿಪುಷ್ಟರಾಗಬೇಕಾದರೆ, ಮೊದಲಿಂದಲೆ ಮದ್ದು ಮಾಡುತ್ತ, ಆಮೇಲೆ ಶೀತನಿವಾರಣೆಗಾಗಿ ಕಡುತರವಾದ ನಂಜಿನ ಮದ್ದುಗ<noinclude></noinclude>
4v92ms5fls9gpnvmcvfgdwneq4n7ejp
ಪುಟ:ದಕ್ಷಕನ್ಯಾ .djvu/೧೫
104
56205
319778
319770
2026-05-14T12:12:29Z
Shreelatha.Halemane
7642
/* Validated */
319778
proofread-page
text/x-wiki
<noinclude><pagequality level="4" user="Shreelatha.Halemane" /></noinclude>
{{gap}}3, ದ್ರೋಹಿಗಳ ಅಪಕೃತಿಯಿಂದುಂಟಾದ ಕಷ್ಟನಷ್ಟಗಳೇ ಮೂರನೆಯ ಸಮಾಧಾನವು.
{{gap}}4, ದೇಹಪರಿಶ್ರಮದಿಂದಾದ ಶಾರೀರಕ ಮತ್ತು ಮಾನಸಿಕ ಕ್ಲೇಶಗಳೇ ನಾಲ್ಕನೆಯ ಸಮಾಧಾನವು.
{{gap}}1, ಇವುಗಳಲ್ಲಿ ಯಾವುದನ್ನು ನಾವು ಮುಂದಿಡಬಹುದು ? ಮುದ್ರಾಲಯದವರ ಮೇಲೆ ಅಪವಾದವನ್ನು ಹೊರಿಸಿದ ಮಾತ್ರಕ್ಕೆ, ನಿಜವೆಂದು ನಂಬಿ ಶಾಂತರಾಗುವರಾರು ? " ಮುದ್ರಾಲಯದ ಸ್ಥಾಪನೆಯ ಉದ್ದೇಶವೇ ಪತ್ರ ಮತ್ತು ಪುಸ್ತಕಪ್ರಕಾಶಕ್ಕೆಂದಾಗಿರುವಲ್ಲಿ, ಅವುಗಳ ಮೇಲೆಯೇ ಅಪವಾದವೇ ? ಮುದ್ರಾಲಯದವರಲ್ಲಿ ಅವಿಧೇಯತೆ-ಅಲಸತೆಆಶಾಪರತೆಗಳೇ ತುಂಬಿದ್ದರೆ, ಮುದ್ರಾಲಯಗಳಾದರೂ ಹಾಳುಬಿದ್ದು ಹೋಗದಿರುವುದೇ ? ಅಂತವುಗಳ ನಾಶಕ್ಕೆ ಅವುಗಳ ವ್ಯವಸ್ಥಾಪಕರೇ ಕಾರಣರಾಗುವರಲ್ಲವೇ ?'' ಹೀಗೆಂಬ ಆಕ್ಷೇಪಣೆಗಳೇ ನಮ್ಮ ತಲೆಯ ಮೇಲೆ ಬೀಳುವುದು ನಿಜ ! ನಮ್ಮಲ್ಲಿ ಕರ್ತವ್ಯ ಕ್ಷಮತೆಗೆ ಮೂಲಾಧಾರವಾದ ಸತ್ಯಸಂಧತೆಯೂ, ಅನುವರ್ತನಗುಣವೂ, ಜಾಗರೂಕತೆಯ, ನಿರಂತರೋದ್ಯಮಶೀಲತೆಯ ಚೆನ್ನಾಗಿದ್ದ ಪಕ್ಷದಲ್ಲಿ, ಮುದ್ರಾಲಯದವರ ಮೇಲಿನ ಅಪವಾದಾರೋಪಕ್ಕೆ ಅವಕಾಶವೇ ಇರುವುದಿಲ್ಲ, ನಮ್ಮ ಉತ್ಸಾಹಶಕ್ತಿಯನ್ನು ನೋಡಿ, ಅವರೂ ನಮ್ಮ ಆಸ್ತ ಬಾಂಧವರಾಗಿ ನಿಂತು, ನಮ್ಮ ಕಾಠ್ಯವನ್ನು ತೃಪ್ತಿಕರವಾಗಿ ನಡೆಯಿಸುವುದರಲ್ಲಿ ಹಿಂತೆಗೆಯುವುದಿಲ್ಲ. ಹಾಗಿಲ್ಲದೆ, ನಮ್ಮಲ್ಲಿ ಅಭಿಮಾನ-ಆಲಸ್ಯ -ಉದಾಸೀನಗಳೇ ಮುಂದಾಗಿರುವುದಾದರೆ, ಅವರು ಮಾಡುವುದಾದರೂ ಏನಿರುವುದು ? ನಮ್ಮ ಅಜಾಗರೂಕತೆಯ ಮುಂದೆ, ಅವರ ಶ್ರದ್ಧಾಭಕ್ತಿಗಳಾದರೂ ಹೇಗೆ ಪ್ರಕಾಶಿಸಬೇಕು ? ಹೀಗಿರುವುದರಿಂದ ಮೊದಲನೆಯ ಸಮಾಧಾನದ ಮಾತನ್ನೇ ಕಟ್ಟಿಡಬೇಕಾಯಿತು.
{{gap}}2. ಇನ್ನು ದೇಶಕ್ಕೂ, ದೇಶಿಯರಿಗೂ ಹೊರಿಸಿದ ಅಪವಾದವುಅದಾದರೂ ಒಪ್ಪತಕ್ಕುದೋ ? " ಹೇಗೆ ? ಕರ್ಣಾಟಕದಲ್ಲಿ ವಾಚನಾಭಿ<noinclude></noinclude>
oyflfeix7l145ka4czp44g2hspkvz8o
ಪುಟ:ದಕ್ಷಕನ್ಯಾ .djvu/೧೬
104
56206
319779
319771
2026-05-14T12:12:47Z
Shreelatha.Halemane
7642
/* Validated */
319779
proofread-page
text/x-wiki
<noinclude><pagequality level="4" user="Shreelatha.Halemane" /></noinclude>
ರುಚಿಯೇ ಇಲ್ಲವೆಂದು ಹೇಳುವುದು ಸರಿಯಲ್ಲ, ಅಭಿರುಚಿಯನ್ನುಂಟು ಮಾಡುವ ರಸವಿಸರವು ಪಸರಿಸದಿದೆಯೆಂದು ಮಾತ್ರ ಹೇಳಬಹುದು. ಅಲ್ಲದೆ ದೇಶೀಯರಲ್ಲಿ ಭಾಷಾಭಿಮಾನವು ಹೆಚ್ಚದಿರಲು ಕಾರಣರಾರು ? ಏತರಿಂದ ? ಗ್ರಂಥಕರ್ತರಲ್ಲಿ ದೇಶಹಿತೇಚ್ಛೆಯು ಚೆನ್ನಾಗಿದ್ದರೆ, ದೇಶೀಯರ ದೇಶಾಭಿಮಾನಕ್ಕೂ, ಭಾಷಾಪ್ರಸಾರಕ್ಕೂ ಕೊರತೆಯೇನು ? ವಾಚನಾಭಿರುಚಿ, ಪ್ರೋತ್ಸಾಹ, ದೇಶಭಕ್ತಿಗಳನ್ನು ಹೆಚ್ಚಿಸಬಲ್ಲ ಪ್ರತಿಭಾಶಕ್ತಿಯು ನಮ್ಮಲ್ಲಿದ್ದರೆ, ನಾವು ಕೋರದೆಯೇ ಅವರು ನಮ್ಮನ್ನು ಪ್ರೋತ್ಸಾಹಿಸುವರು , ಅದಿಲ್ಲವಾದರೆ, ಕೂಗಿಕೂಗಿ ಅತ್ತು ಬೇಸತ್ತರೂ, ನಮ್ಮನ್ನು ಕೇಳು ವವರಾರು ?” ಈ ಬಗೆಯ ಕಠಿನ ಸಮಸ್ಯೆಗಳೇ ನಮ್ಮ ಮುಂದೆ ನಿಲ್ಲುವುವು. ಇದರಲ್ಲಿಯೂ ನಮ್ಮ ಅವಚ್ಛತೆಯೇ ಮುಂದಾಗಿರುವುದರಿಂದ ಇದರ ಪ್ರಸ್ತಾಪವನ್ನೂ ಬಿಡಬೇಕಾಯಿತು.
{{gap}}3. ದ್ರೋಹಿಗಳ ಅಪಕೃತಿಯ ಮೇಲೆ ಬಿದ್ದ ಆರೋಪವು, ಅದೂ ತೃಪ್ತಿಕರವಾಗಲಾರದು. “ ವಿಷಧರರೂ ಇರಬಹುದು ; ಕಂಟಕ ಗಳನ್ನೊಡ್ಡಿದ್ದರೆಂದೂ ಹೇಳಬಹುದು, ಆದರೆ, ಅಷ್ಟು ಮಾತ್ರಕ್ಕೆ ಹೆದರಿ, ಕೈಕೊಂಡ ಕಾರ್ಯವನ್ನು ಬಿಡುವುದು ಸರಿಯಲ್ಲ: ಕಾರ್ಯದ ಪೂರ್ವಾಪರ ವಿಚಾರವನ್ನು ಮುಂದಾಗಿಯೇ ನಿರ್ಧರಿಸಿದ್ದು, ಕರ್ತವ್ಯವನ್ನು ನಿರ್ವಹಿಸುವುದೇ ಕಾರ್ಯ ಧುರಂಧರರ ಲಕ್ಷಣವು, ಅಲ್ಲದಿದ್ದರೆ ಈ ಪ್ರಯತ್ನದಲ್ಲಿ ಪ್ರವರ್ತಿಸುವುದೇ ತಪ್ಪು.” ಹೀಗೆಂಬ ವಜ್ರಪಾತವೇ ನಮ್ಮ ಮೇಲೆ ಬೀಳುವದು, ಇದಕ್ಕಿನ್ನೇನು ಹೇಳುವ ?
{{gap}}4, ಶಾರೀರಕ ಮತ್ತು ಮಾನಸಿಕ ಕ್ಷೇಶಗಳೆಂದರೆ, ಅವು ಯಾರನ್ನೂ
ಬಿಟ್ಟುದಲ್ಲ. ಅದನ್ನೇ ಪ್ರಾಮುಖ್ಯವಾಗಿಟ್ಟರೆ ಕೇಳುವವರಾರು ? ಕಾರ್ಯಕ್ಷೇತ್ರದಲ್ಲಿ ಕಾಲಿಟ್ಟ ಬಳಿಕ ಕಾಲಕ್ಕೆ ತಕ್ಕಂತೆ, ಕಾರ್ಯಕ್ರಮಗಳನ್ನು ಗೊತ್ತು ಮಾಡಿಟ್ಟು, ತಕ್ಕಮಟ್ಟಿಗೆ ವಿಶ್ರಾಂತಿಯನ್ನು ಹೊಂದಿಯೇ ಇರಬೇಕಲ್ಲದೆ, ಬೇರೆಬೇರೆ ಕಾರಣಗಳನ್ನು ಮುಂದಿಡುವುದು ಮೂರ್ಖತನವು..?<noinclude></noinclude>
b1bdjz1orvy2w65kxyoaafx4ba34ct1
ಪುಟ:ದಕ್ಷಕನ್ಯಾ .djvu/೧೭
104
56207
319772
124810
2026-05-14T12:00:05Z
Shreesha Sharma
7840
/* Proofread */
319772
proofread-page
text/x-wiki
<noinclude><pagequality level="3" user="Shreesha Sharma" /></noinclude>ಇದೇ ಅದಕ್ಕುತ್ತರವಾಗುವುದು. ಇದೂ ಸಹಜವೇ ! ನಮ್ಮನ್ನು ಮಿತಿ ಮೀರಿ ದೇಹಪರಿಶ್ರಮಪಟ್ಟು ಆಯಾಸಕ್ಲೇಶಗಳೆಂದು ಕುಳಿತು ಅಳುವುದಕ್ಕೆ, ಅವರೇನಾದರೂ ಕಟ್ಟುಮಾಡುವರೇ ? ಅದಿಲ್ಲದಿದ್ದರೆ, ನಮ್ಮ ವಿಚಾರಶಕ್ತಿಲೋಪಕ್ಕೆ ಅವರೇಕೆ ಕಿವಿಗೊಡುವರು ?
{{gap}}ಹೀಗೆ ಸಮಾಧಾನಗಳನ್ನು ಹೇಳಿಯೂ ಫಲವಿಲ್ಲವೆಂದರೆ,-' ಕಾಲ ಗತಿಯ ಪ್ರತಿಕೂಲತೆ, ದೈವಸಹಾಯದ ಅಭಾವ ' ಇವೆರಡೂ ಕಡೆಯದಾಗಿ ನಿಲ್ಲುವುವು. ಅಲ್ಲಿಯೂ ಆಕ್ಷೇಪವಿಲ್ಲದಿಲ್ಲ. ಕಾಲವೇ “ ಪ್ರತಿಕೂಲವೆಂದೂ, ದೈವಸಹಾಯಕ್ಕೆ ಅಭಾವವಾಗಿದೆಯೆಂದೂ ಸಿರೀಕ್ಷಿಸುತ್ತಿದ್ದರೆ ಅನುಕೂಲಿಸುವುದೋ ? ಎಂದಿಗೂ ಇಲ್ಲ. ಕಾಲ-ಬಲಗಳನ್ನು ಕುರಿತು ಕುಳಿತೆಡೆಯಲ್ಲಿಯೇ ಹಲಬುವವರಿಗೆ, ಹೇಗೂ ಅವು ಸಹಕಾರಿಗಳಾಗುವು ದಿಲ್ಲ, ಪುರುಷ ಪ್ರಯತ್ನವು ಸಹಜರೀತಿಯಿಂದ ಉದ್ಯಮಶೀಲತೆಯಲ್ಲಿ ನಿರತವಾಗಿದ್ದರೆ, ಸೋಮಗಳಿಗೆ ಪ್ರತಿಕೂಲವಾಗಿರುವ ಕಾಲವೇ ಇವರಿಗೆ ಅನುಕೂಲವಾಗಿಯೂ, ಅಭಾವವೆಂದು ತೋರುವ ದೈವಬಲವೇ ವೈಭವ ಪ್ರದವಾಗಿಯ ಸಹಕರಿಸುವುದರಲ್ಲಿ ಸಂಶಯವಿಲ್ಲ ” ಇದೇನನಗೆ ದೊರೆಯಬಹುದಾದ ಬಹುಮಾನವಾಗಿದೆ, ಇನ್ನೇನನ್ನು ಹೇಳಬಹುದು ?
{{gap}}ಪ್ರಕೃತದಲ್ಲಿ, ಸತೀಹಿತೈಷಿಣಿಯ ತಾಟಸ್ತ್ಯಕ್ಕೆ ಮುದ್ರಾಲಯದ ವರ ದೋಷವೆಳ್ಳಷ್ಟೂ ಇರುವುದಿಲ್ಲ, ಮಾತೃ ಕೃಪೆಯಿಂದ ಮೈಸೂರು ಕ್ಷೌ೯ ಮುದ್ರಾಲಯದವರೂ, ಹುಬ್ಬಳ್ಳಿಯ ಶ್ರೀ ಕೃಷ್ಣ ಮುದ್ರಾಲಯದವರೂ ಸಹಜಕ್ಷಮೆಯಿಂದಲೂ, ಸೌಹಾದ್ರ್ರದಿಂದಲೂ ತಮ್ಮ ಕರ್ತ ವ್ಯವನ್ನು ತೃಪ್ತಿಕರವಾಗಿ ನಡೆಸುತ್ತಿರುವುದಲ್ಲದೆ, ನಮ್ಮನ್ನೂ ಕಾರ್ಯ ನಿರ್ವಾಹದಲ್ಲಿ ಹುರಿಗೊಳಿಸುತ್ತಿರುವರು. ಇನ್ನು ನಮ್ಮವರಲ್ಲಿ ವಾಚನಾಭಿ ರುಚಿಯಿಲ್ಲವೆಂದರೆ, ನಾವೇ ದೇಶದ್ರೋಹಿಗಳಾಗುವೆವು, ಹೇಗೆಂದರೆಸತೀಹಿತೈಷಿಣಿಯು ಹುಟ್ಟಿದ ಇಷ್ಟು ಅಲ್ಪ ಕಾಲದಲ್ಲಿಯೇ, ನಮ್ಮ ದೇಶೀಯರಿಂದಲೂ, ಮತ್ತು ದೇಶೋದ್ಧಾರಕರಾದ ಧರ್ಮ ಪ್ರಭುಸರ್ಕಾರದವರಿಂ<noinclude></noinclude>
7w3k679tth5o0uos3co74a32t8crhlw
319780
319772
2026-05-14T12:13:00Z
Shreelatha.Halemane
7642
/* Validated */
319780
proofread-page
text/x-wiki
<noinclude><pagequality level="4" user="Shreelatha.Halemane" /></noinclude>ಇದೇ ಅದಕ್ಕುತ್ತರವಾಗುವುದು. ಇದೂ ಸಹಜವೇ ! ನಮ್ಮನ್ನು ಮಿತಿ ಮೀರಿ ದೇಹಪರಿಶ್ರಮಪಟ್ಟು ಆಯಾಸಕ್ಲೇಶಗಳೆಂದು ಕುಳಿತು ಅಳುವುದಕ್ಕೆ, ಅವರೇನಾದರೂ ಕಟ್ಟುಮಾಡುವರೇ ? ಅದಿಲ್ಲದಿದ್ದರೆ, ನಮ್ಮ ವಿಚಾರಶಕ್ತಿಲೋಪಕ್ಕೆ ಅವರೇಕೆ ಕಿವಿಗೊಡುವರು ?
{{gap}}ಹೀಗೆ ಸಮಾಧಾನಗಳನ್ನು ಹೇಳಿಯೂ ಫಲವಿಲ್ಲವೆಂದರೆ,-' ಕಾಲ ಗತಿಯ ಪ್ರತಿಕೂಲತೆ, ದೈವಸಹಾಯದ ಅಭಾವ ' ಇವೆರಡೂ ಕಡೆಯದಾಗಿ ನಿಲ್ಲುವುವು. ಅಲ್ಲಿಯೂ ಆಕ್ಷೇಪವಿಲ್ಲದಿಲ್ಲ. ಕಾಲವೇ “ ಪ್ರತಿಕೂಲವೆಂದೂ, ದೈವಸಹಾಯಕ್ಕೆ ಅಭಾವವಾಗಿದೆಯೆಂದೂ ಸಿರೀಕ್ಷಿಸುತ್ತಿದ್ದರೆ ಅನುಕೂಲಿಸುವುದೋ ? ಎಂದಿಗೂ ಇಲ್ಲ. ಕಾಲ-ಬಲಗಳನ್ನು ಕುರಿತು ಕುಳಿತೆಡೆಯಲ್ಲಿಯೇ ಹಲಬುವವರಿಗೆ, ಹೇಗೂ ಅವು ಸಹಕಾರಿಗಳಾಗುವು ದಿಲ್ಲ, ಪುರುಷ ಪ್ರಯತ್ನವು ಸಹಜರೀತಿಯಿಂದ ಉದ್ಯಮಶೀಲತೆಯಲ್ಲಿ ನಿರತವಾಗಿದ್ದರೆ, ಸೋಮಗಳಿಗೆ ಪ್ರತಿಕೂಲವಾಗಿರುವ ಕಾಲವೇ ಇವರಿಗೆ ಅನುಕೂಲವಾಗಿಯೂ, ಅಭಾವವೆಂದು ತೋರುವ ದೈವಬಲವೇ ವೈಭವ ಪ್ರದವಾಗಿಯ ಸಹಕರಿಸುವುದರಲ್ಲಿ ಸಂಶಯವಿಲ್ಲ ” ಇದೇನನಗೆ ದೊರೆಯಬಹುದಾದ ಬಹುಮಾನವಾಗಿದೆ, ಇನ್ನೇನನ್ನು ಹೇಳಬಹುದು ?
{{gap}}ಪ್ರಕೃತದಲ್ಲಿ, ಸತೀಹಿತೈಷಿಣಿಯ ತಾಟಸ್ತ್ಯಕ್ಕೆ ಮುದ್ರಾಲಯದ ವರ ದೋಷವೆಳ್ಳಷ್ಟೂ ಇರುವುದಿಲ್ಲ, ಮಾತೃ ಕೃಪೆಯಿಂದ ಮೈಸೂರು ಕ್ಷೌ೯ ಮುದ್ರಾಲಯದವರೂ, ಹುಬ್ಬಳ್ಳಿಯ ಶ್ರೀ ಕೃಷ್ಣ ಮುದ್ರಾಲಯದವರೂ ಸಹಜಕ್ಷಮೆಯಿಂದಲೂ, ಸೌಹಾದ್ರ್ರದಿಂದಲೂ ತಮ್ಮ ಕರ್ತ ವ್ಯವನ್ನು ತೃಪ್ತಿಕರವಾಗಿ ನಡೆಸುತ್ತಿರುವುದಲ್ಲದೆ, ನಮ್ಮನ್ನೂ ಕಾರ್ಯ ನಿರ್ವಾಹದಲ್ಲಿ ಹುರಿಗೊಳಿಸುತ್ತಿರುವರು. ಇನ್ನು ನಮ್ಮವರಲ್ಲಿ ವಾಚನಾಭಿ ರುಚಿಯಿಲ್ಲವೆಂದರೆ, ನಾವೇ ದೇಶದ್ರೋಹಿಗಳಾಗುವೆವು, ಹೇಗೆಂದರೆಸತೀಹಿತೈಷಿಣಿಯು ಹುಟ್ಟಿದ ಇಷ್ಟು ಅಲ್ಪ ಕಾಲದಲ್ಲಿಯೇ, ನಮ್ಮ ದೇಶೀಯರಿಂದಲೂ, ಮತ್ತು ದೇಶೋದ್ಧಾರಕರಾದ ಧರ್ಮ ಪ್ರಭುಸರ್ಕಾರದವರಿಂ<noinclude></noinclude>
ojhvgqhh408o8zt9n9d2xl9h0gd1yj8
ಪುಟ:ದಕ್ಷಕನ್ಯಾ .djvu/೧೮
104
56208
319773
124811
2026-05-14T12:03:02Z
Shreesha Sharma
7840
/* Proofread */
319773
proofread-page
text/x-wiki
<noinclude><pagequality level="3" user="Shreesha Sharma" /></noinclude>ದಲೂ ದೊರೆತಿರುವ ಸಹಾಯ, ಪ್ರೋತ್ಸಾಹ, ಹಿತಾಹಿತ ಸೂಚನೆಗಳು, ತಕ್ಕಮಟ್ಟಿಗೂ ಉತ್ತೇಜನವನ್ನು ಕಲ್ಪಿಸಿರುವುವಲ್ಲದೆ, ಇನ್ನೂ ಮುಂದೆ ಮುಂದೆ ಬರುವುದಕ್ಕೂ ಸಹಕಾರಿಗಳಾಗಿವೆಯೆಂದು ಧೈರ್ಯವಾಗಿ ಹೇಳಬಹುದಾಗಿದೆ.
{{gap}}ಮೇಲೆ ಹೇಳಿರುವ ದ್ವಿವಿಧ ಶಕ್ತಿ ಸಂಪನ್ನತೆಗಳ ಪ್ರಭಾವದಿಂದ ಮೂರನೆಯದಾದ ಕೇಡಿಗರ ಕಿರುಕುಳಗಳೂ ಹಿಂದೆಯೇ ಎಂದರೆ, ನಭಾ ಪ್ರಕಾಶಕ್ಕೆ ಮೊದಲೇ ನಿವಾರಿಸಲ್ಪಟ್ಟಿರುವುವು. ಅಲ್ಲಿಂದೀಚೆಗೆ ಒಂದ ವಿಘ್ನಗಳಾದರೂ ಹಿತೈಷಿಣಿಯ ಪುರಪ್ರಕಾಶಕ್ಕೆ ಕಾರ್ಯಕಾರಿಗಳಾಗಿವೆ ಯೆಂದೇ ಹೇಳಬೇಕು,
{{gap}}ಮತ್ತೆ ದೇಹಾಯಾಸವನ್ನೇ ಹೆಚ್ಚಾಗಿ ಗುಣಿಸುತ್ತಿದ್ದರೆ, ಸತೀಹಿ ತೈಷಿಣಿಯ ಆವಿರ್ಭಾವಕ್ಕೆ ಅವಕಾಶವಿರುತ್ತಿರಲಿಲ್ಲ ತನ್ನ ಜನ್ಮೋದ್ದೇಶವನ್ನೂ, ನೈಜಕರ್ತವ್ಯವನ್ನೂ ಚೆನ್ನಾಗಿ ತಿಳಿದಿರುವ ಹಿತೈಷಿಣಿಯು, ಸೋದರಿಯರ ಸೇವೆಯೇ ದೇಶವಾತೆಯ ಅಭ್ಯುದಯವೆಂದು ನಂಬಿರುವು ದರಿಂದ ದೇಹಾಯಾಸವೆಂದು ಕುಳಿತಿರದೆ, ಉಚಿತರೀತಿಗಳಿಂದ ತಕ್ಕಮಟ್ವಿಗೊ ಕಾರ್ಯ ತತ್ಪರಳಾಗಿರುವಳು, ಇನ್ನು ಕಾಲಬಲ-ದೈವಸಹಾಯಗಳ ವಿಚಾರವೂ ಮುಂದೆ ಹೇಳುವ ನಿದರ್ಶನದಿಂದ ತೃಪ್ತಿಕರವಾಗಿದೆಯೆಂದೇ ತಿಳಿಯಬಹುದಾಗಿದೆ.
{{gap}}ಇಷ್ಟರ ಆನುಕೂಲ್ಯಗಳಿದ್ದೂ ವಿಲಂಬವಾಯ್ದೆಂದರೆ ಅದರ ತತ್ವವು ಸ್ವಲ್ಪದರಲ್ಲಿ ಮುಗಿಯದು. ಲೇಖನವಿಸ್ತಾರಕ್ಕೆ ಹೆದರಿ, ಬಿಡುವುದಕ್ಕೂ ಆಗಲಾರದು, ಏಕೆಂದರೆ
{{gap}}ಸತೀಹಿತೈಷಿಣಿಯು ಹುಟ್ಟುವಾಗಲೇ ಮಾಸಪತ್ರಿಕಾ ರೂಪದಿಂದ ಹೊರಡುವ ಯೋಚನೆಯಾಗಿದ್ದಿತು. ಆದರೆ, ಪ್ರಥಮ ಪ್ರಯತ್ನದಲ್ಲಿಯೇ ಅಷ್ಟರ ಉತ್ತರವಾದಿತ್ವದ ಮಹತ್ವಾಕಾಂಕ್ಷೆಯಿರಬಾರದೆಂದು ಶಂಕಿಸಿ, ಮಾಲಿಕಾರಚನೆಯಲ್ಲಿ ತಿರುಗಿತು, ಮೊದಲು ಎಂದರೆ-ಸುಶೀಲಾ ಪ್ರಚಾರ<noinclude></noinclude>
kx61xj1h57tnpz0tuoivlb3ln6g2zao
319777
319773
2026-05-14T12:12:13Z
Shreelatha.Halemane
7642
/* Validated */
319777
proofread-page
text/x-wiki
<noinclude><pagequality level="4" user="Shreelatha.Halemane" /></noinclude>ದಲೂ ದೊರೆತಿರುವ ಸಹಾಯ, ಪ್ರೋತ್ಸಾಹ, ಹಿತಾಹಿತ ಸೂಚನೆಗಳು, ತಕ್ಕಮಟ್ಟಿಗೂ ಉತ್ತೇಜನವನ್ನು ಕಲ್ಪಿಸಿರುವುವಲ್ಲದೆ, ಇನ್ನೂ ಮುಂದೆ ಮುಂದೆ ಬರುವುದಕ್ಕೂ ಸಹಕಾರಿಗಳಾಗಿವೆಯೆಂದು ಧೈರ್ಯವಾಗಿ ಹೇಳಬಹುದಾಗಿದೆ.
{{gap}}ಮೇಲೆ ಹೇಳಿರುವ ದ್ವಿವಿಧ ಶಕ್ತಿ ಸಂಪನ್ನತೆಗಳ ಪ್ರಭಾವದಿಂದ ಮೂರನೆಯದಾದ ಕೇಡಿಗರ ಕಿರುಕುಳಗಳೂ ಹಿಂದೆಯೇ ಎಂದರೆ, ನಭಾ ಪ್ರಕಾಶಕ್ಕೆ ಮೊದಲೇ ನಿವಾರಿಸಲ್ಪಟ್ಟಿರುವುವು. ಅಲ್ಲಿಂದೀಚೆಗೆ ಒಂದ ವಿಘ್ನಗಳಾದರೂ ಹಿತೈಷಿಣಿಯ ಪುರಪ್ರಕಾಶಕ್ಕೆ ಕಾರ್ಯಕಾರಿಗಳಾಗಿವೆ ಯೆಂದೇ ಹೇಳಬೇಕು,
{{gap}}ಮತ್ತೆ ದೇಹಾಯಾಸವನ್ನೇ ಹೆಚ್ಚಾಗಿ ಗುಣಿಸುತ್ತಿದ್ದರೆ, ಸತೀಹಿ ತೈಷಿಣಿಯ ಆವಿರ್ಭಾವಕ್ಕೆ ಅವಕಾಶವಿರುತ್ತಿರಲಿಲ್ಲ ತನ್ನ ಜನ್ಮೋದ್ದೇಶವನ್ನೂ, ನೈಜಕರ್ತವ್ಯವನ್ನೂ ಚೆನ್ನಾಗಿ ತಿಳಿದಿರುವ ಹಿತೈಷಿಣಿಯು, ಸೋದರಿಯರ ಸೇವೆಯೇ ದೇಶವಾತೆಯ ಅಭ್ಯುದಯವೆಂದು ನಂಬಿರುವು ದರಿಂದ ದೇಹಾಯಾಸವೆಂದು ಕುಳಿತಿರದೆ, ಉಚಿತರೀತಿಗಳಿಂದ ತಕ್ಕಮಟ್ವಿಗೊ ಕಾರ್ಯ ತತ್ಪರಳಾಗಿರುವಳು, ಇನ್ನು ಕಾಲಬಲ-ದೈವಸಹಾಯಗಳ ವಿಚಾರವೂ ಮುಂದೆ ಹೇಳುವ ನಿದರ್ಶನದಿಂದ ತೃಪ್ತಿಕರವಾಗಿದೆಯೆಂದೇ ತಿಳಿಯಬಹುದಾಗಿದೆ.
{{gap}}ಇಷ್ಟರ ಆನುಕೂಲ್ಯಗಳಿದ್ದೂ ವಿಲಂಬವಾಯ್ದೆಂದರೆ ಅದರ ತತ್ವವು ಸ್ವಲ್ಪದರಲ್ಲಿ ಮುಗಿಯದು. ಲೇಖನವಿಸ್ತಾರಕ್ಕೆ ಹೆದರಿ, ಬಿಡುವುದಕ್ಕೂ ಆಗಲಾರದು, ಏಕೆಂದರೆ
{{gap}}ಸತೀಹಿತೈಷಿಣಿಯು ಹುಟ್ಟುವಾಗಲೇ ಮಾಸಪತ್ರಿಕಾ ರೂಪದಿಂದ ಹೊರಡುವ ಯೋಚನೆಯಾಗಿದ್ದಿತು. ಆದರೆ, ಪ್ರಥಮ ಪ್ರಯತ್ನದಲ್ಲಿಯೇ ಅಷ್ಟರ ಉತ್ತರವಾದಿತ್ವದ ಮಹತ್ವಾಕಾಂಕ್ಷೆಯಿರಬಾರದೆಂದು ಶಂಕಿಸಿ, ಮಾಲಿಕಾರಚನೆಯಲ್ಲಿ ತಿರುಗಿತು, ಮೊದಲು ಎಂದರೆ-ಸುಶೀಲಾ ಪ್ರಚಾರ<noinclude></noinclude>
kd4qkuy9aawfpysxqu3t2h5zpr84j5a
ಪುಟ:ದಕ್ಷಕನ್ಯಾ .djvu/೧೯
104
56209
319774
124812
2026-05-14T12:05:36Z
Shreesha Sharma
7840
/* Proofread */
319774
proofread-page
text/x-wiki
<noinclude><pagequality level="3" user="Shreesha Sharma" /></noinclude>
ಕಾಲದಲ್ಲಿ ಸ್ವಯಂಕೃಷಿಯಿಂದ ಮುಂದೆ ನಿಲ್ಲುವುದರ ಪರಿಣಾಮವೇನಾಗಬಹುದೋ ಎಂಬ ಭೀತಿಯೊಂದು ಹುಟ್ಟಿ, ನಮ್ಮ ಧರ್ಮಬಾಂಧವರ ಹೆಸರಿನಿಂದ ಪ್ರಚಾರಕ್ಕೆ ತರಲಾಯಿತು. ಇದಕ್ಕಾಗಿ ಅನೇಕವಿಧ ಕಷ್ಟ ನಷ್ಟಗಳುಂಟಾಗಬಹುದೆಂದು ತಿಳಿದೂ, ದೇಶಹಿತಕ್ಕೂ, ಧರ್ಮಭಗಿನಿಯರ ಅಭ್ಯುದಯಕ್ಕೂ ಮಾಡುವ ಕಾರ್ಯದಲ್ಲಿ, ಎಷ್ಟು ಕಷ್ಟವಾದರೂ ಸರಿ ಯೆಂದು ಧೈರ್ಯ ಹೊಂದಿ, ಪ್ರಕಾಶಸ್ಥಾನದಲ್ಲಿ ನಿಲ್ಲಲೊಪ್ಪಿದ ನಮ್ಮ ಸನ್ಮಾನನೀಯ ಭಾತೃಗಳಾದ ಶ್ರೀಯುತ ಹನುರ್ಮಾ ಕಂಪೆನಿಯವರ ಔದಾರ್ಯ ಗುಣವಿಶೇಷವು ಸ್ತುತ್ಯರ್ಹವಾಗಿರುವುದು.
{{gap}}ಆದರೆ, ಸುಶೀಲಾ ಪ್ರಚಾರವಾದ ಒಂದೆರಡು ತಿಂಗಳಲ್ಲಿಯೇ, ನಮ್ಮ ದೇಶೀಯ ಸೋದರಿಯರ ಸ್ವಾಭಿಪ್ರಾಯ ಪೂರ್ವಕವಾಗಿ ನಮಗೆ ದೊರೆತ ಕೆಲವು ಸಲಹೆಗಳಿ೦ದಲೂ,-' ನಮ್ಮ ಸೋದರಿಯರ ಪರಸ್ಪರ ಸೌಜನ್ಯ ಪ್ರದರ್ಶನದ ಪತ್ರವ್ಯವಹಾರವೇ ಮೊದಲಾದ ಕಾಲೋಚಿತ ಸೂಚನೆಗಳಿಗೂ, ಅವರ ಅಭ್ಯುದಯಕ್ಕೂ ಹಿತೈಷಿಣಿಯು ನೆರವಾಗಿರಬೇಕಾದರೆ, ಸ್ತ್ರೀ ಕರ್ತೃತ್ವದಿಂದಲೇ ಪ್ರಚಾರಕ್ಕೆ ಬರಬೇಕಲ್ಲದೆ, ಪುರುಷಬಂಧುಗಳ ವಶ ಕ್ಕೊಪ್ಪಿಸಲ್ಪಡುವ್ರದರಿಂದ ಉದ್ದೇಶಸಿದ್ದಿಯಾಗುವ ಸಂಭವವಿಲ್ಲ' ಎಂದು ಖಂಡಿತವಾಗಿ ಹೇಳಿದ ನಮ್ಮ ಧರ್ಮಭಾತೃವರ್ಗಿಯರಾದ ಕೆಲವು ಪಂಡಿತರ ಸಲಹೆಗಳಿ೦ದಲೂ ಸತೀಹಿತೈಷಿಣಿಯ ಸಮಸ್ತ ಕಾರ್ಯಭಾಗವನ್ನೂ ಸ್ವಂತವಾಗಿ ನಡೆಯಿಸುವುದೇ ಉತ್ತಮವೆಂಬುದು, ನಮ್ಮ ಅನುಭವಕ್ಕೆ ಬಂದಿತು. ಅಲ್ಲದೆ, ಮಧುರವಾಣಿಯ ಮಾಸಪತ್ರಿಕಾ ಕಾಧ್ಯವೇ ವಿಸ್ತಾರ ವಾಗಿರುವಾಗ ಹಿತೈಷಿಣಿಯ ಕಾರವೂ ಸೇರಿದರೆ, ಪ್ರಕಾಶಕರಿಗೆ ಅಧಿಕ ಶ್ರಮವಾಗುವುದೆಂಬ ವಿಚಾರವೊಂದು ಮುಂದಾಗಿ, ಅದನ್ನು ಸ್ವಂತವಾಗಿ ನಡೆಯಿಸಲು ನಿಶ್ಚಯಿಸಿತು, ಹೀಗೆ ಅತ್ಯಲ್ಪಾವಧಿಯಲ್ಲಿಯೇ, ಕೈಕೊಂಡ ಕಾರ್ಯಭಾಗದ ನಿರ್ದಿಷ್ಟ ಫಲವನ್ನು ಕಾಣುವುದಕ್ಕೆ ಮೊದಲೇ-ಅದನ್ನು ಬಿಟ್ಟು ಕೊಡುವ ವಿಚಾರದಲ್ಲಿ ಸಂಪೂರ್ಣ ಸಮಾಧಾನವನ್ನು ವಹಿಸಿದುದ<noinclude></noinclude>
0bucu1dji850vg2s6a2pm9hhc3npq5g
319781
319774
2026-05-14T12:13:23Z
Shreelatha.Halemane
7642
/* Validated */
319781
proofread-page
text/x-wiki
<noinclude><pagequality level="4" user="Shreelatha.Halemane" /></noinclude>
ಕಾಲದಲ್ಲಿ ಸ್ವಯಂಕೃಷಿಯಿಂದ ಮುಂದೆ ನಿಲ್ಲುವುದರ ಪರಿಣಾಮವೇನಾಗಬಹುದೋ ಎಂಬ ಭೀತಿಯೊಂದು ಹುಟ್ಟಿ, ನಮ್ಮ ಧರ್ಮಬಾಂಧವರ ಹೆಸರಿನಿಂದ ಪ್ರಚಾರಕ್ಕೆ ತರಲಾಯಿತು. ಇದಕ್ಕಾಗಿ ಅನೇಕವಿಧ ಕಷ್ಟ ನಷ್ಟಗಳುಂಟಾಗಬಹುದೆಂದು ತಿಳಿದೂ, ದೇಶಹಿತಕ್ಕೂ, ಧರ್ಮಭಗಿನಿಯರ ಅಭ್ಯುದಯಕ್ಕೂ ಮಾಡುವ ಕಾರ್ಯದಲ್ಲಿ, ಎಷ್ಟು ಕಷ್ಟವಾದರೂ ಸರಿ ಯೆಂದು ಧೈರ್ಯ ಹೊಂದಿ, ಪ್ರಕಾಶಸ್ಥಾನದಲ್ಲಿ ನಿಲ್ಲಲೊಪ್ಪಿದ ನಮ್ಮ ಸನ್ಮಾನನೀಯ ಭಾತೃಗಳಾದ ಶ್ರೀಯುತ ಹನುರ್ಮಾ ಕಂಪೆನಿಯವರ ಔದಾರ್ಯ ಗುಣವಿಶೇಷವು ಸ್ತುತ್ಯರ್ಹವಾಗಿರುವುದು.
{{gap}}ಆದರೆ, ಸುಶೀಲಾ ಪ್ರಚಾರವಾದ ಒಂದೆರಡು ತಿಂಗಳಲ್ಲಿಯೇ, ನಮ್ಮ ದೇಶೀಯ ಸೋದರಿಯರ ಸ್ವಾಭಿಪ್ರಾಯ ಪೂರ್ವಕವಾಗಿ ನಮಗೆ ದೊರೆತ ಕೆಲವು ಸಲಹೆಗಳಿ೦ದಲೂ,-' ನಮ್ಮ ಸೋದರಿಯರ ಪರಸ್ಪರ ಸೌಜನ್ಯ ಪ್ರದರ್ಶನದ ಪತ್ರವ್ಯವಹಾರವೇ ಮೊದಲಾದ ಕಾಲೋಚಿತ ಸೂಚನೆಗಳಿಗೂ, ಅವರ ಅಭ್ಯುದಯಕ್ಕೂ ಹಿತೈಷಿಣಿಯು ನೆರವಾಗಿರಬೇಕಾದರೆ, ಸ್ತ್ರೀ ಕರ್ತೃತ್ವದಿಂದಲೇ ಪ್ರಚಾರಕ್ಕೆ ಬರಬೇಕಲ್ಲದೆ, ಪುರುಷಬಂಧುಗಳ ವಶ ಕ್ಕೊಪ್ಪಿಸಲ್ಪಡುವ್ರದರಿಂದ ಉದ್ದೇಶಸಿದ್ದಿಯಾಗುವ ಸಂಭವವಿಲ್ಲ' ಎಂದು ಖಂಡಿತವಾಗಿ ಹೇಳಿದ ನಮ್ಮ ಧರ್ಮಭಾತೃವರ್ಗಿಯರಾದ ಕೆಲವು ಪಂಡಿತರ ಸಲಹೆಗಳಿ೦ದಲೂ ಸತೀಹಿತೈಷಿಣಿಯ ಸಮಸ್ತ ಕಾರ್ಯಭಾಗವನ್ನೂ ಸ್ವಂತವಾಗಿ ನಡೆಯಿಸುವುದೇ ಉತ್ತಮವೆಂಬುದು, ನಮ್ಮ ಅನುಭವಕ್ಕೆ ಬಂದಿತು. ಅಲ್ಲದೆ, ಮಧುರವಾಣಿಯ ಮಾಸಪತ್ರಿಕಾ ಕಾಧ್ಯವೇ ವಿಸ್ತಾರ ವಾಗಿರುವಾಗ ಹಿತೈಷಿಣಿಯ ಕಾರವೂ ಸೇರಿದರೆ, ಪ್ರಕಾಶಕರಿಗೆ ಅಧಿಕ ಶ್ರಮವಾಗುವುದೆಂಬ ವಿಚಾರವೊಂದು ಮುಂದಾಗಿ, ಅದನ್ನು ಸ್ವಂತವಾಗಿ ನಡೆಯಿಸಲು ನಿಶ್ಚಯಿಸಿತು, ಹೀಗೆ ಅತ್ಯಲ್ಪಾವಧಿಯಲ್ಲಿಯೇ, ಕೈಕೊಂಡ ಕಾರ್ಯಭಾಗದ ನಿರ್ದಿಷ್ಟ ಫಲವನ್ನು ಕಾಣುವುದಕ್ಕೆ ಮೊದಲೇ-ಅದನ್ನು ಬಿಟ್ಟು ಕೊಡುವ ವಿಚಾರದಲ್ಲಿ ಸಂಪೂರ್ಣ ಸಮಾಧಾನವನ್ನು ವಹಿಸಿದುದ<noinclude></noinclude>
czg2zz7jh3xv85ph0wcenc6uew4z7nu
ಪುಟ:ನನ್ನ ಸಂಸಾರ.djvu/೧೬
104
57299
320003
317844
2026-05-15T05:32:23Z
Hariprasad Shetty10
7490
320003
proofread-page
text/x-wiki
<noinclude><pagequality level="3" user="Shreelatha.Halemane" />{{rh|center=ಕಾದಂಬರೀ ಸಂಗ್ರಹ|left=8|right=}}</noinclude>ನನ್ನನ್ನು ಕೊಡಬೇಕೆಂದು ಒಂದು ಕಾಗದವನ್ನು ಬರದು ಹಾಕಿದರು. ಆದರೆ ಅವರು ತುಂಬಾ ಪ್ರಸಿದ್ಧಿಯುಳ್ಳ ದೊಡ್ಡ ಮನುಷ್ಯರಾಗಿದ್ದುದುಂದ ಈ ಕಾಗದವನ್ನು ಮೊದಲು ಲಕ್ಷ್ಯಮಾಡಲಿಲ್ಲ. ಹರಪುರದ ಜರ್ಮೀಾದಾರರು ಪ್ರಸಿದ್ಧರಾದ ವಿನಾಯಕಶಾಸ್ತ್ರಿ ಗಳೆಂಬುವರು ತಮ್ಮ ಏಕಮಾತ್ರ ಪುತ್ರಿಯಾದ ಲಕ್ಷ್ಮೀದೇವಿಯೆಂಬ ಕನ್ನೆಯನ್ನು ನೀಲ ಕಂಠಶಾಸ್ತ್ರಿಗಳ ಮನೆಗೆ ಕೊಡಬೇಕೆಂದು ಸಂಕಲ್ಪಿಸಿ ಅದೇ ಸಮಯದಲ್ಲಿಯೇ ವಾಸು ದೇವಶಾಸ್ತ್ರಿಗಳ ಚಾತಕವನ್ನು ತರಿಸಿನೋಡಿದರು, ದಾಂಪತ್ಯಾನುಕೂಲವು ಬಹಳ ಅನು ಕೂಲವಾಗಿದ್ದಿತು. ಇಂತಹ ಅನುಕೂಲವಾದವರನನ್ನು ಈಗ ಉದಾಸೀನ ಮಾಡಿಬಿಟ್ಟರೆ ಮುಂದೆ ತಮಗೆ ಇಷ್ಟು ಅನುಕೂಲವಾದ ಬಾಂಧವ್ಯವು ದೊರೆವುದೋ ಇಲ್ಲವೋ ಎಂದು ಅವರು ಈ ಅಗ್ರವನ್ನು ಆದಷ್ಟು ತ್ವರೆಯಿಂದ ನೆರವೇರಿಸಬೇಕೆಂದು ಬಲವಂತ ಮಾಡತೊ ಡಗಿದರು. ನೀಲಕಂಠಶಾಸ್ತ್ರಿಗಳೂ ಕೂಡ, ಇಂತಹ ಯೋಗ್ಯ ಮನೆತನದ ಕನ್ನಿಕೆಯು ಎರಡನೆಯ ಸಂಬಂಧಕ್ಕೆ ದೊರೆತುದು ಪುಣ್ಯೋದಯವೆಂದೂ, ನಾವು ಈಗ ಅವರು ಹೆಣ್ಣು ಕೊಡು ಎಂದು ಹೇಳುವಾಗಲೇ ಉದಾಸೀನಮಾಡಿಬಿಟ್ಟರೆ ಮುಂದೆ ಅವರ ಮನಸ್ಸು ಹೇಗೇ ಹೇಗೆ ಬದಲಾಯಿಸುವುದೋ, ಆದುದರಿಂದ ಈ ಲಗ್ನವನ್ನು ಮಾಘದಿ ಪಂಚಕಕ್ಕೆ ಮುಂಚೆಯೇ ನೆರವೇರಿಸಿ ಬಿಡಬೇಕೆಂದೂ ವಿನಾಯಕಶಾಸ್ತಿಗಳಿಗೆ ಹೇಳಿ ಕಳು.ಸಿದರು. ''ರೋಗಿ ಬಯಸಿದುದು ಹಾಲನ್ನ'', ವೈದ್ಯ ಹೇಳಿದುದೂ ಹಾಲನ್ನ ” ಇಬ್ಬರ ಮನಸ್ಸೂ ಒಂದೇ ವಿಧ ಭಾವನೆಯಲ್ಲಿದ್ದಿತು.
{{gap}}ವಾಸುದೇವ ಶಾಸ್ತ್ರಿಗಳಿಗೆ ಪ್ರಥಮಪತ್ನಿನಿಯೋಗವದುದು ಸೌಮ್ಯ ಸಂ||ದ ವೈಶಾಖಲಶುದ್ಧ ಸಪ್ತಮಿ) ಸೋಮವಾರದದಿನ, ವಿನಾಯಕ ಶಾಸ್ತ್ರಿಗಳ ಮಗಳನ್ನು ಕೊಟ್ಟು ಲಗ್ನ ಬೆಳೆಸಲೇರ್ಪಾಡಾದ ದು ಶ್ರಾವಣ ಶುದ್ಧ ದಶಮಿಯದಿನ .ಬೀಗರಿಬ್ಬರೂ ಒಳ್ಳೆಯ ಉಪಸನ್ನರಾದವರೇ. ಇಬ್ಬರಿಗೂ ಉತ್ಸಾಹವೂ ಇಮ್ಮಡಿಯಾಗಿಯೇ ಇದ್ದುದು, ವಿನಾಯಕ ಶಾಸ್ತ್ರಿಗಳ ಮಗಳು ರೂಪಿನಲ್ಲಿ ಬಹುಚಲುವೆಯಾಗಿಯೂ ಇದ್ದಳು, ನೀಲಕಂಠಶಾಸ್ತ್ರಿಗಳ ಮನೆಯಲ್ಲಿ ಇದು ದ್ವಿತೀಯ ವಿವಾಹವೆಂದು ಹೇಳುವುದಕ್ಕಾಗುತ್ತಿರಲಿಲ್ಲ, ಒಬ್ಬರು ಒಂದೊಂದು ಸಾವಿರರೂಪಾಯಿಗಳಿಗೆ ಮೀರಿದವೆಚ್ಚವನ್ನೇ ಮಾಡಿದರು, ನೀಲಕಂಠಶಾಸ್ತ್ರಿಗಳು ತಮ್ಮ ಮೊಮ್ಮಗನ ಕೈಲಿ ವಿವಾಹಾಗ್ನಿಯನ್ನೇ ಧಾರ್ಯಾಗ್ನಿಯನ್ನಾಗಿ ಮಾಡಿಸಿ ಒಂದು ದರ್ಶಸ್ಥಾಲೀಪಾಕವನ್ನೂ ಒಂದು ಪೌರ್ಣಮಾಸೀಸ್ಫಾಲೀಪಾಕನ್ನೂ ಮಾಡಿಸಿ ತನ್ಮುಖೇನ ವೈಶ್ವದೇವವನ್ನು ಆರಂಭಮಾಡಿಸಿದರು. ಈ ವಿಜೃಂಭಣೆಗಳೆಲ್ಲಾ ಭಾದ್ರಪದ ಶುದ್ಧ ಪ್ರತಿಸತ್ತಿನರ್ಮಗೂ ನಡೆಯಿತು.ಇಷ್ಟು ಹೊತ್ತಿಗೆ ಹ
ರಪುರದಲ್ಲಿ ಅಲ್ಲಲ್ಲಿಯೇ ಒಂದೊಂದು ಇಲಿಗಳು ಸಾಯುತ್ತಾ<noinclude></noinclude>
tfgczsp53w1m4pyghhuniqn99jvzh9l
320007
320003
2026-05-15T05:59:46Z
Hariprasad Shetty10
7490
320007
proofread-page
text/x-wiki
<noinclude><pagequality level="3" user="Shreelatha.Halemane" />{{rh|center=ಕಾದಂಬರೀ ಸಂಗ್ರಹ|left=8|right=}}</noinclude>ನನ್ನನ್ನು ಕೊಡಬೇಕೆಂದು ಒಂದು ಕಾಗದವನ್ನು ಬರದು ಹಾಕಿದರು. ಆದರೆ ಅವರು ತುಂಬಾ ಪ್ರಸಿದ್ಧಿಯುಳ್ಳ ದೊಡ್ಡ ಮನುಷ್ಯರಾಗಿದ್ದುದುಂದ ಈ ಕಾಗದವನ್ನು ಮೊದಲು ಲಕ್ಷ್ಯಮಾಡಲಿಲ್ಲ. ಹರಪುರದ ಜರ್ಮೀಾದಾರರು ಪ್ರಸಿದ್ಧರಾದ ವಿನಾಯಕಶಾಸ್ತ್ರಿ ಗಳೆಂಬುವರು ತಮ್ಮ ಏಕಮಾತ್ರ ಪುತ್ರಿಯಾದ ಲಕ್ಷ್ಮೀದೇವಿಯೆಂಬ ಕನ್ನೆಯನ್ನು ನೀಲ ಕಂಠಶಾಸ್ತ್ರಿಗಳ ಮನೆಗೆ ಕೊಡಬೇಕೆಂದು ಸಂಕಲ್ಪಿಸಿ ಅದೇ ಸಮಯದಲ್ಲಿಯೇ ವಾಸು ದೇವಶಾಸ್ತ್ರಿಗಳ ಚಾತಕವನ್ನು ತರಿಸಿನೋಡಿದರು, ದಾಂಪತ್ಯಾನುಕೂಲವು ಬಹಳ ಅನು ಕೂಲವಾಗಿದ್ದಿತು. ಇಂತಹ ಅನುಕೂಲವಾದವರನನ್ನು ಈಗ ಉದಾಸೀನ ಮಾಡಿಬಿಟ್ಟರೆ ಮುಂದೆ ತಮಗೆ ಇಷ್ಟು ಅನುಕೂಲವಾದ ಬಾಂಧವ್ಯವು ದೊರೆವುದೋ ಇಲ್ಲವೋ ಎಂದು ಅವರು ಈ ಅಗ್ರವನ್ನು ಆದಷ್ಟು ತ್ವರೆಯಿಂದ ನೆರವೇರಿಸಬೇಕೆಂದು ಬಲವಂತ ಮಾಡತೊ ಡಗಿದರು. ನೀಲಕಂಠಶಾಸ್ತ್ರಿಗಳೂ ಕೂಡ, ಇಂತಹ ಯೋಗ್ಯ ಮನೆತನದ ಕನ್ನಿಕೆಯು ಎರಡನೆಯ ಸಂಬಂಧಕ್ಕೆ ದೊರೆತುದು ಪುಣ್ಯೋದಯವೆಂದೂ, ನಾವು ಈಗ ಅವರು ಹೆಣ್ಣು ಕೊಡು ಎಂದು ಹೇಳುವಾಗಲೇ ಉದಾಸೀನಮಾಡಿಬಿಟ್ಟರೆ ಮುಂದೆ ಅವರ ಮನಸ್ಸು ಹೇಗೇ ಹೇಗೆ ಬದಲಾಯಿಸುವುದೋ, ಆದುದರಿಂದ ಈ ಲಗ್ನವನ್ನು ಮಾಘದಿ ಪಂಚಕಕ್ಕೆ ಮುಂಚೆಯೇ ನೆರವೇರಿಸಿ ಬಿಡಬೇಕೆಂದೂ ವಿನಾಯಕಶಾಸ್ತಿಗಳಿಗೆ ಹೇಳಿ ಕಳು.ಸಿದರು. ''ರೋಗಿ ಬಯಸಿದುದು ಹಾಲನ್ನ'', ವೈದ್ಯ ಹೇಳಿದುದೂ ಹಾಲನ್ನ ” ಇಬ್ಬರ ಮನಸ್ಸೂ ಒಂದೇ ವಿಧ ಭಾವನೆಯಲ್ಲಿದ್ದಿತು.
{{gap}}ವಾಸುದೇವ ಶಾಸ್ತ್ರಿಗಳಿಗೆ ಪ್ರಥಮಪತ್ನಿನಿಯೋಗವದುದು ಸೌಮ್ಯ ಸಂ||ದ ವೈಶಾಖಲಶುದ್ಧ ಸಪ್ತಮಿ) ಸೋಮವಾರದದಿನ, ವಿನಾಯಕ ಶಾಸ್ತ್ರಿಗಳ ಮಗಳನ್ನು ಕೊಟ್ಟು ಲಗ್ನ ಬೆಳೆಸಲೇರ್ಪಾಡಾದ ದು ಶ್ರಾವಣ ಶುದ್ಧ ದಶಮಿಯದಿನ .ಬೀಗರಿಬ್ಬರೂ ಒಳ್ಳೆಯ ಉಪಸನ್ನರಾದವರೇ. ಇಬ್ಬರಿಗೂ ಉತ್ಸಾಹವೂ ಇಮ್ಮಡಿಯಾಗಿಯೇ ಇದ್ದುದು, ವಿನಾಯಕ ಶಾಸ್ತ್ರಿಗಳ ಮಗಳು ರೂಪಿನಲ್ಲಿ ಬಹುಚಲುವೆಯಾಗಿಯೂ ಇದ್ದಳು, ನೀಲಕಂಠಶಾಸ್ತ್ರಿಗಳ ಮನೆಯಲ್ಲಿ ಇದು ದ್ವಿತೀಯ ವಿವಾಹವೆಂದು ಹೇಳುವುದಕ್ಕಾಗುತ್ತಿರಲಿಲ್ಲ, ಒಬ್ಬರು ಒಂದೊಂದು ಸಾವಿರರೂಪಾಯಿಗಳಿಗೆ ಮೀರಿದವೆಚ್ಚವನ್ನೇ ಮಾಡಿದರು, ನೀಲಕಂಠಶಾಸ್ತ್ರಿಗಳು ತಮ್ಮ ಮೊಮ್ಮಗನ ಕೈಲಿ ವಿವಾಹಾಗ್ನಿಯನ್ನೇ ಧಾರ್ಯಾಗ್ನಿಯನ್ನಾಗಿ ಮಾಡಿಸಿ ಒಂದು ದರ್ಶಸ್ಥಾಲೀಪಾಕವನ್ನೂ ಒಂದು ಪೌರ್ಣಮಾಸೀಸ್ಫಾಲೀಪಾಕವನ್ನೂ ಮಾಡಿಸಿ ತನ್ಮುಖೇನ ವೈಶ್ವದೇವವನ್ನು ಆರಂಭಮಾಡಿಸಿದರು. ಈ ವಿಜೃಂಭಣೆಗಳೆಲ್ಲಾ ಭಾದ್ರಪದ ಶುದ್ಧ ಪ್ರತಿಸತ್ತಿನರ್ಮಗೂ ನಡೆಯಿತು.ಇಷ್ಟು ಹೊತ್ತಿಗೆ ಹರಪುರದಲ್ಲಿ ಅಲ್ಲಲ್ಲಿಯೇ ಒಂದೊಂದು ಇಲಿಗಳು ಸಾಯುತ್ತಾ<noinclude></noinclude>
rkpi61b6ah5qsnoo8mq0y6p4krz0ayg
320008
320007
2026-05-15T05:59:58Z
Hariprasad Shetty10
7490
/* Validated */
320008
proofread-page
text/x-wiki
<noinclude><pagequality level="4" user="Hariprasad Shetty10" />{{rh|center=ಕಾದಂಬರೀ ಸಂಗ್ರಹ|left=8|right=}}</noinclude>ನನ್ನನ್ನು ಕೊಡಬೇಕೆಂದು ಒಂದು ಕಾಗದವನ್ನು ಬರದು ಹಾಕಿದರು. ಆದರೆ ಅವರು ತುಂಬಾ ಪ್ರಸಿದ್ಧಿಯುಳ್ಳ ದೊಡ್ಡ ಮನುಷ್ಯರಾಗಿದ್ದುದುಂದ ಈ ಕಾಗದವನ್ನು ಮೊದಲು ಲಕ್ಷ್ಯಮಾಡಲಿಲ್ಲ. ಹರಪುರದ ಜರ್ಮೀಾದಾರರು ಪ್ರಸಿದ್ಧರಾದ ವಿನಾಯಕಶಾಸ್ತ್ರಿ ಗಳೆಂಬುವರು ತಮ್ಮ ಏಕಮಾತ್ರ ಪುತ್ರಿಯಾದ ಲಕ್ಷ್ಮೀದೇವಿಯೆಂಬ ಕನ್ನೆಯನ್ನು ನೀಲ ಕಂಠಶಾಸ್ತ್ರಿಗಳ ಮನೆಗೆ ಕೊಡಬೇಕೆಂದು ಸಂಕಲ್ಪಿಸಿ ಅದೇ ಸಮಯದಲ್ಲಿಯೇ ವಾಸು ದೇವಶಾಸ್ತ್ರಿಗಳ ಚಾತಕವನ್ನು ತರಿಸಿನೋಡಿದರು, ದಾಂಪತ್ಯಾನುಕೂಲವು ಬಹಳ ಅನು ಕೂಲವಾಗಿದ್ದಿತು. ಇಂತಹ ಅನುಕೂಲವಾದವರನನ್ನು ಈಗ ಉದಾಸೀನ ಮಾಡಿಬಿಟ್ಟರೆ ಮುಂದೆ ತಮಗೆ ಇಷ್ಟು ಅನುಕೂಲವಾದ ಬಾಂಧವ್ಯವು ದೊರೆವುದೋ ಇಲ್ಲವೋ ಎಂದು ಅವರು ಈ ಅಗ್ರವನ್ನು ಆದಷ್ಟು ತ್ವರೆಯಿಂದ ನೆರವೇರಿಸಬೇಕೆಂದು ಬಲವಂತ ಮಾಡತೊ ಡಗಿದರು. ನೀಲಕಂಠಶಾಸ್ತ್ರಿಗಳೂ ಕೂಡ, ಇಂತಹ ಯೋಗ್ಯ ಮನೆತನದ ಕನ್ನಿಕೆಯು ಎರಡನೆಯ ಸಂಬಂಧಕ್ಕೆ ದೊರೆತುದು ಪುಣ್ಯೋದಯವೆಂದೂ, ನಾವು ಈಗ ಅವರು ಹೆಣ್ಣು ಕೊಡು ಎಂದು ಹೇಳುವಾಗಲೇ ಉದಾಸೀನಮಾಡಿಬಿಟ್ಟರೆ ಮುಂದೆ ಅವರ ಮನಸ್ಸು ಹೇಗೇ ಹೇಗೆ ಬದಲಾಯಿಸುವುದೋ, ಆದುದರಿಂದ ಈ ಲಗ್ನವನ್ನು ಮಾಘದಿ ಪಂಚಕಕ್ಕೆ ಮುಂಚೆಯೇ ನೆರವೇರಿಸಿ ಬಿಡಬೇಕೆಂದೂ ವಿನಾಯಕಶಾಸ್ತಿಗಳಿಗೆ ಹೇಳಿ ಕಳು.ಸಿದರು. ''ರೋಗಿ ಬಯಸಿದುದು ಹಾಲನ್ನ'', ವೈದ್ಯ ಹೇಳಿದುದೂ ಹಾಲನ್ನ ” ಇಬ್ಬರ ಮನಸ್ಸೂ ಒಂದೇ ವಿಧ ಭಾವನೆಯಲ್ಲಿದ್ದಿತು.
{{gap}}ವಾಸುದೇವ ಶಾಸ್ತ್ರಿಗಳಿಗೆ ಪ್ರಥಮಪತ್ನಿನಿಯೋಗವದುದು ಸೌಮ್ಯ ಸಂ||ದ ವೈಶಾಖಲಶುದ್ಧ ಸಪ್ತಮಿ) ಸೋಮವಾರದದಿನ, ವಿನಾಯಕ ಶಾಸ್ತ್ರಿಗಳ ಮಗಳನ್ನು ಕೊಟ್ಟು ಲಗ್ನ ಬೆಳೆಸಲೇರ್ಪಾಡಾದ ದು ಶ್ರಾವಣ ಶುದ್ಧ ದಶಮಿಯದಿನ .ಬೀಗರಿಬ್ಬರೂ ಒಳ್ಳೆಯ ಉಪಸನ್ನರಾದವರೇ. ಇಬ್ಬರಿಗೂ ಉತ್ಸಾಹವೂ ಇಮ್ಮಡಿಯಾಗಿಯೇ ಇದ್ದುದು, ವಿನಾಯಕ ಶಾಸ್ತ್ರಿಗಳ ಮಗಳು ರೂಪಿನಲ್ಲಿ ಬಹುಚಲುವೆಯಾಗಿಯೂ ಇದ್ದಳು, ನೀಲಕಂಠಶಾಸ್ತ್ರಿಗಳ ಮನೆಯಲ್ಲಿ ಇದು ದ್ವಿತೀಯ ವಿವಾಹವೆಂದು ಹೇಳುವುದಕ್ಕಾಗುತ್ತಿರಲಿಲ್ಲ, ಒಬ್ಬರು ಒಂದೊಂದು ಸಾವಿರರೂಪಾಯಿಗಳಿಗೆ ಮೀರಿದವೆಚ್ಚವನ್ನೇ ಮಾಡಿದರು, ನೀಲಕಂಠಶಾಸ್ತ್ರಿಗಳು ತಮ್ಮ ಮೊಮ್ಮಗನ ಕೈಲಿ ವಿವಾಹಾಗ್ನಿಯನ್ನೇ ಧಾರ್ಯಾಗ್ನಿಯನ್ನಾಗಿ ಮಾಡಿಸಿ ಒಂದು ದರ್ಶಸ್ಥಾಲೀಪಾಕವನ್ನೂ ಒಂದು ಪೌರ್ಣಮಾಸೀಸ್ಫಾಲೀಪಾಕವನ್ನೂ ಮಾಡಿಸಿ ತನ್ಮುಖೇನ ವೈಶ್ವದೇವವನ್ನು ಆರಂಭಮಾಡಿಸಿದರು. ಈ ವಿಜೃಂಭಣೆಗಳೆಲ್ಲಾ ಭಾದ್ರಪದ ಶುದ್ಧ ಪ್ರತಿಸತ್ತಿನರ್ಮಗೂ ನಡೆಯಿತು.ಇಷ್ಟು ಹೊತ್ತಿಗೆ ಹರಪುರದಲ್ಲಿ ಅಲ್ಲಲ್ಲಿಯೇ ಒಂದೊಂದು ಇಲಿಗಳು ಸಾಯುತ್ತಾ<noinclude></noinclude>
kqan4g6vxn3qqat3h7q1fcl4vid2v0k
ಪುಟ:ನನ್ನ ಸಂಸಾರ.djvu/೫೦
104
57333
320013
160506
2026-05-15T06:07:34Z
Shreelatha.Halemane
7642
/* Proofread */
320013
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{rh|center=ಕಾದಂಬರಿ ಸಂಗ್ರಹ|left=42 |right=}}
ನವರಿಗೆ ಜುಲ್ಮಾನೆಯಾಗಿ ಕೊಟ್ಟಂತೆ ಭಾವಿಸಿಕೊ. ಇನ್ನು ಮೇಲಾದರೂ ಹಠಮಾರಿ ತನವನ್ನೂ, ಹುರುಡನ್ನೂ, ಮೌಗ್ಯವನ್ನ , ಪರಿತ್ಯಜಿಸು. ನಾನು ನಾಳೆಯದಿನ ಸಾಯಂಕಾಲ ಅಲ್ಲಿಗೆ ಬರುತ್ತೇನೆ.
{{rh|center=|left=ರಂಗಪುರಿ|right=ಇತ್ಯಾಶಿಷಃ }}ರಂಗಪುರಿ,
{{rh|center=|left=16-1-17. |right=H,V,SASTRY.}}
{{gap}}ಕಾಗದವನ್ನು ನೋಡಿ ನನಗೆ ಬಹು ಸಂತೋಷವಾಯಿತು. ಮತ್ತು ನಾನು ವೃಥಾಪವಾದ ಗ್ರಸ್ತಳಾಗಿ ನನ್ನ ಯಜಮಾನರ ಅಹಿತಕ್ಕೆ ಪಾತ್ರಳಾಗಿದ್ದುದಕ್ಕೆ ತಕ್ಕ ಪ್ರಾಯಶ್ಚಿತ್ತಕಾಗಿ " ಉಧ್ಯಂಧನಂವಾ ವಿಷಭಕ್ಷಣಂವಾ ಕೃತ್ಯಾಮರಿಷ್ಯ" ಎಂದು ನಿಶ್ಚಯಮಾಡಿಕೊಂಡೆನು. ಯಾವ ಸ್ತ್ರೀಯು ತನ್ನ ಪತಿಯ ವಿಷಯದಲ್ಲಿ ದ್ರೋಹಮಾಡುವಳೋ ಅಂಥವಳು ಜನ್ನಿಸಿದ್ದರೂ ವ್ಯರ್ಥ, ನಾನು ನನ್ನಲ್ಲಿದ್ದ ಹಣದ ವಿಷಯವನ್ನು ನನ್ನ ಯಜಮಾನರಿಗೆ ತಿಳಿಸದಿದುದು ಮಹಾ ಪಾಪಕರವಾದ ಕಾರ್ಯ ವಾದಾಗ್ಯೂ, ನನ್ನ ನೈಜಗುಣವೂ, ಭೀರುಭಾವವೂ, ನಿರಪರಾಧಿತ್ವವೂ ಸ್ಥಾಪಿತವಾದ ಮೇಲೆ ನಾನು ಹರ್ಷಾಕಾಂತಳೇನೋ ಆದೆನು, ಆದರೆ ಕಿಂಚಿತ್ತಾಲ ನನ್ನ ಯಜಮಾ ನರ ಮನಸ್ಸಿನಲ್ಲಿ ಮಹಾ ಸಂಕಟವನ್ನು ತಂದಿಟ್ಟಿದ್ದ ನಾನು ಇನ್ನು ಬದುಕಿ ಏನು ಪ್ರಯೋಜನ, ಆದುದುಂದ ಹೇಗಾದರೂ ಈ ಪ್ರಾರ್ಥಿನ ದೇಹವನ್ನು ಸಂಚಭೂತ ಗಳಲ್ಲಿ ಐಕ್ಯ ಮಾಡುವುದೇ ಸುಯೆಂದು ನಿರ್ಧರಿಸಿದೆನು. ಆದರೂ ಈವರ್ತಮಾನವನ್ನು ಅವರ ಪಾದತಲದಲ್ಲಿ ಸಮರ್ಪಿಸಿ, ಅಪತನ ಮಾಡರ್ಬೇಂದು ನಿಶ್ಚಯಿಸಿಕೊಂಡೆನು. ನಮ್ಮ ಭಾವನವರಾದರೂ ನಮ್ಮ ಯಜಮಾನರ ಕಾಗದವನ್ನು ನೋಡಿ ಹೆಂಡತಿಯೊ ತನೆ ಏನೋ ಗುಸುಗುಸು ಮಾತನಾಡಿಕೊಳ್ಳುತ್ತಿದ್ದರು. ಅದೇನೆಂದು ನನಗೆ ಅರ್ಧ ವಾಗಲ್ಲ. ಆದರೂ ಕಷ್ಟದಿಂದಲೂಪಿಸಿನೋಡಲು, ಅಪರಾಧಿಯಾದ ಹೆಂಡತಿಯ ಗುಣವನ್ನು ಮುಚ್ಚಿಬಿಡುವದಕ್ಕಾಗಿ ಈ ಆಟವನ್ನು ಹೂಡಿದ್ದಾನೆಂದು ನಮ್ಮ ಭಾವ ನವರು ತಮ್ಮನ ವಿಷಯದಲ್ಲಿ ನಿಷ್ಠ ರ್ಎಸಿರುವರೆಂದು ತಿಳಿದು ಬಂದಿತು. ಏನಾದರೂ ಆಗಲಿ. ಹೇಗಾದರೂ ಹೋಗಲಿ. ಇತರರು ಏನು ಬೇಕಾದರೂ ಊಹಿಸಿಕೊಳ್ಳಲಿ. ನನ್ನ ಯಜಮಾನರು ನನ್ನ ವಿಷಯದಲ್ಲಿ ನಿಷ್ಕಳಂಕರಾಗಿರುವುದೊಂದೇ ನನಗೆ ಮುಖ್ಯವಾಗಿಬೇಕಾದುದು.
{{gap}}ಮಾರನೆಯದಿನ ಪ್ರಾತಃಕಾಲ ನಮ್ಮ ಯಜಮಾನರೂ ಬಂದರು. ನನ್ನನ್ನು ವಿಶೇ ಷವಾಗಿ ತಿರಸ್ಕರಿಸಿದುದಕ್ಕಾಗಿ ಕ್ಷಮೆ ಬೇಡಲು ನನ್ನ ಬಳಿಗೆ ಬಂದರು. ನನಗೆ ಆಗ ಮನ<noinclude></noinclude>
bldskeolr2byas1fret8cwr4it8abrw
ಪುಟ:ನನ್ನ ಸಂಸಾರ.djvu/೭೭
104
57360
320011
293286
2026-05-15T06:03:42Z
Hariprasad Shetty10
7490
320011
proofread-page
text/x-wiki
<noinclude><pagequality level="3" user="Shreelatha.Halemane" />{{center|ಮಧುಸೂದನ}}{{Right|3}}</noinclude>
ಹೋದಳು. ಈ ವೃತ್ತಾಂತವು ಕ್ಷಣಕಾಲದಲ್ಲಿ ಊರಲ್ಲೆಲ್ಲಾ ಹಬ್ಬ ಎಲ್ಲರೂ ಇದೇ ವಿಷಯವನ್ನೇ ಮಾತಾಡುತ್ತಿದ್ದರು.
{{gap}}ಇಷ್ಟು ಗದ್ದಲ ನಡೆಯುತ್ತಿದ್ದಾಗ ಒಂಭತ್ತು ವರ್ಷ ವಯಸ್ಸಿನ ಮದುವಣ ಗಿತ್ತಿಯಾದ ಸರಳಬಾಲೆಯು ಏನುಮಾಡುತ್ತಿರಬಹುದು ? ಬಲ್ಲಿರಾ ? ಸುಶಿಕ್ಷಿತಳೂ ವಿವೇಕಿಯೂ ಆದ ಆ ಕನ್ಯಯು ಈ ಘಟನೆಯನ್ನು ನೋಡಿ ವ್ಯಸನಮಗ್ನಳಾಗಿ ಕೂಡಲೆ ದೇವರ ಮನೆಗೆ ಹೋಗಿ “ ತನ್ನ ಗಂಡನಿಗೆ ಶುಭವಾಗಲೆಂದು ” ಗೌರೀ ಪೂಜೆಯನ್ನು ಮಾಡತೊಡಗಿದಳು. ವಿವಾಹವು ಪೂರ್ಣವಾಗಿ ನಡೆಯದಿದ್ದರೂ ಮಧು ಸೂದನನೇ ತನ್ನ ಯಾವಜ್ಜೀವವೂ ಪತಿಯಾಗಿರುವವನೆಂದು ಅವಳು ದೃಢನಿಶ್ಚಯ ಮಾಡಿ ಕೊಂಡು ಭಕ್ತಿಯಿಂದ ದೇವರನ್ನು ನುತಿಸತೊಡಗಿದಳು.
{{gap}}ಸೋಮಸುಂದರನು ಈ ವೃತ್ತಾಂತವನ್ನು ಕೂಡಲೆ ಪೋಲಿಸಿನವರಿಗೆ ತಿಳಿಸಿದನು. ಅವರೂ ಹುಡುಕುವುದಕ್ಕೆ ಆರಂಭಿಸಿದರು. ಒಳಿಕ ಸೋಮಸುಂದರನು ತ್ರಿಯಂಬಕ ಶಾಸ್ತ್ರಿಗಳನ್ನು ಕುರಿತು ಮುಂದೇನು ಮಾಡಬೇಕೆಂದು ಕೇಳಲು ಆತನು ಸ್ವಾಮಿ ! ಈಗ ನನಗೇನೂ ತೋರದು. ಮಾಂಗಲ್ಯಧಾರಣೆಯು ಆಗದಿದ್ದರೂ ವಿವಾಹವು ನಡೆಯಿತೆಂದೇ ನಾವು ಭಾವಿಸಬೇಕು. ನಾನು ನನ್ನ ಮಗಳನ್ನು ಇನ್ನೊಬ್ಬನಿಗೆ ಕೊಟ್ಟು ಆ ಹುಡುಗಿಯ ಸತೀತ್ವವನ್ನು ಹಾಳುಮಾಡಲಾರೆನೆನಲು ಸೋಮಸುಂದರನು, ಸ್ವಾಮಿ ! ನಿಮ್ಮ ಮಗಳು ನನ್ನ ಸೊಸೆಯೇ ಸರಿ! ಆದರೆ ಆ ಕನ್ಯೆಯು ನನ್ನ ಮನೆಯಲ್ಲಿದ್ದರೆ ನನಗೆ ಆಗಾಗ್ಗೆ ಆ ಮಗುವಿನ ಮುಖವನ್ನು ನೋಡಿ ದುಃಖ ಬರುವುದರಿಂದ ನನ್ನ ಮಗನು ಸಿಕ್ಕುವವರಿಗೆ ಆ ಹುಡುಗಿಯು ನಿಮ್ಮ ಮನೆಯಲ್ಲೇ ಇರಲಿ. ನನ್ನ ಮಗನು ಸಿಕ್ಕಿದೊಡನೆ ವಿವಾಹ ಕಾರ್ಯಗಳನ್ನು ಮುಂಬರಿಸೋಣವೆಂದು ಹೇಳಲು ಇಬ್ಬರೂ ಸುಮ್ಮನಾದರು.
{{center|ಎ ರ ಡ ನೆ ಯ ಅ ಧ್ಯಾ ಯ.}}
{{center|—————}}
{{center|(ಭಾಸ್ಕರ)}}
{{gap}}ಮೇಲೆಕಂಡ ವಿಷಯಗಳು ನಡೆದು ಹತ್ತುದಿನಗಳಾದವು. ಪೋಲೀಸ್ ಆಫೀಸರು ಬಂದು ವಿಷಯಗಳನ್ನೆಲ್ಲಾ ವಿಚಾರಿಸಿಕೊಂಡು ಹೋಗಿ ತಮ್ಮ ಕೈಲಾದ ಪ್ರಯತ್ನವನ್ನೆಲ್ಲಾ ಮಾಡಿ ಮಧುಸೂದನನನ್ನು ಹುಡುಕಿಸಿದರು. ಆದರೂ ಯಾವ ಪ್ರಯೋಜ<noinclude></noinclude>
i9p5gz85m8fg6sf5vrd0e0tkd1al0zt
320012
320011
2026-05-15T06:03:57Z
Hariprasad Shetty10
7490
320012
proofread-page
text/x-wiki
<noinclude><pagequality level="3" user="Shreelatha.Halemane" />{{center|ಮಧುಸೂದನ}}{{Right|3}}</noinclude>
ಹೋದಳು. ಈ ವೃತ್ತಾಂತವು ಕ್ಷಣಕಾಲದಲ್ಲಿ ಊರಲ್ಲೆಲ್ಲಾ ಹಬ್ಬ ಎಲ್ಲರೂ ಇದೇ ವಿಷಯವನ್ನೇ ಮಾತಾಡುತ್ತಿದ್ದರು.
{{gap}}ಇಷ್ಟು ಗದ್ದಲ ನಡೆಯುತ್ತಿದ್ದಾಗ ಒಂಭತ್ತು ವರ್ಷ ವಯಸ್ಸಿನ ಮದುವಣ ಗಿತ್ತಿಯಾದ ಸರಳಬಾಲೆಯು ಏನುಮಾಡುತ್ತಿರಬಹುದು ? ಬಲ್ಲಿರಾ ? ಸುಶಿಕ್ಷಿತಳೂ ವಿವೇಕಿಯೂ ಆದ ಆ ಕನ್ಯಯು ಈ ಘಟನೆಯನ್ನು ನೋಡಿ ವ್ಯಸನಮಗ್ನಳಾಗಿ ಕೂಡಲೆ ದೇವರ ಮನೆಗೆ ಹೋಗಿ “ ತನ್ನ ಗಂಡನಿಗೆ ಶುಭವಾಗಲೆಂದು ” ಗೌರೀ ಪೂಜೆಯನ್ನು ಮಾಡತೊಡಗಿದಳು. ವಿವಾಹವು ಪೂರ್ಣವಾಗಿ ನಡೆಯದಿದ್ದರೂ ಮಧು ಸೂದನನೇ ತನ್ನ ಯಾವಜ್ಜೀವವೂ ಪತಿಯಾಗಿರುವವನೆಂದು ಅವಳು ದೃಢನಿಶ್ಚಯ ಮಾಡಿ ಕೊಂಡು ಭಕ್ತಿಯಿಂದ ದೇವರನ್ನು ನುತಿಸತೊಡಗಿದಳು.
{{gap}}ಸೋಮಸುಂದರನು ಈ ವೃತ್ತಾಂತವನ್ನು ಕೂಡಲೆ ಪೋಲಿಸಿನವರಿಗೆ ತಿಳಿಸಿದನು. ಅವರೂ ಹುಡುಕುವುದಕ್ಕೆ ಆರಂಭಿಸಿದರು. ಒಳಿಕ ಸೋಮಸುಂದರನು ತ್ರಿಯಂಬಕ ಶಾಸ್ತ್ರಿಗಳನ್ನು ಕುರಿತು ಮುಂದೇನು ಮಾಡಬೇಕೆಂದು ಕೇಳಲು ಆತನು ಸ್ವಾಮಿ ! ಈಗ ನನಗೇನೂ ತೋರದು. ಮಾಂಗಲ್ಯಧಾರಣೆಯು ಆಗದಿದ್ದರೂ ವಿವಾಹವು ನಡೆಯಿತೆಂದೇ ನಾವು ಭಾವಿಸಬೇಕು. ನಾನು ನನ್ನ ಮಗಳನ್ನು ಇನ್ನೊಬ್ಬನಿಗೆ ಕೊಟ್ಟು ಆ ಹುಡುಗಿಯ ಸತೀತ್ವವನ್ನು ಹಾಳುಮಾಡಲಾರೆನೆನಲು ಸೋಮಸುಂದರನು, ಸ್ವಾಮಿ ! ನಿಮ್ಮ ಮಗಳು ನನ್ನ ಸೊಸೆಯೇ ಸರಿ! ಆದರೆ ಆ ಕನ್ಯೆಯು ನನ್ನ ಮನೆಯಲ್ಲಿದ್ದರೆ ನನಗೆ ಆಗಾಗ್ಗೆ ಆ ಮಗುವಿನ ಮುಖವನ್ನು ನೋಡಿ ದುಃಖ ಬರುವುದರಿಂದ ನನ್ನ ಮಗನು ಸಿಕ್ಕುವವರಿಗೆ ಆ ಹುಡುಗಿಯು ನಿಮ್ಮ ಮನೆಯಲ್ಲೇ ಇರಲಿ. ನನ್ನ ಮಗನು ಸಿಕ್ಕಿದೊಡನೆ ವಿವಾಹ ಕಾರ್ಯಗಳನ್ನು ಮುಂಬರಿಸೋಣವೆಂದು ಹೇಳಲು ಇಬ್ಬರೂ ಸುಮ್ಮನಾದರು.
{{center|ಎ ರ ಡ ನೆ ಯ ಅ ಧ್ಯಾ ಯ.}}
{{center|—————}}
{{center|(ಭಾಸ್ಕರ)}}
{{gap}}ಮೇಲೆಕಂಡ ವಿಷಯಗಳು ನಡೆದು ಹತ್ತುದಿನಗಳಾದವು. ಪೋಲೀಸ್ ಆಫೀಸರು ಬಂದು ವಿಷಯಗಳನ್ನೆಲ್ಲಾ ವಿಚಾರಿಸಿಕೊಂಡು ಹೋಗಿ ತಮ್ಮ ಕೈಲಾದ ಪ್ರಯತ್ನವನ್ನೆಲ್ಲಾ ಮಾಡಿ ಮಧುಸೂದನನನ್ನು ಹುಡುಕಿಸಿದರು. ಆದರೂ ಯಾವ ಪ್ರಯೋಜ<noinclude></noinclude>
1558721ms29x0yzuqep29fzzl35qih5
ಪುಟ:ಕುರುಕ್ಷೇತ್ರ ಗ್ರಂಥ.djvu/೨೭
104
72351
320026
259983
2026-05-15T06:20:07Z
Shreelatha.Halemane
7642
/* Validated */
320026
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{rh|center=ಕುರುಕ್ಷೇತ್ರ|left=೨೦|right=}}
ನಿಂದ ಭಾವುಸಾಹೇಬನು ಒಂದು ಪತ್ರವನ್ನು ಕೊಟ್ಟಿದ್ದನು. ಅದರ ಅಭಿಪ್ರಾಯವೇ ನಂದರೆ-ನಿಮ್ಮ ಪತ್ರವು ಮುಟ್ಟಿತು. ಅದಕ್ಕೆ ನಾವು ಬರೆಯುವ ಉತ್ತರವೇನಂದರೆ ಹಿಂದುಪದಪಾದಶಹ ಛತ್ರಪತಿಮಹಾರಾಜರವರು ತಮ್ಮರಾಜ್ಯದ ವ್ಯವಸ್ಥೆಯನ್ನು ತಮ್ಮ ಮನಸ್ಸಿಗೆ ಬಂದಂತೆ ಮಾಡಲು ಸ್ವತಂತ್ರರಿರುವರು. ಅವರ ಕೆಲಸದಲ್ಲಿ ನೀವು ಕೈಹಾಕಿ ಅಸ್ತವ್ಯಸ್ತಮಾಡುವ ಕಾರಣವಿಲ್ಲ. ನೀವು ಪರದೇಶದ ರಾಜರಾಗಿದ್ದು, ಸುಜಾಉದ್ದಾಲಾ, ಹಾಗು ನಜೀಬಲಾ ಇವರ ಮಾತು ಕೇಳಿ ನಿಮ್ಮ ಗಡಿಯನ್ನು ದಾಟಿ ನಮ್ಮ ದೇವ ದಲ್ಲಿ ಬಂದಿರುತ್ತೀರಿ. ನೀವು ಹೀಗೆ ಮಾಡಿದ್ದು ಯೋಗ್ಯವಲ್ಲ. ಹಿಂದಕ್ಕೆ ನೀವು ಹಿಂದು ಸ್ನಾನದಮೇಲೆ ದಂಡೆತ್ತಿ ಬಂದು ಮುಸಲ್ಮಾನ ಬಾದಶಾಹಿಯನ್ನು ಮುಣುಗಿಸಿರುತ್ತೀರಿ. ಈಗ ದಿಲ್ಲಿಯ ಮಿರಾಬೇಗಮರನ್ನು ಬೆನ್ನಿಗೆ ಕಟ್ಟಿಕೊಂಡು ಮತ್ತೆ ಬಂದು ವ್ಯರ್ಥವಾಗಿ ಪುಂಡಾಟಿಕೆ ನಡಿಸಿರುವಿರಿ. ಇದಸರಿಯಲ್ಲ. ಹಿಂದಕ್ಕೆ ನೀವುಬಂದು ಗೊಂದಲtಾಕಿದಾಗ ನಾವು ಇದ್ದರೆ, ದಿಲ್ಲಿಯ ಬಾದಶಾಹಿಯನ್ನು ಹೀಗೆ ಕೆಡಿಸುತ್ತಿದ್ದಿಲ್ಲ. ಸದ್ಯ, ನಮ್ಮ ಮಸಲತ್ತಿಗೆ ಅಡ್ಡಬರುವ ಅಧಿಕಾರವು ನಿಮಗಿಲ್ಲ. ನಮಗೆ ಯೋಗ್ಯವಾಗಿ ತೋರಿದ್ದನ್ನು ಮಾಡಲಿಕ್ಕೆ ನನ್ನಛತ್ರಪತಿಸರಕಾರವೂ, ಪೇಶ್ವ ಸರಕಾರವೂ ಸಮರ್ಥವಿರುತ್ತವೆ. ನೀವು ನಿಮ್ಮ ಗಡಿದಾಟಿ ಬಂದರೆ ಮರಾಟರು ನಾವು, ರೋಮ-ಶಾಮಗಳ ಸಮಾಚಾರವನ್ನು ಸಹ ತಕೊಳ್ಳುವಾಗ, ನಿಮ್ಮ ಪಾಡೇನು ? ನಮಾ ಡನೆ ಸ್ನೇಹಬಳಿಸುವ ಇಚ್ಛೆ ನಿಮಗಿದ್ದರೆ, ಕೂಡಲೆ ಸೈನ್ಯ ಸಹಿತವಾಗಿ ಅಟಕವನ್ನು ದಾಟಿ ನಿಮ್ಮ ದೇಶಕ್ಕೆ ಹೋಗಿರಿ. ಇತ್ತ ಎಲ್ಲ ಮಾತಿನ ಸಿದ್ದತೆಯಿರುವದು , ನಿಮ್ಮನ್ನು ಕರೆತಂದವರು ಏನು ಸುರಕೊಳ್ಳುವರೋ ನಾವರಿಯೆವು. ಛತ್ರಪತಿಯ ದೌಲತ್ತಿನ ಕರ್ತಾರರು ಸಂತಪ್ರಧಾನರಿದ್ದು, ಅವರ ಮೇಲೆ ಯಾವತ್ತು ರಾಜ್ಯದ ಭಾರವಿರುವದು, ಛತ್ರಪತಿಯ ಕೃಪೆಯಿಂದ ಅವರು ರಾಜ್ಯವನ್ನು ಸಂಪಾದಿಸಿ ವಿಸ್ತರಿಸಿದರು. ಇನ್ನು ಮೇಲೆಯೂ ಅದನ್ನು ವಿಸ್ತರಿಸುವ ಉತ್ಸಾಹವು ಅವರಿಗಿರುವದು, ನೀವು ತಿರುಗಿ ಹೋಗದಿದ್ದರೆ, ನಿಮ್ಮನ್ನು ಅಟಕದಾಟಿಸಿ ಅಟ್ಟಲಿಕ್ಕೆ ನಮ್ಮ ಮೂರುಲಕ್ಷ ಸೈನ್ಯವು ಸಿದ್ಧವಾಗಿರುವದು,
{{gap}} ಪ್ರಿಯವಾಚಕರೇ, ಈ ಉತ್ತರವನ್ನು ಓದಿ ಅತ್ಯಂತ ಅಭಿಮಾನಿಯದ ಆ ದುರಾಣಿ ಪುರುಷವ್ಯಾಘ್ರನ ಸ್ಥಿತಿಯೇನಾಗಿರಬಹುದೆಂಬದನ್ನು ನೀವೇ ತರ್ಕಿಸತಕ್ಕದ್ದು. ಆಗ ಆ ಅಬದಾಲಿಯು ಹೆಚ್ಚಿಗೆಯೇನೂ ಭೂತಾಡದೆ, ಆ ವಕೀಲರಿಗೆ ಅಪ್ಪಣೆಕೊಟ್ಟು ಕಳಿಸು ವಾಗ -“ಒಳ್ಳೇದು, ನೀವು ಹೋಗಿರಿ, ಮರಾಟರು ಗುರಾಣಿ ಯನ್ನು ಅಟಕ' ದಾಟ ಅಟ್ಟುವರೋ , ದುರಾಣಿಶಹನು ಮರಾಟರನ್ನು ದಕ್ಷಿಣಕ್ಕೆ ಅಟ್ಟುವನೋ, ಎಂಬದನ್ನು ನೋಡುವದಕ್ಕಾಗಿಯೇ ನಾವು ಬರುತ್ತಿರುವೆವೆಂದು ನಿಮ್ಮ ಯಜಮನರಿಗೆ ಹೇಳಿರಿ ಎಂದು ನುಡಿದನು.<noinclude></noinclude>
0vum0c3ezzd6lkgyqx60pvqgri3dvcz
ಪುಟ:ಕುರುಕ್ಷೇತ್ರ ಗ್ರಂಥ.djvu/೨೮
104
72352
320027
294030
2026-05-15T06:21:15Z
Shreelatha.Halemane
7642
320027
proofread-page
text/x-wiki
<noinclude><pagequality level="3" user="Shreelatha.Halemane" /></noinclude>
{{center|'''೪ ನೆಯ ಪ್ರಕರಣ - ದಂಡಿನಪಾಳಯಗಳು'''}}
{{gap}}ಈ ಮೇರೆಗೆ ಭಾವುಸಾಹೇಬನು ದುರಾಳಿಯಕಡೆಗೆ ತಮ್ಮ ವಕೀಲರನ್ನು ಕಳಿಸಿದರೂ , ಆತನು ಯುವ ಪ್ರಸಂಗವು ತಪ್ಪದಂತೆಯೇ ಬರೆದನೆಂಬದು ವಾಚಕರಿಗೆ ಗೊತ್ತಾಗಿರಬಹುದು. ಉತ್ತರಹಿಂದುಸ್ತಾನದ ಅನುಭನಿಕ ಸರದಾರರು ಈಗ ಯುದ್ದ ಮಾಡಬಾರದೆಂದು ಬೇಕಾದಷ್ಟು ಹೇಳಿದರು; ಆದರೆ ಭಾವುಸಾಹೇಬನು ಕೇಳಲಿಲ್ಲ. ಯುದ್ದ ಮಾಡಿಯೇ ತೀರಬೇಕೆಂದು ಆತನು ಹಟಹಿಡಿದನು. ಬಾದಶಾಹಿ ಸಿಂಹಾಸನದ ಅಪಮಾನ ಮಾಡಿದ್ದರಿಂದ ಉತ್ತರಹಿಂದುಸ್ತಾನದ ಮುಸಲ್ಮಾನ-ಪಾಟ ರಜಪೂತಅರಸರು ಭಾವು ಸಾಹೇಬನಮೇಲಿನ ಮನಸ್ಸು ತೆಗೆದು ಒಬ್ಬೊಬ್ಬರೇ ದಿಲ್ಲಿಯಿಂದ ಹೊರಟುಹೋಗಹತ್ತಿದರು. ಆಗ ಆ ಗರ್ವಿಷ್ಟ ಸದಾಶಿರಾಯನು ಈ ಬಾದಶಾಹಿಪರಿವಾರದ ಸಹಾಯವನ್ನು ಲಕ್ಷಿಸಲಿಲ್ಲ. ಆತನು ತನ್ನ ದಕ್ಷಿಣದ ಪರಿವಾರವನ್ನು ಕುರಿತು-ಹೋಗಲಿ, ಇವರೆಲ್ಲರೂ ಹೊರಟುಹೋಗಿಬಿಡಲಿ, ಅದಕ್ಕಾಗಿ ಚಿಂತೆಮಾಡುವ ಕಾರಣವಿಲ್ಲ, ಬೆಟ್ಟಯಬೆನಕನ ಎರಡು ಕಾಲುಮುರಿದರೇನು ಅದು ಕುಂಟುಬೀಳುವದಿಲ್ಲ. ನಮ್ಮ ದಕ್ಷಿಣದದಂಡು ಶತ್ರು ಗಳ ಸಮಾಚಾರತಕೊಳ್ಳಲು ಸಮರ್ಥವಿರುವದು. ಇಂಥ ಕುಲಗೇಡಿಗಳೂ, ಅರ್ಧ ಹಿಂದೂ-ಅರ್ಧಮುಸಲ್ಮಾನರಾಗಿರುವವರೂ ನಮಗೆ ಬೇಡವೇ ಬೇಡ. ಅವರು ಹೋದರೆ ನಮ್ಮ ಕೆಲಸನಿಲ್ಲುವದಿಲ್ಲ” ಎಂದು ಹೇಳಿದನು. ಪ್ರಿಯವಾಚಕರೇ, ಎಂಥ ಗರ್ವವಿದು! ತನ್ನ ಕೈಯಲ್ಲಿ ಸದ್ಯಕ್ಕೆ ಸಾಕಷ್ಟು ಸೈನ್ಯವಿದ್ದರೂ, ಭಾವೂಸಾಹೇಬನು ಹೀಗೆ ನಿಷ್ಟುರ ಮಾತುಗಳನ್ನಾಡಿ ತನ್ನ ಬಲವನ್ನು ಕಡಿಮೆ ಮಾಡಿಕೊಳ್ಳತಕ್ಕದ್ದಿಲ್ಲ. ಇದೆಂಥ ಮುತ್ಸದ್ದಿಗಿರಿಯು? ಇದೆಂಥ ಜಾಣತನವು?
{{gap}}ಹೀಗಿರುವಾಗ ಮಳೆಗಾಲವು ಹೋಗತೊಡಗಿತು. ಹೊಳೆಗಳು ಇಳಿಯಹತ್ತಿದವು. ಸಂಗ್ರಾಮದ ದಿವಸಗಳು ಸವಿಾಪಿಸತೊಡಗಿದವು. ಆಗ ಭಾವೂಸಾಹೇಬನು ರಾಜೇ ಬಹಾದ್ದರ ನಾರೊಶಂಕರನನ್ನು ಹತ್ತು ಸಾಸಿರ ದಂಡಿನೊಡನೆ ದಿಲ್ಲಿಯಲ್ಲಿಟ್ಟು, ಅಲ್ಲಿಂದ ೫೦/೬೦ ಹರದಾರಿಗಳ ಮೇಲಿರುವ ಕುಂಜಪ್ಪರದ ತಾಣೆಯಕಡೆಗೆ ತಾನು ಸ್ವತಃ ದಂಡಿನೊಡನೆ ಸಾಗಿದನು, ಕುಜಪುರದ ಠಾಣೆಯು ಅದಾಲಿಯದು. ತನಗೆ ಅಂಥಪ್ರಸಂಗ ಬಂದರೆ ಹಿಂದಿರುಗಿ ಪಂಚಾಬದಮಾರ್ಗದಿಂದ ಸ್ವದೇಶಕ್ಕೆ ಹೋಗಲಿಕ್ಕೆ ಅನುಕೂಲವಾಗ ಬೇಕೆಂತಲೂ, ಹೊಸದಾಗಿ ಸೈನ್ಯದ ಸಹಾಯಪಡೆಯಲಿಕ್ಕೆ ತೊಂದರೆಯಾಗಬಾರದೆಂತಲೂ ಆ ಯವನವೀರನು ಒಂದೇಜಾತಿಯ ಹತ್ತು ಸಾವಿರ ಜನ ರೋಹಿಲರನ್ನು ಅಲ್ಲಿ ಇಟ್ಟಿದ್ದನು. ಈ ಮಹತ್ವದ ಠಾಣ್ಯವನ್ನು ಸ್ವಾಧೀನಪಡಿಸಿಕೊಂಡು, ದುವಾಣಿಯ ಸ್ವದೇಶಕ್ಕೆ ಹೋಗುವ ದಾರಿಯನ್ನು ಕಟ್ಟಬೇಕೆಂದು ಭಾವುಸಾಹೇಬನು ತನ್ನ ಎಲ್ಲ ದುಂಡಿನೊಡನೆ ಹೊರಟದ್ದನು. ಹೀಗೆಮಾಡಿದರೆ ತನ್ನ ದೇಶಕ್ಕೆ ಹೋಗುವದಾರಿಯು ತನಗೂ ಕಟ್ಟಾಗುವದೆಂಬುದನ್ನು ಆತನು ಲಕ್ಷಿಸಲೇಇಲ್ಲ; ಯಾಕಂದರೆ, ತಾನು ಸೋಲುವೆನೆಂ, ಕಲ್ಪನೆಯುಸಹ ಆತನಿಗಿದ್ದಿಲ್ಲ.<noinclude></noinclude>
mkc73dpaoez10rxmm0zy1b0zf1p08q6
320039
320027
2026-05-15T08:54:38Z
Pragathi. BH
7585
/* Validated */
320039
proofread-page
text/x-wiki
<noinclude><pagequality level="4" user="Pragathi. BH" /></noinclude>
{{center|'''೪ ನೆಯ ಪ್ರಕರಣ - ದಂಡಿನಪಾಳಯಗಳು'''}}
{{gap}}ಈ ಮೇರೆಗೆ ಭಾವುಸಾಹೇಬನು ದುರಾಳಿಯಕಡೆಗೆ ತಮ್ಮ ವಕೀಲರನ್ನು ಕಳಿಸಿದರೂ , ಆತನು ಯುವ ಪ್ರಸಂಗವು ತಪ್ಪದಂತೆಯೇ ಬರೆದನೆಂಬದು ವಾಚಕರಿಗೆ ಗೊತ್ತಾಗಿರಬಹುದು. ಉತ್ತರಹಿಂದುಸ್ತಾನದ ಅನುಭನಿಕ ಸರದಾರರು ಈಗ ಯುದ್ದ ಮಾಡಬಾರದೆಂದು ಬೇಕಾದಷ್ಟು ಹೇಳಿದರು; ಆದರೆ ಭಾವುಸಾಹೇಬನು ಕೇಳಲಿಲ್ಲ. ಯುದ್ದ ಮಾಡಿಯೇ ತೀರಬೇಕೆಂದು ಆತನು ಹಟಹಿಡಿದನು. ಬಾದಶಾಹಿ ಸಿಂಹಾಸನದ ಅಪಮಾನ ಮಾಡಿದ್ದರಿಂದ ಉತ್ತರಹಿಂದುಸ್ತಾನದ ಮುಸಲ್ಮಾನ-ಪಾಟ ರಜಪೂತಅರಸರು ಭಾವು ಸಾಹೇಬನಮೇಲಿನ ಮನಸ್ಸು ತೆಗೆದು ಒಬ್ಬೊಬ್ಬರೇ ದಿಲ್ಲಿಯಿಂದ ಹೊರಟುಹೋಗಹತ್ತಿದರು. ಆಗ ಆ ಗರ್ವಿಷ್ಟ ಸದಾಶಿರಾಯನು ಈ ಬಾದಶಾಹಿಪರಿವಾರದ ಸಹಾಯವನ್ನು ಲಕ್ಷಿಸಲಿಲ್ಲ. ಆತನು ತನ್ನ ದಕ್ಷಿಣದ ಪರಿವಾರವನ್ನು ಕುರಿತು-ಹೋಗಲಿ, ಇವರೆಲ್ಲರೂ ಹೊರಟುಹೋಗಿಬಿಡಲಿ, ಅದಕ್ಕಾಗಿ ಚಿಂತೆಮಾಡುವ ಕಾರಣವಿಲ್ಲ, ಬೆಟ್ಟಯಬೆನಕನ ಎರಡು ಕಾಲುಮುರಿದರೇನು ಅದು ಕುಂಟುಬೀಳುವದಿಲ್ಲ. ನಮ್ಮ ದಕ್ಷಿಣದದಂಡು ಶತ್ರು ಗಳ ಸಮಾಚಾರತಕೊಳ್ಳಲು ಸಮರ್ಥವಿರುವದು. ಇಂಥ ಕುಲಗೇಡಿಗಳೂ, ಅರ್ಧ ಹಿಂದೂ-ಅರ್ಧಮುಸಲ್ಮಾನರಾಗಿರುವವರೂ ನಮಗೆ ಬೇಡವೇ ಬೇಡ. ಅವರು ಹೋದರೆ ನಮ್ಮ ಕೆಲಸನಿಲ್ಲುವದಿಲ್ಲ” ಎಂದು ಹೇಳಿದನು. ಪ್ರಿಯವಾಚಕರೇ, ಎಂಥ ಗರ್ವವಿದು! ತನ್ನ ಕೈಯಲ್ಲಿ ಸದ್ಯಕ್ಕೆ ಸಾಕಷ್ಟು ಸೈನ್ಯವಿದ್ದರೂ, ಭಾವೂಸಾಹೇಬನು ಹೀಗೆ ನಿಷ್ಟುರ ಮಾತುಗಳನ್ನಾಡಿ ತನ್ನ ಬಲವನ್ನು ಕಡಿಮೆ ಮಾಡಿಕೊಳ್ಳತಕ್ಕದ್ದಿಲ್ಲ. ಇದೆಂಥ ಮುತ್ಸದ್ದಿಗಿರಿಯು? ಇದೆಂಥ ಜಾಣತನವು?
{{gap}}ಹೀಗಿರುವಾಗ ಮಳೆಗಾಲವು ಹೋಗತೊಡಗಿತು. ಹೊಳೆಗಳು ಇಳಿಯಹತ್ತಿದವು. ಸಂಗ್ರಾಮದ ದಿವಸಗಳು ಸವಿಾಪಿಸತೊಡಗಿದವು. ಆಗ ಭಾವೂಸಾಹೇಬನು ರಾಜೇ ಬಹಾದ್ದರ ನಾರೊಶಂಕರನನ್ನು ಹತ್ತು ಸಾಸಿರ ದಂಡಿನೊಡನೆ ದಿಲ್ಲಿಯಲ್ಲಿಟ್ಟು, ಅಲ್ಲಿಂದ ೫೦/೬೦ ಹರದಾರಿಗಳ ಮೇಲಿರುವ ಕುಂಜಪ್ಪರದ ತಾಣೆಯಕಡೆಗೆ ತಾನು ಸ್ವತಃ ದಂಡಿನೊಡನೆ ಸಾಗಿದನು, ಕುಜಪುರದ ಠಾಣೆಯು ಅದಾಲಿಯದು. ತನಗೆ ಅಂಥಪ್ರಸಂಗ ಬಂದರೆ ಹಿಂದಿರುಗಿ ಪಂಚಾಬದಮಾರ್ಗದಿಂದ ಸ್ವದೇಶಕ್ಕೆ ಹೋಗಲಿಕ್ಕೆ ಅನುಕೂಲವಾಗ ಬೇಕೆಂತಲೂ, ಹೊಸದಾಗಿ ಸೈನ್ಯದ ಸಹಾಯಪಡೆಯಲಿಕ್ಕೆ ತೊಂದರೆಯಾಗಬಾರದೆಂತಲೂ ಆ ಯವನವೀರನು ಒಂದೇಜಾತಿಯ ಹತ್ತು ಸಾವಿರ ಜನ ರೋಹಿಲರನ್ನು ಅಲ್ಲಿ ಇಟ್ಟಿದ್ದನು. ಈ ಮಹತ್ವದ ಠಾಣ್ಯವನ್ನು ಸ್ವಾಧೀನಪಡಿಸಿಕೊಂಡು, ದುವಾಣಿಯ ಸ್ವದೇಶಕ್ಕೆ ಹೋಗುವ ದಾರಿಯನ್ನು ಕಟ್ಟಬೇಕೆಂದು ಭಾವುಸಾಹೇಬನು ತನ್ನ ಎಲ್ಲ ದುಂಡಿನೊಡನೆ ಹೊರಟದ್ದನು. ಹೀಗೆಮಾಡಿದರೆ ತನ್ನ ದೇಶಕ್ಕೆ ಹೋಗುವದಾರಿಯು ತನಗೂ ಕಟ್ಟಾಗುವದೆಂಬುದನ್ನು ಆತನು ಲಕ್ಷಿಸಲೇಇಲ್ಲ; ಯಾಕಂದರೆ, ತಾನು ಸೋಲುವೆನೆಂ, ಕಲ್ಪನೆಯುಸಹ ಆತನಿಗಿದ್ದಿಲ್ಲ.<noinclude></noinclude>
ds0f2z3lwxhntpbwo84vj687j98s5oz
ಪುಟ:ಕುರುಕ್ಷೇತ್ರ ಗ್ರಂಥ.djvu/೩೩
104
72357
320017
319081
2026-05-15T06:11:59Z
Hariprasad Shetty10
7490
320017
proofread-page
text/x-wiki
<noinclude><pagequality level="1" user="Hariprasad Shetty10" />
{{rh|೨೫|ಕುರುಕ್ಷೇತ್ರ|}}</noinclude>ಣಿಯನ್ನು ನೋಡಿ ಬಾದಶಹನು ಸುಪ್ರಸನ್ನನಾಗಿದ್ದನು. ಕೆಲವು ಜನರ ಮುಖಚರ್ಯದಲ್ಲಿ ಚಿತ್ತಾಹಾರಕ ಶಕ್ತಿಯು ಸ್ವಾಭಾವಿಕವಾಗಿಯೇ ಇರುತ್ತದೆ. ಅದರಂತೆ ಬೈರಾಗಿಣಿಯ ಮುಖಚರ್ಯದ ಲಕ್ಷಣವಿದ್ದು, ಆಕೆಯು ಶಹನ ಚಿತ್ತವನ್ನು ಸ್ವಾಭಾವಿಕವಾಗಿ ಹರಣ ಮಾಡಿದ್ದಳು. ಆಕೆಯ ಬಾಯಿಂದ ಎರಡು ಪದಗಳನ್ನು ಕೇಳಬೇಕೆಂಬ ಇಚ್ಛೆಯು ಶಹನಿಗೆ ಉತ್ಪನ್ನವಾಯಿತು. ಆತನು ನಜೀಬಉದ್ದೌಲನಿಗೆ ? ( ವಜೀರಸಾಬ, ಈ ಹುಡುಗೆಯು ಯಾವ ಜಾತಿಯವಳು ? ಈಕೆಯ ಉಡಿಗೆ-ತೊಡಿಗೆಗಳು ವಿಲಕ್ಷಣವಾಗಿ ತೋರುವವು. ಈಕೆಯಲ್ಲಿರುವ ತಂತುವಾರವನ್ನು ನೋಡಿದರೆ, ಈಕೆಗೆ ಕಾಡಲಿಕ್ಕೆ ಬರಬಹುದೆನ್ನುವಾಗೆ ತೋರುತ್ತದೆ. ಹೇಳಿ, ಒಂದೆಂದು ನರಗಳನ್ನು ಹಾಡೆಂದು ಈಕೆಗೆ ಹೇಳಿರಿ,” ಎಂದು ನುಡಿದನು. ಅದಕ್ಕೆ ನಜೀಬನು - ( ಬಾವಿದ, ಈಕೆಯು ಬೈರಾಗಿಣಿಯು. ನಮ್ಮ ದರವೇತಿಗಳಂತೆ ಬೈರಾಗಿಣಿಯರು ದೇವರ ಸ್ತೋತ್ರದಪದಗಳನ್ನು ಹಾಡಿ ಭಿಕ್ಷೆಬೇಡಿ ಹೊಟ್ಟೆ ತುಂಬಿಕೊಳ್ಳುವರು. ಈಕೆಗಾದರೂ ಮಾಡಲಿಕ್ಕೆ ಬರುತ್ತಿರಲೇಬೇಕು” ಎಂದು ಹೇಳಿ ಬೈರಾಗಿಣಿಗೆ - ಏ ಲೋಕರಿ, ಬಾದರರವರು ನಿನ್ನ ಬಾಯಿಂದ ಎರಡು ಹಾಡು ಕೇಳಬೇಕೆನ್ನುತ್ತಾರೆ. ನಿನ್ನ ವೀಣೆಯನ್ನು ಸಜ್ಜುಮಾಡಿಕೊಂಡು ಚನ್ನಾಗಿ ಪಾಡು ಎಂದು ಹೇಳಿದನು. ಆಗ ಬೈರಾಗಿಣಿಯು ಎದು ಬಾದಶಹನಿಗೆ ನೆಲಮುಟ್ಟಿ ಮುಜುರೆಮಾಡಿ ಆತಂಕ ಎದುರೆಯ ಮುಂದೆ ಕುಳಿತು ತನ್ನ ವೀಣೆಯ ಕಿವಿಗಳನ್ನು ತಿರುವಿ ಸಪ್ತಸ್ವರಗಳನ್ನು ಕೂಡಿಸಿದಳು. ಬಳಿಕ ಆಯು ಮತ್ತೆ ಎದ್ದುನಿಂತು ಬಾದಶಹನಿಗೆ ಮುಜುರೆಮಾಡಿ ಮುಂದಕ್ಕೆ ಸರಿದುನಿಂತು ಗಾಯನಮಾಡತೊಡಗಿದಳು.
{{gap}}ಮೊದಲೇ ಜಾತಿ; ಅದರಲ್ಲಿ ನವಯೌವನ; ಮೇಲೆ ಸುಮನೋಹರಕತ; ಕೇಳು ವದೇನು ? ಬೈರಾಗಿಣಿಯು ಗಿರಡಿಯಮೇಲೆ ಗಿರಡಿಯ ಹೊರಳಿಸಿ ಹಾಡತೊಡಗಲು, ಬಾದಶಹನು ಸಂತೋಷಭರಿತನಾದನು, ನಮ್ಮ ದೇಶದ ಯಾವತ್ತು ತಂತುವಾದ್ಯಗಳಲ್ಲಿ ವೀಣೆಯು ಬಹು ಸುಸ್ತರವುಳ್ಳದ್ದೆಂದು ತಿಳಿಯಲ್ಪಟ್ಟಿರುವದು. ನಮ್ಮವರಿಗಂತು ಅದು ಪ್ರಿಯವಾದದ್ದೇ ಸರಿ; ಆದರೆ, ವಿಲಾಯತಿಯ ಜನರಿಗೂ ಅದು ಬಹು ಮನೋಹರವಾಗಿ ತೋರಿತು. ಬೈರಾಗಿಣಿಯ ಸುದೈವದಿಂದ ಅಂದಿನ ಆಕೆಯ ಗಾಯನವು ಬಹು ರನ್ನ ವಾಯಿತು. ಆಕೆಯ ಗಾಯನ ವಾದನಗಳು ಸಶಾಸ್ತ್ರವಾಗಿಯೂ, ತಾಲಬದ್ದವಾಗಿಯೂ ಇದ್ದವು. ಆ ತರುಣ' ಬೈರಾಗಿಣಿಯು ಆನಂದಪರವಶಳಾಗಿ ಗಾಯನಮಾಡುತ್ತಿರಲು, ವೀಣೆಯ ನಾದವಾವುದು, ಆಕೆಯ ಮಧುರಕಂಠಧನಿಯಾವದು ಎಂಬದು, ಸುಜಾ ದೌಲನಂಥ ರಸಿಕ ಗಾಯನಪಟು ಸರದಾರನು ಕೂಡ ತಿಳಿಯದಾದನು. ಅಂದಬಳಿಕ ಉಳಿದವರಪಾಡೇನು ? ವಿಲಾಯತಿಯ ಆ ಪಠಾಣ ಜನರಿಗೆ ಬೈರಾಗಿಣಿಯ ಹಾಡಿನೊಳಗಿ ನದೊಂದು ಅಕ್ಷರಸಹ ತಿಳಿಯುತ್ತಿದ್ದಿಲ್ಲ; ಆದರೆ ಅವರು ನಾವಲುಬ್ಧರಾಗಿ ಬೈರಾಗಿಣಿಯ ಸುತ್ತುಮುತ್ತು ನೆರೆದಿದ್ದರು. ಹೀಗೆ ಎಲ್ಲರೂ ಆನಂದಪರವಶವಾಗಿರುವಾಗ ಬೈರಾಗಿಣಿಯು ತನ್ನ ಗಾಯನವನ್ನು ನಿಲ್ಲಿಸಿ ವೀಣೆಯನ್ನು ಕೆಳಗಿಟ್ಟು ಬಾದಶಹನಿಗೆ ನೆಲ ಮುಟ್ಟಿ ಸಲಾಮುಮಾಡಿ ಮತ್ತೆ ಕೈ ಜೋಡಿಸಿ ನಿಂತುಕೊಂಡು— ಖಾವಿಂದ, ನಾನು<noinclude></noinclude>
c4a8h9lbpjd2hfdsi08pimdnsud72js
320018
320017
2026-05-15T06:12:13Z
Hariprasad Shetty10
7490
320018
proofread-page
text/x-wiki
<noinclude><pagequality level="1" user="Hariprasad Shetty10" />
{{rh|೨೫|ಕುರುಕ್ಷೇತ್ರ!|}}</noinclude>ಣಿಯನ್ನು ನೋಡಿ ಬಾದಶಹನು ಸುಪ್ರಸನ್ನನಾಗಿದ್ದನು. ಕೆಲವು ಜನರ ಮುಖಚರ್ಯದಲ್ಲಿ ಚಿತ್ತಾಹಾರಕ ಶಕ್ತಿಯು ಸ್ವಾಭಾವಿಕವಾಗಿಯೇ ಇರುತ್ತದೆ. ಅದರಂತೆ ಬೈರಾಗಿಣಿಯ ಮುಖಚರ್ಯದ ಲಕ್ಷಣವಿದ್ದು, ಆಕೆಯು ಶಹನ ಚಿತ್ತವನ್ನು ಸ್ವಾಭಾವಿಕವಾಗಿ ಹರಣ ಮಾಡಿದ್ದಳು. ಆಕೆಯ ಬಾಯಿಂದ ಎರಡು ಪದಗಳನ್ನು ಕೇಳಬೇಕೆಂಬ ಇಚ್ಛೆಯು ಶಹನಿಗೆ ಉತ್ಪನ್ನವಾಯಿತು. ಆತನು ನಜೀಬಉದ್ದೌಲನಿಗೆ ? ( ವಜೀರಸಾಬ, ಈ ಹುಡುಗೆಯು ಯಾವ ಜಾತಿಯವಳು ? ಈಕೆಯ ಉಡಿಗೆ-ತೊಡಿಗೆಗಳು ವಿಲಕ್ಷಣವಾಗಿ ತೋರುವವು. ಈಕೆಯಲ್ಲಿರುವ ತಂತುವಾರವನ್ನು ನೋಡಿದರೆ, ಈಕೆಗೆ ಕಾಡಲಿಕ್ಕೆ ಬರಬಹುದೆನ್ನುವಾಗೆ ತೋರುತ್ತದೆ. ಹೇಳಿ, ಒಂದೆಂದು ನರಗಳನ್ನು ಹಾಡೆಂದು ಈಕೆಗೆ ಹೇಳಿರಿ,” ಎಂದು ನುಡಿದನು. ಅದಕ್ಕೆ ನಜೀಬನು - ( ಬಾವಿದ, ಈಕೆಯು ಬೈರಾಗಿಣಿಯು. ನಮ್ಮ ದರವೇತಿಗಳಂತೆ ಬೈರಾಗಿಣಿಯರು ದೇವರ ಸ್ತೋತ್ರದಪದಗಳನ್ನು ಹಾಡಿ ಭಿಕ್ಷೆಬೇಡಿ ಹೊಟ್ಟೆ ತುಂಬಿಕೊಳ್ಳುವರು. ಈಕೆಗಾದರೂ ಮಾಡಲಿಕ್ಕೆ ಬರುತ್ತಿರಲೇಬೇಕು” ಎಂದು ಹೇಳಿ ಬೈರಾಗಿಣಿಗೆ - ಏ ಲೋಕರಿ, ಬಾದರರವರು ನಿನ್ನ ಬಾಯಿಂದ ಎರಡು ಹಾಡು ಕೇಳಬೇಕೆನ್ನುತ್ತಾರೆ. ನಿನ್ನ ವೀಣೆಯನ್ನು ಸಜ್ಜುಮಾಡಿಕೊಂಡು ಚನ್ನಾಗಿ ಪಾಡು ಎಂದು ಹೇಳಿದನು. ಆಗ ಬೈರಾಗಿಣಿಯು ಎದು ಬಾದಶಹನಿಗೆ ನೆಲಮುಟ್ಟಿ ಮುಜುರೆಮಾಡಿ ಆತಂಕ ಎದುರೆಯ ಮುಂದೆ ಕುಳಿತು ತನ್ನ ವೀಣೆಯ ಕಿವಿಗಳನ್ನು ತಿರುವಿ ಸಪ್ತಸ್ವರಗಳನ್ನು ಕೂಡಿಸಿದಳು. ಬಳಿಕ ಆಯು ಮತ್ತೆ ಎದ್ದುನಿಂತು ಬಾದಶಹನಿಗೆ ಮುಜುರೆಮಾಡಿ ಮುಂದಕ್ಕೆ ಸರಿದುನಿಂತು ಗಾಯನಮಾಡತೊಡಗಿದಳು.
{{gap}}ಮೊದಲೇ ಜಾತಿ; ಅದರಲ್ಲಿ ನವಯೌವನ; ಮೇಲೆ ಸುಮನೋಹರಕತ; ಕೇಳು ವದೇನು ? ಬೈರಾಗಿಣಿಯು ಗಿರಡಿಯಮೇಲೆ ಗಿರಡಿಯ ಹೊರಳಿಸಿ ಹಾಡತೊಡಗಲು, ಬಾದಶಹನು ಸಂತೋಷಭರಿತನಾದನು, ನಮ್ಮ ದೇಶದ ಯಾವತ್ತು ತಂತುವಾದ್ಯಗಳಲ್ಲಿ ವೀಣೆಯು ಬಹು ಸುಸ್ತರವುಳ್ಳದ್ದೆಂದು ತಿಳಿಯಲ್ಪಟ್ಟಿರುವದು. ನಮ್ಮವರಿಗಂತು ಅದು ಪ್ರಿಯವಾದದ್ದೇ ಸರಿ; ಆದರೆ, ವಿಲಾಯತಿಯ ಜನರಿಗೂ ಅದು ಬಹು ಮನೋಹರವಾಗಿ ತೋರಿತು. ಬೈರಾಗಿಣಿಯ ಸುದೈವದಿಂದ ಅಂದಿನ ಆಕೆಯ ಗಾಯನವು ಬಹು ರನ್ನ ವಾಯಿತು. ಆಕೆಯ ಗಾಯನ ವಾದನಗಳು ಸಶಾಸ್ತ್ರವಾಗಿಯೂ, ತಾಲಬದ್ದವಾಗಿಯೂ ಇದ್ದವು. ಆ ತರುಣ' ಬೈರಾಗಿಣಿಯು ಆನಂದಪರವಶಳಾಗಿ ಗಾಯನಮಾಡುತ್ತಿರಲು, ವೀಣೆಯ ನಾದವಾವುದು, ಆಕೆಯ ಮಧುರಕಂಠಧನಿಯಾವದು ಎಂಬದು, ಸುಜಾ ದೌಲನಂಥ ರಸಿಕ ಗಾಯನಪಟು ಸರದಾರನು ಕೂಡ ತಿಳಿಯದಾದನು. ಅಂದಬಳಿಕ ಉಳಿದವರಪಾಡೇನು ? ವಿಲಾಯತಿಯ ಆ ಪಠಾಣ ಜನರಿಗೆ ಬೈರಾಗಿಣಿಯ ಹಾಡಿನೊಳಗಿ ನದೊಂದು ಅಕ್ಷರಸಹ ತಿಳಿಯುತ್ತಿದ್ದಿಲ್ಲ; ಆದರೆ ಅವರು ನಾವಲುಬ್ಧರಾಗಿ ಬೈರಾಗಿಣಿಯ ಸುತ್ತುಮುತ್ತು ನೆರೆದಿದ್ದರು. ಹೀಗೆ ಎಲ್ಲರೂ ಆನಂದಪರವಶವಾಗಿರುವಾಗ ಬೈರಾಗಿಣಿಯು ತನ್ನ ಗಾಯನವನ್ನು ನಿಲ್ಲಿಸಿ ವೀಣೆಯನ್ನು ಕೆಳಗಿಟ್ಟು ಬಾದಶಹನಿಗೆ ನೆಲ ಮುಟ್ಟಿ ಸಲಾಮುಮಾಡಿ ಮತ್ತೆ ಕೈ ಜೋಡಿಸಿ ನಿಂತುಕೊಂಡು— ಖಾವಿಂದ, ನಾನು<noinclude></noinclude>
0g2ryr5inoiiiq1kuwolb82r0rtl4et
320019
320018
2026-05-15T06:12:39Z
Hariprasad Shetty10
7490
320019
proofread-page
text/x-wiki
<noinclude><pagequality level="1" user="Hariprasad Shetty10" />
{{rh|೨೫|ಕುರುಕ್ಷೇತ್ರ!|}}</noinclude>ಣಿಯನ್ನು ನೋಡಿ ಬಾದಶಹನು ಸುಪ್ರಸನ್ನನಾಗಿದ್ದನು. ಕೆಲವು ಜನರ ಮುಖಚರ್ಯದಲ್ಲಿ ಚಿತ್ತಾಹಾರಕ ಶಕ್ತಿಯು ಸ್ವಾಭಾವಿಕವಾಗಿಯೇ ಇರುತ್ತದೆ. ಅದರಂತೆ ಬೈರಾಗಿಣಿಯ ಮುಖಚರ್ಯದ ಲಕ್ಷಣವಿದ್ದು, ಆಕೆಯು ಶಹನ ಚಿತ್ತವನ್ನು ಸ್ವಾಭಾವಿಕವಾಗಿ ಹರಣ ಮಾಡಿದ್ದಳು. ಆಕೆಯ ಬಾಯಿಂದ ಎರಡು ಪದಗಳನ್ನು ಕೇಳಬೇಕೆಂಬ ಇಚ್ಛೆಯು ಶಹನಿಗೆ ಉತ್ಪನ್ನವಾಯಿತು. ಆತನು ನಜೀಬಉದ್ದೌಲನಿಗೆ ? ( ವಜೀರಸಾಬ, ಈ ಹುಡುಗೆಯು ಯಾವ ಜಾತಿಯವಳು ? ಈಕೆಯ ಉಡಿಗೆ-ತೊಡಿಗೆಗಳು ವಿಲಕ್ಷಣವಾಗಿ ತೋರುವವು. ಈಕೆಯಲ್ಲಿರುವ ತಂತುವಾರವನ್ನು ನೋಡಿದರೆ, ಈಕೆಗೆ ಕಾಡಲಿಕ್ಕೆ ಬರಬಹುದೆನ್ನುವಾಗೆ ತೋರುತ್ತದೆ. ಹೇಳಿ, ಒಂದೆಂದು ನರಗಳನ್ನು ಹಾಡೆಂದು ಈಕೆಗೆ ಹೇಳಿರಿ,” ಎಂದು ನುಡಿದನು. ಅದಕ್ಕೆ ನಜೀಬನು - ( ಬಾವಿದ, ಈಕೆಯು ಬೈರಾಗಿಣಿಯು. ನಮ್ಮ ದರವೇತಿಗಳಂತೆ ಬೈರಾಗಿಣಿಯರು ದೇವರ ಸ್ತೋತ್ರದಪದಗಳನ್ನು ಹಾಡಿ ಭಿಕ್ಷೆಬೇಡಿ ಹೊಟ್ಟೆ ತುಂಬಿಕೊಳ್ಳುವರು. ಈಕೆಗಾದರೂ ಮಾಡಲಿಕ್ಕೆ ಬರುತ್ತಿರಲೇಬೇಕು” ಎಂದು ಹೇಳಿ ಬೈರಾಗಿಣಿಗೆ - ಏ ಲೋಕರಿ, ಬಾದರರವರು ನಿನ್ನ ಬಾಯಿಂದ ಎರಡು ಹಾಡು ಕೇಳಬೇಕೆನ್ನುತ್ತಾರೆ. ನಿನ್ನ ವೀಣೆಯನ್ನು ಸಜ್ಜುಮಾಡಿಕೊಂಡು ಚನ್ನಾಗಿ ಪಾಡು ಎಂದು ಹೇಳಿದನು. ಆಗ ಬೈರಾಗಿಣಿಯು ಎದು ಬಾದಶಹನಿಗೆ ನೆಲಮುಟ್ಟಿ ಮುಜುರೆಮಾಡಿ ಆತಂಕ ಎದುರೆಯ ಮುಂದೆ ಕುಳಿತು ತನ್ನ ವೀಣೆಯ ಕಿವಿಗಳನ್ನು ತಿರುವಿ ಸಪ್ತಸ್ವರಗಳನ್ನು ಕೂಡಿಸಿದಳು. ಬಳಿಕ ಆಯು ಮತ್ತೆ ಎದ್ದುನಿಂತು ಬಾದಶಹನಿಗೆ ಮುಜುರೆಮಾಡಿ ಮುಂದಕ್ಕೆ ಸರಿದುನಿಂತು ಗಾಯನಮಾಡತೊಡಗಿದಳು.
{{gap}}ಮೊದಲೇ ಸ್ತ್ರೀಜಾತಿ; ಅದರಲ್ಲಿ ನವಯೌವನ; ಮೇಲೆ ಸುಮನೋಹರಕತ; ಕೇಳು ವದೇನು ? ಬೈರಾಗಿಣಿಯು ಗಿರಡಿಯಮೇಲೆ ಗಿರಡಿಯ ಹೊರಳಿಸಿ ಹಾಡತೊಡಗಲು, ಬಾದಶಹನು ಸಂತೋಷಭರಿತನಾದನು, ನಮ್ಮ ದೇಶದ ಯಾವತ್ತು ತಂತುವಾದ್ಯಗಳಲ್ಲಿ ವೀಣೆಯು ಬಹು ಸುಸ್ತರವುಳ್ಳದ್ದೆಂದು ತಿಳಿಯಲ್ಪಟ್ಟಿರುವದು. ನಮ್ಮವರಿಗಂತು ಅದು ಪ್ರಿಯವಾದದ್ದೇ ಸರಿ; ಆದರೆ, ವಿಲಾಯತಿಯ ಜನರಿಗೂ ಅದು ಬಹು ಮನೋಹರವಾಗಿ ತೋರಿತು. ಬೈರಾಗಿಣಿಯ ಸುದೈವದಿಂದ ಅಂದಿನ ಆಕೆಯ ಗಾಯನವು ಬಹು ರನ್ನ ವಾಯಿತು. ಆಕೆಯ ಗಾಯನ ವಾದನಗಳು ಸಶಾಸ್ತ್ರವಾಗಿಯೂ, ತಾಲಬದ್ದವಾಗಿಯೂ ಇದ್ದವು. ಆ ತರುಣ' ಬೈರಾಗಿಣಿಯು ಆನಂದಪರವಶಳಾಗಿ ಗಾಯನಮಾಡುತ್ತಿರಲು, ವೀಣೆಯ ನಾದವಾವುದು, ಆಕೆಯ ಮಧುರಕಂಠಧನಿಯಾವದು ಎಂಬದು, ಸುಜಾ ದೌಲನಂಥ ರಸಿಕ ಗಾಯನಪಟು ಸರದಾರನು ಕೂಡ ತಿಳಿಯದಾದನು. ಅಂದಬಳಿಕ ಉಳಿದವರಪಾಡೇನು ? ವಿಲಾಯತಿಯ ಆ ಪಠಾಣ ಜನರಿಗೆ ಬೈರಾಗಿಣಿಯ ಹಾಡಿನೊಳಗಿ ನದೊಂದು ಅಕ್ಷರಸಹ ತಿಳಿಯುತ್ತಿದ್ದಿಲ್ಲ; ಆದರೆ ಅವರು ನಾವಲುಬ್ಧರಾಗಿ ಬೈರಾಗಿಣಿಯ ಸುತ್ತುಮುತ್ತು ನೆರೆದಿದ್ದರು. ಹೀಗೆ ಎಲ್ಲರೂ ಆನಂದಪರವಶವಾಗಿರುವಾಗ ಬೈರಾಗಿಣಿಯು ತನ್ನ ಗಾಯನವನ್ನು ನಿಲ್ಲಿಸಿ ವೀಣೆಯನ್ನು ಕೆಳಗಿಟ್ಟು ಬಾದಶಹನಿಗೆ ನೆಲ ಮುಟ್ಟಿ ಸಲಾಮುಮಾಡಿ ಮತ್ತೆ ಕೈ ಜೋಡಿಸಿ ನಿಂತುಕೊಂಡು— ಖಾವಿಂದ, ನಾನು<noinclude></noinclude>
k4zv6tchzac22tpnin4bptcje27hjmn
320025
320019
2026-05-15T06:18:37Z
Hariprasad Shetty10
7490
320025
proofread-page
text/x-wiki
<noinclude><pagequality level="1" user="Hariprasad Shetty10" />
{{rh|೨೫|ಕುರುಕ್ಷೇತ್ರ!|}}</noinclude>ಣಿಯನ್ನು ನೋಡಿ ಬಾದಶಹನು ಸುಪ್ರಸನ್ನನಾಗಿದ್ದನು. ಕೆಲವು ಜನರ ಮುಖಚರ್ಯದಲ್ಲಿ ಚಿತ್ತಾಹಾರಕ ಶಕ್ತಿಯು ಸ್ವಾಭಾವಿಕವಾಗಿಯೇ ಇರುತ್ತದೆ. ಅದರಂತೆ ಬೈರಾಗಿಣಿಯ ಮುಖಚರ್ಯದ ಲಕ್ಷಣವಿದ್ದು, ಆಕೆಯು ಶಹನ ಚಿತ್ತವನ್ನು ಸ್ವಾಭಾವಿಕವಾಗಿ ಹರಣ ಮಾಡಿದ್ದಳು. ಆಕೆಯ ಬಾಯಿಂದ ಎರಡು ಪದಗಳನ್ನು ಕೇಳಬೇಕೆಂಬ ಇಚ್ಛೆಯು ಶಹನಿಗೆ ಉತ್ಪನ್ನವಾಯಿತು. ಆತನು ನಜೀಬಉದ್ದೌಲನಿಗೆ —" ವಜೀರಸಾಹೇಬ, ಈ ಹುಡುಗೆಯು ಯಾವ ಜಾತಿಯವಳು ? ಈಕೆಯ ಉಡಿಗೆ-ತೊಡಿಗೆಗಳು ವಿಲಕ್ಷಣವಾಗಿ ತೋರುವವು. ಈಕೆಯಲ್ಲಿರುವ ತಂತುವಾದ್ಯವನ್ನು ನೋಡಿದರೆ, ಈಕೆಗೆ ಹಾಡಲಿಕ್ಕೆ ಬರಬಹುದೆನ್ನುವಾಗೆ ತೋರುತ್ತದೆ. ಹೇಳಿರಿ, ಒಂದೆಂದು ಪದಗಳನ್ನು ಹಾಡೆಂದು ಈಕೆಗೆ ಹೇಳಿರಿ,” ಎಂದು ನುಡಿದನು. ಅದಕ್ಕೆ ನಜೀಬನು - " ಖಾವಿಂದ, ಈಕೆಯು ಬೈರಾಗಿಣಿಯು. ನಮ್ಮ ದರವೇತಿಗಳಂತೆ ಬೈರಾಗಿಣಿಯರು ದೇವರ ಸ್ತೋತ್ರದಪದಗಳನ್ನು ಹಾಡಿ ಭಿಕ್ಷೆಬೇಡಿ ಹೊಟ್ಟೆ ತುಂಬಿಕೊಳ್ಳುವರು. ಈಕೆಗಾದರೂ ಮಾಡಲಿಕ್ಕೆ ಬರುತ್ತಿರಲೇಬೇಕು” ಎಂದು ಹೇಳಿ ಬೈರಾಗಿಣಿಗೆ - ಏ ಲೋಕರಿ, ಬಾದರರವರು ನಿನ್ನ ಬಾಯಿಂದ ಎರಡು ಹಾಡು ಕೇಳಬೇಕೆನ್ನುತ್ತಾರೆ. ನಿನ್ನ ವೀಣೆಯನ್ನು ಸಜ್ಜುಮಾಡಿಕೊಂಡು ಚನ್ನಾಗಿ ಪಾಡು ಎಂದು ಹೇಳಿದನು. ಆಗ ಬೈರಾಗಿಣಿಯು ಎದು ಬಾದಶಹನಿಗೆ ನೆಲಮುಟ್ಟಿ ಮುಜುರೆಮಾಡಿ ಆತಂಕ ಎದುರೆಯ ಮುಂದೆ ಕುಳಿತು ತನ್ನ ವೀಣೆಯ ಕಿವಿಗಳನ್ನು ತಿರುವಿ ಸಪ್ತಸ್ವರಗಳನ್ನು ಕೂಡಿಸಿದಳು. ಬಳಿಕ ಆಯು ಮತ್ತೆ ಎದ್ದುನಿಂತು ಬಾದಶಹನಿಗೆ ಮುಜುರೆಮಾಡಿ ಮುಂದಕ್ಕೆ ಸರಿದುನಿಂತು ಗಾಯನಮಾಡತೊಡಗಿದಳು.
{{gap}}ಮೊದಲೇ ಸ್ತ್ರೀಜಾತಿ; ಅದರಲ್ಲಿ ನವಯೌವನ; ಮೇಲೆ ಸುಮನೋಹರಕತ; ಕೇಳು ವದೇನು ? ಬೈರಾಗಿಣಿಯು ಗಿರಡಿಯಮೇಲೆ ಗಿರಡಿಯ ಹೊರಳಿಸಿ ಹಾಡತೊಡಗಲು, ಬಾದಶಹನು ಸಂತೋಷಭರಿತನಾದನು, ನಮ್ಮ ದೇಶದ ಯಾವತ್ತು ತಂತುವಾದ್ಯಗಳಲ್ಲಿ ವೀಣೆಯು ಬಹು ಸುಸ್ತರವುಳ್ಳದ್ದೆಂದು ತಿಳಿಯಲ್ಪಟ್ಟಿರುವದು. ನಮ್ಮವರಿಗಂತು ಅದು ಪ್ರಿಯವಾದದ್ದೇ ಸರಿ; ಆದರೆ, ವಿಲಾಯತಿಯ ಜನರಿಗೂ ಅದು ಬಹು ಮನೋಹರವಾಗಿ ತೋರಿತು. ಬೈರಾಗಿಣಿಯ ಸುದೈವದಿಂದ ಅಂದಿನ ಆಕೆಯ ಗಾಯನವು ಬಹು ರನ್ನ ವಾಯಿತು. ಆಕೆಯ ಗಾಯನ ವಾದನಗಳು ಸಶಾಸ್ತ್ರವಾಗಿಯೂ, ತಾಲಬದ್ದವಾಗಿಯೂ ಇದ್ದವು. ಆ ತರುಣ' ಬೈರಾಗಿಣಿಯು ಆನಂದಪರವಶಳಾಗಿ ಗಾಯನಮಾಡುತ್ತಿರಲು, ವೀಣೆಯ ನಾದವಾವುದು, ಆಕೆಯ ಮಧುರಕಂಠಧನಿಯಾವದು ಎಂಬದು, ಸುಜಾ ದೌಲನಂಥ ರಸಿಕ ಗಾಯನಪಟು ಸರದಾರನು ಕೂಡ ತಿಳಿಯದಾದನು. ಅಂದಬಳಿಕ ಉಳಿದವರಪಾಡೇನು ? ವಿಲಾಯತಿಯ ಆ ಪಠಾಣ ಜನರಿಗೆ ಬೈರಾಗಿಣಿಯ ಹಾಡಿನೊಳಗಿ ನದೊಂದು ಅಕ್ಷರಸಹ ತಿಳಿಯುತ್ತಿದ್ದಿಲ್ಲ; ಆದರೆ ಅವರು ನಾವಲುಬ್ಧರಾಗಿ ಬೈರಾಗಿಣಿಯ ಸುತ್ತುಮುತ್ತು ನೆರೆದಿದ್ದರು. ಹೀಗೆ ಎಲ್ಲರೂ ಆನಂದಪರವಶವಾಗಿರುವಾಗ ಬೈರಾಗಿಣಿಯು ತನ್ನ ಗಾಯನವನ್ನು ನಿಲ್ಲಿಸಿ ವೀಣೆಯನ್ನು ಕೆಳಗಿಟ್ಟು ಬಾದಶಹನಿಗೆ ನೆಲ ಮುಟ್ಟಿ ಸಲಾಮುಮಾಡಿ ಮತ್ತೆ ಕೈ ಜೋಡಿಸಿ ನಿಂತುಕೊಂಡು— ಖಾವಿಂದ, ನಾನು<noinclude></noinclude>
4m9iy68o4uv0mo4o3asg2r18p8o0zvc
320028
320025
2026-05-15T06:21:53Z
Shreelatha.Halemane
7642
/* Proofread */
320028
proofread-page
text/x-wiki
<noinclude><pagequality level="3" user="Shreelatha.Halemane" />
{{rh|೨೫|ಕುರುಕ್ಷೇತ್ರ!|}}</noinclude>ಣಿಯನ್ನು ನೋಡಿ ಬಾದಶಹನು ಸುಪ್ರಸನ್ನನಾಗಿದ್ದನು. ಕೆಲವು ಜನರ ಮುಖಚರ್ಯದಲ್ಲಿ ಚಿತ್ತಾಹಾರಕ ಶಕ್ತಿಯು ಸ್ವಾಭಾವಿಕವಾಗಿಯೇ ಇರುತ್ತದೆ. ಅದರಂತೆ ಬೈರಾಗಿಣಿಯ ಮುಖಚರ್ಯದ ಲಕ್ಷಣವಿದ್ದು, ಆಕೆಯು ಶಹನ ಚಿತ್ತವನ್ನು ಸ್ವಾಭಾವಿಕವಾಗಿ ಹರಣ ಮಾಡಿದ್ದಳು. ಆಕೆಯ ಬಾಯಿಂದ ಎರಡು ಪದಗಳನ್ನು ಕೇಳಬೇಕೆಂಬ ಇಚ್ಛೆಯು ಶಹನಿಗೆ ಉತ್ಪನ್ನವಾಯಿತು. ಆತನು ನಜೀಬಉದ್ದೌಲನಿಗೆ —" ವಜೀರಸಾಹೇಬ, ಈ ಹುಡುಗೆಯು ಯಾವ ಜಾತಿಯವಳು ? ಈಕೆಯ ಉಡಿಗೆ-ತೊಡಿಗೆಗಳು ವಿಲಕ್ಷಣವಾಗಿ ತೋರುವವು. ಈಕೆಯಲ್ಲಿರುವ ತಂತುವಾದ್ಯವನ್ನು ನೋಡಿದರೆ, ಈಕೆಗೆ ಹಾಡಲಿಕ್ಕೆ ಬರಬಹುದೆನ್ನುವಾಗೆ ತೋರುತ್ತದೆ. ಹೇಳಿರಿ, ಒಂದೆಂದು ಪದಗಳನ್ನು ಹಾಡೆಂದು ಈಕೆಗೆ ಹೇಳಿರಿ,” ಎಂದು ನುಡಿದನು. ಅದಕ್ಕೆ ನಜೀಬನು - " ಖಾವಿಂದ, ಈಕೆಯು ಬೈರಾಗಿಣಿಯು. ನಮ್ಮ ದರವೇತಿಗಳಂತೆ ಬೈರಾಗಿಣಿಯರು ದೇವರ ಸ್ತೋತ್ರದಪದಗಳನ್ನು ಹಾಡಿ ಭಿಕ್ಷೆಬೇಡಿ ಹೊಟ್ಟೆ ತುಂಬಿಕೊಳ್ಳುವರು. ಈಕೆಗಾದರೂ ಮಾಡಲಿಕ್ಕೆ ಬರುತ್ತಿರಲೇಬೇಕು” ಎಂದು ಹೇಳಿ ಬೈರಾಗಿಣಿಗೆ - ಏ ಲೋಕರಿ, ಬಾದರರವರು ನಿನ್ನ ಬಾಯಿಂದ ಎರಡು ಹಾಡು ಕೇಳಬೇಕೆನ್ನುತ್ತಾರೆ. ನಿನ್ನ ವೀಣೆಯನ್ನು ಸಜ್ಜುಮಾಡಿಕೊಂಡು ಚನ್ನಾಗಿ ಪಾಡು ಎಂದು ಹೇಳಿದನು. ಆಗ ಬೈರಾಗಿಣಿಯು ಎದು ಬಾದಶಹನಿಗೆ ನೆಲಮುಟ್ಟಿ ಮುಜುರೆಮಾಡಿ ಆತಂಕ ಎದುರೆಯ ಮುಂದೆ ಕುಳಿತು ತನ್ನ ವೀಣೆಯ ಕಿವಿಗಳನ್ನು ತಿರುವಿ ಸಪ್ತಸ್ವರಗಳನ್ನು ಕೂಡಿಸಿದಳು. ಬಳಿಕ ಆಯು ಮತ್ತೆ ಎದ್ದುನಿಂತು ಬಾದಶಹನಿಗೆ ಮುಜುರೆಮಾಡಿ ಮುಂದಕ್ಕೆ ಸರಿದುನಿಂತು ಗಾಯನಮಾಡತೊಡಗಿದಳು.
{{gap}}ಮೊದಲೇ ಸ್ತ್ರೀಜಾತಿ; ಅದರಲ್ಲಿ ನವಯೌವನ; ಮೇಲೆ ಸುಮನೋಹರಕತ; ಕೇಳು ವದೇನು ? ಬೈರಾಗಿಣಿಯು ಗಿರಡಿಯಮೇಲೆ ಗಿರಡಿಯ ಹೊರಳಿಸಿ ಹಾಡತೊಡಗಲು, ಬಾದಶಹನು ಸಂತೋಷಭರಿತನಾದನು, ನಮ್ಮ ದೇಶದ ಯಾವತ್ತು ತಂತುವಾದ್ಯಗಳಲ್ಲಿ ವೀಣೆಯು ಬಹು ಸುಸ್ತರವುಳ್ಳದ್ದೆಂದು ತಿಳಿಯಲ್ಪಟ್ಟಿರುವದು. ನಮ್ಮವರಿಗಂತು ಅದು ಪ್ರಿಯವಾದದ್ದೇ ಸರಿ; ಆದರೆ, ವಿಲಾಯತಿಯ ಜನರಿಗೂ ಅದು ಬಹು ಮನೋಹರವಾಗಿ ತೋರಿತು. ಬೈರಾಗಿಣಿಯ ಸುದೈವದಿಂದ ಅಂದಿನ ಆಕೆಯ ಗಾಯನವು ಬಹು ರನ್ನ ವಾಯಿತು. ಆಕೆಯ ಗಾಯನ ವಾದನಗಳು ಸಶಾಸ್ತ್ರವಾಗಿಯೂ, ತಾಲಬದ್ದವಾಗಿಯೂ ಇದ್ದವು. ಆ ತರುಣ' ಬೈರಾಗಿಣಿಯು ಆನಂದಪರವಶಳಾಗಿ ಗಾಯನಮಾಡುತ್ತಿರಲು, ವೀಣೆಯ ನಾದವಾವುದು, ಆಕೆಯ ಮಧುರಕಂಠಧನಿಯಾವದು ಎಂಬದು, ಸುಜಾ ದೌಲನಂಥ ರಸಿಕ ಗಾಯನಪಟು ಸರದಾರನು ಕೂಡ ತಿಳಿಯದಾದನು. ಅಂದಬಳಿಕ ಉಳಿದವರಪಾಡೇನು ? ವಿಲಾಯತಿಯ ಆ ಪಠಾಣ ಜನರಿಗೆ ಬೈರಾಗಿಣಿಯ ಹಾಡಿನೊಳಗಿ ನದೊಂದು ಅಕ್ಷರಸಹ ತಿಳಿಯುತ್ತಿದ್ದಿಲ್ಲ; ಆದರೆ ಅವರು ನಾವಲುಬ್ಧರಾಗಿ ಬೈರಾಗಿಣಿಯ ಸುತ್ತುಮುತ್ತು ನೆರೆದಿದ್ದರು. ಹೀಗೆ ಎಲ್ಲರೂ ಆನಂದಪರವಶವಾಗಿರುವಾಗ ಬೈರಾಗಿಣಿಯು ತನ್ನ ಗಾಯನವನ್ನು ನಿಲ್ಲಿಸಿ ವೀಣೆಯನ್ನು ಕೆಳಗಿಟ್ಟು ಬಾದಶಹನಿಗೆ ನೆಲ ಮುಟ್ಟಿ ಸಲಾಮುಮಾಡಿ ಮತ್ತೆ ಕೈ ಜೋಡಿಸಿ ನಿಂತುಕೊಂಡು— ಖಾವಿಂದ, ನಾನು<noinclude></noinclude>
j2kkesc2bwt6lrcmmc18889xkil283o
320037
320028
2026-05-15T08:52:48Z
Pragathi. BH
7585
/* Validated */
320037
proofread-page
text/x-wiki
<noinclude><pagequality level="4" user="Pragathi. BH" />
{{rh|೨೫|ಕುರುಕ್ಷೇತ್ರ!|}}</noinclude>ಣಿಯನ್ನು ನೋಡಿ ಬಾದಶಹನು ಸುಪ್ರಸನ್ನನಾಗಿದ್ದನು. ಕೆಲವು ಜನರ ಮುಖಚರ್ಯದಲ್ಲಿ ಚಿತ್ತಾಹಾರಕ ಶಕ್ತಿಯು ಸ್ವಾಭಾವಿಕವಾಗಿಯೇ ಇರುತ್ತದೆ. ಅದರಂತೆ ಬೈರಾಗಿಣಿಯ ಮುಖಚರ್ಯದ ಲಕ್ಷಣವಿದ್ದು, ಆಕೆಯು ಶಹನ ಚಿತ್ತವನ್ನು ಸ್ವಾಭಾವಿಕವಾಗಿ ಹರಣ ಮಾಡಿದ್ದಳು. ಆಕೆಯ ಬಾಯಿಂದ ಎರಡು ಪದಗಳನ್ನು ಕೇಳಬೇಕೆಂಬ ಇಚ್ಛೆಯು ಶಹನಿಗೆ ಉತ್ಪನ್ನವಾಯಿತು. ಆತನು ನಜೀಬಉದ್ದೌಲನಿಗೆ —" ವಜೀರಸಾಹೇಬ, ಈ ಹುಡುಗೆಯು ಯಾವ ಜಾತಿಯವಳು ? ಈಕೆಯ ಉಡಿಗೆ-ತೊಡಿಗೆಗಳು ವಿಲಕ್ಷಣವಾಗಿ ತೋರುವವು. ಈಕೆಯಲ್ಲಿರುವ ತಂತುವಾದ್ಯವನ್ನು ನೋಡಿದರೆ, ಈಕೆಗೆ ಹಾಡಲಿಕ್ಕೆ ಬರಬಹುದೆನ್ನುವಾಗೆ ತೋರುತ್ತದೆ. ಹೇಳಿರಿ, ಒಂದೆಂದು ಪದಗಳನ್ನು ಹಾಡೆಂದು ಈಕೆಗೆ ಹೇಳಿರಿ,” ಎಂದು ನುಡಿದನು. ಅದಕ್ಕೆ ನಜೀಬನು - " ಖಾವಿಂದ, ಈಕೆಯು ಬೈರಾಗಿಣಿಯು. ನಮ್ಮ ದರವೇತಿಗಳಂತೆ ಬೈರಾಗಿಣಿಯರು ದೇವರ ಸ್ತೋತ್ರದಪದಗಳನ್ನು ಹಾಡಿ ಭಿಕ್ಷೆಬೇಡಿ ಹೊಟ್ಟೆ ತುಂಬಿಕೊಳ್ಳುವರು. ಈಕೆಗಾದರೂ ಮಾಡಲಿಕ್ಕೆ ಬರುತ್ತಿರಲೇಬೇಕು” ಎಂದು ಹೇಳಿ ಬೈರಾಗಿಣಿಗೆ - ಏ ಲೋಕರಿ, ಬಾದರರವರು ನಿನ್ನ ಬಾಯಿಂದ ಎರಡು ಹಾಡು ಕೇಳಬೇಕೆನ್ನುತ್ತಾರೆ. ನಿನ್ನ ವೀಣೆಯನ್ನು ಸಜ್ಜುಮಾಡಿಕೊಂಡು ಚನ್ನಾಗಿ ಪಾಡು ಎಂದು ಹೇಳಿದನು. ಆಗ ಬೈರಾಗಿಣಿಯು ಎದು ಬಾದಶಹನಿಗೆ ನೆಲಮುಟ್ಟಿ ಮುಜುರೆಮಾಡಿ ಆತಂಕ ಎದುರೆಯ ಮುಂದೆ ಕುಳಿತು ತನ್ನ ವೀಣೆಯ ಕಿವಿಗಳನ್ನು ತಿರುವಿ ಸಪ್ತಸ್ವರಗಳನ್ನು ಕೂಡಿಸಿದಳು. ಬಳಿಕ ಆಯು ಮತ್ತೆ ಎದ್ದುನಿಂತು ಬಾದಶಹನಿಗೆ ಮುಜುರೆಮಾಡಿ ಮುಂದಕ್ಕೆ ಸರಿದುನಿಂತು ಗಾಯನಮಾಡತೊಡಗಿದಳು.
{{gap}}ಮೊದಲೇ ಸ್ತ್ರೀಜಾತಿ; ಅದರಲ್ಲಿ ನವಯೌವನ; ಮೇಲೆ ಸುಮನೋಹರಕತ; ಕೇಳು ವದೇನು ? ಬೈರಾಗಿಣಿಯು ಗಿರಡಿಯಮೇಲೆ ಗಿರಡಿಯ ಹೊರಳಿಸಿ ಹಾಡತೊಡಗಲು, ಬಾದಶಹನು ಸಂತೋಷಭರಿತನಾದನು, ನಮ್ಮ ದೇಶದ ಯಾವತ್ತು ತಂತುವಾದ್ಯಗಳಲ್ಲಿ ವೀಣೆಯು ಬಹು ಸುಸ್ತರವುಳ್ಳದ್ದೆಂದು ತಿಳಿಯಲ್ಪಟ್ಟಿರುವದು. ನಮ್ಮವರಿಗಂತು ಅದು ಪ್ರಿಯವಾದದ್ದೇ ಸರಿ; ಆದರೆ, ವಿಲಾಯತಿಯ ಜನರಿಗೂ ಅದು ಬಹು ಮನೋಹರವಾಗಿ ತೋರಿತು. ಬೈರಾಗಿಣಿಯ ಸುದೈವದಿಂದ ಅಂದಿನ ಆಕೆಯ ಗಾಯನವು ಬಹು ರನ್ನ ವಾಯಿತು. ಆಕೆಯ ಗಾಯನ ವಾದನಗಳು ಸಶಾಸ್ತ್ರವಾಗಿಯೂ, ತಾಲಬದ್ದವಾಗಿಯೂ ಇದ್ದವು. ಆ ತರುಣ' ಬೈರಾಗಿಣಿಯು ಆನಂದಪರವಶಳಾಗಿ ಗಾಯನಮಾಡುತ್ತಿರಲು, ವೀಣೆಯ ನಾದವಾವುದು, ಆಕೆಯ ಮಧುರಕಂಠಧನಿಯಾವದು ಎಂಬದು, ಸುಜಾ ದೌಲನಂಥ ರಸಿಕ ಗಾಯನಪಟು ಸರದಾರನು ಕೂಡ ತಿಳಿಯದಾದನು. ಅಂದಬಳಿಕ ಉಳಿದವರಪಾಡೇನು ? ವಿಲಾಯತಿಯ ಆ ಪಠಾಣ ಜನರಿಗೆ ಬೈರಾಗಿಣಿಯ ಹಾಡಿನೊಳಗಿ ನದೊಂದು ಅಕ್ಷರಸಹ ತಿಳಿಯುತ್ತಿದ್ದಿಲ್ಲ; ಆದರೆ ಅವರು ನಾವಲುಬ್ಧರಾಗಿ ಬೈರಾಗಿಣಿಯ ಸುತ್ತುಮುತ್ತು ನೆರೆದಿದ್ದರು. ಹೀಗೆ ಎಲ್ಲರೂ ಆನಂದಪರವಶವಾಗಿರುವಾಗ ಬೈರಾಗಿಣಿಯು ತನ್ನ ಗಾಯನವನ್ನು ನಿಲ್ಲಿಸಿ ವೀಣೆಯನ್ನು ಕೆಳಗಿಟ್ಟು ಬಾದಶಹನಿಗೆ ನೆಲ ಮುಟ್ಟಿ ಸಲಾಮುಮಾಡಿ ಮತ್ತೆ ಕೈ ಜೋಡಿಸಿ ನಿಂತುಕೊಂಡು— ಖಾವಿಂದ, ನಾನು<noinclude></noinclude>
qir96r0gg8d6x54f7e11ee5n0jd7kbo
ಪುಟ:ಕುರುಕ್ಷೇತ್ರ ಗ್ರಂಥ.djvu/೩೪
104
72358
320029
143752
2026-05-15T06:25:24Z
Shreelatha.Halemane
7642
/* Proofread */
320029
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{rh|center=ದಂಡಿನಪಾಳಯ|left=|right=೨೭}}
ಹಿಂದೂ ಬೈರಾಗಿಣಿಯು. ನಿಮ್ಮ ವಿಲಾಯತಿಯು ಜನರ ಸ್ಥಿತಿ-ನೀತಿಗಳು ನನಗೆ ಗೊತ್ತಿ ಲ್ಲದ್ದರಿಂದ, ನಾನು ಇಲ್ಲಿ ಒಂದು ಕ್ಷಣವಾದರೂ ಇರಲಾರೆನು, ತಾವು ನನ್ನ ಹಡೆದ ತಾಯಿ ತಂದೆಗಳಹಾಗೆ ಇರುವಿರಿ. ನನಗೆ ಎರಡುದಿನ ಅನ್ನವಿಲ್ಲ. ಇಲ್ಲಿ ನೀರು ಕುಡಿಯುವದಕ್ಕೂ
ನನಗೆ ಮನಸ್ಸಾಗಲೊಲ್ಲದು. ದಯಮಾಡಿ ನನ್ನನ್ನು ಮರಾಟರ ಛಾವಣಿಗೆ ಕಳಿಸಬೇಕು. ಅಲ್ಲಿ ಭಿಕ್ಷೆಬೇಡಿ ಹೊಟ್ಟೆ ತುಂಬಿಕೊಳ್ಳುವೆನು.” ಎಂದು ಬೇಡಿಕೊಳ್ಳಲು, ನರ್ಜಿ ದೌಲನು ಆಕೆಯ ಮಾತಿನ ಅಭಿಪ್ರಾಯವನ್ನು ಬಾದಶಹನಿಗೆ ತಿಳಿಸಿದನು. ಕೂಡಲೆ ಬಾದಶಹನು ಲುತುವಖಾನನಿಗೆ-“ಖಾನಸಾಹೇಬ, ಈಗಲೆ ಹಣೆಯನ್ನು ನಮ್ಮ. ಛಾವಣಿಯಿಂದ ಮಾಡಿಸಿ ಸುರಕ್ಷಿತವಾಗಿ ಮರಾಟರ ಛಾವಣಿಗೆ ಮುಟ್ಟಿಸಿಬಿಡಿರಿ. ಈಕೆಯನ್ನು ಯಾರೂ ಬಲಾತ್ಕರಿಸದಂತೆಯೂ, ಈಕೆಗೆ ಯಾವಬಗೆಯ ತೊಂದರೆಯು ತಟ್ಟದಂತೆಯೂ ಎಚ್ಚರಪಡಿರಿ, ಅಲ್ಲಾ-ಇನವಾನ್, ಯಾರಾದರೂ ಈಕೆಯ ಕೈ ಮೈ ಮುಟ್ಟಿದರೆ, ಅವರ ಕೈ ಕಡಿಸುವೆನೆಂಬದನ್ನು ಚನ್ನಾಗಿ ನೆನಪಿನಲ್ಲಿಡಿರಿ.
{{gap}}ಈ ಮೇರೆಗೆ ಆಜ್ನಾಪಿಸಿ ಬಾದಶಹನು ಇನ್ನು ಮುಂದಕ್ಕೆ ಸಾಗತಕ್ಕವನು; ಅಷ್ಟರಲ್ಲಿ ಹಾಫೀಜರಹಮಂತಖಾನನು ಭಾವರಹನ ಕುದುರೆಯ ಬಳಿಗೆ ತನ್ನ ಕುದುರೆಯನ್ನು ಒಯು -« ಬಾವಿಂದ, ಈ ಬಡವೆಯನ್ನು ಇಷ್ಟು ಹೊತ್ತು ದಣಿಸಿರುವೆವು. ಈಕೆಗೆ ನಮ್ಮಿಂದ ಏನಾದರೂ ಉಚಿತವು ದೊರೆಯತಕ್ಕದ್ದೆಂದು ನನಗೆ ತೋರುತ್ತದೆ,” ಎಂದು ಸೂಚಿಸಿ, ತನ್ನ ಬೊಕ್ಕಣದೊಳಗಿಂದ ಮೂರು ಹೊನ್ನುಗಳನ್ನು ತೆಗೆದು ಬೈರಾಗಿಣಿಯ ಉಡಿಯಲ್ಲಿ ಚೆಲ್ಲಿದರು. ಆಗ ಬಾದಶಹನು- ''ರಹಮಂತಖಾನ, ಈ ಕಾಲದಲ್ಲಿ ನೀವು ನನಗೆ ಯೋಗ್ಯ ಸೂಚನೆ ನೋಡಿದಿರಿ; ಈಕೆಗೆ ನಮ್ಮಿಂದೇನೂ ಮುಟ್ಟದಿದ್ದರೆ, ದುರಾ ಣಿಗಳು ಕಾಡುಜನರೆಂತಲೂ, ದಯಾರೂನ ತಿಂತಲೂ, ಲುಬ್ರಹಿತ, ಮೂರ್ಖ ತಿಂತಲೂ ಈ ಬೈರಾಗಿಣಿಯು ಭಾವಿಸಿ, ಮರಾಟರ ಮ.೦ದೆ ನನ್ನ ಹರವಿಯನ್ನು ಮಾಡ ಬಹುದಾಗಿತ್ತು. ಹೀಗಾಗುವದು ಯೋಗ್ಯವಲ್ಲ.” ಎಂದು ನುಡಿದು, ಆತನು ತನ್ನ ನಂಬಿಗೆಯ ಸೇವಕನಕಡೆಗೆ ಹೊರಳಿ.-ಜನಾಮರ್ದಹಾಲೀಮು, ಈ ಕಾಫರರ ಮುಡು ಗೆಗೆ ಖುರಾಸಾಣದ ಬಾದಶಹನ ನೆನಪು ಇರುವಂತೆ, ಒಂದು ಬೊಗಸೆತುಂಬ ಮಹರು ಗಳನ್ನು ಈಕೆಯ ಉಡಿಯಲ್ಲಿ ಹಾಕಿ, ಇಷ್ಟು ಇನಾಮನ್ನು ಬಾದಶಹನು ಕೊಟ್ಟಿರುವ ನೆಂದು ಮಹಾರಾಷ್ಟ್ರ ರಾಜನಾದ ಭಾವುಸಾಹೇಬನಿಗೆ ತಿಳಿಸೆಂದು ಈಕೆಗೆ ಹೇಳು.” ಎಂದು ಆಜ್ಞಾಪಿಸಿದನು. ಆಗ ಸುಚಾಂದ್ಲ ನೂ ಬೈರಾಗಿಣಿಗೆ ಕೈಯೊಳಗಿನ ಸಲಕಡಿ ಯನ್ನು ಉಚಿತಕೊಟ್ಟು ವಿನಯದಿಂದ ಬಾದಶಹನಿಗೆ-“ಹುಜೂರ. ಕೈ ಸ ಡಿ ಲು ಬಿಟ್ಟು ಇನಾಮು ಕೊಡಲಿಕ್ಕೆ ನಮ್ಮ ಬಳಿಯಲ್ಲಿ ವಿವುಲಧನಸಂಗ್ರಹವೆಲ್ಲಿದೆ? ಸದ್ಯಕ್ಕೆ ದುಡಿನವರಿಗೆ ಸಂಬಳ ಕೊಡುವದರೊಳಗೆ ನನಗೆ ಸಾಕುಬೇಕಾಗಿಹೋಗಿದ. ಈಗ ಖಜಾ ನೆಯಲ್ಲಿ ರೋಖಸಿಲಕು ಬಹು ಸ್ವಲ್ಪವಿರುವದೆಂದು ಮಾತ್ರೆ ನಮ್ಮ ದಿವಾಣ ಕಾಶೀನಾಥ ಪಂಡಿತನು ಅನ್ನುತ್ತಿದ್ದನು.” ಎಂದು ನುಡಿಯುತ್ತಿರಲು, ನಬೇಬಲಲನು ಮುಂದಕ್ಕೆ ಹೋಗಿ--ನಿಮ್ಮಂತೆ ನಮ್ಮಲ್ಲಡರಲ್ಲಿಯೂ ಸಿಲಕು ಹರಿದುಹೋಗಿರುವದು. ಆದರೂ<noinclude></noinclude>
00yibjf680a8lqwjdbvtc3suel1wavs
320038
320029
2026-05-15T08:53:09Z
Pragathi. BH
7585
/* Validated */
320038
proofread-page
text/x-wiki
<noinclude><pagequality level="4" user="Pragathi. BH" /></noinclude>{{rh|center=ದಂಡಿನಪಾಳಯ|left=|right=೨೭}}
ಹಿಂದೂ ಬೈರಾಗಿಣಿಯು. ನಿಮ್ಮ ವಿಲಾಯತಿಯು ಜನರ ಸ್ಥಿತಿ-ನೀತಿಗಳು ನನಗೆ ಗೊತ್ತಿ ಲ್ಲದ್ದರಿಂದ, ನಾನು ಇಲ್ಲಿ ಒಂದು ಕ್ಷಣವಾದರೂ ಇರಲಾರೆನು, ತಾವು ನನ್ನ ಹಡೆದ ತಾಯಿ ತಂದೆಗಳಹಾಗೆ ಇರುವಿರಿ. ನನಗೆ ಎರಡುದಿನ ಅನ್ನವಿಲ್ಲ. ಇಲ್ಲಿ ನೀರು ಕುಡಿಯುವದಕ್ಕೂ
ನನಗೆ ಮನಸ್ಸಾಗಲೊಲ್ಲದು. ದಯಮಾಡಿ ನನ್ನನ್ನು ಮರಾಟರ ಛಾವಣಿಗೆ ಕಳಿಸಬೇಕು. ಅಲ್ಲಿ ಭಿಕ್ಷೆಬೇಡಿ ಹೊಟ್ಟೆ ತುಂಬಿಕೊಳ್ಳುವೆನು.” ಎಂದು ಬೇಡಿಕೊಳ್ಳಲು, ನರ್ಜಿ ದೌಲನು ಆಕೆಯ ಮಾತಿನ ಅಭಿಪ್ರಾಯವನ್ನು ಬಾದಶಹನಿಗೆ ತಿಳಿಸಿದನು. ಕೂಡಲೆ ಬಾದಶಹನು ಲುತುವಖಾನನಿಗೆ-“ಖಾನಸಾಹೇಬ, ಈಗಲೆ ಹಣೆಯನ್ನು ನಮ್ಮ. ಛಾವಣಿಯಿಂದ ಮಾಡಿಸಿ ಸುರಕ್ಷಿತವಾಗಿ ಮರಾಟರ ಛಾವಣಿಗೆ ಮುಟ್ಟಿಸಿಬಿಡಿರಿ. ಈಕೆಯನ್ನು ಯಾರೂ ಬಲಾತ್ಕರಿಸದಂತೆಯೂ, ಈಕೆಗೆ ಯಾವಬಗೆಯ ತೊಂದರೆಯು ತಟ್ಟದಂತೆಯೂ ಎಚ್ಚರಪಡಿರಿ, ಅಲ್ಲಾ-ಇನವಾನ್, ಯಾರಾದರೂ ಈಕೆಯ ಕೈ ಮೈ ಮುಟ್ಟಿದರೆ, ಅವರ ಕೈ ಕಡಿಸುವೆನೆಂಬದನ್ನು ಚನ್ನಾಗಿ ನೆನಪಿನಲ್ಲಿಡಿರಿ.
{{gap}}ಈ ಮೇರೆಗೆ ಆಜ್ನಾಪಿಸಿ ಬಾದಶಹನು ಇನ್ನು ಮುಂದಕ್ಕೆ ಸಾಗತಕ್ಕವನು; ಅಷ್ಟರಲ್ಲಿ ಹಾಫೀಜರಹಮಂತಖಾನನು ಭಾವರಹನ ಕುದುರೆಯ ಬಳಿಗೆ ತನ್ನ ಕುದುರೆಯನ್ನು ಒಯು -« ಬಾವಿಂದ, ಈ ಬಡವೆಯನ್ನು ಇಷ್ಟು ಹೊತ್ತು ದಣಿಸಿರುವೆವು. ಈಕೆಗೆ ನಮ್ಮಿಂದ ಏನಾದರೂ ಉಚಿತವು ದೊರೆಯತಕ್ಕದ್ದೆಂದು ನನಗೆ ತೋರುತ್ತದೆ,” ಎಂದು ಸೂಚಿಸಿ, ತನ್ನ ಬೊಕ್ಕಣದೊಳಗಿಂದ ಮೂರು ಹೊನ್ನುಗಳನ್ನು ತೆಗೆದು ಬೈರಾಗಿಣಿಯ ಉಡಿಯಲ್ಲಿ ಚೆಲ್ಲಿದರು. ಆಗ ಬಾದಶಹನು- ''ರಹಮಂತಖಾನ, ಈ ಕಾಲದಲ್ಲಿ ನೀವು ನನಗೆ ಯೋಗ್ಯ ಸೂಚನೆ ನೋಡಿದಿರಿ; ಈಕೆಗೆ ನಮ್ಮಿಂದೇನೂ ಮುಟ್ಟದಿದ್ದರೆ, ದುರಾ ಣಿಗಳು ಕಾಡುಜನರೆಂತಲೂ, ದಯಾರೂನ ತಿಂತಲೂ, ಲುಬ್ರಹಿತ, ಮೂರ್ಖ ತಿಂತಲೂ ಈ ಬೈರಾಗಿಣಿಯು ಭಾವಿಸಿ, ಮರಾಟರ ಮ.೦ದೆ ನನ್ನ ಹರವಿಯನ್ನು ಮಾಡ ಬಹುದಾಗಿತ್ತು. ಹೀಗಾಗುವದು ಯೋಗ್ಯವಲ್ಲ.” ಎಂದು ನುಡಿದು, ಆತನು ತನ್ನ ನಂಬಿಗೆಯ ಸೇವಕನಕಡೆಗೆ ಹೊರಳಿ.-ಜನಾಮರ್ದಹಾಲೀಮು, ಈ ಕಾಫರರ ಮುಡು ಗೆಗೆ ಖುರಾಸಾಣದ ಬಾದಶಹನ ನೆನಪು ಇರುವಂತೆ, ಒಂದು ಬೊಗಸೆತುಂಬ ಮಹರು ಗಳನ್ನು ಈಕೆಯ ಉಡಿಯಲ್ಲಿ ಹಾಕಿ, ಇಷ್ಟು ಇನಾಮನ್ನು ಬಾದಶಹನು ಕೊಟ್ಟಿರುವ ನೆಂದು ಮಹಾರಾಷ್ಟ್ರ ರಾಜನಾದ ಭಾವುಸಾಹೇಬನಿಗೆ ತಿಳಿಸೆಂದು ಈಕೆಗೆ ಹೇಳು.” ಎಂದು ಆಜ್ಞಾಪಿಸಿದನು. ಆಗ ಸುಚಾಂದ್ಲ ನೂ ಬೈರಾಗಿಣಿಗೆ ಕೈಯೊಳಗಿನ ಸಲಕಡಿ ಯನ್ನು ಉಚಿತಕೊಟ್ಟು ವಿನಯದಿಂದ ಬಾದಶಹನಿಗೆ-“ಹುಜೂರ. ಕೈ ಸ ಡಿ ಲು ಬಿಟ್ಟು ಇನಾಮು ಕೊಡಲಿಕ್ಕೆ ನಮ್ಮ ಬಳಿಯಲ್ಲಿ ವಿವುಲಧನಸಂಗ್ರಹವೆಲ್ಲಿದೆ? ಸದ್ಯಕ್ಕೆ ದುಡಿನವರಿಗೆ ಸಂಬಳ ಕೊಡುವದರೊಳಗೆ ನನಗೆ ಸಾಕುಬೇಕಾಗಿಹೋಗಿದ. ಈಗ ಖಜಾ ನೆಯಲ್ಲಿ ರೋಖಸಿಲಕು ಬಹು ಸ್ವಲ್ಪವಿರುವದೆಂದು ಮಾತ್ರೆ ನಮ್ಮ ದಿವಾಣ ಕಾಶೀನಾಥ ಪಂಡಿತನು ಅನ್ನುತ್ತಿದ್ದನು.” ಎಂದು ನುಡಿಯುತ್ತಿರಲು, ನಬೇಬಲಲನು ಮುಂದಕ್ಕೆ ಹೋಗಿ--ನಿಮ್ಮಂತೆ ನಮ್ಮಲ್ಲಡರಲ್ಲಿಯೂ ಸಿಲಕು ಹರಿದುಹೋಗಿರುವದು. ಆದರೂ<noinclude></noinclude>
q7kbudoo305o3gaysxgnaccs1iqj9vq
ಪುಟ:ಕುರುಕ್ಷೇತ್ರ ಗ್ರಂಥ.djvu/೫೦
104
72374
320030
143768
2026-05-15T08:22:56Z
Hariprasad Shetty10
7490
/* ಪರಿಶೀಲಿಸಲಾಗಿಲ್ಲ */
320030
proofread-page
text/x-wiki
<noinclude><pagequality level="1" user="Hariprasad Shetty10" />
{{rh|left=|center=ಅಂತಃಕಲತ.|right=೪೩}}</noinclude>
ತಕ್ಕದ್ದು. ನಿಮ್ಮಲ್ಲಿಯ ಅಂತಃಕಲಹವನ್ನು ಮೇಲಾಟದಿಂದ ಶತ್ರುಗಳ ಹಣಿಯುವದರಲ್ಲಿ ಉಪಯೋಗಿಸಿಕೊಳ್ಳುವದು ನನಗೆ ನೆಟ್ಟಗೆ ಕಾಣುತ್ತದೆ. ಈರೇಚ್ಛೆಯಿದ್ದಂತಾಗು ವದು; ಆದರೆ ಹೀಗೆ ಒಂದೇ ಸ್ಥಳದಲ್ಲಿ ಕೊಳೆಯುತ್ತ ಬಿದುಕೊಳ್ಳುವದು ನನ್ನ ಮನ ಸಿಗೆ ಸರ್ವಥಾ ಬರುವದಿಲ್ಲ. ಒಂದು ಕಡತ ಎರಡು ತುಂಡು' ಎನ್ನುವಹಾಗೆ ಈಗ ಮಾಡಬೇಕು. ಈ ಯುದ್ಧದ ಸಂಬಂಧದಿಂದ ಎರಡರಲ್ಲಿ ಒಂದರ ನಿರ್ಣಯವು ಬೇಗನೆ ಆಗುವದು ನನಗೆ ನೆಟ್ಟಗೆ ಕಾಣುತ್ತದೆ,” ಎಂದು ನುಡಿಯಲು, ಮಹದಾಜಿಸಿಂದೆಯು ಎದ್ದು ನಿಂತು ಆವೇಶದಿಂದ-ವೀರರೇ, ನಿಮ್ಮ ಬಾಹುಗಳಿಗೆ ಯುದ್ಧ ಮಾಡುವ ತಿಂಡೆ ಯಿಟ್ಟಿದ್ದರೆ, ಅದನ್ನು ಶತ್ರುಗಳೊಡನೆ ಕಾದಿ ಕಳೆದುಕೊಳ್ಳಿರಿ. ಹೀಗೆ ನಮ್ಮ ನಮ್ಮ ಳಗೆ ಕಾದಾಡುವದರಲ್ಲಿ ಪೌರುಷವೇನು? ಈಗ ನಾನು ಎಲ್ಲರನ್ನು ಪ್ರಾರ್ಥಿಸುವೆನೇನಂ ದರೆ, ನೀವು ಶಿವಛತ್ರಪತಿಯ ಅನುಯಾಯಿಗಳಾಗಿದ್ದರೆ, ಸ್ವರಾಜ್ಯದ ಅಭಿಮಾನವು ನಿಮ್ಮ ಗಿದ್ದರೆ, ನೀವು ಪ್ರಜನನಿಯರ ಪತ್ರ-- ವೀರಪತ್ನಿಯರ ಸತಿಗಳೂ-ವೀರಕುಮಾರರ ತಂದೆಗಳೂ ಆಗಿದ್ದ ಮಹೇಂದಳೆಯವರ ಅಭಿಪ್ರಾಯದಂತೆ ಸರಕ್ಕನೆ ಶಸ್ತ್ರಗಳನ್ನು, ಒರೆಗಳಿಂದ ಹಿಡಿದು ಶತುಗಳಮೇಲೆ ಮನುಕಲಿಕ್ಕೆ ತಟ್ಟನೆ ಸಿದ್ಧರಾಗಿರಿ. ಸದ ಹೊಡೆದು ದುರಾಣಿಕರನನ್ನು ಬರಮಾಡಿಕೊಂಡು ಮರಾಟರ ಕೈಯನ್ನು ಆತನಿಗೆ ಚನ್ನಾಗಿ ತೋರಿಸಿ, ಈ ಮಹದಾಜಿಯ ಕುದುರೆಯು ಹೊರಗೆ ಬೀನು ಕಾಕಿ ಸಿದ್ದ ವಾಗಿ ನಿಂತಿರುವದು, ಬೀನು ಇಳಿಸದೆ ಹಾಗೆಯೇ ಆತನು ಸ್ವಾಮಿ ಕಾರ್ಯಕ್ರಿ. ರಣಕ್ಕೆ ಹೊರಡಲು ಸಿದ್ಧನಾಗಿರುವನೆಂಬುದನ್ನು ಚನ್ನಾಗಿ ನೆನಪಿನಲ್ಲಿಡಿರಿ,” ಎಂದು ನುಡಿದು, ಆತನು ತನ್ನ ತೃವನ್ನು ಹಿಂದು-“ಜಯಜಗದಂಬೆ, ಜಯತುಳಜಾ ಭವಾನಿ” ಎಂದು ಗರ್ಜಿಸಿದನು.
- ಹೀಗೆ ಸಿಂದೆಯು ತನ್ನ ಮನೆತನಕ್ಕೆ ಒಪ್ಪುವಂತೆ ಆಡಿದ ನೀರಾಲಾವಗಳನ್ನು ಕೇಳಿ ಧರ್ಬಾರದ ಸರದಾರರೂ ಆವೇಶಗೊಂಡು ತಮ್ಮ ಖತೃಗಳನ್ನು ಒರೆಯಿಂದ ಒರಿದರು. ಆಗ ಮಾರಾವಳಕರನು ಎದ್ದು ನಿಂತು ಖಡ್ವೆ-4 ಶಾಬಾಸ, ಮಹದಾಜೀ, ಶಾಬಾಸ! ನಿಮ್ಮ ಮಾತುಗಳು ನಿಮ್ಮ ಶೌರ್ಯಕ್ಕೆ ಒಪ್ಪವಾಗಿವೆ. ಮೇಡೇಂದಳೆಯ ಮರ ವಿಚಾರವು ನನಗೆ ಸಮ್ಮತವದೆ, ಇಂದೇ ಮಾಣಿಶಹನಮೇಲೆ ದಂಡೆತ್ತಿ ಹೋಗ ಲಿಕ್ಕೆ ನಾನು ಸಿದ್ಧನಿರುತ್ತೇನೆ. ನಮಗೆ ನಾಶಪ್ರಸಂಗವು ಒದಗಿರುವದೆಂಬದೇನೊ ನಿಜ; ಆದರೆ ಆ ಪ್ರಸಂಗಕ್ಕೆ ನನ್ನ ಚಂಡನ್ನು ಮೊದಲು ಮುಂದೆಮಾಡುವನು. ನಾನೂ, ಯಶವಂತರಾವಸವಾರನೂ ಕೂಡಿ ಸೈನಮೊಡನೆ ಇಂದು ರಾತ್ರಿ ದುರ್ರಾಣಿಯಮೇಲೆ ಸಾಗಿಹೋಗುವೆವು. ಸಮರಬಹದ್ದರನೂ, ವಿಠಲರಾವ ವಿಂಚ್ರಕರನೂ ನಮ್ಮ ದಂಡಿನಿಂದ ಒಂದು ಕೂಗಳತೆಯ ಅಂತರದಲ್ಲಿದ್ದು, ನಮ್ಮ ಸೈನ್ಯದ ಹಿಂಭಾಗವನ್ನು ರಕ್ಷಿ ಸುತ್ತಿರಲಿ. ಜನರೊಜೆಸಿಂದೆ, ಮಹದಾಜಿಸಿಂದೆ ಇವರು ತಮ್ಮ ಸೈನ್ಯದೊಡನೆ ದುರಾ ಣಿಯ ಛಾವಣಿಯ ಸಂರಕ್ಷಕಸೈನ್ಯದಮೇಲೆ ಅಕಸ್ಮಾತಾಗಿ ಬಿದ್ದು ಅದನ್ನು ತುಂಡರಿ ಸಲಿ, ಇಬ್ರಾಹಿಮಖಾನರು ನಮ್ಮ ಛಾವಣಿಯನ್ನು ರಕ್ಷಿಸಲಿ. ನಾನು ಹುರಾಣಿಯ<noinclude></noinclude>
p2q9bufxbei3tc3eucgsep9ikegpp4q
320033
320030
2026-05-15T08:46:34Z
Hariprasad Shetty10
7490
320033
proofread-page
text/x-wiki
<noinclude><pagequality level="1" user="Hariprasad Shetty10" />
{{rh|left=|center=ಅಂತಃಕಲತ.|right=೪೩}}</noinclude>
ತಕ್ಕದ್ದು. ನಿಮ್ಮಲ್ಲಿಯ ಅಂತಃಕಲಹವನ್ನು ಮೇಲಾಟದಿಂದ ಶತ್ರುಗಳ ಹಣಿಯುವದರಲ್ಲಿ ಉಪಯೋಗಿಸಿಕೊಳ್ಳುವದು ನನಗೆ ನೆಟ್ಟಗೆ ಕಾಣುತ್ತದೆ. ಈಶ್ವರೇಚ್ಛೆಯಿದ್ದಂತಾಗುವದು; ಆದರೆ ಹೀಗೆ ಒಂದೇ ಸ್ಥಳದಲ್ಲಿ ಕೊಳೆಯುತ್ತ ಬಿದ್ದುಕೊಳ್ಳುವದು ನನ್ನ ಮನಸ್ಸಿಗೆ ಸರ್ವಥಾ ಬರುವುದಿಲ್ಲ. 'ಒಂದು ಕಡತ ಎರಡು ತುಂಡು' ಎನ್ನುವ ಹಾಗೆ ಈಗ ಮಾಡಬೇಕು. ಈ ಯುದ್ಧದ ಸಂಬಂಧದಿಂದ ಎರಡರಲ್ಲಿ ಒಂದರ ನಿರ್ಣಯವು ಬೇಗನೆ ಆಗುವುದು ನನಗೆ ನೆಟ್ಟಗೆ ಕಾಣುತ್ತದೆ,” ಎಂದು ನುಡಿಯಲು, ಮಹದಾಜಿ ಸಿಂದೆಯು ಎದ್ದು ನಿಂತು ಆವೇಶದಿಂದ—"ವೀರರೇ, ನಿಮ್ಮ ಬಾಹುಗಳಿಗೆ ಯುದ್ಧ ಮಾಡುವ ತಿಂಡೆ ಯಿಟ್ಟಿದ್ದರೆ, ಅದನ್ನು ಶತ್ರುಗಳೊಡನೆ ಕಾದಿ ಕಳೆದುಕೊಳ್ಳಿರಿ. ಹೀಗೆ ನಮ್ಮ ನಮ್ಮೊಳಗೆ ಕಾದಾಡುವದರಲ್ಲಿ ಪೌರುಷವೇನು? ಈಗ ನಾನು ಎಲ್ಲರನ್ನು ಪ್ರಾರ್ಥಿಸುವೆನೇನಂದರೆ, ನೀವು ಶಿವಛತ್ರಪತಿಯ ಅನುಯಾಯಿಗಳಾಗಿದ್ದರೆ, ಸ್ವರಾಜ್ಯದ ಅಭಿಮಾನವು ನಿಮಗಿದ್ದರೆ, ನೀವು ವೀರಜನನಿಯರ ಪುತ್ರರೂ— ವೀರಪತ್ನಿಯರ ಪತಿಗಳೂ-ವೀರಕುಮಾರರ ತಂದೆಗಳೂ ಆಗಿದ್ದರೆ ಮೇಹೇಂದಳೆಯವರ ಅಭಿಪ್ರಾಯದಂತೆ ಸರಕ್ಕನೆ ಶಸ್ತ್ರಗಳನ್ನು, ಒರೆಗಳಿಂದ ಹಿರಿದು ಶತ್ತುಗಳ ಮೇಲೆ ದುಮುಕಲಿಕ್ಕೆ ತಟ್ಟನೆ ಸಿದ್ಧರಾಗಿರಿ. ಸದ್ದು ಹೊಡೆದು ದುರಾಣಿಕರನನ್ನು ಬರಮಾಡಿಕೊಂಡು ಮರಾಟರ ಕೈಯನ್ನು ಆತನಿಗೆ ಚೆನ್ನಾಗಿ ತೋರಿಸಿ, ಈ ಮಹದಾಜಿಯ ಕುದುರೆಯು ಹೊರಗೆ ಚೇನು ಹಾಕಿ ಸಿದ್ದವಾಗಿ ನಿಂತಿರುವದು, ಚೇನು ಇಳಿಸದೆ ಹಾಗೆಯೇ ಆತನು ಸ್ವಾಮಿಕಾರ್ಯಕ್ಕಾಗಿ ರಣಕ್ಕೆ ಹೊರಡಲು ಸಿದ್ಧನಾಗಿರುವನೆಂಬುದನ್ನು ಚೆನ್ನಾಗಿ ನೆನಪಿನಲ್ಲಿಡಿರಿ,” ಎಂದು ನುಡಿದು, ಆತನು ತನ್ನ ಖಡ್ಗವನ್ನು ಹಿರಿದು-“ಜಯಜಗದಂಬೆ, ಜಯತುಳಜಾ ಭವಾನಿ” ಎಂದು ಗರ್ಜಿಸಿದನು.
{{gap}}ಹೀಗೆ ಸಿಂದೆಯು ತನ್ನ ಮನೆತನಕ್ಕೆ ಒಪ್ಪುವಂತೆ ಆಡಿದ ವೀರಾಲಾವಗಳನ್ನು ಕೇಳಿ ಧರ್ಬಾರದ ಸರದಾರರೂ ಆವೇಶಗೊಂಡು ತಮ್ಮ ಖಡ್ಗಗಳನ್ನು ಒರೆಯಿಂದ ಒರಿದರು. ಆಗ ಮಾರಾವಳಕರನು ಎದ್ದು ನಿಂತು ಖಡ್ಗವೆತ್ತಿ— "ಶಾಬಾಸ, ಮಹದಾಜೀ, ಶಾಬಾಸ! ನಿಮ್ಮ ಮಾತುಗಳು ನಿಮ್ಮ ಶೌರ್ಯಕ್ಕೆ ಒಪ್ಪುವಹಾಗಿವೆ. ಮೇಹೇಂದಳೆಯವರ ವಿಚಾರವು ನನಗೆ ಸಮ್ಮತವದೆ. ಇಂದೇ ಮಾಣಿಶಹನಮೇಲೆ ದಂಡೆತ್ತಿ ಹೋಗಲಿಕ್ಕೆ ನಾನು ಸಿದ್ಧನಿರುತ್ತೇನೆ. ನಮಗೆ ನಾಶಪ್ರಸಂಗವು ಒದಗಿರುವದೆಂಬದೇನೊ ನಿಜ; ಆದರೆ ಆ ಪ್ರಸಂಗಕ್ಕೆ ನನ್ನ ಚಂಡನ್ನು ಮೊದಲು ಮುಂದೆಮಾಡುವೆನು. ನಾನೂ, ಯಶವಂತರಾವಸವಾರನೂ ಕೂಡಿ ಸೈನಮೊಡನೆ ಇಂದು ರಾತ್ರಿ ದುರಾಣಿಯ ಮೇಲೆ ಸಾಗಿಹೋಗುವೆವು. ಸಮಶೇರಬಹದ್ದರನೂ, ವಿಠ್ಠಲರಾವ ವಿಂಚೂರಕರನೂ ನಮ್ಮ ದಂಡಿನಿಂದ ಒಂದು ಕೂಗಳತೆಯ ಅಂತರದಲ್ಲಿದ್ದು, ನಮ್ಮ ಸೈನ್ಯದ ಹಿಂಭಾಗವನ್ನು ರಕ್ಷಿಸುತ್ತಿರಲಿ. ಜನಕೋಜೆಸಿಂದೆ, ಮಹದಾಜಿಸಿಂದೆ ಇವರು ತಮ್ಮ ಸೈನ್ಯದೊಡನೆ ದುರಾ ಣಿಯ ಛಾವಣಿಯ ಸಂರಕ್ಷಕ ಸೈನ್ಯದ ಮೇಲೆ ಅಕಸ್ಮಾತಾಗಿ ಬಿದ್ದು ಅದನ್ನು ತುಂಡರಿ ಸಲಿ, ಇಬ್ರಾಹಿಮಖಾನರು ನಮ್ಮ ಛಾವಣಿಯನ್ನು ರಕ್ಷಿಸಲಿ. ನಾನು ಹುರಾಣಿಯ<noinclude></noinclude>
kw008gnm9gynnbpwn34w2pokzq5uf7d
320034
320033
2026-05-15T08:47:31Z
Hariprasad Shetty10
7490
/* Proofread */
320034
proofread-page
text/x-wiki
<noinclude><pagequality level="3" user="Hariprasad Shetty10" />
{{rh|left=|center=ಅಂತಃಕಲತ.|right=೪೩}}</noinclude>
ತಕ್ಕದ್ದು. ನಿಮ್ಮಲ್ಲಿಯ ಅಂತಃಕಲಹವನ್ನು ಮೇಲಾಟದಿಂದ ಶತ್ರುಗಳ ಹಣಿಯುವದರಲ್ಲಿ ಉಪಯೋಗಿಸಿಕೊಳ್ಳುವದು ನನಗೆ ನೆಟ್ಟಗೆ ಕಾಣುತ್ತದೆ. ಈಶ್ವರೇಚ್ಛೆಯಿದ್ದಂತಾಗುವದು; ಆದರೆ ಹೀಗೆ ಒಂದೇ ಸ್ಥಳದಲ್ಲಿ ಕೊಳೆಯುತ್ತ ಬಿದ್ದುಕೊಳ್ಳುವದು ನನ್ನ ಮನಸ್ಸಿಗೆ ಸರ್ವಥಾ ಬರುವುದಿಲ್ಲ. 'ಒಂದು ಕಡತ ಎರಡು ತುಂಡು' ಎನ್ನುವ ಹಾಗೆ ಈಗ ಮಾಡಬೇಕು. ಈ ಯುದ್ಧದ ಸಂಬಂಧದಿಂದ ಎರಡರಲ್ಲಿ ಒಂದರ ನಿರ್ಣಯವು ಬೇಗನೆ ಆಗುವುದು ನನಗೆ ನೆಟ್ಟಗೆ ಕಾಣುತ್ತದೆ,” ಎಂದು ನುಡಿಯಲು, ಮಹದಾಜಿ ಸಿಂದೆಯು ಎದ್ದು ನಿಂತು ಆವೇಶದಿಂದ—"ವೀರರೇ, ನಿಮ್ಮ ಬಾಹುಗಳಿಗೆ ಯುದ್ಧ ಮಾಡುವ ತಿಂಡೆ ಯಿಟ್ಟಿದ್ದರೆ, ಅದನ್ನು ಶತ್ರುಗಳೊಡನೆ ಕಾದಿ ಕಳೆದುಕೊಳ್ಳಿರಿ. ಹೀಗೆ ನಮ್ಮ ನಮ್ಮೊಳಗೆ ಕಾದಾಡುವದರಲ್ಲಿ ಪೌರುಷವೇನು? ಈಗ ನಾನು ಎಲ್ಲರನ್ನು ಪ್ರಾರ್ಥಿಸುವೆನೇನಂದರೆ, ನೀವು ಶಿವಛತ್ರಪತಿಯ ಅನುಯಾಯಿಗಳಾಗಿದ್ದರೆ, ಸ್ವರಾಜ್ಯದ ಅಭಿಮಾನವು ನಿಮಗಿದ್ದರೆ, ನೀವು ವೀರಜನನಿಯರ ಪುತ್ರರೂ— ವೀರಪತ್ನಿಯರ ಪತಿಗಳೂ-ವೀರಕುಮಾರರ ತಂದೆಗಳೂ ಆಗಿದ್ದರೆ ಮೇಹೇಂದಳೆಯವರ ಅಭಿಪ್ರಾಯದಂತೆ ಸರಕ್ಕನೆ ಶಸ್ತ್ರಗಳನ್ನು, ಒರೆಗಳಿಂದ ಹಿರಿದು ಶತ್ತುಗಳ ಮೇಲೆ ದುಮುಕಲಿಕ್ಕೆ ತಟ್ಟನೆ ಸಿದ್ಧರಾಗಿರಿ. ಸದ್ದು ಹೊಡೆದು ದುರಾಣಿಕರನನ್ನು ಬರಮಾಡಿಕೊಂಡು ಮರಾಟರ ಕೈಯನ್ನು ಆತನಿಗೆ ಚೆನ್ನಾಗಿ ತೋರಿಸಿ, ಈ ಮಹದಾಜಿಯ ಕುದುರೆಯು ಹೊರಗೆ ಚೇನು ಹಾಕಿ ಸಿದ್ದವಾಗಿ ನಿಂತಿರುವದು, ಚೇನು ಇಳಿಸದೆ ಹಾಗೆಯೇ ಆತನು ಸ್ವಾಮಿಕಾರ್ಯಕ್ಕಾಗಿ ರಣಕ್ಕೆ ಹೊರಡಲು ಸಿದ್ಧನಾಗಿರುವನೆಂಬುದನ್ನು ಚೆನ್ನಾಗಿ ನೆನಪಿನಲ್ಲಿಡಿರಿ,” ಎಂದು ನುಡಿದು, ಆತನು ತನ್ನ ಖಡ್ಗವನ್ನು ಹಿರಿದು-“ಜಯಜಗದಂಬೆ, ಜಯತುಳಜಾ ಭವಾನಿ” ಎಂದು ಗರ್ಜಿಸಿದನು.
{{gap}}ಹೀಗೆ ಸಿಂದೆಯು ತನ್ನ ಮನೆತನಕ್ಕೆ ಒಪ್ಪುವಂತೆ ಆಡಿದ ವೀರಾಲಾವಗಳನ್ನು ಕೇಳಿ ಧರ್ಬಾರದ ಸರದಾರರೂ ಆವೇಶಗೊಂಡು ತಮ್ಮ ಖಡ್ಗಗಳನ್ನು ಒರೆಯಿಂದ ಒರಿದರು. ಆಗ ಮಾರಾವಳಕರನು ಎದ್ದು ನಿಂತು ಖಡ್ಗವೆತ್ತಿ— "ಶಾಬಾಸ, ಮಹದಾಜೀ, ಶಾಬಾಸ! ನಿಮ್ಮ ಮಾತುಗಳು ನಿಮ್ಮ ಶೌರ್ಯಕ್ಕೆ ಒಪ್ಪುವಹಾಗಿವೆ. ಮೇಹೇಂದಳೆಯವರ ವಿಚಾರವು ನನಗೆ ಸಮ್ಮತವದೆ. ಇಂದೇ ಮಾಣಿಶಹನಮೇಲೆ ದಂಡೆತ್ತಿ ಹೋಗಲಿಕ್ಕೆ ನಾನು ಸಿದ್ಧನಿರುತ್ತೇನೆ. ನಮಗೆ ನಾಶಪ್ರಸಂಗವು ಒದಗಿರುವದೆಂಬದೇನೊ ನಿಜ; ಆದರೆ ಆ ಪ್ರಸಂಗಕ್ಕೆ ನನ್ನ ಚಂಡನ್ನು ಮೊದಲು ಮುಂದೆಮಾಡುವೆನು. ನಾನೂ, ಯಶವಂತರಾವಸವಾರನೂ ಕೂಡಿ ಸೈನಮೊಡನೆ ಇಂದು ರಾತ್ರಿ ದುರಾಣಿಯ ಮೇಲೆ ಸಾಗಿಹೋಗುವೆವು. ಸಮಶೇರಬಹದ್ದರನೂ, ವಿಠ್ಠಲರಾವ ವಿಂಚೂರಕರನೂ ನಮ್ಮ ದಂಡಿನಿಂದ ಒಂದು ಕೂಗಳತೆಯ ಅಂತರದಲ್ಲಿದ್ದು, ನಮ್ಮ ಸೈನ್ಯದ ಹಿಂಭಾಗವನ್ನು ರಕ್ಷಿಸುತ್ತಿರಲಿ. ಜನಕೋಜೆಸಿಂದೆ, ಮಹದಾಜಿಸಿಂದೆ ಇವರು ತಮ್ಮ ಸೈನ್ಯದೊಡನೆ ದುರಾ ಣಿಯ ಛಾವಣಿಯ ಸಂರಕ್ಷಕ ಸೈನ್ಯದ ಮೇಲೆ ಅಕಸ್ಮಾತಾಗಿ ಬಿದ್ದು ಅದನ್ನು ತುಂಡರಿ ಸಲಿ, ಇಬ್ರಾಹಿಮಖಾನರು ನಮ್ಮ ಛಾವಣಿಯನ್ನು ರಕ್ಷಿಸಲಿ. ನಾನು ಹುರಾಣಿಯ<noinclude></noinclude>
dzm7s4llgu9oziwciptks3wauq6fi96
ಪುಟ:ನನ್ನ ನಲ್ಲ.pdf/೧೮
104
75415
319929
284527
2026-05-15T05:00:39Z
Hariprasad Shetty10
7490
319929
proofread-page
text/x-wiki
<noinclude><pagequality level="1" user="Shreesha Sharma" />{{Left|xviii}}</noinclude>
{{gap}}ಇಂಥ ಕೆಸರಲ್ಲಿ ಬಿದ್ದೇ?
ಹೇಳು, ಕಮಲವೆ ನಿನ್ನ
ಯಾವ ಪುಣ್ಯದಿ ಮತ್ತೆ
ಮೊಗವೆತ್ತಿ ಮೇಲಕ್ಕೆದ್ದೇ?
{{gap}}ಆದರೆ 'ಆರು ಬಿತ್ತಿದರು ಉರಿಯ ಬಿತ್ತವನು ನಿನ್ನ ಒಡಲಿನಲ್ಲಿ?' ಎಂದು
ಕೇಳುವವರಿಗೆ, ಬೆಳೆ ಕೊಡಬೇಕೆಂದು ಅಕ್ಕರಪಡುವವನೇ ಅದನ್ನು ಬಿತ್ತಿದನೆಂದು
ಧಾರಾಳವಾಗಿ ಹೇಳಬಹುದಾಗಿದೆ. ಆ ಫಸಲು ಜೀವಕೋಟಿಯನ್ನೇ ತಣಿಸಬಲ್ಲದು;
ಉಣಿಸಬಲ್ಲುದು. ಜೀವನದ ಅಂಥ ಮಹಾ ಕೃಷಿ ನಡೆಸಿದ 'ರಂಟಿ ಕುಂಟಿ'ಯ
ಹೆಚ್ಚು ಪರಿಚಯಕ್ಕೆ 'ನನ್ನ ನಲ್ಲ'ವನ್ನು ಕೈಗೆತ್ತಿಕೊಳ್ಳಬೇಕು.
{{gap}}'ನನ್ನ ನಲ್ಲ'ನ ಅಕ್ಕರೆಯ ನಲ್ಲೆಯಾಗಿ, ಮಹಾ ಜನನಿಯಾದ ಜಗದಂಬಿಕೆಯ
'ಶಿಶುವಾಗಿ, ಕವಿಋಷಿಯ ೧೯೫೩ನೇ ಆಗಸ್ಟ್ ೧೫ಕ್ಕೆ ದೇಹಬಿಟ್ಟು ನಮ್ಮನ್ನು
ಅಗಲಿದರು. ಅಂದು ಭಾರತಸ್ವಾತಂತ್ರ್ಯದ ಹಬ್ಬ; ಶ್ರೀ ಅರವಿಂದರ ಜಯಂತಿ;
ಅಲ್ಲದೆ ಶ್ರೀ ರಾಮಕೃಷ್ಣ ಪರಮಹಂಸರ ಪುಣ್ಯತಿಥಿ, ಅಂಥ ಪರ್ವ ಕಾಲದಲ್ಲಿ
ಗುರುಚರಣಗಳನ್ನು ಅಲಂಕರಿಸಿದ ಅರಳುಮಲ್ಲಿಗೆಯಂತೆ ಕವಿಯ ಜೀವನದ
ಧನ್ಯತೆಯನ್ನು ಬಗೆಯುವದು ಅನಿವಾರ್ಯವಾಗಿದೆ.
{{rh|left=|೧೫-೦೮-೫೫center=|right=-ಸಿಂಪಿ ಲಿಂಗಣ್ಣ, ಚಡಚಣ}}
೧೫-೦೮-೫೫
-ಸಿಂಪಿ ಲಿಂಗಣ್ಣ, ಚಡಚಣ<noinclude></noinclude>
o2tqihtxsaavmytnnqycw1ukg8a454q
319930
319929
2026-05-15T05:00:52Z
Hariprasad Shetty10
7490
319930
proofread-page
text/x-wiki
<noinclude><pagequality level="1" user="Shreesha Sharma" />{{Left|xviii}}</noinclude>
{{gap}}ಇಂಥ ಕೆಸರಲ್ಲಿ ಬಿದ್ದೇ?
ಹೇಳು, ಕಮಲವೆ ನಿನ್ನ
ಯಾವ ಪುಣ್ಯದಿ ಮತ್ತೆ
ಮೊಗವೆತ್ತಿ ಮೇಲಕ್ಕೆದ್ದೇ?
{{gap}}ಆದರೆ 'ಆರು ಬಿತ್ತಿದರು ಉರಿಯ ಬಿತ್ತವನು ನಿನ್ನ ಒಡಲಿನಲ್ಲಿ?' ಎಂದು
ಕೇಳುವವರಿಗೆ, ಬೆಳೆ ಕೊಡಬೇಕೆಂದು ಅಕ್ಕರಪಡುವವನೇ ಅದನ್ನು ಬಿತ್ತಿದನೆಂದು
ಧಾರಾಳವಾಗಿ ಹೇಳಬಹುದಾಗಿದೆ. ಆ ಫಸಲು ಜೀವಕೋಟಿಯನ್ನೇ ತಣಿಸಬಲ್ಲದು;
ಉಣಿಸಬಲ್ಲುದು. ಜೀವನದ ಅಂಥ ಮಹಾ ಕೃಷಿ ನಡೆಸಿದ 'ರಂಟಿ ಕುಂಟಿ'ಯ
ಹೆಚ್ಚು ಪರಿಚಯಕ್ಕೆ 'ನನ್ನ ನಲ್ಲ'ವನ್ನು ಕೈಗೆತ್ತಿಕೊಳ್ಳಬೇಕು.
{{gap}}'ನನ್ನ ನಲ್ಲ'ನ ಅಕ್ಕರೆಯ ನಲ್ಲೆಯಾಗಿ, ಮಹಾ ಜನನಿಯಾದ ಜಗದಂಬಿಕೆಯ
'ಶಿಶುವಾಗಿ, ಕವಿಋಷಿಯ ೧೯೫೩ನೇ ಆಗಸ್ಟ್ ೧೫ಕ್ಕೆ ದೇಹಬಿಟ್ಟು ನಮ್ಮನ್ನು
ಅಗಲಿದರು. ಅಂದು ಭಾರತಸ್ವಾತಂತ್ರ್ಯದ ಹಬ್ಬ; ಶ್ರೀ ಅರವಿಂದರ ಜಯಂತಿ;
ಅಲ್ಲದೆ ಶ್ರೀ ರಾಮಕೃಷ್ಣ ಪರಮಹಂಸರ ಪುಣ್ಯತಿಥಿ, ಅಂಥ ಪರ್ವ ಕಾಲದಲ್ಲಿ
ಗುರುಚರಣಗಳನ್ನು ಅಲಂಕರಿಸಿದ ಅರಳುಮಲ್ಲಿಗೆಯಂತೆ ಕವಿಯ ಜೀವನದ
ಧನ್ಯತೆಯನ್ನು ಬಗೆಯುವದು ಅನಿವಾರ್ಯವಾಗಿದೆ.
{{rh|left=|೧೫-೦೮-೫೫center=|right=-ಸಿಂಪಿ ಲಿಂಗಣ್ಣ, ಚಡಚಣ}}<noinclude></noinclude>
6wapce4tkf94c8d9x54hq1ggeglms9r
319932
319930
2026-05-15T05:01:11Z
Hariprasad Shetty10
7490
319932
proofread-page
text/x-wiki
<noinclude><pagequality level="1" user="Shreesha Sharma" />{{Left|xviii}}</noinclude>
{{gap}}ಇಂಥ ಕೆಸರಲ್ಲಿ ಬಿದ್ದೇ?<br />
ಹೇಳು, ಕಮಲವೆ ನಿನ್ನ<br />
ಯಾವ ಪುಣ್ಯದಿ ಮತ್ತೆ<br />
ಮೊಗವೆತ್ತಿ ಮೇಲಕ್ಕೆದ್ದೇ?
{{gap}}ಆದರೆ 'ಆರು ಬಿತ್ತಿದರು ಉರಿಯ ಬಿತ್ತವನು ನಿನ್ನ ಒಡಲಿನಲ್ಲಿ?' ಎಂದು
ಕೇಳುವವರಿಗೆ, ಬೆಳೆ ಕೊಡಬೇಕೆಂದು ಅಕ್ಕರಪಡುವವನೇ ಅದನ್ನು ಬಿತ್ತಿದನೆಂದು
ಧಾರಾಳವಾಗಿ ಹೇಳಬಹುದಾಗಿದೆ. ಆ ಫಸಲು ಜೀವಕೋಟಿಯನ್ನೇ ತಣಿಸಬಲ್ಲದು;
ಉಣಿಸಬಲ್ಲುದು. ಜೀವನದ ಅಂಥ ಮಹಾ ಕೃಷಿ ನಡೆಸಿದ 'ರಂಟಿ ಕುಂಟಿ'ಯ
ಹೆಚ್ಚು ಪರಿಚಯಕ್ಕೆ 'ನನ್ನ ನಲ್ಲ'ವನ್ನು ಕೈಗೆತ್ತಿಕೊಳ್ಳಬೇಕು.
{{gap}}'ನನ್ನ ನಲ್ಲ'ನ ಅಕ್ಕರೆಯ ನಲ್ಲೆಯಾಗಿ, ಮಹಾ ಜನನಿಯಾದ ಜಗದಂಬಿಕೆಯ
'ಶಿಶುವಾಗಿ, ಕವಿಋಷಿಯ ೧೯೫೩ನೇ ಆಗಸ್ಟ್ ೧೫ಕ್ಕೆ ದೇಹಬಿಟ್ಟು ನಮ್ಮನ್ನು
ಅಗಲಿದರು. ಅಂದು ಭಾರತಸ್ವಾತಂತ್ರ್ಯದ ಹಬ್ಬ; ಶ್ರೀ ಅರವಿಂದರ ಜಯಂತಿ;
ಅಲ್ಲದೆ ಶ್ರೀ ರಾಮಕೃಷ್ಣ ಪರಮಹಂಸರ ಪುಣ್ಯತಿಥಿ, ಅಂಥ ಪರ್ವ ಕಾಲದಲ್ಲಿ
ಗುರುಚರಣಗಳನ್ನು ಅಲಂಕರಿಸಿದ ಅರಳುಮಲ್ಲಿಗೆಯಂತೆ ಕವಿಯ ಜೀವನದ
ಧನ್ಯತೆಯನ್ನು ಬಗೆಯುವದು ಅನಿವಾರ್ಯವಾಗಿದೆ.
{{rh|left=|೧೫-೦೮-೫೫center=|right=-ಸಿಂಪಿ ಲಿಂಗಣ್ಣ, ಚಡಚಣ}}<noinclude></noinclude>
nowdtwzn3f6xszr8fnnrki22h2p6b8s
319934
319932
2026-05-15T05:01:30Z
Hariprasad Shetty10
7490
319934
proofread-page
text/x-wiki
<noinclude><pagequality level="1" user="Shreesha Sharma" />{{Left|xviii}}</noinclude>
{{gap}}ಇಂಥ ಕೆಸರಲ್ಲಿ ಬಿದ್ದೇ?<br />
{{gap}}ಹೇಳು, ಕಮಲವೆ ನಿನ್ನ<br />
{{gap}}ಯಾವ ಪುಣ್ಯದಿ ಮತ್ತೆ<br />
{{gap}}ಮೊಗವೆತ್ತಿ ಮೇಲಕ್ಕೆದ್ದೇ?
{{gap}}ಆದರೆ 'ಆರು ಬಿತ್ತಿದರು ಉರಿಯ ಬಿತ್ತವನು ನಿನ್ನ ಒಡಲಿನಲ್ಲಿ?' ಎಂದು
ಕೇಳುವವರಿಗೆ, ಬೆಳೆ ಕೊಡಬೇಕೆಂದು ಅಕ್ಕರಪಡುವವನೇ ಅದನ್ನು ಬಿತ್ತಿದನೆಂದು
ಧಾರಾಳವಾಗಿ ಹೇಳಬಹುದಾಗಿದೆ. ಆ ಫಸಲು ಜೀವಕೋಟಿಯನ್ನೇ ತಣಿಸಬಲ್ಲದು;
ಉಣಿಸಬಲ್ಲುದು. ಜೀವನದ ಅಂಥ ಮಹಾ ಕೃಷಿ ನಡೆಸಿದ 'ರಂಟಿ ಕುಂಟಿ'ಯ
ಹೆಚ್ಚು ಪರಿಚಯಕ್ಕೆ 'ನನ್ನ ನಲ್ಲ'ವನ್ನು ಕೈಗೆತ್ತಿಕೊಳ್ಳಬೇಕು.
{{gap}}'ನನ್ನ ನಲ್ಲ'ನ ಅಕ್ಕರೆಯ ನಲ್ಲೆಯಾಗಿ, ಮಹಾ ಜನನಿಯಾದ ಜಗದಂಬಿಕೆಯ
'ಶಿಶುವಾಗಿ, ಕವಿಋಷಿಯ ೧೯೫೩ನೇ ಆಗಸ್ಟ್ ೧೫ಕ್ಕೆ ದೇಹಬಿಟ್ಟು ನಮ್ಮನ್ನು
ಅಗಲಿದರು. ಅಂದು ಭಾರತಸ್ವಾತಂತ್ರ್ಯದ ಹಬ್ಬ; ಶ್ರೀ ಅರವಿಂದರ ಜಯಂತಿ;
ಅಲ್ಲದೆ ಶ್ರೀ ರಾಮಕೃಷ್ಣ ಪರಮಹಂಸರ ಪುಣ್ಯತಿಥಿ, ಅಂಥ ಪರ್ವ ಕಾಲದಲ್ಲಿ
ಗುರುಚರಣಗಳನ್ನು ಅಲಂಕರಿಸಿದ ಅರಳುಮಲ್ಲಿಗೆಯಂತೆ ಕವಿಯ ಜೀವನದ
ಧನ್ಯತೆಯನ್ನು ಬಗೆಯುವದು ಅನಿವಾರ್ಯವಾಗಿದೆ.
{{rh|left=|೧೫-೦೮-೫೫center=|right=-ಸಿಂಪಿ ಲಿಂಗಣ್ಣ, ಚಡಚಣ}}<noinclude></noinclude>
cuatu791j8in2skmtlzc35pze2tz88l
319937
319934
2026-05-15T05:01:55Z
Hariprasad Shetty10
7490
319937
proofread-page
text/x-wiki
<noinclude><pagequality level="1" user="Shreesha Sharma" />{{Left|xviii}}</noinclude>
{{gap}}ಇಂಥ ಕೆಸರಲ್ಲಿ ಬಿದ್ದೇ?
{{gap}}ಹೇಳು, ಕಮಲವೆ ನಿನ್ನ
{{gap}}ಯಾವ ಪುಣ್ಯದಿ ಮತ್ತೆ
{{gap}}ಮೊಗವೆತ್ತಿ ಮೇಲಕ್ಕೆದ್ದೇ?
{{gap}}ಆದರೆ 'ಆರು ಬಿತ್ತಿದರು ಉರಿಯ ಬಿತ್ತವನು ನಿನ್ನ ಒಡಲಿನಲ್ಲಿ?' ಎಂದು
ಕೇಳುವವರಿಗೆ, ಬೆಳೆ ಕೊಡಬೇಕೆಂದು ಅಕ್ಕರಪಡುವವನೇ ಅದನ್ನು ಬಿತ್ತಿದನೆಂದು
ಧಾರಾಳವಾಗಿ ಹೇಳಬಹುದಾಗಿದೆ. ಆ ಫಸಲು ಜೀವಕೋಟಿಯನ್ನೇ ತಣಿಸಬಲ್ಲದು;
ಉಣಿಸಬಲ್ಲುದು. ಜೀವನದ ಅಂಥ ಮಹಾ ಕೃಷಿ ನಡೆಸಿದ 'ರಂಟಿ ಕುಂಟಿ'ಯ
ಹೆಚ್ಚು ಪರಿಚಯಕ್ಕೆ 'ನನ್ನ ನಲ್ಲ'ವನ್ನು ಕೈಗೆತ್ತಿಕೊಳ್ಳಬೇಕು.
{{gap}}'ನನ್ನ ನಲ್ಲ'ನ ಅಕ್ಕರೆಯ ನಲ್ಲೆಯಾಗಿ, ಮಹಾ ಜನನಿಯಾದ ಜಗದಂಬಿಕೆಯ
'ಶಿಶುವಾಗಿ, ಕವಿಋಷಿಯ ೧೯೫೩ನೇ ಆಗಸ್ಟ್ ೧೫ಕ್ಕೆ ದೇಹಬಿಟ್ಟು ನಮ್ಮನ್ನು
ಅಗಲಿದರು. ಅಂದು ಭಾರತಸ್ವಾತಂತ್ರ್ಯದ ಹಬ್ಬ; ಶ್ರೀ ಅರವಿಂದರ ಜಯಂತಿ;
ಅಲ್ಲದೆ ಶ್ರೀ ರಾಮಕೃಷ್ಣ ಪರಮಹಂಸರ ಪುಣ್ಯತಿಥಿ, ಅಂಥ ಪರ್ವ ಕಾಲದಲ್ಲಿ
ಗುರುಚರಣಗಳನ್ನು ಅಲಂಕರಿಸಿದ ಅರಳುಮಲ್ಲಿಗೆಯಂತೆ ಕವಿಯ ಜೀವನದ
ಧನ್ಯತೆಯನ್ನು ಬಗೆಯುವದು ಅನಿವಾರ್ಯವಾಗಿದೆ.
{{rh|left=|೧೫-೦೮-೫೫center=|right=-ಸಿಂಪಿ ಲಿಂಗಣ್ಣ, ಚಡಚಣ}}<noinclude></noinclude>
j7ytul6xw59brm6el0fe9orhv3igge5
319940
319937
2026-05-15T05:02:21Z
Hariprasad Shetty10
7490
/* Proofread */
319940
proofread-page
text/x-wiki
<noinclude><pagequality level="3" user="Hariprasad Shetty10" />{{Left|xviii}}</noinclude>
{{gap}}ಇಂಥ ಕೆಸರಲ್ಲಿ ಬಿದ್ದೇ?
{{gap}}ಹೇಳು, ಕಮಲವೆ ನಿನ್ನ
{{gap}}ಯಾವ ಪುಣ್ಯದಿ ಮತ್ತೆ
{{gap}}ಮೊಗವೆತ್ತಿ ಮೇಲಕ್ಕೆದ್ದೇ?
{{gap}}ಆದರೆ 'ಆರು ಬಿತ್ತಿದರು ಉರಿಯ ಬಿತ್ತವನು ನಿನ್ನ ಒಡಲಿನಲ್ಲಿ?' ಎಂದು
ಕೇಳುವವರಿಗೆ, ಬೆಳೆ ಕೊಡಬೇಕೆಂದು ಅಕ್ಕರಪಡುವವನೇ ಅದನ್ನು ಬಿತ್ತಿದನೆಂದು
ಧಾರಾಳವಾಗಿ ಹೇಳಬಹುದಾಗಿದೆ. ಆ ಫಸಲು ಜೀವಕೋಟಿಯನ್ನೇ ತಣಿಸಬಲ್ಲದು;
ಉಣಿಸಬಲ್ಲುದು. ಜೀವನದ ಅಂಥ ಮಹಾ ಕೃಷಿ ನಡೆಸಿದ 'ರಂಟಿ ಕುಂಟಿ'ಯ
ಹೆಚ್ಚು ಪರಿಚಯಕ್ಕೆ 'ನನ್ನ ನಲ್ಲ'ವನ್ನು ಕೈಗೆತ್ತಿಕೊಳ್ಳಬೇಕು.
{{gap}}'ನನ್ನ ನಲ್ಲ'ನ ಅಕ್ಕರೆಯ ನಲ್ಲೆಯಾಗಿ, ಮಹಾ ಜನನಿಯಾದ ಜಗದಂಬಿಕೆಯ
'ಶಿಶುವಾಗಿ, ಕವಿಋಷಿಯ ೧೯೫೩ನೇ ಆಗಸ್ಟ್ ೧೫ಕ್ಕೆ ದೇಹಬಿಟ್ಟು ನಮ್ಮನ್ನು
ಅಗಲಿದರು. ಅಂದು ಭಾರತಸ್ವಾತಂತ್ರ್ಯದ ಹಬ್ಬ; ಶ್ರೀ ಅರವಿಂದರ ಜಯಂತಿ;
ಅಲ್ಲದೆ ಶ್ರೀ ರಾಮಕೃಷ್ಣ ಪರಮಹಂಸರ ಪುಣ್ಯತಿಥಿ, ಅಂಥ ಪರ್ವ ಕಾಲದಲ್ಲಿ
ಗುರುಚರಣಗಳನ್ನು ಅಲಂಕರಿಸಿದ ಅರಳುಮಲ್ಲಿಗೆಯಂತೆ ಕವಿಯ ಜೀವನದ
ಧನ್ಯತೆಯನ್ನು ಬಗೆಯುವದು ಅನಿವಾರ್ಯವಾಗಿದೆ.
{{rh|left=|೧೫-೦೮-೫೫center=|right=-ಸಿಂಪಿ ಲಿಂಗಣ್ಣ, ಚಡಚಣ}}<noinclude></noinclude>
bvuk0glrksjfc6fx260cm8g73qh69hc
ಪುಟ:ನನ್ನ ನಲ್ಲ.pdf/೨೧
104
75418
319999
284531
2026-05-15T05:26:19Z
Hariprasad Shetty10
7490
319999
proofread-page
text/x-wiki
<noinclude><pagequality level="1" user="Shreesha Sharma" /></noinclude>೧೭.ಸುಖ-ದುಃಖ
೧೮. ರೋಹಿಣಿ
೧೯. ಸಿಡಿಲು
xxi
とみ
20
೨೦. ಅಣ್ಣಯ್ಯನಿಗೆ
೨೧. ಮಂಗಲಸಪ್ತಕಂ
೨೨. ದೀನಬಂಧು-ಆಂಡ್ರಜ
೨. ಧನ್ಯಸೀತೆ
೨೪. ಮುರಲೀಧರಂ
೨೫. ಮಹಾಕೃಪೆ
وح
22
28
೭೬
22
20
೨೬. ಅಭೀಪ್ಪಾ
2F
೨೭. ಪ್ರೇಮ
೮೨
೨೮. ಓ-ವ
೨೯. ಮಾತಾಯಿ
೩೦. ಜೀವನ
FO
೩೧. ಅಸಮಾಧಾನ
೩೨. ಪಾತ್ರತ
೩೩. ಕರ್ಮ ಪಥ
೩೪, ಅಭೇದ
೩೫. ಕ್ಷಮಾಯಾಚನೆ
€2
600
೧೦೪
೧೦೫
೩೬. ಅರ್ಪಣ
೩೭. ಸಂಧ್ಯಾ
೧೦೬
೩೮. ಅನಾದ್ಯನಂತ
೧೦೭
೩೯. ಕಾವ್ಯಕರ್ಮ
೧೦೮
೪೦. ಯಾಮಿನೀ
೧೦೯
೧೧೦
೪೧. ಜೀವನಸೋಪಾನ
೪೨. ಗದ್ದರಣೆ
೪೩. ಮಾವಿನಗೊಲ್ಲೆ
ಅಲ್ಲ. ಸುಖಜೀವನ
೪೫. ದಿವಸ್ಪತಿ
೪೬ ರಮ್ಯಸೃಷ್ಟಿ
೪೭. ಉಷಾದೇವಿ
600
೧೧೫
೧೧೬<noinclude></noinclude>
g2of8ow56eajj63n1qsctu6imml95ch
ಪುಟ:ಅರಮನೆ.pdf/೮೧
104
77166
320035
169876
2026-05-15T08:51:24Z
Hariprasad Shetty10
7490
320035
proofread-page
text/x-wiki
<noinclude><pagequality level="1" user="Akasmita" />
{{rh|left=|೫೦center=|right=ಅರಮನೆ}}</noinclude>________________
ಮಟ ನೋಡೇ ನೋಡಿದಳು. ಗುರುತು ಸಿಗಲಿಲ್ಲ. ಆಗಿದ್ದು ವುಸುರಳತೆ ವಳಿತದೊಳಗೆ ನಿಂತು 'ಯಾರು ತಾಯಿ ತಾವುದಾರು? ತಮ್ಮ ನಾಮಾಂಕಿತ ಯೇನು?” ಯಂದು ಕೇಳಿದಳು. ಅದಕಾಕೆಯು ಕೇಳೆನ್ನ ಹೆಸರಾss ಯಿದರ ಮಜನೂರಾss ಯೀರೇಳು ಲೋಕದೊಳಗ ನನಗ ದರುಮ ದೇವತೇ, ದರುಮ ದೇವತೆ ಯಂದು ಕರಿತಾರವ್ವಾ........ ನಾನು ಹೊಂಟು ಬಂದಿರೋದು ತೀರ ಯಾತ್ರಾಮಾಡಲಕ್ಕೋಸ್ಕರಾ........ ಸಂಗಡಿಲ್ಲ ಯಾರಾ.. ದಾರಿ ಬಲು ದೂರಾ........ ನಾವಿಬ್ಬರು ಕೂಡೇ ಹೋಗೋಣು ಬಾರಾss” ಯಂದು ತನ್ನ ನ ಗುರುತ ಹೇಳಿಕೊಂಡಳು. ಅದಕಿದ್ದು ಸರಣೆ “ನಿನ್ನ ಹೆಸರು ಕೇಳಿದ್ದೆ, ನೋಡಿರಲಿಲ್ಲವಾ.. ನಿನ್ನದು ಯಾವ ದೇಸ? ಯಾವ ಕಡೇಕ ಪ್ರಯಾಣ ಬೆಳೆಸೀ ತಾಯಿ? ಯಂದು ಕೇಳಲದಕ ಆಕೆಯು ನಾನು ಹಸ್ತಿನಾವತಿಯನ್ನಾಳಿದ ಅರಶಮ್ರನೆಂಬುವ ಸೂರನ ಮಗಳು.. ಕಾಸೀ ಯಾತ್ರಾಮಾಡಲಕಂತ ಹೊಂಟು ಬಂದೀನಿ.. ಗಂಗಾ ನದೀಲಿ ಜಳಕಾ ಮಾಡಿ ಸ್ನಾಥಸ್ವಾಮಿಯ ದರುಸನ ಪಡೆಯಬೇಕೆಂಬೊ ಉಚ್ಚಾ ಅದ.. ಯಷ್ಟೋ ವರುಸುಗಳಿಂದ ವಂದೇ ಸಮಕ ನಡೀತಾ ಅದೀನಿ.. ಕಾಶೀ ಯದುರಿಗೆ ಬರುವಲ್ಲದು, ನದೀರೂಪೀ ಗಂಗಮ್ಮ ತಾಯಿ ಯದುರಿಗೆ ಬರುವಲ್ಲಳು.. ಹಾದಿ ಸವೆವಲ್ಲದು.. ಜೊತೇಲಿ ಬ್ಯಾರೆ ಯಾರೂ ಯಿಲ್ಲ. ನೀನಾರ ಬರಬೇಕು ನೋಡು ತಂಗಿ..” ಯಂದು ಹೇಳಿದಳು.
ಅದನು ಕೇಳಿ ಚನ್ನವ್ವನ ಆನಂದಕ ಪಾರವೇ ಯಿಲ್ಲದಂಗಾತು. ತನ್ನನ್ನು ತಂಗೀ ಅಂತ ಗುರುತಿಸೋರು ವಬ್ದಾರಾರ ಅದಾರಲ್ಲ ಯಂದು ಸಮಾಧಾನಪಟ್ಟುಕೊಂಡಳು. ತನಗ ಅಕ್ಕನ ಸ್ಥಾನದಲ್ಲಿರುವಾಕಿ ಧರುಮದೇವತೆ ಅವುದೋ, ಅಲ್ಲಮೋ ಯಂಬ ಅನುಮಾನ ಬಂತು. ಸನೀಕ ಹೋಗಿ ಅಪಾದಮಸ್ತಕ ನೋಡಿದಳು. ಸಾಣಾ ಮಾಡದ ಯೇಸು ಕಾಲವಾಗಿರುವುದೋ, ಹರಕಲು ಬರಕಲು ಕಿಮುಟು ಮಯ್ಲಿಗೆ ಮಾಸಿರೋ ಸೀರೆ ಕುಬುಸ ವುಟಕೊಂಡಾಳ.. ನಡದೂ ನಡದೂ ಆಕೆಯ ಕಾಲುಗಳು ಸೀದು ಕರಕಿಟ್ಟು ಹೋದಂಗದಾವ.. ತನಗೇನೀಕಿ ಆರೀದಾಕೆಯಲ್ಲ.. ಯೇಸೋ ಯುಗಗಳ ಹಿಂದ ತಾನೀನ ನೋಡಿರುವಂಥ ನೆನಪುಂಟು. ಆಗ ಹಾಲಲಿ ಕಯ್ಯ ತೊಳಕಂಡು ಮುಟ್ಟಂಗ ಬಲು ಛಂದಕ ಯಿದ್ದಳು.. ಹೆಂಗಿದ್ದಾಕೆ ಹಿಂಗಾಗಿಬುಟ್ಟವಳಲ್ಲ.. ಯಂದು ಮನದೊಳಗೆ ಮರುಗಿ “ಅಕ್ಕಾ.. ನಿನ್ನ ದುಸನದಿಂದ ನಾನು ಪಾವನಳಾದೆನು. ನಿನ್ನ ಅವನ ನೋಡಿ ದುಕ್ಕಿತಳಾದೆನು, ನೀನು ಮಜ್ಜಣ ಮಾಡಲಕ ಯಲ್ಲಾದವಕ್ಕಾ ಹೊಳೆ ಹಳ್ಳ ನದಿಗಳು,<noinclude><references/></noinclude>
g96mlh0lmqvfwtt3fjf0fw9k6p03vaa
320036
320035
2026-05-15T08:51:39Z
Hariprasad Shetty10
7490
320036
proofread-page
text/x-wiki
<noinclude><pagequality level="1" user="Akasmita" />
{{rh|left=೫೦|center=|right=ಅರಮನೆ}}</noinclude>________________
ಮಟ ನೋಡೇ ನೋಡಿದಳು. ಗುರುತು ಸಿಗಲಿಲ್ಲ. ಆಗಿದ್ದು ವುಸುರಳತೆ ವಳಿತದೊಳಗೆ ನಿಂತು 'ಯಾರು ತಾಯಿ ತಾವುದಾರು? ತಮ್ಮ ನಾಮಾಂಕಿತ ಯೇನು?” ಯಂದು ಕೇಳಿದಳು. ಅದಕಾಕೆಯು ಕೇಳೆನ್ನ ಹೆಸರಾss ಯಿದರ ಮಜನೂರಾss ಯೀರೇಳು ಲೋಕದೊಳಗ ನನಗ ದರುಮ ದೇವತೇ, ದರುಮ ದೇವತೆ ಯಂದು ಕರಿತಾರವ್ವಾ........ ನಾನು ಹೊಂಟು ಬಂದಿರೋದು ತೀರ ಯಾತ್ರಾಮಾಡಲಕ್ಕೋಸ್ಕರಾ........ ಸಂಗಡಿಲ್ಲ ಯಾರಾ.. ದಾರಿ ಬಲು ದೂರಾ........ ನಾವಿಬ್ಬರು ಕೂಡೇ ಹೋಗೋಣು ಬಾರಾss” ಯಂದು ತನ್ನ ನ ಗುರುತ ಹೇಳಿಕೊಂಡಳು. ಅದಕಿದ್ದು ಸರಣೆ “ನಿನ್ನ ಹೆಸರು ಕೇಳಿದ್ದೆ, ನೋಡಿರಲಿಲ್ಲವಾ.. ನಿನ್ನದು ಯಾವ ದೇಸ? ಯಾವ ಕಡೇಕ ಪ್ರಯಾಣ ಬೆಳೆಸೀ ತಾಯಿ? ಯಂದು ಕೇಳಲದಕ ಆಕೆಯು ನಾನು ಹಸ್ತಿನಾವತಿಯನ್ನಾಳಿದ ಅರಶಮ್ರನೆಂಬುವ ಸೂರನ ಮಗಳು.. ಕಾಸೀ ಯಾತ್ರಾಮಾಡಲಕಂತ ಹೊಂಟು ಬಂದೀನಿ.. ಗಂಗಾ ನದೀಲಿ ಜಳಕಾ ಮಾಡಿ ಸ್ನಾಥಸ್ವಾಮಿಯ ದರುಸನ ಪಡೆಯಬೇಕೆಂಬೊ ಉಚ್ಚಾ ಅದ.. ಯಷ್ಟೋ ವರುಸುಗಳಿಂದ ವಂದೇ ಸಮಕ ನಡೀತಾ ಅದೀನಿ.. ಕಾಶೀ ಯದುರಿಗೆ ಬರುವಲ್ಲದು, ನದೀರೂಪೀ ಗಂಗಮ್ಮ ತಾಯಿ ಯದುರಿಗೆ ಬರುವಲ್ಲಳು.. ಹಾದಿ ಸವೆವಲ್ಲದು.. ಜೊತೇಲಿ ಬ್ಯಾರೆ ಯಾರೂ ಯಿಲ್ಲ. ನೀನಾರ ಬರಬೇಕು ನೋಡು ತಂಗಿ..” ಯಂದು ಹೇಳಿದಳು.
ಅದನು ಕೇಳಿ ಚನ್ನವ್ವನ ಆನಂದಕ ಪಾರವೇ ಯಿಲ್ಲದಂಗಾತು. ತನ್ನನ್ನು ತಂಗೀ ಅಂತ ಗುರುತಿಸೋರು ವಬ್ದಾರಾರ ಅದಾರಲ್ಲ ಯಂದು ಸಮಾಧಾನಪಟ್ಟುಕೊಂಡಳು. ತನಗ ಅಕ್ಕನ ಸ್ಥಾನದಲ್ಲಿರುವಾಕಿ ಧರುಮದೇವತೆ ಅವುದೋ, ಅಲ್ಲಮೋ ಯಂಬ ಅನುಮಾನ ಬಂತು. ಸನೀಕ ಹೋಗಿ ಅಪಾದಮಸ್ತಕ ನೋಡಿದಳು. ಸಾಣಾ ಮಾಡದ ಯೇಸು ಕಾಲವಾಗಿರುವುದೋ, ಹರಕಲು ಬರಕಲು ಕಿಮುಟು ಮಯ್ಲಿಗೆ ಮಾಸಿರೋ ಸೀರೆ ಕುಬುಸ ವುಟಕೊಂಡಾಳ.. ನಡದೂ ನಡದೂ ಆಕೆಯ ಕಾಲುಗಳು ಸೀದು ಕರಕಿಟ್ಟು ಹೋದಂಗದಾವ.. ತನಗೇನೀಕಿ ಆರೀದಾಕೆಯಲ್ಲ.. ಯೇಸೋ ಯುಗಗಳ ಹಿಂದ ತಾನೀನ ನೋಡಿರುವಂಥ ನೆನಪುಂಟು. ಆಗ ಹಾಲಲಿ ಕಯ್ಯ ತೊಳಕಂಡು ಮುಟ್ಟಂಗ ಬಲು ಛಂದಕ ಯಿದ್ದಳು.. ಹೆಂಗಿದ್ದಾಕೆ ಹಿಂಗಾಗಿಬುಟ್ಟವಳಲ್ಲ.. ಯಂದು ಮನದೊಳಗೆ ಮರುಗಿ “ಅಕ್ಕಾ.. ನಿನ್ನ ದುಸನದಿಂದ ನಾನು ಪಾವನಳಾದೆನು. ನಿನ್ನ ಅವನ ನೋಡಿ ದುಕ್ಕಿತಳಾದೆನು, ನೀನು ಮಜ್ಜಣ ಮಾಡಲಕ ಯಲ್ಲಾದವಕ್ಕಾ ಹೊಳೆ ಹಳ್ಳ ನದಿಗಳು,<noinclude><references/></noinclude>
09h6cv6oynefpmaatkr50jxqmx47wez
320040
320036
2026-05-15T08:54:40Z
Hariprasad Shetty10
7490
320040
proofread-page
text/x-wiki
<noinclude><pagequality level="1" user="Akasmita" />
{{rh|left=೫೦|center=|right=ಅರಮನೆ}}</noinclude>ಮಟ ನೋಡೇ ನೋಡಿದಳು. ಗುರುತು ಸಿಗಲಿಲ್ಲ. ಆಗಿದ್ದು ವುಸುರಳತೆ ವಳಿತದೊಳಗೆ ನಿಂತು "ಯಾರು ತಾಯಿ ತಾವುದಾರು? ತಮ್ಮ ನಾಮಾಂಕಿತ ಯೇನು?” ಯೆಂದು ಕೇಳಿದಳು. ಅದಕಾಕೆಯು ಕೇಳೆನ್ನ ಹೆಸರಾss ಯಿದರ ಮಜನೂರಾss ಯೀರೇಳು ಲೋಕದೊಳಗ ನನಗ ದರುಮ ದೇವತೇ, ದರುಮ ದೇವತೆ ಯಂದು ಕರಿತಾರವ್ವಾ........ ನಾನು ಹೊಂಟು ಬಂದಿರೋದು ತೀರ ಯಾತ್ರಾಮಾಡಲಕ್ಕೋಸ್ಕರಾ........ ಸಂಗಡಿಲ್ಲ ಯಾರಾ.. ದಾರಿ ಬಲು ದೂರಾ........ ನಾವಿಬ್ಬರು ಕೂಡೇ ಹೋಗೋಣು ಬಾರಾss” ಯಂದು ತನ್ನ ನ ಗುರುತ ಹೇಳಿಕೊಂಡಳು. ಅದಕಿದ್ದು ಸರಣೆ “ನಿನ್ನ ಹೆಸರು ಕೇಳಿದ್ದೆ, ನೋಡಿರಲಿಲ್ಲವಾ.. ನಿನ್ನದು ಯಾವ ದೇಸ? ಯಾವ ಕಡೇಕ ಪ್ರಯಾಣ ಬೆಳೆಸೀ ತಾಯಿ? ಯಂದು ಕೇಳಲದಕ ಆಕೆಯು ನಾನು ಹಸ್ತಿನಾವತಿಯನ್ನಾಳಿದ ಅರಶಮ್ರನೆಂಬುವ ಸೂರನ ಮಗಳು.. ಕಾಸೀ ಯಾತ್ರಾಮಾಡಲಕಂತ ಹೊಂಟು ಬಂದೀನಿ.. ಗಂಗಾ ನದೀಲಿ ಜಳಕಾ ಮಾಡಿ ಸ್ನಾಥಸ್ವಾಮಿಯ ದರುಸನ ಪಡೆಯಬೇಕೆಂಬೊ ಉಚ್ಚಾ ಅದ.. ಯಷ್ಟೋ ವರುಸುಗಳಿಂದ ವಂದೇ ಸಮಕ ನಡೀತಾ ಅದೀನಿ.. ಕಾಶೀ ಯದುರಿಗೆ ಬರುವಲ್ಲದು, ನದೀರೂಪೀ ಗಂಗಮ್ಮ ತಾಯಿ ಯದುರಿಗೆ ಬರುವಲ್ಲಳು.. ಹಾದಿ ಸವೆವಲ್ಲದು.. ಜೊತೇಲಿ ಬ್ಯಾರೆ ಯಾರೂ ಯಿಲ್ಲ. ನೀನಾರ ಬರಬೇಕು ನೋಡು ತಂಗಿ..” ಯಂದು ಹೇಳಿದಳು.
ಅದನು ಕೇಳಿ ಚನ್ನವ್ವನ ಆನಂದಕ ಪಾರವೇ ಯಿಲ್ಲದಂಗಾತು. ತನ್ನನ್ನು ತಂಗೀ ಅಂತ ಗುರುತಿಸೋರು ವಬ್ದಾರಾರ ಅದಾರಲ್ಲ ಯಂದು ಸಮಾಧಾನಪಟ್ಟುಕೊಂಡಳು. ತನಗ ಅಕ್ಕನ ಸ್ಥಾನದಲ್ಲಿರುವಾಕಿ ಧರುಮದೇವತೆ ಅವುದೋ, ಅಲ್ಲಮೋ ಯಂಬ ಅನುಮಾನ ಬಂತು. ಸನೀಕ ಹೋಗಿ ಅಪಾದಮಸ್ತಕ ನೋಡಿದಳು. ಸಾಣಾ ಮಾಡದ ಯೇಸು ಕಾಲವಾಗಿರುವುದೋ, ಹರಕಲು ಬರಕಲು ಕಿಮುಟು ಮಯ್ಲಿಗೆ ಮಾಸಿರೋ ಸೀರೆ ಕುಬುಸ ವುಟಕೊಂಡಾಳ.. ನಡದೂ ನಡದೂ ಆಕೆಯ ಕಾಲುಗಳು ಸೀದು ಕರಕಿಟ್ಟು ಹೋದಂಗದಾವ.. ತನಗೇನೀಕಿ ಆರೀದಾಕೆಯಲ್ಲ.. ಯೇಸೋ ಯುಗಗಳ ಹಿಂದ ತಾನೀನ ನೋಡಿರುವಂಥ ನೆನಪುಂಟು. ಆಗ ಹಾಲಲಿ ಕಯ್ಯ ತೊಳಕಂಡು ಮುಟ್ಟಂಗ ಬಲು ಛಂದಕ ಯಿದ್ದಳು.. ಹೆಂಗಿದ್ದಾಕೆ ಹಿಂಗಾಗಿಬುಟ್ಟವಳಲ್ಲ.. ಯಂದು ಮನದೊಳಗೆ ಮರುಗಿ “ಅಕ್ಕಾ.. ನಿನ್ನ ದುಸನದಿಂದ ನಾನು ಪಾವನಳಾದೆನು. ನಿನ್ನ ಅವನ ನೋಡಿ ದುಕ್ಕಿತಳಾದೆನು, ನೀನು ಮಜ್ಜಣ ಮಾಡಲಕ ಯಲ್ಲಾದವಕ್ಕಾ ಹೊಳೆ ಹಳ್ಳ ನದಿಗಳು,<noinclude><references/></noinclude>
2ly4x1qly3i0398vd6k105bpmci09ca
ಪುಟ:ವೈಶಾಖ.pdf/೨೪೦
104
82169
320125
306180
2026-05-15T10:54:56Z
Hariprasad Shetty10
7490
320125
proofread-page
text/x-wiki
<noinclude><pagequality level="1" user="Shreesha Sharma" />{{rh|left=|೨೨೪center=|right='''ವೈಶಾಖ'''}}</noinclude>________________
{{Left|೨೨೪}}
{{Right|'''ವೈಶಾಖ'''}}
“ದಮ್ಮಯ್ಯ ಕನ್ಯ. ನನ್ನೆಡತೀಗೆ ಮಾತ್ರ ಈ ಸುದ್ಯ ಯೋಳಬ್ಯಾಡ” ಗ್ವಾಗರಿಯಕ್ಕೆ ಮುಟ್ಟಕಂಡ, ಲಕ್ಕಂಗೆ ಸಮಾಧಾನ ಆಗಿ ಮನಾ ಮನಗಬೇಕಾರೆ ನಾತ್ರೆ ಸುಮಾರು ವ್ಯಾಲ್ಯಾನೆ ಕಳೀತು....
ಅವತ್ತಿಂದ ಮುಂದಕೆ ಗೌಡ ಇನ್ನು ತನ್ನ ತಂಟೆಗೆ ಬರನರ ಅಂತ ಲಕ್ಕ ಬಗದ, ಅಂಗೂವೆ ಏಡು ನಾತ್ರೆ ಕಳುದು ಮೂರನೇ ನಾತ್ರೆ ಲಕ್ಕಂಗಿನ್ನೂ ನಿದ್ದೆ ಬಂದಿಲ್ಲ. ಗೌಡನೂವೆ ನಿದ್ದೆ ಬರದೆ ಹೂಳಡುತಿದೊನು ದನ ಹಾದಾಡ್ತನೆ ಅಂತ ನೆಪ ತಕ್ಕಂಡು ಮೆತ್ತಗೆ ಎದ್ದ ಬಂದು ತನ್ನ ತಾವು ನಿಂತ, ಮನುಸನ ರಕ್ತದ ರುತಿ ಪಾಟಾದ ಹುಲಿ ಮತ್ತೆ ಉಡುಕ್ಕಂಡು ಬಂದೆ ಅನ್ನುಸ್ತು ಲಕ್ಕಂಗೆ...ಇನ್ನು ಸುಮ್ಮಕಿದ್ರೆ ಚೆಂದಿಲ್ಲ ಅಂದೂನೆ ಒಂದೇಡು ಸರ್ತಿ ಜೋಕ್ನಿಂದ ಕೆಮ್ಮಿದ... ಯಾಕೊ ಸರಿಯಿಲ್ಲ, ಹೈದ ಉಸಾರಾಗವೆ ಅಂತಲೋ ಯಾನೊ ಗೌಡ ಅವತ್ತೇ ಕಡೆ, ಅದರಿಂದ ಮುಂದಕೆ ತನ್ನ ತಂಟೆಗೆ ಬರನಿಲ್ಲ. ಎಚ್ಚು ಜುಲುಮೆ ಮಾಡಿದೆ, ಹೈದಯಲ್ಲಿ ತನ್ನೆಡತಿಗೆ ಯೋಳಿಬುಟ್ಬಾನೊ ಅನ್ನೋಭಯ ಇರಬೈದು!...
ಮರುಪಸರತ್ನದ ಸೊಪ್ಪ ಕೆಂಗಣ್ಣಪ್ಪ ಸಾಕು ಅನ್ನೋವೋಟು ಜಮಾ ಆಗಿತ್ತು” ಇನ್ನು ಸಾಕು, ನಡೀಲಾ ಲಕ್ಕ” ಅಂದು, ಕೆಂಗಣ್ಣಪ್ಪ ಎದ್ದ. ಲಕ್ಕನೊಂದಿಗೆ ಊರ ಕಡೆ ವೊಂಟ, ಅವರಿಬ್ಬರೂವೆ ಬತ್ತಾ ಇರೋನೂವೆ ಊರ ಸಮೀಪ ಒಂದು ಹೊಲದಲ್ಲಿ ನೀಲಂಗಾಲದ ಮಾದೇವಪ್ಪನೂ ಅಮ್ಮ ಎಡತಿ ಬಸಮ್ಮನೂವೆ ಒಂದೊಂದು ಕೊಡದಲ್ಲಿ ಏನೋ ತುಂಬಿ ಹೊಲದ ಮ್ಯಾಕ್ಕೆಲ್ಲ ತೆಳ್ಳಗೆ ಚಿವುಕಸ್ತ ಇದ್ದರು. ಅದ್ರೆ ಕ್ವಾಡ್ರ ನಡದ ಕೆಂಗಣ್ಣಪ್ಪ.
“ಈ ಮುಕ್ತಗಳಿಗೊಂದ ಬ್ಯಾಂತು-ಅದೊಂದು ಬಂಜರು ಭೂಮಿ. ಇವರು ಅದೇಟು ಹೃಸ ರಕ್ತ ತಂದು ನೀರಿಗೆ ಬರೆಸಿ ವೊಲಕ್ಕೆಲ್ಲ ತಕ್ಕಳಿಸಿದ್ರೂವೆ, ನೆಲ ಫಲವತ್ತಾಕ್ಕಿಲ್ಲ. ಉತ್ತಮಾದ ಫಸಲ ಊಡಕ್ಕಿಲ್ಲ” -ತನಗೆ ತಾನೆ ಒಪ್ಪುಸಿಕೊಳೋನ ರೀತಿ ನುಡುದ.
ಲಕ್ಕ ಆ ಜಿನ ಬೆಳಗಾಗೊ ಮುನ್ನ ಹೊಲಗೇರಿಂದ ಹೃಂಟು ಕಿಸ್ಥಸಾಸ್ತಿಗಳ ಕಮಾನುಗಾಡಿ ಕಟ್ಟಕ್ಕೆ ಬತ್ತಿರೋನುವೆ ಮಾದೇವಪ್ಪ ಮನೆ ಸಿಕ್ಕು, ಅಲ್ಲಿ ವಸಿ ಜನ ಗುಬ್ಬಲು ಪರದಾಡ ಇದರು ಯೇನು ಇಸ್ಯ? ಅಂದು ಲಕ್ಕ ಕೇಳಿದ್ದ. ಆಗ ಯಾರೊ ಅಂದಿದ್ದರು.: “ಮಾದೇವಪ್ಪ ಮೂರನೆ ಎಣ್ಣು ಕೆಂಪಿ ಇಲ್ವೆವ್ವ!ಅವಳು ಇವತ್ತು ಕೋಳಿ ಕೂಗಕ್ಕೂ ಮುಂಚೆ ರುತಮತಿ ಆದ್ಲು.”
ಅದು ಸ್ಕರುಣೆ ಬಂದು, ಅವರು ಏಡಾಳ್ವೆ ನಡಸ್ತ ಇದ್ದ ಕಾಯಕಕ್ಕೆ<noinclude></noinclude>
3u74gvega3x8txiez3t2nymu9vt2amv
320126
320125
2026-05-15T10:55:26Z
Hariprasad Shetty10
7490
320126
proofread-page
text/x-wiki
<noinclude><pagequality level="1" user="Shreesha Sharma" />{{rh|left=|೨೨೪center=|right='''ವೈಶಾಖ'''}}</noinclude>{{gap}}“ದಮ್ಮಯ್ಯ ಕನ್ಯ. ನನ್ನೆಡತೀಗೆ ಮಾತ್ರ ಈ ಸುದ್ಯ ಯೋಳಬ್ಯಾಡ” ಗ್ವಾಗರಿಯಕ್ಕೆ ಮುಟ್ಟಕಂಡ, ಲಕ್ಕಂಗೆ ಸಮಾಧಾನ ಆಗಿ ಮನಾ ಮನಗಬೇಕಾರೆ ನಾತ್ರೆ ಸುಮಾರು ವ್ಯಾಲ್ಯಾನೆ ಕಳೀತು....
{{gap}}ಅವತ್ತಿಂದ ಮುಂದಕೆ ಗೌಡ ಇನ್ನು ತನ್ನ ತಂಟೆಗೆ ಬರನರ ಅಂತ ಲಕ್ಕ ಬಗದ, ಅಂಗೂವೆ ಏಡು ನಾತ್ರೆ ಕಳುದು ಮೂರನೇ ನಾತ್ರೆ ಲಕ್ಕಂಗಿನ್ನೂ ನಿದ್ದೆ ಬಂದಿಲ್ಲ. ಗೌಡನೂವೆ ನಿದ್ದೆ ಬರದೆ ಹೂಳಡುತಿದೊನು ದನ ಹಾದಾಡ್ತನೆ ಅಂತ ನೆಪ ತಕ್ಕಂಡು ಮೆತ್ತಗೆ ಎದ್ದ ಬಂದು ತನ್ನ ತಾವು ನಿಂತ, ಮನುಸನ ರಕ್ತದ ರುತಿ ಪಾಟಾದ ಹುಲಿ ಮತ್ತೆ ಉಡುಕ್ಕಂಡು ಬಂದೆ ಅನ್ನುಸ್ತು ಲಕ್ಕಂಗೆ...ಇನ್ನು ಸುಮ್ಮಕಿದ್ರೆ ಚೆಂದಿಲ್ಲ ಅಂದೂನೆ ಒಂದೇಡು ಸರ್ತಿ ಜೋಕ್ನಿಂದ ಕೆಮ್ಮಿದ... ಯಾಕೊ ಸರಿಯಿಲ್ಲ, ಹೈದ ಉಸಾರಾಗವೆ ಅಂತಲೋ ಯಾನೊ ಗೌಡ ಅವತ್ತೇ ಕಡೆ, ಅದರಿಂದ ಮುಂದಕೆ ತನ್ನ ತಂಟೆಗೆ ಬರನಿಲ್ಲ. ಎಚ್ಚು ಜುಲುಮೆ ಮಾಡಿದೆ, ಹೈದಯಲ್ಲಿ ತನ್ನೆಡತಿಗೆ ಯೋಳಿಬುಟ್ಬಾನೊ ಅನ್ನೋಭಯ ಇರಬೈದು!...
{{gap}}ಮರುಪಸರತ್ನದ ಸೊಪ್ಪ ಕೆಂಗಣ್ಣಪ್ಪ ಸಾಕು ಅನ್ನೋವೋಟು ಜಮಾ ಆಗಿತ್ತು” ಇನ್ನು ಸಾಕು, ನಡೀಲಾ ಲಕ್ಕ” ಅಂದು, ಕೆಂಗಣ್ಣಪ್ಪ ಎದ್ದ. ಲಕ್ಕನೊಂದಿಗೆ ಊರ ಕಡೆ ವೊಂಟ, ಅವರಿಬ್ಬರೂವೆ ಬತ್ತಾ ಇರೋನೂವೆ ಊರ ಸಮೀಪ ಒಂದು ಹೊಲದಲ್ಲಿ ನೀಲಂಗಾಲದ ಮಾದೇವಪ್ಪನೂ ಅಮ್ಮ ಎಡತಿ ಬಸಮ್ಮನೂವೆ ಒಂದೊಂದು ಕೊಡದಲ್ಲಿ ಏನೋ ತುಂಬಿ ಹೊಲದ ಮ್ಯಾಕ್ಕೆಲ್ಲ ತೆಳ್ಳಗೆ ಚಿವುಕಸ್ತ ಇದ್ದರು. ಅದ್ರೆ ಕ್ವಾಡ್ರ ನಡದ ಕೆಂಗಣ್ಣಪ್ಪ.
{{gap}}“ಈ ಮುಕ್ತಗಳಿಗೊಂದ ಬ್ಯಾಂತು-ಅದೊಂದು ಬಂಜರು ಭೂಮಿ. ಇವರು ಅದೇಟು ಹೃಸ ರಕ್ತ ತಂದು ನೀರಿಗೆ ಬರೆಸಿ ವೊಲಕ್ಕೆಲ್ಲ ತಕ್ಕಳಿಸಿದ್ರೂವೆ, ನೆಲ ಫಲವತ್ತಾಕ್ಕಿಲ್ಲ. ಉತ್ತಮಾದ ಫಸಲ ಊಡಕ್ಕಿಲ್ಲ” -ತನಗೆ ತಾನೆ ಒಪ್ಪುಸಿಕೊಳೋನ ರೀತಿ ನುಡುದ.
ಲಕ್ಕ ಆ ಜಿನ ಬೆಳಗಾಗೊ ಮುನ್ನ ಹೊಲಗೇರಿಂದ ಹೃಂಟು ಕಿಸ್ಥಸಾಸ್ತಿಗಳ ಕಮಾನುಗಾಡಿ ಕಟ್ಟಕ್ಕೆ ಬತ್ತಿರೋನುವೆ ಮಾದೇವಪ್ಪ ಮನೆ ಸಿಕ್ಕು, ಅಲ್ಲಿ ವಸಿ ಜನ ಗುಬ್ಬಲು ಪರದಾಡ ಇದರು ಯೇನು ಇಸ್ಯ? ಅಂದು ಲಕ್ಕ ಕೇಳಿದ್ದ. ಆಗ ಯಾರೊ ಅಂದಿದ್ದರು.: “ಮಾದೇವಪ್ಪ ಮೂರನೆ ಎಣ್ಣು ಕೆಂಪಿ ಇಲ್ವೆವ್ವ!ಅವಳು ಇವತ್ತು ಕೋಳಿ ಕೂಗಕ್ಕೂ ಮುಂಚೆ ರುತಮತಿ ಆದ್ಲು.”
ಅದು ಸ್ಕರುಣೆ ಬಂದು, ಅವರು ಏಡಾಳ್ವೆ ನಡಸ್ತ ಇದ್ದ ಕಾಯಕಕ್ಕೆ<noinclude></noinclude>
q9dxo7hnb3bin0x78hrcxm61o1voemf
320127
320126
2026-05-15T10:55:43Z
Hariprasad Shetty10
7490
320127
proofread-page
text/x-wiki
<noinclude><pagequality level="1" user="Shreesha Sharma" />{{rh|left=|೨೨೪ right='''ವೈಶಾಖ'''}}</noinclude>{{gap}}“ದಮ್ಮಯ್ಯ ಕನ್ಯ. ನನ್ನೆಡತೀಗೆ ಮಾತ್ರ ಈ ಸುದ್ಯ ಯೋಳಬ್ಯಾಡ” ಗ್ವಾಗರಿಯಕ್ಕೆ ಮುಟ್ಟಕಂಡ, ಲಕ್ಕಂಗೆ ಸಮಾಧಾನ ಆಗಿ ಮನಾ ಮನಗಬೇಕಾರೆ ನಾತ್ರೆ ಸುಮಾರು ವ್ಯಾಲ್ಯಾನೆ ಕಳೀತು....
{{gap}}ಅವತ್ತಿಂದ ಮುಂದಕೆ ಗೌಡ ಇನ್ನು ತನ್ನ ತಂಟೆಗೆ ಬರನರ ಅಂತ ಲಕ್ಕ ಬಗದ, ಅಂಗೂವೆ ಏಡು ನಾತ್ರೆ ಕಳುದು ಮೂರನೇ ನಾತ್ರೆ ಲಕ್ಕಂಗಿನ್ನೂ ನಿದ್ದೆ ಬಂದಿಲ್ಲ. ಗೌಡನೂವೆ ನಿದ್ದೆ ಬರದೆ ಹೂಳಡುತಿದೊನು ದನ ಹಾದಾಡ್ತನೆ ಅಂತ ನೆಪ ತಕ್ಕಂಡು ಮೆತ್ತಗೆ ಎದ್ದ ಬಂದು ತನ್ನ ತಾವು ನಿಂತ, ಮನುಸನ ರಕ್ತದ ರುತಿ ಪಾಟಾದ ಹುಲಿ ಮತ್ತೆ ಉಡುಕ್ಕಂಡು ಬಂದೆ ಅನ್ನುಸ್ತು ಲಕ್ಕಂಗೆ...ಇನ್ನು ಸುಮ್ಮಕಿದ್ರೆ ಚೆಂದಿಲ್ಲ ಅಂದೂನೆ ಒಂದೇಡು ಸರ್ತಿ ಜೋಕ್ನಿಂದ ಕೆಮ್ಮಿದ... ಯಾಕೊ ಸರಿಯಿಲ್ಲ, ಹೈದ ಉಸಾರಾಗವೆ ಅಂತಲೋ ಯಾನೊ ಗೌಡ ಅವತ್ತೇ ಕಡೆ, ಅದರಿಂದ ಮುಂದಕೆ ತನ್ನ ತಂಟೆಗೆ ಬರನಿಲ್ಲ. ಎಚ್ಚು ಜುಲುಮೆ ಮಾಡಿದೆ, ಹೈದಯಲ್ಲಿ ತನ್ನೆಡತಿಗೆ ಯೋಳಿಬುಟ್ಬಾನೊ ಅನ್ನೋಭಯ ಇರಬೈದು!...
{{gap}}ಮರುಪಸರತ್ನದ ಸೊಪ್ಪ ಕೆಂಗಣ್ಣಪ್ಪ ಸಾಕು ಅನ್ನೋವೋಟು ಜಮಾ ಆಗಿತ್ತು” ಇನ್ನು ಸಾಕು, ನಡೀಲಾ ಲಕ್ಕ” ಅಂದು, ಕೆಂಗಣ್ಣಪ್ಪ ಎದ್ದ. ಲಕ್ಕನೊಂದಿಗೆ ಊರ ಕಡೆ ವೊಂಟ, ಅವರಿಬ್ಬರೂವೆ ಬತ್ತಾ ಇರೋನೂವೆ ಊರ ಸಮೀಪ ಒಂದು ಹೊಲದಲ್ಲಿ ನೀಲಂಗಾಲದ ಮಾದೇವಪ್ಪನೂ ಅಮ್ಮ ಎಡತಿ ಬಸಮ್ಮನೂವೆ ಒಂದೊಂದು ಕೊಡದಲ್ಲಿ ಏನೋ ತುಂಬಿ ಹೊಲದ ಮ್ಯಾಕ್ಕೆಲ್ಲ ತೆಳ್ಳಗೆ ಚಿವುಕಸ್ತ ಇದ್ದರು. ಅದ್ರೆ ಕ್ವಾಡ್ರ ನಡದ ಕೆಂಗಣ್ಣಪ್ಪ.
{{gap}}“ಈ ಮುಕ್ತಗಳಿಗೊಂದ ಬ್ಯಾಂತು-ಅದೊಂದು ಬಂಜರು ಭೂಮಿ. ಇವರು ಅದೇಟು ಹೃಸ ರಕ್ತ ತಂದು ನೀರಿಗೆ ಬರೆಸಿ ವೊಲಕ್ಕೆಲ್ಲ ತಕ್ಕಳಿಸಿದ್ರೂವೆ, ನೆಲ ಫಲವತ್ತಾಕ್ಕಿಲ್ಲ. ಉತ್ತಮಾದ ಫಸಲ ಊಡಕ್ಕಿಲ್ಲ” -ತನಗೆ ತಾನೆ ಒಪ್ಪುಸಿಕೊಳೋನ ರೀತಿ ನುಡುದ.
ಲಕ್ಕ ಆ ಜಿನ ಬೆಳಗಾಗೊ ಮುನ್ನ ಹೊಲಗೇರಿಂದ ಹೃಂಟು ಕಿಸ್ಥಸಾಸ್ತಿಗಳ ಕಮಾನುಗಾಡಿ ಕಟ್ಟಕ್ಕೆ ಬತ್ತಿರೋನುವೆ ಮಾದೇವಪ್ಪ ಮನೆ ಸಿಕ್ಕು, ಅಲ್ಲಿ ವಸಿ ಜನ ಗುಬ್ಬಲು ಪರದಾಡ ಇದರು ಯೇನು ಇಸ್ಯ? ಅಂದು ಲಕ್ಕ ಕೇಳಿದ್ದ. ಆಗ ಯಾರೊ ಅಂದಿದ್ದರು.: “ಮಾದೇವಪ್ಪ ಮೂರನೆ ಎಣ್ಣು ಕೆಂಪಿ ಇಲ್ವೆವ್ವ!ಅವಳು ಇವತ್ತು ಕೋಳಿ ಕೂಗಕ್ಕೂ ಮುಂಚೆ ರುತಮತಿ ಆದ್ಲು.”
ಅದು ಸ್ಕರುಣೆ ಬಂದು, ಅವರು ಏಡಾಳ್ವೆ ನಡಸ್ತ ಇದ್ದ ಕಾಯಕಕ್ಕೆ<noinclude></noinclude>
hofheqng6jhr0s8mkivkzy221mov263
320128
320127
2026-05-15T10:56:15Z
Hariprasad Shetty10
7490
320128
proofread-page
text/x-wiki
<noinclude><pagequality level="1" user="Shreesha Sharma" />{{Right|'''ವೈಶಾಖ'''}}{{Left|೨೨೪}}</noinclude>{{gap}}“ದಮ್ಮಯ್ಯ ಕನ್ಯ. ನನ್ನೆಡತೀಗೆ ಮಾತ್ರ ಈ ಸುದ್ಯ ಯೋಳಬ್ಯಾಡ” ಗ್ವಾಗರಿಯಕ್ಕೆ ಮುಟ್ಟಕಂಡ, ಲಕ್ಕಂಗೆ ಸಮಾಧಾನ ಆಗಿ ಮನಾ ಮನಗಬೇಕಾರೆ ನಾತ್ರೆ ಸುಮಾರು ವ್ಯಾಲ್ಯಾನೆ ಕಳೀತು....
{{gap}}ಅವತ್ತಿಂದ ಮುಂದಕೆ ಗೌಡ ಇನ್ನು ತನ್ನ ತಂಟೆಗೆ ಬರನರ ಅಂತ ಲಕ್ಕ ಬಗದ, ಅಂಗೂವೆ ಏಡು ನಾತ್ರೆ ಕಳುದು ಮೂರನೇ ನಾತ್ರೆ ಲಕ್ಕಂಗಿನ್ನೂ ನಿದ್ದೆ ಬಂದಿಲ್ಲ. ಗೌಡನೂವೆ ನಿದ್ದೆ ಬರದೆ ಹೂಳಡುತಿದೊನು ದನ ಹಾದಾಡ್ತನೆ ಅಂತ ನೆಪ ತಕ್ಕಂಡು ಮೆತ್ತಗೆ ಎದ್ದ ಬಂದು ತನ್ನ ತಾವು ನಿಂತ, ಮನುಸನ ರಕ್ತದ ರುತಿ ಪಾಟಾದ ಹುಲಿ ಮತ್ತೆ ಉಡುಕ್ಕಂಡು ಬಂದೆ ಅನ್ನುಸ್ತು ಲಕ್ಕಂಗೆ...ಇನ್ನು ಸುಮ್ಮಕಿದ್ರೆ ಚೆಂದಿಲ್ಲ ಅಂದೂನೆ ಒಂದೇಡು ಸರ್ತಿ ಜೋಕ್ನಿಂದ ಕೆಮ್ಮಿದ... ಯಾಕೊ ಸರಿಯಿಲ್ಲ, ಹೈದ ಉಸಾರಾಗವೆ ಅಂತಲೋ ಯಾನೊ ಗೌಡ ಅವತ್ತೇ ಕಡೆ, ಅದರಿಂದ ಮುಂದಕೆ ತನ್ನ ತಂಟೆಗೆ ಬರನಿಲ್ಲ. ಎಚ್ಚು ಜುಲುಮೆ ಮಾಡಿದೆ, ಹೈದಯಲ್ಲಿ ತನ್ನೆಡತಿಗೆ ಯೋಳಿಬುಟ್ಬಾನೊ ಅನ್ನೋಭಯ ಇರಬೈದು!...
{{gap}}ಮರುಪಸರತ್ನದ ಸೊಪ್ಪ ಕೆಂಗಣ್ಣಪ್ಪ ಸಾಕು ಅನ್ನೋವೋಟು ಜಮಾ ಆಗಿತ್ತು” ಇನ್ನು ಸಾಕು, ನಡೀಲಾ ಲಕ್ಕ” ಅಂದು, ಕೆಂಗಣ್ಣಪ್ಪ ಎದ್ದ. ಲಕ್ಕನೊಂದಿಗೆ ಊರ ಕಡೆ ವೊಂಟ, ಅವರಿಬ್ಬರೂವೆ ಬತ್ತಾ ಇರೋನೂವೆ ಊರ ಸಮೀಪ ಒಂದು ಹೊಲದಲ್ಲಿ ನೀಲಂಗಾಲದ ಮಾದೇವಪ್ಪನೂ ಅಮ್ಮ ಎಡತಿ ಬಸಮ್ಮನೂವೆ ಒಂದೊಂದು ಕೊಡದಲ್ಲಿ ಏನೋ ತುಂಬಿ ಹೊಲದ ಮ್ಯಾಕ್ಕೆಲ್ಲ ತೆಳ್ಳಗೆ ಚಿವುಕಸ್ತ ಇದ್ದರು. ಅದ್ರೆ ಕ್ವಾಡ್ರ ನಡದ ಕೆಂಗಣ್ಣಪ್ಪ.
{{gap}}“ಈ ಮುಕ್ತಗಳಿಗೊಂದ ಬ್ಯಾಂತು-ಅದೊಂದು ಬಂಜರು ಭೂಮಿ. ಇವರು ಅದೇಟು ಹೃಸ ರಕ್ತ ತಂದು ನೀರಿಗೆ ಬರೆಸಿ ವೊಲಕ್ಕೆಲ್ಲ ತಕ್ಕಳಿಸಿದ್ರೂವೆ, ನೆಲ ಫಲವತ್ತಾಕ್ಕಿಲ್ಲ. ಉತ್ತಮಾದ ಫಸಲ ಊಡಕ್ಕಿಲ್ಲ” -ತನಗೆ ತಾನೆ ಒಪ್ಪುಸಿಕೊಳೋನ ರೀತಿ ನುಡುದ.
ಲಕ್ಕ ಆ ಜಿನ ಬೆಳಗಾಗೊ ಮುನ್ನ ಹೊಲಗೇರಿಂದ ಹೃಂಟು ಕಿಸ್ಥಸಾಸ್ತಿಗಳ ಕಮಾನುಗಾಡಿ ಕಟ್ಟಕ್ಕೆ ಬತ್ತಿರೋನುವೆ ಮಾದೇವಪ್ಪ ಮನೆ ಸಿಕ್ಕು, ಅಲ್ಲಿ ವಸಿ ಜನ ಗುಬ್ಬಲು ಪರದಾಡ ಇದರು ಯೇನು ಇಸ್ಯ? ಅಂದು ಲಕ್ಕ ಕೇಳಿದ್ದ. ಆಗ ಯಾರೊ ಅಂದಿದ್ದರು.: “ಮಾದೇವಪ್ಪ ಮೂರನೆ ಎಣ್ಣು ಕೆಂಪಿ ಇಲ್ವೆವ್ವ!ಅವಳು ಇವತ್ತು ಕೋಳಿ ಕೂಗಕ್ಕೂ ಮುಂಚೆ ರುತಮತಿ ಆದ್ಲು.”
ಅದು ಸ್ಕರುಣೆ ಬಂದು, ಅವರು ಏಡಾಳ್ವೆ ನಡಸ್ತ ಇದ್ದ ಕಾಯಕಕ್ಕೆ<noinclude></noinclude>
lh5k2wlktihaww1ujxknj14sp60mkqv
320129
320128
2026-05-15T10:56:54Z
Hariprasad Shetty10
7490
320129
proofread-page
text/x-wiki
<noinclude><pagequality level="1" user="Shreesha Sharma" />{{Right|'''ವೈಶಾಖ'''}}{{Left|೨೨೪}}</noinclude>{{gap}}“ದಮ್ಮಯ್ಯ ಕನ್ಲ. ನನ್ನೆಡತೀಗೆ ಮಾತ್ರ ಈ ಸುದ್ಯ ಯೋಳಬ್ಯಾಡ” ಗ್ವಾಗರಿಯಕ್ಕೆ ಮುಟ್ಟಕಂಡ, ಲಕ್ಕಂಗೆ ಸಮಾಧಾನ ಆಗಿ ಮನಾ ಮನಗಬೇಕಾರೆ ನಾತ್ರೆ ಸುಮಾರು ವ್ಯಾಲ್ಯಾನೆ ಕಳೀತು....
{{gap}}ಅವತ್ತಿಂದ ಮುಂದಕೆ ಗೌಡ ಇನ್ನು ತನ್ನ ತಂಟೆಗೆ ಬರನರ ಅಂತ ಲಕ್ಕ ಬಗದ, ಅಂಗೂವೆ ಏಡು ನಾತ್ರೆ ಕಳುದು ಮೂರನೇ ನಾತ್ರೆ ಲಕ್ಕಂಗಿನ್ನೂ ನಿದ್ದೆ ಬಂದಿಲ್ಲ. ಗೌಡನೂವೆ ನಿದ್ದೆ ಬರದೆ ಹೂಳಡುತಿದೊನು ದನ ಹಾದಾಡ್ತನೆ ಅಂತ ನೆಪ ತಕ್ಕಂಡು ಮೆತ್ತಗೆ ಎದ್ದ ಬಂದು ತನ್ನ ತಾವು ನಿಂತ, ಮನುಸನ ರಕ್ತದ ರುತಿ ಪಾಟಾದ ಹುಲಿ ಮತ್ತೆ ಉಡುಕ್ಕಂಡು ಬಂದೆ ಅನ್ನುಸ್ತು ಲಕ್ಕಂಗೆ...ಇನ್ನು ಸುಮ್ಮಕಿದ್ರೆ ಚೆಂದಿಲ್ಲ ಅಂದೂನೆ ಒಂದೇಡು ಸರ್ತಿ ಜೋಕ್ನಿಂದ ಕೆಮ್ಮಿದ... ಯಾಕೊ ಸರಿಯಿಲ್ಲ, ಹೈದ ಉಸಾರಾಗವೆ ಅಂತಲೋ ಯಾನೊ ಗೌಡ ಅವತ್ತೇ ಕಡೆ, ಅದರಿಂದ ಮುಂದಕೆ ತನ್ನ ತಂಟೆಗೆ ಬರನಿಲ್ಲ. ಎಚ್ಚು ಜುಲುಮೆ ಮಾಡಿದೆ, ಹೈದಯಲ್ಲಿ ತನ್ನೆಡತಿಗೆ ಯೋಳಿಬುಟ್ಬಾನೊ ಅನ್ನೋಭಯ ಇರಬೈದು!...
{{gap}}ಮರುಪಸರತ್ನದ ಸೊಪ್ಪ ಕೆಂಗಣ್ಣಪ್ಪ ಸಾಕು ಅನ್ನೋವೋಟು ಜಮಾ ಆಗಿತ್ತು” ಇನ್ನು ಸಾಕು, ನಡೀಲಾ ಲಕ್ಕ” ಅಂದು, ಕೆಂಗಣ್ಣಪ್ಪ ಎದ್ದ. ಲಕ್ಕನೊಂದಿಗೆ ಊರ ಕಡೆ ವೊಂಟ, ಅವರಿಬ್ಬರೂವೆ ಬತ್ತಾ ಇರೋನೂವೆ ಊರ ಸಮೀಪ ಒಂದು ಹೊಲದಲ್ಲಿ ನೀಲಂಗಾಲದ ಮಾದೇವಪ್ಪನೂ ಅಮ್ಮ ಎಡತಿ ಬಸಮ್ಮನೂವೆ ಒಂದೊಂದು ಕೊಡದಲ್ಲಿ ಏನೋ ತುಂಬಿ ಹೊಲದ ಮ್ಯಾಕ್ಕೆಲ್ಲ ತೆಳ್ಳಗೆ ಚಿವುಕಸ್ತ ಇದ್ದರು. ಅದ್ರೆ ಕ್ವಾಡ್ರ ನಡದ ಕೆಂಗಣ್ಣಪ್ಪ.
{{gap}}“ಈ ಮುಕ್ತಗಳಿಗೊಂದ ಬ್ಯಾಂತು-ಅದೊಂದು ಬಂಜರು ಭೂಮಿ. ಇವರು ಅದೇಟು ಹೃಸ ರಕ್ತ ತಂದು ನೀರಿಗೆ ಬರೆಸಿ ವೊಲಕ್ಕೆಲ್ಲ ತಕ್ಕಳಿಸಿದ್ರೂವೆ, ನೆಲ ಫಲವತ್ತಾಕ್ಕಿಲ್ಲ. ಉತ್ತಮಾದ ಫಸಲ ಊಡಕ್ಕಿಲ್ಲ” -ತನಗೆ ತಾನೆ ಒಪ್ಪುಸಿಕೊಳೋನ ರೀತಿ ನುಡುದ.
{{gap}}ಲಕ್ಕ ಆ ಜಿನ ಬೆಳಗಾಗೊ ಮುನ್ನ ಹೊಲಗೇರಿಂದ ಹೃಂಟು ಕಿಸ್ಥಸಾಸ್ತಿಗಳ ಕಮಾನುಗಾಡಿ ಕಟ್ಟಕ್ಕೆ ಬತ್ತಿರೋನುವೆ ಮಾದೇವಪ್ಪ ಮನೆ ಸಿಕ್ಕು, ಅಲ್ಲಿ ವಸಿ ಜನ ಗುಬ್ಬಲು ಪರದಾಡ ಇದರು ಯೇನು ಇಸ್ಯ? ಅಂದು ಲಕ್ಕ ಕೇಳಿದ್ದ. ಆಗ ಯಾರೊ ಅಂದಿದ್ದರು.: “ಮಾದೇವಪ್ಪ ಮೂರನೆ ಎಣ್ಣು ಕೆಂಪಿ ಇಲ್ವೆವ್ವ!ಅವಳು ಇವತ್ತು ಕೋಳಿ ಕೂಗಕ್ಕೂ ಮುಂಚೆ ರುತಮತಿ ಆದ್ಲು.”
{{gap}}ಅದು ಸ್ಕರುಣೆ ಬಂದು, ಅವರು ಏಡಾಳ್ವೆ ನಡಸ್ತ ಇದ್ದ ಕಾಯಕಕ್ಕೆ<noinclude></noinclude>
e83rmy3d96pqjs7q4s7to505m4sroes
320130
320129
2026-05-15T10:57:10Z
Hariprasad Shetty10
7490
320130
proofread-page
text/x-wiki
<noinclude><pagequality level="1" user="Shreesha Sharma" />{{Right|'''ವೈಶಾಖ'''}}{{Left|೨೨೪}}</noinclude>{{gap}}“ದಮ್ಮಯ್ಯ ಕನ್ಲ. ನನ್ನೆಡತೀಗೆ ಮಾತ್ರ ಈ ಸುದ್ಯ ಯೋಳಬ್ಯಾಡ” ಗ್ವಾಗರಿಯಕ್ಕೆ ಮುಟ್ಟಕಂಡ, ಲಕ್ಕಂಗೆ ಸಮಾಧಾನ ಆಗಿ ಮನಾ ಮನಗಬೇಕಾರೆ ನಾತ್ರೆ ಸುಮಾರು ವ್ಯಾಲ್ಯಾನೆ ಕಳೀತು....
{{gap}}ಅವತ್ತಿಂದ ಮುಂದಕೆ ಗೌಡ ಇನ್ನು ತನ್ನ ತಂಟೆಗೆ ಬರನರ ಅಂತ ಲಕ್ಕ ಬಗದ, ಅಂಗೂವೆ ಏಡು ನಾತ್ರೆ ಕಳುದು ಮೂರನೇ ನಾತ್ರೆ ಲಕ್ಕಂಗಿನ್ನೂ ನಿದ್ದೆ ಬಂದಿಲ್ಲ. ಗೌಡನೂವೆ ನಿದ್ದೆ ಬರದೆ ಹೂಳಡುತಿದೊನು ದನ ಹಾದಾಡ್ತನೆ ಅಂತ ನೆಪ ತಕ್ಕಂಡು ಮೆತ್ತಗೆ ಎದ್ದ ಬಂದು ತನ್ನ ತಾವು ನಿಂತ, ಮನುಸನ ರಕ್ತದ ರುತಿ ಪಾಟಾದ ಹುಲಿ ಮತ್ತೆ ಉಡುಕ್ಕಂಡು ಬಂದೆ ಅನ್ನುಸ್ತು ಲಕ್ಕಂಗೆ...ಇನ್ನು ಸುಮ್ಮಕಿದ್ರೆ ಚೆಂದಿಲ್ಲ ಅಂದೂನೆ ಒಂದೇಡು ಸರ್ತಿ ಜೋಕ್ನಿಂದ ಕೆಮ್ಮಿದ... ಯಾಕೊ ಸರಿಯಿಲ್ಲ, ಹೈದ ಉಸಾರಾಗವೆ ಅಂತಲೋ ಯಾನೊ ಗೌಡ ಅವತ್ತೇ ಕಡೆ, ಅದರಿಂದ ಮುಂದಕೆ ತನ್ನ ತಂಟೆಗೆ ಬರನಿಲ್ಲ. ಎಚ್ಚು ಜುಲುಮೆ ಮಾಡಿದೆ, ಹೈದಯಲ್ಲಿ ತನ್ನೆಡತಿಗೆ ಯೋಳಿಬುಟ್ಬಾನೊ ಅನ್ನೋಭಯ ಇರಬೈದು!...
{{gap}}ಮರುಪಸರತ್ನದ ಸೊಪ್ಪ ಕೆಂಗಣ್ಣಪ್ಪ ಸಾಕು ಅನ್ನೋವೋಟು ಜಮಾ ಆಗಿತ್ತು” ಇನ್ನು ಸಾಕು, ನಡೀಲಾ ಲಕ್ಕ” ಅಂದು, ಕೆಂಗಣ್ಣಪ್ಪ ಎದ್ದ. ಲಕ್ಕನೊಂದಿಗೆ ಊರ ಕಡೆ ವೊಂಟ, ಅವರಿಬ್ಬರೂವೆ ಬತ್ತಾ ಇರೋನೂವೆ ಊರ ಸಮೀಪ ಒಂದು ಹೊಲದಲ್ಲಿ ನೀಲಂಗಾಲದ ಮಾದೇವಪ್ಪನೂ ಅಮ್ಮ ಎಡತಿ ಬಸಮ್ಮನೂವೆ ಒಂದೊಂದು ಕೊಡದಲ್ಲಿ ಏನೋ ತುಂಬಿ ಹೊಲದ ಮ್ಯಾಕ್ಕೆಲ್ಲ ತೆಳ್ಳಗೆ ಚಿವುಕಸ್ತ ಇದ್ದರು. ಅದ್ರೆ ಕ್ವಾಡ್ರ ನಡದ ಕೆಂಗಣ್ಣಪ್ಪ.
{{gap}}“ಈ ಮುಕ್ತಗಳಿಗೊಂದ ಬ್ಯಾಂತು-ಅದೊಂದು ಬಂಜರು ಭೂಮಿ. ಇವರು ಅದೇಟು ಹೃಸ ರಕ್ತ ತಂದು ನೀರಿಗೆ ಬರೆಸಿ ವೊಲಕ್ಕೆಲ್ಲ ತಕ್ಕಳಿಸಿದ್ರೂವೆ, ನೆಲ ಫಲವತ್ತಾಕ್ಕಿಲ್ಲ. ಉತ್ತಮಾದ ಫಸಲ ಊಡಕ್ಕಿಲ್ಲ” -ತನಗೆ ತಾನೆ ಒಪ್ಪುಸಿಕೊಳೋನ ರೀತಿ ನುಡುದ.
{{gap}}ಲಕ್ಕ ಆ ಜಿನ ಬೆಳಗಾಗೊ ಮುನ್ನ ಹೊಲಗೇರಿಂದ ಹೃಂಟು ಕಿಸ್ಥಸಾಸ್ತಿಗಳ ಕಮಾನುಗಾಡಿ ಕಟ್ಟಕ್ಕೆ ಬತ್ತಿರೋನುವೆ ಮಾದೇವಪ್ಪ ಮನೆ ಸಿಕ್ಕು, ಅಲ್ಲಿ ವಸಿ ಜನ ಗುಬ್ಬಲು ಪರದಾಡ ಇದರು ಯೇನು ಇಸ್ಯ? ಅಂದು ಲಕ್ಕ ಕೇಳಿದ್ದ. ಆಗ ಯಾರೊ ಅಂದಿದ್ದರು.: “ಮಾದೇವಪ್ಪ ಮೂರನೆ ಎಣ್ಣು ಕೆಂಪಿ ಇಲ್ವೆವ್ವ!ಅವಳು ಇವತ್ತು ಕೋಳಿ ಕೂಗಕ್ಕೂ ಮುಂಚೆ ರುತಮತಿ ಆದ್ಲು.”
{{gap}}ಅದು ಸ್ಕರುಣೆ ಬಂದು, ಅವರು ಏಡಾಳ್ವೆ ನಡಸ್ತ ಇದ್ದ ಕಾಯಕಕ್ಕೆ<noinclude></noinclude>
53deqg7ndy2qczdyd6alegbgumylpr9
320131
320130
2026-05-15T11:01:29Z
Hariprasad Shetty10
7490
/* Proofread */
320131
proofread-page
text/x-wiki
<noinclude><pagequality level="3" user="Hariprasad Shetty10" />{{Right|'''ವೈಶಾಖ'''}}{{Left|೨೨೪}}</noinclude>{{gap}}“ದಮ್ಮಯ್ಯ ಕನ್ಲ. ನನ್ನೆಡತೀಗೆ ಮಾತ್ರ ಈ ಸುದ್ಯ ಯೋಳಬ್ಯಾಡ” ಗ್ವಾಗರಿಯಕ್ಕೆ ಮುಟ್ಟಕಂಡ, ಲಕ್ಕಂಗೆ ಸಮಾಧಾನ ಆಗಿ ಮನಾ ಮನಗಬೇಕಾರೆ ನಾತ್ರೆ ಸುಮಾರು ವ್ಯಾಲ್ಯಾನೆ ಕಳೀತು....
{{gap}}ಅವತ್ತಿಂದ ಮುಂದಕೆ ಗೌಡ ಇನ್ನು ತನ್ನ ತಂಟೆಗೆ ಬರನರ ಅಂತ ಲಕ್ಕ ಬಗದ, ಅಂಗೂವೆ ಏಡು ನಾತ್ರೆ ಕಳುದು ಮೂರನೇ ನಾತ್ರೆ ಲಕ್ಕಂಗಿನ್ನೂ ನಿದ್ದೆ ಬಂದಿಲ್ಲ. ಗೌಡನೂವೆ ನಿದ್ದೆ ಬರದೆ ಹೂಳಡುತಿದೊನು ದನ ಹಾದಾಡ್ತನೆ ಅಂತ ನೆಪ ತಕ್ಕಂಡು ಮೆತ್ತಗೆ ಎದ್ದ ಬಂದು ತನ್ನ ತಾವು ನಿಂತ, ಮನುಸನ ರಕ್ತದ ರುತಿ ಪಾಟಾದ ಹುಲಿ ಮತ್ತೆ ಉಡುಕ್ಕಂಡು ಬಂದೆ ಅನ್ನುಸ್ತು ಲಕ್ಕಂಗೆ...ಇನ್ನು ಸುಮ್ಮಕಿದ್ರೆ ಚೆಂದಿಲ್ಲ ಅಂದೂನೆ ಒಂದೇಡು ಸರ್ತಿ ಜೋಕ್ನಿಂದ ಕೆಮ್ಮಿದ... ಯಾಕೊ ಸರಿಯಿಲ್ಲ, ಹೈದ ಉಸಾರಾಗವೆ ಅಂತಲೋ ಯಾನೊ ಗೌಡ ಅವತ್ತೇ ಕಡೆ, ಅದರಿಂದ ಮುಂದಕೆ ತನ್ನ ತಂಟೆಗೆ ಬರನಿಲ್ಲ. ಎಚ್ಚು ಜುಲುಮೆ ಮಾಡಿದೆ, ಹೈದಯಲ್ಲಿ ತನ್ನೆಡತಿಗೆ ಯೋಳಿಬುಟ್ಬಾನೊ ಅನ್ನೋಭಯ ಇರಬೈದು!...
{{gap}}ಮರುಪಸರತ್ನದ ಸೊಪ್ಪ ಕೆಂಗಣ್ಣಪ್ಪ ಸಾಕು ಅನ್ನೋವೋಟು ಜಮಾಯ್ಸಿ ಆಗಿತ್ತು” ಇನ್ನು ಸಾಕು, ನಡೀಲಾ ಲಕ್ಕ” ಅಂದು, ಕೆಂಗಣ್ಣಪ್ಪ ಎದ್ದ. ಲಕ್ಕನೊಂದಿಗೆ ಊರ ಕಡೆ ವೊಂಟ, ಅವರಿಬ್ಬರೂವೆ ಬತ್ತಾ ಇರೋನೂವೆ ಊರ್ನ ಸಮೀಪ್ದ ಒಂದು ಹೊಲದಲ್ಲಿ ನೀಲಂಗಾಲದ ಮಾದೇವಪ್ಪನೂ ಅವ್ನ ಎಡತಿ ಬಸಮ್ಮನೂವೆ ಒಂದೊಂದು ಕೊಡದಲ್ಲಿ ಏನೋ ತುಂಬಿ ಹೊಲದ ಮ್ಯಾಕ್ಕೆಲ್ಲ ತೆಳ್ಳಗೆ ಚಿವುಕಸ್ತ ಇದ್ದರು. ಅದ್ರೆ ನ್ವಾಡ್ತ ನಡದ ಕೆಂಗಣ್ಣಪ್ಪ.
{{gap}}“ಈ ಮುಕ್ತಗಳಿಗೊಂದ ಬ್ರಾಂತು-ಅದೊಂದು ಬಂಜರು ಭೂಮಿ. ಇವರು ಅದೇಟು ಹ್ವಸ ರಕ್ತ ತಂದು ನೀರಿಗೆ ಬರೆಸಿ ವೊಲಕ್ಕೆಲ್ಲ ತಕ್ಕಳಿಸಿದ್ರೂವೆ, ನೆಲ ಫಲವತ್ತಾಕ್ಕಿಲ್ಲ. ಉತ್ತಮಾದ ಫಸಲ ಕ್ವಡಕ್ಕಿಲ್ಲ” -ತನಗೆ ತಾನೆ ಒಪ್ಪುಸಿಕೊಳೋನ ರೀತಿ ನುಡುದ.
{{gap}}ಲಕ್ಕ ಆ ಜಿನ ಬೆಳಗಾಗೊ ಮುನ್ನ ಹೊಲಗೇರಿಂದ ಹೃಂಟು ಕಿಸ್ಥಸಾಸ್ತಿಗಳ ಕಮಾನುಗಾಡಿ ಕಟ್ಟಕ್ಕೆ ಬತ್ತಿರೋನುವೆ ಮಾದೇವಪ್ಪ ಮನೆ ಸಿಕ್ತು, ಅಲ್ಲಿ ವಸಿ ಜನ ಗುಬ್ಬಲು ಪರದಾಡ ಇದರು ಯೇನು ಇಸ್ಯ? ಅಂದು ಲಕ್ಕ ಕೇಳಿದ್ದ. ಆಗ ಯಾರೊ ಅಂದಿದ್ದರು.: “ಮಾದೇವಪ್ನ ಮೂರನೆ ಎಣ್ಣು ಕೆಂಪಿ ಇಲ್ವೆವ್ವ!ಅವಳು ಇವತ್ತು ಕೋಳಿ ಕೂಗಕ್ಕೂ ಮುಂಚೈ ರುತಮತಿ ಆದ್ಲು.”
{{gap}}ಅದು ಸ್ಮರಣೆ ಬಂದು, ಅವರು ಏಡಾಳೂವೆ ನಡಸ್ತ ಇದ್ದ ಕಾಯಕಕ್ಕೆ<noinclude></noinclude>
oeicrn1b642ifk4rlfgj9msuj8zlsxe
320132
320131
2026-05-15T11:01:44Z
Hariprasad Shetty10
7490
320132
proofread-page
text/x-wiki
<noinclude><pagequality level="3" user="Hariprasad Shetty10" />{{Right|ವೈಶಾಖ}}{{Left|೨೨೪}}</noinclude>{{gap}}“ದಮ್ಮಯ್ಯ ಕನ್ಲ. ನನ್ನೆಡತೀಗೆ ಮಾತ್ರ ಈ ಸುದ್ಯ ಯೋಳಬ್ಯಾಡ” ಗ್ವಾಗರಿಯಕ್ಕೆ ಮುಟ್ಟಕಂಡ, ಲಕ್ಕಂಗೆ ಸಮಾಧಾನ ಆಗಿ ಮನಾ ಮನಗಬೇಕಾರೆ ನಾತ್ರೆ ಸುಮಾರು ವ್ಯಾಲ್ಯಾನೆ ಕಳೀತು....
{{gap}}ಅವತ್ತಿಂದ ಮುಂದಕೆ ಗೌಡ ಇನ್ನು ತನ್ನ ತಂಟೆಗೆ ಬರನರ ಅಂತ ಲಕ್ಕ ಬಗದ, ಅಂಗೂವೆ ಏಡು ನಾತ್ರೆ ಕಳುದು ಮೂರನೇ ನಾತ್ರೆ ಲಕ್ಕಂಗಿನ್ನೂ ನಿದ್ದೆ ಬಂದಿಲ್ಲ. ಗೌಡನೂವೆ ನಿದ್ದೆ ಬರದೆ ಹೂಳಡುತಿದೊನು ದನ ಹಾದಾಡ್ತನೆ ಅಂತ ನೆಪ ತಕ್ಕಂಡು ಮೆತ್ತಗೆ ಎದ್ದ ಬಂದು ತನ್ನ ತಾವು ನಿಂತ, ಮನುಸನ ರಕ್ತದ ರುತಿ ಪಾಟಾದ ಹುಲಿ ಮತ್ತೆ ಉಡುಕ್ಕಂಡು ಬಂದೆ ಅನ್ನುಸ್ತು ಲಕ್ಕಂಗೆ...ಇನ್ನು ಸುಮ್ಮಕಿದ್ರೆ ಚೆಂದಿಲ್ಲ ಅಂದೂನೆ ಒಂದೇಡು ಸರ್ತಿ ಜೋಕ್ನಿಂದ ಕೆಮ್ಮಿದ... ಯಾಕೊ ಸರಿಯಿಲ್ಲ, ಹೈದ ಉಸಾರಾಗವೆ ಅಂತಲೋ ಯಾನೊ ಗೌಡ ಅವತ್ತೇ ಕಡೆ, ಅದರಿಂದ ಮುಂದಕೆ ತನ್ನ ತಂಟೆಗೆ ಬರನಿಲ್ಲ. ಎಚ್ಚು ಜುಲುಮೆ ಮಾಡಿದೆ, ಹೈದಯಲ್ಲಿ ತನ್ನೆಡತಿಗೆ ಯೋಳಿಬುಟ್ಬಾನೊ ಅನ್ನೋಭಯ ಇರಬೈದು!...
{{gap}}ಮರುಪಸರತ್ನದ ಸೊಪ್ಪ ಕೆಂಗಣ್ಣಪ್ಪ ಸಾಕು ಅನ್ನೋವೋಟು ಜಮಾಯ್ಸಿ ಆಗಿತ್ತು” ಇನ್ನು ಸಾಕು, ನಡೀಲಾ ಲಕ್ಕ” ಅಂದು, ಕೆಂಗಣ್ಣಪ್ಪ ಎದ್ದ. ಲಕ್ಕನೊಂದಿಗೆ ಊರ ಕಡೆ ವೊಂಟ, ಅವರಿಬ್ಬರೂವೆ ಬತ್ತಾ ಇರೋನೂವೆ ಊರ್ನ ಸಮೀಪ್ದ ಒಂದು ಹೊಲದಲ್ಲಿ ನೀಲಂಗಾಲದ ಮಾದೇವಪ್ಪನೂ ಅವ್ನ ಎಡತಿ ಬಸಮ್ಮನೂವೆ ಒಂದೊಂದು ಕೊಡದಲ್ಲಿ ಏನೋ ತುಂಬಿ ಹೊಲದ ಮ್ಯಾಕ್ಕೆಲ್ಲ ತೆಳ್ಳಗೆ ಚಿವುಕಸ್ತ ಇದ್ದರು. ಅದ್ರೆ ನ್ವಾಡ್ತ ನಡದ ಕೆಂಗಣ್ಣಪ್ಪ.
{{gap}}“ಈ ಮುಕ್ತಗಳಿಗೊಂದ ಬ್ರಾಂತು-ಅದೊಂದು ಬಂಜರು ಭೂಮಿ. ಇವರು ಅದೇಟು ಹ್ವಸ ರಕ್ತ ತಂದು ನೀರಿಗೆ ಬರೆಸಿ ವೊಲಕ್ಕೆಲ್ಲ ತಕ್ಕಳಿಸಿದ್ರೂವೆ, ನೆಲ ಫಲವತ್ತಾಕ್ಕಿಲ್ಲ. ಉತ್ತಮಾದ ಫಸಲ ಕ್ವಡಕ್ಕಿಲ್ಲ” -ತನಗೆ ತಾನೆ ಒಪ್ಪುಸಿಕೊಳೋನ ರೀತಿ ನುಡುದ.
{{gap}}ಲಕ್ಕ ಆ ಜಿನ ಬೆಳಗಾಗೊ ಮುನ್ನ ಹೊಲಗೇರಿಂದ ಹೃಂಟು ಕಿಸ್ಥಸಾಸ್ತಿಗಳ ಕಮಾನುಗಾಡಿ ಕಟ್ಟಕ್ಕೆ ಬತ್ತಿರೋನುವೆ ಮಾದೇವಪ್ಪ ಮನೆ ಸಿಕ್ತು, ಅಲ್ಲಿ ವಸಿ ಜನ ಗುಬ್ಬಲು ಪರದಾಡ ಇದರು ಯೇನು ಇಸ್ಯ? ಅಂದು ಲಕ್ಕ ಕೇಳಿದ್ದ. ಆಗ ಯಾರೊ ಅಂದಿದ್ದರು.: “ಮಾದೇವಪ್ನ ಮೂರನೆ ಎಣ್ಣು ಕೆಂಪಿ ಇಲ್ವೆವ್ವ!ಅವಳು ಇವತ್ತು ಕೋಳಿ ಕೂಗಕ್ಕೂ ಮುಂಚೈ ರುತಮತಿ ಆದ್ಲು.”
{{gap}}ಅದು ಸ್ಮರಣೆ ಬಂದು, ಅವರು ಏಡಾಳೂವೆ ನಡಸ್ತ ಇದ್ದ ಕಾಯಕಕ್ಕೆ<noinclude></noinclude>
byotxh5c8mu133po8d5gbt1iwtbhxo1
320133
320132
2026-05-15T11:02:00Z
Hariprasad Shetty10
7490
320133
proofread-page
text/x-wiki
<noinclude><pagequality level="3" user="Hariprasad Shetty10" />{{Right|ವೈಶಾಖ}}
{{Left|೨೨೪}}</noinclude>{{gap}}“ದಮ್ಮಯ್ಯ ಕನ್ಲ. ನನ್ನೆಡತೀಗೆ ಮಾತ್ರ ಈ ಸುದ್ಯ ಯೋಳಬ್ಯಾಡ” ಗ್ವಾಗರಿಯಕ್ಕೆ ಮುಟ್ಟಕಂಡ, ಲಕ್ಕಂಗೆ ಸಮಾಧಾನ ಆಗಿ ಮನಾ ಮನಗಬೇಕಾರೆ ನಾತ್ರೆ ಸುಮಾರು ವ್ಯಾಲ್ಯಾನೆ ಕಳೀತು....
{{gap}}ಅವತ್ತಿಂದ ಮುಂದಕೆ ಗೌಡ ಇನ್ನು ತನ್ನ ತಂಟೆಗೆ ಬರನರ ಅಂತ ಲಕ್ಕ ಬಗದ, ಅಂಗೂವೆ ಏಡು ನಾತ್ರೆ ಕಳುದು ಮೂರನೇ ನಾತ್ರೆ ಲಕ್ಕಂಗಿನ್ನೂ ನಿದ್ದೆ ಬಂದಿಲ್ಲ. ಗೌಡನೂವೆ ನಿದ್ದೆ ಬರದೆ ಹೂಳಡುತಿದೊನು ದನ ಹಾದಾಡ್ತನೆ ಅಂತ ನೆಪ ತಕ್ಕಂಡು ಮೆತ್ತಗೆ ಎದ್ದ ಬಂದು ತನ್ನ ತಾವು ನಿಂತ, ಮನುಸನ ರಕ್ತದ ರುತಿ ಪಾಟಾದ ಹುಲಿ ಮತ್ತೆ ಉಡುಕ್ಕಂಡು ಬಂದೆ ಅನ್ನುಸ್ತು ಲಕ್ಕಂಗೆ...ಇನ್ನು ಸುಮ್ಮಕಿದ್ರೆ ಚೆಂದಿಲ್ಲ ಅಂದೂನೆ ಒಂದೇಡು ಸರ್ತಿ ಜೋಕ್ನಿಂದ ಕೆಮ್ಮಿದ... ಯಾಕೊ ಸರಿಯಿಲ್ಲ, ಹೈದ ಉಸಾರಾಗವೆ ಅಂತಲೋ ಯಾನೊ ಗೌಡ ಅವತ್ತೇ ಕಡೆ, ಅದರಿಂದ ಮುಂದಕೆ ತನ್ನ ತಂಟೆಗೆ ಬರನಿಲ್ಲ. ಎಚ್ಚು ಜುಲುಮೆ ಮಾಡಿದೆ, ಹೈದಯಲ್ಲಿ ತನ್ನೆಡತಿಗೆ ಯೋಳಿಬುಟ್ಬಾನೊ ಅನ್ನೋಭಯ ಇರಬೈದು!...
{{gap}}ಮರುಪಸರತ್ನದ ಸೊಪ್ಪ ಕೆಂಗಣ್ಣಪ್ಪ ಸಾಕು ಅನ್ನೋವೋಟು ಜಮಾಯ್ಸಿ ಆಗಿತ್ತು” ಇನ್ನು ಸಾಕು, ನಡೀಲಾ ಲಕ್ಕ” ಅಂದು, ಕೆಂಗಣ್ಣಪ್ಪ ಎದ್ದ. ಲಕ್ಕನೊಂದಿಗೆ ಊರ ಕಡೆ ವೊಂಟ, ಅವರಿಬ್ಬರೂವೆ ಬತ್ತಾ ಇರೋನೂವೆ ಊರ್ನ ಸಮೀಪ್ದ ಒಂದು ಹೊಲದಲ್ಲಿ ನೀಲಂಗಾಲದ ಮಾದೇವಪ್ಪನೂ ಅವ್ನ ಎಡತಿ ಬಸಮ್ಮನೂವೆ ಒಂದೊಂದು ಕೊಡದಲ್ಲಿ ಏನೋ ತುಂಬಿ ಹೊಲದ ಮ್ಯಾಕ್ಕೆಲ್ಲ ತೆಳ್ಳಗೆ ಚಿವುಕಸ್ತ ಇದ್ದರು. ಅದ್ರೆ ನ್ವಾಡ್ತ ನಡದ ಕೆಂಗಣ್ಣಪ್ಪ.
{{gap}}“ಈ ಮುಕ್ತಗಳಿಗೊಂದ ಬ್ರಾಂತು-ಅದೊಂದು ಬಂಜರು ಭೂಮಿ. ಇವರು ಅದೇಟು ಹ್ವಸ ರಕ್ತ ತಂದು ನೀರಿಗೆ ಬರೆಸಿ ವೊಲಕ್ಕೆಲ್ಲ ತಕ್ಕಳಿಸಿದ್ರೂವೆ, ನೆಲ ಫಲವತ್ತಾಕ್ಕಿಲ್ಲ. ಉತ್ತಮಾದ ಫಸಲ ಕ್ವಡಕ್ಕಿಲ್ಲ” -ತನಗೆ ತಾನೆ ಒಪ್ಪುಸಿಕೊಳೋನ ರೀತಿ ನುಡುದ.
{{gap}}ಲಕ್ಕ ಆ ಜಿನ ಬೆಳಗಾಗೊ ಮುನ್ನ ಹೊಲಗೇರಿಂದ ಹೃಂಟು ಕಿಸ್ಥಸಾಸ್ತಿಗಳ ಕಮಾನುಗಾಡಿ ಕಟ್ಟಕ್ಕೆ ಬತ್ತಿರೋನುವೆ ಮಾದೇವಪ್ಪ ಮನೆ ಸಿಕ್ತು, ಅಲ್ಲಿ ವಸಿ ಜನ ಗುಬ್ಬಲು ಪರದಾಡ ಇದರು ಯೇನು ಇಸ್ಯ? ಅಂದು ಲಕ್ಕ ಕೇಳಿದ್ದ. ಆಗ ಯಾರೊ ಅಂದಿದ್ದರು.: “ಮಾದೇವಪ್ನ ಮೂರನೆ ಎಣ್ಣು ಕೆಂಪಿ ಇಲ್ವೆವ್ವ!ಅವಳು ಇವತ್ತು ಕೋಳಿ ಕೂಗಕ್ಕೂ ಮುಂಚೈ ರುತಮತಿ ಆದ್ಲು.”
{{gap}}ಅದು ಸ್ಮರಣೆ ಬಂದು, ಅವರು ಏಡಾಳೂವೆ ನಡಸ್ತ ಇದ್ದ ಕಾಯಕಕ್ಕೆ<noinclude></noinclude>
62xjb5c6xnuine60mvnnxsvtuawh4kf
320134
320133
2026-05-15T11:02:13Z
Hariprasad Shetty10
7490
320134
proofread-page
text/x-wiki
<noinclude><pagequality level="3" user="Hariprasad Shetty10" />{{Left|೨೨೪}}
{{Right|ವೈಶಾಖ}}</noinclude>{{gap}}“ದಮ್ಮಯ್ಯ ಕನ್ಲ. ನನ್ನೆಡತೀಗೆ ಮಾತ್ರ ಈ ಸುದ್ಯ ಯೋಳಬ್ಯಾಡ” ಗ್ವಾಗರಿಯಕ್ಕೆ ಮುಟ್ಟಕಂಡ, ಲಕ್ಕಂಗೆ ಸಮಾಧಾನ ಆಗಿ ಮನಾ ಮನಗಬೇಕಾರೆ ನಾತ್ರೆ ಸುಮಾರು ವ್ಯಾಲ್ಯಾನೆ ಕಳೀತು....
{{gap}}ಅವತ್ತಿಂದ ಮುಂದಕೆ ಗೌಡ ಇನ್ನು ತನ್ನ ತಂಟೆಗೆ ಬರನರ ಅಂತ ಲಕ್ಕ ಬಗದ, ಅಂಗೂವೆ ಏಡು ನಾತ್ರೆ ಕಳುದು ಮೂರನೇ ನಾತ್ರೆ ಲಕ್ಕಂಗಿನ್ನೂ ನಿದ್ದೆ ಬಂದಿಲ್ಲ. ಗೌಡನೂವೆ ನಿದ್ದೆ ಬರದೆ ಹೂಳಡುತಿದೊನು ದನ ಹಾದಾಡ್ತನೆ ಅಂತ ನೆಪ ತಕ್ಕಂಡು ಮೆತ್ತಗೆ ಎದ್ದ ಬಂದು ತನ್ನ ತಾವು ನಿಂತ, ಮನುಸನ ರಕ್ತದ ರುತಿ ಪಾಟಾದ ಹುಲಿ ಮತ್ತೆ ಉಡುಕ್ಕಂಡು ಬಂದೆ ಅನ್ನುಸ್ತು ಲಕ್ಕಂಗೆ...ಇನ್ನು ಸುಮ್ಮಕಿದ್ರೆ ಚೆಂದಿಲ್ಲ ಅಂದೂನೆ ಒಂದೇಡು ಸರ್ತಿ ಜೋಕ್ನಿಂದ ಕೆಮ್ಮಿದ... ಯಾಕೊ ಸರಿಯಿಲ್ಲ, ಹೈದ ಉಸಾರಾಗವೆ ಅಂತಲೋ ಯಾನೊ ಗೌಡ ಅವತ್ತೇ ಕಡೆ, ಅದರಿಂದ ಮುಂದಕೆ ತನ್ನ ತಂಟೆಗೆ ಬರನಿಲ್ಲ. ಎಚ್ಚು ಜುಲುಮೆ ಮಾಡಿದೆ, ಹೈದಯಲ್ಲಿ ತನ್ನೆಡತಿಗೆ ಯೋಳಿಬುಟ್ಬಾನೊ ಅನ್ನೋಭಯ ಇರಬೈದು!...
{{gap}}ಮರುಪಸರತ್ನದ ಸೊಪ್ಪ ಕೆಂಗಣ್ಣಪ್ಪ ಸಾಕು ಅನ್ನೋವೋಟು ಜಮಾಯ್ಸಿ ಆಗಿತ್ತು” ಇನ್ನು ಸಾಕು, ನಡೀಲಾ ಲಕ್ಕ” ಅಂದು, ಕೆಂಗಣ್ಣಪ್ಪ ಎದ್ದ. ಲಕ್ಕನೊಂದಿಗೆ ಊರ ಕಡೆ ವೊಂಟ, ಅವರಿಬ್ಬರೂವೆ ಬತ್ತಾ ಇರೋನೂವೆ ಊರ್ನ ಸಮೀಪ್ದ ಒಂದು ಹೊಲದಲ್ಲಿ ನೀಲಂಗಾಲದ ಮಾದೇವಪ್ಪನೂ ಅವ್ನ ಎಡತಿ ಬಸಮ್ಮನೂವೆ ಒಂದೊಂದು ಕೊಡದಲ್ಲಿ ಏನೋ ತುಂಬಿ ಹೊಲದ ಮ್ಯಾಕ್ಕೆಲ್ಲ ತೆಳ್ಳಗೆ ಚಿವುಕಸ್ತ ಇದ್ದರು. ಅದ್ರೆ ನ್ವಾಡ್ತ ನಡದ ಕೆಂಗಣ್ಣಪ್ಪ.
{{gap}}“ಈ ಮುಕ್ತಗಳಿಗೊಂದ ಬ್ರಾಂತು-ಅದೊಂದು ಬಂಜರು ಭೂಮಿ. ಇವರು ಅದೇಟು ಹ್ವಸ ರಕ್ತ ತಂದು ನೀರಿಗೆ ಬರೆಸಿ ವೊಲಕ್ಕೆಲ್ಲ ತಕ್ಕಳಿಸಿದ್ರೂವೆ, ನೆಲ ಫಲವತ್ತಾಕ್ಕಿಲ್ಲ. ಉತ್ತಮಾದ ಫಸಲ ಕ್ವಡಕ್ಕಿಲ್ಲ” -ತನಗೆ ತಾನೆ ಒಪ್ಪುಸಿಕೊಳೋನ ರೀತಿ ನುಡುದ.
{{gap}}ಲಕ್ಕ ಆ ಜಿನ ಬೆಳಗಾಗೊ ಮುನ್ನ ಹೊಲಗೇರಿಂದ ಹೃಂಟು ಕಿಸ್ಥಸಾಸ್ತಿಗಳ ಕಮಾನುಗಾಡಿ ಕಟ್ಟಕ್ಕೆ ಬತ್ತಿರೋನುವೆ ಮಾದೇವಪ್ಪ ಮನೆ ಸಿಕ್ತು, ಅಲ್ಲಿ ವಸಿ ಜನ ಗುಬ್ಬಲು ಪರದಾಡ ಇದರು ಯೇನು ಇಸ್ಯ? ಅಂದು ಲಕ್ಕ ಕೇಳಿದ್ದ. ಆಗ ಯಾರೊ ಅಂದಿದ್ದರು.: “ಮಾದೇವಪ್ನ ಮೂರನೆ ಎಣ್ಣು ಕೆಂಪಿ ಇಲ್ವೆವ್ವ!ಅವಳು ಇವತ್ತು ಕೋಳಿ ಕೂಗಕ್ಕೂ ಮುಂಚೈ ರುತಮತಿ ಆದ್ಲು.”
{{gap}}ಅದು ಸ್ಮರಣೆ ಬಂದು, ಅವರು ಏಡಾಳೂವೆ ನಡಸ್ತ ಇದ್ದ ಕಾಯಕಕ್ಕೆ<noinclude></noinclude>
hgcjeb8om582ba31rm518xtgax8pe31
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧
104
85422
319908
195909
2026-05-15T04:53:37Z
Sharanya K H
7593
/* Proofread */
319908
proofread-page
text/x-wiki
<noinclude><pagequality level="3" user="Sharanya K H" /></noinclude>________________
THE BOOK WAS DRENCHED TEXT FLY WITHIN THE BOOK ONLY TEXT PROBLEM WITHIN THE BOOK ONLY<noinclude></noinclude>
0p8se2lspm20o50xs66wm8b29281csi
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨
104
85423
319909
195910
2026-05-15T04:53:51Z
Sharanya K H
7593
/* Proofread */
319909
proofread-page
text/x-wiki
<noinclude><pagequality level="3" user="Sharanya K H" /></noinclude>________________
UNIVERSAL LIBRARY
e
198547
LIBRARY UNIVERSAL<noinclude></noinclude>
5di6b2m6si3topruthxipeje51c3dxl
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೫
104
85426
319910
195913
2026-05-15T04:54:14Z
Sharanya K H
7593
/* ಪರಿಶೀಲಿಸಲಾಗಿಲ್ಲ */
319910
proofread-page
text/x-wiki
<noinclude><pagequality level="1" user="Sharanya K H" /></noinclude>________________
ಅ. ನ. ಕೃ.
Caricaturist :
R. S. NAIDU<noinclude></noinclude>
3l07wei36k0bdi2174g4pua8shgbjsp
319911
319910
2026-05-15T04:54:24Z
Sharanya K H
7593
/* Proofread */
319911
proofread-page
text/x-wiki
<noinclude><pagequality level="3" user="Sharanya K H" /></noinclude>________________
ಅ. ನ. ಕೃ.
Caricaturist :
R. S. NAIDU<noinclude></noinclude>
j3dwrow0dt96j96xd82xf3bj07dqnsc
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೬
104
85427
319912
195914
2026-05-15T04:54:36Z
Sharanya K H
7593
/* Proofread */
319912
proofread-page
text/x-wiki
<noinclude><pagequality level="3" user="Sharanya K H" /></noinclude>________________
ಕರ್ನಾಟಕದ ಕಲಾವಿದರು
(ಭಾಗ ೨)
(ಇಪ್ಪತ್ತಾರು ಕಲಾವಿದರ ಪರಿಚಯ)
ಅ. ನ. ಕೃಷ್ಣರಾಯ
ಆನಂದ್ ಬ್ರದರ್ - ಪ್ರಕಾಶಕರು - ಬೆಂಗಳೂರು ೨<noinclude></noinclude>
l05tuneilfjuji685oxlvhalpndcff7
320015
319912
2026-05-15T06:11:03Z
Shreelatha.Halemane
7642
/* Validated */
320015
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{center|'''ಕರ್ನಾಟಕದ ಕಲಾವಿದರು'''}}
{{center|(ಭಾಗ ೨)}}
{{center|(ಇಪ್ಪತ್ತಾರು ಕಲಾವಿದರ ಪರಿಚಯ)}}
{{center|ಅ. ನ. ಕೃಷ್ಣರಾಯ}}
{{center|ಆನಂದ್ ಬ್ರದರ್ - ಪ್ರಕಾಶಕರು - ಬೆಂಗಳೂರು ೨}}<noinclude></noinclude>
20ztjet7d2rg0q0sfjx2jn6nesyvr8w
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೭
104
85428
319913
195915
2026-05-15T04:54:52Z
Sharanya K H
7593
/* Not proofread */
319913
proofread-page
text/x-wiki
<noinclude><pagequality level="1" user="Sharanya K H" /></noinclude>________________
ಮೊದಲನೆಯ ಮುದ್ರಣ: ಮಾರ್ಚ್ ೧೯೫೨.
K 41 6 - | All Rights Reserved by the Author ]
ಬೆಲೆ: ರೂ. ೪-೧೫-೦
ಮುದ್ರಕರು : - ಎಂ. ಎಸ್. ಚಿಂತಾಮಣಿ, ಬಿ. ಎಸ್ಸಿ,
ದಿ ಈಸ್ಟರ್ನ್ ಪ್ರೆಸ್, ೧೧-, ಜಯಚಾಮರಾಜೇಂದ್ರ ರಸ್ತೆ, ಬೆಂಗಳೂರು ೨,<noinclude></noinclude>
7ip17gj52w8bt3bi59x8kbepadfmpkr
319914
319913
2026-05-15T04:55:04Z
Sharanya K H
7593
/* Proofread */
319914
proofread-page
text/x-wiki
<noinclude><pagequality level="3" user="Sharanya K H" /></noinclude>________________
ಮೊದಲನೆಯ ಮುದ್ರಣ: ಮಾರ್ಚ್ ೧೯೫೨.
K 41 6 - | All Rights Reserved by the Author ]
ಬೆಲೆ: ರೂ. ೪-೧೫-೦
ಮುದ್ರಕರು : - ಎಂ. ಎಸ್. ಚಿಂತಾಮಣಿ, ಬಿ. ಎಸ್ಸಿ,
ದಿ ಈಸ್ಟರ್ನ್ ಪ್ರೆಸ್, ೧೧-, ಜಯಚಾಮರಾಜೇಂದ್ರ ರಸ್ತೆ, ಬೆಂಗಳೂರು ೨,<noinclude></noinclude>
n7dngx4tpd3e1k60vheii45wxhq0kml
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೮
104
85429
319916
195916
2026-05-15T04:55:35Z
Sharanya K H
7593
/* ಪರಿಶೀಲಿಸಲಾಗಿಲ್ಲ */
319916
proofread-page
text/x-wiki
<noinclude><pagequality level="1" user="Sharanya K H" /></noinclude>________________
Karnataka Kalavidaru
KARNATAKA ARTISTS -- PART II)
Studies on the life and work of Twentysix of karnataku's foremost Artists.
A. N. KRISHNA RAO " Annapurna" Visweswarapuram
Bangalore. 4. (India)
Anand Brothers - Publishers - Bangalore 2.
PRICE: 4.15-0<noinclude></noinclude>
kpsn5i1m3v96n3niu3e9w2k22nfyoni
319917
319916
2026-05-15T04:55:49Z
Sharanya K H
7593
/* Proofread */
319917
proofread-page
text/x-wiki
<noinclude><pagequality level="3" user="Sharanya K H" /></noinclude>________________
Karnataka Kalavidaru
KARNATAKA ARTISTS -- PART II)
Studies on the life and work of Twentysix of karnataku's foremost Artists.
A. N. KRISHNA RAO " Annapurna" Visweswarapuram
Bangalore. 4. (India)
Anand Brothers - Publishers - Bangalore 2.
PRICE: 4.15-0<noinclude></noinclude>
fbtojwt0ayym4ogi99olhjite538utz
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೯
104
85430
319920
195917
2026-05-15T04:56:53Z
Sharanya K H
7593
/* Proofread */
319920
proofread-page
text/x-wiki
<noinclude><pagequality level="3" user="Sharanya K H" /></noinclude>________________
Publishers
Vete
" Karnataka Kalavidaru " (Karnataka Artists) is the second work in the series planned by the author Sri A. N. Krishna Rao. The first volume published in 1946, introduced the life and work of sixteen distinguished Karnataka Artists. The present work brings to light twentysix more artists. Vocalists belonging to Karnataka and Northern style of Music: Titte Krishna Iyengar, Nilamma Kadambi, Sankar Dixit, G. Chennamma, V.N. Rao, Gangubai Hanagal, A. Subba Rao, Chokkamma; Veena-Players Doreswamy Iyengar, R. N. Doreswamy, Nagaraja Rao; Violinists. Dwaram Venkataswamy Naidu, Sivarudrappa, B.T. Rajappa ; Flutist M.R. Doreswamy; Painters - F. G. Yelavatti, S. N. Swamy, Minajagi, P. Subba Rao ; Actors · Parswanath Altekar, K. Hiriyannaiah, Handiganoor Siddaramappa : Dancers : Ramgopal, U.S.Krishna Rao, Maya Devi; Photographer: B.L. Sitharam. The studies are illustrated with portraits of artists and also select reproductions from their work. The appendices contain four articles. The author in a well - documented article discusses the theory of Ragamala pictures with particular reference to the Ragamala paintings of Minajagi. The desirability of using Vachanas for Music is discussed in another article. And the third discusses the author's theory of art. Prof. Mallikarjun Mansur's comparative study on Karnataka and Northern Styles of Music is included to aid better understanding between these two systems. In his General Introduction the author discribes at length the present decadent state of fine Arts in Karnataka and suggests ways and means to ameliorate it. He pleads for a full-fledged 'Arts Academy' and State patronage to artists. The publishers are sanguine that this work replete with a deep understanding of fine arts and constructive suggestions for an art - renaissance will be a landmark in the history of art - literature of Karnataka.<noinclude></noinclude>
6yt9xmoikcbweqdsc1p0qimxcbkl5h5
320124
319920
2026-05-15T10:34:12Z
Sharanya K H
7593
/* Not proofread */
320124
proofread-page
text/x-wiki
<noinclude><pagequality level="1" user="Sharanya K H" /></noinclude>________________
Publishers
Vete
" Karnataka Kalavidaru " (Karnataka Artists) is the second work in the series planned by the author Sri A. N. Krishna Rao. The first volume published in 1946, introduced the life and work of sixteen distinguished Karnataka Artists. The present work brings to light twentysix more artists. Vocalists belonging to Karnataka and Northern style of Music: Titte Krishna Iyengar, Nilamma Kadambi, Sankar Dixit, G. Chennamma, V.N. Rao, Gangubai Hanagal, A. Subba Rao, Chokkamma; Veena-Players Doreswamy Iyengar, R. N. Doreswamy, Nagaraja Rao; Violinists. Dwaram Venkataswamy Naidu, Sivarudrappa, B.T. Rajappa ; Flutist M.R. Doreswamy; Painters - F. G. Yelavatti, S. N. Swamy, Minajagi, P. Subba Rao ; Actors · Parswanath Altekar, K. Hiriyannaiah, Handiganoor Siddaramappa : Dancers : Ramgopal, U.S.Krishna Rao, Maya Devi; Photographer: B.L. Sitharam. The studies are illustrated with portraits of artists and also select reproductions from their work. The appendices contain four articles. The author in a well - documented article discusses the theory of Ragamala pictures with particular reference to the Ragamala paintings of Minajagi. The desirability of using Vachanas for Music is discussed in another article. And the third discusses the author's theory of art. Prof. Mallikarjun Mansur's comparative study on Karnataka and Northern Styles of Music is included to aid better understanding between these two systems. In his General Introduction the author discribes at length the present decadent state of fine Arts in Karnataka and suggests ways and means to ameliorate it. He pleads for a full-fledged 'Arts Academy' and State patronage to artists. The publishers are sanguine that this work replete with a deep understanding of fine arts and constructive suggestions for an art - renaissance will be a landmark in the history of art - literature of Karnataka.<noinclude></noinclude>
dtpd7vfj81k1ms7dgqk53dcnn2fnmib
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೦
104
85431
319921
195918
2026-05-15T04:58:21Z
Sharanya K H
7593
/* Proofread */
319921
proofread-page
text/x-wiki
<noinclude><pagequality level="3" user="Sharanya K H" /></noinclude>________________
ಮುನ್ನುಡಿ
ಒಂದು ರಾಷ್ಟ್ರದ ಪ್ರಗತಿಯನ್ನಳೆಯುವ ಮಾನದಂಡ ಕೇವಲ ಅದರ ರಾಜಕೀಯ, ಆರ್ಥಿಕೋನ್ನತಿಯಲ್ಲ. ರಾಷ್ಟ್ರದಲ್ಲಿ ಕಲೆ, ಸಾಹಿತ್ಯ ಯಾವ ಮ ಟ್ಟ ದಲ್ಲಿ ದೆ ಯ ನ್ನು ವು ದ ನ್ನು ನೋಡಿದರೆ ರಾಷ್ಟ್ರದ ಸಂಸ್ಕೃತಿಯ ಮಟ್ಟ ದರಿವಾಗುತ್ತದೆ. ಜನತೆಗಿರುವ ಸಾಹಿತ್ಯ, ಕಲಾಭಿರುಚಿಯ ರೀತಿ, ನೀತಿ ರಾಷ್ಟಜೀವನದ ಸತ್ಯ ಚಿತ್ರವಾಗಿರುತ್ತದೆ.
ನಮ್ಮ ಎಲ್ಲ ಸಮಸ್ಯೆಗಳು, ಕಷ್ಟಗಳು, ಸೋಲುಗಳಿಗೂ ಪಾರತಂತ್ರವೇ ಕಾರಣವೆಂದು ನಾವು ದೃಢವಾಗಿ ನಂಬಿದ್ದೆವು. ಬ್ರಿಟಿಷರು ಭಾರತ ಬಿಟ್ಟು ತೊಲಗಿದಕೂಡಲೆ ನಮ್ಮ ಜೀವನಕ್ಕೆ ನವಚೇತನ ಬಂದು ಎಲ್ಲ ರಂಗಗಳಲ್ಲಿಯೂ ನಾವು ತಲೆಯೆತ್ತಿ ನಿಲ್ಲುತ್ತೇವೆಂಬ ಕನಸು ನಮ್ಮನ್ನು ಆವರಿಸಿತ್ತು. ಬ್ರಿಟಿಷರು ಭಾರತ ಬಿಟ್ಟು ತೊಲಗಿ ಐದು ವರ್ಷಗಳಾದವು. ನಮ್ಮ ರಾಷ್ಟಜೀವನ ಸುಧಾರಿಸದಿರುವುದು ಮಾತ್ರವೇ ಅಲ್ಲ, ಅದು ಮತ್ತಷ್ಟು ಅಧೋಗತಿಗಿಳಿದಿದೆ.
ನಮ್ಮ ರಾಷ್ಟಜೀವನದ ಅವನತಿ ಬ್ರಿಟಿಷರಿಂದ ಆರಂಭವಾಗಲಿಲ್ಲ. ಅವರು ಬರುವುದಕ್ಕೆ ಬಹಳ ವರ್ಷ ಮುಂಚಿನಿಂದಲೂ ಅದು ಸಾವು-ಬದುಕುಗಳ ಮಧ್ಯೆ ತೂಗಾಡುತ್ತಿತ್ತು. ಭಾರತೀಯ ರಾಷ್ಟ್ರಜೀವನವೆಂಬ ತಡಿಕೆಗೆ ಗೆದ್ದಲು ಹತ್ತಿತ್ತು. ಬ್ರಿಟಿಷರು ಬಂದು ಕೊನೆಯ ಆಘಾತವನ್ನು ದಯಪಾಲಿಸಿ ಆ ತಡಿಕೆಯನ್ನು ಉರುಳಿಸಿದರು.
ನಮ್ಮ ರಾಷ್ಟ್ರಜೀವನ ಅಪಗತಿ ಹೊಂದುವುದಕ್ಕೆ ನಮ್ಮ ಸಾಮಾಜಿಕ ಜೀವನದ ಅಭದ್ರತೆ, ಧಾರ್ಮಿಕ ಭಿನ್ನ ವಿಭಿನ್ನತೆ, ವ್ಯಕ್ತಿವಾದ ಕಾರಣವಾದಂತೆ ಸಾಂಸ್ಕೃತಿಕ ವಿಪನ್ಯಾವಸ್ಥೆಯೂ ಕಾರಣವಾಯಿತು. ಅರ್ಥ ರಾಷ್ಟ್ರಜೀವನದ ಹೊರಮೈಯಾದರೆ ಸಂಸ್ಕೃತಿ ಅದರ ಆತ್ಮವೆನ್ನುವುದನ್ನು ನಾವು ಮರೆತವು.
- ಸಾಂಸ್ಕೃತಿಕ ಅಸಗೆತಿಗೆ ಯಾಂತ್ರಿಕ ಯುಗಧರ್ಮವೂ ನೆರವು ನೀಡಿತು ಹಳ್ಳಿಗಳು ಬರಿದಾಗಿ ಪಟ್ಟಣಗಳು ಬೆಳೆದುದರಿಂದ ಹಳ್ಳಿಗಳಲ್ಲಿ ಪರಂಪರಾಗತ ವಾಗಿ ಬೆಳೆದು ಬಂದಿದ್ದ ಲಲಿತ ಕಲೆಗಳು, ಕುಶಲ ಕಲೆಗಳು ಮರೆಯಾದವು. ಪ್ರಯಾಣ ಸೌಕರ್ಯವೂ ಯಂತ್ರಯುಗದ ವಿಹಾರಸಾಧನಗಳೂ ಹಳ್ಳಿಗಳ ಮೇಲೆ ಪ್ರಭಾವ ಮೂಡಿ ಹಳ್ಳಿಗರಲ್ಲಿ ಒಂದು ಬಗೆಯ ಕೃತ್ರಿಮ ಅಭಿರುಚಿಯನ್ನು<noinclude></noinclude>
j552g71qn4gxq2mauiatb3c4zyxmwt8
320020
319921
2026-05-15T06:12:39Z
Shreelatha.Halemane
7642
/* Validated */
320020
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{center|'''ಮುನ್ನುಡಿ'''}}
{{gap}}ಒಂದು ರಾಷ್ಟ್ರದ ಪ್ರಗತಿಯನ್ನಳೆಯುವ ಮಾನದಂಡ ಕೇವಲ ಅದರ ರಾಜಕೀಯ, ಆರ್ಥಿಕೋನ್ನತಿಯಲ್ಲ. ರಾಷ್ಟ್ರದಲ್ಲಿ ಕಲೆ, ಸಾಹಿತ್ಯ ಯಾವ ಮ ಟ್ಟ ದಲ್ಲಿ ದೆ ಯ ನ್ನು ವು ದ ನ್ನು ನೋಡಿದರೆ ರಾಷ್ಟ್ರದ ಸಂಸ್ಕೃತಿಯ ಮಟ್ಟ ದರಿವಾಗುತ್ತದೆ. ಜನತೆಗಿರುವ ಸಾಹಿತ್ಯ, ಕಲಾಭಿರುಚಿಯ ರೀತಿ, ನೀತಿ ರಾಷ್ಟಜೀವನದ ಸತ್ಯ ಚಿತ್ರವಾಗಿರುತ್ತದೆ.
{{gap}}ನಮ್ಮ ಎಲ್ಲ ಸಮಸ್ಯೆಗಳು, ಕಷ್ಟಗಳು, ಸೋಲುಗಳಿಗೂ ಪಾರತಂತ್ರವೇ ಕಾರಣವೆಂದು ನಾವು ದೃಢವಾಗಿ ನಂಬಿದ್ದೆವು. ಬ್ರಿಟಿಷರು ಭಾರತ ಬಿಟ್ಟು ತೊಲಗಿದಕೂಡಲೆ ನಮ್ಮ ಜೀವನಕ್ಕೆ ನವಚೇತನ ಬಂದು ಎಲ್ಲ ರಂಗಗಳಲ್ಲಿಯೂ ನಾವು ತಲೆಯೆತ್ತಿ ನಿಲ್ಲುತ್ತೇವೆಂಬ ಕನಸು ನಮ್ಮನ್ನು ಆವರಿಸಿತ್ತು. ಬ್ರಿಟಿಷರು ಭಾರತ ಬಿಟ್ಟು ತೊಲಗಿ ಐದು ವರ್ಷಗಳಾದವು. ನಮ್ಮ ರಾಷ್ಟಜೀವನ ಸುಧಾರಿಸದಿರುವುದು ಮಾತ್ರವೇ ಅಲ್ಲ, ಅದು ಮತ್ತಷ್ಟು ಅಧೋಗತಿಗಿಳಿದಿದೆ.
{{gap}}ನಮ್ಮ ರಾಷ್ಟಜೀವನದ ಅವನತಿ ಬ್ರಿಟಿಷರಿಂದ ಆರಂಭವಾಗಲಿಲ್ಲ. ಅವರು ಬರುವುದಕ್ಕೆ ಬಹಳ ವರ್ಷ ಮುಂಚಿನಿಂದಲೂ ಅದು ಸಾವು-ಬದುಕುಗಳ ಮಧ್ಯೆ ತೂಗಾಡುತ್ತಿತ್ತು. ಭಾರತೀಯ ರಾಷ್ಟ್ರಜೀವನವೆಂಬ ತಡಿಕೆಗೆ ಗೆದ್ದಲು ಹತ್ತಿತ್ತು. ಬ್ರಿಟಿಷರು ಬಂದು ಕೊನೆಯ ಆಘಾತವನ್ನು ದಯಪಾಲಿಸಿ ಆ ತಡಿಕೆಯನ್ನು ಉರುಳಿಸಿದರು.
{{gap}}ನಮ್ಮ ರಾಷ್ಟ್ರಜೀವನ ಅಪಗತಿ ಹೊಂದುವುದಕ್ಕೆ ನಮ್ಮ ಸಾಮಾಜಿಕ ಜೀವನದ ಅಭದ್ರತೆ, ಧಾರ್ಮಿಕ ಭಿನ್ನ ವಿಭಿನ್ನತೆ, ವ್ಯಕ್ತಿವಾದ ಕಾರಣವಾದಂತೆ ಸಾಂಸ್ಕೃತಿಕ ವಿಪನ್ಯಾವಸ್ಥೆಯೂ ಕಾರಣವಾಯಿತು. ಅರ್ಥ ರಾಷ್ಟ್ರಜೀವನದ ಹೊರಮೈಯಾದರೆ ಸಂಸ್ಕೃತಿ ಅದರ ಆತ್ಮವೆನ್ನುವುದನ್ನು ನಾವು ಮರೆತವು.
{{gap}}ಸಾಂಸ್ಕೃತಿಕ ಅಸಗೆತಿಗೆ ಯಾಂತ್ರಿಕ ಯುಗಧರ್ಮವೂ ನೆರವು ನೀಡಿತು ಹಳ್ಳಿಗಳು ಬರಿದಾಗಿ ಪಟ್ಟಣಗಳು ಬೆಳೆದುದರಿಂದ ಹಳ್ಳಿಗಳಲ್ಲಿ ಪರಂಪರಾಗತ ವಾಗಿ ಬೆಳೆದು ಬಂದಿದ್ದ ಲಲಿತ ಕಲೆಗಳು, ಕುಶಲ ಕಲೆಗಳು ಮರೆಯಾದವು. ಪ್ರಯಾಣ ಸೌಕರ್ಯವೂ ಯಂತ್ರಯುಗದ ವಿಹಾರಸಾಧನಗಳೂ ಹಳ್ಳಿಗಳ ಮೇಲೆ ಪ್ರಭಾವ ಮೂಡಿ ಹಳ್ಳಿಗರಲ್ಲಿ ಒಂದು ಬಗೆಯ ಕೃತ್ರಿಮ ಅಭಿರುಚಿಯನ್ನು<noinclude></noinclude>
6eyaql2uun2dqh20c35rh6r3kx4d2g4
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೧
104
85432
319923
195919
2026-05-15T04:59:14Z
Sharanya K H
7593
/* Proofread */
319923
proofread-page
text/x-wiki
<noinclude><pagequality level="3" user="Sharanya K H" /></noinclude>________________
ಮುನ್ನುಡಿ
ಹು ಟ್ಟಿ ಸಿ ದ ವು. ಪಟ್ಟಣಗಳಲ್ಲಿಯಾದರೋ ಕಲೆ ರಾಜ ಮಹಾರಾಜರ ಶ್ರೀಮಂತರ ಊಳಿಗದ ದಾಸಿಯಾಯಿತು. ಅವರ ಪೋಷಣೆಗೆ ಕೈ ನೀಡುತ್ತಿದ್ದ ಕ ಲಾ ವಿ ದ ರು ತಮ್ಮ ಪ್ರತಿಭೆಯನ್ನು ರಾ ಜ ರ, ಶ್ರೀಮಂತರ ಅ ಭಿ ರು ಚಿ ಗ ನು ಗುಣ ವಾಗಿ + ಮಾ ರ್ಪ ಡಿ ಸಿ ಕೊಂ ಡ ರು. ಪ ಟ್ಟ ಣ ಗ ಳಿ ಗೂ ಹಳ್ಳಿಗಳಿಗೂ ಇರುವ ವಿಶೇಷ ಅಂತರವನ್ನು ನೀಗಬೇಕಾದುದವಶ್ಯಕವಾದರೂ ಹಳ್ಳಿಗಳ ಸಹಜ ಪ್ರತಿಭೆ, ಕಲೆಯ ಆವಿಷ್ಕಾರ ನಾಶವಾಗಲು ಅವಕಾಶ ಕೊಡಬಾರದು. ಹಳ್ಳಿಗಳ ಕಲೆ ಜನಪದ ಸಂಸ್ಕೃತಿಯ (ಭಾರತೀಯ ಋಜುಸಂಸ್ಕೃತಿಯ) ಪ್ರತೀಕವಾಗಿರುವುದು ಮಾತ್ರವಲ್ಲದೆ ರಾಷ್ಟ ಶಕ್ತಿಯ ಮಹಾಸಾಧನವಾಗಿದೆ. ಭಾರತಕ್ಕೆ ಕೀರ್ತಿ ತಂದಿರುವ ಭರತನಾಟ್ಯ, ಕಥಕ್ಕಳಿ, ಮಣಿಪೂರಿ ನೃತ್ಯ ಸಂಪ್ರದಾಯಗಳೂ, ಚೋಳ, ಹೊಯ್ಸಳ, ಚಾಳುಕ್ಯ, ನಾಗರಿ ಶಿಲ್ಪ ಸಂಪ್ರದಾಯಗಳೂ, ಅಜಂತಾ, ಸಿಗ್ರಿಯಾ ಸೀತನ್ನಿವಾಸಲ್, ರಜಪೂತ ಚಿತ್ರಕಲಾ ಸಂಪ್ರದಾಯಗಳೂ, ಕರ್ನಾಟಕ ಸಂಗೀತ ಸಂಪ್ರದಾಯವೂ ಹಳ್ಳಿಗಳಲ್ಲೇ ಹುಟ್ಟಿ ಬೆಳೆದವು. ಶಿಲ್ಪದಲ್ಲಿ ಇಂಡೋ-ಸ್ಯಾರಸನ್ ಸಂಪ್ರದಾಯ, ಚಿತ್ರಕಲೆಯಲ್ಲಿ ಮುಘಲ ಸಂಪ್ರದಾಯ
of " There is no respect in the millionaire who invests his surplus wealth in pictures and the costliest furniture so that his taste may be admired, or his wealth envied, by his poorer brethern. There is none in the man who decorates his house in a style archælogically correct, or dresses himself in the latest fashion, so that he may be considered • up-to-date' by his fellows. There is none in the engineer who having made some hideous construction seeks to beautify it by covering it with meaningless ornament. But there is true art instinct in the humble peasant who takes the choicest flowers he can find and with patience and skill weaves them into a garland for the village shrine. And so there is in the craftsman or labourer who, rejoicing in the cunning of his hand and with no thought of extra profit for himself, puts into his work the best that his knowledge and skill, can produce." -E. B. Havell in “ THE BASIS OF ARTISTIC AND
INDUSTRIAL REVIVAL IN INDIA".<noinclude></noinclude>
76pzsehro81v43zm5y0n662y84qjkot
320014
319923
2026-05-15T06:08:35Z
Sharanya K H
7593
/* Not proofread */
320014
proofread-page
text/x-wiki
<noinclude><pagequality level="1" user="Sharanya K H" /></noinclude>________________
ಮುನ್ನುಡಿ
ಹು ಟ್ಟಿ ಸಿ ದ ವು. ಪಟ್ಟಣಗಳಲ್ಲಿಯಾದರೋ ಕಲೆ ರಾಜ ಮಹಾರಾಜರ ಶ್ರೀಮಂತರ ಊಳಿಗದ ದಾಸಿಯಾಯಿತು. ಅವರ ಪೋಷಣೆಗೆ ಕೈ ನೀಡುತ್ತಿದ್ದ ಕ ಲಾ ವಿ ದ ರು ತಮ್ಮ ಪ್ರತಿಭೆಯನ್ನು ರಾ ಜ ರ, ಶ್ರೀಮಂತರ ಅ ಭಿ ರು ಚಿ ಗ ನು ಗುಣ ವಾಗಿ + ಮಾ ರ್ಪ ಡಿ ಸಿ ಕೊಂ ಡ ರು. ಪ ಟ್ಟ ಣ ಗ ಳಿ ಗೂ ಹಳ್ಳಿಗಳಿಗೂ ಇರುವ ವಿಶೇಷ ಅಂತರವನ್ನು ನೀಗಬೇಕಾದುದವಶ್ಯಕವಾದರೂ ಹಳ್ಳಿಗಳ ಸಹಜ ಪ್ರತಿಭೆ, ಕಲೆಯ ಆವಿಷ್ಕಾರ ನಾಶವಾಗಲು ಅವಕಾಶ ಕೊಡಬಾರದು. ಹಳ್ಳಿಗಳ ಕಲೆ ಜನಪದ ಸಂಸ್ಕೃತಿಯ (ಭಾರತೀಯ ಋಜುಸಂಸ್ಕೃತಿಯ) ಪ್ರತೀಕವಾಗಿರುವುದು ಮಾತ್ರವಲ್ಲದೆ ರಾಷ್ಟ ಶಕ್ತಿಯ ಮಹಾಸಾಧನವಾಗಿದೆ. ಭಾರತಕ್ಕೆ ಕೀರ್ತಿ ತಂದಿರುವ ಭರತನಾಟ್ಯ, ಕಥಕ್ಕಳಿ, ಮಣಿಪೂರಿ ನೃತ್ಯ ಸಂಪ್ರದಾಯಗಳೂ, ಚೋಳ, ಹೊಯ್ಸಳ, ಚಾಳುಕ್ಯ, ನಾಗರಿ ಶಿಲ್ಪ ಸಂಪ್ರದಾಯಗಳೂ, ಅಜಂತಾ, ಸಿಗ್ರಿಯಾ ಸೀತನ್ನಿವಾಸಲ್, ರಜಪೂತ ಚಿತ್ರಕಲಾ ಸಂಪ್ರದಾಯಗಳೂ, ಕರ್ನಾಟಕ ಸಂಗೀತ ಸಂಪ್ರದಾಯವೂ ಹಳ್ಳಿಗಳಲ್ಲೇ ಹುಟ್ಟಿ ಬೆಳೆದವು. ಶಿಲ್ಪದಲ್ಲಿ ಇಂಡೋ-ಸ್ಯಾರಸನ್ ಸಂಪ್ರದಾಯ, ಚಿತ್ರಕಲೆಯಲ್ಲಿ ಮುಘಲ ಸಂಪ್ರದಾಯ
of " There is no respect in the millionaire who invests his surplus wealth in pictures and the costliest furniture so that his taste may be admired, or his wealth envied, by his poorer brethern. There is none in the man who decorates his house in a style archælogically correct, or dresses himself in the latest fashion, so that he may be considered • up-to-date' by his fellows. There is none in the engineer who having made some hideous construction seeks to beautify it by covering it with meaningless ornament. But there is true art instinct in the humble peasant who takes the choicest flowers he can find and with patience and skill weaves them into a garland for the village shrine. And so there is in the craftsman or labourer who, rejoicing in the cunning of his hand and with no thought of extra profit for himself, puts into his work the best that his knowledge and skill, can produce. " -E. B. Havell in THE BASIS OF ARTISTIC AND
INDUSTRIAL REVIVAL IN INDIA".<noinclude></noinclude>
2bi5mzi63vltht02dltn745zo0z7idr
320022
320014
2026-05-15T06:15:10Z
Shreelatha.Halemane
7642
/* Proofread */
320022
proofread-page
text/x-wiki
<noinclude><pagequality level="3" user="Shreelatha.Halemane" /></noinclude>
{{rh|center=ಮುನ್ನುಡಿ|left=vi|right=}}
ಹು ಟ್ಟಿ ಸಿ ದ ವು. ಪಟ್ಟಣಗಳಲ್ಲಿಯಾದರೋ ಕಲೆ ರಾಜ ಮಹಾರಾಜರ ಶ್ರೀಮಂತರ ಊಳಿಗದ ದಾಸಿಯಾಯಿತು. ಅವರ ಪೋಷಣೆಗೆ ಕೈ ನೀಡುತ್ತಿದ್ದ ಕ ಲಾ ವಿ ದ ರು ತಮ್ಮ ಪ್ರತಿಭೆಯನ್ನು ರಾ ಜ ರ, ಶ್ರೀಮಂತರ ಅ ಭಿ ರು ಚಿ ಗ ನು ಗುಣ ವಾಗಿ + ಮಾ ರ್ಪ ಡಿ ಸಿ ಕೊಂ ಡ ರು. ಪ ಟ್ಟ ಣ ಗ ಳಿ ಗೂ ಹಳ್ಳಿಗಳಿಗೂ ಇರುವ ವಿಶೇಷ ಅಂತರವನ್ನು ನೀಗಬೇಕಾದುದವಶ್ಯಕವಾದರೂ ಹಳ್ಳಿಗಳ ಸಹಜ ಪ್ರತಿಭೆ, ಕಲೆಯ ಆವಿಷ್ಕಾರ ನಾಶವಾಗಲು ಅವಕಾಶ ಕೊಡಬಾರದು. ಹಳ್ಳಿಗಳ ಕಲೆ ಜನಪದ ಸಂಸ್ಕೃತಿಯ (ಭಾರತೀಯ ಋಜುಸಂಸ್ಕೃತಿಯ) ಪ್ರತೀಕವಾಗಿರುವುದು ಮಾತ್ರವಲ್ಲದೆ ರಾಷ್ಟ ಶಕ್ತಿಯ ಮಹಾಸಾಧನವಾಗಿದೆ. ಭಾರತಕ್ಕೆ ಕೀರ್ತಿ ತಂದಿರುವ ಭರತನಾಟ್ಯ, ಕಥಕ್ಕಳಿ, ಮಣಿಪೂರಿ ನೃತ್ಯ ಸಂಪ್ರದಾಯಗಳೂ, ಚೋಳ, ಹೊಯ್ಸಳ, ಚಾಳುಕ್ಯ, ನಾಗರಿ ಶಿಲ್ಪ ಸಂಪ್ರದಾಯಗಳೂ, ಅಜಂತಾ, ಸಿಗ್ರಿಯಾ ಸೀತನ್ನಿವಾಸಲ್, ರಜಪೂತ ಚಿತ್ರಕಲಾ ಸಂಪ್ರದಾಯಗಳೂ, ಕರ್ನಾಟಕ ಸಂಗೀತ ಸಂಪ್ರದಾಯವೂ ಹಳ್ಳಿಗಳಲ್ಲೇ ಹುಟ್ಟಿ ಬೆಳೆದವು. ಶಿಲ್ಪದಲ್ಲಿ ಇಂಡೋ-ಸ್ಯಾರಸನ್ ಸಂಪ್ರದಾಯ, ಚಿತ್ರಕಲೆಯಲ್ಲಿ ಮುಘಲ ಸಂಪ್ರದಾಯ
————————————————————————————————————
" There is no respect in the millionaire who invests his surplus wealth in pictures and the costliest furniture so that his taste may be admired, or his wealth envied, by his poorer brethern. There is none in the man who decorates his house in a style archælogically correct, or dresses himself in the latest fashion, so that he may be considered • up-to-date' by his fellows. There is none in the engineer who having made some hideous construction seeks to beautify it by covering it with meaningless ornament. But there is true art instinct in the humble peasant who takes the choicest flowers he can find and with patience and skill weaves them into a garland for the village shrine. And so there is in the craftsman or labourer who, rejoicing in the cunning of his hand and with no thought of extra profit for himself, puts into his work the best that his knowledge and skill, can produce. " {{Right|-E. B. Havell in THE BASIS OF ARTISTIC AND INDUSTRIAL REVIVAL IN INDIA".}}<noinclude></noinclude>
p9suhf25pjcc5w05xchuylpwku48bv3
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೨
104
85433
319924
195920
2026-05-15T04:59:28Z
Sharanya K H
7593
/* Proofread */
319924
proofread-page
text/x-wiki
<noinclude><pagequality level="3" user="Sharanya K H" /></noinclude>________________
ಮುನ್ನುಡಿ
vil ಸಂಗೀತದಲ್ಲಿ ಔತ್ತರೇಯ ಸಂಪ್ರದಾಯ, ನೃತ್ಯದಲ್ಲಿ ಕಥಕ್ ಸಂಪ್ರದಾಯ ಮಾತ್ರ ಪಟ್ಟಣಗಳಲ್ಲಿ ಆರಸರ, ಶ್ರೀಮಂತರ ಪೋಷಣೆಗೊಳಗಾಗಿ ಹುಟ್ಟಿ ಬೆಳೆದವು. ಕರ್ನಾಟಕ ಸಂಗೀತ, ಭರತನಾಟ್ಯ, ಪಹಡಿಚಿತ್ರ ಕಲೆ ಹಳ್ಳಿಗಳ ಗಡಿದಾಟಿ ಪಟ್ಟಣ ಸೇರಿದಾಗ ಅವು ತಮ್ಮ ಸಹಜಸ್ವರೂಪ ನೀಗಿಕೊಂಡು ಕೃತಕರೂಪ ತಳೆದುದನ್ನೂ ನಾವು ಕಂಡಿದ್ದೇವೆ. ಅಕ್ಟರ್ ಹೇಳಿದಂತೆ “ದೈವಶಕ್ತಿಯ ಅರಿವು ಮೂಡಲು ಕಲೆ ಉತ್ತಮ ಸಾಧನ. ಪೂರ್ಣ ಮಾನವತೆಯ ನಿರ್ಮಾಣಕ್ಕೆ ಬೌದ್ದಿಕ ಹಾಗೂ ಆಧ್ಯಾತ್ಮಿಕ ಉತ್ರಾಂತಿಯ ಮೂಲಕ ಪೂರ್ಣಮಾನವತೆಯನ್ನು ನಿರ್ಮಾಣಮಾಡುವ ದೈವೀಸಂಕಲ್ಪಕ್ಕೆ ಕಲೆ ಸಹಕಾರಿಯಾಗುತ್ತದೆ.'+
ಎಲ್ಲಿ ಸತ್ಯ, ಶಿವ, ಸೌಂದರ್ಯದ ತ್ರಿವೇಣಿ ಸಂಗಮವಾಗುವುದೋ ಅಲ್ಲಿಯೇ ಪೂರ್ಣ ಮಾನವನ ಅವತಾರವಾಗುವುದು. ಪೂರ್ಣ ಮಾನವತೆ ಕೇವಲ ಆಧ್ಯಾತ್ಮಿಕ ಶ್ರೇಷೆಯೋ ಜೀವಂತ ಸತ್ಯವೋ ? ಭಗವಂತನನ್ನು * ರಸ 'ವೆಂದು (ರಸೋ ವೈ ಸಹ) ಉಪನಿಷತ್ತು ಆರಾಧಿಸಿತು. ರಸಾನುಭವ, ಭಗವದಾನುಭವಕ್ಕೆ ಸಮಾನವಾದುದು. ಋಷಿ, ಕವಿ, ಕಲಾವಿದ ಒಂದೇ ಅನುಭವವನ್ನು ವಿವಿಧ ಮಾರ್ಗಗಳಲ್ಲಿ ಪಡೆಯುತ್ತಾರೆ. ಋಷಿಯನ್ನೂ ಕವಿಯನ್ನೂ ಸಮಾನಸ್ಥಾನದಲ್ಲಿ ಕೂಡಿಸಿದ ಭಾರತ ಸಂಸ್ಕೃತಿ ಕಾವ್ಯ, ಕಲೆಗಳ ಮಹೋನ್ನತಿಯನ್ನು ಚೆನ್ನಾಗಿ ಗ್ರಹಿಸಿತ್ತು,*
- ಕಲೆಯನ್ನು ರಾಜಮಹಾರಾಜರ, ಶ್ರೀಮಂತರ, ರಾಜಕೀಯ ಪಕ್ಷ ಪ್ರತಿಪಕ್ಷಗಳ ವಜ್ರಮುಷ್ಠಿ ಯಿಂದ ಬಿಡಿಸಬೇಕಾದುದು ಕೇವಲ ಕಲಾ ವಿಕಾಸದ
of " Art properly employed, is, as the great Akbar said, an aid to the understanding of the divine nature; its proper use is to fulfil the divine purpose in the intellectual and spiritual evolution of the perfect human state."
-IBID * 14...Art, if it is to be reckoned as one of the great values of life, must teach men humility, tolerance, wisdom and magnanimity. The value of art is not beauty, but right action."
- Somerset Maugham "SUMMING UP” (Page 310)<noinclude></noinclude>
sohm89sj4h4mxk09dk7nax2gjj35n4f
320016
319924
2026-05-15T06:11:22Z
Sharanya K H
7593
320016
proofread-page
text/x-wiki
<noinclude><pagequality level="3" user="Sharanya K H" /></noinclude>________________
ಮುನ್ನುಡಿ
vil ಸಂಗೀತದಲ್ಲಿ ಔತ್ತರೇಯ ಸಂಪ್ರದಾಯ, ನೃತ್ಯದಲ್ಲಿ ಕಥಕ್ ಸಂಪ್ರದಾಯ ಮಾತ್ರ ಪಟ್ಟಣಗಳಲ್ಲಿ ಆರಸರ, ಶ್ರೀಮಂತರ ಪೋಷಣೆಗೊಳಗಾಗಿ ಹುಟ್ಟ ಬೆಳೆದವು. ಕರ್ನಾಟಕ ಸಂಗೀತ, ಭರತನಾಟ್ಯ, ಪಹಡಿಚಿತ್ರ ಕಲೆ ಹಳ್ಳಿಗಳ ಗಡಿದಾಟಿ ಪಟ್ಟಣ ಸೇರಿದಾಗ ಅವು ತಮ್ಮ ಸಹಜಸ್ವರೂಪ ನೀಗಿಕೊಂಡು ಕೃತಕರೂಪ ತಳೆದುದನ್ನೂ ನಾವು ಕಂಡಿದ್ದೇವೆ. ಅಕ್ಟರ್ ಹೇಳಿದಂತೆ “ದೈವಶಕ್ತಿಯ ಅರಿವು ಮೂಡಲು ಕಲೆ ಉತ್ತಮ ಸಾಧನ. ಪೂರ್ಣ ಮಾನವತೆಯ ನಿರ್ಮಾಣಕ್ಕೆ ಬೌದ್ದಿಕ ಹಾಗೂ ಆಧ್ಯಾತ್ಮಿಕ ಉತ್ರಾಂತಿಯ ಮೂಲಕ ಪೂರ್ಣಮಾನವತೆಯನ್ನು ನಿರ್ಮಾಣಮಾಡುವ ದೈವೀಸಂಕಲ್ಪಕ್ಕೆ ಕಲೆ ಸಹಕಾರಿಯಾಗುತ್ತದೆ.'+
ಎಲ್ಲಿ ಸತ್ಯ, ಶಿವ, ಸೌಂದರ್ಯದ ತ್ರಿವೇಣಿ ಸಂಗಮವಾಗುವುದೋ ಅಲ್ಲಿಯೇ ಪೂರ್ಣ ಮಾನವನ ಅವತಾರವಾಗುವುದು. ಪೂರ್ಣ ಮಾನವತೆ ಕೇವಲ ಆಧ್ಯಾತ್ಮಿಕ ಶ್ರೇಷೆಯೋ ಜೀವಂತ ಸತ್ಯವೋ ? ಭಗವಂತನನ್ನು * ರಸ 'ವೆಂದು (ರಸೋ ವೈ ಸಹ) ಉಪನಿಷತ್ತು ಆರಾಧಿಸಿತು. ರಸಾನುಭವ, ಭಗವದಾನುಭವಕ್ಕೆ ಸಮಾನವಾದುದು. ಋಷಿ, ಕವಿ, ಕಲಾವಿದ ಒಂದೇ ಅನುಭವವನ್ನು ವಿವಿಧ ಮಾರ್ಗಗಳಲ್ಲಿ ಪಡೆಯುತ್ತಾರೆ. ಋಷಿಯನ್ನೂ ಕವಿಯನ್ನೂ ಸಮಾನಸ್ಥಾನದಲ್ಲಿ ಕೂಡಿಸಿದ ಭಾರತ ಸಂಸ್ಕೃತಿ ಕಾವ್ಯ, ಕಲೆಗಳ ಮಹೋನ್ನತಿಯನ್ನು ಚೆನ್ನಾಗಿ ಗ್ರಹಿಸಿತ್ತು,*
- ಕಲೆಯನ್ನು ರಾಜಮಹಾರಾಜರ, ಶ್ರೀಮಂತರ, ರಾಜಕೀಯ ಪಕ್ಷ ಪ್ರತಿಪಕ್ಷಗಳ ವಜ್ರಮುಷ್ಠಿ ಯಿಂದ ಬಿಡಿಸಬೇಕಾದುದು ಕೇವಲ ಕಲಾ ವಿಕಾಸದ
+ " Art properly employed, is, as the great Akbar said, an aid to the understanding of the divine nature; its proper use is to fulfil the divine purpose in the intellectual and spiritual evolution of the perfect human state."
-IBID * 14...Art, if it is to be reckoned as one of the great values of life, must teach men humility, tolerance, wisdom and magnanimity. The value of art is not beauty, but right action."
- Somerset Maugham "SUMMING UP” (Page 310)<noinclude></noinclude>
agdurs4w05isriw2b7ijjp9qoub3jr6
320024
320016
2026-05-15T06:17:29Z
Shreelatha.Halemane
7642
/* Validated */
320024
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{rh|center=ಮುನ್ನುಡಿ |left=|right=vil }}
ಸಂಗೀತದಲ್ಲಿ ಔತ್ತರೇಯ ಸಂಪ್ರದಾಯ, ನೃತ್ಯದಲ್ಲಿ ಕಥಕ್ ಸಂಪ್ರದಾಯ ಮಾತ್ರ ಪಟ್ಟಣಗಳಲ್ಲಿ ಆರಸರ, ಶ್ರೀಮಂತರ ಪೋಷಣೆಗೊಳಗಾಗಿ ಹುಟ್ಟ ಬೆಳೆದವು. ಕರ್ನಾಟಕ ಸಂಗೀತ, ಭರತನಾಟ್ಯ, ಪಹಡಿಚಿತ್ರ ಕಲೆ ಹಳ್ಳಿಗಳ ಗಡಿದಾಟಿ ಪಟ್ಟಣ ಸೇರಿದಾಗ ಅವು ತಮ್ಮ ಸಹಜಸ್ವರೂಪ ನೀಗಿಕೊಂಡು ಕೃತಕರೂಪ ತಳೆದುದನ್ನೂ ನಾವು ಕಂಡಿದ್ದೇವೆ. ಅಕ್ಟರ್ ಹೇಳಿದಂತೆ “ದೈವಶಕ್ತಿಯ ಅರಿವು ಮೂಡಲು ಕಲೆ ಉತ್ತಮ ಸಾಧನ. ಪೂರ್ಣ ಮಾನವತೆಯ ನಿರ್ಮಾಣಕ್ಕೆ ಬೌದ್ದಿಕ ಹಾಗೂ ಆಧ್ಯಾತ್ಮಿಕ ಉತ್ರಾಂತಿಯ ಮೂಲಕ ಪೂರ್ಣಮಾನವತೆಯನ್ನು ನಿರ್ಮಾಣಮಾಡುವ ದೈವೀಸಂಕಲ್ಪಕ್ಕೆ ಕಲೆ ಸಹಕಾರಿಯಾಗುತ್ತದೆ.'
{{gap}}ಎಲ್ಲಿ ಸತ್ಯ, ಶಿವ, ಸೌಂದರ್ಯದ ತ್ರಿವೇಣಿ ಸಂಗಮವಾಗುವುದೋ ಅಲ್ಲಿಯೇ ಪೂರ್ಣ ಮಾನವನ ಅವತಾರವಾಗುವುದು. ಪೂರ್ಣ ಮಾನವತೆ ಕೇವಲ ಆಧ್ಯಾತ್ಮಿಕ ಶ್ರೇಷೆಯೋ ಜೀವಂತ ಸತ್ಯವೋ ? ಭಗವಂತನನ್ನು * ರಸ 'ವೆಂದು (ರಸೋ ವೈ ಸಹ) ಉಪನಿಷತ್ತು ಆರಾಧಿಸಿತು. ರಸಾನುಭವ, ಭಗವದಾನುಭವಕ್ಕೆ ಸಮಾನವಾದುದು. ಋಷಿ, ಕವಿ, ಕಲಾವಿದ ಒಂದೇ ಅನುಭವವನ್ನು ವಿವಿಧ ಮಾರ್ಗಗಳಲ್ಲಿ ಪಡೆಯುತ್ತಾರೆ. ಋಷಿಯನ್ನೂ ಕವಿಯನ್ನೂ ಸಮಾನಸ್ಥಾನದಲ್ಲಿ ಕೂಡಿಸಿದ ಭಾರತ ಸಂಸ್ಕೃತಿ ಕಾವ್ಯ, ಕಲೆಗಳ ಮಹೋನ್ನತಿಯನ್ನು ಚೆನ್ನಾಗಿ ಗ್ರಹಿಸಿತ್ತು,
{{gap}}ಕಲೆಯನ್ನು ರಾಜಮಹಾರಾಜರ, ಶ್ರೀಮಂತರ, ರಾಜಕೀಯ ಪಕ್ಷ ಪ್ರತಿಪಕ್ಷಗಳ ವಜ್ರಮುಷ್ಠಿ ಯಿಂದ ಬಿಡಿಸಬೇಕಾದುದು ಕೇವಲ ಕಲಾ ವಿಕಾಸದ
————————————————————————————————————
{{gap}}" Art properly employed, is, as the great Akbar said, an aid to the understanding of the divine nature; its proper use is to fulfil the divine purpose in the intellectual and spiritual evolution of the perfect human state."
-IBID
{{gap}}14...Art, if it is to be reckoned as one of the great values of life, must teach men humility, tolerance, wisdom and magnanimity. The value of art is not beauty, but right action."
{{Right|Somerset Maugham "SUMMING UP” (Page 310)}}<noinclude></noinclude>
b0h5b5gvyovy7vtig6nqxui32xlstn7
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೩
104
85434
319925
195921
2026-05-15T04:59:48Z
Sharanya K H
7593
/* Proofread */
319925
proofread-page
text/x-wiki
<noinclude><pagequality level="3" user="Sharanya K H" /></noinclude>________________
viji
ಮುನ್ನುಡಿ ದೃಷ್ಟಿಯಿಂದಲ್ಲ; ರಾಷ್ಟ್ರ ಪ್ರಗತಿಯ ದೃಷ್ಟಿಯಿಂದ ಮಾನವ ಜೀವನಕ್ಕೆ ಅತ್ಯವಶ್ಯಕವಾದ ಗಾಳಿ, ಬೆಳಕು, ನೀರನ್ನು ಸ್ವಾಧೀನಪಡಿಸಿಕೊಂಡು ಅವುಗಳ ಮೇಲೆ ಸರ್ವಸ್ವಾಮ್ಯವನ್ನು ಸ್ಥಾಪಿಸುವ ಹಕ್ಕು ಹೇಗೆ ಯಾರಿಗೂ ಇಲ್ಲವೋ ಹಾಗೆ ಸಾಹಿತ್ಯ, ಕಲೆಯ ಮೇಲೆ ಸ್ವಾಮ್ಯ ಸ್ಥಾಪಿಸುವ ಅಧಿಕಾರ ಯಾರಿಗೂ ಇಲ್ಲ. ನಾಲ್ಕು ಜನ ಅರಿತು ನುರಿತವರಿಗೆ ಮಾತ್ರ ಅರ್ಥವಾಗುವ ಕಲೆ ಸರ್ವೋತ್ಯಷ್ಟವಾದುದೆಂದು ಭಾವಿಸುವುದು ತಪ್ಪು, ರಸಸ್ಯಂದಿಯಾದ ಉತ್ತಮಕಲೆ ಎಲ್ಲರ ಮ ನ ಸ್ಸಿ ನಲ್ಲಿ ಯೂ ಒಂದೇ ಬಗೆಯ ಭಾವ ತರಂಗಗಳನ್ನೇಳಿಸಬೇಕು. ಕಲಾವಿದನ ಕ್ರಿಯಾಸಿದ್ದಿ ಯನ್ನು ರಸಿಕ ನೇರವಾಗಿ ಅನುಭವಿಸುವಂತಿರಬೇಕು. ಬುದ್ದಿ ಯ ಬಲಕ್ಕೆ ರಸಾನುಭವವನ್ನು ಅಧೀನ ಮಾಡುವುದರಿಂದ ಕಲೆಯ ಮಟ್ಟ ಕೆಳಗಿಳಿಯುತ್ತದೆ.?
ರಸಾನುಭವ ಉದಾತ್ತ ಜೀವನದ ಕಡೆ ಮಾನವನನ್ನು ಒಯ್ದು ಅವನಿಗೆ ಪ್ರಕೃತಿಯ ಅನಂತ ರಹಸ್ಯಗಳ ಪರಿಚಯಮಾಡಿಕೊಡುತ್ತದೆ. ಈ ರಹಸ್ಯ ಭೇದನೆಯಿಂದ ಮಾನವನಿಗೆ ತನ್ನ ಸುಪ್ತಚೈತನ್ಯದ ಅರಿವಾಗುತ್ತದೆ. ಕಲೆ ಮಾಡುವ ಎಲ್ಲ ಕೆಲಸಗಳಿಗಿಂತ ಹಿರಿಯದಾದುದು, ಮಾನವನಿಗೆ ಸ್ವಸ್ವರೂಪ ದರ್ಶನ' ಮಾಡಿಸುವ ಕೆಲಸ, - ಭಾರತ ಈ ಕೆಲಸವನ್ನು ತಕ್ಕಮಟ್ಟಿಗೆ ನಿರ್ವಹಿಸಿತು. ಭಾರತದಲ್ಲಿ
-
-
-
* "I cannot believe that beauty is the appanage of a set and I am inclined to think that a manifestation of art that has a meaning only to persons who have undergone a peculiar training is as inconsiderable as the set to which it appeals. An art is only great and significant if it is one that all may enjoy. The art of a clique is but a plaything. I do not know why distinctions are made between ancient art and modern art. There is nothing but art. Art is living. To attempt to give an object of art life by dwelling on its historical, cultural, or archælogical associations is senseless. It does not matter whether a stalue was hown by an archaic Greek or a modern Frenchman. Its only: importance is that it should give us here and now the æsthetic thrill and this æsthetic thrill should move us to works. If it is anything more than a self-indulgence<noinclude></noinclude>
nshqnj78dj0pgpk1xqvxdmfry5x0k69
320021
319925
2026-05-15T06:13:58Z
Sharanya K H
7593
320021
proofread-page
text/x-wiki
<noinclude><pagequality level="3" user="Sharanya K H" /></noinclude>________________
viji
ಮುನ್ನುಡಿ
ದೃಷ್ಟಿಯಿಂದಲ್ಲ; ರಾಷ್ಟ್ರ ಪ್ರಗತಿಯ ದೃಷ್ಟಿಯಿಂದ ಮಾನವ ಜೀವನಕ್ಕೆ ಅತ್ಯವಶ್ಯಕವಾದ ಗಾಳಿ, ಬೆಳಕು, ನೀರನ್ನು ಸ್ವಾಧೀನಪಡಿಸಿಕೊಂಡು ಅವುಗಳ ಮೇಲೆ ಸರ್ವಸ್ವಾಮ್ಯವನ್ನು ಸ್ಥಾಪಿಸುವ ಹಕ್ಕು ಹೇಗೆ ಯಾರಿಗೂ ಇಲ್ಲವೋ ಹಾಗೆ ಸಾಹಿತ್ಯ, ಕಲೆಯ ಮೇಲೆ ಸ್ವಾಮ್ಯ ಸ್ಥಾಪಿಸುವ ಅಧಿಕಾರ ಯಾರಿಗೂ ಇಲ್ಲ. ನಾಲ್ಕು ಜನ ಅರಿತು ನುರಿತವರಿಗೆ ಮಾತ್ರ ಅರ್ಥವಾಗುವ ಕಲೆ ಸರ್ವೋತ್ಯಷ್ಟವಾದುದೆಂದು ಭಾವಿಸುವುದು ತಪ್ಪು, ರಸಸ್ಯಂದಿಯಾದ ಉತ್ತಮಕಲೆ ಎಲ್ಲರ ಮ ನ ಸ್ಸಿ ನಲ್ಲಿ ಯೂ ಒಂದೇ ಬಗೆಯ ಭಾವ ತರಂಗಗಳನ್ನೇಳಿಸಬೇಕು. ಕಲಾವಿದನ ಕ್ರಿಯಾಸಿದ್ದಿ ಯನ್ನು ರಸಿಕ ನೇರವಾಗಿ ಅನುಭವಿಸುವಂತಿರಬೇಕು. ಬುದ್ದಿ ಯ ಬಲಕ್ಕೆ ರಸಾನುಭವವನ್ನು ಅಧೀನ ಮಾಡುವುದರಿಂದ ಕಲೆಯ ಮಟ್ಟ ಕೆಳಗಿಳಿಯುತ್ತದೆ.+
ರಸಾನುಭವ ಉದಾತ್ತ ಜೀವನದ ಕಡೆ ಮಾನವನನ್ನು ಒಯ್ದು ಅವನಿಗೆ ಪ್ರಕೃತಿಯ ಅನಂತ ರಹಸ್ಯಗಳ ಪರಿಚಯಮಾಡಿಕೊಡುತ್ತದೆ. ಈ ರಹಸ್ಯ ಭೇದನೆಯಿಂದ ಮಾನವನಿಗೆ ತನ್ನ ಸುಪ್ತಚೈತನ್ಯದ ಅರಿವಾಗುತ್ತದೆ. ಕಲೆ ಮಾಡುವ ಎಲ್ಲ ಕೆಲಸಗಳಿಗಿಂತ ಹಿರಿಯದಾದುದು, ಮಾನವನಿಗೆ ಸ್ವಸ್ವರೂಪ ದರ್ಶನ' ಮಾಡಿಸುವ ಕೆಲಸ, - ಭಾರತ ಈ ಕೆಲಸವನ್ನು ತಕ್ಕಮಟ್ಟಿಗೆ ನಿರ್ವಹಿಸಿತು. ಭಾರತದಲ್ಲಿ
-
-
-
* "I cannot believe that beauty is the appanage of a set and I am inclined to think that a manifestation of art that has a meaning only to persons who have undergone a peculiar training is as inconsiderable as the set to which it appeals. An art is only great and significant if it is one that all may enjoy. The art of a clique is but a plaything. I do not know why distinctions are made between ancient art and modern art. There is nothing but art. Art is living. To attempt to give an object of art life by dwelling on its historical, cultural, or archælogical associations is senseless. It does not matter whether a stalue was hown by an archaic Greek or a modern Frenchman. Its only: importance is that it should give us here and now the æsthetic thrill and this æsthetic thrill should move us to works. If it is anything more than a self-indulgence<noinclude></noinclude>
sqsy0fwz1y6bi3r8fwt0x4okffhvsm5
320112
320021
2026-05-15T10:24:29Z
Shreelatha.Halemane
7642
/* Validated */
320112
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{rh|center=ಮುನ್ನುಡಿ|left=viii|right=}}
ದೃಷ್ಟಿಯಿಂದಲ್ಲ; ರಾಷ್ಟ್ರ ಪ್ರಗತಿಯ ದೃಷ್ಟಿಯಿಂದ ಮಾನವ ಜೀವನಕ್ಕೆ ಅತ್ಯವಶ್ಯಕವಾದ ಗಾಳಿ, ಬೆಳಕು, ನೀರನ್ನು ಸ್ವಾಧೀನಪಡಿಸಿಕೊಂಡು ಅವುಗಳ ಮೇಲೆ ಸರ್ವಸ್ವಾಮ್ಯವನ್ನು ಸ್ಥಾಪಿಸುವ ಹಕ್ಕು ಹೇಗೆ ಯಾರಿಗೂ ಇಲ್ಲವೋ ಹಾಗೆ ಸಾಹಿತ್ಯ, ಕಲೆಯ ಮೇಲೆ ಸ್ವಾಮ್ಯ ಸ್ಥಾಪಿಸುವ ಅಧಿಕಾರ ಯಾರಿಗೂ ಇಲ್ಲ. ನಾಲ್ಕು ಜನ ಅರಿತು ನುರಿತವರಿಗೆ ಮಾತ್ರ ಅರ್ಥವಾಗುವ ಕಲೆ ಸರ್ವೋತ್ಯಷ್ಟವಾದುದೆಂದು ಭಾವಿಸುವುದು ತಪ್ಪು, ರಸಸ್ಯಂದಿಯಾದ ಉತ್ತಮಕಲೆ ಎಲ್ಲರ ಮನಸ್ಸಿನಲ್ಲಿ ಯೂ ಒಂದೇ ಬಗೆಯ ಭಾವ ತರಂಗಗಳನ್ನೇಳಿಸಬೇಕು. ಕಲಾವಿದನ ಕ್ರಿಯಾಸಿದ್ದಿ ಯನ್ನು ರಸಿಕ ನೇರವಾಗಿ ಅನುಭವಿಸುವಂತಿರಬೇಕು. ಬುದ್ದಿ ಯ ಬಲಕ್ಕೆ ರಸಾನುಭವವನ್ನು ಅಧೀನ ಮಾಡುವುದರಿಂದ ಕಲೆಯ ಮಟ್ಟ ಕೆಳಗಿಳಿಯುತ್ತದೆ.+
{{gap}}ರಸಾನುಭವ ಉದಾತ್ತ ಜೀವನದ ಕಡೆ ಮಾನವನನ್ನು ಒಯ್ದು ಅವನಿಗೆ ಪ್ರಕೃತಿಯ ಅನಂತ ರಹಸ್ಯಗಳ ಪರಿಚಯಮಾಡಿಕೊಡುತ್ತದೆ. ಈ ರಹಸ್ಯ ಭೇದನೆಯಿಂದ ಮಾನವನಿಗೆ ತನ್ನ ಸುಪ್ತಚೈತನ್ಯದ ಅರಿವಾಗುತ್ತದೆ. ಕಲೆ ಮಾಡುವ ಎಲ್ಲ ಕೆಲಸಗಳಿಗಿಂತ ಹಿರಿಯದಾದುದು, ಮಾನವನಿಗೆ ಸ್ವಸ್ವರೂಪ ದರ್ಶನ' ಮಾಡಿಸುವ ಕೆಲಸ, - ಭಾರತ ಈ ಕೆಲಸವನ್ನು ತಕ್ಕಮಟ್ಟಿಗೆ ನಿರ್ವಹಿಸಿತು. ಭಾರತದಲ್ಲಿ
—————————————————————————————————
{{gap}}"I cannot believe that beauty is the appanage of a set and I am inclined to think that a manifestation of art that has a meaning only to persons who have undergone a peculiar training is as inconsiderable as the set to which it appeals. An art is only great and significant if it is one that all may enjoy. The art of a clique is but a plaything. I do not know why distinctions are made between ancient art and modern art. There is nothing but art. Art is living. To attempt to give an object of art life by dwelling on its historical, cultural, or archælogical associations is senseless. It does not matter whether a stalue was hown by an archaic Greek or a modern Frenchman. Its only: importance is that it should give us here and now the æsthetic thrill and this æsthetic thrill should move us to works. If it is anything more than a self-indulgence<noinclude></noinclude>
mr5x7othx12tabaearv5h2ktvx6lezy
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೪
104
85435
319927
195922
2026-05-15T05:00:02Z
Sharanya K H
7593
/* Proofread */
319927
proofread-page
text/x-wiki
<noinclude><pagequality level="3" user="Sharanya K H" /></noinclude>________________
ಮುನ್ನುಡಿ ಬೆಳೆದ ಕಲೆಯ ಎಲ್ಲ ಪ್ರಕಾರಗಳೂ ಜನಪದದ ರಸವಿಲಾಸಕ್ಕೆ ಮಾಸಲಾಗಲಿಲ್ಲ. ಆದರೆ ಜನಪದ ವಿಶಿಷ್ಟ ರೀತಿಯಲ್ಲಿ ಕಲೆಯನ್ನು ಬೆಳಸಿಕೊಂಡು ಉತ್ತಮ ವರ್ಗದವರ ಮೇಲೂ ಪ್ರಭಾವಮೂಡಿತು. ಅಜಂತೆಯ ಚಿತ್ರಕಲೆ, ವೇತೂಳ ಬಾದಾಮಿಯ ಶಿಲಾ ಶಿಲ್ಪಗಳು, ಜಾನಪದ ಗೀತೆ, ನೃತ್ಯ, ಚಿತ್ರ, ರಂಗವಲ್ಲಿ (ಅಲ್ ಫೋನಾ), ಯಕ್ಷಗಾನ, ಕಥಾಕಳಿ, ತಾಳಮದ್ದಳೆ, ಕರಡಿ ಮಜಲು ಜಾನಪದದಲ್ಲಿ ಹುಟ್ಟಿದ ಕಲಾಪ್ರಕಾರಗಳು. ಅವುಗಳ ಸುಭಗತೆ ಕಂಡು ನಾಗರಿಕ ಪ್ರಪಂಚವಿಂದು ಬೆಕ್ಕಸಬೆರಗಾಗಿದೆ. * ಬ್ರಿಟಿಷ್ ಸಾಮ್ರಾಜ್ಯಶಾಹಿ ಹಾಗೂ ಪಟ್ಟಣದ ನಾಗರಿಕತೆಯಲ್ಲಿ ಬೆಳೆದ ವಿದ್ಯಾವಂತರು ದೇಶೀಯವಾದ ಜನಪದ ಕಲೆಯನ್ನು ನಿರ್ನಾಮ ಮಾಡಲು ಮನಸ್ಸು ಮಾಡಿದರು. ಅವರ ಇನ್ನೂರು ವರ್ಷಗಳ ಅವಿಶ್ರಾಂತ ಕ್ರಿಯೆಯಿಂದ ಭಾರತದ ಜನಪದ ಕಲೆ ಪತನದ ಮಾರ್ಗ ಹಿಡಿಯಿತು. ಈ ಪರಿಸ್ಥಿತಿಯಲ್ಲಿ ಅಲ್ಪಸ್ವಲ್ಪವಾದರೂ ಕಲೆಯನ್ನು ಉಳಿಸಿದ ಕೀರ್ತಿ ಮೈಸೂರು, ಬರೋಡಾ, ಇಂದೂರು, ಜಯಪುರ ಸಂಸ್ಥಾನಾಧೀಶ್ವರರಿಗೂ, ತಾತಾ, ಪಿಟಟ್, ಎಸ್. ವಿ. ರಾಮಸ್ವಾಮಿ ಮೊದಲಿಯಾರ್, ಸಾಲಾರ್ ಜಂಗ್ ಬಹದ್ದೂರ್ ಮೊದಲಾದ ಶ್ರೀಮಂತರಿಗೂ ಸೇರಬೇಕು. ಆದರೆ ಇವರ ಪ್ರಯತ್ನದಿಂದ ಅಭಿಜಾತವೆನಿಸಿಕೊಂಡಿದ್ದ ಕಲೆಯ (Elite Art) ಉದ್ದಾರವಾಯಿತಲ್ಲದೆ, ನಾಡಿನ ಜೀವನಾಡಿ ಮಿಡಿಯುವ ಜಾನಪದ ಕಲೆಯ ಉದ್ಧಾರವಾಗಲಿಲ್ಲ.
1
and an occasion for self-complacency, it must strengthen your character and make it more fitted for right action. And little as I like the deduction, I cannot but accept it; and this is that the work of art must be judged by its fruits, and if these are not good it is valueless. It is an odd fact, which inust be accepted as in the nature of things and for which I know no explanation, that the artist achieves this effect only when he does not intend it. His sermon is most efficacious if he has no notion that he is preaching one. The bee produces wax for her own purpose and is unaware that man will put it to diverse
uses.''
-IBID (Page 310)<noinclude></noinclude>
7ll8vq046qs7nzr0wqqruw8qpmkj7ji
320023
319927
2026-05-15T06:15:46Z
Sharanya K H
7593
320023
proofread-page
text/x-wiki
<noinclude><pagequality level="3" user="Sharanya K H" /></noinclude>________________
ಮುನ್ನುಡಿ ಬೆಳೆದ ಕಲೆಯ ಎಲ್ಲ ಪ್ರಕಾರಗಳೂ ಜನಪದದ ರಸವಿಲಾಸಕ್ಕೆ ಮಾಸಲಾಗಲಿಲ್ಲ. ಆದರೆ ಜನಪದ ವಿಶಿಷ್ಟ ರೀತಿಯಲ್ಲಿ ಕಲೆಯನ್ನು ಬೆಳಸಿಕೊಂಡು ಉತ್ತಮ ವರ್ಗದವರ ಮೇಲೂ ಪ್ರಭಾವಮೂಡಿತು. ಅಜಂತೆಯ ಚಿತ್ರಕಲೆ, ವೇರೂಳ ಬಾದಾಮಿಯ ಶಿಲಾ ಶಿಲ್ಪಗಳು, ಜಾನಪದ ಗೀತೆ, ನೃತ್ಯ, ಚಿತ್ರ, ರಂಗವಲ್ಲಿ (ಅಲ್ ಫೋನಾ), ಯಕ್ಷಗಾನ, ಕಥಾಕಳಿ, ತಾಳಮದ್ದಳೆ, ಕರಡಿ ಮಜಲು ಜಾನಪದದಲ್ಲಿ ಹುಟ್ಟಿದ ಕಲಾಪ್ರಕಾರಗಳು. ಅವುಗಳ ಸುಭಗತೆ ಕಂಡು ನಾಗರಿಕ ಪ್ರಪಂಚವಿಂದು ಬೆಕ್ಕಸಬೆರಗಾಗಿದೆ.
* ಬ್ರಿಟಿಷ್ ಸಾಮ್ರಾಜ್ಯಶಾಹಿ ಹಾಗೂ ಪಟ್ಟಣದ ನಾಗರಿಕತೆಯಲ್ಲಿ ಬೆಳೆದ ವಿದ್ಯಾವಂತರು ದೇಶೀಯವಾದ ಜನಪದ ಕಲೆಯನ್ನು ನಿರ್ನಾಮ ಮಾಡಲು ಮನಸ್ಸು ಮಾಡಿದರು. ಅವರ ಇನ್ನೂರು ವರ್ಷಗಳ ಅವಿಶ್ರಾಂತ ಕ್ರಿಯೆಯಿಂದ ಭಾರತದ ಜನಪದ ಕಲೆ ಪತನದ ಮಾರ್ಗ ಹಿಡಿಯಿತು. ಈ ಪರಿಸ್ಥಿತಿಯಲ್ಲಿ ಅಲ್ಪಸ್ವಲ್ಪವಾದರೂ ಕಲೆಯನ್ನು ಉಳಿಸಿದ ಕೀರ್ತಿ ಮೈಸೂರು, ಬರೋಡಾ, ಇಂದೂರು, ಜಯಪುರ ಸಂಸ್ಥಾನಾಧೀಶ್ವರರಿಗೂ, ತಾತಾ, ಪಿಟಟ್, ಎಸ್. ವಿ. ರಾಮಸ್ವಾಮಿ ಮೊದಲಿಯಾರ್, ಸಾಲಾರ್ ಜಂಗ್ ಬಹದ್ದೂರ್ ಮೊದಲಾದ ಶ್ರೀಮಂತರಿಗೂ ಸೇರಬೇಕು. ಆದರೆ ಇವರ ಪ್ರಯತ್ನದಿಂದ ಅಭಿಜಾತವೆನಿಸಿಕೊಂಡಿದ್ದ ಕಲೆಯ (Elite Art) ಉದ್ದಾರವಾಯಿತಲ್ಲದೆ, ನಾಡಿನ ಜೀವನಾಡಿ ಮಿಡಿಯುವ ಜಾನಪದ ಕಲೆಯ ಉದ್ಧಾರವಾಗಲಿಲ್ಲ.
1
and an occasion for self-complacency, it must strengthen your character and make it more fitted for right action. And little as I like the deduction, I cannot but accept it; and this is that the work of art must be judged by its fruits, and if these are not good it is valueless. It is an odd fact, which inust be accepted as in the nature of things and for which I know no explanation, that the artist achieves this effect only when he does not intend it. His sermon is most efficacious if he has no notion that he is preaching one. The bee produces wax for her own purpose and is unaware that man will put it to diverse
uses.''
-IBID (Page 310)<noinclude></noinclude>
thyxec20yz180bbywzy5ttzushhj3ve
320049
320023
2026-05-15T09:41:26Z
Sharanya K H
7593
/* Not proofread */
320049
proofread-page
text/x-wiki
<noinclude><pagequality level="1" user="Sharanya K H" /></noinclude>________________
ಮುನ್ನುಡಿ ಬೆಳೆದ ಕಲೆಯ ಎಲ್ಲ ಪ್ರಕಾರಗಳೂ ಜನಪದದ ರಸವಿಲಾಸಕ್ಕೆ ಮಾಸಲಾಗಲಿಲ್ಲ. ಆದರೆ ಜನಪದ ವಿಶಿಷ್ಟ ರೀತಿಯಲ್ಲಿ ಕಲೆಯನ್ನು ಬೆಳಸಿಕೊಂಡು ಉತ್ತಮ ವರ್ಗದವರ ಮೇಲೂ ಪ್ರಭಾವಮೂಡಿತು. ಅಜಂತೆಯ ಚಿತ್ರಕಲೆ, ವೇರೂಳ ಬಾದಾಮಿಯ ಶಿಲಾ ಶಿಲ್ಪಗಳು, ಜಾನಪದ ಗೀತೆ, ನೃತ್ಯ, ಚಿತ್ರ, ರಂಗವಲ್ಲಿ (ಅಲ್ ಫೋನಾ), ಯಕ್ಷಗಾನ, ಕಥಾಕಳಿ, ತಾಳಮದ್ದಳೆ, ಕರಡಿ ಮಜಲು ಜಾನಪದದಲ್ಲಿ ಹುಟ್ಟಿದ ಕಲಾಪ್ರಕಾರಗಳು. ಅವುಗಳ ಸುಭಗತೆ ಕಂಡು ನಾಗರಿಕ ಪ್ರಪಂಚವಿಂದು ಬೆಕ್ಕಸಬೆರಗಾಗಿದೆ.
* ಬ್ರಿಟಿಷ್ ಸಾಮ್ರಾಜ್ಯಶಾಹಿ ಹಾಗೂ ಪಟ್ಟಣದ ನಾಗರಿಕತೆಯಲ್ಲಿ ಬೆಳೆದ ವಿದ್ಯಾವಂತರು ದೇಶೀಯವಾದ ಜನಪದ ಕಲೆಯನ್ನು ನಿರ್ನಾಮ ಮಾಡಲು ಮನಸ್ಸು ಮಾಡಿದರು. ಅವರ ಇನ್ನೂರು ವರ್ಷಗಳ ಅವಿಶ್ರಾಂತ ಕ್ರಿಯೆಯಿಂದ ಭಾರತದ ಜನಪದ ಕಲೆ ಪತನದ ಮಾರ್ಗ ಹಿಡಿಯಿತು. ಈ ಪರಿಸ್ಥಿತಿಯಲ್ಲಿ ಅಲ್ಪಸ್ವಲ್ಪವಾದರೂ ಕಲೆಯನ್ನು ಉಳಿಸಿದ ಕೀರ್ತಿ ಮೈಸೂರು, ಬರೋಡಾ, ಇಂದೂರು, ಜಯಪುರ ಸಂಸ್ಥಾನಾಧೀಶ್ವರರಿಗೂ, ತಾತಾ, ಪಿಟಟ್, ಎಸ್. ವಿ. ರಾಮಸ್ವಾಮಿ ಮೊದಲಿಯಾರ್, ಸಾಲಾರ್ ಜಂಗ್ ಬಹದ್ದೂರ್ ಮೊದಲಾದ ಶ್ರೀಮಂತರಿಗೂ ಸೇರಬೇಕು. ಆದರೆ ಇವರ ಪ್ರಯತ್ನದಿಂದ ಅಭಿಜಾತವೆನಿಸಿಕೊಂಡಿದ್ದ ಕಲೆಯ (Elite Art) ಉದ್ದಾರವಾಯಿತಲ್ಲದೆ, ನಾಡಿನ ಜೀವನಾಡಿ ಮಿಡಿಯುವ ಜಾನಪದ ಕಲೆಯ ಉದ್ಧಾರವಾಗಲಿಲ್ಲ.
1
and an occasion for self-complacency, it must strengthen your character and make it more fitted for right action. And little as I like the deduction, I cannot but accept it; and this is that the work of art must be judged by its fruits, and if these are not good it is valueless. It is an odd fact, which inust be accepted as in the nature of things and for which I know no explanation, that the artist achieves this effect only when he does not intend it. His sermon is most efficacious if he has no notion that he is preaching one. The bee produces wax for her own purpose and is unaware that man will put it to diverse
uses.''
-IBID (Page 310)<noinclude></noinclude>
ig837a3h8tgqtvropy7xov0uannz5kt
320113
320049
2026-05-15T10:25:59Z
Shreelatha.Halemane
7642
/* Proofread */
320113
proofread-page
text/x-wiki
<noinclude><pagequality level="3" user="Shreelatha.Halemane" /></noinclude>________________
{{rh|center=ಮುನ್ನುಡಿ |left=|right=ix}}
ಬೆಳೆದ ಕಲೆಯ ಎಲ್ಲ ಪ್ರಕಾರಗಳೂ ಜನಪದದ ರಸವಿಲಾಸಕ್ಕೆ ಮಾಸಲಾಗಲಿಲ್ಲ. ಆದರೆ ಜನಪದ ವಿಶಿಷ್ಟ ರೀತಿಯಲ್ಲಿ ಕಲೆಯನ್ನು ಬೆಳಸಿಕೊಂಡು ಉತ್ತಮ ವರ್ಗದವರ ಮೇಲೂ ಪ್ರಭಾವಮೂಡಿತು. ಅಜಂತೆಯ ಚಿತ್ರಕಲೆ, ವೇರೂಳ ಬಾದಾಮಿಯ ಶಿಲಾ ಶಿಲ್ಪಗಳು, ಜಾನಪದ ಗೀತೆ, ನೃತ್ಯ, ಚಿತ್ರ, ರಂಗವಲ್ಲಿ (ಅಲ್ ಫೋನಾ), ಯಕ್ಷಗಾನ, ಕಥಾಕಳಿ, ತಾಳಮದ್ದಳೆ, ಕರಡಿ ಮಜಲು ಜಾನಪದದಲ್ಲಿ ಹುಟ್ಟಿದ ಕಲಾಪ್ರಕಾರಗಳು. ಅವುಗಳ ಸುಭಗತೆ ಕಂಡು ನಾಗರಿಕ ಪ್ರಪಂಚವಿಂದು ಬೆಕ್ಕಸಬೆರಗಾಗಿದೆ.
{{gap}}ಬ್ರಿಟಿಷ್ ಸಾಮ್ರಾಜ್ಯಶಾಹಿ ಹಾಗೂ ಪಟ್ಟಣದ ನಾಗರಿಕತೆಯಲ್ಲಿ ಬೆಳೆದ ವಿದ್ಯಾವಂತರು ದೇಶೀಯವಾದ ಜನಪದ ಕಲೆಯನ್ನು ನಿರ್ನಾಮ ಮಾಡಲು ಮನಸ್ಸು ಮಾಡಿದರು. ಅವರ ಇನ್ನೂರು ವರ್ಷಗಳ ಅವಿಶ್ರಾಂತ ಕ್ರಿಯೆಯಿಂದ ಭಾರತದ ಜನಪದ ಕಲೆ ಪತನದ ಮಾರ್ಗ ಹಿಡಿಯಿತು. ಈ ಪರಿಸ್ಥಿತಿಯಲ್ಲಿ ಅಲ್ಪಸ್ವಲ್ಪವಾದರೂ ಕಲೆಯನ್ನು ಉಳಿಸಿದ ಕೀರ್ತಿ ಮೈಸೂರು, ಬರೋಡಾ, ಇಂದೂರು, ಜಯಪುರ ಸಂಸ್ಥಾನಾಧೀಶ್ವರರಿಗೂ, ತಾತಾ, ಪಿಟಟ್, ಎಸ್. ವಿ. ರಾಮಸ್ವಾಮಿ ಮೊದಲಿಯಾರ್, ಸಾಲಾರ್ ಜಂಗ್ ಬಹದ್ದೂರ್ ಮೊದಲಾದ ಶ್ರೀಮಂತರಿಗೂ ಸೇರಬೇಕು. ಆದರೆ ಇವರ ಪ್ರಯತ್ನದಿಂದ ಅಭಿಜಾತವೆನಿಸಿಕೊಂಡಿದ್ದ ಕಲೆಯ (Elite Art) ಉದ್ದಾರವಾಯಿತಲ್ಲದೆ, ನಾಡಿನ ಜೀವನಾಡಿ ಮಿಡಿಯುವ ಜಾನಪದ ಕಲೆಯ ಉದ್ಧಾರವಾಗಲಿಲ್ಲ.
——————————————————————————————————
and an occasion for self-complacency, it must strengthen your character and make it more fitted for right action. And little as I like the deduction, I cannot but accept it; and this is that the work of art must be judged by its fruits, and if these are not good it is valueless. It is an odd fact, which inust be accepted as in the nature of things and for which I know no explanation, that the artist achieves this effect only when he does not intend it. His sermon is most efficacious if he has no notion that he is preaching one. The bee produces wax for her own purpose and is unaware that man will put it to diverse
uses.''
{{Right|-IBID (Page 310)}}<noinclude></noinclude>
m48mk5x43hjzckix93td79qzn8a58qw
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೫
104
85436
319928
195923
2026-05-15T05:00:18Z
Sharanya K H
7593
/* Proofread */
319928
proofread-page
text/x-wiki
<noinclude><pagequality level="3" user="Sharanya K H" /></noinclude>________________
ಮುನ್ನುಡಿ ಇಂದು ಕಲೆಗಳ ಉದ್ದಾರ, ಕಲಾಕೃತಿಗಳ ರಕ್ಷಣೆ, ಕಲಾವಿದರ ಪೋಷಣೆ ಯಾರು ಮಾಡಬೇಕು ? ಎನ್ನುವ ಬೃಹತ್ ಪ್ರಶ್ನೆ ನಮ್ಮ ಮುಂದೆ ಇದೆ. ಕಾವ್ಯ ಬರೆದು ಅಕ್ಷರಕ್ಕೆ ಲಕ್ಷ ಸಂಪಾದಿಸುತ್ತಿದ್ದ ಕವಿಗಳ ಕಾಲ, ಒಂದು ಚಿತ್ರವನ್ನು ಬರೆದೋ, ಶಿಲ್ಪವನ್ನು ಮಾಡಿಯೋ ಜಹಾಗೀರಿ ಸಂಪಾದಿಸುತ್ತಿದ್ದ ಕಾಲ ಮುಗಿದುಹೋಯಿತು. ತಮ್ಮ ಸಂಸಾರ ಹೇಗೆ ಸಾಗಿಸಬೇಕೆಂಬ ಸಮಸ್ಯೆ ಇಂದು ರಾಜ ಮಹಾರಾಜರನ್ನೂ ಕಾಡತೊಡಗಿದೆ. ಒಂದು ಕಾಲದಲ್ಲಿ ರಾಜ ಮಹಾರಾಜರು, ಶ್ರೀಮಂತರು ನಿರ್ವಹಿಸುತ್ತಿದ್ದ ಕಾರ್ಯಭಾಗವನ್ನು ಹೆಚ್ಚು ಪ್ರಾತಿನಿಧಿಕವಾಗಿ ಇಂದು ರಾಷ್ಟ್ರ, ರಾಷ್ಟಸರ್ಕಾರ, ರಾಷ್ಟ್ರದ ಮುಂದಾಳುಗಳು ನಿರ್ವಹಿಸಬೇಕಾಗಿದೆ. ಅಧಿಕಾರಸೂತ್ರಗಳನ್ನು ವಹಿಸಿಕೊಂಡಿರುವ ರಾಷ್ಟ್ರ ನಾಯಕರ ಮೇಲೆ ಅದು ಹೆಚ್ಚಿನ ಉತ್ತರವಾದಿತನವನ್ನು ಹೊರಿಸಿದೆ ಯೆಂಬುದನ್ನವರು ಮರೆಯಬಾರದು.
ಈ ವಿಷಯದಲ್ಲಿ ರಾಷ್ಟ್ರನಾಯಕರು ತಳೆದಿರುವ ಧೋರಣೆ, ವ್ಯಕ್ತ ಪಡಿಸುವ ಮನೋಭಾವ ಎರಡೂ ರಾಷ್ಟ್ರದ ಕಲಾಪ್ರಗತಿಗೆ ಪರಿಪೋಷಕವಾಗಿದೆ ಯೆಂದು ಹೇಳಲು ಸಾಧ್ಯವಿಲ್ಲ. ಭಾರತದ ಲಲಿತಕಲೆಗಳ ಪುನರುದ್ಧಾರಕ್ಕೆ ಕೇಂದ್ರ ಸರ್ಕಾರ ಮನಃಪೂರ್ವಕವಾಗಿ ಪ್ರಯತ್ನಿಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಅವರಿಗೆ ಸಹಕಾರ ನೀಡಬೇಕಾದುದು ಪ್ರಾಂತ್ಯ ಸರ್ಕಾರಗಳ ಕರ್ತವ್ಯವಲ್ಲವೇ ? ಅಖಿಲಭಾರತದ ಕಲಾಪ್ರವೀಣರ ಜತೆಯಲ್ಲಿ ಕುಳಿತು ವಿಚಾರ ವಿನಿಮಯಮಾಡಬಲ್ಲ ಸಾಮರ್ಥ್ಯವುಳ್ಳ ಕನ್ನಡಿಗರೇ ಇಲ್ಲವೇ ? ಮೈಸೂರಿನಲ್ಲಿ ಯಾರು ಸಂಗೀತದಲ್ಲಿ, ನಾಟಕದಲ್ಲಿ, ನೃತ್ಯದಲ್ಲಿ, ಚಿತ್ರಕಲೆಯಲ್ಲಿ, ಕಲಾ ವಿಮರ್ಶೆಯಲ್ಲಿ ಪ್ರಾವೀಣ್ಯ ದೊರಕಿಸಿಕೊಂಡಿದ್ದಾರೆ - ಯಾರು ಅವುಗಳ ಬಗ್ಗೆ ಅಧಿಕಾರವಾಣಿಯಿಂದ ಮಾತನಾಡಬಲ್ಲರು - ಯಾರು ಮೈಸೂರನ್ನು ಪ್ರತಿನಿಧಿಸಿದರೆ ನಾಡಿಗೆ ಕೀರ್ತಿ ಬರುವುದು ಎನ್ನುವ ಅಂಶ ಮೈಸೂರು ಸರ್ಕಾರಕ್ಕೆ ಗೊತ್ತಿದೆಯೇ ? ಸೇವೆಗೆ ಅವಕಾಶವೇ ಇಲ್ಲದೆ ನಾಡಿನ ಚೈತನ್ಯ ಇಂದು ಹಾಳಾಗಬೇಕೇ ? ಪ್ರತಿಯೊಂದಕ್ಕೂ 'ಕೋಮುವಾರು ನೀತಿ'ಯೇ ಕಸೋಟಿಗಲ್ಲಾಗಬೇಕೇ ? ಇದು ನಾಡನ್ನು ಕಟ್ಟುವ ಲಕ್ಷಣವೇ? – ನಮ್ಮ ಸ್ವಾತಂತ್ರ್ಯವನ್ನು ಸ್ಥಿರಪಡಿಸುವ ಹದನೇ ? - ಜನತೆಯಲ್ಲಿ ಕೆಚ್ಚನ್ನು, ಆತ್ಮಾಭಿಮಾನವನ್ನು ಹುಟ್ಟಿಸುವ ಸಾಧನವೇ ? ಅಧಿಕಾರಸ್ಥಾನಕ್ಕೆ<noinclude></noinclude>
d49lmrbv93drfmm42r6y2tqfkc291m5
320050
319928
2026-05-15T09:41:44Z
Sharanya K H
7593
/* Not proofread */
320050
proofread-page
text/x-wiki
<noinclude><pagequality level="1" user="Sharanya K H" /></noinclude>________________
ಮುನ್ನುಡಿ ಇಂದು ಕಲೆಗಳ ಉದ್ದಾರ, ಕಲಾಕೃತಿಗಳ ರಕ್ಷಣೆ, ಕಲಾವಿದರ ಪೋಷಣೆ ಯಾರು ಮಾಡಬೇಕು ? ಎನ್ನುವ ಬೃಹತ್ ಪ್ರಶ್ನೆ ನಮ್ಮ ಮುಂದೆ ಇದೆ. ಕಾವ್ಯ ಬರೆದು ಅಕ್ಷರಕ್ಕೆ ಲಕ್ಷ ಸಂಪಾದಿಸುತ್ತಿದ್ದ ಕವಿಗಳ ಕಾಲ, ಒಂದು ಚಿತ್ರವನ್ನು ಬರೆದೋ, ಶಿಲ್ಪವನ್ನು ಮಾಡಿಯೋ ಜಹಾಗೀರಿ ಸಂಪಾದಿಸುತ್ತಿದ್ದ ಕಾಲ ಮುಗಿದುಹೋಯಿತು. ತಮ್ಮ ಸಂಸಾರ ಹೇಗೆ ಸಾಗಿಸಬೇಕೆಂಬ ಸಮಸ್ಯೆ ಇಂದು ರಾಜ ಮಹಾರಾಜರನ್ನೂ ಕಾಡತೊಡಗಿದೆ. ಒಂದು ಕಾಲದಲ್ಲಿ ರಾಜ ಮಹಾರಾಜರು, ಶ್ರೀಮಂತರು ನಿರ್ವಹಿಸುತ್ತಿದ್ದ ಕಾರ್ಯಭಾಗವನ್ನು ಹೆಚ್ಚು ಪ್ರಾತಿನಿಧಿಕವಾಗಿ ಇಂದು ರಾಷ್ಟ್ರ, ರಾಷ್ಟಸರ್ಕಾರ, ರಾಷ್ಟ್ರದ ಮುಂದಾಳುಗಳು ನಿರ್ವಹಿಸಬೇಕಾಗಿದೆ. ಅಧಿಕಾರಸೂತ್ರಗಳನ್ನು ವಹಿಸಿಕೊಂಡಿರುವ ರಾಷ್ಟ್ರ ನಾಯಕರ ಮೇಲೆ ಅದು ಹೆಚ್ಚಿನ ಉತ್ತರವಾದಿತನವನ್ನು ಹೊರಿಸಿದೆ ಯೆಂಬುದನ್ನವರು ಮರೆಯಬಾರದು.
ಈ ವಿಷಯದಲ್ಲಿ ರಾಷ್ಟ್ರನಾಯಕರು ತಳೆದಿರುವ ಧೋರಣೆ, ವ್ಯಕ್ತ ಪಡಿಸುವ ಮನೋಭಾವ ಎರಡೂ ರಾಷ್ಟ್ರದ ಕಲಾಪ್ರಗತಿಗೆ ಪರಿಪೋಷಕವಾಗಿದೆ ಯೆಂದು ಹೇಳಲು ಸಾಧ್ಯವಿಲ್ಲ. ಭಾರತದ ಲಲಿತಕಲೆಗಳ ಪುನರುದ್ಧಾರಕ್ಕೆ ಕೇಂದ್ರ ಸರ್ಕಾರ ಮನಃಪೂರ್ವಕವಾಗಿ ಪ್ರಯತ್ನಿಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಅವರಿಗೆ ಸಹಕಾರ ನೀಡಬೇಕಾದುದು ಪ್ರಾಂತ್ಯ ಸರ್ಕಾರಗಳ ಕರ್ತವ್ಯವಲ್ಲವೇ ? ಅಖಿಲಭಾರತದ ಕಲಾಪ್ರವೀಣರ ಜತೆಯಲ್ಲಿ ಕುಳಿತು ವಿಚಾರ ವಿನಿಮಯಮಾಡಬಲ್ಲ ಸಾಮರ್ಥ್ಯವುಳ್ಳ ಕನ್ನಡಿಗರೇ ಇಲ್ಲವೇ ? ಮೈಸೂರಿನಲ್ಲಿ ಯಾರು ಸಂಗೀತದಲ್ಲಿ, ನಾಟಕದಲ್ಲಿ, ನೃತ್ಯದಲ್ಲಿ, ಚಿತ್ರಕಲೆಯಲ್ಲಿ, ಕಲಾ ವಿಮರ್ಶೆಯಲ್ಲಿ ಪ್ರಾವೀಣ್ಯ ದೊರಕಿಸಿಕೊಂಡಿದ್ದಾರೆ - ಯಾರು ಅವುಗಳ ಬಗ್ಗೆ ಅಧಿಕಾರವಾಣಿಯಿಂದ ಮಾತನಾಡಬಲ್ಲರು - ಯಾರು ಮೈಸೂರನ್ನು ಪ್ರತಿನಿಧಿಸಿದರೆ ನಾಡಿಗೆ ಕೀರ್ತಿ ಬರುವುದು ಎನ್ನುವ ಅಂಶ ಮೈಸೂರು ಸರ್ಕಾರಕ್ಕೆ ಗೊತ್ತಿದೆಯೇ ? ಸೇವೆಗೆ ಅವಕಾಶವೇ ಇಲ್ಲದೆ ನಾಡಿನ ಚೈತನ್ಯ ಇಂದು ಹಾಳಾಗಬೇಕೇ ? ಪ್ರತಿಯೊಂದಕ್ಕೂ 'ಕೋಮುವಾರು ನೀತಿ'ಯೇ ಕಸೋಟಿಗಲ್ಲಾಗಬೇಕೇ ? ಇದು ನಾಡನ್ನು ಕಟ್ಟುವ ಲಕ್ಷಣವೇ? – ನಮ್ಮ ಸ್ವಾತಂತ್ರ್ಯವನ್ನು ಸ್ಥಿರಪಡಿಸುವ ಹದನೇ ? - ಜನತೆಯಲ್ಲಿ ಕೆಚ್ಚನ್ನು, ಆತ್ಮಾಭಿಮಾನವನ್ನು ಹುಟ್ಟಿಸುವ ಸಾಧನವೇ ? ಅಧಿಕಾರಸ್ಥಾನಕ್ಕೆ<noinclude></noinclude>
pftsv96jylmpkoi02lzz4odbrmj8f14
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೬
104
85437
319931
195924
2026-05-15T05:01:05Z
Sharanya K H
7593
/* Proofread */
319931
proofread-page
text/x-wiki
<noinclude><pagequality level="3" user="Sharanya K H" /></noinclude>________________
ಮುನ್ನುಡಿ
ಬಂದ ಕೂಡಲೆ ' ಸರ್ವಜ್ಞತ್ವ' ಪ್ರಾಪ್ತವಾಗುತ್ತದೆಂಬ ಮೌಢವನ್ನು ತೊರೆಯಬೇಕು. ಆಯಾಯ ರಂಗದಲ್ಲಿ ವಿಶೇಷವಾಗಿ ದುಡಿದು ಪ್ರಾವೀಣ್ಯ ದೊರಕಿಸಿಕೊಂಡಿರುವವರ ಸಲಹೆ, ಸಹಕಾರ ಪಡೆಯುವುದು ವ್ಯಕ್ತಿಗಾಗಲಿ, ಸರ್ಕಾರಕ್ಕಾಗಲಿ ಅಗೌರವವಲ್ಲ.
ಭಾರತಾದ್ಯಂತ ಕಲೆಗಳಿಗೆ ಒದಗಿರುವ ದುಸ್ಥಿತಿಯೇ ಕರ್ನಾಟಕ ದಲ್ಲಿಯೂ ಓದಗಿದೆ. ಕರ್ನಾಟಕಕ್ಕೆ ಅನ್ವಯವಾಗುವ ಕೆಲವು ಕಾರಣಗಳೂ ಇವೆ.
೧. ಸಂಗೀತ : ಮೈಸೂರು ಕರ್ನಾ ಟ ಕ ದಲ್ಲಿಂ ದು ಸಂಗೀತ ಕೇಳುವವರ ಸಂಖ್ಯೆ ಹೆಚ್ಚಿದೆ. ಬೆಂಗಳೂರು, ಮೈಸೂರುಗಳಲ್ಲಿಯಲ್ಲದೆ ಮಂಡ್ಯ, ಭದ್ರಾವತಿ, ಶಿವಮೊಗ್ಗೆ, ಕೋಲಾರ, ಚಿಕ್ಕಮಗಳೂರು, ಹಾಸನ ಮೊದಲಾದ ಊರುಗಳಲ್ಲಿಯೂ ಗಾಯನಸಮಾಜಗಳೇರ್ಪಟ್ಟಿವೆ. ಎಲ್ಲಾ ಊರುಗಳ ಎಲ್ಲಾ ಸಂಗೀತ ಕ ಛೇ ರಿ ಗ ಳಲ್ಲಿ ಯೂ ನಾವು ಕೇಳುವುದು ತ್ಯಾಗರಾಜ ಕೀರ್ತನೆಗಳು, ಔತ್ತರೇಯ ಸಂಗೀತ ಪ್ರಸಾರದಲ್ಲಿರುವ ಉತ್ತರ ಕರ್ನಾಟಕದಲ್ಲಿ ತಾನಸೇನ್, ಅ ದಾ ರಂ ಗ್, ಸದಾರಂಗ್ ಅವರ ಚೀಸುಗಳು, ಕನ್ನಡ ಜನಸಾಮಾನ್ಯಕ್ಕೆ ತೆಲುಗು, ಹಿಂದಿ, ಉರ್ದು ಭಾಷೆಗಳು ಅರ್ಥವಾಗುತ್ತವೆಯೇ? ಕನ್ನಡ ಜನ ಕನ್ನಡ ಭಾಷೆಯಲ್ಲಿರುವ ಹಾಡುಗಳನ್ನೂ, ಕೀರ್ತನೆಗಳನ್ನೂ ಕೇಳಬೇಡವೇ ? ಸಂಗೀತಸಾಧನವನ್ನು ಪಯೋಗಿಸಿಕೊಂಡು ನಾಡಿನ ಕವಿಗಳು ದೇಶದಲ್ಲಿ ನವಚೈತನ್ಯವನ್ನು ಹುಟ್ಟಿಸುವ ಪ್ರಯತ್ನ ಮಾಡಬಾರದೇಕೆ ? ಈ ವಿಷಯದಲ್ಲಿ ಕನ್ನಡನಾಡಿನ ಸಂಗೀತ ವಿದ್ವಾಂಸರು, ಕವಿಗಳು ಇಬ್ಬರೂ ತಮ್ಮ ಕರ್ತವ್ಯ ನಿರ್ವಹಿಸುತ್ತಿಲ್ಲವೆಂದು ವಿಷಾದದಿಂದ ಹೇಳಬೇಕಾಗಿದೆ.
ಸಂಗೀತಕ್ಕೆ ಇಂದು ರಾಜಾಶ್ರಯವಿಲ್ಲ. ಸಂಗೀತಗಾರರು ಬದುಕ ಬೇಕಾದರೆ ಸಂಗೀತ ಸಮಾಜಗಳ ಕಛೇರಿಗಳು, ಮದುವೆಯ ಮನೆಯ ಕಛೇರಿಗಳು, ರಾಮನವಮಿ ಕಛೇರಿಗಳು, ಪ್ರದರ್ಶನಗಳ ಕಛೇರಿಗಳು, ರೇಡಿಯೋ, ಸಿನೇಮಾ, ಸಂಗೀತ ಪಾಠಗಳು, ಸಮಾಜಗಳ ಸಂಗೀತ ಕಛೇರಿಗಳಂತೂ ದಕ್ಷಿಣದ ವಿದ್ವಾಂಸರಿಗೆ ಮುಡಿಪಾಗಿಬಿಟ್ಟಿದೆ. ಕನ್ನಡ ಸಂಗೀತ ವಿದ್ವಾಂಸರ ಕಛೇರಿ ಏರ್ಪಡಿಸಿದರೆ ಹಣವಾಗುವುದಿಲ್ಲವೆಂಬ ಸಬೂಬು ಸಮಾಜಗಳ ಅಧಿಕಾರವರ್ಗದವರು ಹೇಳುತ್ತಾರೆ. ಮದುವೆಯ ಮನೆಗಳಲ್ಲಿ<noinclude></noinclude>
50m27qol2qzwdmal8atvbm1en1xjzu6
320051
319931
2026-05-15T09:42:19Z
Sharanya K H
7593
/* Not proofread */
320051
proofread-page
text/x-wiki
<noinclude><pagequality level="1" user="Sharanya K H" /></noinclude>________________
ಮುನ್ನುಡಿ
ಬಂದ ಕೂಡಲೆ ' ಸರ್ವಜ್ಞತ್ವ' ಪ್ರಾಪ್ತವಾಗುತ್ತದೆಂಬ ಮೌಢವನ್ನು ತೊರೆಯಬೇಕು. ಆಯಾಯ ರಂಗದಲ್ಲಿ ವಿಶೇಷವಾಗಿ ದುಡಿದು ಪ್ರಾವೀಣ್ಯ ದೊರಕಿಸಿಕೊಂಡಿರುವವರ ಸಲಹೆ, ಸಹಕಾರ ಪಡೆಯುವುದು ವ್ಯಕ್ತಿಗಾಗಲಿ, ಸರ್ಕಾರಕ್ಕಾಗಲಿ ಅಗೌರವವಲ್ಲ.
ಭಾರತಾದ್ಯಂತ ಕಲೆಗಳಿಗೆ ಒದಗಿರುವ ದುಸ್ಥಿತಿಯೇ ಕರ್ನಾಟಕ ದಲ್ಲಿಯೂ ಓದಗಿದೆ. ಕರ್ನಾಟಕಕ್ಕೆ ಅನ್ವಯವಾಗುವ ಕೆಲವು ಕಾರಣಗಳೂ ಇವೆ.
೧. ಸಂಗೀತ : ಮೈಸೂರು ಕರ್ನಾ ಟ ಕ ದಲ್ಲಿಂ ದು ಸಂಗೀತ ಕೇಳುವವರ ಸಂಖ್ಯೆ ಹೆಚ್ಚಿದೆ. ಬೆಂಗಳೂರು, ಮೈಸೂರುಗಳಲ್ಲಿಯಲ್ಲದೆ ಮಂಡ್ಯ, ಭದ್ರಾವತಿ, ಶಿವಮೊಗ್ಗೆ, ಕೋಲಾರ, ಚಿಕ್ಕಮಗಳೂರು, ಹಾಸನ ಮೊದಲಾದ ಊರುಗಳಲ್ಲಿಯೂ ಗಾಯನಸಮಾಜಗಳೇರ್ಪಟ್ಟಿವೆ. ಎಲ್ಲಾ ಊರುಗಳ ಎಲ್ಲಾ ಸಂಗೀತ ಕ ಛೇ ರಿ ಗ ಳಲ್ಲಿ ಯೂ ನಾವು ಕೇಳುವುದು ತ್ಯಾಗರಾಜ ಕೀರ್ತನೆಗಳು, ಔತ್ತರೇಯ ಸಂಗೀತ ಪ್ರಸಾರದಲ್ಲಿರುವ ಉತ್ತರ ಕರ್ನಾಟಕದಲ್ಲಿ ತಾನಸೇನ್, ಅ ದಾ ರಂ ಗ್, ಸದಾರಂಗ್ ಅವರ ಚೀಸುಗಳು, ಕನ್ನಡ ಜನಸಾಮಾನ್ಯಕ್ಕೆ ತೆಲುಗು, ಹಿಂದಿ, ಉರ್ದು ಭಾಷೆಗಳು ಅರ್ಥವಾಗುತ್ತವೆಯೇ? ಕನ್ನಡ ಜನ ಕನ್ನಡ ಭಾಷೆಯಲ್ಲಿರುವ ಹಾಡುಗಳನ್ನೂ, ಕೀರ್ತನೆಗಳನ್ನೂ ಕೇಳಬೇಡವೇ ? ಸಂಗೀತಸಾಧನವನ್ನು ಪಯೋಗಿಸಿಕೊಂಡು ನಾಡಿನ ಕವಿಗಳು ದೇಶದಲ್ಲಿ ನವಚೈತನ್ಯವನ್ನು ಹುಟ್ಟಿಸುವ ಪ್ರಯತ್ನ ಮಾಡಬಾರದೇಕೆ ? ಈ ವಿಷಯದಲ್ಲಿ ಕನ್ನಡನಾಡಿನ ಸಂಗೀತ ವಿದ್ವಾಂಸರು, ಕವಿಗಳು ಇಬ್ಬರೂ ತಮ್ಮ ಕರ್ತವ್ಯ ನಿರ್ವಹಿಸುತ್ತಿಲ್ಲವೆಂದು ವಿಷಾದದಿಂದ ಹೇಳಬೇಕಾಗಿದೆ.
ಸಂಗೀತಕ್ಕೆ ಇಂದು ರಾಜಾಶ್ರಯವಿಲ್ಲ. ಸಂಗೀತಗಾರರು ಬದುಕ ಬೇಕಾದರೆ ಸಂಗೀತ ಸಮಾಜಗಳ ಕಛೇರಿಗಳು, ಮದುವೆಯ ಮನೆಯ ಕಛೇರಿಗಳು, ರಾಮನವಮಿ ಕಛೇರಿಗಳು, ಪ್ರದರ್ಶನಗಳ ಕಛೇರಿಗಳು, ರೇಡಿಯೋ, ಸಿನೇಮಾ, ಸಂಗೀತ ಪಾಠಗಳು, ಸಮಾಜಗಳ ಸಂಗೀತ ಕಛೇರಿಗಳಂತೂ ದಕ್ಷಿಣದ ವಿದ್ವಾಂಸರಿಗೆ ಮುಡಿಪಾಗಿಬಿಟ್ಟಿದೆ. ಕನ್ನಡ ಸಂಗೀತ ವಿದ್ವಾಂಸರ ಕಛೇರಿ ಏರ್ಪಡಿಸಿದರೆ ಹಣವಾಗುವುದಿಲ್ಲವೆಂಬ ಸಬೂಬು ಸಮಾಜಗಳ ಅಧಿಕಾರವರ್ಗದವರು ಹೇಳುತ್ತಾರೆ. ಮದುವೆಯ ಮನೆಗಳಲ್ಲಿ<noinclude></noinclude>
b1fv7egmxt3ofevjurxylycjozsq13b
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೭
104
85438
319933
195925
2026-05-15T05:01:19Z
Sharanya K H
7593
/* Proofread */
319933
proofread-page
text/x-wiki
<noinclude><pagequality level="3" user="Sharanya K H" /></noinclude>________________
xii
ಮುನ್ನುಡಿ
ಸಂಗೀತ ಕಛೇರಿ ಮಾಡಿಸುವುದು ಒಂದು ಸಂಪ್ರದಾಯ. ಇಲ್ಲಿಯೂ ದಕ್ಷಿಣದ ವಿದ್ವಾಂಸರಿಗೇ ಮನ್ನಣೆ. ಈಗ ನಾಲೈದು ವರ್ಷಗಳಿಂದ ಬೆಂಗಳೂರು, ಮೈಸೂರು, ಭದ್ರಾವತಿ ಮೊದಲಾದ ಊರುಗಳಲ್ಲಿ ರಾಮನವಮಿ ಕಛೇರಿಗಳ ಪ್ರಾಬಲ್ಯ ಬೆಳೆದಿದೆ. ಶ್ರೀರಾಮಚಂದ್ರನ ಹೆಸರಿನಲ್ಲಿ ನಡೆಯುವ ಸಂಗೀತ ವ್ಯಾಪಾರ ಒಂದು ಸ್ಥಿರಸಂಸ್ಥೆಯಾಗಿದೆ. ರಾಮನವಮಿ ಕಛೇರಿ ಮಾಡುವುದಕ್ಕೂ ದಕ್ಷಿಣದ ವಿದ್ವಾಂಸರೇ ಬರಬೇಕು. ಕಾಂಗ್ರೆಸ್ ಮತ್ತು ಖಾಸಗಿ ಸಂಸ್ಥೆಗಳು ನಡೆಸುವ ಪ್ರದರ್ಶನಗಳಲ್ಲಿಯೂ ದಕ್ಷಿಣಾದಿ ವಿದ್ವಾಂಸರೇ ಬಂದು ಹಾಡಬೇಕುನುಡಿಸಬೇಕು. ಆಲ್ ಇಂಡಿಯಾ ರೇಡಿಯೋ ಸಂಸ್ಥೆಯವರು ಪ್ರಾಂತೀಕರಣ ಮಾಡಿ ಆಯಾಭಾಗದ ವಿದ್ವಾಂಸರು ಆಯಾ ಭಾಗದಲ್ಲಿಯೇ ಹಾಡಬೇಕೆಂದು ವಿಧಾಯಕ ಮಾಡಿದ್ದಾರೆ. ಮೈಸೂರು ವಿದ್ವಾಂಸರು ಮದರಾಸು, ತಿರುಚಿ ನಿಲಯಗಳಲ್ಲಿ ಹಾಡಲು ಸಾಧ್ಯವಿಲ್ಲ. ಸಿನೇಮಾ ಸಂಗೀತ ದಿಗ್ದರ್ಶನ ಸಂಗೀತ ವಿದ್ವಾಂಸರವರೆಗೆ ಬರುವುದಿಲ್ಲ; ಸಂಗೀತ ಪಾಠಗಳೂ ಕೇವಲ ಸಿನೇಮಾ ಹಾಡುಗಳಿಗೇ ಮಾಸಲಾಗುತ್ತಿವೆ. .- ಈ ಪರಿಸ್ಥಿತಿಯಲ್ಲಿ ಕನ್ನಡ ನಾಡಿನ ಸಂಗೀತ ಬದುಕಿ ಬೆಳೆಯಬೇಕೆಂದರೆ ಹೇಗೆ ಸಾಧ್ಯ ? ಕನ್ನಡ ಸಂಗೀತ ವಿದ್ವಾಂಸರಿಗೆ ಉಳಿಗಾಲವೆಲ್ಲಿ ? ಕೆಲವು ಸಮಾಜಗಳ ವ್ಯವಸ್ಥಾಪಕರು, ರಾಮನವಮಿ, ವಸ್ತುಪ್ರದರ್ಶನ ವ್ಯವಸ್ಥಾಪಕರು ದಕ್ಷಿಣಾದಿ ಸಂಗೀತಗಾರರ ಪ್ರತಿನಿಧಿಗಳಾಗಿ ಸ್ಥಳೀಯ ವಿದ್ವಾಂಸರ ಹಿತಕ್ಕೆ ಧಕ್ಕೆ ತರುತ್ತಿರುವುದು ಅಕ್ಷಮ್ಯ ಅಪರಾಧವಾಗಿದೆ. ದಕ್ಷಿಣದಲ್ಲಿ ಖ್ಯಾತಿಗಳಿಸಿಕೊಂಡಿರುವ ಮೈಸೂರು ಸಂಗೀತ ವಿದ್ವಾಂಸರೇ ಈ ದುರ್ವಾಸಾರದ ಯಾಜಮಾನ್ಯ ವಹಿಸಿರುವುದು ಮತ್ತಷ್ಟು ಖಂಡನೀಯವಾಗಿದೆ.
ಈ ಪರಿಸ್ಥಿತಿಯನ್ನು ಸುಧಾರಿಸುವುದು ಹೇಗೆ ? - ೧) ಕನ್ನಡನಾಡಿನ ಸಂಗೀತ ವಿದ್ವಾಂಸರಿಗೆ ಆಶ್ರಯಸ್ಥಾನವಾಗಿರುವಂತೆ ಸಂಗೀತ ಸಭೆಗಳನ್ನೇರ್ಪಡಿಸಬೇಕು. ದಿವಂಗತ ಶ್ರೀ ಎಚ್. ನರಸಿಂಗ ರಾಯರು, ಶ್ರೀ ಡಿ. ಸುಬ್ಬರಾಮಯ್ಯನವರು ಇಂಥ ಪ್ರಯತ್ನ ನಡೆಸಿ ಹತಾಶರಾದರು. ರಾಷ್ಟ್ರಪ್ರೇಮಿಗಳಾದ ಜನನಾಯಕರು ಮುಂದೆ ಬಂದು ಸುವ್ಯವಸ್ಥಿತ ರೀತಿಯಲ್ಲಿ ಕರ್ನಾಟಕ ಸಂಗೀತ ಸಮಾಜಗಳನ್ನು ಸ್ಥಾಪಿಸಿ ನಡೆಸಿಕೊಂಡು ಬರಬೇಕು.<noinclude></noinclude>
aegw2t21ttaxa8bezra5i7f8y3ns12j
320052
319933
2026-05-15T09:42:35Z
Sharanya K H
7593
/* Not proofread */
320052
proofread-page
text/x-wiki
<noinclude><pagequality level="1" user="Sharanya K H" /></noinclude>________________
xii
ಮುನ್ನುಡಿ
ಸಂಗೀತ ಕಛೇರಿ ಮಾಡಿಸುವುದು ಒಂದು ಸಂಪ್ರದಾಯ. ಇಲ್ಲಿಯೂ ದಕ್ಷಿಣದ ವಿದ್ವಾಂಸರಿಗೇ ಮನ್ನಣೆ. ಈಗ ನಾಲೈದು ವರ್ಷಗಳಿಂದ ಬೆಂಗಳೂರು, ಮೈಸೂರು, ಭದ್ರಾವತಿ ಮೊದಲಾದ ಊರುಗಳಲ್ಲಿ ರಾಮನವಮಿ ಕಛೇರಿಗಳ ಪ್ರಾಬಲ್ಯ ಬೆಳೆದಿದೆ. ಶ್ರೀರಾಮಚಂದ್ರನ ಹೆಸರಿನಲ್ಲಿ ನಡೆಯುವ ಸಂಗೀತ ವ್ಯಾಪಾರ ಒಂದು ಸ್ಥಿರಸಂಸ್ಥೆಯಾಗಿದೆ. ರಾಮನವಮಿ ಕಛೇರಿ ಮಾಡುವುದಕ್ಕೂ ದಕ್ಷಿಣದ ವಿದ್ವಾಂಸರೇ ಬರಬೇಕು. ಕಾಂಗ್ರೆಸ್ ಮತ್ತು ಖಾಸಗಿ ಸಂಸ್ಥೆಗಳು ನಡೆಸುವ ಪ್ರದರ್ಶನಗಳಲ್ಲಿಯೂ ದಕ್ಷಿಣಾದಿ ವಿದ್ವಾಂಸರೇ ಬಂದು ಹಾಡಬೇಕುನುಡಿಸಬೇಕು. ಆಲ್ ಇಂಡಿಯಾ ರೇಡಿಯೋ ಸಂಸ್ಥೆಯವರು ಪ್ರಾಂತೀಕರಣ ಮಾಡಿ ಆಯಾಭಾಗದ ವಿದ್ವಾಂಸರು ಆಯಾ ಭಾಗದಲ್ಲಿಯೇ ಹಾಡಬೇಕೆಂದು ವಿಧಾಯಕ ಮಾಡಿದ್ದಾರೆ. ಮೈಸೂರು ವಿದ್ವಾಂಸರು ಮದರಾಸು, ತಿರುಚಿ ನಿಲಯಗಳಲ್ಲಿ ಹಾಡಲು ಸಾಧ್ಯವಿಲ್ಲ. ಸಿನೇಮಾ ಸಂಗೀತ ದಿಗ್ದರ್ಶನ ಸಂಗೀತ ವಿದ್ವಾಂಸರವರೆಗೆ ಬರುವುದಿಲ್ಲ; ಸಂಗೀತ ಪಾಠಗಳೂ ಕೇವಲ ಸಿನೇಮಾ ಹಾಡುಗಳಿಗೇ ಮಾಸಲಾಗುತ್ತಿವೆ. .- ಈ ಪರಿಸ್ಥಿತಿಯಲ್ಲಿ ಕನ್ನಡ ನಾಡಿನ ಸಂಗೀತ ಬದುಕಿ ಬೆಳೆಯಬೇಕೆಂದರೆ ಹೇಗೆ ಸಾಧ್ಯ ? ಕನ್ನಡ ಸಂಗೀತ ವಿದ್ವಾಂಸರಿಗೆ ಉಳಿಗಾಲವೆಲ್ಲಿ ? ಕೆಲವು ಸಮಾಜಗಳ ವ್ಯವಸ್ಥಾಪಕರು, ರಾಮನವಮಿ, ವಸ್ತುಪ್ರದರ್ಶನ ವ್ಯವಸ್ಥಾಪಕರು ದಕ್ಷಿಣಾದಿ ಸಂಗೀತಗಾರರ ಪ್ರತಿನಿಧಿಗಳಾಗಿ ಸ್ಥಳೀಯ ವಿದ್ವಾಂಸರ ಹಿತಕ್ಕೆ ಧಕ್ಕೆ ತರುತ್ತಿರುವುದು ಅಕ್ಷಮ್ಯ ಅಪರಾಧವಾಗಿದೆ. ದಕ್ಷಿಣದಲ್ಲಿ ಖ್ಯಾತಿಗಳಿಸಿಕೊಂಡಿರುವ ಮೈಸೂರು ಸಂಗೀತ ವಿದ್ವಾಂಸರೇ ಈ ದುರ್ವಾಸಾರದ ಯಾಜಮಾನ್ಯ ವಹಿಸಿರುವುದು ಮತ್ತಷ್ಟು ಖಂಡನೀಯವಾಗಿದೆ.
ಈ ಪರಿಸ್ಥಿತಿಯನ್ನು ಸುಧಾರಿಸುವುದು ಹೇಗೆ ? - ೧) ಕನ್ನಡನಾಡಿನ ಸಂಗೀತ ವಿದ್ವಾಂಸರಿಗೆ ಆಶ್ರಯಸ್ಥಾನವಾಗಿರುವಂತೆ ಸಂಗೀತ ಸಭೆಗಳನ್ನೇರ್ಪಡಿಸಬೇಕು. ದಿವಂಗತ ಶ್ರೀ ಎಚ್. ನರಸಿಂಗ ರಾಯರು, ಶ್ರೀ ಡಿ. ಸುಬ್ಬರಾಮಯ್ಯನವರು ಇಂಥ ಪ್ರಯತ್ನ ನಡೆಸಿ ಹತಾಶರಾದರು. ರಾಷ್ಟ್ರಪ್ರೇಮಿಗಳಾದ ಜನನಾಯಕರು ಮುಂದೆ ಬಂದು ಸುವ್ಯವಸ್ಥಿತ ರೀತಿಯಲ್ಲಿ ಕರ್ನಾಟಕ ಸಂಗೀತ ಸಮಾಜಗಳನ್ನು ಸ್ಥಾಪಿಸಿ ನಡೆಸಿಕೊಂಡು ಬರಬೇಕು.<noinclude></noinclude>
4uf6pjuoi1nhfqddegvck09dxndcpd3
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೮
104
85439
319935
195926
2026-05-15T05:01:32Z
Sharanya K H
7593
/* Proofread */
319935
proofread-page
text/x-wiki
<noinclude><pagequality level="3" user="Sharanya K H" /></noinclude>________________
ಮುನ್ನುಡಿ
xiii ೨) ಕನ್ನಡ ನಾಡಿನ ಪ್ರತಿಯೊಂದು ಮುನಿಸಿಪಾಲಿಟಿಯೂ ಪ್ರತಿವಾರ ಸಾರ್ವಜನಿಕರಿಗಾಗಿ ಉಚಿತ ಕಛೇರಿಗಳನ್ನೇರ್ಪಡಿಸಿ, ಸಂಗೀತ ವಿದ್ವಾಂಸರಿಗೆ ಪ್ರೋತ್ಸಾಹ ಕೊಡಬೇಕು. ಗಾಯನ ಸಮಾಜದವರು, ವ್ಯಾಪಾರಿ ಸಂಸ್ಥೆಯವರು ಏರ್ಪಡಿಸುವ ಸಂಗೀತ ಕಛೇರಿಗಳ ಶುಲ್ಕ ತೆತ್ತು ಸಂಗೀತ ಕೇಳುವುದು ಶ್ರೀಮಂತರಿಗೆ ಮಾತ್ರ ಸಾಧ್ಯ. ಮಧ್ಯಮ ವರ್ಗದವರು, ಶ್ರಮಜೀವಿಗಳು ಈ ಸಂಸ್ಥೆಗಳು ವಿಧಾಯಕ ಮಾಡುವ ಶುಲ್ಕ ತೆರುವುದು ಸಾಧ್ಯವೇ ಇಲ್ಲ. ಅಂಥ ಜನ ಸಂಗೀತದಿಂದ ವಂಚಿತರಾಗಬೇಕೇ ?
೩) ರಾಮನವಮಿ ಉತ್ಸವಗಳು, ವಸ್ತುಪ್ರದರ್ಶನಗಳಲ್ಲಿ ಕನ್ನಡಿಗರ ಹಣ ಸೆಳೆದು ಹೊರಗಿನವರ ಬೊಕ್ಕಸ ತುಂಬುವ ವ್ಯಾಪಾರ ನಿಲ್ಲಿಸಬೇಕು. ಅಂಥ ಕ ಛೇ ರಿ ಗ ಳಿ ಗೆ ಸಾರ್ವಜನಿಕರು ಯಾವ ಪ್ರೊತ್ಸಾಹವನ್ನೂ ಕೊಡಬಾರದು. * ೪) ಊರಿನ ಜನ ಸ್ವಲ್ಪ ಸ್ವಾಭಿಮಾನ ಬೆಳಸಿಕೊಂಡು ಮದುವೆಯ ಸಮಾರಂಭಗಳಲ್ಲಿ, ಸತ್ಕಾರಕೂಟಗಳಲ್ಲಿ ನಡೆಯುವ ಕಛೇರಿಗಳ ಅವಕಾಶವನ್ನು ಸ್ಥಳೀಯ ವಿದ್ವಾಂಸರಿಗೆ ಕೊಡಬೇಕು. * ೫) ಕನ್ನಡನಾಡಿನ ಪತ್ರಿಕೆಗಳು ಈ ಪ್ರಶ್ನೆಯನ್ನೆತ್ತಿಕೊಂಡು ಸ್ಥಳೀಯ ವಿದ್ವಾಂಸರ ಹಕ್ಕು ಬಾಧ್ಯತೆಗೆ ಹೋರಾಡಬೇಕು.
೬) ಮೈಸೂರ ಅರಮನೆ ವ್ಯವಸ್ಥೆ ಮಾಡಿದ್ದಂತೆ ಸರ್ಕಾರ ಸ್ಥಳೀಯ ಸಂಗೀತ ವಿದ್ವಾಂಸರಿಗೆ, ಕಲಾವಿದರಿಗೆ ಗೌರವ ಮಾಶಾಸನ ಕೊಟ್ಟು ಸಂರಕ್ಷಿಸಬೇಕು.
೭) ಸಾರ್ವಜನಿಕರಲ್ಲಿ ಸಾಕಷ್ಟು ಜಾಗೃತಿಯನ್ನುಂಟುಮಾಡಿ ಅವರಲ್ಲಿ ಸ್ವಾಭಿಮಾನ ಹುಟ್ಟುವಂತೆ ಮಾಡಬೇಕಾದುದು ನಾಡಿನ ವಿದ್ವಜ್ಜನರ ಕರ್ತವ್ಯವಾಗಿದೆ. ಕನ್ನಡನಾಡಿನ ಸಂಗೀತ ವಿದ್ವಾಂಸರಲ್ಲಿಯೇ “ಯಾವ ಸಂಘಟನೆಯೂ ಇಲ್ಲದಿರುವುದು ಅವರ ಪುರೋಭಿವೃದ್ಧಿಗೆ ಕಂಟಕವಾಗಿದೆ, ತಮ್ಮ ಹಿತ, ಆತ್ಮಗೌರವ, ವಿದ್ಯಾ ಮರ್ಯಾದೆಗಳನ್ನು ಕಾಪಾಡಿಕೊಳ್ಳುವು ದಕ್ಕಾದರೂ ಕನ್ನಡ ಸಂಗೀತ ವಿದ್ವಾಂಸರು ಒಂದುಗೂಡಬೇಕು. ತಮ್ಮ ತಮ್ಮ ಶಿಷ್ಯರ, ಭಕ್ತರ ಸಣ್ಣ ಪುಟ್ಟ ಗುಂಪು ಕಟ್ಟಿಕೊಂಡು, ಇತರ ವಿದ್ವಾಂಸರನ್ನು ನಿಂದೆ ಮಾಡಿಕೊಂಡು ಕಾಲತಳ್ಳುವ ಮನೋಭಾವವನ್ನು ಸಂಗೀತ<noinclude></noinclude>
p4hjm6zbopj6pu68rmkx5lamqhg7yp3
320053
319935
2026-05-15T09:42:51Z
Sharanya K H
7593
/* Not proofread */
320053
proofread-page
text/x-wiki
<noinclude><pagequality level="1" user="Sharanya K H" /></noinclude>________________
ಮುನ್ನುಡಿ
xiii ೨) ಕನ್ನಡ ನಾಡಿನ ಪ್ರತಿಯೊಂದು ಮುನಿಸಿಪಾಲಿಟಿಯೂ ಪ್ರತಿವಾರ ಸಾರ್ವಜನಿಕರಿಗಾಗಿ ಉಚಿತ ಕಛೇರಿಗಳನ್ನೇರ್ಪಡಿಸಿ, ಸಂಗೀತ ವಿದ್ವಾಂಸರಿಗೆ ಪ್ರೋತ್ಸಾಹ ಕೊಡಬೇಕು. ಗಾಯನ ಸಮಾಜದವರು, ವ್ಯಾಪಾರಿ ಸಂಸ್ಥೆಯವರು ಏರ್ಪಡಿಸುವ ಸಂಗೀತ ಕಛೇರಿಗಳ ಶುಲ್ಕ ತೆತ್ತು ಸಂಗೀತ ಕೇಳುವುದು ಶ್ರೀಮಂತರಿಗೆ ಮಾತ್ರ ಸಾಧ್ಯ. ಮಧ್ಯಮ ವರ್ಗದವರು, ಶ್ರಮಜೀವಿಗಳು ಈ ಸಂಸ್ಥೆಗಳು ವಿಧಾಯಕ ಮಾಡುವ ಶುಲ್ಕ ತೆರುವುದು ಸಾಧ್ಯವೇ ಇಲ್ಲ. ಅಂಥ ಜನ ಸಂಗೀತದಿಂದ ವಂಚಿತರಾಗಬೇಕೇ ?
೩) ರಾಮನವಮಿ ಉತ್ಸವಗಳು, ವಸ್ತುಪ್ರದರ್ಶನಗಳಲ್ಲಿ ಕನ್ನಡಿಗರ ಹಣ ಸೆಳೆದು ಹೊರಗಿನವರ ಬೊಕ್ಕಸ ತುಂಬುವ ವ್ಯಾಪಾರ ನಿಲ್ಲಿಸಬೇಕು. ಅಂಥ ಕ ಛೇ ರಿ ಗ ಳಿ ಗೆ ಸಾರ್ವಜನಿಕರು ಯಾವ ಪ್ರೊತ್ಸಾಹವನ್ನೂ ಕೊಡಬಾರದು. * ೪) ಊರಿನ ಜನ ಸ್ವಲ್ಪ ಸ್ವಾಭಿಮಾನ ಬೆಳಸಿಕೊಂಡು ಮದುವೆಯ ಸಮಾರಂಭಗಳಲ್ಲಿ, ಸತ್ಕಾರಕೂಟಗಳಲ್ಲಿ ನಡೆಯುವ ಕಛೇರಿಗಳ ಅವಕಾಶವನ್ನು ಸ್ಥಳೀಯ ವಿದ್ವಾಂಸರಿಗೆ ಕೊಡಬೇಕು. * ೫) ಕನ್ನಡನಾಡಿನ ಪತ್ರಿಕೆಗಳು ಈ ಪ್ರಶ್ನೆಯನ್ನೆತ್ತಿಕೊಂಡು ಸ್ಥಳೀಯ ವಿದ್ವಾಂಸರ ಹಕ್ಕು ಬಾಧ್ಯತೆಗೆ ಹೋರಾಡಬೇಕು.
೬) ಮೈಸೂರ ಅರಮನೆ ವ್ಯವಸ್ಥೆ ಮಾಡಿದ್ದಂತೆ ಸರ್ಕಾರ ಸ್ಥಳೀಯ ಸಂಗೀತ ವಿದ್ವಾಂಸರಿಗೆ, ಕಲಾವಿದರಿಗೆ ಗೌರವ ಮಾಶಾಸನ ಕೊಟ್ಟು ಸಂರಕ್ಷಿಸಬೇಕು.
೭) ಸಾರ್ವಜನಿಕರಲ್ಲಿ ಸಾಕಷ್ಟು ಜಾಗೃತಿಯನ್ನುಂಟುಮಾಡಿ ಅವರಲ್ಲಿ ಸ್ವಾಭಿಮಾನ ಹುಟ್ಟುವಂತೆ ಮಾಡಬೇಕಾದುದು ನಾಡಿನ ವಿದ್ವಜ್ಜನರ ಕರ್ತವ್ಯವಾಗಿದೆ. ಕನ್ನಡನಾಡಿನ ಸಂಗೀತ ವಿದ್ವಾಂಸರಲ್ಲಿಯೇ “ಯಾವ ಸಂಘಟನೆಯೂ ಇಲ್ಲದಿರುವುದು ಅವರ ಪುರೋಭಿವೃದ್ಧಿಗೆ ಕಂಟಕವಾಗಿದೆ, ತಮ್ಮ ಹಿತ, ಆತ್ಮಗೌರವ, ವಿದ್ಯಾ ಮರ್ಯಾದೆಗಳನ್ನು ಕಾಪಾಡಿಕೊಳ್ಳುವು ದಕ್ಕಾದರೂ ಕನ್ನಡ ಸಂಗೀತ ವಿದ್ವಾಂಸರು ಒಂದುಗೂಡಬೇಕು. ತಮ್ಮ ತಮ್ಮ ಶಿಷ್ಯರ, ಭಕ್ತರ ಸಣ್ಣ ಪುಟ್ಟ ಗುಂಪು ಕಟ್ಟಿಕೊಂಡು, ಇತರ ವಿದ್ವಾಂಸರನ್ನು ನಿಂದೆ ಮಾಡಿಕೊಂಡು ಕಾಲತಳ್ಳುವ ಮನೋಭಾವವನ್ನು ಸಂಗೀತ<noinclude></noinclude>
7lv0cj3q5630cyj1el757j97yudtncg
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೧೯
104
85440
319936
195927
2026-05-15T05:01:47Z
Sharanya K H
7593
/* Proofread */
319936
proofread-page
text/x-wiki
<noinclude><pagequality level="3" user="Sharanya K H" /></noinclude>________________
xiv
ಮುನ್ನುಡಿ ವಿದ್ವಾಂಸರು ಬದಲಾಯಿಸಿಕೊಳ್ಳಬೇಕು. ಸಂಗೀತ ವಿದ್ವಾಂಸರು ಜನತೆಯ ಮುಂದೆ ನಿಂತು ತಮ್ಮ ಆಶೋತ್ತರಗಳನ್ನು ವ್ಯಕ್ತಪಡಿಸಿ, ಅವರ ಸಹಕಾರ ದೊರಕಿಸಿಕೊಳ್ಳಬೇಕು.
ಕನ್ನಡನಾಡಿನ ಸಂಗೀತ ವಿದ್ವಾಂಸರು ಒಂದುಗೂಡಿ ಪ್ರಯತ್ನಿಸಿದರೆ ಮದರಾಸಿನ (ಮೂಸಿಕ್ ಅಕೆಡಮಿ'ಯಂಥ ಸಂಸ್ಥೆ ಸ್ಥಾಪಿಸುವುದು ಅಸಾಧ್ಯ ಎಂದು ನನಗನಿಸುವುದಿಲ್ಲ. ಇನ್ನಾದರೂ ಕನ್ನಡನಾಡಿನ ಸಂಗೀತ ವಿದ್ವಾಂಸರು ತಮ್ಮ ವಿಷವೂ ಹಬಿಟ್ಟು ಹೊರಬರದಿದ್ದರೆ ತಮಗೆ ತಾವು ಅಪಕಾರಮಾಡಿ ಕೊಳ್ಳುವುದರ ಜತೆಗೆ ಕರ್ನಾಟಕ ಸಂಗೀತಕಲೆಗೇ ಹೆಚ್ಚಿನ ಅನ್ಯಾಯ ಮಾಡಿದಂತಾಗುತ್ತದೆ,
೨, ಚಿತ್ರಕಲೆ : ಬಂಗಾಳ, ಲಕ್ಕೋ, ಮುಂಬಯಿ, ಮದರಾಸು ಚಿತ್ರಕಲೆಯಲ್ಲಿ ನೂತನ ಪ್ರಯೋಗಗಳನ್ನು ಮಾಡಿ ಹೊಸ ಸಂಪ್ರದಾಯಗಳನ್ನು ಹುಟ್ಟಿಹಾಕಿದಂತೆ ಮೈಸೂರು ಮಾಡಲಿಲ್ಲ. ಕನ್ನಡನಾಡಿನ ಶಿಲ್ಪ ಪರಂಪರೆ ಯನ್ನೂ (ಐಹೊಳೆ, ಪಟ್ಟದಕಲ್ಲು, ಬಾದಾಮಿ, ಹಂಪೆ, ಲೇಪಾಕ್ಷಿ, ಇಟಗಿ, ವಿಜಾಪುರ, ಮೂಡಬಿದಿರೆ, ಬೇಲೂರು, ಶ್ರವಣಬೆಳಗೊಳ) ಜನಪದ ಚಿತ್ರಕಲಾ ಪರಂಪರೆಯನ್ನೂ ಆಧಾರವಾಗಿಟ್ಟುಕೊಂಡು ಕರ್ನಾಟಕ ಸ್ವತಂತ್ರ ಚಿತ್ರಕಲಾ ಸಂ ಪ್ರ ದಾ ಯ ನ ನ್ನೇ ಆರಂಭಿಸಲು ಅವಕಾಶವಿದೆ. ಮೈಸೂರಿನ ಚಾಮರಾಜೇಂದ್ರ ಟೆಕ್ನಿಕಲ್ ರ್ಇಸ್ಫೂಟ್ ಜನ್ಮತಾಳಿ ಅನೇಕ ವರ್ಷಗಳಾ ದರೂ ಅದರಿಂದ ಗಣನೀಯವಾದ ಯಾವ ಸೇವೆಯೂ ಆಗದಿರುವುದು ವಿಷಾದಕರ. ಆ ಸಂಸ್ಥೆ ಇನ್ನೂ ಕಳೆದ ಶತಮಾನದ ನಿರ್ಜೀವ ಕಲೆಯನ್ನೇ ಅನುಕರಣಮಾಡುತ್ತಿದೆ. ಕನ್ನಡ ನಾಡಿನಲ್ಲಿ ಸ್ವತಂತ್ರ ಮಾರ್ಗಗಳನ್ನು ನಿರ್ದೆಶಿಸಿಕೊಂಡು ಪ್ರತಿಭಾಯುತ ಕೃತಿಗಳನ್ನು ಮಾಡುತ್ತಿರುವ ಶ್ರೀಗಳಾದ ಮಿಣಜಿಗಿ, ಪಿ. ಸುಬ್ಬರಾವ್, ಎಲವಟ್ಟಿ, ಎಸ್. ಆರ್. ಸ್ವಾಮಿ, ಕಮಡೋಳಿ ಮೊದಲಾದ ಕಲಾವಿದರ ನೆರವು ಪಡೆದು ಮೈಸೂರಿನಲ್ಲಿ ಒಂದು ಚಿತ್ರ ಕಲಾಕ್ಷೇತ್ರವನ್ನು ನಿರ್ಮಿಸಬಹುದು. ಅನುಕೂಲಸ್ಥರು ಬಜಾರಿನಲ್ಲಿ ಸಿಕ್ಕುವ ಅಗ್ಗದ ಜರ್ಮನ್ ಪ್ರಿಂಟುಗಳನ್ನು ಕೊಂಡು ತಮ್ಮ ಮನೆಯ ಅಂದ ಚೆಂದವನ್ನು ಕೆಡಿಸಿಕೊಳ್ಳುವುದರ ಬದಲು ಕನ್ನಡ ಚಿತ್ರಶಿಲ್ಪಿಗಳ ಕೃತಿಗಳನ್ನು ಕೊಳ್ಳುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಸ್ಥಳೀಯ ಚಿತ್ರ ಕಲಾವಿದರು<noinclude></noinclude>
871xepx4yc95npz78o2pzv8koergoax
320054
319936
2026-05-15T09:43:06Z
Sharanya K H
7593
/* Not proofread */
320054
proofread-page
text/x-wiki
<noinclude><pagequality level="1" user="Sharanya K H" /></noinclude>________________
xiv
ಮುನ್ನುಡಿ ವಿದ್ವಾಂಸರು ಬದಲಾಯಿಸಿಕೊಳ್ಳಬೇಕು. ಸಂಗೀತ ವಿದ್ವಾಂಸರು ಜನತೆಯ ಮುಂದೆ ನಿಂತು ತಮ್ಮ ಆಶೋತ್ತರಗಳನ್ನು ವ್ಯಕ್ತಪಡಿಸಿ, ಅವರ ಸಹಕಾರ ದೊರಕಿಸಿಕೊಳ್ಳಬೇಕು.
ಕನ್ನಡನಾಡಿನ ಸಂಗೀತ ವಿದ್ವಾಂಸರು ಒಂದುಗೂಡಿ ಪ್ರಯತ್ನಿಸಿದರೆ ಮದರಾಸಿನ (ಮೂಸಿಕ್ ಅಕೆಡಮಿ'ಯಂಥ ಸಂಸ್ಥೆ ಸ್ಥಾಪಿಸುವುದು ಅಸಾಧ್ಯ ಎಂದು ನನಗನಿಸುವುದಿಲ್ಲ. ಇನ್ನಾದರೂ ಕನ್ನಡನಾಡಿನ ಸಂಗೀತ ವಿದ್ವಾಂಸರು ತಮ್ಮ ವಿಷವೂ ಹಬಿಟ್ಟು ಹೊರಬರದಿದ್ದರೆ ತಮಗೆ ತಾವು ಅಪಕಾರಮಾಡಿ ಕೊಳ್ಳುವುದರ ಜತೆಗೆ ಕರ್ನಾಟಕ ಸಂಗೀತಕಲೆಗೇ ಹೆಚ್ಚಿನ ಅನ್ಯಾಯ ಮಾಡಿದಂತಾಗುತ್ತದೆ,
೨, ಚಿತ್ರಕಲೆ : ಬಂಗಾಳ, ಲಕ್ಕೋ, ಮುಂಬಯಿ, ಮದರಾಸು ಚಿತ್ರಕಲೆಯಲ್ಲಿ ನೂತನ ಪ್ರಯೋಗಗಳನ್ನು ಮಾಡಿ ಹೊಸ ಸಂಪ್ರದಾಯಗಳನ್ನು ಹುಟ್ಟಿಹಾಕಿದಂತೆ ಮೈಸೂರು ಮಾಡಲಿಲ್ಲ. ಕನ್ನಡನಾಡಿನ ಶಿಲ್ಪ ಪರಂಪರೆ ಯನ್ನೂ (ಐಹೊಳೆ, ಪಟ್ಟದಕಲ್ಲು, ಬಾದಾಮಿ, ಹಂಪೆ, ಲೇಪಾಕ್ಷಿ, ಇಟಗಿ, ವಿಜಾಪುರ, ಮೂಡಬಿದಿರೆ, ಬೇಲೂರು, ಶ್ರವಣಬೆಳಗೊಳ) ಜನಪದ ಚಿತ್ರಕಲಾ ಪರಂಪರೆಯನ್ನೂ ಆಧಾರವಾಗಿಟ್ಟುಕೊಂಡು ಕರ್ನಾಟಕ ಸ್ವತಂತ್ರ ಚಿತ್ರಕಲಾ ಸಂ ಪ್ರ ದಾ ಯ ನ ನ್ನೇ ಆರಂಭಿಸಲು ಅವಕಾಶವಿದೆ. ಮೈಸೂರಿನ ಚಾಮರಾಜೇಂದ್ರ ಟೆಕ್ನಿಕಲ್ ರ್ಇಸ್ಫೂಟ್ ಜನ್ಮತಾಳಿ ಅನೇಕ ವರ್ಷಗಳಾ ದರೂ ಅದರಿಂದ ಗಣನೀಯವಾದ ಯಾವ ಸೇವೆಯೂ ಆಗದಿರುವುದು ವಿಷಾದಕರ. ಆ ಸಂಸ್ಥೆ ಇನ್ನೂ ಕಳೆದ ಶತಮಾನದ ನಿರ್ಜೀವ ಕಲೆಯನ್ನೇ ಅನುಕರಣಮಾಡುತ್ತಿದೆ. ಕನ್ನಡ ನಾಡಿನಲ್ಲಿ ಸ್ವತಂತ್ರ ಮಾರ್ಗಗಳನ್ನು ನಿರ್ದೆಶಿಸಿಕೊಂಡು ಪ್ರತಿಭಾಯುತ ಕೃತಿಗಳನ್ನು ಮಾಡುತ್ತಿರುವ ಶ್ರೀಗಳಾದ ಮಿಣಜಿಗಿ, ಪಿ. ಸುಬ್ಬರಾವ್, ಎಲವಟ್ಟಿ, ಎಸ್. ಆರ್. ಸ್ವಾಮಿ, ಕಮಡೋಳಿ ಮೊದಲಾದ ಕಲಾವಿದರ ನೆರವು ಪಡೆದು ಮೈಸೂರಿನಲ್ಲಿ ಒಂದು ಚಿತ್ರ ಕಲಾಕ್ಷೇತ್ರವನ್ನು ನಿರ್ಮಿಸಬಹುದು. ಅನುಕೂಲಸ್ಥರು ಬಜಾರಿನಲ್ಲಿ ಸಿಕ್ಕುವ ಅಗ್ಗದ ಜರ್ಮನ್ ಪ್ರಿಂಟುಗಳನ್ನು ಕೊಂಡು ತಮ್ಮ ಮನೆಯ ಅಂದ ಚೆಂದವನ್ನು ಕೆಡಿಸಿಕೊಳ್ಳುವುದರ ಬದಲು ಕನ್ನಡ ಚಿತ್ರಶಿಲ್ಪಿಗಳ ಕೃತಿಗಳನ್ನು ಕೊಳ್ಳುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಸ್ಥಳೀಯ ಚಿತ್ರ ಕಲಾವಿದರು<noinclude></noinclude>
s0xt9nw1xeny3cv05xj9vn9tox4551a
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೦
104
85441
319938
195928
2026-05-15T05:02:00Z
Sharanya K H
7593
/* ಪರಿಶೀಲಿಸಲಾಗಿಲ್ಲ */
319938
proofread-page
text/x-wiki
<noinclude><pagequality level="1" user="Sharanya K H" /></noinclude>________________
XV
ಮುನ್ನುಡಿ ರಚಿಸುವ ಉತ್ತಮೋತ್ತಮ ಕೃತಿಗಳನ್ನು ಸರ್ಕಾರ ಕೊಂಡು ಮ್ಯೂಸಿಯಂನಲ್ಲಿ ಪ್ರದರ್ಶಿಸಬೇಕು. ಶ್ರೇಷ್ಠ ಕಲಾಕೃತಿ ವ್ಯಕ್ತಿಯ ಸಂಪತ್ತಾಗಬಾರದು, ರಾಷ್ಟದ ಸಂಪತ್ತಾಗಬೇಕು.
ಕನ್ನಡ ನಾಡಿನಲ್ಲಿ ಚಿತ್ರಕಲಾಭಿರುಚಿ ಬೆಳೆಸಲು ಶ್ರೀ ಎ. ರ್ಎ. ಸುಬ್ಬರಾಯರು ಮಾಡಿರುವ ನಿಷ್ಕಾಮಸೇವೆ ಚಿರಸ್ಮರಣೀಯವಾದುದು. ೧೯೧೯ ಇಸವಿಯಲ್ಲಿ ಶ್ರೀ ಸುಬ್ಬರಾಯರು ಕಲಾಮಂದಿರ' ಸ್ಥಾಪಿಸಿದರು. ಕಲಾಮಂದಿರದ ಮುಖೇನ ನೂರಾರು ವಿದ್ಯಾರ್ಥಿ ವಿದ್ಯಾರ್ಥಿನಿಯವರಿಗೆ ಕಲೆಯ ಪಾಠ ಹೇಳಿದರು. ಅಲ್ಲಿಂದ ಶಿಕ್ಷಣ ಪಡೆದು ಹೊರಬಿದ್ದ ಕೆಲವು ವಿದ್ಯಾರ್ಥಿಗಳು ಇಂದು ಭಾರ ತಾ ದ್ಯಂತ ಖ್ಯಾತಿಗಳಿಸಿಕೊಂಡಿದ್ದಾರೆ. ಶ್ರೀ ಸುಬ್ಬರಾಯರು ಅನೇಕ ಲಲಿತಕಲಾ ಪ್ರದರ್ಶನಗಳನ್ನೇರ್ಪಡಿಸಿ ಜನತೆಗೂ ಲಲಿತಕಲೆಗೂ ನಿಕಟ ಸಂಪರ್ಕ ಬೆಳೆಯುವಂತೆ ಮಾಡಿದರು. ೩೩ ವರ್ಷಕಾಲ ದುಡಿದ ಮೇಲೂ ಸುಬ್ಬರಾಯರು ತಮ್ಮ 'ಕಲಾಮಂದಿರ'ವನ್ನು ಸಾಲಸೋಲ ಮಾಡಿ ನಡೆಸುತ್ತಿದ್ದಾರೆಂದರೆ ನಮ್ಮ ಅಭಿಮಾನಶೂನ್ಯತೆಗೆ ಹೆಚ್ಚಿನ ನಿದರ್ಶನ ಬೇಕೇ ?
೩, ನಾಟಕ: ನಾಟಕಶಿರೋಮಣಿ ಎ. ವಿ. ವರದಾಚಾರ್ಯರ “ಮಹಾಯುಗ' ಮುಗಿದ ಮೇಲೆ, ನಾಟಕ ಕಲೆಯ ಪುನರುದ್ಧಾರ ಮಾಡಲು ಕೀರ್ತಿಶೇಷ ಮಹಮ್ಮದ್ ಪೀರ್ ಸಾಹೇಬರವರು ಪ್ರಯತ್ನಿಸಿದರು. ನಾಟಕರತ್ನ ಜಿ. ಎಚ್. ವೀರಣ್ಣನವರೂ, ಶ್ರೀ ಕೆ. ಹಿರಣ್ಣಯ್ಯನವರೂ 'ಹಾಸ್ಯರಸ ಪ್ರಧಾನ' ರಂಗಭೂಮಿಯ ಬೆಳವಳಿಗೆಗೆ ಹೆಚ್ಚು ಲಕ್ಷ ಕೊಟ್ಟರು. ಉತ್ತರ ಕರ್ನಾಟಕದಲ್ಲಿ ಶ್ರೀ ಗರುಡ ಸದಾಶಿವರಾಯರು, ಶ್ರೀ ವಾಮನರಾವ್ ಮಾಸ್ಕರ್ ಅವರು, ಶ್ರೀ ಹಂ ದಿ ಗ ನೂರ ಸಿದ್ದರಾಮಪ್ಪನವರು, ಶ್ರೀ ಬಸವರಾಜ ಮನ್ಸೂರರೂ ಕನ್ನಡ ರಂಗಭೂಮಿಯ ಹಿರಿಮೆಯನ್ನು ಕಾಪಾಡಿಕೊಂಡು ಬಂದರು. ದಕ್ಷಿಣ ಕನ್ನಡ ಜಿಲ್ಲೆಯ ಶ್ರೀ ರಂಗನಾಥ ಭಟ್ಟರೂ, ಶ್ರೀ ಹುಲಿಮನೆ ಸೀತಾರಾಮಶಾಸ್ತ್ರಿಗಳೂ ಕನ್ನಡ ರಂಗಭೂಮಿಯ ವ್ಯಾಪ್ತಿಯನ್ನು ವಿಸ್ತರಿಸಿದರು. ಇಂದು ಕನ್ನಡ ರಂಗಭೂಮಿ ರಾಹುಗ್ರಸ್ತ ವಾಗಿದೆ. ಮೈಸೂರಿನಲ್ಲಿ ಮೂರು ನಾಲ್ಕು ಕಂಪನಿಗಳೂ, ಉತ್ತರ ಕರ್ನಾಟಕದಲ್ಲಿ ಎರಡು ಮೂರು ಕಂಪನಿಗಳೂ, ಕುಂಟುತ್ತ, ಎಡವುತ್ತ ನಡೆದಿವೆ. ಬಳ್ಳಾರಿ<noinclude></noinclude>
r22knnb6cm95rz4qyrp5a4gr39kcr08
319939
319938
2026-05-15T05:02:11Z
Sharanya K H
7593
/* Proofread */
319939
proofread-page
text/x-wiki
<noinclude><pagequality level="3" user="Sharanya K H" /></noinclude>________________
XV
ಮುನ್ನುಡಿ ರಚಿಸುವ ಉತ್ತಮೋತ್ತಮ ಕೃತಿಗಳನ್ನು ಸರ್ಕಾರ ಕೊಂಡು ಮ್ಯೂಸಿಯಂನಲ್ಲಿ ಪ್ರದರ್ಶಿಸಬೇಕು. ಶ್ರೇಷ್ಠ ಕಲಾಕೃತಿ ವ್ಯಕ್ತಿಯ ಸಂಪತ್ತಾಗಬಾರದು, ರಾಷ್ಟದ ಸಂಪತ್ತಾಗಬೇಕು.
ಕನ್ನಡ ನಾಡಿನಲ್ಲಿ ಚಿತ್ರಕಲಾಭಿರುಚಿ ಬೆಳೆಸಲು ಶ್ರೀ ಎ. ರ್ಎ. ಸುಬ್ಬರಾಯರು ಮಾಡಿರುವ ನಿಷ್ಕಾಮಸೇವೆ ಚಿರಸ್ಮರಣೀಯವಾದುದು. ೧೯೧೯ ಇಸವಿಯಲ್ಲಿ ಶ್ರೀ ಸುಬ್ಬರಾಯರು ಕಲಾಮಂದಿರ' ಸ್ಥಾಪಿಸಿದರು. ಕಲಾಮಂದಿರದ ಮುಖೇನ ನೂರಾರು ವಿದ್ಯಾರ್ಥಿ ವಿದ್ಯಾರ್ಥಿನಿಯವರಿಗೆ ಕಲೆಯ ಪಾಠ ಹೇಳಿದರು. ಅಲ್ಲಿಂದ ಶಿಕ್ಷಣ ಪಡೆದು ಹೊರಬಿದ್ದ ಕೆಲವು ವಿದ್ಯಾರ್ಥಿಗಳು ಇಂದು ಭಾರ ತಾ ದ್ಯಂತ ಖ್ಯಾತಿಗಳಿಸಿಕೊಂಡಿದ್ದಾರೆ. ಶ್ರೀ ಸುಬ್ಬರಾಯರು ಅನೇಕ ಲಲಿತಕಲಾ ಪ್ರದರ್ಶನಗಳನ್ನೇರ್ಪಡಿಸಿ ಜನತೆಗೂ ಲಲಿತಕಲೆಗೂ ನಿಕಟ ಸಂಪರ್ಕ ಬೆಳೆಯುವಂತೆ ಮಾಡಿದರು. ೩೩ ವರ್ಷಕಾಲ ದುಡಿದ ಮೇಲೂ ಸುಬ್ಬರಾಯರು ತಮ್ಮ 'ಕಲಾಮಂದಿರ'ವನ್ನು ಸಾಲಸೋಲ ಮಾಡಿ ನಡೆಸುತ್ತಿದ್ದಾರೆಂದರೆ ನಮ್ಮ ಅಭಿಮಾನಶೂನ್ಯತೆಗೆ ಹೆಚ್ಚಿನ ನಿದರ್ಶನ ಬೇಕೇ ?
೩, ನಾಟಕ: ನಾಟಕಶಿರೋಮಣಿ ಎ. ವಿ. ವರದಾಚಾರ್ಯರ “ಮಹಾಯುಗ' ಮುಗಿದ ಮೇಲೆ, ನಾಟಕ ಕಲೆಯ ಪುನರುದ್ಧಾರ ಮಾಡಲು ಕೀರ್ತಿಶೇಷ ಮಹಮ್ಮದ್ ಪೀರ್ ಸಾಹೇಬರವರು ಪ್ರಯತ್ನಿಸಿದರು. ನಾಟಕರತ್ನ ಜಿ. ಎಚ್. ವೀರಣ್ಣನವರೂ, ಶ್ರೀ ಕೆ. ಹಿರಣ್ಣಯ್ಯನವರೂ 'ಹಾಸ್ಯರಸ ಪ್ರಧಾನ' ರಂಗಭೂಮಿಯ ಬೆಳವಳಿಗೆಗೆ ಹೆಚ್ಚು ಲಕ್ಷ ಕೊಟ್ಟರು. ಉತ್ತರ ಕರ್ನಾಟಕದಲ್ಲಿ ಶ್ರೀ ಗರುಡ ಸದಾಶಿವರಾಯರು, ಶ್ರೀ ವಾಮನರಾವ್ ಮಾಸ್ಕರ್ ಅವರು, ಶ್ರೀ ಹಂ ದಿ ಗ ನೂರ ಸಿದ್ದರಾಮಪ್ಪನವರು, ಶ್ರೀ ಬಸವರಾಜ ಮನ್ಸೂರರೂ ಕನ್ನಡ ರಂಗಭೂಮಿಯ ಹಿರಿಮೆಯನ್ನು ಕಾಪಾಡಿಕೊಂಡು ಬಂದರು. ದಕ್ಷಿಣ ಕನ್ನಡ ಜಿಲ್ಲೆಯ ಶ್ರೀ ರಂಗನಾಥ ಭಟ್ಟರೂ, ಶ್ರೀ ಹುಲಿಮನೆ ಸೀತಾರಾಮಶಾಸ್ತ್ರಿಗಳೂ ಕನ್ನಡ ರಂಗಭೂಮಿಯ ವ್ಯಾಪ್ತಿಯನ್ನು ವಿಸ್ತರಿಸಿದರು. ಇಂದು ಕನ್ನಡ ರಂಗಭೂಮಿ ರಾಹುಗ್ರಸ್ತ ವಾಗಿದೆ. ಮೈಸೂರಿನಲ್ಲಿ ಮೂರು ನಾಲ್ಕು ಕಂಪನಿಗಳೂ, ಉತ್ತರ ಕರ್ನಾಟಕದಲ್ಲಿ ಎರಡು ಮೂರು ಕಂಪನಿಗಳೂ, ಕುಂಟುತ್ತ, ಎಡವುತ್ತ ನಡೆದಿವೆ. ಬಳ್ಳಾರಿ<noinclude></noinclude>
gtaervhuj6loif785wadw2gx2l37gef
320055
319939
2026-05-15T09:43:21Z
Sharanya K H
7593
/* Not proofread */
320055
proofread-page
text/x-wiki
<noinclude><pagequality level="1" user="Sharanya K H" /></noinclude>________________
XV
ಮುನ್ನುಡಿ ರಚಿಸುವ ಉತ್ತಮೋತ್ತಮ ಕೃತಿಗಳನ್ನು ಸರ್ಕಾರ ಕೊಂಡು ಮ್ಯೂಸಿಯಂನಲ್ಲಿ ಪ್ರದರ್ಶಿಸಬೇಕು. ಶ್ರೇಷ್ಠ ಕಲಾಕೃತಿ ವ್ಯಕ್ತಿಯ ಸಂಪತ್ತಾಗಬಾರದು, ರಾಷ್ಟದ ಸಂಪತ್ತಾಗಬೇಕು.
ಕನ್ನಡ ನಾಡಿನಲ್ಲಿ ಚಿತ್ರಕಲಾಭಿರುಚಿ ಬೆಳೆಸಲು ಶ್ರೀ ಎ. ರ್ಎ. ಸುಬ್ಬರಾಯರು ಮಾಡಿರುವ ನಿಷ್ಕಾಮಸೇವೆ ಚಿರಸ್ಮರಣೀಯವಾದುದು. ೧೯೧೯ ಇಸವಿಯಲ್ಲಿ ಶ್ರೀ ಸುಬ್ಬರಾಯರು ಕಲಾಮಂದಿರ' ಸ್ಥಾಪಿಸಿದರು. ಕಲಾಮಂದಿರದ ಮುಖೇನ ನೂರಾರು ವಿದ್ಯಾರ್ಥಿ ವಿದ್ಯಾರ್ಥಿನಿಯವರಿಗೆ ಕಲೆಯ ಪಾಠ ಹೇಳಿದರು. ಅಲ್ಲಿಂದ ಶಿಕ್ಷಣ ಪಡೆದು ಹೊರಬಿದ್ದ ಕೆಲವು ವಿದ್ಯಾರ್ಥಿಗಳು ಇಂದು ಭಾರ ತಾ ದ್ಯಂತ ಖ್ಯಾತಿಗಳಿಸಿಕೊಂಡಿದ್ದಾರೆ. ಶ್ರೀ ಸುಬ್ಬರಾಯರು ಅನೇಕ ಲಲಿತಕಲಾ ಪ್ರದರ್ಶನಗಳನ್ನೇರ್ಪಡಿಸಿ ಜನತೆಗೂ ಲಲಿತಕಲೆಗೂ ನಿಕಟ ಸಂಪರ್ಕ ಬೆಳೆಯುವಂತೆ ಮಾಡಿದರು. ೩೩ ವರ್ಷಕಾಲ ದುಡಿದ ಮೇಲೂ ಸುಬ್ಬರಾಯರು ತಮ್ಮ 'ಕಲಾಮಂದಿರ'ವನ್ನು ಸಾಲಸೋಲ ಮಾಡಿ ನಡೆಸುತ್ತಿದ್ದಾರೆಂದರೆ ನಮ್ಮ ಅಭಿಮಾನಶೂನ್ಯತೆಗೆ ಹೆಚ್ಚಿನ ನಿದರ್ಶನ ಬೇಕೇ ?
೩, ನಾಟಕ: ನಾಟಕಶಿರೋಮಣಿ ಎ. ವಿ. ವರದಾಚಾರ್ಯರ “ಮಹಾಯುಗ' ಮುಗಿದ ಮೇಲೆ, ನಾಟಕ ಕಲೆಯ ಪುನರುದ್ಧಾರ ಮಾಡಲು ಕೀರ್ತಿಶೇಷ ಮಹಮ್ಮದ್ ಪೀರ್ ಸಾಹೇಬರವರು ಪ್ರಯತ್ನಿಸಿದರು. ನಾಟಕರತ್ನ ಜಿ. ಎಚ್. ವೀರಣ್ಣನವರೂ, ಶ್ರೀ ಕೆ. ಹಿರಣ್ಣಯ್ಯನವರೂ 'ಹಾಸ್ಯರಸ ಪ್ರಧಾನ' ರಂಗಭೂಮಿಯ ಬೆಳವಳಿಗೆಗೆ ಹೆಚ್ಚು ಲಕ್ಷ ಕೊಟ್ಟರು. ಉತ್ತರ ಕರ್ನಾಟಕದಲ್ಲಿ ಶ್ರೀ ಗರುಡ ಸದಾಶಿವರಾಯರು, ಶ್ರೀ ವಾಮನರಾವ್ ಮಾಸ್ಕರ್ ಅವರು, ಶ್ರೀ ಹಂ ದಿ ಗ ನೂರ ಸಿದ್ದರಾಮಪ್ಪನವರು, ಶ್ರೀ ಬಸವರಾಜ ಮನ್ಸೂರರೂ ಕನ್ನಡ ರಂಗಭೂಮಿಯ ಹಿರಿಮೆಯನ್ನು ಕಾಪಾಡಿಕೊಂಡು ಬಂದರು. ದಕ್ಷಿಣ ಕನ್ನಡ ಜಿಲ್ಲೆಯ ಶ್ರೀ ರಂಗನಾಥ ಭಟ್ಟರೂ, ಶ್ರೀ ಹುಲಿಮನೆ ಸೀತಾರಾಮಶಾಸ್ತ್ರಿಗಳೂ ಕನ್ನಡ ರಂಗಭೂಮಿಯ ವ್ಯಾಪ್ತಿಯನ್ನು ವಿಸ್ತರಿಸಿದರು. ಇಂದು ಕನ್ನಡ ರಂಗಭೂಮಿ ರಾಹುಗ್ರಸ್ತ ವಾಗಿದೆ. ಮೈಸೂರಿನಲ್ಲಿ ಮೂರು ನಾಲ್ಕು ಕಂಪನಿಗಳೂ, ಉತ್ತರ ಕರ್ನಾಟಕದಲ್ಲಿ ಎರಡು ಮೂರು ಕಂಪನಿಗಳೂ, ಕುಂಟುತ್ತ, ಎಡವುತ್ತ ನಡೆದಿವೆ. ಬಳ್ಳಾರಿ<noinclude></noinclude>
r22knnb6cm95rz4qyrp5a4gr39kcr08
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೧
104
85442
319941
195929
2026-05-15T05:02:25Z
Sharanya K H
7593
/* Proofread */
319941
proofread-page
text/x-wiki
<noinclude><pagequality level="3" user="Sharanya K H" /></noinclude>________________
Xvi
ಮುನ್ನುಡಿ
ಜಿಲ್ಲೆಯಲ್ಲಿ ನಾಟಕವನ್ನು ಜೀವಂತವಾಗಿ ಉಳಿಸಲು ಶ್ರೀ ಜೋಳದರಾಶಿ ದೊಡ್ಡಣ್ಣ ಗೌಡರು ವಿಶ್ವ ಪ್ರಯತ್ನ ಮಾಡುತ್ತಿದ್ದಾರೆ. ನಾಟಕದ ದುರ್ದೆಶೆಗೆ ಜನತೆಯ ಅಭಿರುಚಿಯಲ್ಲಾದ ಮಾರ್ಪಾಟು ಕಾರಣವಾದಂತೆ ಬಂಡವಾಳಶಾಹಿ ಕಲೆಯಾದ ಸಿನೇಮಾದ ಪ್ರಭಾವವೂ ಕಾರಣವಾಯಿತು. ನಾಟಕ ಪ್ರದರ್ಶನಕ್ಕೆ ಥಿಯೇಟರುಗಳಿಲ್ಲ. ಇದ್ದ ನಾಟಕಶಾಲೆಗಳೆಲ್ಲಾ ಸಿನೇಮಾ ಮಂದಿರಗಳಾದವು. ನಾಟಕ ಕಲೆಯನ್ನು ಪುನರುಜ್ಜಿವನಗೊಳಿಸಿ ಅದನ್ನು ಜನತೆಯ ವಿಹಾರ, ವಿಕಾಸಕ್ಕೆ ಉಪಯೋಗಿಸಿಕೊಳ್ಳ ಬೇಕಾದ ಉತ್ತರವಾದಿತನ ಸ್ಥಳೀಯ ಸಂಸ್ಥೆಗಳ ಮೇಲಿದೆ. (Local Self-Govt. Institutions) ಪ್ರತಿಯೊಂದು ಊರಿನಲ್ಲಿಯೂ ಒಂದು ಮುನಿಸಿಪಲ್ನಾಟಕ ಶಾಲೆ' ಇರಬೇಕಾದುದಗತ್ಯ, ರಾಷ್ಟ್ರೀಯ ರಂಗಭೂಮಿಯ (National Theatre) ಸ್ಥಾಪನೆಗೆ ಸರ್ಕಾರ ಮನಸ್ಸು ಕೊಡಬೇಕಾದುದಲ್ಲದೆ ನಾಟಕ ಕಲೆ ಮತ್ತು ಅದಕ್ಕೆ ಸಂಬಂಧಿಸಿದ ಕಲೆಗಳ ಶಿಕ್ಷಣಕ್ಕೆ ಒಂದು ಶಿಕ್ಷಣಾಲಯವನ್ನೂ * ಸ್ಥಾಪಿಸಬೇಕು. ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ವಿದ್ಯಾವರ್ಧಕ ಸಂಘ ಮೊದಲಾದ ಸಂಸ್ಥೆಗಳು ನಾಟಕ ಸಾಹಿತ್ಯ ಬೆಳೆಯುವುದರ ಕಡೆಗೆ ಲಕ್ಷ ಕೊಡಬೇಕು.* " ೪, ನೃತ್ಯಕಲೆ : ಈಗ ಸುಮಾರು ಹತ್ತು ವರ್ಷಗಳಿಂದ ನೃತ್ಯ ಕಲೆ ವಿಶೇಷ ಜನಪ್ರಿಯವಾಗಿದೆ. ಉದಯಶಂಕರ್, ಮೇನಕಾ, ರುಕ್ಕಿಣಿ, ರಾಮಗೋಪಾಲ್ ಇವರ ಪ್ರದರ್ಶನಗಳೇ ಇದಕ್ಕೆ ಕಾರಣ. ಸೋಹನ್ ಲಾಲರು ಬೆಂಗಳೂರಿನಲ್ಲಿ ಒಂದು ನೃತ್ಯ ಕಲಾಶಾಲೆ ಸ್ಥಾಪಿಸಿದ ಮೇಲೆ ನೃತ್ಯಕಲೆಗೆ ಹೆಚ್ಚಿನ ಇಂಬು ದೊರಕಿತು. ಮೈಸೂರಿನಲ್ಲಿ ನಾಗಭೂಷಣಂ ಕೆಲವು ಕಾಲ ಒಂದು ಶಾಲೆ ನಡೆಸಿದರು. ಬೆಂಗಳೂರಿನಲ್ಲಿ ಕೌಶಿಕ ಮತ್ತು ಮಾಯಾದೇವಿ ಶಾಲೆಗಳನ್ನು ನಡೆಸುತ್ತಿದ್ದಾರೆ. ನೃತ್ಯ ಶಿಕ್ಷಣವೂ ಒಂದು ಕ್ರಮಕ್ಕೆ ಬಂದಿಲ್ಲ. ನೃತ್ಯ ಶಾಲೆಗಳಿಗೆ ದೊರೆಯುತ್ತಿರುವ ಪ್ರೋತ್ಸಾಹವೂ
+ ಈ ವಿಷಯವನ್ನು ನಾನು ಚಿತ್ರ-ವಿಚಿತ್ರ' ಕಾದಂಬರಿಯ ಮುನ್ನುಡಿಯಲ್ಲಿ ಚರ್ಚಿಸಿದ್ದೇನೆ.
* ಈ ವಿಷಯವನ್ನು ನಾನು ಕನ್ನಡ ದಾರಿ' (ಪುಟ ೧೩೦) ಗ್ರಂಥದಲ್ಲಿ ಪ್ರಸ್ತಾಪಿಸಿದ್ದೇನೆ.<noinclude></noinclude>
kfdym12lqnt15wqtdgp8mfv8ibekrjo
320057
319941
2026-05-15T09:43:34Z
Sharanya K H
7593
/* Not proofread */
320057
proofread-page
text/x-wiki
<noinclude><pagequality level="1" user="Sharanya K H" /></noinclude>________________
Xvi
ಮುನ್ನುಡಿ
ಜಿಲ್ಲೆಯಲ್ಲಿ ನಾಟಕವನ್ನು ಜೀವಂತವಾಗಿ ಉಳಿಸಲು ಶ್ರೀ ಜೋಳದರಾಶಿ ದೊಡ್ಡಣ್ಣ ಗೌಡರು ವಿಶ್ವ ಪ್ರಯತ್ನ ಮಾಡುತ್ತಿದ್ದಾರೆ. ನಾಟಕದ ದುರ್ದೆಶೆಗೆ ಜನತೆಯ ಅಭಿರುಚಿಯಲ್ಲಾದ ಮಾರ್ಪಾಟು ಕಾರಣವಾದಂತೆ ಬಂಡವಾಳಶಾಹಿ ಕಲೆಯಾದ ಸಿನೇಮಾದ ಪ್ರಭಾವವೂ ಕಾರಣವಾಯಿತು. ನಾಟಕ ಪ್ರದರ್ಶನಕ್ಕೆ ಥಿಯೇಟರುಗಳಿಲ್ಲ. ಇದ್ದ ನಾಟಕಶಾಲೆಗಳೆಲ್ಲಾ ಸಿನೇಮಾ ಮಂದಿರಗಳಾದವು. ನಾಟಕ ಕಲೆಯನ್ನು ಪುನರುಜ್ಜಿವನಗೊಳಿಸಿ ಅದನ್ನು ಜನತೆಯ ವಿಹಾರ, ವಿಕಾಸಕ್ಕೆ ಉಪಯೋಗಿಸಿಕೊಳ್ಳ ಬೇಕಾದ ಉತ್ತರವಾದಿತನ ಸ್ಥಳೀಯ ಸಂಸ್ಥೆಗಳ ಮೇಲಿದೆ. (Local Self-Govt. Institutions) ಪ್ರತಿಯೊಂದು ಊರಿನಲ್ಲಿಯೂ ಒಂದು ಮುನಿಸಿಪಲ್ನಾಟಕ ಶಾಲೆ' ಇರಬೇಕಾದುದಗತ್ಯ, ರಾಷ್ಟ್ರೀಯ ರಂಗಭೂಮಿಯ (National Theatre) ಸ್ಥಾಪನೆಗೆ ಸರ್ಕಾರ ಮನಸ್ಸು ಕೊಡಬೇಕಾದುದಲ್ಲದೆ ನಾಟಕ ಕಲೆ ಮತ್ತು ಅದಕ್ಕೆ ಸಂಬಂಧಿಸಿದ ಕಲೆಗಳ ಶಿಕ್ಷಣಕ್ಕೆ ಒಂದು ಶಿಕ್ಷಣಾಲಯವನ್ನೂ * ಸ್ಥಾಪಿಸಬೇಕು. ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ವಿದ್ಯಾವರ್ಧಕ ಸಂಘ ಮೊದಲಾದ ಸಂಸ್ಥೆಗಳು ನಾಟಕ ಸಾಹಿತ್ಯ ಬೆಳೆಯುವುದರ ಕಡೆಗೆ ಲಕ್ಷ ಕೊಡಬೇಕು.* " ೪, ನೃತ್ಯಕಲೆ : ಈಗ ಸುಮಾರು ಹತ್ತು ವರ್ಷಗಳಿಂದ ನೃತ್ಯ ಕಲೆ ವಿಶೇಷ ಜನಪ್ರಿಯವಾಗಿದೆ. ಉದಯಶಂಕರ್, ಮೇನಕಾ, ರುಕ್ಕಿಣಿ, ರಾಮಗೋಪಾಲ್ ಇವರ ಪ್ರದರ್ಶನಗಳೇ ಇದಕ್ಕೆ ಕಾರಣ. ಸೋಹನ್ ಲಾಲರು ಬೆಂಗಳೂರಿನಲ್ಲಿ ಒಂದು ನೃತ್ಯ ಕಲಾಶಾಲೆ ಸ್ಥಾಪಿಸಿದ ಮೇಲೆ ನೃತ್ಯಕಲೆಗೆ ಹೆಚ್ಚಿನ ಇಂಬು ದೊರಕಿತು. ಮೈಸೂರಿನಲ್ಲಿ ನಾಗಭೂಷಣಂ ಕೆಲವು ಕಾಲ ಒಂದು ಶಾಲೆ ನಡೆಸಿದರು. ಬೆಂಗಳೂರಿನಲ್ಲಿ ಕೌಶಿಕ ಮತ್ತು ಮಾಯಾದೇವಿ ಶಾಲೆಗಳನ್ನು ನಡೆಸುತ್ತಿದ್ದಾರೆ. ನೃತ್ಯ ಶಿಕ್ಷಣವೂ ಒಂದು ಕ್ರಮಕ್ಕೆ ಬಂದಿಲ್ಲ. ನೃತ್ಯ ಶಾಲೆಗಳಿಗೆ ದೊರೆಯುತ್ತಿರುವ ಪ್ರೋತ್ಸಾಹವೂ
+ ಈ ವಿಷಯವನ್ನು ನಾನು ಚಿತ್ರ-ವಿಚಿತ್ರ' ಕಾದಂಬರಿಯ ಮುನ್ನುಡಿಯಲ್ಲಿ ಚರ್ಚಿಸಿದ್ದೇನೆ.
* ಈ ವಿಷಯವನ್ನು ನಾನು ಕನ್ನಡ ದಾರಿ' (ಪುಟ ೧೩೦) ಗ್ರಂಥದಲ್ಲಿ ಪ್ರಸ್ತಾಪಿಸಿದ್ದೇನೆ.<noinclude></noinclude>
1h64siaccbjqejr8mrxyuqqvk1q7g47
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೨
104
85443
319942
195930
2026-05-15T05:02:42Z
Sharanya K H
7593
/* Proofread */
319942
proofread-page
text/x-wiki
<noinclude><pagequality level="3" user="Sharanya K H" /></noinclude>________________
ಮುನ್ನುಡಿ
xvji
UP
ಅಷ್ಟೇನೂ ಆಶಾದಾಯಕವಾಗಿಲ್ಲ. ಮೈಸೂರಿನ ಜಟ್ಟಿ ತಾಯಮ್ಮನವರು, ಬೆಂಗಳೂರು ವರಾಲು ಅವರು, ಕುದೂರು ಚಂದ್ರಮ್ಮನವರು ಸ್ವತಂತ್ರ ಮಾರ್ಗಗಳನ್ನೇ ನಿರ್ದೆಶಿಸಿ ಮೈಸೂರಿನ ಒಂದು ನೃತ್ಯ ಕಲಾ ಸಂಪ್ರದಾಯವನ್ನೆ ಬೆಳಸಿದರು. ಜಟ್ಟಿ ತಾಯಮ್ಮನವರ ಶಿಷ್ಯರಾದ ಎಸ್.ಎನ್. ಸ್ವಾಮಿಯವರು ಆ ಸಂಪ್ರದಾಯವನ್ನು ಉಳಿಸಿಕೊಂಡಿದ್ದಾರೆ. ಪಂದನಲ್ಲೂರು ಸಂಪ್ರದಾಯಕ್ಕೆ ಮಾರುವೋಗಿರುವ ಮೈಸೂರು ನೃತ್ಯ ಕಲಾವಿದರೂ ತಮ್ಮ ಗುರುಪರಂಪಕ ಯನ್ನೇ ಮರೆತು ಪಂದನಲ್ಲೂರು ಗೋತ್ರೋದ್ಧವಸ್ಯರೆಂದು ಹೇಳಿಕೊಳ್ಳು ತಿರುವುದು ನಾಚಿಕೆಗೇಡು. ಮೈಸೂರಿನ ನೃತ್ಯ ಕಲಾ ಸಂಪ್ರದಾಯವನ್ನು ಉಳಿಸಿಕೊಳ್ಳುವ ಪ್ರಯತ್ನ ಅವಶ್ಯಕವಾಗಿ ನಡೆಯಬೇಕು. ಆ ಸಂಪ್ರದಾಯ ದಲ್ಲಿ ನುರಿತಿರುವ ಕಲಾವಿದರಿಗೆ ಸರ್ಕಾರ ಪ್ರೋತ್ಸಾಹವಿತ್ತು ಮೈಸೂರಿನ ಕಲಾ ಸಂಪ್ರದಾಯದ ಒಂದು ವಿಶಿಷ್ಟಾಂಗ ಊನವಾಗದಂತೆ ನೋಡಿ ಕೊಳ್ಳಬೇಕು.
* ೫) ಜನಪದಕಲೆ: ನಮ್ಮ ನಾಡಿನ ಎಲ್ಲ ಕಲೆಗಳಿಗೂ ಮಾತ್ರ ಪ್ರಾಯವಾದುದು ನಮ್ಮ ಜನಪದ ಕಲೆಗಳು, ಜನಪದ ಕಲಾವಿದರ ಕೃತಿಗಳು ಅವರು ಉಪಯೋಗಮಾಡುತ್ತಿದ್ದ ತಂತ್ರ ಇಂದು ನಾಮಾವಶೇಷವಾಗಿದೆ ಮುದ್ದಣ್ಣ ಮಹಾಕವಿ ' ಯ ಕ್ಷಗಾ ನ' ನಾಟಕಗಳನ್ನು ಬರೆದಿದ್ದಾನೆ ಚಿತ್ರದುರ್ಗದ ಶ್ರೀ ಉಂತಕಲ್ ಶ್ರೀನಿವಾಸರಾಯರು ಇಂದಿಗೂ ಬಯಲು ನಾಟಕ ' ಬರೆಯುತ್ತಿದ್ದಾರೆ. ಈ ಬಗೆಯ ಸಾಹಿತ್ಯ ಸಂಗ್ರಹವಾಗಬೇಕು ನಾಟಕಗಳಿಗೆ ಪರಂಪರಾಗತವಾಗಿ ಅವರು ಉಪಯೋಗಿಸುತ್ತಿದ್ದ ತಂತ್ರ, ವೇಷಭೂಷಣ, ರಂಗನಿರ್ಮಾಣಗಳನ್ನು ರಕ್ಷಿಸಿಕೊಳ್ಳಬೇಕು. ದೇಶೀಯ ಚಿತ್ರಗಾರರು ತಮ್ಮ ಕೃತಿನಿರ್ಮಾಣಕ್ಕೆ ತಾವೇ ಬಣ್ಣಗಳನ್ನು ಮಾಡಿಕೊಳ್ಳು ತಿದ್ದರು ಅವರ ತಂತ್ರದ ಪುನರುಜ್ಜಿವನವಾಗಬೇಕು. ಹಳ್ಳಿಯ ಹಾಡುಗಳು, ಲಾವಣಿಗಳು, ಕೋಲಾಟದ ಪದಗಳನ್ನು ರಿಕಾರ್ಡು ಮಾಡಿಸಿಡಬೇಕು. ಕರ್ನಾಟಕದ ಬೇರೆಬೇರೆ ಭಾಗಗಳ ಬಯಲುನಾಟಕ, ಯಕ್ಷಗಾನ, ಹಗಲಾ ಗಳನ್ನು ವಾಕ್ಷಿ ಯಂತ್ರ ಸಹಾಯದಿಂದ ಧ್ವನಿಗ್ರಾಹಕ ಯಂತ್ರದ ಸಹಾಯದಿಂದ ರಿಕಾರ್ಡ್ ಮಾಡಿಸಬೇಕು.
ಎಲ್ಲಾ ಲಲಿತಕಲೆಗಳ ಸಂವರ್ಧನಕ್ಕೆ ಮಾಸಲಾದ 'ಕಲಾ ಪರಿಷತ್ತು<noinclude></noinclude>
s8j7c8zly4keq25cb6niyqkz86yasa7
320058
319942
2026-05-15T09:43:49Z
Sharanya K H
7593
/* Not proofread */
320058
proofread-page
text/x-wiki
<noinclude><pagequality level="1" user="Sharanya K H" /></noinclude>________________
ಮುನ್ನುಡಿ
xvji
UP
ಅಷ್ಟೇನೂ ಆಶಾದಾಯಕವಾಗಿಲ್ಲ. ಮೈಸೂರಿನ ಜಟ್ಟಿ ತಾಯಮ್ಮನವರು, ಬೆಂಗಳೂರು ವರಾಲು ಅವರು, ಕುದೂರು ಚಂದ್ರಮ್ಮನವರು ಸ್ವತಂತ್ರ ಮಾರ್ಗಗಳನ್ನೇ ನಿರ್ದೆಶಿಸಿ ಮೈಸೂರಿನ ಒಂದು ನೃತ್ಯ ಕಲಾ ಸಂಪ್ರದಾಯವನ್ನೆ ಬೆಳಸಿದರು. ಜಟ್ಟಿ ತಾಯಮ್ಮನವರ ಶಿಷ್ಯರಾದ ಎಸ್.ಎನ್. ಸ್ವಾಮಿಯವರು ಆ ಸಂಪ್ರದಾಯವನ್ನು ಉಳಿಸಿಕೊಂಡಿದ್ದಾರೆ. ಪಂದನಲ್ಲೂರು ಸಂಪ್ರದಾಯಕ್ಕೆ ಮಾರುವೋಗಿರುವ ಮೈಸೂರು ನೃತ್ಯ ಕಲಾವಿದರೂ ತಮ್ಮ ಗುರುಪರಂಪಕ ಯನ್ನೇ ಮರೆತು ಪಂದನಲ್ಲೂರು ಗೋತ್ರೋದ್ಧವಸ್ಯರೆಂದು ಹೇಳಿಕೊಳ್ಳು ತಿರುವುದು ನಾಚಿಕೆಗೇಡು. ಮೈಸೂರಿನ ನೃತ್ಯ ಕಲಾ ಸಂಪ್ರದಾಯವನ್ನು ಉಳಿಸಿಕೊಳ್ಳುವ ಪ್ರಯತ್ನ ಅವಶ್ಯಕವಾಗಿ ನಡೆಯಬೇಕು. ಆ ಸಂಪ್ರದಾಯ ದಲ್ಲಿ ನುರಿತಿರುವ ಕಲಾವಿದರಿಗೆ ಸರ್ಕಾರ ಪ್ರೋತ್ಸಾಹವಿತ್ತು ಮೈಸೂರಿನ ಕಲಾ ಸಂಪ್ರದಾಯದ ಒಂದು ವಿಶಿಷ್ಟಾಂಗ ಊನವಾಗದಂತೆ ನೋಡಿ ಕೊಳ್ಳಬೇಕು.
* ೫) ಜನಪದಕಲೆ: ನಮ್ಮ ನಾಡಿನ ಎಲ್ಲ ಕಲೆಗಳಿಗೂ ಮಾತ್ರ ಪ್ರಾಯವಾದುದು ನಮ್ಮ ಜನಪದ ಕಲೆಗಳು, ಜನಪದ ಕಲಾವಿದರ ಕೃತಿಗಳು ಅವರು ಉಪಯೋಗಮಾಡುತ್ತಿದ್ದ ತಂತ್ರ ಇಂದು ನಾಮಾವಶೇಷವಾಗಿದೆ ಮುದ್ದಣ್ಣ ಮಹಾಕವಿ ' ಯ ಕ್ಷಗಾ ನ' ನಾಟಕಗಳನ್ನು ಬರೆದಿದ್ದಾನೆ ಚಿತ್ರದುರ್ಗದ ಶ್ರೀ ಉಂತಕಲ್ ಶ್ರೀನಿವಾಸರಾಯರು ಇಂದಿಗೂ ಬಯಲು ನಾಟಕ ' ಬರೆಯುತ್ತಿದ್ದಾರೆ. ಈ ಬಗೆಯ ಸಾಹಿತ್ಯ ಸಂಗ್ರಹವಾಗಬೇಕು ನಾಟಕಗಳಿಗೆ ಪರಂಪರಾಗತವಾಗಿ ಅವರು ಉಪಯೋಗಿಸುತ್ತಿದ್ದ ತಂತ್ರ, ವೇಷಭೂಷಣ, ರಂಗನಿರ್ಮಾಣಗಳನ್ನು ರಕ್ಷಿಸಿಕೊಳ್ಳಬೇಕು. ದೇಶೀಯ ಚಿತ್ರಗಾರರು ತಮ್ಮ ಕೃತಿನಿರ್ಮಾಣಕ್ಕೆ ತಾವೇ ಬಣ್ಣಗಳನ್ನು ಮಾಡಿಕೊಳ್ಳು ತಿದ್ದರು ಅವರ ತಂತ್ರದ ಪುನರುಜ್ಜಿವನವಾಗಬೇಕು. ಹಳ್ಳಿಯ ಹಾಡುಗಳು, ಲಾವಣಿಗಳು, ಕೋಲಾಟದ ಪದಗಳನ್ನು ರಿಕಾರ್ಡು ಮಾಡಿಸಿಡಬೇಕು. ಕರ್ನಾಟಕದ ಬೇರೆಬೇರೆ ಭಾಗಗಳ ಬಯಲುನಾಟಕ, ಯಕ್ಷಗಾನ, ಹಗಲಾ ಗಳನ್ನು ವಾಕ್ಷಿ ಯಂತ್ರ ಸಹಾಯದಿಂದ ಧ್ವನಿಗ್ರಾಹಕ ಯಂತ್ರದ ಸಹಾಯದಿಂದ ರಿಕಾರ್ಡ್ ಮಾಡಿಸಬೇಕು.
ಎಲ್ಲಾ ಲಲಿತಕಲೆಗಳ ಸಂವರ್ಧನಕ್ಕೆ ಮಾಸಲಾದ 'ಕಲಾ ಪರಿಷತ್ತು<noinclude></noinclude>
nbk4gtymad5vi1v9wjhpfb1pbufcdfs
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೩
104
85444
319943
195931
2026-05-15T05:03:38Z
Sharanya K H
7593
/* Proofread */
319943
proofread-page
text/x-wiki
<noinclude><pagequality level="3" user="Sharanya K H" /></noinclude>________________
xviii
ಮುನ್ನುಡಿ (Arts Academy) ಸ್ಥಾಪನೆಯಾಗಿ ಅದು ಮನಃಪೂರ್ವಕವಾಗಿ ಶ್ರಮಿಸಿದರೆ ಕನ್ನಡ ನಾಡಿನಲ್ಲಿ ಕಲಾ ಪುನರೋದಯವನ್ನು ತರುವುದಲ್ಲದೆ ಭಾರತೀಯ ಕಲೆಗಳ ಮೇಲೂ ಕನ್ನಡನಾಡು ತನ್ನ ಪ್ರಭಾವ ಬೀರುವಂತೆ ಮಾಡಬಹುದು. ಆದರೆ ಇಂಥ ಸಂಸ್ಥೆ ಕೋಮುವಾರು ಭೂತಕ್ಕೆ ಬಲಿಯಾಗದೆ ಕಲಾರಂಗದಲ್ಲಿ ತ್ರಿಕರಣಪೂರ್ವಕವಾಗಿ ಶ್ರಮಿಸಿರುವ ಎಲ್ಲರನ್ನೂ ಸಮಾವೇಶಗೊಳಿಸಿಕೊಳ್ಳ ಬೇಕೆಂದು ಸೂಚಿಸುವುದು ತಪ್ಪಾಗಲಾರದಷ್ಟೆ, ನಮ್ಮ ನಾಡಿನ ಕಲೆಯ ಪರಿಸ್ಥಿತಿ, ಕಲಾವಿದರ ದುಸ್ಥಿತಿ ಕಂಡು ಕಂಡು ನನ್ನ ಕಣ್ಣುಗಳಿಂದ ಮಿಡಿಯುವ ರಕ್ತಾಶ್ರುಗಳಿಗೆ ಮಾತು ಕೂಡಿಸಲೆತ್ನಿಸಿದ್ದೇನೆ. ಎಂಥ ದುರ್ದೈವಿ ಜನ ನಾವು ? ಕಲಾಪ್ರತಿಭೆಯಿಂದ ವಿಶ್ವವನ್ನು ಬೆಳಗಿಸಬಲ್ಲ ರಸಋಷಿಗಳಿಗೆ ಈ ನಾಡು ಜನನವೀಯುತ್ತದೆ. ಆದರೆ ಅವರಿಗೆ ಅನ್ನ ಹಾಕದೆ, ಬಟ್ಟೆ ಕೊಡದೆ, ಒಂದು ಒಳ್ಳೆಯ ಮಾತು ಆಡದೆ ಕೊರಗಿಸುತ್ತದೆ. ನೆರೆಹೊರೆಯ ತಮಿಳರನ್ನು, ಮಹಾರಾಷ್ಟ್ರದವರನ್ನು ನೋಡಿ ನನ್ನ ಜನ-ನಮ್ಮ ಸರ್ಕಾರ ನಾಚಬೇಡವೇ ?
ಕನ್ನಡ ನಾಡಿನ ಲಲಿತಕಲೆಗಳ ಪರಿಷೋಷಣೆಯ ಬಗ್ಗೆ ನಾನು ಅನೇಕ ವರ್ಷ ಮಾಡಿರುವ ವಿಚಾರ, ಶೋಧ, ಅಭ್ಯಾಸಗಳ ಫಲವನ್ನು ಈ ಗ್ರಂಥ ರೂಪದಲ್ಲಿ ಒಪ್ಪಿಸಿದ್ದೇನೆ. 'ಕರ್ನಾಟಕದ ಕಲಾವಿದರು, ಭಾಗ ೧' (೧೯೪೬) ಪ್ರಕಟವಾದ ಕೂಡಲೆ ಈ ಗ್ರಂಥವನ್ನು ಪ್ರಕಟಿಸಬೇಕೆಂದು ಮನಸ್ಸು ಮಾಡಿದ್ದೆ. ನಮ್ಮ ನಾಡಿನಲ್ಲಿ ಇಂಥ ಸಾಹಿತ್ಯ ಪ್ರ ಕ ಟ ಸು ದು ಎಷ್ಟು ಕಷ್ಟಸಾಧ್ಯವೆನ್ನುವುದು ಬಲ್ಲವರಿಗೆ ಗೊತ್ತು. ಆರುವರ್ಷಗಳ ತರುವಾಯ ವಾದರೂ ಈ ಗ್ರಂಥ ಬರಲು ಸಾಧ್ಯವಾದುದಕ್ಕೆ ನಾನು ಸಂತೋಷಿಸುತ್ತೇನೆ. ಪ್ರಕಟನೆಯ ಭಾರ ಹೊತ್ತು ಮೆಸರ್ ಆನಂದ್ ಬ್ರದರ್, ಪ್ರಕಾಶಕರು ಮಹೋಪಕಾರ ಮಾಡಿದ್ದಾರೆ. ಮುಂದೆ ಕ ನಾ ೯ ಟ ಕ ದ ಕ ಲಾ ವಿ ದ ರು ಭಾಗ ೩, ೪, ೫, ಪ್ರಕಟಿಸುವ ಯೋಚನೆಯೂ ಇದೆ.
ಈ ಗ್ರಂಥಕ್ಕೆ ಬೇಕಾದ ಕೆಲವು ಚಿತ್ರಗಳು, ವಿಷಯಗಳನ್ನು ಸಂಗ್ರಹಿಸಿ ಕೊಟ್ಟ "ಶ್ರೀ ಎಂ. ಎಸ್. ನಟರಾಜನ್, ಶ್ರೀ ಬಿ. ಎಲ್. ಸೀತಾರಾಮ್ (ವಾನ್ ಡೈಕ್ ಸ್ಟುಡಿಯೋ) ಶ್ರೀ ರಾಜಾಸಿಂಗ್, ಶ್ರೀ ಎ. ಎನ್. ಸುಬ್ಬರಾವ್, ಶ್ರೀ ಬಿ.ಮರುಳಪ್ಪ(ಆಕ್ಯುಪೇಷನಲ್ ರ್ಇಸ್ಟಿಟ್ಯೂಟ್) ಉಪಕಾರ ಮಾಡಿದ್ದಾರೆ. ಈಸ್ಟರ್ನ್ ಪ್ರೆಸ್ ಒಡೆಯರಾದ ಶ್ರೀ ಎಂ. ಎಸ್. ಚಿಂತಾಮಣಿಯವರು<noinclude></noinclude>
marlha0pbla850s4krfskdt2sqltamd
320059
319943
2026-05-15T09:44:02Z
Sharanya K H
7593
/* Not proofread */
320059
proofread-page
text/x-wiki
<noinclude><pagequality level="1" user="Sharanya K H" /></noinclude>________________
xviii
ಮುನ್ನುಡಿ (Arts Academy) ಸ್ಥಾಪನೆಯಾಗಿ ಅದು ಮನಃಪೂರ್ವಕವಾಗಿ ಶ್ರಮಿಸಿದರೆ ಕನ್ನಡ ನಾಡಿನಲ್ಲಿ ಕಲಾ ಪುನರೋದಯವನ್ನು ತರುವುದಲ್ಲದೆ ಭಾರತೀಯ ಕಲೆಗಳ ಮೇಲೂ ಕನ್ನಡನಾಡು ತನ್ನ ಪ್ರಭಾವ ಬೀರುವಂತೆ ಮಾಡಬಹುದು. ಆದರೆ ಇಂಥ ಸಂಸ್ಥೆ ಕೋಮುವಾರು ಭೂತಕ್ಕೆ ಬಲಿಯಾಗದೆ ಕಲಾರಂಗದಲ್ಲಿ ತ್ರಿಕರಣಪೂರ್ವಕವಾಗಿ ಶ್ರಮಿಸಿರುವ ಎಲ್ಲರನ್ನೂ ಸಮಾವೇಶಗೊಳಿಸಿಕೊಳ್ಳ ಬೇಕೆಂದು ಸೂಚಿಸುವುದು ತಪ್ಪಾಗಲಾರದಷ್ಟೆ, ನಮ್ಮ ನಾಡಿನ ಕಲೆಯ ಪರಿಸ್ಥಿತಿ, ಕಲಾವಿದರ ದುಸ್ಥಿತಿ ಕಂಡು ಕಂಡು ನನ್ನ ಕಣ್ಣುಗಳಿಂದ ಮಿಡಿಯುವ ರಕ್ತಾಶ್ರುಗಳಿಗೆ ಮಾತು ಕೂಡಿಸಲೆತ್ನಿಸಿದ್ದೇನೆ. ಎಂಥ ದುರ್ದೈವಿ ಜನ ನಾವು ? ಕಲಾಪ್ರತಿಭೆಯಿಂದ ವಿಶ್ವವನ್ನು ಬೆಳಗಿಸಬಲ್ಲ ರಸಋಷಿಗಳಿಗೆ ಈ ನಾಡು ಜನನವೀಯುತ್ತದೆ. ಆದರೆ ಅವರಿಗೆ ಅನ್ನ ಹಾಕದೆ, ಬಟ್ಟೆ ಕೊಡದೆ, ಒಂದು ಒಳ್ಳೆಯ ಮಾತು ಆಡದೆ ಕೊರಗಿಸುತ್ತದೆ. ನೆರೆಹೊರೆಯ ತಮಿಳರನ್ನು, ಮಹಾರಾಷ್ಟ್ರದವರನ್ನು ನೋಡಿ ನನ್ನ ಜನ-ನಮ್ಮ ಸರ್ಕಾರ ನಾಚಬೇಡವೇ ?
ಕನ್ನಡ ನಾಡಿನ ಲಲಿತಕಲೆಗಳ ಪರಿಷೋಷಣೆಯ ಬಗ್ಗೆ ನಾನು ಅನೇಕ ವರ್ಷ ಮಾಡಿರುವ ವಿಚಾರ, ಶೋಧ, ಅಭ್ಯಾಸಗಳ ಫಲವನ್ನು ಈ ಗ್ರಂಥ ರೂಪದಲ್ಲಿ ಒಪ್ಪಿಸಿದ್ದೇನೆ. 'ಕರ್ನಾಟಕದ ಕಲಾವಿದರು, ಭಾಗ ೧' (೧೯೪೬) ಪ್ರಕಟವಾದ ಕೂಡಲೆ ಈ ಗ್ರಂಥವನ್ನು ಪ್ರಕಟಿಸಬೇಕೆಂದು ಮನಸ್ಸು ಮಾಡಿದ್ದೆ. ನಮ್ಮ ನಾಡಿನಲ್ಲಿ ಇಂಥ ಸಾಹಿತ್ಯ ಪ್ರ ಕ ಟ ಸು ದು ಎಷ್ಟು ಕಷ್ಟಸಾಧ್ಯವೆನ್ನುವುದು ಬಲ್ಲವರಿಗೆ ಗೊತ್ತು. ಆರುವರ್ಷಗಳ ತರುವಾಯ ವಾದರೂ ಈ ಗ್ರಂಥ ಬರಲು ಸಾಧ್ಯವಾದುದಕ್ಕೆ ನಾನು ಸಂತೋಷಿಸುತ್ತೇನೆ. ಪ್ರಕಟನೆಯ ಭಾರ ಹೊತ್ತು ಮೆಸರ್ ಆನಂದ್ ಬ್ರದರ್, ಪ್ರಕಾಶಕರು ಮಹೋಪಕಾರ ಮಾಡಿದ್ದಾರೆ. ಮುಂದೆ ಕ ನಾ ೯ ಟ ಕ ದ ಕ ಲಾ ವಿ ದ ರು ಭಾಗ ೩, ೪, ೫, ಪ್ರಕಟಿಸುವ ಯೋಚನೆಯೂ ಇದೆ.
ಈ ಗ್ರಂಥಕ್ಕೆ ಬೇಕಾದ ಕೆಲವು ಚಿತ್ರಗಳು, ವಿಷಯಗಳನ್ನು ಸಂಗ್ರಹಿಸಿ ಕೊಟ್ಟ "ಶ್ರೀ ಎಂ. ಎಸ್. ನಟರಾಜನ್, ಶ್ರೀ ಬಿ. ಎಲ್. ಸೀತಾರಾಮ್ (ವಾನ್ ಡೈಕ್ ಸ್ಟುಡಿಯೋ) ಶ್ರೀ ರಾಜಾಸಿಂಗ್, ಶ್ರೀ ಎ. ಎನ್. ಸುಬ್ಬರಾವ್, ಶ್ರೀ ಬಿ.ಮರುಳಪ್ಪ(ಆಕ್ಯುಪೇಷನಲ್ ರ್ಇಸ್ಟಿಟ್ಯೂಟ್) ಉಪಕಾರ ಮಾಡಿದ್ದಾರೆ. ಈಸ್ಟರ್ನ್ ಪ್ರೆಸ್ ಒಡೆಯರಾದ ಶ್ರೀ ಎಂ. ಎಸ್. ಚಿಂತಾಮಣಿಯವರು<noinclude></noinclude>
ap4apau2n09wfbq8qsazf61z5chsl65
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೪
104
85445
319944
195932
2026-05-15T05:03:54Z
Sharanya K H
7593
/* Proofread */
319944
proofread-page
text/x-wiki
<noinclude><pagequality level="3" user="Sharanya K H" /></noinclude>________________
ಮುನ್ನುಡಿ
xix ಗ್ರಂಥವನ್ನು ಅಂದವಾಗಿ ಮುದ್ರಿಸಿಕೊಟ್ಟಿರುವುದಲ್ಲದೆ ತಮ್ಮ ಕೆಲವು ಪಡಿಯಚ್ಚು ಗಳನ್ನೂ ಎರವಲಿತ್ತಿದ್ದಾರೆ. ಸೋದರಿ ಸಂಪಾದಕಿಯರಾದ ಸೌ, ಎಂ. ಆರ್. ಲಕ್ಷಮ್ಮನವರು ಶ್ರೀಮತಿ ಹಾನಗಲ್ ಗಂಗೂಬಾಯಿಯವರ ಪಡಿಯಚ್ಚು ಕೊಟಿದ್ದಾರೆ. ಈ ಗ್ರಂಥದಲ್ಲಿ ಪ್ರಕಟವಾಗಿರುವ ಕೆಲವು ಚರಿತ್ರೆಗಳನ್ನು ತಮ್ಮ 'ಜನಪ್ರಗತಿ'ಯಲ್ಲಿ ಶ್ರೀ ಎನ್.ಎಸ್.ಸೀತಾರಾಮ ಶಾಸ್ತ್ರಿಗಳೂ (ಸಂಪಾದಕರು) ಶ್ರೀ ಡಿ. ಎನ್. ಹೊಸಾಳಿಯವರೂ (ಮಾಲೀಕರು) ಪ್ರಕಟಿಸಿದ್ದಾರೆ. ಅನುಬಂಧದಲ್ಲಿ ನಾನು ಪ್ರಕಟಿಸಿರುವ ' ದಕ್ಷಿಣೋತ್ತರ ಸಂಗೀತ ಸಮನ್ವಯ ವೆಂಬ ಲೇಖನ ಧಾರವಾಡದ ಎ. ಐ. ಆರ್. ಸ್ಟೇಷನ್ನಿನಲ್ಲಿ ಸಂಗೀತರತ್ನ ಮಲ್ಲಿಕಾರ್ಜುನ್ ಮನ್ಸೂರ್ ಅವರು ಮಾಡಿದ ಭಾಷಣ. - ಪ್ರಜಾಮತ ' ಪತ್ರಿಕೆಯ ದೀಪಾವಳಿ ಸಂಚಿಕೆಯಲ್ಲಿ ತರುವಾಯ ಪ್ರಕಟವಾಯಿತು. ಈ ಲೇಖನವನ್ನು ಪುನರ್ಮುದ್ರಿಸಲು ಅನುಮತಿಯಿತ್ತ ಮನ್ಸೂರರು, ಧಾರವಾಡದ ಎ. ಐ. ಆರ್ ಅಧಿಕಾರಿಗಳು, ಪ್ರಜಾಮತ ಸಂಪಾದಕರಿಗೆ ನಾನು ಋಣಿಯಾಗಿದ್ದೇವೆ. ಇವರೆಲ್ಲರ ಉಪಕಾರವನ್ನು ಕೃತಜ್ಞತಾಪೂರ್ವಕವಾಗಿ ಸ್ಮರಿಸುತ್ತೇನೆ.
* ಅನ್ನ ಪೂರ್ಣ ? ವಿಶ್ವೇಶ್ವರಪುರ, ಬೆಂಗಳೂರು-೪, ೨೫ - ಫೆಬ್ರುವರಿ, ೧೯೫೨
ಅ. ನ. ಕೃಷ್ಣರಾಯ<noinclude></noinclude>
81zdfr3toil8yqy06cmvoma7fz64c70
320060
319944
2026-05-15T09:44:17Z
Sharanya K H
7593
/* Not proofread */
320060
proofread-page
text/x-wiki
<noinclude><pagequality level="1" user="Sharanya K H" /></noinclude>________________
ಮುನ್ನುಡಿ
xix ಗ್ರಂಥವನ್ನು ಅಂದವಾಗಿ ಮುದ್ರಿಸಿಕೊಟ್ಟಿರುವುದಲ್ಲದೆ ತಮ್ಮ ಕೆಲವು ಪಡಿಯಚ್ಚು ಗಳನ್ನೂ ಎರವಲಿತ್ತಿದ್ದಾರೆ. ಸೋದರಿ ಸಂಪಾದಕಿಯರಾದ ಸೌ, ಎಂ. ಆರ್. ಲಕ್ಷಮ್ಮನವರು ಶ್ರೀಮತಿ ಹಾನಗಲ್ ಗಂಗೂಬಾಯಿಯವರ ಪಡಿಯಚ್ಚು ಕೊಟಿದ್ದಾರೆ. ಈ ಗ್ರಂಥದಲ್ಲಿ ಪ್ರಕಟವಾಗಿರುವ ಕೆಲವು ಚರಿತ್ರೆಗಳನ್ನು ತಮ್ಮ 'ಜನಪ್ರಗತಿ'ಯಲ್ಲಿ ಶ್ರೀ ಎನ್.ಎಸ್.ಸೀತಾರಾಮ ಶಾಸ್ತ್ರಿಗಳೂ (ಸಂಪಾದಕರು) ಶ್ರೀ ಡಿ. ಎನ್. ಹೊಸಾಳಿಯವರೂ (ಮಾಲೀಕರು) ಪ್ರಕಟಿಸಿದ್ದಾರೆ. ಅನುಬಂಧದಲ್ಲಿ ನಾನು ಪ್ರಕಟಿಸಿರುವ ' ದಕ್ಷಿಣೋತ್ತರ ಸಂಗೀತ ಸಮನ್ವಯ ವೆಂಬ ಲೇಖನ ಧಾರವಾಡದ ಎ. ಐ. ಆರ್. ಸ್ಟೇಷನ್ನಿನಲ್ಲಿ ಸಂಗೀತರತ್ನ ಮಲ್ಲಿಕಾರ್ಜುನ್ ಮನ್ಸೂರ್ ಅವರು ಮಾಡಿದ ಭಾಷಣ. - ಪ್ರಜಾಮತ ' ಪತ್ರಿಕೆಯ ದೀಪಾವಳಿ ಸಂಚಿಕೆಯಲ್ಲಿ ತರುವಾಯ ಪ್ರಕಟವಾಯಿತು. ಈ ಲೇಖನವನ್ನು ಪುನರ್ಮುದ್ರಿಸಲು ಅನುಮತಿಯಿತ್ತ ಮನ್ಸೂರರು, ಧಾರವಾಡದ ಎ. ಐ. ಆರ್ ಅಧಿಕಾರಿಗಳು, ಪ್ರಜಾಮತ ಸಂಪಾದಕರಿಗೆ ನಾನು ಋಣಿಯಾಗಿದ್ದೇವೆ. ಇವರೆಲ್ಲರ ಉಪಕಾರವನ್ನು ಕೃತಜ್ಞತಾಪೂರ್ವಕವಾಗಿ ಸ್ಮರಿಸುತ್ತೇನೆ.
* ಅನ್ನ ಪೂರ್ಣ ? ವಿಶ್ವೇಶ್ವರಪುರ, ಬೆಂಗಳೂರು-೪, ೨೫ - ಫೆಬ್ರುವರಿ, ೧೯೫೨
ಅ. ನ. ಕೃಷ್ಣರಾಯ<noinclude></noinclude>
q38k1h2a5e3zpvg1nhv3c4o1vue0ykd
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೬
104
85447
319945
195934
2026-05-15T05:04:15Z
Sharanya K H
7593
/* Proofread */
319945
proofread-page
text/x-wiki
<noinclude><pagequality level="3" user="Sharanya K H" /></noinclude>________________
ಪರಿವಿಡಿ
e
V•XX
cಿ
*) ಗ
...
೧ {
6
6
1
0
ಕ |
.
e
!
?
...
*
೧, ಮುನ್ನುಡಿ ೨. ಸೌಂದರ್ಯೋಪಾಸಕ ಮಿಣಜಿಗಿ .... ೩. ತಿಟ್ಟೆ ಕೃಷ್ಣಯ್ಯಂಗಾರ್ಯ
ಎಸ್. ಎನ್, ಸ್ವಾಮಿ
ದೊರೆಸ್ವಾಮಿ ಅಯ್ಯಂಗಾರ್ಯ ೬. ಪಾರ್ಶ್ವನಾಥ, ವೈ, ಅಳತೇಕರ್ ೬. ರಾಮಗೋಪಾಲ್ ೮. ದ್ವಾರಂ ವೆಂಕಟಸ್ವಾಮಿ ನಾಯಿಡು ....
ಶಿವರುದ್ರಪ್ಪನವರು ೧೦. ಎಲವಟ್ಟ ೧೧. ಸಂಗೀತವಿದುಷಿ ನೀಲಮ್ಮ ಕಡಾಂಬಿ .... ೧೨. ಶಂಕರ ದೀಕ್ಷಿತರು ೧೩. ರುದ್ರಪಟ್ಟಣದ ದೊರೆಸ್ವಾಮಿ .... ೧೪. ವೀಣೆ ನಾಗರಾಜಾರಾಯರು
ಉಭಯಕರ್ ಕೃಷ್ಣರಾವ್ ೧೬. ಸ್ವರಮೂರ್ತಿ ವಿ. ಎನ್. ರಾವ್ ೧೭. ಸಂಗೀತವಿದುಷಿ ಜಿ. ಚೆನ್ನಮ್ಮ ೧೮. ಕೆ. ಹಿರಣ್ಣಯ್ಯ ೧೯. ಸಂಗೀತವಿದುಷಿ ಹಾನಗಲ್ಲ ಗಂಗೂಬಾಯಿ ೨೦. ಎ. ಸುಬ್ಬರಾಯರು ೨೧. ಮಾಯಾದೇವಿ ೨೨. ಎಂ. ಆರ್. ದೊರೆಸ್ವಾಮಿ ೨೩. ಬಿ. ಎಲ್. ಸೀತಾರಾಮ್ ೨೪. ಸಂಗೀತವಿದುಷಿ ಚೊಕ್ಕಮ್ಮ ....
2
0
0.
0
0
0
0
0
೧೫,
2
0
0
9 Dh
#
C
C
C
ರಿ ೨೯
೧೩
ht
೧೪೧ ೧೫೮
೧೪
೧೬ಗಿ
0
0
|<noinclude></noinclude>
7oosf6fxb6hxnq9klq78zizbg29y9w0
320061
319945
2026-05-15T09:44:40Z
Sharanya K H
7593
/* Not proofread */
320061
proofread-page
text/x-wiki
<noinclude><pagequality level="1" user="Sharanya K H" /></noinclude>________________
ಪರಿವಿಡಿ
e
V•XX
cಿ
*) ಗ
...
೧ {
6
6
1
0
ಕ |
.
e
!
?
...
*
೧, ಮುನ್ನುಡಿ ೨. ಸೌಂದರ್ಯೋಪಾಸಕ ಮಿಣಜಿಗಿ .... ೩. ತಿಟ್ಟೆ ಕೃಷ್ಣಯ್ಯಂಗಾರ್ಯ
ಎಸ್. ಎನ್, ಸ್ವಾಮಿ
ದೊರೆಸ್ವಾಮಿ ಅಯ್ಯಂಗಾರ್ಯ ೬. ಪಾರ್ಶ್ವನಾಥ, ವೈ, ಅಳತೇಕರ್ ೬. ರಾಮಗೋಪಾಲ್ ೮. ದ್ವಾರಂ ವೆಂಕಟಸ್ವಾಮಿ ನಾಯಿಡು ....
ಶಿವರುದ್ರಪ್ಪನವರು ೧೦. ಎಲವಟ್ಟ ೧೧. ಸಂಗೀತವಿದುಷಿ ನೀಲಮ್ಮ ಕಡಾಂಬಿ .... ೧೨. ಶಂಕರ ದೀಕ್ಷಿತರು ೧೩. ರುದ್ರಪಟ್ಟಣದ ದೊರೆಸ್ವಾಮಿ .... ೧೪. ವೀಣೆ ನಾಗರಾಜಾರಾಯರು
ಉಭಯಕರ್ ಕೃಷ್ಣರಾವ್ ೧೬. ಸ್ವರಮೂರ್ತಿ ವಿ. ಎನ್. ರಾವ್ ೧೭. ಸಂಗೀತವಿದುಷಿ ಜಿ. ಚೆನ್ನಮ್ಮ ೧೮. ಕೆ. ಹಿರಣ್ಣಯ್ಯ ೧೯. ಸಂಗೀತವಿದುಷಿ ಹಾನಗಲ್ಲ ಗಂಗೂಬಾಯಿ ೨೦. ಎ. ಸುಬ್ಬರಾಯರು ೨೧. ಮಾಯಾದೇವಿ ೨೨. ಎಂ. ಆರ್. ದೊರೆಸ್ವಾಮಿ ೨೩. ಬಿ. ಎಲ್. ಸೀತಾರಾಮ್ ೨೪. ಸಂಗೀತವಿದುಷಿ ಚೊಕ್ಕಮ್ಮ ....
2
0
0.
0
0
0
0
0
೧೫,
2
0
0
9 Dh
#
C
C
C
ರಿ ೨೯
೧೩
ht
೧೪೧ ೧೫೮
೧೪
೧೬ಗಿ
0
0
|<noinclude></noinclude>
4y68ydtlhj0bhh9ld1o0b0g2vtj94l6
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೭
104
85448
319946
195935
2026-05-15T05:04:29Z
Sharanya K H
7593
/* Proofread */
319946
proofread-page
text/x-wiki
<noinclude><pagequality level="3" user="Sharanya K H" /></noinclude>________________
xxii
ಚಿತ್ರಗಳು
೧೭೭ ೧೨ ೧೯೧
1 (,
೧) 0
ಆ 0
ಆ 0
೨೨. ಬಿ. ಟಿ. ರಾಜಪ್ಪ ೨೬. ಸಿ. ಸುಬ್ಬರಾವ್ ೨೭. ಸಿದ್ದರಾಮಪ್ಪ
ಅನುಬಂಧ ೧. ಶ್ರೀ ಮಿಣಜಿಗಿಯವರ ರಾಗಮಾಲಾ ಚಿತ್ರಗಳು ....
ವಚನಸಾಹಿತ್ಯ ಮತ್ತು ಸಂಗೀತ ೩. ಲಲಿತಕಲೆ ೪. ದಕ್ಷಿಣೋತ್ತರ ಸಂಗೀತ ಸಮನ್ವಯ .... ....
ಚಿತ್ರಗಳು | ೧. ಅ. ನ. ಕೃ. ೨, ಹಂಸಗತಿ
మిణజిగి ಮಾಲಕಂಸ ತೋಡಿ ಮೇಘಮಲ್ಲಾರ ತಿಟ್ಟೆ ಕೃಷ್ಣಯ್ಯಂಗಾರ್ಯ ಪಂದನಲ್ಲೂರು ಮಿನಾಕ್ಷಿಸುಂದರಂ ಪಿಳ್ಳೆ
ಜೆಟ್ಟಿ ತಾಯಮ್ಮ ೧೦. ಎಸ್. ಎನ್. ಸ್ವಾಮಿ
ಬೇಲೂರಿನ ಶಿಲಾಬಾಲಿಕೆ ೧೨, ಬಾಪೂಜಿ ೧೩. ದೊರೆಸ್ವಾಮಿ ಅಯ್ಯಂಗಾರ್ಯ ೧೪. ಪಾರ್ಶ್ವನಾಥ, ವೈ, ಅಳತೇಕರ್ ೧೫. ರಾಮಗೋಪಾಲ್-ನೃತ್ಯಭಂಗಿ ೧೬. ರಾಮಗೋಪಾಲ್-ನೃತ್ಯಭಂಗಿ ೧೭, ರಾಮಗೋಪಾಲ್
ದ ೧
ಪ ] 5 k
") ನ ಡ ? * * 3 3 3 ಜಿ &<noinclude></noinclude>
7vhhtq239jxsfu3xy4puyqstk8740t9
320062
319946
2026-05-15T09:44:56Z
Sharanya K H
7593
/* Not proofread */
320062
proofread-page
text/x-wiki
<noinclude><pagequality level="1" user="Sharanya K H" /></noinclude>________________
xxii
ಚಿತ್ರಗಳು
೧೭೭ ೧೨ ೧೯೧
1 (,
೧) 0
ಆ 0
ಆ 0
೨೨. ಬಿ. ಟಿ. ರಾಜಪ್ಪ ೨೬. ಸಿ. ಸುಬ್ಬರಾವ್ ೨೭. ಸಿದ್ದರಾಮಪ್ಪ
ಅನುಬಂಧ ೧. ಶ್ರೀ ಮಿಣಜಿಗಿಯವರ ರಾಗಮಾಲಾ ಚಿತ್ರಗಳು ....
ವಚನಸಾಹಿತ್ಯ ಮತ್ತು ಸಂಗೀತ ೩. ಲಲಿತಕಲೆ ೪. ದಕ್ಷಿಣೋತ್ತರ ಸಂಗೀತ ಸಮನ್ವಯ .... ....
ಚಿತ್ರಗಳು | ೧. ಅ. ನ. ಕೃ. ೨, ಹಂಸಗತಿ
మిణజిగి ಮಾಲಕಂಸ ತೋಡಿ ಮೇಘಮಲ್ಲಾರ ತಿಟ್ಟೆ ಕೃಷ್ಣಯ್ಯಂಗಾರ್ಯ ಪಂದನಲ್ಲೂರು ಮಿನಾಕ್ಷಿಸುಂದರಂ ಪಿಳ್ಳೆ
ಜೆಟ್ಟಿ ತಾಯಮ್ಮ ೧೦. ಎಸ್. ಎನ್. ಸ್ವಾಮಿ
ಬೇಲೂರಿನ ಶಿಲಾಬಾಲಿಕೆ ೧೨, ಬಾಪೂಜಿ ೧೩. ದೊರೆಸ್ವಾಮಿ ಅಯ್ಯಂಗಾರ್ಯ ೧೪. ಪಾರ್ಶ್ವನಾಥ, ವೈ, ಅಳತೇಕರ್ ೧೫. ರಾಮಗೋಪಾಲ್-ನೃತ್ಯಭಂಗಿ ೧೬. ರಾಮಗೋಪಾಲ್-ನೃತ್ಯಭಂಗಿ ೧೭, ರಾಮಗೋಪಾಲ್
ದ ೧
ಪ ] 5 k
") ನ ಡ ? * * 3 3 3 ಜಿ &<noinclude></noinclude>
9fnrrdn0i4g3n2429v42b7eljr8o20r
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೮
104
85449
319947
195936
2026-05-15T05:04:44Z
Sharanya K H
7593
/* Proofread */
319947
proofread-page
text/x-wiki
<noinclude><pagequality level="3" user="Sharanya K H" /></noinclude>________________
ಚಿತ್ರಗಳು
Xxiii
••••
ಲ
6
0
0
0
0
1
|
|
|
|
1
1
0
0
6
1
0
0
1
1
1
ht
೧೮. ದ್ವಾರಂ ವೆಂಕಟಸ್ವಾಮಿ ನಾಯಿಡು .... ೧೯. ಶಿವರುದ್ರಪ್ಪನವರು ೨೦. ಎಲವಟ್ಟ ೨೧. ಶ್ರೀರಂಗಪಟ್ಟಣದ ಜಲದ್ವಾರ ೨೨. ವಿಶ್ರಾಂತಿ ೨೩. ಬೆಂಗಳೂರು ದ್ವಾರ
ತೋಡರ ಗುಡಿಸಲುಗಳು ೨೨. ನೀಲಮ್ಮ ಕಡಾಂಬಿ ೨೬. ಶಂಕರ ದೀಕ್ಷಿತರು ೨೭. ರುದ್ರಪಟ್ಟಣದ ದೊರೆಸ್ವಾಮಿ ೨೮. ವೀಣೆ ನಾಗರಾಜಾರಾಯರು ೨೯. ಉಭಯಕರ್ ಕೃಷ್ಣರಾವ್ .... ೩೦. ಕೃಷ್ಣರಾವ್-ಚಂದ್ರಭಾಗಾ-ನೃತ್ಯಭಂಗಿ ..... ೩೧. ೩೨. ವೈಣಿಕ ಶಿಖಾಮಣಿ ಶೇಷಣ್ಣನವರು
ವೈಣಿಕ ತಿಖಾಮಣಿ ಸುಬ್ಬಣ್ಣನವರು ಸ್ವರಮೂರ್ತಿ ವಿ. ಎಸ್. ರಾವ್
ಸಂಗೀತವಿದುಷಿ ಜಿ. ಚೆನ್ನಮ್ಮ ೩೬. ಕೆ. ಹಿರಣ್ಣಯ್ಯ
.... ೩೭. ಮಹ್ಮಲ್ ಟೋಪಿಯಲ್ಲಿ ಹಿರಣ್ಣಯ್ಯ ೩೮. ಬಸವೇಶ್ವರನಲ್ಲಿ ಹಿರಣ್ಣಯ್ಯ ೩೯. ಸಂಗೀತವಿದುಷಿ ಹಾನಗಲ್ಲ ಗಂಗೂಬಾಯಿ ೪೦. ಎ. ಸುಬ್ಬರಾಯರು ೪೧. ಮಾಯಾದೇವಿ-ಮಣಿಪೂರಿ ನೃತ್ಯಭಂಗಿ ೪೨.
೨) •••• ೪೩. ಮಾಯಾದೇವಿ ೪೪. ಕಲೆ ಮತ್ತು ಜೀವನ
C
(
೧೨೪ ,
C
ಶಿ
le C
೧೩೫
C 0
(C
೧೪೧ ೧೪೮<noinclude></noinclude>
kd6iki35eqg7q0i3x4bpczyfprlf7fd
320063
319947
2026-05-15T09:45:22Z
Sharanya K H
7593
/* Not proofread */
320063
proofread-page
text/x-wiki
<noinclude><pagequality level="1" user="Sharanya K H" /></noinclude>________________
ಚಿತ್ರಗಳು
Xxiii
••••
ಲ
6
0
0
0
0
1
|
|
|
|
1
1
0
0
6
1
0
0
1
1
1
ht
೧೮. ದ್ವಾರಂ ವೆಂಕಟಸ್ವಾಮಿ ನಾಯಿಡು .... ೧೯. ಶಿವರುದ್ರಪ್ಪನವರು ೨೦. ಎಲವಟ್ಟ ೨೧. ಶ್ರೀರಂಗಪಟ್ಟಣದ ಜಲದ್ವಾರ ೨೨. ವಿಶ್ರಾಂತಿ ೨೩. ಬೆಂಗಳೂರು ದ್ವಾರ
ತೋಡರ ಗುಡಿಸಲುಗಳು ೨೨. ನೀಲಮ್ಮ ಕಡಾಂಬಿ ೨೬. ಶಂಕರ ದೀಕ್ಷಿತರು ೨೭. ರುದ್ರಪಟ್ಟಣದ ದೊರೆಸ್ವಾಮಿ ೨೮. ವೀಣೆ ನಾಗರಾಜಾರಾಯರು ೨೯. ಉಭಯಕರ್ ಕೃಷ್ಣರಾವ್ .... ೩೦. ಕೃಷ್ಣರಾವ್-ಚಂದ್ರಭಾಗಾ-ನೃತ್ಯಭಂಗಿ ..... ೩೧. ೩೨. ವೈಣಿಕ ಶಿಖಾಮಣಿ ಶೇಷಣ್ಣನವರು
ವೈಣಿಕ ತಿಖಾಮಣಿ ಸುಬ್ಬಣ್ಣನವರು ಸ್ವರಮೂರ್ತಿ ವಿ. ಎಸ್. ರಾವ್
ಸಂಗೀತವಿದುಷಿ ಜಿ. ಚೆನ್ನಮ್ಮ ೩೬. ಕೆ. ಹಿರಣ್ಣಯ್ಯ
.... ೩೭. ಮಹ್ಮಲ್ ಟೋಪಿಯಲ್ಲಿ ಹಿರಣ್ಣಯ್ಯ ೩೮. ಬಸವೇಶ್ವರನಲ್ಲಿ ಹಿರಣ್ಣಯ್ಯ ೩೯. ಸಂಗೀತವಿದುಷಿ ಹಾನಗಲ್ಲ ಗಂಗೂಬಾಯಿ ೪೦. ಎ. ಸುಬ್ಬರಾಯರು ೪೧. ಮಾಯಾದೇವಿ-ಮಣಿಪೂರಿ ನೃತ್ಯಭಂಗಿ ೪೨.
೨) •••• ೪೩. ಮಾಯಾದೇವಿ ೪೪. ಕಲೆ ಮತ್ತು ಜೀವನ
C
(
೧೨೪ ,
C
ಶಿ
le C
೧೩೫
C 0
(C
೧೪೧ ೧೪೮<noinclude></noinclude>
mm1y8g0phzf05w5m5ewd19h1fnblo4u
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೨೯
104
85450
319948
195937
2026-05-15T05:04:58Z
Sharanya K H
7593
/* Proofread */
319948
proofread-page
text/x-wiki
<noinclude><pagequality level="3" user="Sharanya K H" /></noinclude>________________
xxiv
ತ್ರಗಳು
0
0
0
ht
೧ರ್೪ ೧೨೮ ೧೬೪ ೧೬೬ ೧೬೭ ೧೬೮
C
೪೯.
6
(° &
೪೫. ಕಲೆ ಮತ್ತು ಜೀವನ ೪೬. ಎಂ. ಆರ್. ದೊರೆಸ್ವಾಮಿ ೪೭. ಬಿ. ಎಲ್. ಸೀತಾರಾಮ್ ೪೮,
ಕಲೆಯ ಅವನತಿ
ಪರಂಪರೆಯ ಪತನ ೫೦. ತಾರಾಚೌಧುರಿ ೫೧: ಪುನರೋದಯ ೨೨. ಸಂಗೀತವಿದುಷಿ ಚೊಕ್ಕಮ್ಮ ೫೩. ಬಿ. ಟಿ. ರಾಜಪ್ಪ ೫೪. ಪಿ. ಸುಬ್ಬರಾವ್ ೫೫. ಕೆಂಪು ಆಕಾಶ ೫೬. ತಾಯಿ-ಮಗು ೫೭, ರಾಗ ಪಟಮಂಜರಿ | ೫೮. ರಾಗ ಗುರ್ಜರಿ |*
C C
{ ೭೭.
C 6
೧೮೬
೧೮೭
೨೦೦ ೨೦೧
* ೨೦೦ ನೇ ಪುಟದದುರಿನಲ್ಲಿರುವ ಚಿತ್ರವನ್ನು ರಾಗ ಗುರ್ಜರಿ ಎಂದೂ, ೨೧ ನೇ ಪುಟದದುರಿನಲ್ಲಿರುವ ಚಿತ್ರವನ್ನು ರಾಗ ಪಟಮಂಜರಿ ಎಂದೂ ನೋಡಿಕೊಳ್ಳಬೇಕು.<noinclude></noinclude>
efp9ss9foaveun1jy9nm39zvbmho32w
320064
319948
2026-05-15T09:45:44Z
Sharanya K H
7593
/* Not proofread */
320064
proofread-page
text/x-wiki
<noinclude><pagequality level="1" user="Sharanya K H" /></noinclude>________________
xxiv
ತ್ರಗಳು
0
0
0
ht
೧ರ್೪ ೧೨೮ ೧೬೪ ೧೬೬ ೧೬೭ ೧೬೮
C
೪೯.
6
(° &
೪೫. ಕಲೆ ಮತ್ತು ಜೀವನ ೪೬. ಎಂ. ಆರ್. ದೊರೆಸ್ವಾಮಿ ೪೭. ಬಿ. ಎಲ್. ಸೀತಾರಾಮ್ ೪೮,
ಕಲೆಯ ಅವನತಿ
ಪರಂಪರೆಯ ಪತನ ೫೦. ತಾರಾಚೌಧುರಿ ೫೧: ಪುನರೋದಯ ೨೨. ಸಂಗೀತವಿದುಷಿ ಚೊಕ್ಕಮ್ಮ ೫೩. ಬಿ. ಟಿ. ರಾಜಪ್ಪ ೫೪. ಪಿ. ಸುಬ್ಬರಾವ್ ೫೫. ಕೆಂಪು ಆಕಾಶ ೫೬. ತಾಯಿ-ಮಗು ೫೭, ರಾಗ ಪಟಮಂಜರಿ | ೫೮. ರಾಗ ಗುರ್ಜರಿ |*
C C
{ ೭೭.
C 6
೧೮೬
೧೮೭
೨೦೦ ೨೦೧
* ೨೦೦ ನೇ ಪುಟದದುರಿನಲ್ಲಿರುವ ಚಿತ್ರವನ್ನು ರಾಗ ಗುರ್ಜರಿ ಎಂದೂ, ೨೧ ನೇ ಪುಟದದುರಿನಲ್ಲಿರುವ ಚಿತ್ರವನ್ನು ರಾಗ ಪಟಮಂಜರಿ ಎಂದೂ ನೋಡಿಕೊಳ್ಳಬೇಕು.<noinclude></noinclude>
ji7qo75vvssmhzfnqnb6h8ica1t9b1c
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೩೦
104
85451
319949
195938
2026-05-15T05:05:12Z
Sharanya K H
7593
/* Proofread */
319949
proofread-page
text/x-wiki
<noinclude><pagequality level="3" user="Sharanya K H" /></noinclude>________________
ಕರ್ನಾಟಕದ ಕಲಾವಿದರು
ಭಾಗ ೨
" Art is the stored honey of the human soul,
gathered on wings of misery and travail”
1
}
- Dreiser, Life, Art and America.<noinclude></noinclude>
hcr084u901l5gytl4k9xonwr1pun0rp
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೩೧
104
85452
319950
195939
2026-05-15T05:05:24Z
Sharanya K H
7593
/* Proofread */
319950
proofread-page
text/x-wiki
<noinclude><pagequality level="3" user="Sharanya K H" /></noinclude>________________
All passes. Art alone
Enduring stays to us. The Bust outlasts the throne,
The Coin, Tiberius.
-- Austin Dobson,, Ars Victrix.<noinclude></noinclude>
8sd0sxavph2m9x72tj8rhjib74mitza
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೩೩
104
85454
319951
195941
2026-05-15T05:05:43Z
Sharanya K H
7593
/* Proofread */
319951
proofread-page
text/x-wiki
<noinclude><pagequality level="3" user="Sharanya K H" /></noinclude>________________
!
ಗಜ: ಇಲ್ಲ..
25
ಸಾಕ್ಷ
.....
-
-
314_55
ಸನ
ಜ
*
:
ಇಲ್ಲಿ
R
ಕನಕದ
ಪಂಪ ಕನಸಿನ
ಕನಸಿಪಿಯು:
S
.
ಸಲ್ಲಿಸಿದರೆ
--
--
ಸ
-
ಒಂದು
E
ಇವರ
:
ರ್ಪ
-
ಇಂದ:
ಪು
.
ನಿನಗೆ ನಾನು
ಕ
ಇಲ್ಲ.... :--
-
i
ಸಿ
.
ವ್ಯತ್ಯಾಸ
.
ಸರ್ವಿನ್ನಾಗಿ
S
,
-2ಷ್ಟಿ:
YE
ತಿ:
ಸನ
ಪ್ರಮ
s
ಹಂಸಗತಿ
ಪುಟ 8<noinclude></noinclude>
8d53jhqkbjaf8kswskmzpenzom6jihs
320002
319951
2026-05-15T05:31:44Z
Sharanya K H
7593
ಪುಟದ ಮಾಹಿತಿ ತಗೆದು ' ಹಂಸಗತಿ ಪುಟ 8' ಎಂದು ಬರೆಯಲಾಗಿದೆ
320002
proofread-page
text/x-wiki
<noinclude><pagequality level="3" user="Sharanya K H" /></noinclude>
ಹಂಸಗತಿ
ಪುಟ 8<noinclude></noinclude>
f8emy00pwdss7l84nsf762au52i37e8
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೩೪
104
85455
319952
195942
2026-05-15T05:06:01Z
Sharanya K H
7593
/* Proofread */
319952
proofread-page
text/x-wiki
<noinclude><pagequality level="3" user="Sharanya K H" /></noinclude>________________
ಸೌಂದರ್ಯೋಪಾಸಕ ಮಿಣ ಜಿಗಿ
- SK
1.1
.7
:- - -
-
-
-
-
9 9ತ್ರಗಾರ ಶಿಷ್ಯ ' ನ್ಯಾಷನಲ್ ಗ್ಯಾಲರಿ 'ಯಲ್ಲಿ ಎರಡು ವಿಲಾಯಿತಿ
ಚಿತ್ರಗಳ ಪ್ರತಿಚಿತ್ರ ತೆಗೆದು ಗುರುಗಳಾದ ಸರ್ ವಿಲಿಯಂ ರಾಥೆನ್ಸ್ಟೀನ್ ಅವರಿಗೆ ತೋರಿಸಿದ. ಅವುಗಳನ್ನು ನೋಡಿದ ಗುರುಗಳು * ಚಾಕೊಲೆಟ್ ಪೆಟ್ಟಿಗೆಯ ಮೇಲಣ ಚಿತ್ರಗಳನ್ನು ಪ್ರತಿ ತೆಗೆಯಬೇಡ. ಸ್ವತಂತ್ರವಾಗಿ ಚಿತ್ರಗಳನ್ನು ರಚಿಸಿ, ಭಾರತಕ್ಕೆ ಇಲ್ಲಿಂದ ಉತ್ತಮ ಕಲೆ * ಯನ್ನು ತೆಗೆದುಕೊಂಡು ಹೋಗು' ಎಂದು ಉಪದೇಶಿಸಿದರು. ಶಿಷ್ಯ ಗುರೂಪದೇಶವನ್ನು ಅಕ್ಷರಶಃ ಪಾಲಿಸಿ ತನ್ನ ಸ್ವತಂತ್ರ ಕಲಾ ಸಂಪ್ರದಾಯ ನನ್ನೆ ಬೆಳಸಿದ.
ಭಾರತದ ಉತ್ಕಟ ಅಭಿಮಾನಿಗಳಾದ ಸರ್ ವಿಲಿಯಂ ಅವರು `ಭಾರತೀಯ ಕಲಾವಿದನಿಗೆ ಸ್ವಸ್ವರೂಪಜ್ಞಾನವನ್ನುಂಟುಮಾಡಿಕೊಡದಿದ್ದರೆ ಅವನು ವಿಲಾಯತಿಯ ದತ್ತ ಪುತ್ರರಲ್ಲಿ ಒಬ್ಬನಾಗುತ್ತಿದ್ದ.
ಭಾರತ ಸಂಸ್ಕೃತಿಗನುಗುಣವಾದ ಮಾರ್ಗವನ್ನು ಹಿಡಿದ, ಕಲೆಯ ನಿರ್ಮಲ ರೂಪವನ್ನು ಆರಾಧನೆ ಮಾಡುತ್ತಿರುವ ಶ್ರೇಷ್ಠ ಕಲಾವಿದರಲ್ಲಿ ಮಡಿವಾಳಪ್ಪ ಮಿಣಜಿಗಿಯವರೊಬ್ಬರು. ಇವರ ಕಲೆ ಎಷ್ಟು ರಸವತ್ತಾಗಿ ದೆಯೋ ಅಷ್ಟೇ ಸ್ವಾರಸ್ಯವಾಗಿದೆ ಇವರು ಕಲೆಯನ್ನನುಸರಿಸಿದ ದಾರಿ.
ಎಳೆ ವಯಸ್ಸಿನ ಶಾಲಾದಿನಗಳಲ್ಲಿಯೇ ಮಿಣಜಿಯವರಲ್ಲಿ ಕಲಾಸಕ್ತಿ ಅಂಕುರಿಸಿತು. ಮನೆಯಿಂದ ಶಾಲೆಗೆ ವಿಜಾಪುರದಲ್ಲಿ ಜನಗಾರ ಗಲ್ಲಿಯಲ್ಲಿ<noinclude></noinclude>
oum3zy6leyd3zjn107jrltl5uviqwa5
320004
319952
2026-05-15T05:40:59Z
Sharanya K H
7593
320004
proofread-page
text/x-wiki
<noinclude><pagequality level="3" user="Sharanya K H" /></noinclude>________________
ಸೌಂದರ್ಯೋಪಾಸಕ ಮಿಣ ಜಿಗಿ
ಚಿತ್ರಗಾರ ಶಿಷ್ಯ ' ನ್ಯಾಷನಲ್ ಗ್ಯಾಲರಿ 'ಯಲ್ಲಿ ಎರಡು ವಿಲಾಯಿತಿ
ಚಿತ್ರಗಳ ಪ್ರತಿಚಿತ್ರ ತೆಗೆದು ಗುರುಗಳಾದ ಸರ್ ವಿಲಿಯಂ ರಾಥೆನ್ಸ್ಟೀನ್ ಅವರಿಗೆ ತೋರಿಸಿದ. ಅವುಗಳನ್ನು ನೋಡಿದ ಗುರುಗಳು * ಚಾಕೊಲೆಟ್ ಪೆಟ್ಟಿಗೆಯ ಮೇಲಣ ಚಿತ್ರಗಳನ್ನು ಪ್ರತಿ ತೆಗೆಯಬೇಡ. ಸ್ವತಂತ್ರವಾಗಿ ಚಿತ್ರಗಳನ್ನು ರಚಿಸಿ, ಭಾರತಕ್ಕೆ ಇಲ್ಲಿಂದ ಉತ್ತಮ ಕಲೆ * ಯನ್ನು ತೆಗೆದುಕೊಂಡು ಹೋಗು' ಎಂದು ಉಪದೇಶಿಸಿದರು. ಶಿಷ್ಯ ಗುರೂಪದೇಶವನ್ನು ಅಕ್ಷರಶಃ ಪಾಲಿಸಿ ತನ್ನ ಸ್ವತಂತ್ರ ಕಲಾ ಸಂಪ್ರದಾಯ ನನ್ನೆ ಬೆಳಸಿದ.
ಭಾರತದ ಉತ್ಕಟ ಅಭಿಮಾನಿಗಳಾದ ಸರ್ ವಿಲಿಯಂ ಅವರು ಭಾರತೀಯ ಕಲಾವಿದನಿಗೆ ಸ್ವಸ್ವರೂಪಜ್ಞಾನವನ್ನುಂಟುಮಾಡಿಕೊಡದಿದ್ದರೆ ಅವನು ವಿಲಾಯತಿಯ ದತ್ತ ಪುತ್ರರಲ್ಲಿ ಒಬ್ಬನಾಗುತ್ತಿದ್ದ.
ಭಾರತ ಸಂಸ್ಕೃತಿಗನುಗುಣವಾದ ಮಾರ್ಗವನ್ನು ಹಿಡಿದ, ಕಲೆಯ ನಿರ್ಮಲ ರೂಪವನ್ನು ಆರಾಧನೆ ಮಾಡುತ್ತಿರುವ ಶ್ರೇಷ್ಠ ಕಲಾವಿದರಲ್ಲಿ ಮಡಿವಾಳಪ್ಪ ಮಿಣಜಿಗಿಯವರೊಬ್ಬರು. ಇವರ ಕಲೆ ಎಷ್ಟು ರಸವತ್ತಾಗಿ ದೆಯೋ ಅಷ್ಟೇ ಸ್ವಾರಸ್ಯವಾಗಿದೆ ಇವರು ಕಲೆಯನ್ನನುಸರಿಸಿದ ದಾರಿ.
ಎಳೆ ವಯಸ್ಸಿನ ಶಾಲಾದಿನಗಳಲ್ಲಿಯೇ ಮಿಣಜಿಯವರಲ್ಲಿ ಕಲಾಸಕ್ತಿ ಅಂಕುರಿಸಿತು. ಮನೆಯಿಂದ ಶಾಲೆಗೆ ವಿಜಾಪುರದಲ್ಲಿ ಜನಗಾರ ಗಲ್ಲಿಯಲ್ಲಿ<noinclude></noinclude>
h28k28erq80wubzzjd2p0yog5p0625t
320065
320004
2026-05-15T09:46:27Z
Sharanya K H
7593
/* Not proofread */
320065
proofread-page
text/x-wiki
<noinclude><pagequality level="1" user="Sharanya K H" /></noinclude>________________
ಸೌಂದರ್ಯೋಪಾಸಕ ಮಿಣ ಜಿಗಿ
ಚಿತ್ರಗಾರ ಶಿಷ್ಯ ' ನ್ಯಾಷನಲ್ ಗ್ಯಾಲರಿ 'ಯಲ್ಲಿ ಎರಡು ವಿಲಾಯಿತಿ
ಚಿತ್ರಗಳ ಪ್ರತಿಚಿತ್ರ ತೆಗೆದು ಗುರುಗಳಾದ ಸರ್ ವಿಲಿಯಂ ರಾಥೆನ್ಸ್ಟೀನ್ ಅವರಿಗೆ ತೋರಿಸಿದ. ಅವುಗಳನ್ನು ನೋಡಿದ ಗುರುಗಳು * ಚಾಕೊಲೆಟ್ ಪೆಟ್ಟಿಗೆಯ ಮೇಲಣ ಚಿತ್ರಗಳನ್ನು ಪ್ರತಿ ತೆಗೆಯಬೇಡ. ಸ್ವತಂತ್ರವಾಗಿ ಚಿತ್ರಗಳನ್ನು ರಚಿಸಿ, ಭಾರತಕ್ಕೆ ಇಲ್ಲಿಂದ ಉತ್ತಮ ಕಲೆ * ಯನ್ನು ತೆಗೆದುಕೊಂಡು ಹೋಗು' ಎಂದು ಉಪದೇಶಿಸಿದರು. ಶಿಷ್ಯ ಗುರೂಪದೇಶವನ್ನು ಅಕ್ಷರಶಃ ಪಾಲಿಸಿ ತನ್ನ ಸ್ವತಂತ್ರ ಕಲಾ ಸಂಪ್ರದಾಯ ನನ್ನೆ ಬೆಳಸಿದ.
ಭಾರತದ ಉತ್ಕಟ ಅಭಿಮಾನಿಗಳಾದ ಸರ್ ವಿಲಿಯಂ ಅವರು ಭಾರತೀಯ ಕಲಾವಿದನಿಗೆ ಸ್ವಸ್ವರೂಪಜ್ಞಾನವನ್ನುಂಟುಮಾಡಿಕೊಡದಿದ್ದರೆ ಅವನು ವಿಲಾಯತಿಯ ದತ್ತ ಪುತ್ರರಲ್ಲಿ ಒಬ್ಬನಾಗುತ್ತಿದ್ದ.
ಭಾರತ ಸಂಸ್ಕೃತಿಗನುಗುಣವಾದ ಮಾರ್ಗವನ್ನು ಹಿಡಿದ, ಕಲೆಯ ನಿರ್ಮಲ ರೂಪವನ್ನು ಆರಾಧನೆ ಮಾಡುತ್ತಿರುವ ಶ್ರೇಷ್ಠ ಕಲಾವಿದರಲ್ಲಿ ಮಡಿವಾಳಪ್ಪ ಮಿಣಜಿಗಿಯವರೊಬ್ಬರು. ಇವರ ಕಲೆ ಎಷ್ಟು ರಸವತ್ತಾಗಿ ದೆಯೋ ಅಷ್ಟೇ ಸ್ವಾರಸ್ಯವಾಗಿದೆ ಇವರು ಕಲೆಯನ್ನನುಸರಿಸಿದ ದಾರಿ.
ಎಳೆ ವಯಸ್ಸಿನ ಶಾಲಾದಿನಗಳಲ್ಲಿಯೇ ಮಿಣಜಿಯವರಲ್ಲಿ ಕಲಾಸಕ್ತಿ ಅಂಕುರಿಸಿತು. ಮನೆಯಿಂದ ಶಾಲೆಗೆ ವಿಜಾಪುರದಲ್ಲಿ ಜನಗಾರ ಗಲ್ಲಿಯಲ್ಲಿ<noinclude></noinclude>
lg3ijqt7e09iijj6ei8fb8lhxfpjr8b
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೩೫
104
85456
319953
195943
2026-05-15T05:06:16Z
Sharanya K H
7593
/* Proofread */
319953
proofread-page
text/x-wiki
<noinclude><pagequality level="3" user="Sharanya K H" /></noinclude>________________
ಕರ್ನಾಟಕದ ಕಲಾವಿದರು
ಹಾಯ್ದು ಹೋಗಬೇಕಾಗಿತ್ತು. ಅಲ್ಲಿ ಕೆತ್ತನೆಯ ಕೆಲಸಗಾರರು ವಿಗ್ರಹ ಗಳನ್ನು ಮಾಡಿ ಅದಕ್ಕೆ ಬಣ್ಣ ಕೊಡುತ್ತಿದ್ದುದನ್ನು ಮಿಣಜಿಗಿ ನೋಡು ತಲೇ ಇದ್ದರು. ಅವರು ಮಾಡುತ್ತಿದ್ದುದನ್ನು ತಾವೂ ಮಾಡುವ ಆಸೆ. ಗಣಪತಿಯ ವಿಗ್ರಹಗಳನ್ನು ಮಾಡಿ ಬಣ್ಣ ಕೊಡಲಾರಂಭಿಸಿದರು. ಅನುಕರಣ ಸ್ವಭಾವ ಬೆಳೆಯಿತು. ರಾಜಾ ರವಿವರ್ಮನ ಚಿತ್ರಗಳನ್ನು ಪ್ರತಿ ತೆಗೆಯ ಲಾರಂಭಿಸಿದರು. ಶಾಲೆಯಲ್ಲಿ ಇವರ ಉತ್ತಮ ನಕ್ಷೆಗಳನ್ನೂ, ಚಿತ್ರಗಳನ್ನೂ ಕಂಡು ಶಿಕ್ಷಕರು ಪ್ರೋತ್ಸಾಹಿಸಲಾರಂಭಿಸಿದರು. ಒಮ್ಮೆ ಮುಂಬಯಿ ಗವರ್ನರ್ ಸರ್ ಜಾರ್ಜ್ ಲಾಯಿಡರು ಶಾಲೆಗೆ ಬಂದಾಗ ಅವರ ಸ್ವರೂಪ ಚಿತ್ರವನ್ನು ತೆಗೆದು ಅವರಿಗೇ ಕೊಟ್ಟರು. ಲಾಯಿಡರು ಎಳೆಯ ಚಿತ್ರ ಗಾರನ ಕೈ ಕುಲುಕಿಸಿ ನಾಲ್ಕು ಸವಿಯಾದ ಮಾತುಗಳನ್ನಾಡಿದರು. ಶಾಲೆ ಯಲ್ಲಿ ಓದುತ್ತಿರುವಾಗಲೇ ಇಂಟರ್ ಮೀಡಿಯೇಟ್ ಡ್ರಾಯಿಂಗ್ ಪರೀಕ್ಷೆಗೆ ಕುಳಿತು ಜಯಶೀಲರಾಗಿ ಪಾರಿತೋಷಕವನ್ನೂ ಪಡೆದರು. ಮುಂದೆ ಚಿತ್ರ ಕಲೆಯನ್ನೆ ಅಭ್ಯಾಸ ಮಾಡಬೇಕೆಂಬ ಆಸೆ ಬಲವಾಗಿ ಮೂಡಿತು. ಹಿರಿ ಯರ ವಿರೋಧವನ್ನು ಕಟ್ಟಿಕೊಂಡು ಮಿಣಜಿಗಿ ಮುಂಬಯಿ ಲಲಿತ ಕಲಾ ಶಾಲೆಗೆ ಸೇರಿದರು. ಇವರು ನಾಲ್ಕನೆಯ ವರ್ಷದ ತರಗತಿಯಲ್ಲಿದ್ದಾಗ ಪ್ರಸಿದ್ದ ವೆಂಬ್ಲಿ ಪ್ರದರ್ಶನ ನಿಯೋಜಿತವಾಯಿತು. ಮಿಣಜಿಗಿಯವರನ್ನು ಶಾಲೆಯ ಅಧಿಕಾರಿಗಳು ಮಾದರಿಗಳನ್ನು ಚಿತ್ರಿಸಲು ಆಯ್ದ ರು. ಶಾಲೆಗೆ ರಜೆ ಬಂದೊಡನೆಯೇ ಬಾದಾಮಿ, ಪಟ್ಟದ ಕಲ್ಲು, ಐಹೊಳೆ, ಮಹಾಕೂಟ, ಹಂಪೆ ಕ್ಷೇತ್ರಗಳಿಗೆ ಹೋಗಿ, ಮಿಣಜಿಗಿ ಅಲ್ಲಿನ ಕನ್ನಡ ಕಲಾವೈಭವವನ್ನು ಕಂಡುಂಡು ಪ್ರತಿ ಮಾಡಿಕೊಂಡು ಬರುತ್ತಿದ್ದರು.
ಮುಂಬಯಿ ಕಲಾಶಾಲೆಯಲ್ಲಿ ಓದುತ್ತಿರುವಾಗಲೆ ಮಿಣಜಿಗಿಯವರ ಹಲವು ಚಿತ್ರಗಳಿಗೆ ಪ್ರದರ್ಶನಗಳಲ್ಲಿ ರಜತ, ಸ್ವರ್ಣಪದಕಗಳು ದೊರೆತವು. ೧೯೨೭ರಲ್ಲಿ ಮಿಣಜಿಗಿಯವರು. * ಆಕ್ಟ್ ಮಾಸ್ಟರ್ ' ಪರೀಕ್ಷೆಗೆ ಕುಳಿತು ತೇರ್ಗಡೆಯಾದರು.
ಈ ವೇಳೆಗೆ ನವ ದೆಹಲಿಯಲ್ಲಿ ವೈಸರಾಯ್ ಭವನದ ಅಲಂಕಾರ ಕೆಲಸ ಆರಂಭವಾಯಿತು. ಈ ವಾಸ್ತು ಶಿಲ್ಪ ' ಎಂಬ ವಿಷಯದಮೇಲೆ<noinclude></noinclude>
r3kr6dqlnyzoteiygjbklq7g3gotk8b
320006
319953
2026-05-15T05:54:04Z
Sharanya K H
7593
320006
proofread-page
text/x-wiki
<noinclude><pagequality level="3" user="Sharanya K H" /></noinclude>________________
ಕರ್ನಾಟಕದ ಕಲಾವಿದರು
ಹಾಯ್ದು ಹೋಗಬೇಕಾಗಿತ್ತು. ಅಲ್ಲಿ ಕೆತ್ತನೆಯ ಕೆಲಸಗಾರರು ವಿಗ್ರಹ ಗಳನ್ನು ಮಾಡಿ ಅದಕ್ಕೆ ಬಣ್ಣ ಕೊಡುತ್ತಿದ್ದುದನ್ನು ಮಿಣಜಿಗಿ ನೋಡು ತಲೇ ಇದ್ದರು. ಅವರು ಮಾಡುತ್ತಿದ್ದುದನ್ನು ತಾವೂ ಮಾಡುವ ಆಸೆ. ಗಣಪತಿಯ ವಿಗ್ರಹಗಳನ್ನು ಮಾಡಿ ಬಣ್ಣ ಕೊಡಲಾರಂಭಿಸಿದರು. ಅನುಕರಣ ಸ್ವಭಾವ ಬೆಳೆಯಿತು. ರಾಜಾ ರವಿವರ್ಮನ ಚಿತ್ರಗಳನ್ನು ಪ್ರತಿ ತೆಗೆಯ ಲಾರಂಭಿಸಿದರು. ಶಾಲೆಯಲ್ಲಿ ಇವರ ಉತ್ತಮ ನಕ್ಷೆಗಳನ್ನೂ, ಚಿತ್ರಗಳನ್ನೂ ಕಂಡು ಶಿಕ್ಷಕರು ಪ್ರೋತ್ಸಾಹಿಸಲಾರಂಭಿಸಿದರು. ಒಮ್ಮೆ ಮುಂಬಯಿ ಗವರ್ನರ್ ಸರ್ ಜಾರ್ಜ್ ಲಾಯಿಡರು ಶಾಲೆಗೆ ಬಂದಾಗ ಅವರ ಸ್ವರೂಪ ಚಿತ್ರವನ್ನು ತೆಗೆದು ಅವರಿಗೇ ಕೊಟ್ಟರು. ಲಾಯಿಡರು ಎಳೆಯ ಚಿತ್ರ ಗಾರನ ಕೈ ಕುಲುಕಿಸಿ ನಾಲ್ಕು ಸವಿಯಾದ ಮಾತುಗಳನ್ನಾಡಿದರು. ಶಾಲೆ ಯಲ್ಲಿ ಓದುತ್ತಿರುವಾಗಲೇ ಇಂಟರ್ ಮೀಡಿಯೇಟ್ ಡ್ರಾಯಿಂಗ್ ಪರೀಕ್ಷೆಗೆ ಕುಳಿತು ಜಯಶೀಲರಾಗಿ ಪಾರಿತೋಷಕವನ್ನೂ ಪಡೆದರು. ಮುಂದೆ ಚಿತ್ರ ಕಲೆಯನ್ನೆ ಅಭ್ಯಾಸ ಮಾಡಬೇಕೆಂಬ ಆಸೆ ಬಲವಾಗಿ ಮೂಡಿತು. ಹಿರಿ ಯರ ವಿರೋಧವನ್ನು ಕಟ್ಟಿಕೊಂಡು ಮಿಣಜಿಗಿ ಮುಂಬಯಿ ಲಲಿತ ಕಲಾ ಶಾಲೆಗೆ ಸೇರಿದರು. ಇವರು ನಾಲ್ಕನೆಯ ವರ್ಷದ ತರಗತಿಯಲ್ಲಿದ್ದಾಗ ಪ್ರಸಿದ್ದ ವೆಂಬ್ಲಿ ಪ್ರದರ್ಶನ ನಿಯೋಜಿತವಾಯಿತು. ಮಿಣಜಿಗಿಯವರನ್ನು ಶಾಲೆಯ ಅಧಿಕಾರಿಗಳು ಮಾದರಿಗಳನ್ನು ಚಿತ್ರಿಸಲು ಆಯ್ದರು. ಶಾಲೆಗೆ ರಜೆ ಬಂದೊಡನೆಯೇ ಬಾದಾಮಿ, ಪಟ್ಟದ ಕಲ್ಲು, ಐಹೊಳೆ, ಮಹಾಕೂಟ, ಹಂಪೆ ಕ್ಷೇತ್ರಗಳಿಗೆ ಹೋಗಿ, ಮಿಣಜಿಗಿ ಅಲ್ಲಿನ ಕನ್ನಡ ಕಲಾವೈಭವವನ್ನು ಕಂಡುಂಡು ಪ್ರತಿ ಮಾಡಿಕೊಂಡು ಬರುತ್ತಿದ್ದರು.
ಮುಂಬಯಿ ಕಲಾಶಾಲೆಯಲ್ಲಿ ಓದುತ್ತಿರುವಾಗಲೆ ಮಿಣಜಿಗಿಯವರ ಹಲವು ಚಿತ್ರಗಳಿಗೆ ಪ್ರದರ್ಶನಗಳಲ್ಲಿ ರಜತ, ಸ್ವರ್ಣಪದಕಗಳು ದೊರೆತವು. ೧೯೨೭ರಲ್ಲಿ ಮಿಣಜಿಗಿಯವರು. ' ಆಕ್ಟ್ ಮಾಸ್ಟರ್ ' ಪರೀಕ್ಷೆಗೆ ಕುಳಿತು ತೇರ್ಗಡೆಯಾದರು.
ಈ ವೇಳೆಗೆ ನವ ದೆಹಲಿಯಲ್ಲಿ ವೈಸರಾಯ್ ಭವನದ ಅಲಂಕಾರ ಕೆಲಸ ಆರಂಭವಾಯಿತು. ಈ ವಾಸ್ತು ಶಿಲ್ಪ ' ಎಂಬ ವಿಷಯದಮೇಲೆ<noinclude></noinclude>
tcaiobgjomiu2dz84h3va04mbp77ee7
320066
320006
2026-05-15T09:46:41Z
Sharanya K H
7593
/* Not proofread */
320066
proofread-page
text/x-wiki
<noinclude><pagequality level="1" user="Sharanya K H" /></noinclude>________________
ಕರ್ನಾಟಕದ ಕಲಾವಿದರು
ಹಾಯ್ದು ಹೋಗಬೇಕಾಗಿತ್ತು. ಅಲ್ಲಿ ಕೆತ್ತನೆಯ ಕೆಲಸಗಾರರು ವಿಗ್ರಹ ಗಳನ್ನು ಮಾಡಿ ಅದಕ್ಕೆ ಬಣ್ಣ ಕೊಡುತ್ತಿದ್ದುದನ್ನು ಮಿಣಜಿಗಿ ನೋಡು ತಲೇ ಇದ್ದರು. ಅವರು ಮಾಡುತ್ತಿದ್ದುದನ್ನು ತಾವೂ ಮಾಡುವ ಆಸೆ. ಗಣಪತಿಯ ವಿಗ್ರಹಗಳನ್ನು ಮಾಡಿ ಬಣ್ಣ ಕೊಡಲಾರಂಭಿಸಿದರು. ಅನುಕರಣ ಸ್ವಭಾವ ಬೆಳೆಯಿತು. ರಾಜಾ ರವಿವರ್ಮನ ಚಿತ್ರಗಳನ್ನು ಪ್ರತಿ ತೆಗೆಯ ಲಾರಂಭಿಸಿದರು. ಶಾಲೆಯಲ್ಲಿ ಇವರ ಉತ್ತಮ ನಕ್ಷೆಗಳನ್ನೂ, ಚಿತ್ರಗಳನ್ನೂ ಕಂಡು ಶಿಕ್ಷಕರು ಪ್ರೋತ್ಸಾಹಿಸಲಾರಂಭಿಸಿದರು. ಒಮ್ಮೆ ಮುಂಬಯಿ ಗವರ್ನರ್ ಸರ್ ಜಾರ್ಜ್ ಲಾಯಿಡರು ಶಾಲೆಗೆ ಬಂದಾಗ ಅವರ ಸ್ವರೂಪ ಚಿತ್ರವನ್ನು ತೆಗೆದು ಅವರಿಗೇ ಕೊಟ್ಟರು. ಲಾಯಿಡರು ಎಳೆಯ ಚಿತ್ರ ಗಾರನ ಕೈ ಕುಲುಕಿಸಿ ನಾಲ್ಕು ಸವಿಯಾದ ಮಾತುಗಳನ್ನಾಡಿದರು. ಶಾಲೆ ಯಲ್ಲಿ ಓದುತ್ತಿರುವಾಗಲೇ ಇಂಟರ್ ಮೀಡಿಯೇಟ್ ಡ್ರಾಯಿಂಗ್ ಪರೀಕ್ಷೆಗೆ ಕುಳಿತು ಜಯಶೀಲರಾಗಿ ಪಾರಿತೋಷಕವನ್ನೂ ಪಡೆದರು. ಮುಂದೆ ಚಿತ್ರ ಕಲೆಯನ್ನೆ ಅಭ್ಯಾಸ ಮಾಡಬೇಕೆಂಬ ಆಸೆ ಬಲವಾಗಿ ಮೂಡಿತು. ಹಿರಿ ಯರ ವಿರೋಧವನ್ನು ಕಟ್ಟಿಕೊಂಡು ಮಿಣಜಿಗಿ ಮುಂಬಯಿ ಲಲಿತ ಕಲಾ ಶಾಲೆಗೆ ಸೇರಿದರು. ಇವರು ನಾಲ್ಕನೆಯ ವರ್ಷದ ತರಗತಿಯಲ್ಲಿದ್ದಾಗ ಪ್ರಸಿದ್ದ ವೆಂಬ್ಲಿ ಪ್ರದರ್ಶನ ನಿಯೋಜಿತವಾಯಿತು. ಮಿಣಜಿಗಿಯವರನ್ನು ಶಾಲೆಯ ಅಧಿಕಾರಿಗಳು ಮಾದರಿಗಳನ್ನು ಚಿತ್ರಿಸಲು ಆಯ್ದರು. ಶಾಲೆಗೆ ರಜೆ ಬಂದೊಡನೆಯೇ ಬಾದಾಮಿ, ಪಟ್ಟದ ಕಲ್ಲು, ಐಹೊಳೆ, ಮಹಾಕೂಟ, ಹಂಪೆ ಕ್ಷೇತ್ರಗಳಿಗೆ ಹೋಗಿ, ಮಿಣಜಿಗಿ ಅಲ್ಲಿನ ಕನ್ನಡ ಕಲಾವೈಭವವನ್ನು ಕಂಡುಂಡು ಪ್ರತಿ ಮಾಡಿಕೊಂಡು ಬರುತ್ತಿದ್ದರು.
ಮುಂಬಯಿ ಕಲಾಶಾಲೆಯಲ್ಲಿ ಓದುತ್ತಿರುವಾಗಲೆ ಮಿಣಜಿಗಿಯವರ ಹಲವು ಚಿತ್ರಗಳಿಗೆ ಪ್ರದರ್ಶನಗಳಲ್ಲಿ ರಜತ, ಸ್ವರ್ಣಪದಕಗಳು ದೊರೆತವು. ೧೯೨೭ರಲ್ಲಿ ಮಿಣಜಿಗಿಯವರು. ' ಆಕ್ಟ್ ಮಾಸ್ಟರ್ ' ಪರೀಕ್ಷೆಗೆ ಕುಳಿತು ತೇರ್ಗಡೆಯಾದರು.
ಈ ವೇಳೆಗೆ ನವ ದೆಹಲಿಯಲ್ಲಿ ವೈಸರಾಯ್ ಭವನದ ಅಲಂಕಾರ ಕೆಲಸ ಆರಂಭವಾಯಿತು. ಈ ವಾಸ್ತು ಶಿಲ್ಪ ' ಎಂಬ ವಿಷಯದಮೇಲೆ<noinclude></noinclude>
6jmxvngkaqc7z3nmi97auk52kb10sw2
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೩೬
104
85457
319954
195944
2026-05-15T05:06:30Z
Sharanya K H
7593
/* Proofread */
319954
proofread-page
text/x-wiki
<noinclude><pagequality level="3" user="Sharanya K H" /></noinclude>________________
ಸೌಂದಯ್ಯೋಪಾಸಕ ಮಿಣಜಿಗಿ ಮಿಣಜಿಗಿಯವರು ಶುದ್ದ ಭಾರತೀಯ ಸಂಪ್ರದಾಯದಲ್ಲಿ ಒಂದು ಚಿತ್ರ ರಚಿಸಿದರು. ಅದು ಸ್ವೀಕೃತವಾದುದಲ್ಲದೆ ಚಿತ್ರಗಾರರಿಗೆ ಹೆಚ್ಚಿನ ಕೀರ್ತಿ ತಂದಿತು. ಇಂಗ್ಲೆಂಡು ಮತ್ತು ಫ್ರಾನ್ಸಿನ ಕಲಾಪತ್ರಿಕೆಯಲ್ಲಿ ಅದರ ಪ್ರತಿ ಚಿತ್ರ ಪ್ರಕಟವಾಯಿತು.
ಚಿತ್ರಕಲೆಯಲ್ಲಿ ಹೇಗೆ ಮಿಣಜಿಗಿಯವರಿಗೆ ಅನುರಾಗವೋ ಹಾಗೆ ಸಂಗೀತದಲ್ಲಿಯೂ ಉತ್ಕಟ ಪ್ರೇಮ, ವಿಜಾಪುರದಲ್ಲಿ ಶಾಲೆಯಲ್ಲಿ ಓದುತ್ತಿ ದಾಗ ಆಗ ವಿಶೇಷ ಪ್ರಸಾರದಲ್ಲಿದ್ದ ಮರಾಠಿ ' ಸೌಭದ್ರ, ಶಾರದಾ' ನಾಟಕ ಗಳ ಹಾಡುಗಳನ್ನು ಹಾಡುತ್ತಿದ್ದರು. ವಿಜಾಪುರದ ಕಲೆಕ್ಟರಾಗಿ ಬಂದ ಶ್ರೀ ಕಬ್ರಾಜಿಯವರ ಪತ್ನಿ ಮಿಣಜಿಗಿಯವರ ಗಾಯನವನ್ನು ಮೆಚ್ಚಿ ಅವರಿಗೆ ಕೆಲವು ಹಾಡುಗಳನ್ನೂ ರಾಷ್ಟ್ರೀಯ flತೆಗಳನ್ನೂ ಹೇಳಿಕೊಟ್ಟರು. ಬಾಲ್ಯ ದಲ್ಲಿಯೇ ಅಂಕುರವಾದ ಸಂಗೀತ ಪ್ರೇಮವನ್ನು ಮಿಣಜಿಗಿ ಬೆಳಸಿಕೊಂಡು ಬಂದಿದ್ದಾರೆ. ಅವರ ಚಿತ್ರ, ಸಂಗೀತ ಕಲಾಪ್ರೇಮ ಸಮನ್ವಯ ಅವರ ಕೃತಿಗಳಮೇಲೆ ಎಂಥ ದಿವ್ಯ ಪರಿಣಾಮವನ್ನುಂಟುಮಾಡಿತೆಂಬುದನ್ನು ನಾವು ಮುಂದೆ ಕಾಣುತ್ತೇವೆ.
* ಮಾಸ್ಟರ್ ಆಫ್ ಆಕ್ಟ್' ಪರೀಕ್ಷೆಯಲ್ಲಿ ಜಯ ದೊರಕಿಸಿಕೊಂಡ ಮೇಲೆ ಮಿಣಜಿ ' ಡಿಪ್ಲೊಮಾ ' ತೆಗೆದುಕೊಂಡರು. ಮುಂದೆ ೧೯೨೯ರಲ್ಲಿ ಉಚ್ಚ ಶಿಕ್ಷಣಕ್ಕೆ ಇಂಗ್ಲೆಂಡಿಗೆ ತೆರಳಿ ಸೌತ್ ಕೆನ್ಸಿಂಗ್ಟನ್ನಲ್ಲಿದ್ದ * ರಾಯಲ್ ಕಾಲೇಜ್ ಆಫ್ ಆರ್'ನಲ್ಲಿ ಸರ್ ವಿಲಿಯಂ ರಾಥೆನ್ಸ್ಟೀನರ ಶಿಷ್ಯರಾಗಿ ನಿಂತರು. ರಾಯಲ್ ಕಾಲೇಜಿನ ಶಿಕ್ಷಣ ಮುಗಿದಮೇಲೆ ಮರಳಿ ಮಾತೃಭೂಮಿಗೆ ಬಂದು ಕೆಲಸಕ್ಕೆ ಪ್ರಯತ್ನಿಸಿದರು. ಆದರೆ ಮುಂಬಯಿ ಕಲಾಶಾಲೆಯ ಪ್ರಾಧ್ಯಾಪಕರಾದ ಕ್ಯಾಪ್ಟನ್ ಗ್ಲಾಡ್ ಸ್ಟನ್ ಸಾರ್ಮ ಅವರಿಗೆ ರಾಥನ್ ಸ್ಟೀನರ ಬಗ್ಗೆ ಇದ್ದ ವಿರಸದ ಪರಿಣಾಮವಾಗಿ ಕೆಲಸಕ್ಕೆ ಸೊನ್ನೆ ಬಿತ್ತು. ರಾಥೆನ್ ಸ್ಟೀನರ ಶಿಷ್ಯರಿಗೆ ಯಾವ ಸಹಾಯವನ್ನೂ ಮಾಡುವುದಿಲ್ಲವೆಂದು ಸಾಲೊರ್ಮ ಶಪಥ ತೊಟ್ಟಿದ್ದರು. ಮಿಣಜಿಗಿಯವರ ಭವಿಷ್ಯ ಅಸ್ಪಷ್ಟವಾಯಿತು. " ಮುಂದೇನು ಮಾಡುವುದು' ಎಂಬ ಪ್ರಶ್ನೆ ಬೃಹದಾಕಾರ ತಳೆದು ನಿಂತಿತು. ಆದರೆ ನಿರಾಶೆ ತಮ್ಮ ಭವಿಷ್ಯವನ್ನು<noinclude></noinclude>
5vjznmvi1kparl1gp9rwmwmfkjfdafc
320009
319954
2026-05-15T06:01:21Z
Sharanya K H
7593
320009
proofread-page
text/x-wiki
<noinclude><pagequality level="3" user="Sharanya K H" /></noinclude>________________
ಸೌಂದಯ್ಯೋಪಾಸಕ ಮಿಣಜಿಗಿ ಮಿಣಜಿಗಿಯವರು ಶುದ್ದ ಭಾರತೀಯ ಸಂಪ್ರದಾಯದಲ್ಲಿ ಒಂದು ಚಿತ್ರ ರಚಿಸಿದರು. ಅದು ಸ್ವೀಕೃತವಾದುದಲ್ಲದೆ ಚಿತ್ರಗಾರರಿಗೆ ಹೆಚ್ಚಿನ ಕೀರ್ತಿ ತಂದಿತು. ಇಂಗ್ಲೆಂಡು ಮತ್ತು ಫ್ರಾನ್ಸಿನ ಕಲಾಪತ್ರಿಕೆಯಲ್ಲಿ ಅದರ ಪ್ರತಿ ಚಿತ್ರ ಪ್ರಕಟವಾಯಿತು.
ಚಿತ್ರಕಲೆಯಲ್ಲಿ ಹೇಗೆ ಮಿಣಜಿಗಿಯವರಿಗೆ ಅನುರಾಗವೋ ಹಾಗೆ ಸಂಗೀತದಲ್ಲಿಯೂ ಉತ್ಕಟ ಪ್ರೇಮ, ವಿಜಾಪುರದಲ್ಲಿ ಶಾಲೆಯಲ್ಲಿ ಓದುತ್ತಿ ದಾಗ ಆಗ ವಿಶೇಷ ಪ್ರಸಾರದಲ್ಲಿದ್ದ ಮರಾಠಿ ''ಸೌಭದ್ರ, ಶಾರದಾ' ನಾಟಕ ಗಳ ಹಾಡುಗಳನ್ನು ಹಾಡುತ್ತಿದ್ದರು. ವಿಜಾಪುರದ ಕಲೆಕ್ಟರಾಗಿ ಬಂದ ಶ್ರೀ ಕಬ್ರಾಜಿಯವರ ಪತ್ನಿ ಮಿಣಜಿಗಿಯವರ ಗಾಯನವನ್ನು ಮೆಚ್ಚಿ ಅವರಿಗೆ ಕೆಲವು ಹಾಡುಗಳನ್ನೂ ರಾಷ್ಟ್ರೀಯ ಗೀತೆಗಳನ್ನೂ ಹೇಳಿಕೊಟ್ಟರು. ಬಾಲ್ಯ ದಲ್ಲಿಯೇ ಅಂಕುರವಾದ ಸಂಗೀತ ಪ್ರೇಮವನ್ನು ಮಿಣಜಿಗಿ ಬೆಳಸಿಕೊಂಡು ಬಂದಿದ್ದಾರೆ. ಅವರ ಚಿತ್ರ, ಸಂಗೀತ ಕಲಾಪ್ರೇಮ ಸಮನ್ವಯ ಅವರ ಕೃತಿಗಳಮೇಲೆ ಎಂಥ ದಿವ್ಯ ಪರಿಣಾಮವನ್ನುಂಟುಮಾಡಿತೆಂಬುದನ್ನು ನಾವು ಮುಂದೆ ಕಾಣುತ್ತೇವೆ.
'ಮಾಸ್ಟರ್ ಆಫ್ ಆಕ್ಟ್' ಪರೀಕ್ಷೆಯಲ್ಲಿ ಜಯ ದೊರಕಿಸಿಕೊಂಡ ಮೇಲೆ ಮಿಣಜಿ 'ಡಿಪ್ಲೊಮಾ' ತೆಗೆದುಕೊಂಡರು. ಮುಂದೆ ೧೯೨೯ರಲ್ಲಿ ಉಚ್ಚ ಶಿಕ್ಷಣಕ್ಕೆ ಇಂಗ್ಲೆಂಡಿಗೆ ತೆರಳಿ ಸೌತ್ ಕೆನ್ಸಿಂಗ್ಟನ್ನಲ್ಲಿದ್ದ * ರಾಯಲ್ ಕಾಲೇಜ್ ಆಫ್ ಆರ್'ನಲ್ಲಿ ಸರ್ ವಿಲಿಯಂ ರಾಥೆನ್ಸ್ಟೀನರ ಶಿಷ್ಯರಾಗಿ ನಿಂತರು. ರಾಯಲ್ ಕಾಲೇಜಿನ ಶಿಕ್ಷಣ ಮುಗಿದಮೇಲೆ ಮರಳಿ ಮಾತೃಭೂಮಿಗೆ ಬಂದು ಕೆಲಸಕ್ಕೆ ಪ್ರಯತ್ನಿಸಿದರು. ಆದರೆ ಮುಂಬಯಿ ಕಲಾಶಾಲೆಯ ಪ್ರಾಧ್ಯಾಪಕರಾದ ಕ್ಯಾಪ್ಟನ್ ಗ್ಲಾಡ್ ಸ್ಟನ್ ಸಾರ್ಮ ಅವರಿಗೆ ರಾಥನ್ ಸ್ಟೀನರ ಬಗ್ಗೆ ಇದ್ದ ವಿರಸದ ಪರಿಣಾಮವಾಗಿ ಕೆಲಸಕ್ಕೆ ಸೊನ್ನೆ ಬಿತ್ತು. ರಾಥೆನ್ ಸ್ಟೀನರ ಶಿಷ್ಯರಿಗೆ ಯಾವ ಸಹಾಯವನ್ನೂ ಮಾಡುವುದಿಲ್ಲವೆಂದು ಸಾಲೊರ್ಮ ಶಪಥ ತೊಟ್ಟಿದ್ದರು. ಮಿಣಜಿಗಿಯವರ ಭವಿಷ್ಯ ಅಸ್ಪಷ್ಟವಾಯಿತು. " ಮುಂದೇನು ಮಾಡುವುದು' ಎಂಬ ಪ್ರಶ್ನೆ ಬೃಹದಾಕಾರ ತಳೆದು ನಿಂತಿತು. ಆದರೆ ನಿರಾಶೆ ತಮ್ಮ ಭವಿಷ್ಯವನ್ನು<noinclude></noinclude>
k5yddt8aii8ocn43ss38o881ghcsvy8
320067
320009
2026-05-15T09:46:56Z
Sharanya K H
7593
/* Not proofread */
320067
proofread-page
text/x-wiki
<noinclude><pagequality level="1" user="Sharanya K H" /></noinclude>________________
ಸೌಂದಯ್ಯೋಪಾಸಕ ಮಿಣಜಿಗಿ ಮಿಣಜಿಗಿಯವರು ಶುದ್ದ ಭಾರತೀಯ ಸಂಪ್ರದಾಯದಲ್ಲಿ ಒಂದು ಚಿತ್ರ ರಚಿಸಿದರು. ಅದು ಸ್ವೀಕೃತವಾದುದಲ್ಲದೆ ಚಿತ್ರಗಾರರಿಗೆ ಹೆಚ್ಚಿನ ಕೀರ್ತಿ ತಂದಿತು. ಇಂಗ್ಲೆಂಡು ಮತ್ತು ಫ್ರಾನ್ಸಿನ ಕಲಾಪತ್ರಿಕೆಯಲ್ಲಿ ಅದರ ಪ್ರತಿ ಚಿತ್ರ ಪ್ರಕಟವಾಯಿತು.
ಚಿತ್ರಕಲೆಯಲ್ಲಿ ಹೇಗೆ ಮಿಣಜಿಗಿಯವರಿಗೆ ಅನುರಾಗವೋ ಹಾಗೆ ಸಂಗೀತದಲ್ಲಿಯೂ ಉತ್ಕಟ ಪ್ರೇಮ, ವಿಜಾಪುರದಲ್ಲಿ ಶಾಲೆಯಲ್ಲಿ ಓದುತ್ತಿ ದಾಗ ಆಗ ವಿಶೇಷ ಪ್ರಸಾರದಲ್ಲಿದ್ದ ಮರಾಠಿ ''ಸೌಭದ್ರ, ಶಾರದಾ' ನಾಟಕ ಗಳ ಹಾಡುಗಳನ್ನು ಹಾಡುತ್ತಿದ್ದರು. ವಿಜಾಪುರದ ಕಲೆಕ್ಟರಾಗಿ ಬಂದ ಶ್ರೀ ಕಬ್ರಾಜಿಯವರ ಪತ್ನಿ ಮಿಣಜಿಗಿಯವರ ಗಾಯನವನ್ನು ಮೆಚ್ಚಿ ಅವರಿಗೆ ಕೆಲವು ಹಾಡುಗಳನ್ನೂ ರಾಷ್ಟ್ರೀಯ ಗೀತೆಗಳನ್ನೂ ಹೇಳಿಕೊಟ್ಟರು. ಬಾಲ್ಯ ದಲ್ಲಿಯೇ ಅಂಕುರವಾದ ಸಂಗೀತ ಪ್ರೇಮವನ್ನು ಮಿಣಜಿಗಿ ಬೆಳಸಿಕೊಂಡು ಬಂದಿದ್ದಾರೆ. ಅವರ ಚಿತ್ರ, ಸಂಗೀತ ಕಲಾಪ್ರೇಮ ಸಮನ್ವಯ ಅವರ ಕೃತಿಗಳಮೇಲೆ ಎಂಥ ದಿವ್ಯ ಪರಿಣಾಮವನ್ನುಂಟುಮಾಡಿತೆಂಬುದನ್ನು ನಾವು ಮುಂದೆ ಕಾಣುತ್ತೇವೆ.
'ಮಾಸ್ಟರ್ ಆಫ್ ಆಕ್ಟ್' ಪರೀಕ್ಷೆಯಲ್ಲಿ ಜಯ ದೊರಕಿಸಿಕೊಂಡ ಮೇಲೆ ಮಿಣಜಿ 'ಡಿಪ್ಲೊಮಾ' ತೆಗೆದುಕೊಂಡರು. ಮುಂದೆ ೧೯೨೯ರಲ್ಲಿ ಉಚ್ಚ ಶಿಕ್ಷಣಕ್ಕೆ ಇಂಗ್ಲೆಂಡಿಗೆ ತೆರಳಿ ಸೌತ್ ಕೆನ್ಸಿಂಗ್ಟನ್ನಲ್ಲಿದ್ದ * ರಾಯಲ್ ಕಾಲೇಜ್ ಆಫ್ ಆರ್'ನಲ್ಲಿ ಸರ್ ವಿಲಿಯಂ ರಾಥೆನ್ಸ್ಟೀನರ ಶಿಷ್ಯರಾಗಿ ನಿಂತರು. ರಾಯಲ್ ಕಾಲೇಜಿನ ಶಿಕ್ಷಣ ಮುಗಿದಮೇಲೆ ಮರಳಿ ಮಾತೃಭೂಮಿಗೆ ಬಂದು ಕೆಲಸಕ್ಕೆ ಪ್ರಯತ್ನಿಸಿದರು. ಆದರೆ ಮುಂಬಯಿ ಕಲಾಶಾಲೆಯ ಪ್ರಾಧ್ಯಾಪಕರಾದ ಕ್ಯಾಪ್ಟನ್ ಗ್ಲಾಡ್ ಸ್ಟನ್ ಸಾರ್ಮ ಅವರಿಗೆ ರಾಥನ್ ಸ್ಟೀನರ ಬಗ್ಗೆ ಇದ್ದ ವಿರಸದ ಪರಿಣಾಮವಾಗಿ ಕೆಲಸಕ್ಕೆ ಸೊನ್ನೆ ಬಿತ್ತು. ರಾಥೆನ್ ಸ್ಟೀನರ ಶಿಷ್ಯರಿಗೆ ಯಾವ ಸಹಾಯವನ್ನೂ ಮಾಡುವುದಿಲ್ಲವೆಂದು ಸಾಲೊರ್ಮ ಶಪಥ ತೊಟ್ಟಿದ್ದರು. ಮಿಣಜಿಗಿಯವರ ಭವಿಷ್ಯ ಅಸ್ಪಷ್ಟವಾಯಿತು. " ಮುಂದೇನು ಮಾಡುವುದು' ಎಂಬ ಪ್ರಶ್ನೆ ಬೃಹದಾಕಾರ ತಳೆದು ನಿಂತಿತು. ಆದರೆ ನಿರಾಶೆ ತಮ್ಮ ಭವಿಷ್ಯವನ್ನು<noinclude></noinclude>
mrpvbvvzxfgkwvr2hxkujja36o53n97
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೩೭
104
85458
319955
195945
2026-05-15T05:06:47Z
Sharanya K H
7593
/* Proofread */
319955
proofread-page
text/x-wiki
<noinclude><pagequality level="3" user="Sharanya K H" /></noinclude>________________
ಕರ್ನಾಟಕದ ಕಲಾವಿದರು
ಸಂಪೂರ್ಣವಾಗಿ ತಾಳುಮಾಡದಂತೆ ಮಿಣಜಿಗಿ ತನ್ನ ಕಲಾಕೃತಿಗಳ ಕಡೆಗೆ ಮನಸ್ಸು ಕೊಟ್ಟರು. ಮುಂಬಯಿಯಲ್ಲಿ ಕೆಲವು ಕಾಲ, ಹುಬ್ಬಳ್ಳಿಯಲ್ಲಿ ಕೆಲವು ಕಾಲ ನೆಲಸಿ ಸೊಗಸಾದ ಕೃತಿಗಳನ್ನು ರಚಿಸಿದರು. ಹುಬ್ಬಳ್ಳಿಯ ಮೂರು ಸಾವಿರ ಮಠದ ಶ್ರೀಗಳವರು ಮಿಣಜಿಗಿಯವರಿಗೆ ಎಲ್ಲ ಬಗೆಯ ಪ್ರೋತ್ಸಾಹಕೊಟ್ಟು ಅವರನ್ನು ಪೋಷಿಸಿಕೊಂಡು ಬಂದಿದಾರೆ.
ಈ ಅವಧಿಯಲ್ಲಿ ಮಿಣಜಿಗಿಯವರ ಕಲಾತಳಿರು ಎರಡು ಕುಡಿಯೊಡೆ ಯಿತು. ಭಾರತೀಯ ಸಂಪ್ರದಾಯದಲ್ಲಿ ರಾಗ ತೋಡಿ, ಮಾಲಕಂಸ,. ಮೇಘಮಲ್ದಾರ, ಗುರ್ಜರಿ ಚಿತ್ರಗಳನ್ನೂ ಹಂಸಗತಿ, ಭರತ ನಾಟ್ಯಮಾಲೆ ಮೊದಲಾದ ಚಿತ್ರಗಳನ್ನೂ ರಚಿಸಿದರು. ಪಾಶ್ಚಾತ್ಯ ಸಂಪ್ರದಾಯದಲ್ಲಿ ಸರ್ ಎಂ. ವಿಶ್ವೇಶ್ವರಯ್ಯ, ಮಹಮದಾಲಿ ಜಿನ್ಹಾ, ಸರ್ ಸಿದ್ದ ಪ್ಪಾ ಕಂಬಳಿ, ಕರ್ನಲ್ ಭಾಟಿಯಾ, ಮೂರು ಸಾವಿರ ಮಠದ ಶ್ರೀಗಳವರ ಚಿತ್ರಗಳನ್ನೂ ರಚಿಸಿದರು. ಈಗ ನಂದಿಕೇಶ್ವರನ - ಅಭಿನಯ ದರ್ಪಣ' ಗ್ರಂಥವನ್ನು ಹಲವು ಚಿತ್ರಗಳಿಂದ ಅಲಂಕರಿಸುತ್ತಿದ್ದಾರೆ. ಉಮರ ಖಯ್ಯಂ ಮಹಾ ಕವಿಯ ' ರುಬಾಯಿಯಾತ್ ' ಕಾವ್ಯದ ಕೆಲವು ವಸ್ತುಗಳ ಆಧಾರದಮೇಲೆ ಚಿತ್ರಗಳನ್ನು ರಚಿಸಿದ್ದಾರೆ. ಈಗ ' ಶ್ರುತಿ ನಿರ್ಮಾಣ ' ಎಂಬ ಕೃತಿಯನ್ನು ರಚಿಸುತ್ತಿದ್ದಾರೆ.
ಚಿತ್ರಕಲೆಯ ಬಗ್ಗೆ ಮಿಣಜಗಿಯವರ ಅಭಿಪ್ರಾಯವನ್ನರಿತುಕೊಂಡರೆ ಇವರ ಸಿದ್ದಿ ಯ ರಹಸ್ಯ ಗೊತ್ತಾಗಬಹುದು. * ಶ್ರೇಷ್ಠ ಕಲೆಯನ್ನು ಮೆಚ್ಚಿ ಮಾನಿಸುವವರು ವಿರಳ. ಸಿನಿಮಾ ಕಲೆ ಹಾಗೂ ವ್ಯಾಪಾರೀ ಕಲೆ ಲಲಿತ ಕಲೆಯ ಬಗ್ಗೆ ಇರಬೇಕಾದ ಅಭಿರುಚಿಯನ್ನು ಹಾಳುಮಾಡಿವೆ. ಕಣ್ಣು ಕೋರಯಿಸುವ ದಪ್ಪದಪ್ಪ ಬಣ್ಣಗಳ ಕಡೆ ಲಕ್ಷ ಹೆಚ್ಚಾಗುತ್ತಿದೆ. ಸಹಜ ವರ್ಣ ನಿಯೋಜನೆ ಅಯೋಗ್ಯವೆನಿಸಿಕೊಂಡಿದೆ. ಇದೆಲ್ಲಾ ಅನಧಿಕಾರಿಗಳು ಕಲಾವಿದರೆಂದು ಸೋಗುಹಾಕುವುದರ ಫಲ. ಕಲಾವಿದ ಒಂದು ಚಿತ್ರವನ್ನು ರಚಿಸಿದರೆ ಅದರಲ್ಲಿ ಅರಿವು, ಅರ್ಥ ಮೂಡಿರುತ್ತದೆ. ಪರಿಣಾಮ ಅವನು ಉದ್ದೇಶಿಸಿದುದರ ವಿರುದ್ದ ಹೋಗುವುದಿಲ್ಲ. ಪ್ರೊ. ಮಲ್ಲಿಕಾರ್ಜುನ ಮನ್ಸೂರರು ಹಾಡಿದರೆ ಶಾಸ್ರೋಕ್ತವಾಗಿರುತ್ತದೆ. ಅನಧಿಕಾರಿ ಸಿಕ್ಕಾ<noinclude></noinclude>
ks0nyyypnntiefqkeve7s0s20rj2amn
320005
319955
2026-05-15T05:49:10Z
Sharanya K H
7593
320005
proofread-page
text/x-wiki
<noinclude><pagequality level="3" user="Sharanya K H" /></noinclude>________________
ಕರ್ನಾಟಕದ ಕಲಾವಿದರು
ಸಂಪೂರ್ಣವಾಗಿ ತಾಳುಮಾಡದಂತೆ ಮಿಣಜಿಗಿ ತನ್ನ ಕಲಾಕೃತಿಗಳ ಕಡೆಗೆ ಮನಸ್ಸು ಕೊಟ್ಟರು. ಮುಂಬಯಿಯಲ್ಲಿ ಕೆಲವು ಕಾಲ, ಹುಬ್ಬಳ್ಳಿಯಲ್ಲಿ ಕೆಲವು ಕಾಲ ನೆಲಸಿ ಸೊಗಸಾದ ಕೃತಿಗಳನ್ನು ರಚಿಸಿದರು. ಹುಬ್ಬಳ್ಳಿಯ ಮೂರು ಸಾವಿರ ಮಠದ ಶ್ರೀಗಳವರು ಮಿಣಜಿಗಿಯವರಿಗೆ ಎಲ್ಲ ಬಗೆಯ ಪ್ರೋತ್ಸಾಹಕೊಟ್ಟು ಅವರನ್ನು ಪೋಷಿಸಿಕೊಂಡು ಬಂದಿದಾರೆ.
ಈ ಅವಧಿಯಲ್ಲಿ ಮಿಣಜಿಗಿಯವರ ಕಲಾತಳಿರು ಎರಡು ಕುಡಿಯೊಡೆ ಯಿತು. ಭಾರತೀಯ ಸಂಪ್ರದಾಯದಲ್ಲಿ ರಾಗ ತೋಡಿ, ಮಾಲಕಂಸ,. ಮೇಘಮಲ್ದಾರ, ಗುರ್ಜರಿ ಚಿತ್ರಗಳನ್ನೂ ಹಂಸಗತಿ, ಭರತ ನಾಟ್ಯಮಾಲೆ ಮೊದಲಾದ ಚಿತ್ರಗಳನ್ನೂ ರಚಿಸಿದರು. ಪಾಶ್ಚಾತ್ಯ ಸಂಪ್ರದಾಯದಲ್ಲಿ ಸರ್ ಎಂ. ವಿಶ್ವೇಶ್ವರಯ್ಯ, ಮಹಮದಾಲಿ ಜಿನ್ಹಾ, ಸರ್ ಸಿದ್ದ ಪ್ಪಾ ಕಂಬಳಿ, ಕರ್ನಲ್ ಭಾಟಿಯಾ, ಮೂರು ಸಾವಿರ ಮಠದ ಶ್ರೀಗಳವರ ಚಿತ್ರಗಳನ್ನೂ ರಚಿಸಿದರು. ಈಗ ನಂದಿಕೇಶ್ವರನ 'ಅಭಿನಯ ದರ್ಪಣ' ಗ್ರಂಥವನ್ನು ಹಲವು ಚಿತ್ರಗಳಿಂದ ಅಲಂಕರಿಸುತ್ತಿದ್ದಾರೆ. ಉಮರ ಖಯ್ಯಂ ಮಹಾ ಕವಿಯ ' ರುಬಾಯಿಯಾತ್ ' ಕಾವ್ಯದ ಕೆಲವು ವಸ್ತುಗಳ ಆಧಾರದಮೇಲೆ ಚಿತ್ರಗಳನ್ನು ರಚಿಸಿದ್ದಾರೆ. ಈಗ 'ಶ್ರುತಿ ನಿರ್ಮಾಣ ' ಎಂಬ ಕೃತಿಯನ್ನು ರಚಿಸುತ್ತಿದ್ದಾರೆ.
ಚಿತ್ರಕಲೆಯ ಬಗ್ಗೆ ಮಿಣಜಗಿಯವರ ಅಭಿಪ್ರಾಯವನ್ನರಿತುಕೊಂಡರೆ ಇವರ ಸಿದ್ದಿ ಯ ರಹಸ್ಯ ಗೊತ್ತಾಗಬಹುದು. * ಶ್ರೇಷ್ಠ ಕಲೆಯನ್ನು ಮೆಚ್ಚಿ ಮಾನಿಸುವವರು ವಿರಳ. ಸಿನಿಮಾ ಕಲೆ ಹಾಗೂ ವ್ಯಾಪಾರೀ ಕಲೆ ಲಲಿತ ಕಲೆಯ ಬಗ್ಗೆ ಇರಬೇಕಾದ ಅಭಿರುಚಿಯನ್ನು ಹಾಳುಮಾಡಿವೆ. ಕಣ್ಣು ಕೋರಯಿಸುವ ದಪ್ಪದಪ್ಪ ಬಣ್ಣಗಳ ಕಡೆ ಲಕ್ಷ ಹೆಚ್ಚಾಗುತ್ತಿದೆ. ಸಹಜ ವರ್ಣ ನಿಯೋಜನೆ ಅಯೋಗ್ಯವೆನಿಸಿಕೊಂಡಿದೆ. ಇದೆಲ್ಲಾ ಅನಧಿಕಾರಿಗಳು ಕಲಾವಿದರೆಂದು ಸೋಗುಹಾಕುವುದರ ಫಲ. ಕಲಾವಿದ ಒಂದು ಚಿತ್ರವನ್ನು ರಚಿಸಿದರೆ ಅದರಲ್ಲಿ ಅರಿವು, ಅರ್ಥ ಮೂಡಿರುತ್ತದೆ. ಪರಿಣಾಮ ಅವನು ಉದ್ದೇಶಿಸಿದುದರ ವಿರುದ್ದ ಹೋಗುವುದಿಲ್ಲ. ಪ್ರೊ. ಮಲ್ಲಿಕಾರ್ಜುನ ಮನ್ಸೂರರು ಹಾಡಿದರೆ ಶಾಸ್ರೋಕ್ತವಾಗಿರುತ್ತದೆ. ಅನಧಿಕಾರಿ ಸಿಕ್ಕಾ<noinclude></noinclude>
k238pfavrauzvwfv7kng2erfkprume3
320068
320005
2026-05-15T09:47:10Z
Sharanya K H
7593
/* Not proofread */
320068
proofread-page
text/x-wiki
<noinclude><pagequality level="1" user="Sharanya K H" /></noinclude>________________
ಕರ್ನಾಟಕದ ಕಲಾವಿದರು
ಸಂಪೂರ್ಣವಾಗಿ ತಾಳುಮಾಡದಂತೆ ಮಿಣಜಿಗಿ ತನ್ನ ಕಲಾಕೃತಿಗಳ ಕಡೆಗೆ ಮನಸ್ಸು ಕೊಟ್ಟರು. ಮುಂಬಯಿಯಲ್ಲಿ ಕೆಲವು ಕಾಲ, ಹುಬ್ಬಳ್ಳಿಯಲ್ಲಿ ಕೆಲವು ಕಾಲ ನೆಲಸಿ ಸೊಗಸಾದ ಕೃತಿಗಳನ್ನು ರಚಿಸಿದರು. ಹುಬ್ಬಳ್ಳಿಯ ಮೂರು ಸಾವಿರ ಮಠದ ಶ್ರೀಗಳವರು ಮಿಣಜಿಗಿಯವರಿಗೆ ಎಲ್ಲ ಬಗೆಯ ಪ್ರೋತ್ಸಾಹಕೊಟ್ಟು ಅವರನ್ನು ಪೋಷಿಸಿಕೊಂಡು ಬಂದಿದಾರೆ.
ಈ ಅವಧಿಯಲ್ಲಿ ಮಿಣಜಿಗಿಯವರ ಕಲಾತಳಿರು ಎರಡು ಕುಡಿಯೊಡೆ ಯಿತು. ಭಾರತೀಯ ಸಂಪ್ರದಾಯದಲ್ಲಿ ರಾಗ ತೋಡಿ, ಮಾಲಕಂಸ,. ಮೇಘಮಲ್ದಾರ, ಗುರ್ಜರಿ ಚಿತ್ರಗಳನ್ನೂ ಹಂಸಗತಿ, ಭರತ ನಾಟ್ಯಮಾಲೆ ಮೊದಲಾದ ಚಿತ್ರಗಳನ್ನೂ ರಚಿಸಿದರು. ಪಾಶ್ಚಾತ್ಯ ಸಂಪ್ರದಾಯದಲ್ಲಿ ಸರ್ ಎಂ. ವಿಶ್ವೇಶ್ವರಯ್ಯ, ಮಹಮದಾಲಿ ಜಿನ್ಹಾ, ಸರ್ ಸಿದ್ದ ಪ್ಪಾ ಕಂಬಳಿ, ಕರ್ನಲ್ ಭಾಟಿಯಾ, ಮೂರು ಸಾವಿರ ಮಠದ ಶ್ರೀಗಳವರ ಚಿತ್ರಗಳನ್ನೂ ರಚಿಸಿದರು. ಈಗ ನಂದಿಕೇಶ್ವರನ 'ಅಭಿನಯ ದರ್ಪಣ' ಗ್ರಂಥವನ್ನು ಹಲವು ಚಿತ್ರಗಳಿಂದ ಅಲಂಕರಿಸುತ್ತಿದ್ದಾರೆ. ಉಮರ ಖಯ್ಯಂ ಮಹಾ ಕವಿಯ ' ರುಬಾಯಿಯಾತ್ ' ಕಾವ್ಯದ ಕೆಲವು ವಸ್ತುಗಳ ಆಧಾರದಮೇಲೆ ಚಿತ್ರಗಳನ್ನು ರಚಿಸಿದ್ದಾರೆ. ಈಗ 'ಶ್ರುತಿ ನಿರ್ಮಾಣ ' ಎಂಬ ಕೃತಿಯನ್ನು ರಚಿಸುತ್ತಿದ್ದಾರೆ.
ಚಿತ್ರಕಲೆಯ ಬಗ್ಗೆ ಮಿಣಜಗಿಯವರ ಅಭಿಪ್ರಾಯವನ್ನರಿತುಕೊಂಡರೆ ಇವರ ಸಿದ್ದಿ ಯ ರಹಸ್ಯ ಗೊತ್ತಾಗಬಹುದು. * ಶ್ರೇಷ್ಠ ಕಲೆಯನ್ನು ಮೆಚ್ಚಿ ಮಾನಿಸುವವರು ವಿರಳ. ಸಿನಿಮಾ ಕಲೆ ಹಾಗೂ ವ್ಯಾಪಾರೀ ಕಲೆ ಲಲಿತ ಕಲೆಯ ಬಗ್ಗೆ ಇರಬೇಕಾದ ಅಭಿರುಚಿಯನ್ನು ಹಾಳುಮಾಡಿವೆ. ಕಣ್ಣು ಕೋರಯಿಸುವ ದಪ್ಪದಪ್ಪ ಬಣ್ಣಗಳ ಕಡೆ ಲಕ್ಷ ಹೆಚ್ಚಾಗುತ್ತಿದೆ. ಸಹಜ ವರ್ಣ ನಿಯೋಜನೆ ಅಯೋಗ್ಯವೆನಿಸಿಕೊಂಡಿದೆ. ಇದೆಲ್ಲಾ ಅನಧಿಕಾರಿಗಳು ಕಲಾವಿದರೆಂದು ಸೋಗುಹಾಕುವುದರ ಫಲ. ಕಲಾವಿದ ಒಂದು ಚಿತ್ರವನ್ನು ರಚಿಸಿದರೆ ಅದರಲ್ಲಿ ಅರಿವು, ಅರ್ಥ ಮೂಡಿರುತ್ತದೆ. ಪರಿಣಾಮ ಅವನು ಉದ್ದೇಶಿಸಿದುದರ ವಿರುದ್ದ ಹೋಗುವುದಿಲ್ಲ. ಪ್ರೊ. ಮಲ್ಲಿಕಾರ್ಜುನ ಮನ್ಸೂರರು ಹಾಡಿದರೆ ಶಾಸ್ರೋಕ್ತವಾಗಿರುತ್ತದೆ. ಅನಧಿಕಾರಿ ಸಿಕ್ಕಾ<noinclude></noinclude>
9pmzgmndup3dlb5i9b0x4xl1lp6pgtq
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೩೮
104
85459
319956
195946
2026-05-15T05:07:00Z
Sharanya K H
7593
/* Proofread */
319956
proofread-page
text/x-wiki
<noinclude><pagequality level="3" user="Sharanya K H" /></noinclude>________________
ಸೌಂದಯ್ಯೋಪಾಸಕ ಮಿಣಜಿಗಿ ಬಟ್ಟೆ ಹಾಡಿದರೆ ಆಗುವ ಪರಿಣಾಮವೇನು ? ಅದೂ ಕಿವಿಗೆ ಇಂಪಾಗಿರ ಬಹುದು, ಆದರೆ ಶಾಸ್ತ್ರ ಸಮ್ಮತವಾಗುವುದಿಲ್ಲ. ಚಿತ್ರಗಾರರ ಬಗ್ಗೆಯೂ ಈ ಮಾತು ಅನ್ವಯಿಸುತ್ತದೆ. ಶ್ರೇಷ್ಠ ಕಲೆಯ ಸಂಹಾರವಾಗುತ್ತಿದೆ. ಸಾರ್ವ ಜನಿಕರು ಮಾತ್ರವಲ್ಲದೆ ಕಲಾ ಶಾಲೆಗಳೂ ಅದಕ್ಕೆ ಮುಲತಾಯಿಪ್ರೇಮ ತೋರುತ್ತಿವೆ. ಶ್ರೇಷ್ಠ ಕಲೆಯ ಭವಿಷ್ಯ ಹೇಗಿದೆಯೆಂದು ನಿರ್ಧರಿಸಲಾರೆ. ಅದು ತನ್ನ ಆದರ್ಶದ ಬಳಿಗೆ ಮರಳಬೇಕು. ಕಲೆಯಲ್ಲಿ ವಿಕಾಸ, ಪ್ರಗತಿ. ಇರಬಾರದೆಂದಲ್ಲ. ಆದರೆ ಅದಕ್ಕೂ ಕ್ರಮ, ಮಾರ್ಗ ಇರಬೇಕು. ಇದು ನನ್ನ ಖಚಿತವಾದ ಅಭಿಪ್ರಾಯ.'
ಸುಪ್ತಸೌಂದರ್ಯವನ್ನು ತೋರುವುದು ಕಲೆಯ ಒಂದು ಮುಖವಾದರೆ ದೃಷ್ಟ ಸತ್ಯವನ್ನು ತೋರುವುದು ಅದರ ಇನ್ನೊಂದು ಮುಖ. ಎರಡರ ಗುರಿಯೂ ಒಂದೇ - ಆನಂದ. ಒಂದರಲ್ಲಿ ಕಲಾವಿದ ಸೌಂದಯ್ಯೋಪಾಸಕ ನಾಗುತ್ತಾನೆ, ಇನ್ನೊಂದರಲ್ಲಿ ಸತ್ಯಸಾಧಕನಾಗುತ್ತಾನೆ. ಸೌಂದಯ್ಯ, ಸತ್ಯ ಗಳನ್ನು ' ಕೇವಲ ' ಗುಣಗಳೆಂದು ಭಾವಿಸುವುದೂ ತಪ್ಪಾದೀತು. ' ಸತ್ಯವೇ ಸೌಂದಯ್ಯ, ಸೌಂದರ್ ವೇ ಸತ್ಯ' ಎಂದು ಮಹಾಕವಿ ಸಾರಿದಾಗ ಅವನು ಇವುಗಳ ಅವಿನಾಭಾವವನ್ನು ಗಮನದಲ್ಲಿಟ್ಟು ಕೊಂಡಿದ್ದ. ಗುವಲ್ಲಿಯಲ್ಲಿ ಅನ್ನಜ್ಞಾನ, ಮಹತ್ವಗಳನ್ನು ಸೃಥಕ್ಕರಿಸುವ ತೈತ್ತಿರೀಯೋಪನಿಷತ್ತು ಬ್ರಹ್ಮಾನಂದವಲ್ಲಿಯಲ್ಲಿ ರಸಸಿದ್ದಾಂತವನ್ನು ವಿವರಿಸುತ್ತದೆ. 'ರಸೋ ವೈ ಸಃ' ಎಂದು ಘಂಟಾಘೋಷವಾಗಿ ಸಾರುತ್ತದೆ. ಅವನೇ ರಸ, ಅವನನ್ನು ದೊರಕಿಸಿಕೊಂಡ ಮೇಲೆ ಆತ್ಮ ಬ್ರಹ್ಮಾನಂದದಲ್ಲಿ ಲೀನವಾಗುತ್ತದೆ' ಎಂಬುದು ಉಪನಿಷತ್ತಿನ ಸಂದೇಶ.
ರಾಮಣೀಯತೆ ಅಥವಾ ಚಾರುತರತೆಯನ್ನು ಪ್ರತಿಪಾದಿಸುವುದಷ್ಟೇ ಸೌಂದರದ ಗುರಿಯಲ್ಲ. ಪ್ರತಿ ಕ್ಷಣವೂ ಹೊಸ ಭಂಗಿಗಳನ್ನು ತೋರಿಸಿ, ನಮ್ಮ ಚಿತ್ರವನ್ನು ಅದರ ಚಿರವಿನೂತನತೆ, ಆಕರ್ಷಣೆಗಳು ಸೆರೆ ಹಿಡಿಯ ಬೇಕು. ಮನಸ್ಸಿನ ಸುಪ್ತಚೇತನವನ್ನು ಕೆರಳಿಸಿ, ಸದಾ ಸುಂದರ ಸ್ಮರಣ ಗಳಿಂದ ನಮ್ಮನ್ನು ಅದು ರಮಿಸಬೇಕು. ನಮಗೆ ದೃಗ್ಗೋಚರವಾಗುವ ಸೌಂದಯ್ಯ ಅನಂತ ಸೌಂದರದ ನಿಧಿಯಾದ ಭಗವಂತನ ಆವಿರ್ಭಾವನೆಂಬ<noinclude></noinclude>
hivdx9wu8nb163xkjh5tfkvzv6ubtwy
320069
319956
2026-05-15T09:47:26Z
Sharanya K H
7593
/* Not proofread */
320069
proofread-page
text/x-wiki
<noinclude><pagequality level="1" user="Sharanya K H" /></noinclude>________________
ಸೌಂದಯ್ಯೋಪಾಸಕ ಮಿಣಜಿಗಿ ಬಟ್ಟೆ ಹಾಡಿದರೆ ಆಗುವ ಪರಿಣಾಮವೇನು ? ಅದೂ ಕಿವಿಗೆ ಇಂಪಾಗಿರ ಬಹುದು, ಆದರೆ ಶಾಸ್ತ್ರ ಸಮ್ಮತವಾಗುವುದಿಲ್ಲ. ಚಿತ್ರಗಾರರ ಬಗ್ಗೆಯೂ ಈ ಮಾತು ಅನ್ವಯಿಸುತ್ತದೆ. ಶ್ರೇಷ್ಠ ಕಲೆಯ ಸಂಹಾರವಾಗುತ್ತಿದೆ. ಸಾರ್ವ ಜನಿಕರು ಮಾತ್ರವಲ್ಲದೆ ಕಲಾ ಶಾಲೆಗಳೂ ಅದಕ್ಕೆ ಮುಲತಾಯಿಪ್ರೇಮ ತೋರುತ್ತಿವೆ. ಶ್ರೇಷ್ಠ ಕಲೆಯ ಭವಿಷ್ಯ ಹೇಗಿದೆಯೆಂದು ನಿರ್ಧರಿಸಲಾರೆ. ಅದು ತನ್ನ ಆದರ್ಶದ ಬಳಿಗೆ ಮರಳಬೇಕು. ಕಲೆಯಲ್ಲಿ ವಿಕಾಸ, ಪ್ರಗತಿ. ಇರಬಾರದೆಂದಲ್ಲ. ಆದರೆ ಅದಕ್ಕೂ ಕ್ರಮ, ಮಾರ್ಗ ಇರಬೇಕು. ಇದು ನನ್ನ ಖಚಿತವಾದ ಅಭಿಪ್ರಾಯ.'
ಸುಪ್ತಸೌಂದರ್ಯವನ್ನು ತೋರುವುದು ಕಲೆಯ ಒಂದು ಮುಖವಾದರೆ ದೃಷ್ಟ ಸತ್ಯವನ್ನು ತೋರುವುದು ಅದರ ಇನ್ನೊಂದು ಮುಖ. ಎರಡರ ಗುರಿಯೂ ಒಂದೇ - ಆನಂದ. ಒಂದರಲ್ಲಿ ಕಲಾವಿದ ಸೌಂದಯ್ಯೋಪಾಸಕ ನಾಗುತ್ತಾನೆ, ಇನ್ನೊಂದರಲ್ಲಿ ಸತ್ಯಸಾಧಕನಾಗುತ್ತಾನೆ. ಸೌಂದಯ್ಯ, ಸತ್ಯ ಗಳನ್ನು ' ಕೇವಲ ' ಗುಣಗಳೆಂದು ಭಾವಿಸುವುದೂ ತಪ್ಪಾದೀತು. ' ಸತ್ಯವೇ ಸೌಂದಯ್ಯ, ಸೌಂದರ್ ವೇ ಸತ್ಯ' ಎಂದು ಮಹಾಕವಿ ಸಾರಿದಾಗ ಅವನು ಇವುಗಳ ಅವಿನಾಭಾವವನ್ನು ಗಮನದಲ್ಲಿಟ್ಟು ಕೊಂಡಿದ್ದ. ಗುವಲ್ಲಿಯಲ್ಲಿ ಅನ್ನಜ್ಞಾನ, ಮಹತ್ವಗಳನ್ನು ಸೃಥಕ್ಕರಿಸುವ ತೈತ್ತಿರೀಯೋಪನಿಷತ್ತು ಬ್ರಹ್ಮಾನಂದವಲ್ಲಿಯಲ್ಲಿ ರಸಸಿದ್ದಾಂತವನ್ನು ವಿವರಿಸುತ್ತದೆ. 'ರಸೋ ವೈ ಸಃ' ಎಂದು ಘಂಟಾಘೋಷವಾಗಿ ಸಾರುತ್ತದೆ. ಅವನೇ ರಸ, ಅವನನ್ನು ದೊರಕಿಸಿಕೊಂಡ ಮೇಲೆ ಆತ್ಮ ಬ್ರಹ್ಮಾನಂದದಲ್ಲಿ ಲೀನವಾಗುತ್ತದೆ' ಎಂಬುದು ಉಪನಿಷತ್ತಿನ ಸಂದೇಶ.
ರಾಮಣೀಯತೆ ಅಥವಾ ಚಾರುತರತೆಯನ್ನು ಪ್ರತಿಪಾದಿಸುವುದಷ್ಟೇ ಸೌಂದರದ ಗುರಿಯಲ್ಲ. ಪ್ರತಿ ಕ್ಷಣವೂ ಹೊಸ ಭಂಗಿಗಳನ್ನು ತೋರಿಸಿ, ನಮ್ಮ ಚಿತ್ರವನ್ನು ಅದರ ಚಿರವಿನೂತನತೆ, ಆಕರ್ಷಣೆಗಳು ಸೆರೆ ಹಿಡಿಯ ಬೇಕು. ಮನಸ್ಸಿನ ಸುಪ್ತಚೇತನವನ್ನು ಕೆರಳಿಸಿ, ಸದಾ ಸುಂದರ ಸ್ಮರಣ ಗಳಿಂದ ನಮ್ಮನ್ನು ಅದು ರಮಿಸಬೇಕು. ನಮಗೆ ದೃಗ್ಗೋಚರವಾಗುವ ಸೌಂದಯ್ಯ ಅನಂತ ಸೌಂದರದ ನಿಧಿಯಾದ ಭಗವಂತನ ಆವಿರ್ಭಾವನೆಂಬ<noinclude></noinclude>
327iat3mf7ctbgk9s55ge8c87cgz7em
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೩೯
104
85460
319957
195947
2026-05-15T05:07:22Z
Sharanya K H
7593
/* Proofread */
319957
proofread-page
text/x-wiki
<noinclude><pagequality level="3" user="Sharanya K H" /></noinclude>________________
ಕರ್ನಾಟಕದ ಕಲಾವಿದರು
ಸತ್ಯವನ್ನು ಮನಗಾಣಿಸಬೇಕು. ಈ ತತ್ತ್ವವನ್ನು ಉದಹರಿಸಲೆಂಬಂತೆ ಭಾರತವರ್ಷದಲ್ಲಿ 'ಮಹಾ ಭಾಗವತ,' ಪರ್ಶಿಯಾದಲ್ಲಿ - ಮಾಸ್ಸ ನಿ” ಮಹಾ ಕಾವ್ಯಗಳು ಹುಟ್ಟಿಕೊಂಡವು. ಅವರ ಕವಿಗಳಾದ ಕಾಳಿದಾಸ, ಜಯ ದೇವ, ರತ್ನಾಕರವರ್ಣಿ ಸೌಂದಯ್ಯ ದರ್ಶನವನ್ನು ತಮ್ಮ ಕಾವ್ಯಗಳಲ್ಲಿ ಮಾಡಿ ಸಿದ್ದಾರೆ.
ಮಿಣಜಿಗಿಯವರ ಕಲೆಯನ್ನು ಈ ಸೌರ ಪಂಥಕ್ಕೆ ಸೇರಿಸಬಹುದು. ಪ್ರಕೃತಿ, ಮಾನವ ಇಬ್ಬರೂ ಸೌಂದರದ ಕುಸಿರೆಳ್ಳನ್ನು ಬೀರುತ್ತಲೇ ಇರು ತಾರೆ. ಶ್ರೇಷ್ಠ ಕಲಾವಿದ ಅದಕ್ಕೆ ಮಡಿಲೊಡು ತ್ತಾನೆ-ಗಾಂಸ ಕೈಕೊಡ ವಿಕೊಂಡು ಮುಂದೆ ಧಾವಿಸುತ್ತಾನೆ. ಶ್ರೇಷ್ಠ ಕಲಾವಿದ ಪ್ರಕೃತಿ, ಮಾನವ ರಿಬ್ಬರಿಂದಲೂ 'ಆಯ್ದ ಸೌಂದಯ್ಯ ಕಣಗಳನ್ನು ಮಹಾ ವೃಕ್ಷವಾಗುವಂತೆ ಬೆಳಸುತ್ತಾನೆ.
ಕೆಲವು ಕಲಾವಿದರು ಪ್ರಕೃತಿ, ಮಾನವರನ್ನು ಬೇರ್ಪಡಿಸಿ ನೋಡು ತಾರೆ. ಕೆಲವರಿಗೆ ಪ್ರಕೃತಿಯೇ ಮೆಚ್ಚು, ಅದರ ಅಂದ ಚೆಂದ, ರೋಷ ಘೋಷ, ಸ್ನೇಹ ಸ್ಥತೆಗಳಲ್ಲಿ ಒಂದು ಪರಿಪೂರ್ಣ ಸಂದೇಶವನ್ನು ಅವರು ಕಾಣುತ್ತಾರೆ. ಮತ್ತೆ ಕೆಲವರು ಮಾನವ್ಯಕ್ಕೆ ಈ ಬೆಲೆ ಕೊಟ್ಟು ಅದರ ವಿಶ್ವರೂಪದ ಕಡೆಗೆ ಗಮನ ಕೊಡುತ್ತಾರೆ. ತಾನು ನೀರೆರೆದು ಬೆಳೆಸಿದ ತರುಲತೆ, ಮುದ್ದಿನಿಂದ ಸಾಕಿದ ಜಿಂಕೆ ಮರಿಯನ್ನು ಅಗಲಿ ಪತಿಗೃಹಕ್ಕೆ ಹೋಗಬೇಕಾದ ಸನ್ನಿವೇಶದಲ್ಲಿ ಶಾಕುಂತಲ ತನ್ನ ಹಾರ್ದಿಕ ಪ್ರೇಮವನ್ನು ಸುರುತ್ತಾಳೆ. ಮಹಾ ಕವಿಯ ಈ ಸನ್ನಿವೇಶದಲ್ಲಿ ಜಡಪ್ರಕೃತಿ ಚೇತೋ ಹಾರಿಯಾಗುತ್ತದೆ; ಮರ ಮಾನವ ಅಮರನಾಗುತ್ತಾನೆ. ಸಾಮರಸ್ಯದ ರಸಘಟ್ಟಿಯನ್ನು ಕಾಳಿದಾಸ ಸೃಜಿಸಿದ್ದಾನೆ. ಮಿಣಜಿಗಿಯವರ ಚಿತ್ರಕಲೆ ಸಾಮರಸ್ಯ ಸಿದ್ದಾಂತದ ಪ್ರತೀಕ. ಅವರ ಚಿತ್ರಗಳಲ್ಲಿ ವ್ಯಕ್ತಿಗಳಷ್ಟೇ ನಿಸ ರ್ಗವೂ ಚೇತನಗೊಂಡಿದೆ. ಅವುಗಳ ಒಂದೊಂದು ಚಲನವಲನವೂ ಯುಗ ಯುಗಗಳ ಅನುಭವವನ್ನು ಸಾರುತ್ತವೆ.
ಮಿಣಜಿಗಿಯವರ ಕೃತಿಗಳಲ್ಲಿ ಅವರ ರಾಗ-ರಾಗಿಣಿ ಮಾಲೆಗೆ ಒಂದು ವಿಶಿಷ್ಟ ಸ್ಥಾನ ಕೊಡಬೇಕು. ಪರಂಪರೆ, ಪ್ರಗತಿಗಳೆರಡನ್ನೂ ಕಲಾವಿದ<noinclude></noinclude>
8izw8snh5y3342zgpjkx00a9yy4oe5u
320071
319957
2026-05-15T09:47:39Z
Sharanya K H
7593
/* Not proofread */
320071
proofread-page
text/x-wiki
<noinclude><pagequality level="1" user="Sharanya K H" /></noinclude>________________
ಕರ್ನಾಟಕದ ಕಲಾವಿದರು
ಸತ್ಯವನ್ನು ಮನಗಾಣಿಸಬೇಕು. ಈ ತತ್ತ್ವವನ್ನು ಉದಹರಿಸಲೆಂಬಂತೆ ಭಾರತವರ್ಷದಲ್ಲಿ 'ಮಹಾ ಭಾಗವತ,' ಪರ್ಶಿಯಾದಲ್ಲಿ - ಮಾಸ್ಸ ನಿ” ಮಹಾ ಕಾವ್ಯಗಳು ಹುಟ್ಟಿಕೊಂಡವು. ಅವರ ಕವಿಗಳಾದ ಕಾಳಿದಾಸ, ಜಯ ದೇವ, ರತ್ನಾಕರವರ್ಣಿ ಸೌಂದಯ್ಯ ದರ್ಶನವನ್ನು ತಮ್ಮ ಕಾವ್ಯಗಳಲ್ಲಿ ಮಾಡಿ ಸಿದ್ದಾರೆ.
ಮಿಣಜಿಗಿಯವರ ಕಲೆಯನ್ನು ಈ ಸೌರ ಪಂಥಕ್ಕೆ ಸೇರಿಸಬಹುದು. ಪ್ರಕೃತಿ, ಮಾನವ ಇಬ್ಬರೂ ಸೌಂದರದ ಕುಸಿರೆಳ್ಳನ್ನು ಬೀರುತ್ತಲೇ ಇರು ತಾರೆ. ಶ್ರೇಷ್ಠ ಕಲಾವಿದ ಅದಕ್ಕೆ ಮಡಿಲೊಡು ತ್ತಾನೆ-ಗಾಂಸ ಕೈಕೊಡ ವಿಕೊಂಡು ಮುಂದೆ ಧಾವಿಸುತ್ತಾನೆ. ಶ್ರೇಷ್ಠ ಕಲಾವಿದ ಪ್ರಕೃತಿ, ಮಾನವ ರಿಬ್ಬರಿಂದಲೂ 'ಆಯ್ದ ಸೌಂದಯ್ಯ ಕಣಗಳನ್ನು ಮಹಾ ವೃಕ್ಷವಾಗುವಂತೆ ಬೆಳಸುತ್ತಾನೆ.
ಕೆಲವು ಕಲಾವಿದರು ಪ್ರಕೃತಿ, ಮಾನವರನ್ನು ಬೇರ್ಪಡಿಸಿ ನೋಡು ತಾರೆ. ಕೆಲವರಿಗೆ ಪ್ರಕೃತಿಯೇ ಮೆಚ್ಚು, ಅದರ ಅಂದ ಚೆಂದ, ರೋಷ ಘೋಷ, ಸ್ನೇಹ ಸ್ಥತೆಗಳಲ್ಲಿ ಒಂದು ಪರಿಪೂರ್ಣ ಸಂದೇಶವನ್ನು ಅವರು ಕಾಣುತ್ತಾರೆ. ಮತ್ತೆ ಕೆಲವರು ಮಾನವ್ಯಕ್ಕೆ ಈ ಬೆಲೆ ಕೊಟ್ಟು ಅದರ ವಿಶ್ವರೂಪದ ಕಡೆಗೆ ಗಮನ ಕೊಡುತ್ತಾರೆ. ತಾನು ನೀರೆರೆದು ಬೆಳೆಸಿದ ತರುಲತೆ, ಮುದ್ದಿನಿಂದ ಸಾಕಿದ ಜಿಂಕೆ ಮರಿಯನ್ನು ಅಗಲಿ ಪತಿಗೃಹಕ್ಕೆ ಹೋಗಬೇಕಾದ ಸನ್ನಿವೇಶದಲ್ಲಿ ಶಾಕುಂತಲ ತನ್ನ ಹಾರ್ದಿಕ ಪ್ರೇಮವನ್ನು ಸುರುತ್ತಾಳೆ. ಮಹಾ ಕವಿಯ ಈ ಸನ್ನಿವೇಶದಲ್ಲಿ ಜಡಪ್ರಕೃತಿ ಚೇತೋ ಹಾರಿಯಾಗುತ್ತದೆ; ಮರ ಮಾನವ ಅಮರನಾಗುತ್ತಾನೆ. ಸಾಮರಸ್ಯದ ರಸಘಟ್ಟಿಯನ್ನು ಕಾಳಿದಾಸ ಸೃಜಿಸಿದ್ದಾನೆ. ಮಿಣಜಿಗಿಯವರ ಚಿತ್ರಕಲೆ ಸಾಮರಸ್ಯ ಸಿದ್ದಾಂತದ ಪ್ರತೀಕ. ಅವರ ಚಿತ್ರಗಳಲ್ಲಿ ವ್ಯಕ್ತಿಗಳಷ್ಟೇ ನಿಸ ರ್ಗವೂ ಚೇತನಗೊಂಡಿದೆ. ಅವುಗಳ ಒಂದೊಂದು ಚಲನವಲನವೂ ಯುಗ ಯುಗಗಳ ಅನುಭವವನ್ನು ಸಾರುತ್ತವೆ.
ಮಿಣಜಿಗಿಯವರ ಕೃತಿಗಳಲ್ಲಿ ಅವರ ರಾಗ-ರಾಗಿಣಿ ಮಾಲೆಗೆ ಒಂದು ವಿಶಿಷ್ಟ ಸ್ಥಾನ ಕೊಡಬೇಕು. ಪರಂಪರೆ, ಪ್ರಗತಿಗಳೆರಡನ್ನೂ ಕಲಾವಿದ<noinclude></noinclude>
spdu18sj1y9nsm9jc9yx7uz0d04mess
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೪೦
104
85461
319958
195948
2026-05-15T05:07:37Z
Sharanya K H
7593
/* Proofread */
319958
proofread-page
text/x-wiki
<noinclude><pagequality level="3" user="Sharanya K H" /></noinclude>________________
ಸೌಂದರೆ ಶಾಸಕ ಮಿಣಜಿಗ
ಸಮಾನ ದೃಷ್ಟಿಯಿಂದ ನೋಡಿದ್ದಾನೆ. ಪತ್ನಿ ಬ್ರೌನರು ಹೇಳುವಂತೆ ರಾಗ-ಮಾಲಾ ಸಂಪ್ರದಾಯ ರಜಪೂತ ಚಿತ್ರಕಲೆಯಿಂದ ಆರಂಭವಾಯಿತು. ಒಂದು ರಾಗ ತಮ್ಮ ಮೇಲೆ ಮೂಡುವ ಪರಿಣಾಮಕ್ಕೆ ಆಕಾರ ಕೊಟ್ಟು ಚಿತ್ರ ಕಾರರು ಚಿತ್ರಗಳನ್ನು ರಚಿಸುತ್ತಿದ್ದರು. ಕೆಲವು ಸಲ ಚಿತ್ರವನ್ನು ರಾಗ ಭಾವದ ಒಂದು ವ್ಯಾಖ್ಯಾನವೂ ಆಗುತ್ತಿತ್ತು. ಒಂದು ಚಿತ್ರ ಹೇಗೆ ಹೃದ ಯದಲ್ಲಿ ನಾದ ತರಂಗಗಳನ್ನು ಎಬ್ಬಿಸುವುದೋ ಹಾಗೆ ರಾಗ ಒಂದು ಚಿತ್ರ ವನ್ನು ಕಣ್ಣಿಗೆ ಕಟ್ಟುತ್ತದೆ.
ಭಾವನಾ ಕಲೆಗೆ ಬೆಲೆ ಕೊಡುವವರು ರೂಪ ಚಿತ್ರಗಳಿಗೆ ಹೆಚ್ಚು ಮಹತ್ವ ಕೊಡುವುದಿಲ್ಲ. ರೂಪಚಿತ್ರಗಳ ಮೇಲಿಂದಲೇ ಮಿಣಜಿಗಿಯಂತಹ ಕ್ರಿಯಾಶಾಲಿಯಾದ ಕಲಾವಿದರನ್ನು ಅಳೆಯುವುದು ತಪ್ಪಾದೀತು. ಭಾರ ತೀಯ ಕಲೆಗಳ ಅನಂತವಾಹಿನಿಗಳಲ್ಲಿ ಕೆಲವನ್ನು ಸಮನ್ವಯಗೊಳಿಸಿ ಮಿಣಿ ಜಿಗಿಯವರು ಸಾಧಿಸಿರುವ ಕಲಾಪಾಕದ ಕಡೆ ನಮ್ಮ ಲಕ್ಷ ಯೋಗ ಬೇಕು.
*" Pictures illustrating the group of Indian musical composi. tions known as the Rag-Mala also often issued from the brush of the Pahari painter, and this combination of the two asts of painting and music is of special interest on account of the wide field which
study of this "visualised music'' opens up It emphasises, among other things, the peculiar position that the arts generally occupied in the culture of the people, and the close relation that existed between the different forms of artistic expression. The Rag.Mala is a collection of forty two allied melodies, known and at once recognised by all educated Hindus. Each of these melodies is understood to be a musical description of a certain pictorial composition, or, as the idea is reversible, cach music-picture is a coloured interpretation of the particular melody with which it is associated. In other words, the musician plays from a picture, and the artist paints from a tune. And the Rajput artists, especially the Pahari painters, made great use of this art, a large number of paintings in this style being illustrations of the various melodies comprising the Rag-Mala."
“INDIAN PAINTING-Percy Brown-Pages 95-96."<noinclude></noinclude>
m428gubmbt9u3vn9ghk1dqr983po79b
320010
319958
2026-05-15T06:01:59Z
Sharanya K H
7593
/* Not proofread */
320010
proofread-page
text/x-wiki
<noinclude><pagequality level="1" user="Sharanya K H" /></noinclude>________________
ಸೌಂದರೆ ಶಾಸಕ ಮಿಣಜಿಗ
ಸಮಾನ ದೃಷ್ಟಿಯಿಂದ ನೋಡಿದ್ದಾನೆ. ಪತ್ನಿ ಬ್ರೌನರು ಹೇಳುವಂತೆ ರಾಗ-ಮಾಲಾ ಸಂಪ್ರದಾಯ ರಜಪೂತ ಚಿತ್ರಕಲೆಯಿಂದ ಆರಂಭವಾಯಿತು. ಒಂದು ರಾಗ ತಮ್ಮ ಮೇಲೆ ಮೂಡುವ ಪರಿಣಾಮಕ್ಕೆ ಆಕಾರ ಕೊಟ್ಟು ಚಿತ್ರ ಕಾರರು ಚಿತ್ರಗಳನ್ನು ರಚಿಸುತ್ತಿದ್ದರು. ಕೆಲವು ಸಲ ಚಿತ್ರವನ್ನು ರಾಗ ಭಾವದ ಒಂದು ವ್ಯಾಖ್ಯಾನವೂ ಆಗುತ್ತಿತ್ತು. ಒಂದು ಚಿತ್ರ ಹೇಗೆ ಹೃದ ಯದಲ್ಲಿ ನಾದ ತರಂಗಗಳನ್ನು ಎಬ್ಬಿಸುವುದೋ ಹಾಗೆ ರಾಗ ಒಂದು ಚಿತ್ರ ವನ್ನು ಕಣ್ಣಿಗೆ ಕಟ್ಟುತ್ತದೆ.
ಭಾವನಾ ಕಲೆಗೆ ಬೆಲೆ ಕೊಡುವವರು ರೂಪ ಚಿತ್ರಗಳಿಗೆ ಹೆಚ್ಚು ಮಹತ್ವ ಕೊಡುವುದಿಲ್ಲ. ರೂಪಚಿತ್ರಗಳ ಮೇಲಿಂದಲೇ ಮಿಣಜಿಗಿಯಂತಹ ಕ್ರಿಯಾಶಾಲಿಯಾದ ಕಲಾವಿದರನ್ನು ಅಳೆಯುವುದು ತಪ್ಪಾದೀತು. ಭಾರ ತೀಯ ಕಲೆಗಳ ಅನಂತವಾಹಿನಿಗಳಲ್ಲಿ ಕೆಲವನ್ನು ಸಮನ್ವಯಗೊಳಿಸಿ ಮಿಣಿ ಜಿಗಿಯವರು ಸಾಧಿಸಿರುವ ಕಲಾಪಾಕದ ಕಡೆ ನಮ್ಮ ಲಕ್ಷ ಯೋಗ ಬೇಕು.
*" Pictures illustrating the group of Indian musical composi. tions known as the Rag-Mala also often issued from the brush of the Pahari painter, and this combination of the two asts of painting and music is of special interest on account of the wide field which
study of this "visualised music'' opens up It emphasises, among other things, the peculiar position that the arts generally occupied in the culture of the people, and the close relation that existed between the different forms of artistic expression. The Rag.Mala is a collection of forty two allied melodies, known and at once recognised by all educated Hindus. Each of these melodies is understood to be a musical description of a certain pictorial composition, or, as the idea is reversible, cach music-picture is a coloured interpretation of the particular melody with which it is associated. In other words, the musician plays from a picture, and the artist paints from a tune. And the Rajput artists, especially the Pahari painters, made great use of this art, a large number of paintings in this style being illustrations of the various melodies comprising the Rag-Mala."
“INDIAN PAINTING-Percy Brown-Pages 95-96."<noinclude></noinclude>
o8cou73p5m8s6j9qnqbzzgshygsc2yw
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೪೧
104
85462
319959
195949
2026-05-15T05:08:50Z
Sharanya K H
7593
/* Proofread */
319959
proofread-page
text/x-wiki
<noinclude><pagequality level="3" user="Sharanya K H" /></noinclude>________________
ಕರ್ನಾಟಕದ ಕಲಾವಿದರು
ಅಜಂತಾ ಸಂಪ್ರದಾಯದಿಂದ ನಮ್ಮ ಚಿತ್ರಕಲೆಯ ಇತಿಹಾಸ ಆರಂಭವಾಯಿತೆಂದು ಸ್ಕೂಲವಾಗಿ ಭಾವಿಸಬಹುದು. ಅದರ ಪಡಿನೆಳಲು ಬಾದಾಮಿ, ಕಮತಗಿಗಳ ಚಿತ್ರಕಲೆ, ಅಜಂತಾ ಸಂಪ್ರದಾಯದಲ್ಲಿ ಪ್ರಕೃತಿ ಸೌಂದರಕ್ಕಿಂತಲೂ, ಭಾವನಾ ವಿಲಾಸಕ್ಕೆ ಹೆಚ್ಚು ಮನ್ನಣೆ, ಅಸ್ಥಿರವೂ, ಈಷಣತ್ರಯಬದ್ಧವೂ ಆದ ದೇಹ ಶಾಶ್ವತವಲ್ಲ, ಮಹತ್ವದ್ದೂ ಅಲ್ಲ. ದೇಹ ವೊಂದು ಪಾತ್ರೆ, ಒಂದು ನೌಕೆ. ಒಂದೇ ಪಾತ್ರೆಯ ಒಳಗೆ ಹಾಲನ್ನೂ ಹಾಕುತ್ತೇವೆ, ಹೆಂಡವನ್ನೂ ಹಾಕುತ್ತೇವೆ. ಹಾಲು ತುಂಬಿದ ಪಾತ್ರೆ ಪವಿತ್ರವಾಗುತ್ತದೆ, ಹೆಂಡ ತುಂಬಿದ ಪಾತ್ರೆ ಅಪವಿತ್ರವಾಗುತ್ತದೆ. (ನಾಮಾ ಚಾರಿಗಳಿಗೆ ಈ ಮಾತು ಅನ್ವಯಿಸುವುದಿಲ್ಲ) ಪಾತ್ರೆಗಿಂತಲೂ, ಅದರ ಒಳಗಿನ ಪದಾರ್ಥಕ್ಕೆ ನಾವು ಮನ್ನಣೆ ಕೊಡುತ್ತೇನೆ. ಈ ದೃಷ್ಟಿ ಅಜಂತೆಯ ಸಂಪ್ರದಾಯದಲ್ಲಿ ಚೆನ್ನಾಗಿ ಒಡಮೂಡಿದೆ. ಬೋಧಿಸತ್ಯನ ಜೀವನ, ಬೋಧೆಗಳನ್ನು ಚಿತ್ರಿಸುವ ಅವಸರದಲ್ಲಿ ಚಿತ್ರಗಾರರ ಲಕ್ಷವೆಲ್ಲಾ ಅವನ ಹಿರಿಯ ಗುಣಗಳ ಕಡೆ ಬಿದ್ದಿದೆ. ಎಷ್ಟೋ ಚಿತ್ರಗಳಲ್ಲಿ ದೇಹಪ್ರಮಾಣ ದುರ್ಲಕ್ಷಿಸಲ್ಪಟ್ಟಿದೆ. ವರ್ಣನಿಯೋಜನೆ ಕೂಡ ಭಾವಾನುವರ್ತಿಯಾಗಿದೆ ಯಲ್ಲದೆ, ತಾರತಮ್ಯ ಸಂಮಿಶ್ರಣವನ್ನವಲಂಬಿಸಿಲ್ಲ.
ಮುಂದೆ ಜನಾಂಗದ ನೋಟ ಬದಲಾಯಿಸಿದಂತೆ ಚಿತ್ರಕಲೆಯ ತಂತ್ರವೂ ಬದಲಾಯಿಸಿತು. ಹುಮಾಯೂನನ ಕಾಲಕ್ಕೇ ಇದರ ಅರುಣೋದಯವಾಯಿತು. ಅಕ್ಷರನ ಕಾಲಕ್ಕೆ ಬೇರೊಂದು ಸಂಪ್ರದಾಯ ಅಳವಟ್ಟು ಭಾರತದಲ್ಲಿ ಶಾಶ್ವತವಾಗಿ ಉಳಿಯಿತು.
ಮಧ್ಯಕಾಲ ಚಿತ್ರಕಲಾ ಸಂಪ್ರದಾಯ ಎರಡು ಮುಖವಾಗಿ ಹೊರ ಓತು. ಹಿಂದೂ ಭಾವನೆ, ವಿಚಾರಗಳನ್ನೇ ಅವಲಂಬಿಸಿದ ಪಹರಿ (ಕಾಂಗ್ರಾ) ಸಂಪ್ರದಾಯ (ಇದನ್ನೇ ರಜಪೂತ ಸಂಪ್ರದಾಯವೆಂದೂ ಕರೆಯುತ್ತಾರೆ). ಮುಸ್ಲಿಮ ಭಾವನೆ ವಿಚಾರಗಳನ್ನು ಅವಲಂಬಿಸಿದ ಮುಘಲ್ ಸಂಪ್ರದಾಯ. ರಜಪೂತ ಸಂಪ್ರದಾಯದಲ್ಲಿ ಆಧ್ಯಾತ್ಮಿಕವನ್ನು ಪ್ರಾಪಂಚಿಕ ನೇತ್ರಗಳಿಂದ ನೋಡುವ ಪರಿಪಾಠ ಆರಂಭವಾಯಿತು. ಇದರ ವಸ್ತುಗಳು ಹೆಚ್ಚು ಶ್ರೀಕೃಷ್ಣನ ರಸವಿಲಾಸವನ್ನು ಕುರಿತವಾಗಿದ್ದು ವರಿಂದ ಸಪ್ರಮಾಣವೂ, ಸಂ ದರವೂ ಆದ ಮೂರ್ತಿಗಳು ಚಿತ್ರಿತವಾಗುತ್ತಿದ್ದವು. ಸಾಮಾನ್ಯ<noinclude></noinclude>
neetuqr486rpgcdf0nog4pfo4hwgepm
320072
319959
2026-05-15T09:47:59Z
Sharanya K H
7593
/* Not proofread */
320072
proofread-page
text/x-wiki
<noinclude><pagequality level="1" user="Sharanya K H" /></noinclude>________________
ಕರ್ನಾಟಕದ ಕಲಾವಿದರು
ಅಜಂತಾ ಸಂಪ್ರದಾಯದಿಂದ ನಮ್ಮ ಚಿತ್ರಕಲೆಯ ಇತಿಹಾಸ ಆರಂಭವಾಯಿತೆಂದು ಸ್ಕೂಲವಾಗಿ ಭಾವಿಸಬಹುದು. ಅದರ ಪಡಿನೆಳಲು ಬಾದಾಮಿ, ಕಮತಗಿಗಳ ಚಿತ್ರಕಲೆ, ಅಜಂತಾ ಸಂಪ್ರದಾಯದಲ್ಲಿ ಪ್ರಕೃತಿ ಸೌಂದರಕ್ಕಿಂತಲೂ, ಭಾವನಾ ವಿಲಾಸಕ್ಕೆ ಹೆಚ್ಚು ಮನ್ನಣೆ, ಅಸ್ಥಿರವೂ, ಈಷಣತ್ರಯಬದ್ಧವೂ ಆದ ದೇಹ ಶಾಶ್ವತವಲ್ಲ, ಮಹತ್ವದ್ದೂ ಅಲ್ಲ. ದೇಹ ವೊಂದು ಪಾತ್ರೆ, ಒಂದು ನೌಕೆ. ಒಂದೇ ಪಾತ್ರೆಯ ಒಳಗೆ ಹಾಲನ್ನೂ ಹಾಕುತ್ತೇವೆ, ಹೆಂಡವನ್ನೂ ಹಾಕುತ್ತೇವೆ. ಹಾಲು ತುಂಬಿದ ಪಾತ್ರೆ ಪವಿತ್ರವಾಗುತ್ತದೆ, ಹೆಂಡ ತುಂಬಿದ ಪಾತ್ರೆ ಅಪವಿತ್ರವಾಗುತ್ತದೆ. (ನಾಮಾ ಚಾರಿಗಳಿಗೆ ಈ ಮಾತು ಅನ್ವಯಿಸುವುದಿಲ್ಲ) ಪಾತ್ರೆಗಿಂತಲೂ, ಅದರ ಒಳಗಿನ ಪದಾರ್ಥಕ್ಕೆ ನಾವು ಮನ್ನಣೆ ಕೊಡುತ್ತೇನೆ. ಈ ದೃಷ್ಟಿ ಅಜಂತೆಯ ಸಂಪ್ರದಾಯದಲ್ಲಿ ಚೆನ್ನಾಗಿ ಒಡಮೂಡಿದೆ. ಬೋಧಿಸತ್ಯನ ಜೀವನ, ಬೋಧೆಗಳನ್ನು ಚಿತ್ರಿಸುವ ಅವಸರದಲ್ಲಿ ಚಿತ್ರಗಾರರ ಲಕ್ಷವೆಲ್ಲಾ ಅವನ ಹಿರಿಯ ಗುಣಗಳ ಕಡೆ ಬಿದ್ದಿದೆ. ಎಷ್ಟೋ ಚಿತ್ರಗಳಲ್ಲಿ ದೇಹಪ್ರಮಾಣ ದುರ್ಲಕ್ಷಿಸಲ್ಪಟ್ಟಿದೆ. ವರ್ಣನಿಯೋಜನೆ ಕೂಡ ಭಾವಾನುವರ್ತಿಯಾಗಿದೆ ಯಲ್ಲದೆ, ತಾರತಮ್ಯ ಸಂಮಿಶ್ರಣವನ್ನವಲಂಬಿಸಿಲ್ಲ.
ಮುಂದೆ ಜನಾಂಗದ ನೋಟ ಬದಲಾಯಿಸಿದಂತೆ ಚಿತ್ರಕಲೆಯ ತಂತ್ರವೂ ಬದಲಾಯಿಸಿತು. ಹುಮಾಯೂನನ ಕಾಲಕ್ಕೇ ಇದರ ಅರುಣೋದಯವಾಯಿತು. ಅಕ್ಷರನ ಕಾಲಕ್ಕೆ ಬೇರೊಂದು ಸಂಪ್ರದಾಯ ಅಳವಟ್ಟು ಭಾರತದಲ್ಲಿ ಶಾಶ್ವತವಾಗಿ ಉಳಿಯಿತು.
ಮಧ್ಯಕಾಲ ಚಿತ್ರಕಲಾ ಸಂಪ್ರದಾಯ ಎರಡು ಮುಖವಾಗಿ ಹೊರ ಓತು. ಹಿಂದೂ ಭಾವನೆ, ವಿಚಾರಗಳನ್ನೇ ಅವಲಂಬಿಸಿದ ಪಹರಿ (ಕಾಂಗ್ರಾ) ಸಂಪ್ರದಾಯ (ಇದನ್ನೇ ರಜಪೂತ ಸಂಪ್ರದಾಯವೆಂದೂ ಕರೆಯುತ್ತಾರೆ). ಮುಸ್ಲಿಮ ಭಾವನೆ ವಿಚಾರಗಳನ್ನು ಅವಲಂಬಿಸಿದ ಮುಘಲ್ ಸಂಪ್ರದಾಯ. ರಜಪೂತ ಸಂಪ್ರದಾಯದಲ್ಲಿ ಆಧ್ಯಾತ್ಮಿಕವನ್ನು ಪ್ರಾಪಂಚಿಕ ನೇತ್ರಗಳಿಂದ ನೋಡುವ ಪರಿಪಾಠ ಆರಂಭವಾಯಿತು. ಇದರ ವಸ್ತುಗಳು ಹೆಚ್ಚು ಶ್ರೀಕೃಷ್ಣನ ರಸವಿಲಾಸವನ್ನು ಕುರಿತವಾಗಿದ್ದು ವರಿಂದ ಸಪ್ರಮಾಣವೂ, ಸಂ ದರವೂ ಆದ ಮೂರ್ತಿಗಳು ಚಿತ್ರಿತವಾಗುತ್ತಿದ್ದವು. ಸಾಮಾನ್ಯ<noinclude></noinclude>
htrnct857nlzmh94iseg22gj48yufu2
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೪೨
104
85463
319960
195950
2026-05-15T05:09:03Z
Sharanya K H
7593
/* Proofread */
319960
proofread-page
text/x-wiki
<noinclude><pagequality level="3" user="Sharanya K H" /></noinclude>________________
Aಂದರೊಪಾಸಕ ಮಿಣಜಿಗಿ
೧nz
ಜನತೆಯ ಜೀವನ ಚಿತ್ರಗಳೂ, ರಾಗರಾಗಿಣಿ ಚಿತ್ರಗಳೂ ಪ್ರಸಾರಕ್ಕೆ,
ಬಂದವು.
ಮುಘಲ ಸಂಪ್ರದಾಯದ ಮೇಲೆ ಪರ್ಶಿಯನ್ ಕಲೆ ಪ್ರಭಾವ ಬೀರಿತು. ಅದರಲ್ಲಿ ಭವ್ಯತೆಗೆ, ಕುಸುರಿ ಕೆಲಸಕ್ಕೆ ಹೆಚ್ಚು ಬೆಲೆ. ಕೆಲವು ಸಲ ಚಿತ್ರ, ಗಾರ ಮೂರ್ತಿಗಳನ್ನು ನಿರ್ಲಕ್ಷಿಸಿ ಅವುಗಳ ವಸ್ತ್ರ ಭೂಷಣಕ್ಕೆ ಹೆಚ್ಚು ಗಮನ ಕೊಟ್ಟಿರುತ್ತಾನೆ.
- ರಜಪೂತ ಸಂಪ್ರದಾಯ ರಾಗ-ರಾಗಿಣಿ ಮಾಲೆಯ ಒಂದು ವಿಶಿಷ್ಟ ಪದ್ದತಿಯನ್ನು ಬೆಳಸಿತು. ಈ ಚಿತ್ರಗಳನ್ನು ಕಲಾವಿಮರ್ಶಕರು ಕಾಣುವ ಸಂಗೀತ' (Visualised Music) ಎಂದು ಕರೆದಿದ್ದಾರೆ. ಒಂದು. ರಾಗದ ಭಾವ, ರಸಗಳಿಗೆ ಅನುಗುಣವಾದ ರೀತಿಯಲ್ಲಿ ವಸ್ತುವನ್ನು ನಿರ್ಮಿಸಿ ರಾಗಭಾವನೆಯನ್ನು ನೋಡುವುದಕ್ಕೆ ಚಿತ್ರಗಾರರು ಪ್ರಯತ್ನಿಸಿದರು. ಈ ಮಾರ್ಗವನ್ನು ಒಪ್ಪಿಕೊಳ್ಳದಿರುವ ವಿಮರ್ಶಕರೂ ಚಿತ್ರಗಳ ಸೌಂದರವನ್ನು ಮನಃಪೂರ್ವಕವಾಗಿ ಮೆಚ್ಚಿಕೊಂಡಿದ್ದಾರೆ.
ಮಿಣಜಿಗಿಯವರ ಮಾರ್ಗ, ಕಲೆಯ ವಿಧಾನ ರಜಪೂತ ಸಂಪ್ರದಾ ಯಕ್ಕೆ ಸೇರಿದೆ. ಪ್ರಕೃತಿಯನ್ನವರು ತುಂಬುಕಣ್ಣಿನಿಂದ ನೋಡುತ್ತಾರೆ. ಪ್ರಕೃತಿ ಮಿಣಜಿಗಿಯವರಿಗೆ ಅಪಾರ, ಅನಂತ ದುಃಖ ಸಾಗರವಲ್ಲ-ಆಟ ಮಾಸದ ಝುಂಝಮಾರುತವೂ ಅಲ್ಲ. ಅದರ ರುದ್ರ, ಭೀಷಣ ಭವ್ಯತೆಯ ಜತೆಗೆ ಸುಕೋಮಲವೂ, ಲಲಿತವೂ, ಸುಭಗವೂ ಆದ ಲೀಲಾವಿಲಾಸವೂ ಇದೆ. ಸಾವಿರಾರು ವರ್ಷಗಳಿಂದ ತಾನೇ ತಾನಾಗಿ ನಿಂತಿರುವ ಪರ್ವತರಾಶಿ 'ಯಲ್ಲಿ ರುದ್ರ ಸೌಂದರ್ಯವಿದ್ದರೆ, ಅದೇ ಅರಳಿ ಅಂದೇ ಅಳಿಯುವ ಮಲ್ಲಿಕೆ ಯಲ್ಲಿ ನಸುಚೆಲುವು ಚಿಮ್ಮುತ್ತದೆ. ಸಾಗರದ ರಾಜಸಿಕ ಆರ್ಭಟಿಯಲ್ಲಿ ಭಯ ಮೂಡಿದರೆ, ಮಗುವಿನ ಸರಳ ನಗೆಯಲ್ಲಿ, ನಲ್ಲೆಯ ಹುಸಿಮುನಿಸಿನಲ್ಲಿ ಸಾತ್ವಿಕ ಚೆಲುವು ಮೂಡಿರುತ್ತದೆ. ಇಂತಹ ಸಾತ್ವಿಕ ಚೆಲುವನ್ನು -ಮಾಯಾ ಸ್ವರ್ಣಮೃಗದಂತೆ ಸುಳಿದು, ನುಲಿದು, ಕೈಗೆ ಸಿಕ್ಕದಂತೆ ಹಾರುವ ಚೆಲು ವನ್ನು ಶಾಶ್ವತವಾಗಿ ವಶಪಡಿಸಿಕೊಳ್ಳುವ ಸಾಧನ ಮಿಣಜಿಗಿಯವರಲ್ಲಿ ಕಂಡು ಬರುತ್ತದೆ.
ಸಂಗೀತ ಶಾಸ್ತ್ರಕಾರರು ರಾಗಗಳನ್ನು ಸೃಥಕ್ಕರಿಸಿ ಕೆಲವು ಮೂಲ.<noinclude></noinclude>
rqtq19pqpkom4t7897ud1vd8tm20shn
320073
319960
2026-05-15T09:48:12Z
Sharanya K H
7593
/* Not proofread */
320073
proofread-page
text/x-wiki
<noinclude><pagequality level="1" user="Sharanya K H" /></noinclude>________________
Aಂದರೊಪಾಸಕ ಮಿಣಜಿಗಿ
೧nz
ಜನತೆಯ ಜೀವನ ಚಿತ್ರಗಳೂ, ರಾಗರಾಗಿಣಿ ಚಿತ್ರಗಳೂ ಪ್ರಸಾರಕ್ಕೆ,
ಬಂದವು.
ಮುಘಲ ಸಂಪ್ರದಾಯದ ಮೇಲೆ ಪರ್ಶಿಯನ್ ಕಲೆ ಪ್ರಭಾವ ಬೀರಿತು. ಅದರಲ್ಲಿ ಭವ್ಯತೆಗೆ, ಕುಸುರಿ ಕೆಲಸಕ್ಕೆ ಹೆಚ್ಚು ಬೆಲೆ. ಕೆಲವು ಸಲ ಚಿತ್ರ, ಗಾರ ಮೂರ್ತಿಗಳನ್ನು ನಿರ್ಲಕ್ಷಿಸಿ ಅವುಗಳ ವಸ್ತ್ರ ಭೂಷಣಕ್ಕೆ ಹೆಚ್ಚು ಗಮನ ಕೊಟ್ಟಿರುತ್ತಾನೆ.
- ರಜಪೂತ ಸಂಪ್ರದಾಯ ರಾಗ-ರಾಗಿಣಿ ಮಾಲೆಯ ಒಂದು ವಿಶಿಷ್ಟ ಪದ್ದತಿಯನ್ನು ಬೆಳಸಿತು. ಈ ಚಿತ್ರಗಳನ್ನು ಕಲಾವಿಮರ್ಶಕರು ಕಾಣುವ ಸಂಗೀತ' (Visualised Music) ಎಂದು ಕರೆದಿದ್ದಾರೆ. ಒಂದು. ರಾಗದ ಭಾವ, ರಸಗಳಿಗೆ ಅನುಗುಣವಾದ ರೀತಿಯಲ್ಲಿ ವಸ್ತುವನ್ನು ನಿರ್ಮಿಸಿ ರಾಗಭಾವನೆಯನ್ನು ನೋಡುವುದಕ್ಕೆ ಚಿತ್ರಗಾರರು ಪ್ರಯತ್ನಿಸಿದರು. ಈ ಮಾರ್ಗವನ್ನು ಒಪ್ಪಿಕೊಳ್ಳದಿರುವ ವಿಮರ್ಶಕರೂ ಚಿತ್ರಗಳ ಸೌಂದರವನ್ನು ಮನಃಪೂರ್ವಕವಾಗಿ ಮೆಚ್ಚಿಕೊಂಡಿದ್ದಾರೆ.
ಮಿಣಜಿಗಿಯವರ ಮಾರ್ಗ, ಕಲೆಯ ವಿಧಾನ ರಜಪೂತ ಸಂಪ್ರದಾ ಯಕ್ಕೆ ಸೇರಿದೆ. ಪ್ರಕೃತಿಯನ್ನವರು ತುಂಬುಕಣ್ಣಿನಿಂದ ನೋಡುತ್ತಾರೆ. ಪ್ರಕೃತಿ ಮಿಣಜಿಗಿಯವರಿಗೆ ಅಪಾರ, ಅನಂತ ದುಃಖ ಸಾಗರವಲ್ಲ-ಆಟ ಮಾಸದ ಝುಂಝಮಾರುತವೂ ಅಲ್ಲ. ಅದರ ರುದ್ರ, ಭೀಷಣ ಭವ್ಯತೆಯ ಜತೆಗೆ ಸುಕೋಮಲವೂ, ಲಲಿತವೂ, ಸುಭಗವೂ ಆದ ಲೀಲಾವಿಲಾಸವೂ ಇದೆ. ಸಾವಿರಾರು ವರ್ಷಗಳಿಂದ ತಾನೇ ತಾನಾಗಿ ನಿಂತಿರುವ ಪರ್ವತರಾಶಿ 'ಯಲ್ಲಿ ರುದ್ರ ಸೌಂದರ್ಯವಿದ್ದರೆ, ಅದೇ ಅರಳಿ ಅಂದೇ ಅಳಿಯುವ ಮಲ್ಲಿಕೆ ಯಲ್ಲಿ ನಸುಚೆಲುವು ಚಿಮ್ಮುತ್ತದೆ. ಸಾಗರದ ರಾಜಸಿಕ ಆರ್ಭಟಿಯಲ್ಲಿ ಭಯ ಮೂಡಿದರೆ, ಮಗುವಿನ ಸರಳ ನಗೆಯಲ್ಲಿ, ನಲ್ಲೆಯ ಹುಸಿಮುನಿಸಿನಲ್ಲಿ ಸಾತ್ವಿಕ ಚೆಲುವು ಮೂಡಿರುತ್ತದೆ. ಇಂತಹ ಸಾತ್ವಿಕ ಚೆಲುವನ್ನು -ಮಾಯಾ ಸ್ವರ್ಣಮೃಗದಂತೆ ಸುಳಿದು, ನುಲಿದು, ಕೈಗೆ ಸಿಕ್ಕದಂತೆ ಹಾರುವ ಚೆಲು ವನ್ನು ಶಾಶ್ವತವಾಗಿ ವಶಪಡಿಸಿಕೊಳ್ಳುವ ಸಾಧನ ಮಿಣಜಿಗಿಯವರಲ್ಲಿ ಕಂಡು ಬರುತ್ತದೆ.
ಸಂಗೀತ ಶಾಸ್ತ್ರಕಾರರು ರಾಗಗಳನ್ನು ಸೃಥಕ್ಕರಿಸಿ ಕೆಲವು ಮೂಲ.<noinclude></noinclude>
4caneyc2plr44adtu3pr3dnh782jgjg
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೪೩
104
85464
319961
195951
2026-05-15T05:09:39Z
Sharanya K H
7593
/* Proofread */
319961
proofread-page
text/x-wiki
<noinclude><pagequality level="3" user="Sharanya K H" /></noinclude>________________
೧೨
ಕರ್ನಾಟಕದ ಕಲಾವಿದರು
a ,
ರಾಗಗಳನ್ನು (ಮೇಳಕರ್ತ ಅಥವಾ ಥಾಟ್) ನಿರ್ದೆಶಿಸಲು ಪ್ರಯತ್ನಿಸಿದ್ದಾ ಮಹಮ್ಮದ್ ರೇಜಾ ಮತ್ತು ಭಾವಭಟ್ಟರಿಬ್ಬರೂ ಮೇಳಕರ್ತ ರಾಗಸ್ಥಾನ ವನ್ನು ಮಾಲಕಂಸ (ಅಥವಾ ಮಾಳವಕ್ಕೆ ಸಿಕಾ) ರಾಗಕ್ಕೆ ಕೊಟ್ಟಿದ್ದಾರೆ. ಪಂಡಿತ ಭಾತ್ ಖಂಡೆ ನಾಲಕಂಸ ರಾಗವನ್ನು ಭೈರವಿ (ಅಥವಾ ಹನುಮಾನ್ ತೋಡಿ) ಗುಂಪಿಗೆ ಸೇರಿಸಿದ್ದಾರೆ. ಕೋಮಲ ರಿಷಭ, ದೈವತ ಸ್ವರ ನಿಯೋಜನೆಯಿಂದ ರಾಗಕ್ಕೆ ಅಪೂರ್ವ ಮಾರ್ದವತೆ ಬರುತ್ತದೆ.
ಮಾಲಕಂಸ ರಾಗದಲ್ಲಿ ಕರುಣಾ, ರೌದ್ರ' ರಸಗಳಿಗೆ ಪ್ರಾಧಾನ್ಯ. ಎರಡನ್ನೂ ಪ್ರೌಢದೆಸೆಯಲ್ಲಿ ಉಪಯೋಗಿಸುವುದಿಲ್ಲ. ನೆಲ್ಲ ನಲ್ಲೆಯರಲ್ಲಿ ಮನಸ್ತಾಪ ಹುಟ್ಟಿದೆ. ನಲ್ಲೆ ಪಕ್ಕವಾದ್ಯಗಳನ್ನು ಅಣಿಮಾಡಿಕೊಂಡು ಪ್ರಿಯನಾಗಮನವನ್ನು ಕಾತುರತೆಯಿಂದ ನಿರೀಕ್ಷಿಸುತ್ತಿದ್ದಾಳೆ. ಹಾಡಿ, 'ಕುಣಿದು ಅವನ ಮನಸ್ಸನ್ನು ರಮಿಸಿ, ಕೋಪವನ್ನಿಳುಹಬೇಕೆಂಬುದು ಅವಳ ಹಿರಿಯಾಸೆ, ನಲ್ಲ ಬರುತ್ತಾನೆ. ನಲ್ಲೆ ಆವೇಗದಿಂದ ಅವನನ್ನಪ್ಪುತ್ತಾಳೆ. ಅವನ ಕೈ ಅವಳ ಭುಜವನ್ನು ಬಳಸುವುದಿಲ್ಲ. ಅವಳು ಹಿಡಿಯಲೆತ್ನಿಸುವ ಬಲಗೈಯನ್ನು ಬಿಡಿಸಿಕೊಳ್ಳಲು ಯತ್ನಿಸುತ್ತಾನೆ. ಅವನ ಮುಖದಲ್ಲಿ ಕೊಪ ತುಂಬಿತುಳುಕುತ್ತಿದೆ. ಇಲ್ಲಿ ದೀನಳಾಗಿ, ಕರುಣಾದ್ರ್ರಳಾಗಿ ತಲೆ ತಗ್ಗಿಸಿದಾಳೆ-ಇದು ಮಿಣಜಿಗಿಯವರ “ ಮಾಲಕಂಸ' ಚಿತ್ರದ ವಸ್ತು. ನಲ್ಲ ಕೈ ಬಿಡಿಸಿಕೊಳ್ಳುತ್ತಿರುವುದು, ಅವನ ಮುಖದಲ್ಲಿ ಮೂಡಿರುವ ಕಾಠಿಣ್ಯ, ಅವಳ ದೀನ ಕೋಮಲಭಾವ, ವಾದ್ಯಗಾರರ ತನ್ಮಯತೆ, ಮೂರ್ತಿಗಳ ವಸ್ತ್ರಾಭರಣ ನಿಯೋಜನೆಗಳಲ್ಲೆಲ್ಲಾ ಉಜ್ವಲ ಕೌಶಲ್ಯವನ್ನು ಸಾರುತ್ತಿವೆ. ಮೂರ್ತಿಗಳ ತುಂಬು ಲಾವಣ್ಯ ಕಣ್ಮನಗಳನ್ನು ಸೂರೆಗೊಳ್ಳುತ್ತಿವೆ. ಹಿನ್ನೆಲೆ ಯಲ್ಲಿ ಚಿತ್ರಗಾರ ಬಳಿಸಿರುವ ಲಲಿತ ರೇಖಾವಿನ್ಯಾಸ ಚಿತ್ರಕ್ಕೆ ಅಪೂರ್ವ ಶೋಭೆಯನ್ನಿತ್ತಿದೆ. ಮುಂದೆ ಬಿದ್ದಿರುವ ನವಿಲುಗರಿ ಬೀಸಣಿಗೆ, ತಟ್ಟೆ, ಪನ್ನೀರುದಾನಿಗಳು ಕೂಡ ವಸ್ತುವಿನ ರಸ ಭಾವನೆಗಳಲ್ಲಿ ಬೆರೆತಂತಿವೆ. ಎಲ್ಲಿಯೂ ಅನವಶ್ಯಕ ವಸ್ತುನಿಯೋಜನೆಗಾಗಲಿ, ತಂತ್ರ ಚಮತ್ಕಾರಕ್ಕಾಗಲಿ ಮಿಣಜಿಗಿಯವರು ಕೈ ಹಾಕಿಲ್ಲ. ಕೇವಲ ಸರಳತೆ, ಪರಿಶುದ್ದ ರಸವಿಕಾಸ, ಸಹಜ ತಂತ್ರ ನೈಪುಣ್ಯಕ್ಕೆ - ಮಾಲಕಂಸ' ಚಿತ್ರ ನಿದರ್ಶನವಾಗಿದೆ.
ರಜಪೂತ ಸಂಪ್ರದಾಯದಾನಂತರ ಇತ್ತೀಚೆಗೆ ಹುಟ್ಟಿ, ಭಾರತ ಚಿತ್ರ<noinclude></noinclude>
gpgsuhi8s31xigohos330s8fbyr31kj
320074
319961
2026-05-15T09:48:28Z
Sharanya K H
7593
/* Not proofread */
320074
proofread-page
text/x-wiki
<noinclude><pagequality level="1" user="Sharanya K H" /></noinclude>________________
೧೨
ಕರ್ನಾಟಕದ ಕಲಾವಿದರು
a ,
ರಾಗಗಳನ್ನು (ಮೇಳಕರ್ತ ಅಥವಾ ಥಾಟ್) ನಿರ್ದೆಶಿಸಲು ಪ್ರಯತ್ನಿಸಿದ್ದಾ ಮಹಮ್ಮದ್ ರೇಜಾ ಮತ್ತು ಭಾವಭಟ್ಟರಿಬ್ಬರೂ ಮೇಳಕರ್ತ ರಾಗಸ್ಥಾನ ವನ್ನು ಮಾಲಕಂಸ (ಅಥವಾ ಮಾಳವಕ್ಕೆ ಸಿಕಾ) ರಾಗಕ್ಕೆ ಕೊಟ್ಟಿದ್ದಾರೆ. ಪಂಡಿತ ಭಾತ್ ಖಂಡೆ ನಾಲಕಂಸ ರಾಗವನ್ನು ಭೈರವಿ (ಅಥವಾ ಹನುಮಾನ್ ತೋಡಿ) ಗುಂಪಿಗೆ ಸೇರಿಸಿದ್ದಾರೆ. ಕೋಮಲ ರಿಷಭ, ದೈವತ ಸ್ವರ ನಿಯೋಜನೆಯಿಂದ ರಾಗಕ್ಕೆ ಅಪೂರ್ವ ಮಾರ್ದವತೆ ಬರುತ್ತದೆ.
ಮಾಲಕಂಸ ರಾಗದಲ್ಲಿ ಕರುಣಾ, ರೌದ್ರ' ರಸಗಳಿಗೆ ಪ್ರಾಧಾನ್ಯ. ಎರಡನ್ನೂ ಪ್ರೌಢದೆಸೆಯಲ್ಲಿ ಉಪಯೋಗಿಸುವುದಿಲ್ಲ. ನೆಲ್ಲ ನಲ್ಲೆಯರಲ್ಲಿ ಮನಸ್ತಾಪ ಹುಟ್ಟಿದೆ. ನಲ್ಲೆ ಪಕ್ಕವಾದ್ಯಗಳನ್ನು ಅಣಿಮಾಡಿಕೊಂಡು ಪ್ರಿಯನಾಗಮನವನ್ನು ಕಾತುರತೆಯಿಂದ ನಿರೀಕ್ಷಿಸುತ್ತಿದ್ದಾಳೆ. ಹಾಡಿ, 'ಕುಣಿದು ಅವನ ಮನಸ್ಸನ್ನು ರಮಿಸಿ, ಕೋಪವನ್ನಿಳುಹಬೇಕೆಂಬುದು ಅವಳ ಹಿರಿಯಾಸೆ, ನಲ್ಲ ಬರುತ್ತಾನೆ. ನಲ್ಲೆ ಆವೇಗದಿಂದ ಅವನನ್ನಪ್ಪುತ್ತಾಳೆ. ಅವನ ಕೈ ಅವಳ ಭುಜವನ್ನು ಬಳಸುವುದಿಲ್ಲ. ಅವಳು ಹಿಡಿಯಲೆತ್ನಿಸುವ ಬಲಗೈಯನ್ನು ಬಿಡಿಸಿಕೊಳ್ಳಲು ಯತ್ನಿಸುತ್ತಾನೆ. ಅವನ ಮುಖದಲ್ಲಿ ಕೊಪ ತುಂಬಿತುಳುಕುತ್ತಿದೆ. ಇಲ್ಲಿ ದೀನಳಾಗಿ, ಕರುಣಾದ್ರ್ರಳಾಗಿ ತಲೆ ತಗ್ಗಿಸಿದಾಳೆ-ಇದು ಮಿಣಜಿಗಿಯವರ “ ಮಾಲಕಂಸ' ಚಿತ್ರದ ವಸ್ತು. ನಲ್ಲ ಕೈ ಬಿಡಿಸಿಕೊಳ್ಳುತ್ತಿರುವುದು, ಅವನ ಮುಖದಲ್ಲಿ ಮೂಡಿರುವ ಕಾಠಿಣ್ಯ, ಅವಳ ದೀನ ಕೋಮಲಭಾವ, ವಾದ್ಯಗಾರರ ತನ್ಮಯತೆ, ಮೂರ್ತಿಗಳ ವಸ್ತ್ರಾಭರಣ ನಿಯೋಜನೆಗಳಲ್ಲೆಲ್ಲಾ ಉಜ್ವಲ ಕೌಶಲ್ಯವನ್ನು ಸಾರುತ್ತಿವೆ. ಮೂರ್ತಿಗಳ ತುಂಬು ಲಾವಣ್ಯ ಕಣ್ಮನಗಳನ್ನು ಸೂರೆಗೊಳ್ಳುತ್ತಿವೆ. ಹಿನ್ನೆಲೆ ಯಲ್ಲಿ ಚಿತ್ರಗಾರ ಬಳಿಸಿರುವ ಲಲಿತ ರೇಖಾವಿನ್ಯಾಸ ಚಿತ್ರಕ್ಕೆ ಅಪೂರ್ವ ಶೋಭೆಯನ್ನಿತ್ತಿದೆ. ಮುಂದೆ ಬಿದ್ದಿರುವ ನವಿಲುಗರಿ ಬೀಸಣಿಗೆ, ತಟ್ಟೆ, ಪನ್ನೀರುದಾನಿಗಳು ಕೂಡ ವಸ್ತುವಿನ ರಸ ಭಾವನೆಗಳಲ್ಲಿ ಬೆರೆತಂತಿವೆ. ಎಲ್ಲಿಯೂ ಅನವಶ್ಯಕ ವಸ್ತುನಿಯೋಜನೆಗಾಗಲಿ, ತಂತ್ರ ಚಮತ್ಕಾರಕ್ಕಾಗಲಿ ಮಿಣಜಿಗಿಯವರು ಕೈ ಹಾಕಿಲ್ಲ. ಕೇವಲ ಸರಳತೆ, ಪರಿಶುದ್ದ ರಸವಿಕಾಸ, ಸಹಜ ತಂತ್ರ ನೈಪುಣ್ಯಕ್ಕೆ - ಮಾಲಕಂಸ' ಚಿತ್ರ ನಿದರ್ಶನವಾಗಿದೆ.
ರಜಪೂತ ಸಂಪ್ರದಾಯದಾನಂತರ ಇತ್ತೀಚೆಗೆ ಹುಟ್ಟಿ, ಭಾರತ ಚಿತ್ರ<noinclude></noinclude>
idn9uophl5u4smwkfkorxr4zgdjovlz
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೪೪
104
85465
319963
195952
2026-05-15T05:10:04Z
Sharanya K H
7593
/* Proofread */
319963
proofread-page
text/x-wiki
<noinclude><pagequality level="3" user="Sharanya K H" /></noinclude>________________
.
ಸಿ.
ವಿ
ಡಿ.
.
ದ
*
223
28
113 - -
ಸಿ
.
ಅದು.
ಇಳು.
ನಿನ್ನ ತುಲ್ಲ
.
2
ಗ
.
21.
:
--
. Eು
#
ನಿಜ
ತಿ.ನ
--
1:
ಗೆ
ಸಿ
?
-
-
5
.
೪-
5.
::
.
M
& Aಲಿ
:
+
ವಿಳಾಸ
t
6
?
.
ಎF
M
ಇದರಲ್ಲಿ
S
.
15
E
ನಮತ
--
ಮಾಲಕಂಸ
:
ಮ
.
6
F
ಮಲ್ಲಿ
4:51 PM
---
ಸಿ.
ಸಿ
.
S
:14
+
2
.
5
s
F
*
ವ+
ಇದು
ಕಸe<noinclude></noinclude>
lz79ynvzlw8n7e07bupkx8onf3rpn5m
320078
319963
2026-05-15T09:49:16Z
Sharanya K H
7593
ಪುಟದ ಮಾಹಿತಿ ತಗೆದು ' ಮಾಲಕಂಸ' ಎಂದು ಬರೆಯಲಾಗಿದೆ
320078
proofread-page
text/x-wiki
<noinclude><pagequality level="3" user="Sharanya K H" /></noinclude>
ಮಾಲಕಂಸ<noinclude></noinclude>
2sozjvfu9l0c1qhl1n0c5u8op8h3bjq
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೪೬
104
85467
319964
195954
2026-05-15T05:10:31Z
Sharanya K H
7593
/* Proofread */
319964
proofread-page
text/x-wiki
<noinclude><pagequality level="3" user="Sharanya K H" /></noinclude>________________
೧೩
ಸೌಂದಯ್ಯೋ ಪಾಸಕ ಮಿಣಜಿಗಿ | ಕಲೆಯಮೇಲೆ ವಿಶೇಷ ಪ್ರಭಾವವನ್ನು ಬೀರಿದವರು - ಶಾಂತಿನಿಕೇತನ ಸಂಪ್ರ ದಾಯ ' 1 ದ ಚಿತ್ರಗಾರರು. ಕೆಲವರು ರಾಗಮಾಲಾ ಚಿತ್ರಗಳನ್ನು ರಚಿಸ ಲೆತ್ನಿಸಿದರು. ಆದರವುಗಳಲ್ಲಿ ಅವರು ಅಜಂತಾ, ಕಾಂಗ್ರಾ ಸಂಪ್ರದಾಯ ಗಳನ್ನು ಕಲೆಸಲು ಯತ್ನಿಸಿದ್ದರಿಂದ ಅವರ ಪ್ರಯತ್ನ ಫಲಕಾರಿಯಾಗಲಿಲ್ಲ. ವೈಜೀ ರಹರ್ಮಾ ಕೆಲವು ರಾಗ, ರಾಗಿಣಿಗಳ ಚಿತ್ರಗಳನ್ನು ರಚಿಸಿ ದ್ದಾರೆ. ಅವುಗಳನ್ನು ರಾಗಮಾಲಾ ಚಿತ್ರಗಳೆಂದು ಕರೆಯುವುದಕ್ಕಿಂತ ಅವುಗಳ ವಿಡಂಬನಗಳೆಂದು ಕರೆಯಬಹುದು. ಪಹರಿ ಚಿತ್ರಗಾರರಿಂದ ಇದುವರೆಗೆ-ಎರಡು ಶತಮಾನಕಾಲ-ರಾಗರಾಗಿಣಿ ಚಿತ್ರಗಳನ್ನು ರಚಿಸಲೆತ್ನಿ ರಿದವರೆಲ್ಲಾ ಸೋಲನ್ನೊಪ್ಪಿಕೊಳ್ಳಬೇಕಾಯಿತು. ಪಹರೀ ಸಂಪ್ರದಾಯದ ಕೀರ್ತಿಯನ್ನು ಬೆಳಸಿದ ಭಾಗ್ಯ ಮಿಣಜಿಗಿಯವರದು. ಇವರ ಮಾಲಕಂಸತೋಡಿ-ಮೇಘಮಲ್ಲಾರ ಅನ್ಯಾದೃಶ ಕಲಾದೀಧಿತಿಯನ್ನು ಬೆಳಗು ತಿವೆ ತೋಡಿ ರಾಗ ಹೇಗೆ ಸಂಗೀತಗಾರರಿಗೂ, ಸಂಗೀತ ಪ್ರೇಮಿಗಳಿಗೂ ಅತ್ಯಂತ ಪ್ರಿಯರಾಗವೊ ಹಾಗೆ ಸಹರಿ ಚಿತ್ರಗಾರರಿಗೂ ಪ್ರಿಯವಾದುದು. ಇದರ ಹತ್ತೆಂಟು ಮೂಲಕೃತಿಗಳು ಮುಂಬಯಿ, ಬೋಸ್ಟನ್, ಹೈದರಾ. ಬಾದು, ಲಕ್ಕೊ ಚಿತ್ರಶಾಲೆಗಳಲ್ಲಿವೆ. ತೋಡಿ ಜನಕ (ಥಾಯ್ ) ರಾಗ ಪ್ರಾತಃಕಾಲ, ಮಧ್ಯಾನ್ನಗಳ ಸಂಧಿಕಾಲದಲ್ಲಿ ಹಾಡತಕ್ಕದ್ದು, ಕರ್ನಾಟಕ ಪದ್ದತಿಯಲ್ಲಿ ಇದನ್ನು ' ಶುಭ ಪಂತುವರಾಳಿ' ಎಂದು ಕರೆಯುತ್ತಾರೆ.. ಉತ್ತರದಲ್ಲಿ ಹದಿನಾರು ಬಗೆ ತೋಡಿಯನ್ನು ಹಾಡುತ್ತಾರೆ-ಅಸಾ, ಗಜರಿ, ಗಾಂಧಾರಿ, ಹುಸೇನಿ, ಬಹಾದುರಿ, ದರ್ಬಾರಿ, ವಿಲಕ್ಷಿಣಿ, ಲಕ್ಷ್ಮಿ, ದೇಶಿ, ಖಟ್, ಲಾಚರಿ, ಸುಗ್ರಾಯಿ, ಸುಹಾ, ಮಂದರೀಕ, ಜೀವನಪುರಿ ಮತ್ತು
1 ಕಲ್ಕತ್ತಾ ಕಲಾಶಾಲೆಯಲ್ಲಿ ನಿರ್ಮಾಣವಾಗುವ ಚಿತ್ರಗಳಿಗೂ ಶಾಂತಿ ನಿಕೇತನ ಕಲಾಶಾಲೆಯಲ್ಲಿ ನಿರ್ಮಾಣವಾಗುವ ಚಿತ್ರಗಳಿಗೂ ಬಹಳ ಅಂತರವಿದೆ. ಎರಡನ್ನೂ ವಿಮರ್ಶಕರು ಬಂಗಾಳಿ ಚಿತ್ರ ಕಲೆ' ಎಂದು ಕರೆಯುತ್ತಾರೆ. ಇದು ಬಹಳ ಆ ಸ್ಪಷ್ಟವಾಗುವುದರಿಂದ ಶಾಂತಿನಿಕೇತನ ಸಂಪ್ರದಾಯ, ಕಲ್ಕತ್ತಾ ಸಂಶ ದಾಯ ಎಂದು ನಾನು ಕರೆಯಲಿಚ್ಛಿಸುತ್ತೇನೆ. ಅ. ನ. ಕೃ.
2 ಇವು ಅತೀಯಾ ಬೇಗಂ ಆವರ Sangit of India' ಗ್ರಂಥದಲ್ಲಿ ಪ್ರಕಟವಾಗಿವ.<noinclude></noinclude>
k21o4gpqh51p29x37inf0uoksx1x7kr
320081
319964
2026-05-15T09:49:32Z
Sharanya K H
7593
/* Not proofread */
320081
proofread-page
text/x-wiki
<noinclude><pagequality level="1" user="Sharanya K H" /></noinclude>________________
೧೩
ಸೌಂದಯ್ಯೋ ಪಾಸಕ ಮಿಣಜಿಗಿ | ಕಲೆಯಮೇಲೆ ವಿಶೇಷ ಪ್ರಭಾವವನ್ನು ಬೀರಿದವರು - ಶಾಂತಿನಿಕೇತನ ಸಂಪ್ರ ದಾಯ ' 1 ದ ಚಿತ್ರಗಾರರು. ಕೆಲವರು ರಾಗಮಾಲಾ ಚಿತ್ರಗಳನ್ನು ರಚಿಸ ಲೆತ್ನಿಸಿದರು. ಆದರವುಗಳಲ್ಲಿ ಅವರು ಅಜಂತಾ, ಕಾಂಗ್ರಾ ಸಂಪ್ರದಾಯ ಗಳನ್ನು ಕಲೆಸಲು ಯತ್ನಿಸಿದ್ದರಿಂದ ಅವರ ಪ್ರಯತ್ನ ಫಲಕಾರಿಯಾಗಲಿಲ್ಲ. ವೈಜೀ ರಹರ್ಮಾ ಕೆಲವು ರಾಗ, ರಾಗಿಣಿಗಳ ಚಿತ್ರಗಳನ್ನು ರಚಿಸಿ ದ್ದಾರೆ. ಅವುಗಳನ್ನು ರಾಗಮಾಲಾ ಚಿತ್ರಗಳೆಂದು ಕರೆಯುವುದಕ್ಕಿಂತ ಅವುಗಳ ವಿಡಂಬನಗಳೆಂದು ಕರೆಯಬಹುದು. ಪಹರಿ ಚಿತ್ರಗಾರರಿಂದ ಇದುವರೆಗೆ-ಎರಡು ಶತಮಾನಕಾಲ-ರಾಗರಾಗಿಣಿ ಚಿತ್ರಗಳನ್ನು ರಚಿಸಲೆತ್ನಿ ರಿದವರೆಲ್ಲಾ ಸೋಲನ್ನೊಪ್ಪಿಕೊಳ್ಳಬೇಕಾಯಿತು. ಪಹರೀ ಸಂಪ್ರದಾಯದ ಕೀರ್ತಿಯನ್ನು ಬೆಳಸಿದ ಭಾಗ್ಯ ಮಿಣಜಿಗಿಯವರದು. ಇವರ ಮಾಲಕಂಸತೋಡಿ-ಮೇಘಮಲ್ಲಾರ ಅನ್ಯಾದೃಶ ಕಲಾದೀಧಿತಿಯನ್ನು ಬೆಳಗು ತಿವೆ ತೋಡಿ ರಾಗ ಹೇಗೆ ಸಂಗೀತಗಾರರಿಗೂ, ಸಂಗೀತ ಪ್ರೇಮಿಗಳಿಗೂ ಅತ್ಯಂತ ಪ್ರಿಯರಾಗವೊ ಹಾಗೆ ಸಹರಿ ಚಿತ್ರಗಾರರಿಗೂ ಪ್ರಿಯವಾದುದು. ಇದರ ಹತ್ತೆಂಟು ಮೂಲಕೃತಿಗಳು ಮುಂಬಯಿ, ಬೋಸ್ಟನ್, ಹೈದರಾ. ಬಾದು, ಲಕ್ಕೊ ಚಿತ್ರಶಾಲೆಗಳಲ್ಲಿವೆ. ತೋಡಿ ಜನಕ (ಥಾಯ್ ) ರಾಗ ಪ್ರಾತಃಕಾಲ, ಮಧ್ಯಾನ್ನಗಳ ಸಂಧಿಕಾಲದಲ್ಲಿ ಹಾಡತಕ್ಕದ್ದು, ಕರ್ನಾಟಕ ಪದ್ದತಿಯಲ್ಲಿ ಇದನ್ನು ' ಶುಭ ಪಂತುವರಾಳಿ' ಎಂದು ಕರೆಯುತ್ತಾರೆ.. ಉತ್ತರದಲ್ಲಿ ಹದಿನಾರು ಬಗೆ ತೋಡಿಯನ್ನು ಹಾಡುತ್ತಾರೆ-ಅಸಾ, ಗಜರಿ, ಗಾಂಧಾರಿ, ಹುಸೇನಿ, ಬಹಾದುರಿ, ದರ್ಬಾರಿ, ವಿಲಕ್ಷಿಣಿ, ಲಕ್ಷ್ಮಿ, ದೇಶಿ, ಖಟ್, ಲಾಚರಿ, ಸುಗ್ರಾಯಿ, ಸುಹಾ, ಮಂದರೀಕ, ಜೀವನಪುರಿ ಮತ್ತು
1 ಕಲ್ಕತ್ತಾ ಕಲಾಶಾಲೆಯಲ್ಲಿ ನಿರ್ಮಾಣವಾಗುವ ಚಿತ್ರಗಳಿಗೂ ಶಾಂತಿ ನಿಕೇತನ ಕಲಾಶಾಲೆಯಲ್ಲಿ ನಿರ್ಮಾಣವಾಗುವ ಚಿತ್ರಗಳಿಗೂ ಬಹಳ ಅಂತರವಿದೆ. ಎರಡನ್ನೂ ವಿಮರ್ಶಕರು ಬಂಗಾಳಿ ಚಿತ್ರ ಕಲೆ' ಎಂದು ಕರೆಯುತ್ತಾರೆ. ಇದು ಬಹಳ ಆ ಸ್ಪಷ್ಟವಾಗುವುದರಿಂದ ಶಾಂತಿನಿಕೇತನ ಸಂಪ್ರದಾಯ, ಕಲ್ಕತ್ತಾ ಸಂಶ ದಾಯ ಎಂದು ನಾನು ಕರೆಯಲಿಚ್ಛಿಸುತ್ತೇನೆ. ಅ. ನ. ಕೃ.
2 ಇವು ಅತೀಯಾ ಬೇಗಂ ಆವರ Sangit of India' ಗ್ರಂಥದಲ್ಲಿ ಪ್ರಕಟವಾಗಿವ.<noinclude></noinclude>
5ir60is9wbn3ltktymih986fkygx9aa
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೪೭
104
85468
319965
195955
2026-05-15T05:10:57Z
Sharanya K H
7593
/* ಪರಿಶೀಲಿಸಲಾಗಿಲ್ಲ */
319965
proofread-page
text/x-wiki
<noinclude><pagequality level="1" user="Sharanya K H" /></noinclude>________________
ಕರ್ನಾಟಕದ ಕಲಾವಿದರು
ಮಾಯಾತೋಡಿ, ಗಂಭೀರ ಭಕ್ತಿಯನ್ನು ಪ್ರತಿವಾದಿಸುವುದೇ ರಾಗದ ಉದ್ದೇಶ. ತೋಡಿ ಸಂಪೂರ್ಣರಾಗ, ತೋಡಿ ಅರಣ್ಯ ಮೃಗಗಳನ್ನು ಕೂಡ ಸೆರೆ ಹಿಡಿಯುತ್ತದೆ. ಸಹರಿ ಚಿತ್ರಗಳಲ್ಲಿ ತೋಡಿ ಹೀಗಿರುತ್ತದೆ : ಅಪೂರ್ವ ಸುಂದರಿಯಾದ ಒಬ್ಬ ಕನ್ಯ, ಶ್ವೇತಾಂಬರಧಾರಿಯಾಗಿ, ಕುಂಕುಮ ಕಸ್ತೂರಿ ಪೂಸಿಕೊಂಡು ಒಂದು ಬೆಟ್ಟದ ಮೇಲೆ, ಪಕ್ಕದಲ್ಲಿ `ಬೆಳೆದಿರುವ ಮರವನ್ನೊರಗಿಕೊಂಡು ನಿಂತಿರುತ್ತಾಳೆ. ಕೈಯಲ್ಲಿ ವೀಣೆ 'ಹಿಡಿದು ನುಡಿಸುತ್ತಿರುತ್ತಾಳೆ. ಆಕೆಯ, ವಾದ್ಯವೈಖರಿಗೆ ಸೋತು ಜಿಂಕೆಗಳು ಬಂದು ಸುತ್ತುಗಟ್ಟಿ ನಿಂತು ತಲ್ಲೀನವಾಗಿವೆ. ಸಹರಿ ಚಿತ್ರಗಾರರು ನೀಲ, ಸುವರ್ಣ ಬಣ್ಣಗಳನ್ನು ಧಾರಾಳವಾಗಿ ಬಳಸುತ್ತಾರೆ. ಪಹರಿ ಚಿತ್ರದಲ್ಲಿ ಹಿನ್ನೆಲೆಯ ಮರಗಳಿಗೆ ಬಹಳ ಪ್ರಾಧಾನ್ಯ ದೊರೆಯುತ್ತದೆ. ನಾಯಕಿಯ ಮುಖಭಾಗದಲ್ಲಿ ಲಾಲಿತ್ಯಕ್ಕಿಂತ ಗಾಂಭೀರ್ಯ ಹೆಚ್ಚು. ಮಿಣಜಿಯವರು ಪಹರಿ ಚಿತ್ರಗಾರರಿಗಿಂತ ಹೆಚ್ಚು ನಯವಾಗಿ ತಮ್ಮ ತೋಡಿಯನ್ನು ಚಿತ್ರಿಸಿ ದ್ದಾರೆ. ಹಿನ್ನೆಲೆ-ಹಿನ್ನೆಲೆಯಾಗಿಯೇ ಇದೆ. ದೂರದಲ್ಲಿ ಕೆಲವು ಮರಗಳ ಅಸ್ಪಷ್ಟ ವಿನ್ಯಾಸ, ನಮ್ಮ ಗಮನವೆಲ್ಲಾ ಚಿತ್ರಗಾರ ನಾಯಕಿಯ ಆಕೃತಿಯ ಮೇಲೆ ಸೆಳೆದಿದ್ದಾನೆ. ರಜಪೂತ ಪದ್ದತಿಯಲ್ಲಿ ನಾಯಕಿ ಉಡುಗೆತೊಡಿಗೆ ಧರಿಸಿದ್ದಾಳೆ. ಕೈಯಲ್ಲಿ ದೋತಾರವಾದ್ಯ. ಒಂದು ಜಿಂಕೆಗೆ ಪ್ರೀತಿಯಿಂದ ಗರಿಕೆಯನ್ನು ನೀಡುತ್ತಿದ್ದಾಳೆ. ಅವಳ ಎಡಭಾಗದಲ್ಲಿ ನಿಂತಿರುವ ಜಿಂಕೆ ಮಧುರಸ್ನೇಹದಿಂದ ನೋಡುತ್ತಿದೆ. ನಾಯಕಿ ಧರಿಸಿರುವ ತೆಳು ವಸ್ತ್ರ ಗಳನ್ನು ತೂರಿ ಅವಳ ಅಂಗಾಂಗಳ ಚೆಲುವು ಚಿಮ್ಮುತ್ತಿದೆ. ಕೈ, ಕಾಲು, ಕಣ್ಣು, ತೊಡೆ, ನಾಯಕಿಯ ರೂಪ ಅವರ್ಣನೀಯ ಸೌಂದರ್ಯದಿಂದ ಕೂಡಿದೆ. ಅವಳ ಮುಖದಲ್ಲಿ ಗಾಂಭೀರ್ಯದಿಂದ ಪುಟಗೊಂಡ ಲಲಿತಹಾಸ. ನಾಯಕಿ ಹೂವಿನ ಹಾಸಿನ ಮೇಲೆ ನಿಂತಿದ್ದಾಳೆ. ಚಿತ್ರಶಿಲ್ಪಕ್ಕೆ ಮೇಳ
3" Todi and Bhairavi represent majesty and impress one like the march of a stately king, decked in all his regal glory and spreading the pomp and circumstance of his lofty position, a grand and sublime spectacle."
-Lakshmana Pillay, 1. M.J.-P. 71-72. (Quoted by H. A. Poplcy in " The Music of India.")<noinclude></noinclude>
3a3nggqz2k9jqv4ouarg137ivvn20er
319966
319965
2026-05-15T05:11:08Z
Sharanya K H
7593
/* Proofread */
319966
proofread-page
text/x-wiki
<noinclude><pagequality level="3" user="Sharanya K H" /></noinclude>________________
ಕರ್ನಾಟಕದ ಕಲಾವಿದರು
ಮಾಯಾತೋಡಿ, ಗಂಭೀರ ಭಕ್ತಿಯನ್ನು ಪ್ರತಿವಾದಿಸುವುದೇ ರಾಗದ ಉದ್ದೇಶ. ತೋಡಿ ಸಂಪೂರ್ಣರಾಗ, ತೋಡಿ ಅರಣ್ಯ ಮೃಗಗಳನ್ನು ಕೂಡ ಸೆರೆ ಹಿಡಿಯುತ್ತದೆ. ಸಹರಿ ಚಿತ್ರಗಳಲ್ಲಿ ತೋಡಿ ಹೀಗಿರುತ್ತದೆ : ಅಪೂರ್ವ ಸುಂದರಿಯಾದ ಒಬ್ಬ ಕನ್ಯ, ಶ್ವೇತಾಂಬರಧಾರಿಯಾಗಿ, ಕುಂಕುಮ ಕಸ್ತೂರಿ ಪೂಸಿಕೊಂಡು ಒಂದು ಬೆಟ್ಟದ ಮೇಲೆ, ಪಕ್ಕದಲ್ಲಿ `ಬೆಳೆದಿರುವ ಮರವನ್ನೊರಗಿಕೊಂಡು ನಿಂತಿರುತ್ತಾಳೆ. ಕೈಯಲ್ಲಿ ವೀಣೆ 'ಹಿಡಿದು ನುಡಿಸುತ್ತಿರುತ್ತಾಳೆ. ಆಕೆಯ, ವಾದ್ಯವೈಖರಿಗೆ ಸೋತು ಜಿಂಕೆಗಳು ಬಂದು ಸುತ್ತುಗಟ್ಟಿ ನಿಂತು ತಲ್ಲೀನವಾಗಿವೆ. ಸಹರಿ ಚಿತ್ರಗಾರರು ನೀಲ, ಸುವರ್ಣ ಬಣ್ಣಗಳನ್ನು ಧಾರಾಳವಾಗಿ ಬಳಸುತ್ತಾರೆ. ಪಹರಿ ಚಿತ್ರದಲ್ಲಿ ಹಿನ್ನೆಲೆಯ ಮರಗಳಿಗೆ ಬಹಳ ಪ್ರಾಧಾನ್ಯ ದೊರೆಯುತ್ತದೆ. ನಾಯಕಿಯ ಮುಖಭಾಗದಲ್ಲಿ ಲಾಲಿತ್ಯಕ್ಕಿಂತ ಗಾಂಭೀರ್ಯ ಹೆಚ್ಚು. ಮಿಣಜಿಯವರು ಪಹರಿ ಚಿತ್ರಗಾರರಿಗಿಂತ ಹೆಚ್ಚು ನಯವಾಗಿ ತಮ್ಮ ತೋಡಿಯನ್ನು ಚಿತ್ರಿಸಿ ದ್ದಾರೆ. ಹಿನ್ನೆಲೆ-ಹಿನ್ನೆಲೆಯಾಗಿಯೇ ಇದೆ. ದೂರದಲ್ಲಿ ಕೆಲವು ಮರಗಳ ಅಸ್ಪಷ್ಟ ವಿನ್ಯಾಸ, ನಮ್ಮ ಗಮನವೆಲ್ಲಾ ಚಿತ್ರಗಾರ ನಾಯಕಿಯ ಆಕೃತಿಯ ಮೇಲೆ ಸೆಳೆದಿದ್ದಾನೆ. ರಜಪೂತ ಪದ್ದತಿಯಲ್ಲಿ ನಾಯಕಿ ಉಡುಗೆತೊಡಿಗೆ ಧರಿಸಿದ್ದಾಳೆ. ಕೈಯಲ್ಲಿ ದೋತಾರವಾದ್ಯ. ಒಂದು ಜಿಂಕೆಗೆ ಪ್ರೀತಿಯಿಂದ ಗರಿಕೆಯನ್ನು ನೀಡುತ್ತಿದ್ದಾಳೆ. ಅವಳ ಎಡಭಾಗದಲ್ಲಿ ನಿಂತಿರುವ ಜಿಂಕೆ ಮಧುರಸ್ನೇಹದಿಂದ ನೋಡುತ್ತಿದೆ. ನಾಯಕಿ ಧರಿಸಿರುವ ತೆಳು ವಸ್ತ್ರ ಗಳನ್ನು ತೂರಿ ಅವಳ ಅಂಗಾಂಗಳ ಚೆಲುವು ಚಿಮ್ಮುತ್ತಿದೆ. ಕೈ, ಕಾಲು, ಕಣ್ಣು, ತೊಡೆ, ನಾಯಕಿಯ ರೂಪ ಅವರ್ಣನೀಯ ಸೌಂದರ್ಯದಿಂದ ಕೂಡಿದೆ. ಅವಳ ಮುಖದಲ್ಲಿ ಗಾಂಭೀರ್ಯದಿಂದ ಪುಟಗೊಂಡ ಲಲಿತಹಾಸ. ನಾಯಕಿ ಹೂವಿನ ಹಾಸಿನ ಮೇಲೆ ನಿಂತಿದ್ದಾಳೆ. ಚಿತ್ರಶಿಲ್ಪಕ್ಕೆ ಮೇಳ
3" Todi and Bhairavi represent majesty and impress one like the march of a stately king, decked in all his regal glory and spreading the pomp and circumstance of his lofty position, a grand and sublime spectacle."
-Lakshmana Pillay, 1. M.J.-P. 71-72. (Quoted by H. A. Poplcy in " The Music of India.")<noinclude></noinclude>
ria9n8di7hp22blgyt2smbxw2gmct1x
320082
319966
2026-05-15T09:49:45Z
Sharanya K H
7593
/* Not proofread */
320082
proofread-page
text/x-wiki
<noinclude><pagequality level="1" user="Sharanya K H" /></noinclude>________________
ಕರ್ನಾಟಕದ ಕಲಾವಿದರು
ಮಾಯಾತೋಡಿ, ಗಂಭೀರ ಭಕ್ತಿಯನ್ನು ಪ್ರತಿವಾದಿಸುವುದೇ ರಾಗದ ಉದ್ದೇಶ. ತೋಡಿ ಸಂಪೂರ್ಣರಾಗ, ತೋಡಿ ಅರಣ್ಯ ಮೃಗಗಳನ್ನು ಕೂಡ ಸೆರೆ ಹಿಡಿಯುತ್ತದೆ. ಸಹರಿ ಚಿತ್ರಗಳಲ್ಲಿ ತೋಡಿ ಹೀಗಿರುತ್ತದೆ : ಅಪೂರ್ವ ಸುಂದರಿಯಾದ ಒಬ್ಬ ಕನ್ಯ, ಶ್ವೇತಾಂಬರಧಾರಿಯಾಗಿ, ಕುಂಕುಮ ಕಸ್ತೂರಿ ಪೂಸಿಕೊಂಡು ಒಂದು ಬೆಟ್ಟದ ಮೇಲೆ, ಪಕ್ಕದಲ್ಲಿ `ಬೆಳೆದಿರುವ ಮರವನ್ನೊರಗಿಕೊಂಡು ನಿಂತಿರುತ್ತಾಳೆ. ಕೈಯಲ್ಲಿ ವೀಣೆ 'ಹಿಡಿದು ನುಡಿಸುತ್ತಿರುತ್ತಾಳೆ. ಆಕೆಯ, ವಾದ್ಯವೈಖರಿಗೆ ಸೋತು ಜಿಂಕೆಗಳು ಬಂದು ಸುತ್ತುಗಟ್ಟಿ ನಿಂತು ತಲ್ಲೀನವಾಗಿವೆ. ಸಹರಿ ಚಿತ್ರಗಾರರು ನೀಲ, ಸುವರ್ಣ ಬಣ್ಣಗಳನ್ನು ಧಾರಾಳವಾಗಿ ಬಳಸುತ್ತಾರೆ. ಪಹರಿ ಚಿತ್ರದಲ್ಲಿ ಹಿನ್ನೆಲೆಯ ಮರಗಳಿಗೆ ಬಹಳ ಪ್ರಾಧಾನ್ಯ ದೊರೆಯುತ್ತದೆ. ನಾಯಕಿಯ ಮುಖಭಾಗದಲ್ಲಿ ಲಾಲಿತ್ಯಕ್ಕಿಂತ ಗಾಂಭೀರ್ಯ ಹೆಚ್ಚು. ಮಿಣಜಿಯವರು ಪಹರಿ ಚಿತ್ರಗಾರರಿಗಿಂತ ಹೆಚ್ಚು ನಯವಾಗಿ ತಮ್ಮ ತೋಡಿಯನ್ನು ಚಿತ್ರಿಸಿ ದ್ದಾರೆ. ಹಿನ್ನೆಲೆ-ಹಿನ್ನೆಲೆಯಾಗಿಯೇ ಇದೆ. ದೂರದಲ್ಲಿ ಕೆಲವು ಮರಗಳ ಅಸ್ಪಷ್ಟ ವಿನ್ಯಾಸ, ನಮ್ಮ ಗಮನವೆಲ್ಲಾ ಚಿತ್ರಗಾರ ನಾಯಕಿಯ ಆಕೃತಿಯ ಮೇಲೆ ಸೆಳೆದಿದ್ದಾನೆ. ರಜಪೂತ ಪದ್ದತಿಯಲ್ಲಿ ನಾಯಕಿ ಉಡುಗೆತೊಡಿಗೆ ಧರಿಸಿದ್ದಾಳೆ. ಕೈಯಲ್ಲಿ ದೋತಾರವಾದ್ಯ. ಒಂದು ಜಿಂಕೆಗೆ ಪ್ರೀತಿಯಿಂದ ಗರಿಕೆಯನ್ನು ನೀಡುತ್ತಿದ್ದಾಳೆ. ಅವಳ ಎಡಭಾಗದಲ್ಲಿ ನಿಂತಿರುವ ಜಿಂಕೆ ಮಧುರಸ್ನೇಹದಿಂದ ನೋಡುತ್ತಿದೆ. ನಾಯಕಿ ಧರಿಸಿರುವ ತೆಳು ವಸ್ತ್ರ ಗಳನ್ನು ತೂರಿ ಅವಳ ಅಂಗಾಂಗಳ ಚೆಲುವು ಚಿಮ್ಮುತ್ತಿದೆ. ಕೈ, ಕಾಲು, ಕಣ್ಣು, ತೊಡೆ, ನಾಯಕಿಯ ರೂಪ ಅವರ್ಣನೀಯ ಸೌಂದರ್ಯದಿಂದ ಕೂಡಿದೆ. ಅವಳ ಮುಖದಲ್ಲಿ ಗಾಂಭೀರ್ಯದಿಂದ ಪುಟಗೊಂಡ ಲಲಿತಹಾಸ. ನಾಯಕಿ ಹೂವಿನ ಹಾಸಿನ ಮೇಲೆ ನಿಂತಿದ್ದಾಳೆ. ಚಿತ್ರಶಿಲ್ಪಕ್ಕೆ ಮೇಳ
3" Todi and Bhairavi represent majesty and impress one like the march of a stately king, decked in all his regal glory and spreading the pomp and circumstance of his lofty position, a grand and sublime spectacle."
-Lakshmana Pillay, 1. M.J.-P. 71-72. (Quoted by H. A. Poplcy in " The Music of India.")<noinclude></noinclude>
3a3nggqz2k9jqv4ouarg137ivvn20er
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೪೮
104
85469
319967
195956
2026-05-15T05:11:23Z
Sharanya K H
7593
/* Proofread */
319967
proofread-page
text/x-wiki
<noinclude><pagequality level="3" user="Sharanya K H" /></noinclude>________________
- -
೭.
ತೋಡಿ
ಪುಟ ೧೪<noinclude></noinclude>
6x9jpblhcujl2e1zoltueo2r7tlmfj5
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೪೯
104
85470
319968
195957
2026-05-15T05:11:35Z
Sharanya K H
7593
/* Proofread */
319968
proofread-page
text/x-wiki
<noinclude><pagequality level="3" user="Sharanya K H" /></noinclude>________________
ಮೇಘ ಮಲ್ಲಾರ
ಪುಟ ೧೫
ಸದ
-
.
**
-
--
-
**
*
#
A TET
:
25,
--
-
ಅt
.
*<noinclude></noinclude>
f2ket1o4u93mduy77fxvcycczdslz57
320083
319968
2026-05-15T09:50:15Z
Sharanya K H
7593
/* Not proofread */
320083
proofread-page
text/x-wiki
<noinclude><pagequality level="1" user="Sharanya K H" /></noinclude>________________
ಮೇಘ ಮಲ್ಲಾರ
ಪುಟ ೧೫<noinclude></noinclude>
p89omy9voeagijg2hkdtt249s2zeu2e
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೫೦
104
85471
319969
195958
2026-05-15T05:12:22Z
Sharanya K H
7593
/* ಪರಿಶೀಲಿಸಲಾಗಿಲ್ಲ */
319969
proofread-page
text/x-wiki
<noinclude><pagequality level="1" user="Sharanya K H" /></noinclude>________________
ಸೌಂದಯ್ಯೋ ಪಾಸಕ ಮಿಣಜಿಗಿ
೧೫ ವಾಗುವ ರೀತಿಯಲ್ಲಿ ಮುಂಬದಿಯಲ್ಲಿ ಸಣ್ಣ ಕಮಲದ ಕೊಳ, ಒಂದು ಮೊಗ್ಗೆ, ಒಂದು ಅರೆಅರಳಿದ ಪು, ಒಂದು ಪೂರ್ಣ ವಿಕಾಸಗೊಂಡ ಕಮಲ. ಸೌಂದರ್ಯ ತನ್ನ ಪೂರ್ಣವಿಲಾಸವನ್ನು ಮೈವೆತ್ತು ಬಂದಂತಿದೆ * ತೊಡಿ' ಚಿತ್ರ,
ಹೆಚ್ಚು ಕಡಿಮೆ ಇದೇ ಮಟ್ಟಕ್ಕೆ ನಿಲ್ಲುವುದು ಮಿಣಜಿಗಿಯವರ * ಮೇಘ ಮಲ್ಲಾರ' ಚಿತ್ರ, ಪಹರಿ ಚಿತ್ರಗಳಲ್ಲಿ ' ಮೇಘ' ರಾಗ, ಶಿವ ಆಕಾಶದತ್ತ ಮುಖಮಾಡಿ ನಾಟ್ಯವಾಡಿದಂತೆಯೂ, ಪರಿಣಾಮವಾಗಿ ಮಳೆ ಬಂದಂತೆಯೂ ಚಿತ್ರಿಸಲ್ಪಡುತ್ತದೆ. ಮೇಘ ಕಾಫಿ ಥಾಟಿನಿಂದ ಹುಟ್ಟಿತೆಂದು ಅತೀಯಾ ಬೇಗಂ ಅವರ ಅಭಿಪ್ರಾಯ, ಶಾಸ್ತ್ರಕಾರ ಲೋಚನ ಇದು ಥಾಟ್ ರಾಗವೆಂದೂ, ಇದರಿಂದ ಮೇಘ ಮಲ್ಲಾರ, ಗೌಡ ಸಾರಂಗ, ಬಿಲಾವಲ್, ದೇಶ್, ಛಾಯಾನಟ ರಾಗಗಳು ಹುಟ್ಟುತ್ತವೆಂದೂ ಅಭಿಪ್ರಾಯ ಪಡುತ್ತಾನೆ. ಮಧ್ಯಾನ್ನಾನಂತರ ಮಳೆಗಾಲದಲ್ಲಿ ಹಾಡತಕ್ಕ ರಾಗವೆಂದು ಇದಕ್ಕೆ ಪ್ರಸಿದ್ದಿ ದೊರೆತಿದೆ. ಮಿಣಜಿಗಿಯವರು ತಮ್ಮ 'ಮೇಘ ಮಲ್ಲಾರ' ದಲ್ಲಿ ಪ್ರಕೃತಿಗೆ ಹೆಚ್ಚು ಪ್ರಾಧಾನ್ಯ ಕೊಟ್ಟಿದ್ದಾರೆ. ಮಳೆ ಬರುವ ಸಂಜೆಯ ನೋಟ. ಮುಂಬದಿಯಲ್ಲಿ ಒಬ್ಬ ರಮಣಿ ದೋತಾರ ಹಿಡಿದು ನುಡಿಸುತ್ತಿದ್ದಾಳೆ. ಎಮರಿಗೆ ಮಯೂರ ಗರಿಗೆದರಿಕೊಂಡು ನಾಟ್ಯ ನಾಡುತ್ತಿದೆ. ಆಕೆಯ ಬಲಬದಿಗೆ ಎರಡು ಜಿಂಕೆಗಳು ನಿಂತಿವೆ. ಮುಂದೆ ಎರಡು ಬಕಪಕ್ಷಿಗಳು. ರಮಣಿ ಗಂಭೀರಮುದ್ರೆಯನ್ನು ತಾಳಿದ್ದಾಳೆ. ಸಂಗೀತದಲ್ಲಿ ಅವಳ ಮನಸ್ಸು ಲೀನವಾಗಿದೆ. ವಾದ್ಯ ನುಡಿಸುವಾಗ ಅವಳ ಬೆರಳುಗಳಿಂದ ನಾದ ಚಿಮ್ಮುತ್ತಿದೆ. ಇಡಿಯ ಚಿತ್ರ ಚೇತನಮಯವಾಗಿದೆ. ಮೇಘ ಮಲ್ಲಾರದಲ್ಲಿ ಪುರುಷಾಕೃತಿಯನ್ನು ತೋರಿಸದೆ, ಸ್ತ್ರೀಯನ್ನು ಚಿತ್ರಿಸಿದುದಕ್ಕೆ ಲಾಕ್ಷಣಿಕರು ಆಕ್ಷೇಪಿಸಬಹುದು. ಜಲಕ್ಷಾಮದಿಂದ ಶೋಷಿತವಾದ ಜನಕ್ಕೆ ಜಲ ದಾನಮಾಡುವ ತತ್ವವೇ ರಾಗಭಾವವೆಂದು ಒಪ್ಪಿಕೊಂಡರೆ, ಆ ಶುಭಕೆಲಸದ ನಿರ್ವಹಣ ಹೆಣ್ಣಿಗೂ ಸೇರಿದುದೆಂದು ಸಮಾಧಾನ ತಂದುಕೊಳ್ಳಬಹುದು.
- ಮಿಣಜಿಗಿಯವರ ಪ್ರತಿಭಾನ್ವಿತ ಕಲಾ ಸೃಷ್ಟಿಗೆ, ಅವರ ಅನನ್ಯ ಸೌಂದ ರೊಪಾಸನೆಗೆ ಮಾಲಕಂಸ, ತೋಡಿ, ಮೇಘ ಮಲ್ಲಾರಗಳು ಸಾಕು.<noinclude></noinclude>
7fj5qx6q4osvmyuisi3ac3k89pw7i6z
319970
319969
2026-05-15T05:12:32Z
Sharanya K H
7593
/* Proofread */
319970
proofread-page
text/x-wiki
<noinclude><pagequality level="3" user="Sharanya K H" /></noinclude>________________
ಸೌಂದಯ್ಯೋ ಪಾಸಕ ಮಿಣಜಿಗಿ
೧೫ ವಾಗುವ ರೀತಿಯಲ್ಲಿ ಮುಂಬದಿಯಲ್ಲಿ ಸಣ್ಣ ಕಮಲದ ಕೊಳ, ಒಂದು ಮೊಗ್ಗೆ, ಒಂದು ಅರೆಅರಳಿದ ಪು, ಒಂದು ಪೂರ್ಣ ವಿಕಾಸಗೊಂಡ ಕಮಲ. ಸೌಂದರ್ಯ ತನ್ನ ಪೂರ್ಣವಿಲಾಸವನ್ನು ಮೈವೆತ್ತು ಬಂದಂತಿದೆ * ತೊಡಿ' ಚಿತ್ರ,
ಹೆಚ್ಚು ಕಡಿಮೆ ಇದೇ ಮಟ್ಟಕ್ಕೆ ನಿಲ್ಲುವುದು ಮಿಣಜಿಗಿಯವರ * ಮೇಘ ಮಲ್ಲಾರ' ಚಿತ್ರ, ಪಹರಿ ಚಿತ್ರಗಳಲ್ಲಿ ' ಮೇಘ' ರಾಗ, ಶಿವ ಆಕಾಶದತ್ತ ಮುಖಮಾಡಿ ನಾಟ್ಯವಾಡಿದಂತೆಯೂ, ಪರಿಣಾಮವಾಗಿ ಮಳೆ ಬಂದಂತೆಯೂ ಚಿತ್ರಿಸಲ್ಪಡುತ್ತದೆ. ಮೇಘ ಕಾಫಿ ಥಾಟಿನಿಂದ ಹುಟ್ಟಿತೆಂದು ಅತೀಯಾ ಬೇಗಂ ಅವರ ಅಭಿಪ್ರಾಯ, ಶಾಸ್ತ್ರಕಾರ ಲೋಚನ ಇದು ಥಾಟ್ ರಾಗವೆಂದೂ, ಇದರಿಂದ ಮೇಘ ಮಲ್ಲಾರ, ಗೌಡ ಸಾರಂಗ, ಬಿಲಾವಲ್, ದೇಶ್, ಛಾಯಾನಟ ರಾಗಗಳು ಹುಟ್ಟುತ್ತವೆಂದೂ ಅಭಿಪ್ರಾಯ ಪಡುತ್ತಾನೆ. ಮಧ್ಯಾನ್ನಾನಂತರ ಮಳೆಗಾಲದಲ್ಲಿ ಹಾಡತಕ್ಕ ರಾಗವೆಂದು ಇದಕ್ಕೆ ಪ್ರಸಿದ್ದಿ ದೊರೆತಿದೆ. ಮಿಣಜಿಗಿಯವರು ತಮ್ಮ 'ಮೇಘ ಮಲ್ಲಾರ' ದಲ್ಲಿ ಪ್ರಕೃತಿಗೆ ಹೆಚ್ಚು ಪ್ರಾಧಾನ್ಯ ಕೊಟ್ಟಿದ್ದಾರೆ. ಮಳೆ ಬರುವ ಸಂಜೆಯ ನೋಟ. ಮುಂಬದಿಯಲ್ಲಿ ಒಬ್ಬ ರಮಣಿ ದೋತಾರ ಹಿಡಿದು ನುಡಿಸುತ್ತಿದ್ದಾಳೆ. ಎಮರಿಗೆ ಮಯೂರ ಗರಿಗೆದರಿಕೊಂಡು ನಾಟ್ಯ ನಾಡುತ್ತಿದೆ. ಆಕೆಯ ಬಲಬದಿಗೆ ಎರಡು ಜಿಂಕೆಗಳು ನಿಂತಿವೆ. ಮುಂದೆ ಎರಡು ಬಕಪಕ್ಷಿಗಳು. ರಮಣಿ ಗಂಭೀರಮುದ್ರೆಯನ್ನು ತಾಳಿದ್ದಾಳೆ. ಸಂಗೀತದಲ್ಲಿ ಅವಳ ಮನಸ್ಸು ಲೀನವಾಗಿದೆ. ವಾದ್ಯ ನುಡಿಸುವಾಗ ಅವಳ ಬೆರಳುಗಳಿಂದ ನಾದ ಚಿಮ್ಮುತ್ತಿದೆ. ಇಡಿಯ ಚಿತ್ರ ಚೇತನಮಯವಾಗಿದೆ. ಮೇಘ ಮಲ್ಲಾರದಲ್ಲಿ ಪುರುಷಾಕೃತಿಯನ್ನು ತೋರಿಸದೆ, ಸ್ತ್ರೀಯನ್ನು ಚಿತ್ರಿಸಿದುದಕ್ಕೆ ಲಾಕ್ಷಣಿಕರು ಆಕ್ಷೇಪಿಸಬಹುದು. ಜಲಕ್ಷಾಮದಿಂದ ಶೋಷಿತವಾದ ಜನಕ್ಕೆ ಜಲ ದಾನಮಾಡುವ ತತ್ವವೇ ರಾಗಭಾವವೆಂದು ಒಪ್ಪಿಕೊಂಡರೆ, ಆ ಶುಭಕೆಲಸದ ನಿರ್ವಹಣ ಹೆಣ್ಣಿಗೂ ಸೇರಿದುದೆಂದು ಸಮಾಧಾನ ತಂದುಕೊಳ್ಳಬಹುದು.
- ಮಿಣಜಿಗಿಯವರ ಪ್ರತಿಭಾನ್ವಿತ ಕಲಾ ಸೃಷ್ಟಿಗೆ, ಅವರ ಅನನ್ಯ ಸೌಂದ ರೊಪಾಸನೆಗೆ ಮಾಲಕಂಸ, ತೋಡಿ, ಮೇಘ ಮಲ್ಲಾರಗಳು ಸಾಕು.<noinclude></noinclude>
4g1hwtvuyjun0ipfa5y56wiqyxqobmc
320084
319970
2026-05-15T09:50:31Z
Sharanya K H
7593
/* Not proofread */
320084
proofread-page
text/x-wiki
<noinclude><pagequality level="1" user="Sharanya K H" /></noinclude>________________
ಸೌಂದಯ್ಯೋ ಪಾಸಕ ಮಿಣಜಿಗಿ
೧೫ ವಾಗುವ ರೀತಿಯಲ್ಲಿ ಮುಂಬದಿಯಲ್ಲಿ ಸಣ್ಣ ಕಮಲದ ಕೊಳ, ಒಂದು ಮೊಗ್ಗೆ, ಒಂದು ಅರೆಅರಳಿದ ಪು, ಒಂದು ಪೂರ್ಣ ವಿಕಾಸಗೊಂಡ ಕಮಲ. ಸೌಂದರ್ಯ ತನ್ನ ಪೂರ್ಣವಿಲಾಸವನ್ನು ಮೈವೆತ್ತು ಬಂದಂತಿದೆ * ತೊಡಿ' ಚಿತ್ರ,
ಹೆಚ್ಚು ಕಡಿಮೆ ಇದೇ ಮಟ್ಟಕ್ಕೆ ನಿಲ್ಲುವುದು ಮಿಣಜಿಗಿಯವರ * ಮೇಘ ಮಲ್ಲಾರ' ಚಿತ್ರ, ಪಹರಿ ಚಿತ್ರಗಳಲ್ಲಿ ' ಮೇಘ' ರಾಗ, ಶಿವ ಆಕಾಶದತ್ತ ಮುಖಮಾಡಿ ನಾಟ್ಯವಾಡಿದಂತೆಯೂ, ಪರಿಣಾಮವಾಗಿ ಮಳೆ ಬಂದಂತೆಯೂ ಚಿತ್ರಿಸಲ್ಪಡುತ್ತದೆ. ಮೇಘ ಕಾಫಿ ಥಾಟಿನಿಂದ ಹುಟ್ಟಿತೆಂದು ಅತೀಯಾ ಬೇಗಂ ಅವರ ಅಭಿಪ್ರಾಯ, ಶಾಸ್ತ್ರಕಾರ ಲೋಚನ ಇದು ಥಾಟ್ ರಾಗವೆಂದೂ, ಇದರಿಂದ ಮೇಘ ಮಲ್ಲಾರ, ಗೌಡ ಸಾರಂಗ, ಬಿಲಾವಲ್, ದೇಶ್, ಛಾಯಾನಟ ರಾಗಗಳು ಹುಟ್ಟುತ್ತವೆಂದೂ ಅಭಿಪ್ರಾಯ ಪಡುತ್ತಾನೆ. ಮಧ್ಯಾನ್ನಾನಂತರ ಮಳೆಗಾಲದಲ್ಲಿ ಹಾಡತಕ್ಕ ರಾಗವೆಂದು ಇದಕ್ಕೆ ಪ್ರಸಿದ್ದಿ ದೊರೆತಿದೆ. ಮಿಣಜಿಗಿಯವರು ತಮ್ಮ 'ಮೇಘ ಮಲ್ಲಾರ' ದಲ್ಲಿ ಪ್ರಕೃತಿಗೆ ಹೆಚ್ಚು ಪ್ರಾಧಾನ್ಯ ಕೊಟ್ಟಿದ್ದಾರೆ. ಮಳೆ ಬರುವ ಸಂಜೆಯ ನೋಟ. ಮುಂಬದಿಯಲ್ಲಿ ಒಬ್ಬ ರಮಣಿ ದೋತಾರ ಹಿಡಿದು ನುಡಿಸುತ್ತಿದ್ದಾಳೆ. ಎಮರಿಗೆ ಮಯೂರ ಗರಿಗೆದರಿಕೊಂಡು ನಾಟ್ಯ ನಾಡುತ್ತಿದೆ. ಆಕೆಯ ಬಲಬದಿಗೆ ಎರಡು ಜಿಂಕೆಗಳು ನಿಂತಿವೆ. ಮುಂದೆ ಎರಡು ಬಕಪಕ್ಷಿಗಳು. ರಮಣಿ ಗಂಭೀರಮುದ್ರೆಯನ್ನು ತಾಳಿದ್ದಾಳೆ. ಸಂಗೀತದಲ್ಲಿ ಅವಳ ಮನಸ್ಸು ಲೀನವಾಗಿದೆ. ವಾದ್ಯ ನುಡಿಸುವಾಗ ಅವಳ ಬೆರಳುಗಳಿಂದ ನಾದ ಚಿಮ್ಮುತ್ತಿದೆ. ಇಡಿಯ ಚಿತ್ರ ಚೇತನಮಯವಾಗಿದೆ. ಮೇಘ ಮಲ್ಲಾರದಲ್ಲಿ ಪುರುಷಾಕೃತಿಯನ್ನು ತೋರಿಸದೆ, ಸ್ತ್ರೀಯನ್ನು ಚಿತ್ರಿಸಿದುದಕ್ಕೆ ಲಾಕ್ಷಣಿಕರು ಆಕ್ಷೇಪಿಸಬಹುದು. ಜಲಕ್ಷಾಮದಿಂದ ಶೋಷಿತವಾದ ಜನಕ್ಕೆ ಜಲ ದಾನಮಾಡುವ ತತ್ವವೇ ರಾಗಭಾವವೆಂದು ಒಪ್ಪಿಕೊಂಡರೆ, ಆ ಶುಭಕೆಲಸದ ನಿರ್ವಹಣ ಹೆಣ್ಣಿಗೂ ಸೇರಿದುದೆಂದು ಸಮಾಧಾನ ತಂದುಕೊಳ್ಳಬಹುದು.
- ಮಿಣಜಿಗಿಯವರ ಪ್ರತಿಭಾನ್ವಿತ ಕಲಾ ಸೃಷ್ಟಿಗೆ, ಅವರ ಅನನ್ಯ ಸೌಂದ ರೊಪಾಸನೆಗೆ ಮಾಲಕಂಸ, ತೋಡಿ, ಮೇಘ ಮಲ್ಲಾರಗಳು ಸಾಕು.<noinclude></noinclude>
7fj5qx6q4osvmyuisi3ac3k89pw7i6z
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೫೧
104
85472
319971
195959
2026-05-15T05:12:47Z
Sharanya K H
7593
/* Proofread */
319971
proofread-page
text/x-wiki
<noinclude><pagequality level="3" user="Sharanya K H" /></noinclude>________________
ಕರ್ನಾಟಕದ ಕಲಾವಿದರು
' ಹಂಸಗತಿ ' ನಾಟ್ಯಮುದ್ರೆಯನ್ನು ತೋರಿಸುವ ಮಿಣಜಿಗಿಯವರ ಕೃತಿ. ಹಿನ್ನೆಲೆಯಲ್ಲಿ ಶೇಷಶಾಯಿ. ಮುಂದೆ ನರ್ತಕಿ ಸರ್ಪಶೀರ್ಷ ಮುದ್ರೆ ಹಿಡಿದು ನಿಂಡಿದ್ದಾಳೆ. ನಾಟ್ಯ ಸಾಗಿದೆ. ಅದರ ಗತಿಯಲ್ಲಿ ಸರ್ಪಶೀರ್ಷ ಒಂದು ಅವಸ್ಥೆ, ನಾಟ್ಯನಡೆಗನುಗುಣವಾಗಿ ರೂಪಗೊಂಡಿರುವ ಲಂಗದ ವಿನ್ಯಾಸ, ನರ್ತಕಿಯ ಜಡೆಯ ಓಟ, ಕಾಲುಗಳ ಲಯ ಲಕ್ಷ ಅಭೂತ ಪೂರ್ವವಾಗಿವೆ.
ಕರ್ನಾಟಕದ ವೈಶಿಷ್ಟಕ್ಕನುಗುಣವಾದ ಚಿತ್ರಕಲಾ ಸಂಪ್ರದಾಯ ವನ್ನು ಬೆಳಸಲು ಮಿಣಜಿಗಿಯವರು ಮಾಡಿರುವ ಸೇವೆ ದೊಡ್ಡದು. ಚಲನ ಚಿತ್ರರಂಗದಲ್ಲಿ ಉತ್ತಮ ಕಲೆಯನ್ನು ತಂದು ಜನಸಾಮಾನ್ಯದ ಅಭಿರುಚಿ ಸುಧಾರಿಸಬೇಕೆಂಬುದು ಅವರ ಉತ್ಕಟೇಚ್ಛೆ, ತಮ್ಮ ಕೃತಿಗಳಿಗೆ ಜಗತ್ರ ಸಿದ್ಧಿ ಯನ್ನು ದೊರಕಿಸಿರುವ ಮಿಣಜಿಗಿಯವರು ಉಗ್ರ ಕನ್ನಡಾಭಿಮಾನಿಗಳಾಗಿ ದ್ದಾರೆ. ತಮ್ಮ ಬಾಳನ್ನು ಕನ್ನಡ ನಾಡಿನ ಪುರೋಭಿವೃದ್ಧಿ, ಲಲಿತ ಕಲೆಗಳ ಉತ್ಕರ್ಷಕ್ಕೆ ನಿವೇದಿಸಿ ಸಾರ್ಥಕ ಪಡಿಸಿದ್ದಾರೆ.
-
-
-<noinclude></noinclude>
l781ydd99sybt2cv52cnjvw8mp9nisk
320085
319971
2026-05-15T09:50:45Z
Sharanya K H
7593
/* Not proofread */
320085
proofread-page
text/x-wiki
<noinclude><pagequality level="1" user="Sharanya K H" /></noinclude>________________
ಕರ್ನಾಟಕದ ಕಲಾವಿದರು
' ಹಂಸಗತಿ ' ನಾಟ್ಯಮುದ್ರೆಯನ್ನು ತೋರಿಸುವ ಮಿಣಜಿಗಿಯವರ ಕೃತಿ. ಹಿನ್ನೆಲೆಯಲ್ಲಿ ಶೇಷಶಾಯಿ. ಮುಂದೆ ನರ್ತಕಿ ಸರ್ಪಶೀರ್ಷ ಮುದ್ರೆ ಹಿಡಿದು ನಿಂಡಿದ್ದಾಳೆ. ನಾಟ್ಯ ಸಾಗಿದೆ. ಅದರ ಗತಿಯಲ್ಲಿ ಸರ್ಪಶೀರ್ಷ ಒಂದು ಅವಸ್ಥೆ, ನಾಟ್ಯನಡೆಗನುಗುಣವಾಗಿ ರೂಪಗೊಂಡಿರುವ ಲಂಗದ ವಿನ್ಯಾಸ, ನರ್ತಕಿಯ ಜಡೆಯ ಓಟ, ಕಾಲುಗಳ ಲಯ ಲಕ್ಷ ಅಭೂತ ಪೂರ್ವವಾಗಿವೆ.
ಕರ್ನಾಟಕದ ವೈಶಿಷ್ಟಕ್ಕನುಗುಣವಾದ ಚಿತ್ರಕಲಾ ಸಂಪ್ರದಾಯ ವನ್ನು ಬೆಳಸಲು ಮಿಣಜಿಗಿಯವರು ಮಾಡಿರುವ ಸೇವೆ ದೊಡ್ಡದು. ಚಲನ ಚಿತ್ರರಂಗದಲ್ಲಿ ಉತ್ತಮ ಕಲೆಯನ್ನು ತಂದು ಜನಸಾಮಾನ್ಯದ ಅಭಿರುಚಿ ಸುಧಾರಿಸಬೇಕೆಂಬುದು ಅವರ ಉತ್ಕಟೇಚ್ಛೆ, ತಮ್ಮ ಕೃತಿಗಳಿಗೆ ಜಗತ್ರ ಸಿದ್ಧಿ ಯನ್ನು ದೊರಕಿಸಿರುವ ಮಿಣಜಿಗಿಯವರು ಉಗ್ರ ಕನ್ನಡಾಭಿಮಾನಿಗಳಾಗಿ ದ್ದಾರೆ. ತಮ್ಮ ಬಾಳನ್ನು ಕನ್ನಡ ನಾಡಿನ ಪುರೋಭಿವೃದ್ಧಿ, ಲಲಿತ ಕಲೆಗಳ ಉತ್ಕರ್ಷಕ್ಕೆ ನಿವೇದಿಸಿ ಸಾರ್ಥಕ ಪಡಿಸಿದ್ದಾರೆ.
-
-
-<noinclude></noinclude>
4nt05hgs331h5xs1qn629tc321n4g80
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೫೨
104
85473
319972
195960
2026-05-15T05:13:52Z
Sharanya K H
7593
/* Proofread */
319972
proofread-page
text/x-wiki
<noinclude><pagequality level="3" user="Sharanya K H" /></noinclude>________________
ತಿಟ್ಟೆ ಕೃಷ್ಣಯ್ಯಂಗಾರ್ಯ
ಅರಮನೆಯ ಅಧಿಕಾರಸ್ಥಾನದಲ್ಲಿದ್ದ ಹಿರಿಯ ಸಂಗೀತ ವಿದ್ವಾಂಸರೊಬ್ಬರು ಆ ಗತಿಸಿದ್ದ ಒಬ್ಬ ಕಲಾವಿಭೂತಿಯ ಬಗ್ಗೆ ಒಮ್ಮೆ ಲಘುವಾಗಿ ಮಾತ ನಾಡಿದರು. ಅದನ್ನು ಕೇಳಿದ ತರುಣ ಕಲಾವಿದರೊಬ್ಬರು ಕೂಡಲೆ ಪ್ರತಿಭಟಿಸಿ ರಾಜೀನಾಮೆ ಕಳುಹಿಸಿದರು. ಪ್ರಭುಗಳ ಕಿವಿಯವರೆಗೆ ಸುದ್ದಿ ಹೋಯಿತು. ತರುಣ ಕಲಾವಿದರಿಗೆ ನಿರೂಪ “ಬಂತು. ಸ್ವಸ್ಥಾನದಲ್ಲಿ ಪುನರ್ ಪ್ರತಿಷ್ಠೆಯೂ ಆಯಿತು. ಅದೇ ವರ್ಷ ತರುಣ ಕಲಾವಿದರಿಗೆ ಗಾನವಿಶಾರದ' ಪ್ರಶಸ್ತಿಯೂ ದೊರೆಯಿತು.
ಇಂಥ ಸ್ವಾತಂತ್ರ್ಯ ವೃತ್ತಿ ತಿಟ್ಟೆ ಕೃಷ್ಣಯ್ಯಂಗಾರ್ಯರದು. ಪರನು ಸಾತ್ವಿಕ ವ್ಯಕ್ತಿ. ಆದರೆ ಗುರುಹಿರಿಯರ ನಿಂದೆ ಕೇಳಿ ಸಹಿಸದಂಥ ನಿರ್ಮಲ
ರಾಜಸ.
- ನಾನು ಮೊದಲು ಬಾರಿಗೆ ತಿಟ್ಟೆ ಯವರ ಸಂಗೀತ ಕೇಳಿದ್ದು ೮-೧೦ 'ವರ್ಷಗಳ ಹಿಂದೆ. ಮೈಸೂರಿನಲ್ಲಿ ವೈಣಿಕಶಿಖಾಮಣಿ ಸುಬ್ಬಣ್ಣನವರ ಅಧ್ಯಕ್ಷತೆಯಲ್ಲಿ ನಡೆದ ' ಮೈಸೂರು ಸಂಗೀತ ಸಮ್ಮೇಳನ ' ದಲ್ಲಿ ತಿಟ್ಟೆ ಯವರ ಗಮಕನೆ ಖರಿ, ರಾಗಾಲಾಪನ ಚತುರತೆ, ಗಂಡು ಶಾರೀರ ನನ್ನ ಮನಸ್ಸಿನ ಮೇಲೆ ಪರಿಣಾಮವನ್ನುಂಟುಮಾಡಿದವು. ಶ್ರೇಷ್ಠ ದರ್ಜೆಗೆ ಸೇರುವ ಗಾಯಕರು ಇವರಾಗುತ್ತಾರೆ ಎಂಬ ಧೈರ್ಯ ಮನಸ್ಸಿಗಾಯಿತು. * ತಿಟ್ಟೆ ಯವರ ಸಂಗೀತ ಪರಂಪರೆ ಅನ್ಯಾದೃಶವಾದುದು. ಇವರ ತಾತ ತಿಟ್ಟೆ ರಂಗಾಚಾರರು ಮುಮ್ಮಡಿ ಕೃಷ್ಣರಾಜ ಒಡೆಯರವರ ಕಾಲದಲ್ಲಿ<noinclude></noinclude>
5l6azmuqp5650pshln8qzwjdcytt001
320086
319972
2026-05-15T09:51:01Z
Sharanya K H
7593
/* Not proofread */
320086
proofread-page
text/x-wiki
<noinclude><pagequality level="1" user="Sharanya K H" /></noinclude>________________
ತಿಟ್ಟೆ ಕೃಷ್ಣಯ್ಯಂಗಾರ್ಯ
ಅರಮನೆಯ ಅಧಿಕಾರಸ್ಥಾನದಲ್ಲಿದ್ದ ಹಿರಿಯ ಸಂಗೀತ ವಿದ್ವಾಂಸರೊಬ್ಬರು ಆ ಗತಿಸಿದ್ದ ಒಬ್ಬ ಕಲಾವಿಭೂತಿಯ ಬಗ್ಗೆ ಒಮ್ಮೆ ಲಘುವಾಗಿ ಮಾತ ನಾಡಿದರು. ಅದನ್ನು ಕೇಳಿದ ತರುಣ ಕಲಾವಿದರೊಬ್ಬರು ಕೂಡಲೆ ಪ್ರತಿಭಟಿಸಿ ರಾಜೀನಾಮೆ ಕಳುಹಿಸಿದರು. ಪ್ರಭುಗಳ ಕಿವಿಯವರೆಗೆ ಸುದ್ದಿ ಹೋಯಿತು. ತರುಣ ಕಲಾವಿದರಿಗೆ ನಿರೂಪ “ಬಂತು. ಸ್ವಸ್ಥಾನದಲ್ಲಿ ಪುನರ್ ಪ್ರತಿಷ್ಠೆಯೂ ಆಯಿತು. ಅದೇ ವರ್ಷ ತರುಣ ಕಲಾವಿದರಿಗೆ ಗಾನವಿಶಾರದ' ಪ್ರಶಸ್ತಿಯೂ ದೊರೆಯಿತು.
ಇಂಥ ಸ್ವಾತಂತ್ರ್ಯ ವೃತ್ತಿ ತಿಟ್ಟೆ ಕೃಷ್ಣಯ್ಯಂಗಾರ್ಯರದು. ಪರನು ಸಾತ್ವಿಕ ವ್ಯಕ್ತಿ. ಆದರೆ ಗುರುಹಿರಿಯರ ನಿಂದೆ ಕೇಳಿ ಸಹಿಸದಂಥ ನಿರ್ಮಲ
ರಾಜಸ.
- ನಾನು ಮೊದಲು ಬಾರಿಗೆ ತಿಟ್ಟೆ ಯವರ ಸಂಗೀತ ಕೇಳಿದ್ದು ೮-೧೦ 'ವರ್ಷಗಳ ಹಿಂದೆ. ಮೈಸೂರಿನಲ್ಲಿ ವೈಣಿಕಶಿಖಾಮಣಿ ಸುಬ್ಬಣ್ಣನವರ ಅಧ್ಯಕ್ಷತೆಯಲ್ಲಿ ನಡೆದ ' ಮೈಸೂರು ಸಂಗೀತ ಸಮ್ಮೇಳನ ' ದಲ್ಲಿ ತಿಟ್ಟೆ ಯವರ ಗಮಕನೆ ಖರಿ, ರಾಗಾಲಾಪನ ಚತುರತೆ, ಗಂಡು ಶಾರೀರ ನನ್ನ ಮನಸ್ಸಿನ ಮೇಲೆ ಪರಿಣಾಮವನ್ನುಂಟುಮಾಡಿದವು. ಶ್ರೇಷ್ಠ ದರ್ಜೆಗೆ ಸೇರುವ ಗಾಯಕರು ಇವರಾಗುತ್ತಾರೆ ಎಂಬ ಧೈರ್ಯ ಮನಸ್ಸಿಗಾಯಿತು. * ತಿಟ್ಟೆ ಯವರ ಸಂಗೀತ ಪರಂಪರೆ ಅನ್ಯಾದೃಶವಾದುದು. ಇವರ ತಾತ ತಿಟ್ಟೆ ರಂಗಾಚಾರರು ಮುಮ್ಮಡಿ ಕೃಷ್ಣರಾಜ ಒಡೆಯರವರ ಕಾಲದಲ್ಲಿ<noinclude></noinclude>
5pmw72oflmemqcgc5jbokfctdcg3sxz
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೫೩
104
85474
319973
195961
2026-05-15T05:14:06Z
Sharanya K H
7593
/* Proofread */
319973
proofread-page
text/x-wiki
<noinclude><pagequality level="3" user="Sharanya K H" /></noinclude>________________
2
೧೨
ಕರ್ನಾಟಕದ ಕಲಾವಿದರು ತಂಜಾವೂರಿಗೆ ಸಮೀಪದಲ್ಲಿರುವ ತಿಟ್ಟೆ ಗ್ರಾಮದಿಂದ ಮೈಸೂರಿಗೆ ಬಂದು ನೆಲಸಿದರು. ತ್ಯಾಗರಾಜರ ತಿರುವೆಯಾರ್ ಕ್ಷೇತ್ರಕ್ಕೆ ತಿಟ್ಟೆ ಗ್ರಾಮ ಸಮಾಸ, ರಂಗಾಚಾರ್ಯರು ತ್ಯಾಗರಾಜರ ಹಾಡಿಕೆಯನ್ನು ಕೇಳಿದ್ದರು ಮತ್ತು ಅವರ ಶಿಷ್ಯರಾದ ತಿಲಸ್ಥಾನಂ ರಾಮಯ್ಯಂಗಾರ್ಯರಲ್ಲಿ ಶಾಸ್ತೋಕ ವಾಗಿ ಅಭ್ಯಾಸವನ್ನು ಮಾಡಿದ್ದರು. ಮನೆಯಲ್ಲಿ ಅನುಕೂಲವಾಗಿದ್ದು ದ ರಿಂದ ಸಂಗೀತವನ್ನು ಉದರಂಭರಣಕ್ಕೆ ಉಪಯೋಗಿಸದೆ ಆತ್ರೋದ್ದಾರಕ್ಕೆ ಬಳಸಿಕೊಂಡಿದ್ದರು.
ರಂಗಾಚಾರರು ತಮ್ಮ ಮಗ ನಾರಾಯಣಯ್ಯಂಗಾರ್ಯರಿಗೆ ಸಂಗೀ ತಾಭ್ಯಾಸ ಮಾಡಿಸಿದರು. ಅನಂತರ ಅವರು ಚಾಮರಾಜವೊಡೆಯರ ಆಸ್ಥಾನ ವಿದ್ವಾಂಸರಾಗಿದ್ದ ಸುಬ್ಬರಾಯರಲ್ಲಿ ಬಹಳ ವರ್ಷ ಸಂಗೀತಾಭ್ಯಾಸ ಮಾಡಿದರು. ನಾರಾಯಣಯ್ಯಂಗಾರ್ಯರು ತಮ್ಮ ತೀರ್ಥರೂಪರಂತೆ ಅರಮನೆಯಲ್ಲಿ ವೈದಿಕವೃತ್ತಿಯಲ್ಲೇ ಇದ್ದರು. ಸಂಗೀತ ಸಾಮ್ರಾಟ್ ನಾಲ್ಮಡಿ ಕೃಷ್ಣರಾಜವೊಡೆಯರವರ ಸಮ್ಮುಖದಲ್ಲೊಮ್ಮೆ ಇವರ ಹಾಡಿಕೆ ಯಾಯಿತು. ಅಂದಿನಿಂದ ನಾರಾಯಣ ಅಯ್ಯಂಗಾರ್ಯರು ಸಂಗೀತ ವಿದ್ವಾಂಸರ ಗುಂಪು ಸೇರಬೇಕಾಯಿತು. ನಿರ್ವಂಚನೆಯಿಂದ ಅನೇಕ ಸಂಗೀತ ಜಿಜ್ಞಾಸುಗಳಿಗೆ ಪಾಠ ಹೇಳಿ ತಮ್ಮ ಪಾಂಡಿತ್ಯವನ್ನು ಸಾರ್ಥಕ ಗೊಳಿಸಿದರು.
ಕೃಷ್ಣಯ್ಯಂಗಾರ್ಯರು ಇಂಥ ಪರಂಪರೆಯಲ್ಲಿ ಹುಟ್ಟಿ ಬೆಳೆದವರು. ಶೈಶವದಿಂದಲೇ ಉತ್ತಮ ಸಂಗೀತ ಶ್ರವಣ, ಒಂಭತ್ತನೆಯ ವಯಸ್ಸಿಗೆ ತಾಳಜ್ಞಾನ ಮತ್ತು ಸ್ವರಜ್ಞಾನ. ಒಂಭತ್ತನೆಯ ವಯಸ್ಸಿನಲ್ಲಿಯೇ ಕೃಷ್ಣ ಯ್ಯಂಗಾರ್ಯರು ಮಹಾಮಾತೃಶ್ರೀಯವರು, ನಾಲ್ಮಡಿ ಪ್ರಭುಗಳೆದುರಿಗೆ ಹಾಡಿ ಭಲೆ' ಎನಿಸಿಕೊಂಡರು. ಹದಿನೇಳನೆಯ ವಯಸ್ಸಿನಲ್ಲಿಯೇ ಆಸ್ಥಾನ ವಿದ್ವಾಂಸರಾದರು. ನಲವತ್ತು ನಾಲ್ಕನೆಯ ವಯಸ್ಸಿನಲ್ಲಿ ಆಳುವ ಮಹಾಸ್ವಾಮಿಯವರಿಂದ ಗಾನವಿಶಾರದ' ಬಿರುದನ್ನು ಉಚಿತ ಮಯ್ಯಾದೆ ಯೊಡನೆ ಪಡೆದರು.
ಕೃಷ್ಣಯ್ಯಂಗಾರ್ಯರ ಸಂಗೀತ ಶಿಕ್ಷಣವೆಲ್ಲಾ ಅವರ ತಂದೆಯವ ರಿಂದಲೇ ಆಯಿತು. ಆದರೆ ಬಿಡಾರಂ ಕೃಷ್ಣಪ್ಪನವರು, ವೀಣೆ ಶೇಷಣ್ಣ<noinclude></noinclude>
lc6xj7o7sn15q0q0sovfxf16l8wxbqc
320087
319973
2026-05-15T09:51:17Z
Sharanya K H
7593
/* Not proofread */
320087
proofread-page
text/x-wiki
<noinclude><pagequality level="1" user="Sharanya K H" /></noinclude>________________
2
೧೨
ಕರ್ನಾಟಕದ ಕಲಾವಿದರು ತಂಜಾವೂರಿಗೆ ಸಮೀಪದಲ್ಲಿರುವ ತಿಟ್ಟೆ ಗ್ರಾಮದಿಂದ ಮೈಸೂರಿಗೆ ಬಂದು ನೆಲಸಿದರು. ತ್ಯಾಗರಾಜರ ತಿರುವೆಯಾರ್ ಕ್ಷೇತ್ರಕ್ಕೆ ತಿಟ್ಟೆ ಗ್ರಾಮ ಸಮಾಸ, ರಂಗಾಚಾರ್ಯರು ತ್ಯಾಗರಾಜರ ಹಾಡಿಕೆಯನ್ನು ಕೇಳಿದ್ದರು ಮತ್ತು ಅವರ ಶಿಷ್ಯರಾದ ತಿಲಸ್ಥಾನಂ ರಾಮಯ್ಯಂಗಾರ್ಯರಲ್ಲಿ ಶಾಸ್ತೋಕ ವಾಗಿ ಅಭ್ಯಾಸವನ್ನು ಮಾಡಿದ್ದರು. ಮನೆಯಲ್ಲಿ ಅನುಕೂಲವಾಗಿದ್ದು ದ ರಿಂದ ಸಂಗೀತವನ್ನು ಉದರಂಭರಣಕ್ಕೆ ಉಪಯೋಗಿಸದೆ ಆತ್ರೋದ್ದಾರಕ್ಕೆ ಬಳಸಿಕೊಂಡಿದ್ದರು.
ರಂಗಾಚಾರರು ತಮ್ಮ ಮಗ ನಾರಾಯಣಯ್ಯಂಗಾರ್ಯರಿಗೆ ಸಂಗೀ ತಾಭ್ಯಾಸ ಮಾಡಿಸಿದರು. ಅನಂತರ ಅವರು ಚಾಮರಾಜವೊಡೆಯರ ಆಸ್ಥಾನ ವಿದ್ವಾಂಸರಾಗಿದ್ದ ಸುಬ್ಬರಾಯರಲ್ಲಿ ಬಹಳ ವರ್ಷ ಸಂಗೀತಾಭ್ಯಾಸ ಮಾಡಿದರು. ನಾರಾಯಣಯ್ಯಂಗಾರ್ಯರು ತಮ್ಮ ತೀರ್ಥರೂಪರಂತೆ ಅರಮನೆಯಲ್ಲಿ ವೈದಿಕವೃತ್ತಿಯಲ್ಲೇ ಇದ್ದರು. ಸಂಗೀತ ಸಾಮ್ರಾಟ್ ನಾಲ್ಮಡಿ ಕೃಷ್ಣರಾಜವೊಡೆಯರವರ ಸಮ್ಮುಖದಲ್ಲೊಮ್ಮೆ ಇವರ ಹಾಡಿಕೆ ಯಾಯಿತು. ಅಂದಿನಿಂದ ನಾರಾಯಣ ಅಯ್ಯಂಗಾರ್ಯರು ಸಂಗೀತ ವಿದ್ವಾಂಸರ ಗುಂಪು ಸೇರಬೇಕಾಯಿತು. ನಿರ್ವಂಚನೆಯಿಂದ ಅನೇಕ ಸಂಗೀತ ಜಿಜ್ಞಾಸುಗಳಿಗೆ ಪಾಠ ಹೇಳಿ ತಮ್ಮ ಪಾಂಡಿತ್ಯವನ್ನು ಸಾರ್ಥಕ ಗೊಳಿಸಿದರು.
ಕೃಷ್ಣಯ್ಯಂಗಾರ್ಯರು ಇಂಥ ಪರಂಪರೆಯಲ್ಲಿ ಹುಟ್ಟಿ ಬೆಳೆದವರು. ಶೈಶವದಿಂದಲೇ ಉತ್ತಮ ಸಂಗೀತ ಶ್ರವಣ, ಒಂಭತ್ತನೆಯ ವಯಸ್ಸಿಗೆ ತಾಳಜ್ಞಾನ ಮತ್ತು ಸ್ವರಜ್ಞಾನ. ಒಂಭತ್ತನೆಯ ವಯಸ್ಸಿನಲ್ಲಿಯೇ ಕೃಷ್ಣ ಯ್ಯಂಗಾರ್ಯರು ಮಹಾಮಾತೃಶ್ರೀಯವರು, ನಾಲ್ಮಡಿ ಪ್ರಭುಗಳೆದುರಿಗೆ ಹಾಡಿ ಭಲೆ' ಎನಿಸಿಕೊಂಡರು. ಹದಿನೇಳನೆಯ ವಯಸ್ಸಿನಲ್ಲಿಯೇ ಆಸ್ಥಾನ ವಿದ್ವಾಂಸರಾದರು. ನಲವತ್ತು ನಾಲ್ಕನೆಯ ವಯಸ್ಸಿನಲ್ಲಿ ಆಳುವ ಮಹಾಸ್ವಾಮಿಯವರಿಂದ ಗಾನವಿಶಾರದ' ಬಿರುದನ್ನು ಉಚಿತ ಮಯ್ಯಾದೆ ಯೊಡನೆ ಪಡೆದರು.
ಕೃಷ್ಣಯ್ಯಂಗಾರ್ಯರ ಸಂಗೀತ ಶಿಕ್ಷಣವೆಲ್ಲಾ ಅವರ ತಂದೆಯವ ರಿಂದಲೇ ಆಯಿತು. ಆದರೆ ಬಿಡಾರಂ ಕೃಷ್ಣಪ್ಪನವರು, ವೀಣೆ ಶೇಷಣ್ಣ<noinclude></noinclude>
nx949z29jvf3pg693dn6cs0h01u1ken
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೫೪
104
85475
319974
195962
2026-05-15T05:15:49Z
Sharanya K H
7593
/* Proofread */
319974
proofread-page
text/x-wiki
<noinclude><pagequality level="3" user="Sharanya K H" /></noinclude>________________
೧೯
ತಿಟ್ಟಿ, ಕೃಷ್ಣ ಯ್ಯಂಗಾರ್ಯ ನವರು, ವೀಣೆ ಸುಬ್ಬಣ್ಣನವರಿಂದ ತಿಟ್ಟೆ ಯವರು ಅನೇಕ ವಿಷಯಗಳನ್ನು ಸಂಗ್ರಹಿಸಿದರುಕೃಷ್ಣಪ್ಪನವರಿಗಂತೂ ತಿಟ್ಟೆ ಯವರನ್ನು ಕಂಡರೆ ವಿಶೇಷ ಪ್ರೇಮ-ಹೆಮ್ಮೆ, ಕನ್ನಡನಾಡಿಗೆ ತಿಟ್ಟೆ ಯವರು ಕೀರ್ತಿ ತರುವರೆಂದು ಕೃಷ್ಣಪ್ಪನವರು ಚೆನ್ನಾಗಿ ಮನಗಂಡಿದ್ದರು.
* ಕೃಷ್ಣಯ್ಯಂಗಾರ್ಯರು ಹಾಡುವ ಮುದ್ದು ಸ್ವಾಮಿ ದೀಕ್ಷಿತರವರ ಅಪೂರ್ವ ಕೀರ್ತನೆಗಳನ್ನೂ , ಕೃಷ್ಣರಾಜವೊಡೆಯರವರಿಂದ ರಚಿತವಾದ ಸಂಸ್ಕೃತ ಕೀರ್ತನೆಗಳನ್ನೂ ಅರಮನೆಯ ಎಲೆಕ್ಟಿಕ್ ರಿಕಾರ್ಡಿಂಗ್ ಯಂತ್ರದ ಸಹಾಯದಿಂದ ರಿಕಾರ್ಡ್ ಮಾಡಿಸಿದ್ದಾರೆ.
* ದಕ್ಷಿಣ ಹಿಂದೂಸ್ಥಾನ, ಹೈದರಾಬಾದು, ಗದ್ವಾಲ ಪ್ರಾಂತ್ಯಗಳಲ್ಲಿ ಕೃಷ್ಣಯ್ಯಂಗಾರ್ಯರು ಪ್ರವಾಸಮಾಡಿ, ತಮ್ಮ ಸಂಗೀತಸೌರಭವನ್ನು ಅಲ್ಲಿ ಹರಡಿ ಬಂದಿದ್ದಾರೆ. ಮದರಾಸು, ತಿರುಚನಾಪಳ್ಳಿ ವಿಸರಣಾಲಯಗಳಲ್ಲಿ ಆಗಿಂದಾಗ್ಗೆ ಹಾಡುತ್ತಿರುತ್ತಾರೆ. ಮದರಾಸಿನ ಸಂಗೀತ ವಿದ್ವತ್ಸಭೆ ಗಳಲ್ಲಿ ಕೃಷ್ಣಯ್ಯಂಗಾರ್ಯರ ಹಾಡಿಕೆ ಮೇಲಿಂದ ಮೇಲೆ ಏರ್ಪಾಟಾ ಗುತ್ತಿರುತ್ತದೆ.
ಕೃಷ್ಣಯ್ಯಂಗಾರ್ಯರು ಕನ್ನಡದ ಉತ್ಕಟಾಭಿಮಾನಿಗಳು. ಆಧುನಿಕ ಕನ್ನಡ ಗೀತೆಗಳಿಗೆ ಸ್ವರ ಸಂಯೋಜನೆ ಮಾಡಿ ತಮ್ಮ ಕಛೇರಿಗಳಲ್ಲಿ ಹಾಡು ತಾರೆ. ಅಪರೂಪ ಕೀರ್ತನೆಗಳನ್ನು ಅಪೂರ್ವ ರೀತಿಯಲ್ಲಿ ಹಾಡುವುದು ತಿಟ್ಟೆಯವರ ವೈಶಿಷ್ಟ್ಯ :
* ಕೀರ್ತಿಶೇಷ ಮುತ್ತಯ್ಯ ಭಾಗವತರು ೧೯೧೫ರಲ್ಲಿ ಮೈಸೂರಿನಲ್ಲಿ ತ್ಯಾಗರಾಜ ಸ್ವಾಮಿಗಳ ಆರಾಧನೋತ್ಸವವನ್ನು ಆರಂಭಿಸಿದರು. ಅದು ೨, ೩ ವರ್ಷ ವಿಜೃಂಭಣೆಯಿಂದ ನಡೆದು ನಿಂತು ಹೋಯಿತು. ೧೯೪೨ರಲ್ಲಿ ತಿಟ್ಟೆಯವರು ' ಶ್ರೀ ತ್ಯಾಗರಾಜ ಸಂಗೀತ ವಿದ್ವತ್ಸಭೆ' ಎಂಬ ಸಂಸ್ಥೆಯನ್ನು ಸ್ಥಾಪಿಸಿ ಉತ್ಸವ ಆಚಂದ್ರಾರ್ಕವಾಗಿ ನಡೆಯಲು ತ್ರಿಕರಣಪೂರ್ವಕವಾಗಿ ದುಡಿಯುತ್ತಿದ್ದಾರೆ.
೧೯೪೬ನೆಯ ಇಸವಿ ಡಿಸೆಂಬರ್ ತಿಂಗಳು ಒಂದು ಎರಡನೆಯ ತಾರೀಖು ಗಳಲ್ಲಿ ತಿಟ್ಟಿ ಯವರು ಬೆಂಗಳೂರು ಗಾಯನ ಸಮಾಜ ಮತ್ತು ಕನ್ನಡ ಸಾಹಿತ್ಯ, ಪರಿಷನ್ಮಂದಿರಗಳಲ್ಲಿ ಕಛೇರಿ ನಡೆಸಿ, ವಿದ್ವಜ್ಜನರ ತಲೆದೂಗಿಸಿದರು. ಪರಿಷ
ತಿಟ್ಟೆ ಯವರ ಆರೋಪ ಕೀರ್ತನೆಗಳನೆ ಮಾಡಿ ತಮ್ಮ
18<noinclude></noinclude>
npss16asikkxn0ex80irco5ofuc32e3
320088
319974
2026-05-15T09:51:29Z
Sharanya K H
7593
/* Not proofread */
320088
proofread-page
text/x-wiki
<noinclude><pagequality level="1" user="Sharanya K H" /></noinclude>________________
೧೯
ತಿಟ್ಟಿ, ಕೃಷ್ಣ ಯ್ಯಂಗಾರ್ಯ ನವರು, ವೀಣೆ ಸುಬ್ಬಣ್ಣನವರಿಂದ ತಿಟ್ಟೆ ಯವರು ಅನೇಕ ವಿಷಯಗಳನ್ನು ಸಂಗ್ರಹಿಸಿದರುಕೃಷ್ಣಪ್ಪನವರಿಗಂತೂ ತಿಟ್ಟೆ ಯವರನ್ನು ಕಂಡರೆ ವಿಶೇಷ ಪ್ರೇಮ-ಹೆಮ್ಮೆ, ಕನ್ನಡನಾಡಿಗೆ ತಿಟ್ಟೆ ಯವರು ಕೀರ್ತಿ ತರುವರೆಂದು ಕೃಷ್ಣಪ್ಪನವರು ಚೆನ್ನಾಗಿ ಮನಗಂಡಿದ್ದರು.
* ಕೃಷ್ಣಯ್ಯಂಗಾರ್ಯರು ಹಾಡುವ ಮುದ್ದು ಸ್ವಾಮಿ ದೀಕ್ಷಿತರವರ ಅಪೂರ್ವ ಕೀರ್ತನೆಗಳನ್ನೂ , ಕೃಷ್ಣರಾಜವೊಡೆಯರವರಿಂದ ರಚಿತವಾದ ಸಂಸ್ಕೃತ ಕೀರ್ತನೆಗಳನ್ನೂ ಅರಮನೆಯ ಎಲೆಕ್ಟಿಕ್ ರಿಕಾರ್ಡಿಂಗ್ ಯಂತ್ರದ ಸಹಾಯದಿಂದ ರಿಕಾರ್ಡ್ ಮಾಡಿಸಿದ್ದಾರೆ.
* ದಕ್ಷಿಣ ಹಿಂದೂಸ್ಥಾನ, ಹೈದರಾಬಾದು, ಗದ್ವಾಲ ಪ್ರಾಂತ್ಯಗಳಲ್ಲಿ ಕೃಷ್ಣಯ್ಯಂಗಾರ್ಯರು ಪ್ರವಾಸಮಾಡಿ, ತಮ್ಮ ಸಂಗೀತಸೌರಭವನ್ನು ಅಲ್ಲಿ ಹರಡಿ ಬಂದಿದ್ದಾರೆ. ಮದರಾಸು, ತಿರುಚನಾಪಳ್ಳಿ ವಿಸರಣಾಲಯಗಳಲ್ಲಿ ಆಗಿಂದಾಗ್ಗೆ ಹಾಡುತ್ತಿರುತ್ತಾರೆ. ಮದರಾಸಿನ ಸಂಗೀತ ವಿದ್ವತ್ಸಭೆ ಗಳಲ್ಲಿ ಕೃಷ್ಣಯ್ಯಂಗಾರ್ಯರ ಹಾಡಿಕೆ ಮೇಲಿಂದ ಮೇಲೆ ಏರ್ಪಾಟಾ ಗುತ್ತಿರುತ್ತದೆ.
ಕೃಷ್ಣಯ್ಯಂಗಾರ್ಯರು ಕನ್ನಡದ ಉತ್ಕಟಾಭಿಮಾನಿಗಳು. ಆಧುನಿಕ ಕನ್ನಡ ಗೀತೆಗಳಿಗೆ ಸ್ವರ ಸಂಯೋಜನೆ ಮಾಡಿ ತಮ್ಮ ಕಛೇರಿಗಳಲ್ಲಿ ಹಾಡು ತಾರೆ. ಅಪರೂಪ ಕೀರ್ತನೆಗಳನ್ನು ಅಪೂರ್ವ ರೀತಿಯಲ್ಲಿ ಹಾಡುವುದು ತಿಟ್ಟೆಯವರ ವೈಶಿಷ್ಟ್ಯ :
* ಕೀರ್ತಿಶೇಷ ಮುತ್ತಯ್ಯ ಭಾಗವತರು ೧೯೧೫ರಲ್ಲಿ ಮೈಸೂರಿನಲ್ಲಿ ತ್ಯಾಗರಾಜ ಸ್ವಾಮಿಗಳ ಆರಾಧನೋತ್ಸವವನ್ನು ಆರಂಭಿಸಿದರು. ಅದು ೨, ೩ ವರ್ಷ ವಿಜೃಂಭಣೆಯಿಂದ ನಡೆದು ನಿಂತು ಹೋಯಿತು. ೧೯೪೨ರಲ್ಲಿ ತಿಟ್ಟೆಯವರು ' ಶ್ರೀ ತ್ಯಾಗರಾಜ ಸಂಗೀತ ವಿದ್ವತ್ಸಭೆ' ಎಂಬ ಸಂಸ್ಥೆಯನ್ನು ಸ್ಥಾಪಿಸಿ ಉತ್ಸವ ಆಚಂದ್ರಾರ್ಕವಾಗಿ ನಡೆಯಲು ತ್ರಿಕರಣಪೂರ್ವಕವಾಗಿ ದುಡಿಯುತ್ತಿದ್ದಾರೆ.
೧೯೪೬ನೆಯ ಇಸವಿ ಡಿಸೆಂಬರ್ ತಿಂಗಳು ಒಂದು ಎರಡನೆಯ ತಾರೀಖು ಗಳಲ್ಲಿ ತಿಟ್ಟಿ ಯವರು ಬೆಂಗಳೂರು ಗಾಯನ ಸಮಾಜ ಮತ್ತು ಕನ್ನಡ ಸಾಹಿತ್ಯ, ಪರಿಷನ್ಮಂದಿರಗಳಲ್ಲಿ ಕಛೇರಿ ನಡೆಸಿ, ವಿದ್ವಜ್ಜನರ ತಲೆದೂಗಿಸಿದರು. ಪರಿಷ
ತಿಟ್ಟೆ ಯವರ ಆರೋಪ ಕೀರ್ತನೆಗಳನೆ ಮಾಡಿ ತಮ್ಮ
18<noinclude></noinclude>
9ptj14pe0v9vs3y2sobs5lr4i3ch086
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೫೫
104
85476
319975
195963
2026-05-15T05:16:09Z
Sharanya K H
7593
/* Proofread */
319975
proofread-page
text/x-wiki
<noinclude><pagequality level="3" user="Sharanya K H" /></noinclude>________________
೨೦
ಕರ್ನಾಟಕದ ಕಲಾವಿದರು
ತಿನಲ್ಲಿ ನಡೆದ ಇವರ ಕಛೇರಿಯನ್ನು ವಿಮರ್ಶಿಸುತ್ತ ಶ್ರೀ ಬಿ. ವಿ. ಅವರು ಕನ್ನಡ ನುಡಿಯಲ್ಲಿ (೧೦-೧೨-೪೬) ಹೀಗೆ ಬರೆದಿದ್ದಾರೆ.
“ ದೇವರ ನಾಮಗಳ ವಿಚಾರದಲ್ಲಿ ಒಂದೆರಡು ಮಾತುಗಳನ್ನು ಇಲ್ಲಿ ಹೇಳುವುದು ಸೂಕ್ತವೆಂದು ಕಾಣುತ್ತದೆ. ಅವರ ನಾಮಗಳು ಹರಿದಾಸರ ಅತ್ಯಂತ ಪ್ರೌಢವಾದ ಲೋಕಾನುಭವವನ್ನು ಜನಸಾಮಾನ್ಯವು ಸುಲಭವಾಗಿ ತಿಳಿಯುವ ರೀತಿಯಲ್ಲಿ ಒಳಗೊಂಡು ಜನಗಳು ನಿತ್ಯವೂ ಅನುಭವಿಸುವ ತೊಂದರೆಗಳನ್ನು ಎದುರಿಸಲು ಬೇಕಾದ ಧೈರ್ಯ, ಸೈರ್ಯಗಳನ್ನು ಅವರಲ್ಲಿ ತುಂಬಿ ಅವರ ಜೀವನವನ್ನು ಸುಗಮವಾಗಿ ನಡೆಸಲು ಬೇಕಾದ ಉಪದೇಶವನ್ನು ತಿಳಿಸುವ ಸಾಹಿತ್ಯ ಕೃತಿಗಳು. ಇವುಗಳಲ್ಲಿ ಸಂಗೀತವು ಇಲ್ಲದಿಲ್ಲ. ಆದರೆ ಅವನ್ನು ಹಾಡುವಾಗ ಗಾಯಕನು ತನ್ನ ಪಾಂಡಿತ್ಯಾನು ಸಾರವಾಗಿ ಎಷ್ಟೇ ಪ್ರೌಢವಾದ ಮತ್ತು ರಸಯುತವಾದ ಸಂಗೀತವನ್ನು ಅವು ಗಳಲ್ಲಿ ತುಂಬಿದರೂ, ಸಾಹಿತ್ಯಕ್ಕೆ ಮತ್ತು ಅವುಗಳಲ್ಲಿರುವ ಉಪದೇಶಕ್ಕೆ ಪ್ರಾಧಾನ್ಯವೇ ಹೊರತು ಸಂಗೀತಕ್ಕಲ್ಲ. ತಾಳವಿನ್ಯಾಸದ ಪಾಂಡಿತ್ಯವನ್ನು ತೋರಿಸಲು ಸಾಹಿತ್ಯವನ್ನು ಹಿಂದಕ್ಕೆ ನೂಕಬಾರದು.”
ತ್ಯಾಗರಾಜನ ಕೀರ್ತನೆಗಳನ್ನೇ ಆಗಲಿ ಹರಿದಾಸರ ದೇವರ ನಾನು ಗಳನ್ನೇ ಆಗಲಿ ಹಾಡುವಾಗ ಸಾಹಿತ್ಯವನ್ನು ದುರ್ಲಕ್ಷಿಸಿದರೆ ಅವು ಅಶ್ರಾವ್ಯ ವಾಗುತ್ತವೆಂಬುದು ನಿರ್ವಿವಾದ. ಆದರೆ ತಾಳವಿನ್ಯಾಸಕ್ಕೆ ದೇವರ ನಾಮ ಗಳು ಅಳವಡುವಾಗ ( ಅಳವಡುವಂಥ ದೇವರ ನಾಮಗಳು ಕೆಲವಿವೆ) ಅವು ಗಳನ್ನು ವಿದ್ವಾಂಸರು ಏತಕ್ಕೆ ಬಳಸಿಕೊಳ್ಳಬಾರದು ? ರಾಗಭಾವವನ್ನು ಆಲಾಪನೆಯ ಮೂಲಕ ಅಜ್ಯೋತಿ, ಸಾಹಿತ್ಯ ಭಾವವನ್ನು ಪಲ್ಲವಿ, ಅನು ಪಲ್ಲವಿ, ಚರಣಗಳ ಮೂಲಕ ಮಾಡಿಕೊಟ್ಟು ಹಾಡುಗಾರ ಒಂದು ನಿಲುಗಡೆ ಯನ್ನೆತ್ತಿಕೊಂಡು ಲಯವಿನ್ಯಾಸ ಮಾಡುತ್ತಾನೆ. ಇದರಿಂದ ರಾಗ ಹಾಗೂ ಸಾಹಿತ್ಯ ಭಾವಗಳಿಗೆ ಯಾವ ತೊಂದರೆಯೂ ಒದಗುವುದಿಲ್ಲ. ಕನ್ನಡ ಕೀರ್ತನೆಗಳಲ್ಲಿರುವ ಸುಪ್ತಚೈತನ್ಯವನ್ನು ಕಲಾವಿದ ಪ್ರಚೋದನಗೊಳಿಸಿ ದಂತಾಗುತ್ತದೆ.
ಬಿ. ವಿ. ಯವರು ದೇವರ ನಾಮಗಳಿಂದ ನಿತ್ಯ ಜೀವನಕ್ಕೆ ಬೇಕಾದ ಧೈರ್ಯಸ್ಥೆರ್ಯವೊದಗುತ್ತದೆಂದು ಅಭಿಪ್ರಾಯಪಡುತ್ತಾರೆ. ಇಹಲೋ ಕದ ಅಶಾಶ್ವತೆ, ಅಸ್ಥಿರತೆ, ಮಾಯಾವಿಲೀನತೆಗಳನ್ನೇ ಸಾರುವ ದೇವರ<noinclude></noinclude>
403fjvclsq39qyp00wr9s2iy2sa1b98
320089
319975
2026-05-15T09:51:42Z
Sharanya K H
7593
/* Not proofread */
320089
proofread-page
text/x-wiki
<noinclude><pagequality level="1" user="Sharanya K H" /></noinclude>________________
೨೦
ಕರ್ನಾಟಕದ ಕಲಾವಿದರು
ತಿನಲ್ಲಿ ನಡೆದ ಇವರ ಕಛೇರಿಯನ್ನು ವಿಮರ್ಶಿಸುತ್ತ ಶ್ರೀ ಬಿ. ವಿ. ಅವರು ಕನ್ನಡ ನುಡಿಯಲ್ಲಿ (೧೦-೧೨-೪೬) ಹೀಗೆ ಬರೆದಿದ್ದಾರೆ.
“ ದೇವರ ನಾಮಗಳ ವಿಚಾರದಲ್ಲಿ ಒಂದೆರಡು ಮಾತುಗಳನ್ನು ಇಲ್ಲಿ ಹೇಳುವುದು ಸೂಕ್ತವೆಂದು ಕಾಣುತ್ತದೆ. ಅವರ ನಾಮಗಳು ಹರಿದಾಸರ ಅತ್ಯಂತ ಪ್ರೌಢವಾದ ಲೋಕಾನುಭವವನ್ನು ಜನಸಾಮಾನ್ಯವು ಸುಲಭವಾಗಿ ತಿಳಿಯುವ ರೀತಿಯಲ್ಲಿ ಒಳಗೊಂಡು ಜನಗಳು ನಿತ್ಯವೂ ಅನುಭವಿಸುವ ತೊಂದರೆಗಳನ್ನು ಎದುರಿಸಲು ಬೇಕಾದ ಧೈರ್ಯ, ಸೈರ್ಯಗಳನ್ನು ಅವರಲ್ಲಿ ತುಂಬಿ ಅವರ ಜೀವನವನ್ನು ಸುಗಮವಾಗಿ ನಡೆಸಲು ಬೇಕಾದ ಉಪದೇಶವನ್ನು ತಿಳಿಸುವ ಸಾಹಿತ್ಯ ಕೃತಿಗಳು. ಇವುಗಳಲ್ಲಿ ಸಂಗೀತವು ಇಲ್ಲದಿಲ್ಲ. ಆದರೆ ಅವನ್ನು ಹಾಡುವಾಗ ಗಾಯಕನು ತನ್ನ ಪಾಂಡಿತ್ಯಾನು ಸಾರವಾಗಿ ಎಷ್ಟೇ ಪ್ರೌಢವಾದ ಮತ್ತು ರಸಯುತವಾದ ಸಂಗೀತವನ್ನು ಅವು ಗಳಲ್ಲಿ ತುಂಬಿದರೂ, ಸಾಹಿತ್ಯಕ್ಕೆ ಮತ್ತು ಅವುಗಳಲ್ಲಿರುವ ಉಪದೇಶಕ್ಕೆ ಪ್ರಾಧಾನ್ಯವೇ ಹೊರತು ಸಂಗೀತಕ್ಕಲ್ಲ. ತಾಳವಿನ್ಯಾಸದ ಪಾಂಡಿತ್ಯವನ್ನು ತೋರಿಸಲು ಸಾಹಿತ್ಯವನ್ನು ಹಿಂದಕ್ಕೆ ನೂಕಬಾರದು.”
ತ್ಯಾಗರಾಜನ ಕೀರ್ತನೆಗಳನ್ನೇ ಆಗಲಿ ಹರಿದಾಸರ ದೇವರ ನಾನು ಗಳನ್ನೇ ಆಗಲಿ ಹಾಡುವಾಗ ಸಾಹಿತ್ಯವನ್ನು ದುರ್ಲಕ್ಷಿಸಿದರೆ ಅವು ಅಶ್ರಾವ್ಯ ವಾಗುತ್ತವೆಂಬುದು ನಿರ್ವಿವಾದ. ಆದರೆ ತಾಳವಿನ್ಯಾಸಕ್ಕೆ ದೇವರ ನಾಮ ಗಳು ಅಳವಡುವಾಗ ( ಅಳವಡುವಂಥ ದೇವರ ನಾಮಗಳು ಕೆಲವಿವೆ) ಅವು ಗಳನ್ನು ವಿದ್ವಾಂಸರು ಏತಕ್ಕೆ ಬಳಸಿಕೊಳ್ಳಬಾರದು ? ರಾಗಭಾವವನ್ನು ಆಲಾಪನೆಯ ಮೂಲಕ ಅಜ್ಯೋತಿ, ಸಾಹಿತ್ಯ ಭಾವವನ್ನು ಪಲ್ಲವಿ, ಅನು ಪಲ್ಲವಿ, ಚರಣಗಳ ಮೂಲಕ ಮಾಡಿಕೊಟ್ಟು ಹಾಡುಗಾರ ಒಂದು ನಿಲುಗಡೆ ಯನ್ನೆತ್ತಿಕೊಂಡು ಲಯವಿನ್ಯಾಸ ಮಾಡುತ್ತಾನೆ. ಇದರಿಂದ ರಾಗ ಹಾಗೂ ಸಾಹಿತ್ಯ ಭಾವಗಳಿಗೆ ಯಾವ ತೊಂದರೆಯೂ ಒದಗುವುದಿಲ್ಲ. ಕನ್ನಡ ಕೀರ್ತನೆಗಳಲ್ಲಿರುವ ಸುಪ್ತಚೈತನ್ಯವನ್ನು ಕಲಾವಿದ ಪ್ರಚೋದನಗೊಳಿಸಿ ದಂತಾಗುತ್ತದೆ.
ಬಿ. ವಿ. ಯವರು ದೇವರ ನಾಮಗಳಿಂದ ನಿತ್ಯ ಜೀವನಕ್ಕೆ ಬೇಕಾದ ಧೈರ್ಯಸ್ಥೆರ್ಯವೊದಗುತ್ತದೆಂದು ಅಭಿಪ್ರಾಯಪಡುತ್ತಾರೆ. ಇಹಲೋ ಕದ ಅಶಾಶ್ವತೆ, ಅಸ್ಥಿರತೆ, ಮಾಯಾವಿಲೀನತೆಗಳನ್ನೇ ಸಾರುವ ದೇವರ<noinclude></noinclude>
42o2ddl8s35h3wtqp3f70vmk4yojioi
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೫೬
104
85477
319976
195964
2026-05-15T05:16:26Z
Sharanya K H
7593
/* Proofread */
319976
proofread-page
text/x-wiki
<noinclude><pagequality level="3" user="Sharanya K H" /></noinclude>________________
ತಿಟ್ಟಿ, ಕೃಷ್ಣಯ್ಯಂಗಾರ್ಯ ನಾಮಗಳು (ಹಾಗೂ ತ್ಯಾಗರಾಜ ಕೀರ್ತನೆಗಳು) ಪ್ರಾಗತಿಕ ಜಗತ್ತಿನ ಮನೋಭಾವಕ್ಕೆ ಪೋಷಕವಾಗಿಲ್ಲ. ಅವುಗಳನ್ನು ಪ್ರಾಚೀನ ಸಂಸ್ಕೃತಿಯ ರಕ್ಷಣಾದೃಷ್ಟಿಯಿಂದ ನಾವು ಕಾಪಾಡಿಕೊಳ್ಳಬೇಕು. ಆದರೆ ನಮ್ಮ ಸಾಹಿತ್ಯ, ಕಲೆಗಳ ಬೆಳವಳಿಗೆ ಅಲ್ಲಿಗೇ ನಿಲ್ಲಬಾರದು. ಬಾಳಿನ ಉತ್ಸಾಹ, ದುಡಿಮೆಯ ಪಾವಿತ್ರ್ಯ, ಸಮಾನತೆಯ ಆವಶ್ಯಕತೆ ಹಾಗೂ ಮಾನವ್ಯದ ಅವರ ಶಕ್ತಿಗಳನ್ನು ಸಾರುವ ಹೊಸ ಗೀತೆಗಳು ಪ್ರಸಾರಕ್ಕೆ ಬರಬೇಕು. ದಿನದಿನದ ಆವಶ್ಯಕತೆ, ಜನತೆಯ ದೃಷ್ಟಿ, ಸಮಸ್ಯೆಗಳ ವೃದ್ಧಿಯಾದಂತೆ ದೇಶದ ಸಂಗೀತ ಹಾಗೂ ಸಂಗೀತದ ದೃಷ್ಟಿಯೂ ಬದಲಾಯಿಸುತ್ತ ಹೋಗ ಬೇಕು. ನಮ್ಮ ಸಂಗೀತಗಾರರು ಇಂಥ ದೃಷ್ಟಿಯನ್ನು ಬೆಳಸಿಕೊಳ್ಳಲು ಪ್ರಯತ್ನಿಸಬೇಕು.
ಬಿ. ವಿ. ಯವರು ತಿಟ್ಟಿಯವರ ಗಾಯನರ ಮೇಲೆ ಸ್ವಾಗತಿಕ ಭಾವ ನೆಗೆ ವಿರುದ್ದವಾದ ಇನ್ನೊಂದು ಟೀಕೆ ಮಾಡಿದ್ದಾರೆ.
“ ಈಗ ಸಾಮಾನ್ಯವಾಗಿ ದೇವರ ನಾಮಗಳಿಗೆ ಸಂಗೀತಗಾರರು ಅವ ರವರ ಇಷ್ಟಾನುಸಾರವಾಗಿ ರಾಗ ಮತ್ತು ತಾಳಗಳನ್ನು ಜೋಡಿಸಿ ಮುಟ್ಟು ತಾಕುವುದು ರೂಢಿಯಾಗಿ ಬಿಟ್ಟಿದೆ. ಒಂದು ವಸ್ತುವಿಗೆ ಪದೇಪದೇ ರೂಪದ ಬದಲಾವಣೆಗಳಾಗುತ್ತಿರುವುದಕ್ಕಿಂತ ಒಂದೇ ರೂಪವಿದ್ದರೆ ಜನಗಳ ನೆನಪಿನಲ್ಲಿ ಆದು ಸ್ಥಿರವಾಗಿ ನಿಲ್ಲಲು ಸಹಾಯವಾಗುವುದೆಂದು ನನ್ನ ಭಾವನೆ. ನಮ್ಮ ದೇವರ ನಾಮಗಳಿಗೆ ಈ ರೀತಿಯಾದ ಒಂದು ಸ್ಥಿರ ರೂಪವನ್ನು ಕೊಡಬೇಳೆ ಕಾದ್ದು ನಮ್ಮ ಕರ್ತವ್ಯ. ಅಲ್ಲದೆ ಒಂದು ರಾಗದ ಒಂದೇ ತಾಳದ ಒಂದು ನಿಷ್ಕರ್ಷೆಯಾದ ಮಟ್ಟಿನ ಚೌಕಟ್ಟಿನಲ್ಲಿ ಗಾಯಕನಿಗೆ ತನ್ನ ಪ್ರತಿಭೆಯನ್ನೂ ಪಾಂಡಿತ್ಯವನ್ನೂ ಪ್ರದರ್ಶಿಸಲು ಅವಕಾಶವು ಯಾವಾಗಲೂ ಇದ್ದೇ ಇದೆ. ಆಧುನಿಕವಾದ ಅನೇಕ ಮಟ್ಟು ಗಳು ಕೂಡ ಪೂರ್ವದಲ್ಲಿ ಕೇಳಿ ಬರುತ್ತಿದ್ದ ಮಟ್ಟು ಗಳಿಗಿಂತ ಸಂಗೀತ ವಿಚಾರದಲ್ಲಿ ಮೇಲ್ಕ ರದ್ದು ಎಂದು ಹೇಳುವುದೂ ಕಷ್ಟ. ಈ ಸಮಸ್ಯೆಯನ್ನು ಸಂಗೀತಾ ಭಿಮಾನಿಗಳೂ, ಸಾಹಿತ್ಯಾಭಿಮಾನಿ ಗಳೂ, ರಸಜ್ಞರೂ ಸೇರಿ ಸಮಾಲೋಚಿಸಿ ನಮ್ಮ ದೇವರ ನಾಮಗಳಿಗೆ ಆದಷ್ಟು ಸಂಪ್ರ ದಾಯಾನುಸಾರವಾದ ಮತ್ತು ಸೌಂದರ್ಯಯುತವಾದ ಒಂದು ರೂಪವನ್ನು ಕೈಗೊಳ್ಳುವುದು ಅವಶ್ಯವಾದೀತು.”
ವಿಮರ್ಶಕರು ಸಂಪ್ರದಾಯವನ್ನ ಸೌಂದರ್ಯನೆಂದು ಭ್ರಮಿಸಿ<noinclude></noinclude>
etdzdk3icbr35igw87olzr1g1qlsq0a
320090
319976
2026-05-15T09:51:55Z
Sharanya K H
7593
/* Not proofread */
320090
proofread-page
text/x-wiki
<noinclude><pagequality level="1" user="Sharanya K H" /></noinclude>________________
ತಿಟ್ಟಿ, ಕೃಷ್ಣಯ್ಯಂಗಾರ್ಯ ನಾಮಗಳು (ಹಾಗೂ ತ್ಯಾಗರಾಜ ಕೀರ್ತನೆಗಳು) ಪ್ರಾಗತಿಕ ಜಗತ್ತಿನ ಮನೋಭಾವಕ್ಕೆ ಪೋಷಕವಾಗಿಲ್ಲ. ಅವುಗಳನ್ನು ಪ್ರಾಚೀನ ಸಂಸ್ಕೃತಿಯ ರಕ್ಷಣಾದೃಷ್ಟಿಯಿಂದ ನಾವು ಕಾಪಾಡಿಕೊಳ್ಳಬೇಕು. ಆದರೆ ನಮ್ಮ ಸಾಹಿತ್ಯ, ಕಲೆಗಳ ಬೆಳವಳಿಗೆ ಅಲ್ಲಿಗೇ ನಿಲ್ಲಬಾರದು. ಬಾಳಿನ ಉತ್ಸಾಹ, ದುಡಿಮೆಯ ಪಾವಿತ್ರ್ಯ, ಸಮಾನತೆಯ ಆವಶ್ಯಕತೆ ಹಾಗೂ ಮಾನವ್ಯದ ಅವರ ಶಕ್ತಿಗಳನ್ನು ಸಾರುವ ಹೊಸ ಗೀತೆಗಳು ಪ್ರಸಾರಕ್ಕೆ ಬರಬೇಕು. ದಿನದಿನದ ಆವಶ್ಯಕತೆ, ಜನತೆಯ ದೃಷ್ಟಿ, ಸಮಸ್ಯೆಗಳ ವೃದ್ಧಿಯಾದಂತೆ ದೇಶದ ಸಂಗೀತ ಹಾಗೂ ಸಂಗೀತದ ದೃಷ್ಟಿಯೂ ಬದಲಾಯಿಸುತ್ತ ಹೋಗ ಬೇಕು. ನಮ್ಮ ಸಂಗೀತಗಾರರು ಇಂಥ ದೃಷ್ಟಿಯನ್ನು ಬೆಳಸಿಕೊಳ್ಳಲು ಪ್ರಯತ್ನಿಸಬೇಕು.
ಬಿ. ವಿ. ಯವರು ತಿಟ್ಟಿಯವರ ಗಾಯನರ ಮೇಲೆ ಸ್ವಾಗತಿಕ ಭಾವ ನೆಗೆ ವಿರುದ್ದವಾದ ಇನ್ನೊಂದು ಟೀಕೆ ಮಾಡಿದ್ದಾರೆ.
“ ಈಗ ಸಾಮಾನ್ಯವಾಗಿ ದೇವರ ನಾಮಗಳಿಗೆ ಸಂಗೀತಗಾರರು ಅವ ರವರ ಇಷ್ಟಾನುಸಾರವಾಗಿ ರಾಗ ಮತ್ತು ತಾಳಗಳನ್ನು ಜೋಡಿಸಿ ಮುಟ್ಟು ತಾಕುವುದು ರೂಢಿಯಾಗಿ ಬಿಟ್ಟಿದೆ. ಒಂದು ವಸ್ತುವಿಗೆ ಪದೇಪದೇ ರೂಪದ ಬದಲಾವಣೆಗಳಾಗುತ್ತಿರುವುದಕ್ಕಿಂತ ಒಂದೇ ರೂಪವಿದ್ದರೆ ಜನಗಳ ನೆನಪಿನಲ್ಲಿ ಆದು ಸ್ಥಿರವಾಗಿ ನಿಲ್ಲಲು ಸಹಾಯವಾಗುವುದೆಂದು ನನ್ನ ಭಾವನೆ. ನಮ್ಮ ದೇವರ ನಾಮಗಳಿಗೆ ಈ ರೀತಿಯಾದ ಒಂದು ಸ್ಥಿರ ರೂಪವನ್ನು ಕೊಡಬೇಳೆ ಕಾದ್ದು ನಮ್ಮ ಕರ್ತವ್ಯ. ಅಲ್ಲದೆ ಒಂದು ರಾಗದ ಒಂದೇ ತಾಳದ ಒಂದು ನಿಷ್ಕರ್ಷೆಯಾದ ಮಟ್ಟಿನ ಚೌಕಟ್ಟಿನಲ್ಲಿ ಗಾಯಕನಿಗೆ ತನ್ನ ಪ್ರತಿಭೆಯನ್ನೂ ಪಾಂಡಿತ್ಯವನ್ನೂ ಪ್ರದರ್ಶಿಸಲು ಅವಕಾಶವು ಯಾವಾಗಲೂ ಇದ್ದೇ ಇದೆ. ಆಧುನಿಕವಾದ ಅನೇಕ ಮಟ್ಟು ಗಳು ಕೂಡ ಪೂರ್ವದಲ್ಲಿ ಕೇಳಿ ಬರುತ್ತಿದ್ದ ಮಟ್ಟು ಗಳಿಗಿಂತ ಸಂಗೀತ ವಿಚಾರದಲ್ಲಿ ಮೇಲ್ಕ ರದ್ದು ಎಂದು ಹೇಳುವುದೂ ಕಷ್ಟ. ಈ ಸಮಸ್ಯೆಯನ್ನು ಸಂಗೀತಾ ಭಿಮಾನಿಗಳೂ, ಸಾಹಿತ್ಯಾಭಿಮಾನಿ ಗಳೂ, ರಸಜ್ಞರೂ ಸೇರಿ ಸಮಾಲೋಚಿಸಿ ನಮ್ಮ ದೇವರ ನಾಮಗಳಿಗೆ ಆದಷ್ಟು ಸಂಪ್ರ ದಾಯಾನುಸಾರವಾದ ಮತ್ತು ಸೌಂದರ್ಯಯುತವಾದ ಒಂದು ರೂಪವನ್ನು ಕೈಗೊಳ್ಳುವುದು ಅವಶ್ಯವಾದೀತು.”
ವಿಮರ್ಶಕರು ಸಂಪ್ರದಾಯವನ್ನ ಸೌಂದರ್ಯನೆಂದು ಭ್ರಮಿಸಿ<noinclude></noinclude>
odvk4jyi87opi4bkyp53pzaoussl81a
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೫೭
104
85478
319977
195965
2026-05-15T05:16:40Z
Sharanya K H
7593
/* Proofread */
319977
proofread-page
text/x-wiki
<noinclude><pagequality level="3" user="Sharanya K H" /></noinclude>________________
ಕರ್ನಾಟಕದ ಕಲಾವಿದರು
ದ್ದಾರೆ. ಒಂದು ಕೀರ್ತನೆ ಒಂದೇ ರಾಗದ ಅಚ್ಚಿನಲ್ಲಿ ಕೂಡಬೇಕೆಂದ ಅವರ ಆಶಯ. ದಾಸರ ದೇವರ ನಾಮಗಳ ಬಗ್ಗೆ ಹೇಳಬೇಕೆಂದರೆ ಇನ ಅಧಿಕೃತವಾಗಿ ದಾಸರು ಅವುಗಳನ್ನು ಯಾವ ಯಾವ ರಾಗಗಳಲ್ಲಿ ಹಾಡ. ತಿದ್ದರೆಂದು ತಿಳಿದುಬಂದಿಲ್ಲ. ದೇವರ ನಾಮಗಳ ಹಾಡುಗಾರಿಕೆಗೆ ಒಂದು ಕಲಾಕಟ್ಟಡವನ್ನು ಕಟ್ಟಿಕೊಟ್ಟವರು ಕೀರ್ತಿಶೇಷ ಬಿಡಾರಂ ಕೃಷ್ಣಪ್ಪನವರು. ಅವರ ಶಿಷ್ಯ ಪರಂಪರೆ ಅವರ ಮಾರ್ಗವನ್ನೇ ಅನುಸರಿಸುತ್ತಿದ್ದಾರೆ. ಒಂದೇ ಭಾವ, ರಸವನ್ನು ಉದ್ರೇಕಿಸುವ ಹಲವು ರಾಗಗಳು ರಾಗಮಾಲೆಯಲ್ಲಿ ದೊರೆಯುವಾಗ ಕಲಾವಿದರು ಅವುಗಳನ್ನೇತಕ್ಕೆ ಬಳಸಿಕೊಳ್ಳಬಾರದು. ಒಂದು ಕೀರ್ತನೆ ಹಲವು ರಾಗಗಳಿಗಳವಡುವುದರಿಂದ ಅದರ ವಿವಿಧ ಕಳೆ ಗಳು ಪ್ರಕಾಶಕ್ಕೆ ಬರಲು ಮಾರ್ಗವಾಗುತ್ತದೆ; ಹಾಡುವವರಿಗೆ ಸ್ವಲ್ಪ ಸ್ವಾಂತ್ರವೂ ಸಿಕ್ಕುತ್ತದೆ. ಕ್ರಿಯಾಶಾಲಿಗಳಾದ ತಿಟ್ಟಿಯವರು ಇಂಥ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿದ್ದಾರೆ.
ಪ್ರತಿಭಾಶಾಲಿಗಳಾದ ತಿಟ್ಟೆ ಕೃಷ್ಣಯ್ಯಂಗಾರ್ಯರು ಕನ್ನಡ ಕೀರ್ತನೆ ಗಳ ಕಛೇರಿಗಳ ಕಡೆಗೆ ಹೆಚ್ಚು ಲಕ್ಷ ಕೊಡಬೇಕು. ನಿಪುಣ ಸಾಹಿತಿಗಳ ನೆರವಿನಿಂದ ಹೊಸ ಕೀರ್ತನೆಗಳನ್ನು ಬರೆಯಿಸಿ ಹಾಡಲಾರಂಭಿಸಬೇಕು. ಕನ್ನಡ ಸಂಗೀತಕ್ಕೆ ಬಂದಿರುವ ಪರಭಾಷಾವಲಂಬನ ದಾಸ್ಯವನ್ನು ತೊಡೆದು ಹಾಕಲೆತ್ನಿಸಬೇಕು.
ತಿಟ್ಟೆಯವರಲ್ಲಿ ಇಂಥ ಮಾರ್ಗದರ್ಶಿತ್ವಕ್ಕೆ ಬೇಕಾದ ಲಕ್ಷಣಗಳಿವೆ. ಸಾಹಿತ್ಯ, ಸಂಗೀತ ಪಾಂಡಿತ್ಯ, ಪ್ರಗತಿಕ ಮನೋಭಾವ, ಅಮೋಘವಾದ ಶಾರೀರ, ವಿದ್ಯಾರ್ಜನೆಯ ಹಂಬಲ ಅವರ ಹಿರಿಯ ಗುಣಗಳಾಗಿವೆ. ರಾಗ ನಿರೂಪಣೆಯಲ್ಲಿ ವಿಶಿಷ್ಟ ಪ್ರೌಢಿಮೆಯಿದೆ. ದುರ್ಗಮ ಪಥಗಳಲ್ಲಿ ತಿಟ್ಟೆ ಯವರ ಸಿಂಹನಾದ ತಾನೇತಾನಾಗಿ ವಿಹರಿಸುತ್ತದೆ. ಲಯವಿನ್ಯಾಸದಲ್ಲಿ ವೈಜ್ಞಾನಿಕ ವಿಚಕ್ಷಣೆಯಿದೆ. ಇಂಥ ಶ್ರೇಷ್ಠ ಕಲಾವಿದರು ಹೆಚ್ಚು ಹೆಚ್ಚಾಗಿ ಕನ್ನಡದ ಸೇವೆ ಮಾಡಿ ನಮ್ಮ ನಾಡಿನ ಕಲಾಕೀರ್ತಿಯನ್ನು ಬೆಳಗಿಸಬೇಕು.<noinclude></noinclude>
fa75q2wgshs1ak978n6dz430l7lw35i
320091
319977
2026-05-15T09:52:18Z
Sharanya K H
7593
/* Not proofread */
320091
proofread-page
text/x-wiki
<noinclude><pagequality level="1" user="Sharanya K H" /></noinclude>________________
ಕರ್ನಾಟಕದ ಕಲಾವಿದರು
ದ್ದಾರೆ. ಒಂದು ಕೀರ್ತನೆ ಒಂದೇ ರಾಗದ ಅಚ್ಚಿನಲ್ಲಿ ಕೂಡಬೇಕೆಂದ ಅವರ ಆಶಯ. ದಾಸರ ದೇವರ ನಾಮಗಳ ಬಗ್ಗೆ ಹೇಳಬೇಕೆಂದರೆ ಇನ ಅಧಿಕೃತವಾಗಿ ದಾಸರು ಅವುಗಳನ್ನು ಯಾವ ಯಾವ ರಾಗಗಳಲ್ಲಿ ಹಾಡ. ತಿದ್ದರೆಂದು ತಿಳಿದುಬಂದಿಲ್ಲ. ದೇವರ ನಾಮಗಳ ಹಾಡುಗಾರಿಕೆಗೆ ಒಂದು ಕಲಾಕಟ್ಟಡವನ್ನು ಕಟ್ಟಿಕೊಟ್ಟವರು ಕೀರ್ತಿಶೇಷ ಬಿಡಾರಂ ಕೃಷ್ಣಪ್ಪನವರು. ಅವರ ಶಿಷ್ಯ ಪರಂಪರೆ ಅವರ ಮಾರ್ಗವನ್ನೇ ಅನುಸರಿಸುತ್ತಿದ್ದಾರೆ. ಒಂದೇ ಭಾವ, ರಸವನ್ನು ಉದ್ರೇಕಿಸುವ ಹಲವು ರಾಗಗಳು ರಾಗಮಾಲೆಯಲ್ಲಿ ದೊರೆಯುವಾಗ ಕಲಾವಿದರು ಅವುಗಳನ್ನೇತಕ್ಕೆ ಬಳಸಿಕೊಳ್ಳಬಾರದು. ಒಂದು ಕೀರ್ತನೆ ಹಲವು ರಾಗಗಳಿಗಳವಡುವುದರಿಂದ ಅದರ ವಿವಿಧ ಕಳೆ ಗಳು ಪ್ರಕಾಶಕ್ಕೆ ಬರಲು ಮಾರ್ಗವಾಗುತ್ತದೆ; ಹಾಡುವವರಿಗೆ ಸ್ವಲ್ಪ ಸ್ವಾಂತ್ರವೂ ಸಿಕ್ಕುತ್ತದೆ. ಕ್ರಿಯಾಶಾಲಿಗಳಾದ ತಿಟ್ಟಿಯವರು ಇಂಥ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿದ್ದಾರೆ.
ಪ್ರತಿಭಾಶಾಲಿಗಳಾದ ತಿಟ್ಟೆ ಕೃಷ್ಣಯ್ಯಂಗಾರ್ಯರು ಕನ್ನಡ ಕೀರ್ತನೆ ಗಳ ಕಛೇರಿಗಳ ಕಡೆಗೆ ಹೆಚ್ಚು ಲಕ್ಷ ಕೊಡಬೇಕು. ನಿಪುಣ ಸಾಹಿತಿಗಳ ನೆರವಿನಿಂದ ಹೊಸ ಕೀರ್ತನೆಗಳನ್ನು ಬರೆಯಿಸಿ ಹಾಡಲಾರಂಭಿಸಬೇಕು. ಕನ್ನಡ ಸಂಗೀತಕ್ಕೆ ಬಂದಿರುವ ಪರಭಾಷಾವಲಂಬನ ದಾಸ್ಯವನ್ನು ತೊಡೆದು ಹಾಕಲೆತ್ನಿಸಬೇಕು.
ತಿಟ್ಟೆಯವರಲ್ಲಿ ಇಂಥ ಮಾರ್ಗದರ್ಶಿತ್ವಕ್ಕೆ ಬೇಕಾದ ಲಕ್ಷಣಗಳಿವೆ. ಸಾಹಿತ್ಯ, ಸಂಗೀತ ಪಾಂಡಿತ್ಯ, ಪ್ರಗತಿಕ ಮನೋಭಾವ, ಅಮೋಘವಾದ ಶಾರೀರ, ವಿದ್ಯಾರ್ಜನೆಯ ಹಂಬಲ ಅವರ ಹಿರಿಯ ಗುಣಗಳಾಗಿವೆ. ರಾಗ ನಿರೂಪಣೆಯಲ್ಲಿ ವಿಶಿಷ್ಟ ಪ್ರೌಢಿಮೆಯಿದೆ. ದುರ್ಗಮ ಪಥಗಳಲ್ಲಿ ತಿಟ್ಟೆ ಯವರ ಸಿಂಹನಾದ ತಾನೇತಾನಾಗಿ ವಿಹರಿಸುತ್ತದೆ. ಲಯವಿನ್ಯಾಸದಲ್ಲಿ ವೈಜ್ಞಾನಿಕ ವಿಚಕ್ಷಣೆಯಿದೆ. ಇಂಥ ಶ್ರೇಷ್ಠ ಕಲಾವಿದರು ಹೆಚ್ಚು ಹೆಚ್ಚಾಗಿ ಕನ್ನಡದ ಸೇವೆ ಮಾಡಿ ನಮ್ಮ ನಾಡಿನ ಕಲಾಕೀರ್ತಿಯನ್ನು ಬೆಳಗಿಸಬೇಕು.<noinclude></noinclude>
6rxr8unvbdjgnlufz2iy3a6qv9bin8p
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೫೮
104
85479
319978
195966
2026-05-15T05:17:07Z
Sharanya K H
7593
/* Proofread */
319978
proofread-page
text/x-wiki
<noinclude><pagequality level="3" user="Sharanya K H" /></noinclude>________________
ಪುಟ ೨೨
a 5
*
ಹಿಟ್
:
ಮA 2
-:
ಸಂಘ
25 ಸ್ಥಳ
*
******
KA
ಇಂತೆ
-
3.
ಇವರ
( 17
ಅಳು
)
*ಸಿ
*
ಸಿ
--
-
-
*
-
*
ಸತು
ಒ.
ಕು
*
Fತು.
ಪಂದನಲ್ಲೂರು ಮಾನಾಕ್ಷಿ ಸುಂದರಂ ಸಿಳ್ಳೆ ರೇಖಾಚಿತ್ರ ; ಎಸ್. ಎನ್. ಸ್ವಾಮಿ
ರ್ಸಿ
ತೆ
Kತ
*
* ವಿ
.
-
-
-
.
4
LEಳ
ಕಾರ್ತಿ
ಜ.
-
- - -
-
Fಅವರ
>
ರ್ಪಜ
.
ಸಿ
KEE
--
-<noinclude></noinclude>
7sj62a1e56ehk7sa0dxegvlb8h1u3hi
320092
319978
2026-05-15T09:54:10Z
Sharanya K H
7593
/* Not proofread */
320092
proofread-page
text/x-wiki
<noinclude><pagequality level="1" user="Sharanya K H" /></noinclude>
ಪಂದನಲ್ಲೂರು ಮಾನಾಕ್ಷಿ ಸುಂದರಂ ಸಿಳ್ಳೆ
ರೇಖಾಚಿತ್ರ ; ಎಸ್. ಎನ್. ಸ್ವಾಮಿ
ಪುಟ೨೨<noinclude></noinclude>
nt70kqw2y6s5zx9q0mn2ksgt0cgn9rz
320094
320092
2026-05-15T09:54:23Z
Sharanya K H
7593
/* Proofread */
320094
proofread-page
text/x-wiki
<noinclude><pagequality level="3" user="Sharanya K H" /></noinclude>
ಪಂದನಲ್ಲೂರು ಮಾನಾಕ್ಷಿ ಸುಂದರಂ ಸಿಳ್ಳೆ
ರೇಖಾಚಿತ್ರ ; ಎಸ್. ಎನ್. ಸ್ವಾಮಿ
ಪುಟ೨೨<noinclude></noinclude>
8q1kfiq4l19gvznbkpz5wwpu4gwobc2
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೫೯
104
85480
319979
195967
2026-05-15T05:17:36Z
Sharanya K H
7593
/* Proofread */
319979
proofread-page
text/x-wiki
<noinclude><pagequality level="3" user="Sharanya K H" /></noinclude>________________
-
--
4
.
1 |
4
* 2
*4
ಜಟ್ಟಿ ತಾಯಮ್ಮ ನಾಟ್ಯ ಸರಸ್ವತಿ
**
*
.
*
*
*
*
ಪುಟ ೨೩<noinclude></noinclude>
jomh2xsrf4sycpvnbiv6uj6evenw89l
320095
319979
2026-05-15T09:55:05Z
Sharanya K H
7593
320095
proofread-page
text/x-wiki
<noinclude><pagequality level="3" user="Sharanya K H" /></noinclude>
ಜಟ್ಟಿ ತಾಯಮ್ಮ ನಾಟ್ಯ ಸರಸ್ವತಿ
ಪುಟ ೨೩<noinclude></noinclude>
iyxawlcnrpi8je2k7y59ffbdmie5i4w
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೬೦
104
85481
319980
195968
2026-05-15T05:18:06Z
Sharanya K H
7593
/* Proofread */
319980
proofread-page
text/x-wiki
<noinclude><pagequality level="3" user="Sharanya K H" /></noinclude>________________
"
*...
ಎಸ್. ಎನ್. ಸ್ವಾಮಿ
ST
.
ಓ
A
.
.
ಎಂ
:
*
:
ತ
“ನನಳ್ಳಲು ನಾವು ಕೃಷ್ಣ
ಮಧ್ಯೆ ಮಧ್ಯೆ ,
“ಅವನ ನಾಟಕ ' ಚಲನಚಿತ್ರದ ಕೆಲವು ಪ್ರಕೃತಿ ನೋಟಗಳನ್ನು
* ತೆಗೆದುಕೊಳ್ಳಲು ನಾವು ಕೃಷ್ಣರಾಜಸಾಗರದಲ್ಲಿ ೧೯೪೨ರಲ್ಲಿ ಬೀಡು ಬಿಟ್ಟಿದ್ದೆವು. ಮಳೆಗಾಲ ಆರಂಭವಾಗಿತ್ತು. ಮಧ್ಯೆ ಮಧ್ಯೆ ರಭಸವಾಗಿ ಗಾಳಿಯೇಳುತ್ತಿತ್ತು. ಈ ಎಡರುತೊಡರುಗಳನ್ನು ಎದುರಿಸಿ ನಾವು ಕೆಲಸ ಸಾಗಿಸಿದ್ದೆವು. ಒಂದು ಸಂಜೆ-ಸಾಕಷ್ಟು ದಣಿವಾಗಿತ್ತು. ಜಿನುಗು ಮಳೆಗೆ ಸಿಕ್ಕಿ ಬಟ್ಟೆಗಳೆಲ್ಲಾ ತೋಯ್ದು ಹೋಗಿದ್ದುವು. ಐದುಗಂಟೆಗೆ 'ಸೂಟಿಂಗ್ ಮುಗಿಸಿ ನಾನು ಮೈಸೂರಿಗೆ ಧಾವಿಸಿದೆ. ಇಷ್ಟೇಕೆ ಆತುರ ? ಎಸ್. ಎನ್. ಸ್ವಾಮಿಯವರ ಕರೆ. ಮಹಾರಾಜಾ ಕಾಲೇಜಿನ ಸಭಾಮಂದಿರದಲ್ಲಿ ಅಂದು ಅವರ ಭರತ ನಾಟ್ಯ ಪ್ರದರ್ಶನ' ವ್ಯವಸ್ಥಿತವಾಗಿತ್ತು. ಸ್ವಾಮಿ ಯವರ ನೂತನ ಸಿದ್ಧಿಯನ್ನು ಕಂಡು ತಣಿಯಬೇಕೆಂಬ ಹಂಬಲ ಇತರ ತೊಂದರೆಗಳನ್ನು ಮರೆಸಿತ್ತು.
ಸ್ವಾಮಿಯವರ ನರ್ತನ ಬಡವರ ಮನೆಯ ಮಮತೆಯ ಹಾಗಿತ್ತು. ಉದಯಶಂಕರನ ಪ್ರದರ್ಶನ ವೈಭವವಾಗಲಿ, ರಾಮಗೋಪಾಲನ ಥಳಕಾಗಲಿ<noinclude></noinclude>
3vvj5j8csjavawmw3pp1905z299sqng
320096
319980
2026-05-15T09:55:38Z
Sharanya K H
7593
/* Not proofread */
320096
proofread-page
text/x-wiki
<noinclude><pagequality level="1" user="Sharanya K H" /></noinclude>________________
"
*...
ಎಸ್. ಎನ್. ಸ್ವಾಮಿ
ST
.
ಓ
A
.
.
ಎಂ
:
*
:
ತ
“ನನಳ್ಳಲು ನಾವು ಕೃಷ್ಣ
ಮಧ್ಯೆ ಮಧ್ಯೆ ,
“ಅವನ ನಾಟಕ ' ಚಲನಚಿತ್ರದ ಕೆಲವು ಪ್ರಕೃತಿ ನೋಟಗಳನ್ನು
* ತೆಗೆದುಕೊಳ್ಳಲು ನಾವು ಕೃಷ್ಣರಾಜಸಾಗರದಲ್ಲಿ ೧೯೪೨ರಲ್ಲಿ ಬೀಡು ಬಿಟ್ಟಿದ್ದೆವು. ಮಳೆಗಾಲ ಆರಂಭವಾಗಿತ್ತು. ಮಧ್ಯೆ ಮಧ್ಯೆ ರಭಸವಾಗಿ ಗಾಳಿಯೇಳುತ್ತಿತ್ತು. ಈ ಎಡರುತೊಡರುಗಳನ್ನು ಎದುರಿಸಿ ನಾವು ಕೆಲಸ ಸಾಗಿಸಿದ್ದೆವು. ಒಂದು ಸಂಜೆ-ಸಾಕಷ್ಟು ದಣಿವಾಗಿತ್ತು. ಜಿನುಗು ಮಳೆಗೆ ಸಿಕ್ಕಿ ಬಟ್ಟೆಗಳೆಲ್ಲಾ ತೋಯ್ದು ಹೋಗಿದ್ದುವು. ಐದುಗಂಟೆಗೆ 'ಸೂಟಿಂಗ್ ಮುಗಿಸಿ ನಾನು ಮೈಸೂರಿಗೆ ಧಾವಿಸಿದೆ. ಇಷ್ಟೇಕೆ ಆತುರ ? ಎಸ್. ಎನ್. ಸ್ವಾಮಿಯವರ ಕರೆ. ಮಹಾರಾಜಾ ಕಾಲೇಜಿನ ಸಭಾಮಂದಿರದಲ್ಲಿ ಅಂದು ಅವರ ಭರತ ನಾಟ್ಯ ಪ್ರದರ್ಶನ' ವ್ಯವಸ್ಥಿತವಾಗಿತ್ತು. ಸ್ವಾಮಿ ಯವರ ನೂತನ ಸಿದ್ಧಿಯನ್ನು ಕಂಡು ತಣಿಯಬೇಕೆಂಬ ಹಂಬಲ ಇತರ ತೊಂದರೆಗಳನ್ನು ಮರೆಸಿತ್ತು.
ಸ್ವಾಮಿಯವರ ನರ್ತನ ಬಡವರ ಮನೆಯ ಮಮತೆಯ ಹಾಗಿತ್ತು. ಉದಯಶಂಕರನ ಪ್ರದರ್ಶನ ವೈಭವವಾಗಲಿ, ರಾಮಗೋಪಾಲನ ಥಳಕಾಗಲಿ<noinclude></noinclude>
fqbu5rxlcdzzue3z5lznutjlery0kpi
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೬೧
104
85482
319981
195969
2026-05-15T05:18:21Z
Sharanya K H
7593
/* Proofread */
319981
proofread-page
text/x-wiki
<noinclude><pagequality level="3" user="Sharanya K H" /></noinclude>________________
ಕರ್ನಾಟಕದ ಕಲಾವಿದರು
ಅದರಲ್ಲಿರಲಿಲ್ಲ. ಜತೆಗೆ ಉದಯಶಂಕರ, ರಾಮಗೋಪಾಲರ ಹಾಗೆ ಸ್ವಾಮಿ ನೋಡಲಿಕ್ಕೆ ಸುಂದರ ವ್ಯಕ್ತಿಯೂ ಅಲ್ಲ. ಸ್ವಾಮಿಯವರದು ತನಿ ಕಛೇರಿ, ಹಿಮ್ಮೇಳಕ್ಕೆ ಎಂಭತ್ತೆಂಟು ವರ್ಷದ ವಯೋವೃದ್ರೆ ಒಬ್ಬಾಕೆಯ ಗಾಯನ ಪ್ರೇಕ್ಷಕರು ಬಹುಮಂದಿ ವಿದ್ಯಾರ್ಥಿಗಳು, ಕೆಲವರು ಊರಿನ ದೊಡ್ಡ ಮನುಷ್ಯರು, ಕಾಲೇಜಿನ ಪ್ರೊಫೆಸರುಗಳು. ಪ್ರೇಕ್ಷಕರು ತಲ್ಲೀನರಾದರು. ವಿದ್ಯಾರ್ಥಿಗಳು ಕೂಡ ಕಲ್ಲುಗೊಂಬೆಗಳ ಹಾಗೆ ಕುಳಿತರು. ಯಾವ ಸೌಕ ರ್ಯವೂ ಇಲ್ಲದೆ ಸ್ವಾಮಿಯವರು ಈ ಕಲಾವಿದಗ್ಧತೆಯನ್ನು ಸಾಧಿಸಿದುದು ಅಚ್ಚರಿಯೇ ಹೌದು. ಸಾಧನೆಯಲ್ಲಿ ಸ್ವಾಮಿಯವರ ಮೈ ಎಷ್ಟು ಮುದ್ದಾಗಿದೆ ಎಂಬುದನ್ನು ಬಲ್ಲವರಿಗೆ ಇದ: ಅಚ್ಚರಿಯನ್ನುಂಟುಮಾಡಲಿಲ್ಲ. ಅವರ ಪ್ರದರ್ಶನ ಸಾಧನೆಯ ಒ೦ಮ ಮಹಾ ಕಾವ್ಯವನ್ನು ಸುರಿತು.
ಸ್ವಾಮಿಯವರು ನರ್ತಕರಾಗಿ ತಮ್ಮ ಬಾಳನ್ನು ಆರಂಭಿಸಲಿಲ್ಲ. ಎಸ್. ಎಸ್. ಎಲ್. ಸಿ. ತರಗತಿಯ ತನಕ ಓದು ಸಾಗಿಸಿ ೧೯೨೯ರಲ್ಲಿ ಮದರಾಸಿನ ಕಲಾ ಶಿಕ್ಷಣಾಲಯದಲ್ಲಿ ಚಿತ್ರ ಹಾಗೂ ಮೂರ್ತಿ ಶಿಲ್ಪಗಳನ್ನು ಕಲಿಯುವುದಕ್ಕೆ ಹೋದರು. ಮಾರನೆಯ ವರ್ಷವೇ ಆಳಿದ ಮಹಾಸ್ವಾಮಿ ಯವರಾದ ನಾಲ್ಮಡಿ ಕೃಷ್ಣರಾಜ ಒಡೆಯರವರು ಸ್ವಾಮಿಯವರ ಕಲಾಭಿ ಮಾನವನ್ನು ಕಂಡು ಅವರನ್ನು ಮುಂಬಯಿಗೆ ಜೆ. ಜೆ. ಚಿತ್ರಕಲಾಶಾಲೆಗೆ ಕಳುಹಿಸಿಕೊಟ್ಟರು. ನಾಲ್ಕು ವರ್ಷ ಮುಂಬಯಿಯಲ್ಲಿ ಸ್ವಾಮಿ ದುರಂಧರ, ಚೂಡೇಕರ್ ಅವರಲ್ಲಿ ಚಿತ್ರಕಲೆಯನ್ನು ಅಭ್ಯಸಿಸಿ ಮೈಸೂರಿಗೆ ಹಿಂದಿರು ಗಿದರು. ಅರಮನೆಯಲ್ಲಿ ಕೆಲಸ ದೊರೆಯಿತು. ಭಾವಚಿತ್ರ, ನಸ್ಯ ಚಿತ್ರ ಗಳನ್ನು ಅರಮನೆಯ ಉಪಯೋಗಕ್ಕೆ ಮಾಡಿಕೊಡತೊಡಗಿದರು. ಮಹಾ ಸ್ವಾಮಿಯವರು ಸದಾ ಸರ್ವದಾ. ಸ್ವಾಮಿಯವರಲ್ಲಿ ಅಭಿಮಾನವಿಟ್ಟು ಅವರ ಉತ್ಕರ್ಷಕ್ಕೆ ನೆರವಾಗುತ್ತಿದ್ದರು. ಒಮ್ಮೆ ಸ್ವಾಮಿ ಗೆಳೆಯರೊಂದಿಗೆ ಬೀದಿ ಯಲ್ಲಿ ಹರಟುತ್ತ ನಿಂತಿದ್ದುದನ್ನು ಮಹಾಸ್ವಾಮಿಯವರು ಕಂಡು, ಅವರನ್ನು ಕರೆಸಿ ಹೊತ್ತುಗಳೆಯಬೇಡವೆಂದು ಬುದ್ದಿ ಹೇಳಿ ಕೈತುಂಬ ಕೆಲಸವೊಪ್ಪಿಸಿ ಕಳುಹಿಸಿದರು.
೧೯೩೪ರಲ್ಲಿ ಸ್ವಾಮಿಯವರ ಚಿತ್ರಕಲಾಪ್ರತಿಭೆ ದಿವಂಗತ ಗಾನಕೇಸರಿ ಬಿಡಾರಂ ಕೃಷ್ಣಪ್ಪನವರ ಕೃಪೆಯಿಂದ ಹೊರಗಾಣಲು ಅವಕಾಶವಾಯಿತು.<noinclude></noinclude>
ctxkd8o6hls4atxd782y85gfq1xi9kq
320097
319981
2026-05-15T09:55:53Z
Sharanya K H
7593
/* Not proofread */
320097
proofread-page
text/x-wiki
<noinclude><pagequality level="1" user="Sharanya K H" /></noinclude>________________
ಕರ್ನಾಟಕದ ಕಲಾವಿದರು
ಅದರಲ್ಲಿರಲಿಲ್ಲ. ಜತೆಗೆ ಉದಯಶಂಕರ, ರಾಮಗೋಪಾಲರ ಹಾಗೆ ಸ್ವಾಮಿ ನೋಡಲಿಕ್ಕೆ ಸುಂದರ ವ್ಯಕ್ತಿಯೂ ಅಲ್ಲ. ಸ್ವಾಮಿಯವರದು ತನಿ ಕಛೇರಿ, ಹಿಮ್ಮೇಳಕ್ಕೆ ಎಂಭತ್ತೆಂಟು ವರ್ಷದ ವಯೋವೃದ್ರೆ ಒಬ್ಬಾಕೆಯ ಗಾಯನ ಪ್ರೇಕ್ಷಕರು ಬಹುಮಂದಿ ವಿದ್ಯಾರ್ಥಿಗಳು, ಕೆಲವರು ಊರಿನ ದೊಡ್ಡ ಮನುಷ್ಯರು, ಕಾಲೇಜಿನ ಪ್ರೊಫೆಸರುಗಳು. ಪ್ರೇಕ್ಷಕರು ತಲ್ಲೀನರಾದರು. ವಿದ್ಯಾರ್ಥಿಗಳು ಕೂಡ ಕಲ್ಲುಗೊಂಬೆಗಳ ಹಾಗೆ ಕುಳಿತರು. ಯಾವ ಸೌಕ ರ್ಯವೂ ಇಲ್ಲದೆ ಸ್ವಾಮಿಯವರು ಈ ಕಲಾವಿದಗ್ಧತೆಯನ್ನು ಸಾಧಿಸಿದುದು ಅಚ್ಚರಿಯೇ ಹೌದು. ಸಾಧನೆಯಲ್ಲಿ ಸ್ವಾಮಿಯವರ ಮೈ ಎಷ್ಟು ಮುದ್ದಾಗಿದೆ ಎಂಬುದನ್ನು ಬಲ್ಲವರಿಗೆ ಇದ: ಅಚ್ಚರಿಯನ್ನುಂಟುಮಾಡಲಿಲ್ಲ. ಅವರ ಪ್ರದರ್ಶನ ಸಾಧನೆಯ ಒ೦ಮ ಮಹಾ ಕಾವ್ಯವನ್ನು ಸುರಿತು.
ಸ್ವಾಮಿಯವರು ನರ್ತಕರಾಗಿ ತಮ್ಮ ಬಾಳನ್ನು ಆರಂಭಿಸಲಿಲ್ಲ. ಎಸ್. ಎಸ್. ಎಲ್. ಸಿ. ತರಗತಿಯ ತನಕ ಓದು ಸಾಗಿಸಿ ೧೯೨೯ರಲ್ಲಿ ಮದರಾಸಿನ ಕಲಾ ಶಿಕ್ಷಣಾಲಯದಲ್ಲಿ ಚಿತ್ರ ಹಾಗೂ ಮೂರ್ತಿ ಶಿಲ್ಪಗಳನ್ನು ಕಲಿಯುವುದಕ್ಕೆ ಹೋದರು. ಮಾರನೆಯ ವರ್ಷವೇ ಆಳಿದ ಮಹಾಸ್ವಾಮಿ ಯವರಾದ ನಾಲ್ಮಡಿ ಕೃಷ್ಣರಾಜ ಒಡೆಯರವರು ಸ್ವಾಮಿಯವರ ಕಲಾಭಿ ಮಾನವನ್ನು ಕಂಡು ಅವರನ್ನು ಮುಂಬಯಿಗೆ ಜೆ. ಜೆ. ಚಿತ್ರಕಲಾಶಾಲೆಗೆ ಕಳುಹಿಸಿಕೊಟ್ಟರು. ನಾಲ್ಕು ವರ್ಷ ಮುಂಬಯಿಯಲ್ಲಿ ಸ್ವಾಮಿ ದುರಂಧರ, ಚೂಡೇಕರ್ ಅವರಲ್ಲಿ ಚಿತ್ರಕಲೆಯನ್ನು ಅಭ್ಯಸಿಸಿ ಮೈಸೂರಿಗೆ ಹಿಂದಿರು ಗಿದರು. ಅರಮನೆಯಲ್ಲಿ ಕೆಲಸ ದೊರೆಯಿತು. ಭಾವಚಿತ್ರ, ನಸ್ಯ ಚಿತ್ರ ಗಳನ್ನು ಅರಮನೆಯ ಉಪಯೋಗಕ್ಕೆ ಮಾಡಿಕೊಡತೊಡಗಿದರು. ಮಹಾ ಸ್ವಾಮಿಯವರು ಸದಾ ಸರ್ವದಾ. ಸ್ವಾಮಿಯವರಲ್ಲಿ ಅಭಿಮಾನವಿಟ್ಟು ಅವರ ಉತ್ಕರ್ಷಕ್ಕೆ ನೆರವಾಗುತ್ತಿದ್ದರು. ಒಮ್ಮೆ ಸ್ವಾಮಿ ಗೆಳೆಯರೊಂದಿಗೆ ಬೀದಿ ಯಲ್ಲಿ ಹರಟುತ್ತ ನಿಂತಿದ್ದುದನ್ನು ಮಹಾಸ್ವಾಮಿಯವರು ಕಂಡು, ಅವರನ್ನು ಕರೆಸಿ ಹೊತ್ತುಗಳೆಯಬೇಡವೆಂದು ಬುದ್ದಿ ಹೇಳಿ ಕೈತುಂಬ ಕೆಲಸವೊಪ್ಪಿಸಿ ಕಳುಹಿಸಿದರು.
೧೯೩೪ರಲ್ಲಿ ಸ್ವಾಮಿಯವರ ಚಿತ್ರಕಲಾಪ್ರತಿಭೆ ದಿವಂಗತ ಗಾನಕೇಸರಿ ಬಿಡಾರಂ ಕೃಷ್ಣಪ್ಪನವರ ಕೃಪೆಯಿಂದ ಹೊರಗಾಣಲು ಅವಕಾಶವಾಯಿತು.<noinclude></noinclude>
1fgbtg2vk47yc6hyecnn7s3j546smk0
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೬೩
104
85484
319982
195971
2026-05-15T05:18:52Z
Sharanya K H
7593
/* Proofread */
319982
proofread-page
text/x-wiki
<noinclude><pagequality level="3" user="Sharanya K H" /></noinclude>________________
ಕರ್ನಾಟಕದ ಕಲಾವಿದರು
ತಾವು ಚಿತ್ರಕಲೆಯನ್ನು ಮರೆತು ಸಂಗೀತದ ಬೆನ್ನು ಹತ್ತಿದ ವಸ್ತು. ವನ್ನಿಟ್ಟು ಕೊಂಡು ಶ್ರೀ ಕೆ. ವೆಂಕಟಪ್ಪನವರು ಒಂದು ಚಿತ್ರ ರಚಿಸಿದ್ದಾರೆ. ಅಂತಹದೇ ಸನ್ನಿವೇಶ ಸ್ವಾಮಿಯವರ ಜೀವನದಲ್ಲಿ ಒದಗಿತು. ಕುಂಚ, ವೇಶ್ಯ, ವರ್ಣಗಳನ್ನು ಗಂಟು ಕಟ್ಟಿಟ್ಟು, ಕಾಲಿಗೆ ಗೆಜ್ಜೆ ಬಿಗಿದರು. ಸುಪ್ತ ವಾಗಿದ್ದ ನಾಟ್ಯಾಭಿರುಚೆ ಪ್ರಚೋದಿತವಾಗಿ ಬೃಹದಾಕಾರ ತಾಳಿ ನಿಂತಿತು. ೧೯೩೮ರಲ್ಲಿ ಸ್ವಾಮಿಯವರು ಈ ವಿಷಯವನ್ನು ಬಿಡಾರಂ ಕೃಷ್ಣಪ್ಪನವರಲ್ಲಿ ಪ್ರಸ್ತಾಪಿಸಿದಾಗ ಅವರು ಜಟ್ಟಿ ತಾಯಮ್ಮನವರ ವಿದ್ವತ್ಢಿಮೆಯನ್ನು ಬಾಯಿತುಂಬ ಮನಸಾರೆ ಹೊಗಳಿದರು. ಸ್ವಾಮಿ ಗುರುವನ್ನರಸುತ ಹೊರಟರು. ತಾಯಮ್ಮನವರಿಗಾಗ ಎಂಭತ್ತುನಾಲ್ಕು ವಯಸ್ಸು, ತುಂಬಿದ ವಿದ್ಯೆ, ತುಂಬಿದ ಮನೆ, ತುಂಬಿದ ವಯಸ್ಸು, ಚಾಮರಾಜ ಒಡೆಯರವ ರಿಂದ ಚಿನ್ನದ ತೋಡ ದೊರಕಿಸಿಕೊಂಡ ವಿದ್ವದ್ವಿಲಾಸ, ತುಂಬು ವಯಸ್ಸಿನ ತಾಯಿ ಸ್ವಾಮಿಯವರನ್ನು ಶಿಷ್ಯರನ್ನಾಗಿ ಪರಿಗ್ರಹಿಸಿದರು. ಮರೆಮಾಜದೆ, ಇಲ್ಲದ ನೆಪ ಹೇಳದೆ, ಉತ್ತರ ವಯಸ್ಸಿನ ಇತಿಬಾಧೆಗಳನ್ನು ಗಣಿಸದೆ ತಾಯ ಮ್ಮನವರು ತಮ್ಮ ವಿದ್ಯೆಯನ್ನು ಶಿಷ್ಯನಿಗೆ ಅರೆದು ಹುಯ್ಯುತ್ತ ಬಂದರು. ಆರು ವರ್ಷ ಅವಿಚ್ಛಿನ್ನವಾಗಿ ಅಭ್ಯಾಸ ಸಾಗಿತು.
ಮೈಸೂರಿನಲ್ಲಿ ಪರಂಪರಾಗತವಾಗಿ ಬೆಳೆದು ಬಂದ : ಭರತನಾಟ್ಯ ಸಂಪ್ರದಾಯದ ಕೊನೆಯ ಕೊಹಿನೂರು ತಾಯಮ್ಮನವರು. ಇವರ ಸನು ಕಾಲೀನರಾದ ಇತರ ಭರತನಾಟ್ಯ ನಿಪುಣೆಯರು ಸರಿಯಾದ ಶಿಷ್ಯರಿಗೆ ತಮ್ಮ ವಿದ್ಯೆಯನ್ನು ಧಾರೆಯೆರೆಯದೆ ಹೋದರು. ಅವರೊಂದಿಗೆ ಅವರ ವಿದ್ಯೆಯ ಗತಿಸಿತು. ತಾಯಮ್ಮನವರು ದೊಡ್ಡ ಮನಸ್ಸು ಮಾಡಿ ಸ್ವಾಮಿಯವರಿಗೆ ಭರತನಾಟ್ಯ ಶಿಕ್ಷಣ ಕೊಡದಿದ್ದರೆ ಮೈಸೂರಿನ ವಿಶಿಷ್ಟ ಕಲಾ ಸಂಪ್ರದಾಯ. ವೊಂದು ನಾಮಾವಶೇಷವಾಗುತ್ತಿತ್ತು.
ದಕ್ಷಿಣದ ಭರತನಾಟ್ಯ ಸಂಪ್ರದಾಯಕ್ಕೂ, ಮೈಸೂರು ಸಂಪ್ರದಾ ಯಕ್ಕೂ ತುಂಬಾ ವ್ಯತ್ಯಾಸವಿದೆ. ಮೈಸೂರು ಸಂಪ್ರದಾಯ ಹದಿನಾರಾಣೆ ಕನ್ನಡ ಸಂಪ್ರದಾಯ. ಮುದ್ರೆಗಳಿಗೆ, ಭಾವ ಪ್ರದರ್ಶನಕ್ಕೆ ಇದರಲ್ಲಿ ಹೆಚ್ಚು ಪ್ರಾಧಾನ್ಯ, ಮೈಸೂರು ಸಂಪ್ರದಾಯದ ನಯ, ಕೋಮಲತೆ ದಕ್ಷಿಣಾದಿ. ಸಂಪ್ರದಾಯದಲ್ಲಿ ಕಂಡುಬರುವುದಿಲ್ಲ. ಸ್ವಾಮಿಯವರ ಕರಗತವಾಗಿರುವ<noinclude></noinclude>
sde0j9w3m7ri5lsdiz2ssr2cs1oan8l
320098
319982
2026-05-15T09:56:48Z
Sharanya K H
7593
/* Not proofread */
320098
proofread-page
text/x-wiki
<noinclude><pagequality level="1" user="Sharanya K H" /></noinclude>________________
ಕರ್ನಾಟಕದ ಕಲಾವಿದರು
ತಾವು ಚಿತ್ರಕಲೆಯನ್ನು ಮರೆತು ಸಂಗೀತದ ಬೆನ್ನು ಹತ್ತಿದ ವಸ್ತು. ವನ್ನಿಟ್ಟು ಕೊಂಡು ಶ್ರೀ ಕೆ. ವೆಂಕಟಪ್ಪನವರು ಒಂದು ಚಿತ್ರ ರಚಿಸಿದ್ದಾರೆ. ಅಂತಹದೇ ಸನ್ನಿವೇಶ ಸ್ವಾಮಿಯವರ ಜೀವನದಲ್ಲಿ ಒದಗಿತು. ಕುಂಚ, ವೇಶ್ಯ, ವರ್ಣಗಳನ್ನು ಗಂಟು ಕಟ್ಟಿಟ್ಟು, ಕಾಲಿಗೆ ಗೆಜ್ಜೆ ಬಿಗಿದರು. ಸುಪ್ತ ವಾಗಿದ್ದ ನಾಟ್ಯಾಭಿರುಚೆ ಪ್ರಚೋದಿತವಾಗಿ ಬೃಹದಾಕಾರ ತಾಳಿ ನಿಂತಿತು. ೧೯೩೮ರಲ್ಲಿ ಸ್ವಾಮಿಯವರು ಈ ವಿಷಯವನ್ನು ಬಿಡಾರಂ ಕೃಷ್ಣಪ್ಪನವರಲ್ಲಿ ಪ್ರಸ್ತಾಪಿಸಿದಾಗ ಅವರು ಜಟ್ಟಿ ತಾಯಮ್ಮನವರ ವಿದ್ವತ್ಢಿಮೆಯನ್ನು ಬಾಯಿತುಂಬ ಮನಸಾರೆ ಹೊಗಳಿದರು. ಸ್ವಾಮಿ ಗುರುವನ್ನರಸುತ ಹೊರಟರು. ತಾಯಮ್ಮನವರಿಗಾಗ ಎಂಭತ್ತುನಾಲ್ಕು ವಯಸ್ಸು, ತುಂಬಿದ ವಿದ್ಯೆ, ತುಂಬಿದ ಮನೆ, ತುಂಬಿದ ವಯಸ್ಸು, ಚಾಮರಾಜ ಒಡೆಯರವ ರಿಂದ ಚಿನ್ನದ ತೋಡ ದೊರಕಿಸಿಕೊಂಡ ವಿದ್ವದ್ವಿಲಾಸ, ತುಂಬು ವಯಸ್ಸಿನ ತಾಯಿ ಸ್ವಾಮಿಯವರನ್ನು ಶಿಷ್ಯರನ್ನಾಗಿ ಪರಿಗ್ರಹಿಸಿದರು. ಮರೆಮಾಜದೆ, ಇಲ್ಲದ ನೆಪ ಹೇಳದೆ, ಉತ್ತರ ವಯಸ್ಸಿನ ಇತಿಬಾಧೆಗಳನ್ನು ಗಣಿಸದೆ ತಾಯ ಮ್ಮನವರು ತಮ್ಮ ವಿದ್ಯೆಯನ್ನು ಶಿಷ್ಯನಿಗೆ ಅರೆದು ಹುಯ್ಯುತ್ತ ಬಂದರು. ಆರು ವರ್ಷ ಅವಿಚ್ಛಿನ್ನವಾಗಿ ಅಭ್ಯಾಸ ಸಾಗಿತು.
ಮೈಸೂರಿನಲ್ಲಿ ಪರಂಪರಾಗತವಾಗಿ ಬೆಳೆದು ಬಂದ : ಭರತನಾಟ್ಯ ಸಂಪ್ರದಾಯದ ಕೊನೆಯ ಕೊಹಿನೂರು ತಾಯಮ್ಮನವರು. ಇವರ ಸನು ಕಾಲೀನರಾದ ಇತರ ಭರತನಾಟ್ಯ ನಿಪುಣೆಯರು ಸರಿಯಾದ ಶಿಷ್ಯರಿಗೆ ತಮ್ಮ ವಿದ್ಯೆಯನ್ನು ಧಾರೆಯೆರೆಯದೆ ಹೋದರು. ಅವರೊಂದಿಗೆ ಅವರ ವಿದ್ಯೆಯ ಗತಿಸಿತು. ತಾಯಮ್ಮನವರು ದೊಡ್ಡ ಮನಸ್ಸು ಮಾಡಿ ಸ್ವಾಮಿಯವರಿಗೆ ಭರತನಾಟ್ಯ ಶಿಕ್ಷಣ ಕೊಡದಿದ್ದರೆ ಮೈಸೂರಿನ ವಿಶಿಷ್ಟ ಕಲಾ ಸಂಪ್ರದಾಯ. ವೊಂದು ನಾಮಾವಶೇಷವಾಗುತ್ತಿತ್ತು.
ದಕ್ಷಿಣದ ಭರತನಾಟ್ಯ ಸಂಪ್ರದಾಯಕ್ಕೂ, ಮೈಸೂರು ಸಂಪ್ರದಾ ಯಕ್ಕೂ ತುಂಬಾ ವ್ಯತ್ಯಾಸವಿದೆ. ಮೈಸೂರು ಸಂಪ್ರದಾಯ ಹದಿನಾರಾಣೆ ಕನ್ನಡ ಸಂಪ್ರದಾಯ. ಮುದ್ರೆಗಳಿಗೆ, ಭಾವ ಪ್ರದರ್ಶನಕ್ಕೆ ಇದರಲ್ಲಿ ಹೆಚ್ಚು ಪ್ರಾಧಾನ್ಯ, ಮೈಸೂರು ಸಂಪ್ರದಾಯದ ನಯ, ಕೋಮಲತೆ ದಕ್ಷಿಣಾದಿ. ಸಂಪ್ರದಾಯದಲ್ಲಿ ಕಂಡುಬರುವುದಿಲ್ಲ. ಸ್ವಾಮಿಯವರ ಕರಗತವಾಗಿರುವ<noinclude></noinclude>
buxgakqloj5qdd6ebvyfcqxrc4gna2n
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೬೫
104
85486
319986
195973
2026-05-15T05:22:14Z
Sharanya K H
7593
/* Not proofread */
319986
proofread-page
text/x-wiki
<noinclude><pagequality level="1" user="Sharanya K H" /></noinclude>
ಬೇಲೂರಿನ ಶಿಲಾಬಾಲಿಕ ರೇಖಾಚಿತ್ರ: ಎಸ್, ಎನ್, ಸ್ವಾಮಿ,
ಪುಟ ೨೭<noinclude></noinclude>
d9xs2tpw6f1noh6f9xirupqj0eenavj
319987
319986
2026-05-15T05:22:24Z
Sharanya K H
7593
/* Proofread */
319987
proofread-page
text/x-wiki
<noinclude><pagequality level="3" user="Sharanya K H" /></noinclude>
ಬೇಲೂರಿನ ಶಿಲಾಬಾಲಿಕ ರೇಖಾಚಿತ್ರ: ಎಸ್, ಎನ್, ಸ್ವಾಮಿ,
ಪುಟ ೨೭<noinclude></noinclude>
qxdplm37br7sxb00bhmprfd0t2n89ue
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೬೬
104
85487
319983
195974
2026-05-15T05:19:27Z
Sharanya K H
7593
/* Proofread */
319983
proofread-page
text/x-wiki
<noinclude><pagequality level="3" user="Sharanya K H" /></noinclude>________________
ಎಸ್. ಎನ್. ಸ್ವಾಮಿ
وف
ವಿದ್ಯೆ ಹೆಚ್ಚು ಜನ ಕಲಾವಿದರಿಗೆ ನಿಲುಕಬೇಕು. ದೊಡ ಸಂಪ್ರದಾಯ ಅಳಿಯದಂತೆ ಉಳಿಸುವ ಪ್ರಯತ್ನ ನಡೆಯಬೇಕು.
ಮಹಾರಾಜಾ ಕಾಲೇಜಿನ ಸಭಾ ಮಂದಿರದಲ್ಲಿ ಸರ್ ರಾಧಾಕ್ರಷನ್ ರವರ ಅಧ್ಯಕ್ಷತೆಯಲ್ಲಿ (೧೯೪೦) ಏರ್ಪಟ್ಟ ಸಭೆಯೊಂದರಲ್ಲಿ ಮೈಸೂರಿನ ಕಲಾಭಿಮಾನಿಗಳು ತಾಯಮ್ಮನವರಿಗೆ ' ನಾಟ್ಯ ಸರಸ್ವತಿ' ಎಂಬ ಬಿರುದ ನ್ನಿತ್ತು ಗೌರವಿಸಿದರು.
ನಾಟ್ಯ ಜಗತ್ತಿನಲ್ಲಿ ಸ್ವಾಮಿಯವರಿಗೆ ಉಜ್ವಲ ಭವಿಷ್ಯ ಕಾದಿದೆ. ಪ್ರಾಚೀನ ಕಲೆಯೊಂದರ ಜೀರ್ಣೋದ್ಧಾರ ಮಾಡುವ ಮಹದ್ಯೆಲಸ ಇವರ ಮಡುಲಿಗೆ ಬಿದ್ದಿದೆ. ಸ್ವಾಮಿಯವರು ಈ ಕೆಲಸವನ್ನು ಕೈಗೊಂಡು ಕೃತ ಕೃತ್ಯರಾಗುತ್ತಾರೆಂದು ನಮಗೆ ಭರವಸೆಯಿದೆ.
ಸ್ವಾಮಿಯವರ ಮನಸ್ಸೆಲ್ಲಾ ಇಂದು ನಾಟ್ಯ ಕಲೆಯಲ್ಲಿ ವಿಲೀನವಾಗಿ ದ್ದರೂ ಚಿತ್ರಕಲೆ ಅವರನ್ನು ಬಿಟ್ಟಿಲ್ಲ. ಅವರು ಹಿಂದೆ ರಚಿಸಿದ ' ಭಿಕ್ಷಾಟನ ಮೂರ್ತಿ'ಯ ತೈಲ ಚಿತ್ರ, ಮೈಸೂರಿನ ಗೋಕುಲಾಷ್ಟಮಿ ಉತ್ಸವದ ನೋಟಗಳು ಮತ್ತು ಈಚೆಗೆ ಶ್ರೀ ರಾಮಕೃಷ್ಣಾಶ್ರಮಕ್ಕಾಗಿ ರಚಿಸಿರುವ ಭಗವಾನ್ ರಾಮಕೃಷ್ಣ ಪರಮಹಂಸರ ಭಾವಚಿತ್ರ ಅವರ ಚಿತ್ರಕಲಾ ನೈಪುಣ್ಯಕ್ಕೆ ಸಾಕ್ಷಿಗಳಾಗಿವೆ. * ಕರ್ನಾಟಕದ ಶಿಲ್ಪ ವೈಭವದ ಮುಕುಟ ಮಣಿಯಂತಿರುವ ಹೊಯ್ಸಳ ಶಿಲ್ಪಗಳ ಪ್ರತಿ ಚಿತ್ರಗಳನ್ನು ಸ್ವಾಮಿಯವರು ರಚಿಸುತ್ತಿದ್ದಾರೆ. ಈ ಕೆಲಸವನ್ನು ಪ್ರಶಂಸಿಸುತ್ತಾ ಮುಂಬಯಿಯ “ ಬಿಟ್ಸ್” ಪತ್ರಿಕೆ ಹೀಗೆ ಅಭಿಪ್ರಾಯ ಪಟ್ಟಿದೆ. ' ಪಾಶ್ಚಾತ್ಯ ಜಗತ್ತಿಗೆ ಭಾರತೀಯ ಪ್ರಾಚೀನ ಸಂಸ್ಕೃತಿಯ ಜ್ಞಾನವೆಷ್ಟಿದೆಯೆಂಬುದನ್ನು ಗ್ರಹಿಸಿದ ಸ್ವಾಮಿ ಯವರು ಹೊಯ್ಸಳ ವಾಸ್ತು, ಮೂರ್ತಿ ಶಿಲ್ಪಗಳ ಪ್ರತಿಚಿತ್ರಗಳನ್ನು ಮಾಡಲು ತೊಡಗಿದ್ದಾರೆ. ಪ್ರತಿಯೊಂದು ರೇಖಾ ಚಿತ್ರದಲ್ಲಿಯೂ ಮೂಲ ರೇಖೆಗಳ ಅನನ್ಯ ಲಾವಣ್ಯ, ನಿರ್ದೋಷ ಕೃತಿವಿಲಾಸ, ಸೂಕ್ಷ್ಮ ವಿಸ್ತಾರ ಒಡಮೂಡಿವೆ.
ಹಳೆಯಬೀಡು ದೇವಾಯದ ಮೂರ್ತಿಗಳಲ್ಲಿ ಶಿಲ್ಪಿಗಳು ಬಟ್ಟೆಗಿಂತ ಒಡವೆಗಳಿಗೆ ಹೆಚ್ಚು ಪ್ರಾಧಾನ್ಯ ಕೊಟ್ಟಿದ್ದಾರೆ. ಹೆಚ್ಚಿನ ನೃತ್ಯ ಮೂರ್ತಿಗಳು<noinclude></noinclude>
jwvtzr464kiglf7hrke636ydadow4qo
320099
319983
2026-05-15T09:57:15Z
Sharanya K H
7593
/* Not proofread */
320099
proofread-page
text/x-wiki
<noinclude><pagequality level="1" user="Sharanya K H" /></noinclude>________________
ಎಸ್. ಎನ್. ಸ್ವಾಮಿ
وف
ವಿದ್ಯೆ ಹೆಚ್ಚು ಜನ ಕಲಾವಿದರಿಗೆ ನಿಲುಕಬೇಕು. ದೊಡ ಸಂಪ್ರದಾಯ ಅಳಿಯದಂತೆ ಉಳಿಸುವ ಪ್ರಯತ್ನ ನಡೆಯಬೇಕು.
ಮಹಾರಾಜಾ ಕಾಲೇಜಿನ ಸಭಾ ಮಂದಿರದಲ್ಲಿ ಸರ್ ರಾಧಾಕ್ರಷನ್ ರವರ ಅಧ್ಯಕ್ಷತೆಯಲ್ಲಿ (೧೯೪೦) ಏರ್ಪಟ್ಟ ಸಭೆಯೊಂದರಲ್ಲಿ ಮೈಸೂರಿನ ಕಲಾಭಿಮಾನಿಗಳು ತಾಯಮ್ಮನವರಿಗೆ ' ನಾಟ್ಯ ಸರಸ್ವತಿ' ಎಂಬ ಬಿರುದ ನ್ನಿತ್ತು ಗೌರವಿಸಿದರು.
ನಾಟ್ಯ ಜಗತ್ತಿನಲ್ಲಿ ಸ್ವಾಮಿಯವರಿಗೆ ಉಜ್ವಲ ಭವಿಷ್ಯ ಕಾದಿದೆ. ಪ್ರಾಚೀನ ಕಲೆಯೊಂದರ ಜೀರ್ಣೋದ್ಧಾರ ಮಾಡುವ ಮಹದ್ಯೆಲಸ ಇವರ ಮಡುಲಿಗೆ ಬಿದ್ದಿದೆ. ಸ್ವಾಮಿಯವರು ಈ ಕೆಲಸವನ್ನು ಕೈಗೊಂಡು ಕೃತ ಕೃತ್ಯರಾಗುತ್ತಾರೆಂದು ನಮಗೆ ಭರವಸೆಯಿದೆ.
ಸ್ವಾಮಿಯವರ ಮನಸ್ಸೆಲ್ಲಾ ಇಂದು ನಾಟ್ಯ ಕಲೆಯಲ್ಲಿ ವಿಲೀನವಾಗಿ ದ್ದರೂ ಚಿತ್ರಕಲೆ ಅವರನ್ನು ಬಿಟ್ಟಿಲ್ಲ. ಅವರು ಹಿಂದೆ ರಚಿಸಿದ ' ಭಿಕ್ಷಾಟನ ಮೂರ್ತಿ'ಯ ತೈಲ ಚಿತ್ರ, ಮೈಸೂರಿನ ಗೋಕುಲಾಷ್ಟಮಿ ಉತ್ಸವದ ನೋಟಗಳು ಮತ್ತು ಈಚೆಗೆ ಶ್ರೀ ರಾಮಕೃಷ್ಣಾಶ್ರಮಕ್ಕಾಗಿ ರಚಿಸಿರುವ ಭಗವಾನ್ ರಾಮಕೃಷ್ಣ ಪರಮಹಂಸರ ಭಾವಚಿತ್ರ ಅವರ ಚಿತ್ರಕಲಾ ನೈಪುಣ್ಯಕ್ಕೆ ಸಾಕ್ಷಿಗಳಾಗಿವೆ. * ಕರ್ನಾಟಕದ ಶಿಲ್ಪ ವೈಭವದ ಮುಕುಟ ಮಣಿಯಂತಿರುವ ಹೊಯ್ಸಳ ಶಿಲ್ಪಗಳ ಪ್ರತಿ ಚಿತ್ರಗಳನ್ನು ಸ್ವಾಮಿಯವರು ರಚಿಸುತ್ತಿದ್ದಾರೆ. ಈ ಕೆಲಸವನ್ನು ಪ್ರಶಂಸಿಸುತ್ತಾ ಮುಂಬಯಿಯ “ ಬಿಟ್ಸ್” ಪತ್ರಿಕೆ ಹೀಗೆ ಅಭಿಪ್ರಾಯ ಪಟ್ಟಿದೆ. ' ಪಾಶ್ಚಾತ್ಯ ಜಗತ್ತಿಗೆ ಭಾರತೀಯ ಪ್ರಾಚೀನ ಸಂಸ್ಕೃತಿಯ ಜ್ಞಾನವೆಷ್ಟಿದೆಯೆಂಬುದನ್ನು ಗ್ರಹಿಸಿದ ಸ್ವಾಮಿ ಯವರು ಹೊಯ್ಸಳ ವಾಸ್ತು, ಮೂರ್ತಿ ಶಿಲ್ಪಗಳ ಪ್ರತಿಚಿತ್ರಗಳನ್ನು ಮಾಡಲು ತೊಡಗಿದ್ದಾರೆ. ಪ್ರತಿಯೊಂದು ರೇಖಾ ಚಿತ್ರದಲ್ಲಿಯೂ ಮೂಲ ರೇಖೆಗಳ ಅನನ್ಯ ಲಾವಣ್ಯ, ನಿರ್ದೋಷ ಕೃತಿವಿಲಾಸ, ಸೂಕ್ಷ್ಮ ವಿಸ್ತಾರ ಒಡಮೂಡಿವೆ.
ಹಳೆಯಬೀಡು ದೇವಾಯದ ಮೂರ್ತಿಗಳಲ್ಲಿ ಶಿಲ್ಪಿಗಳು ಬಟ್ಟೆಗಿಂತ ಒಡವೆಗಳಿಗೆ ಹೆಚ್ಚು ಪ್ರಾಧಾನ್ಯ ಕೊಟ್ಟಿದ್ದಾರೆ. ಹೆಚ್ಚಿನ ನೃತ್ಯ ಮೂರ್ತಿಗಳು<noinclude></noinclude>
ent8k71m7v6l4skrevp6sc7euf3mjle
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೬೭
104
85488
319984
195975
2026-05-15T05:19:41Z
Sharanya K H
7593
/* Proofread */
319984
proofread-page
text/x-wiki
<noinclude><pagequality level="3" user="Sharanya K H" /></noinclude>________________
೨೮
ಕರ್ನಾಟಕದ ಕಲಾವಿದರು
ತ್ರಿಭಂಗಿಯಲ್ಲಿವೆ. ಸ್ವಯಂ ನರ್ತಕರಾದ ಸ್ವಾಮಿಯವರು ನೃತ್ಯ ಮೂರ್ತಿ ಗಳನ್ನು ಅನ್ಯಾದೃಶವಾಗಿ ಚಿತ್ರಿಸಿದ್ದಾರೆ.'
ಈ ಚಿತ್ರಮಾಲೆ ಮುಗಿದಮೇಲೆ ಸ್ವಾಮಿಯವರು ಅಮೇರಿಕೆಗೆ ಹೋಗಿ ಅಲ್ಲಿ ಅದನ್ನು ಪ್ರಕಟಿಸಬೇಕೆಂದು ಉದ್ದೇಶಪಟ್ಟುಕೊಂಡಿದ್ದಾರೆ.
ಈಚೆಗೆ ಸ್ವಾಮಿಯವರು ಷಾಲಿಮಾರ್ ಚಿತ್ರ ಸಂಸ್ಥೆಯ “ ಮಾರಾ ? ಚಿತ್ರದ ನೃತ್ಯ ದಿಗ್ದರ್ಶನಮಾಡಿ ಬಂದಿದ್ದಾರೆ. ಅದೇ ಸಂಸ್ಥೆಯ ( ಕೃಷ್ಣ ಭಗವಾನ್' ಚಿತ್ರದಲ್ಲಿ ನೃತ್ಯ ದಿಗ್ದರ್ಶನಮಾಡಿ ಪ್ರಭಾತ್ ಸಂಸ್ಥೆಯ ಫಲಾಲರೊಂದಿಗೆ ಕೆಲಕಾಲ ಕಲಾದಿಗರ್ರನ ಮಾಡಲು ಒಪ್ಪಿ ಕಂಡಿದ್ದಾರೆ.
ಭಾರತದ ವೈಸರಾಯರಾಗಿದ್ದ ಲಾರ್ ಮೌಂಟ್ ಬ್ಯಾಟನ್ ಅವರು ಸ್ವಾಮಿಯವರನ್ನು ನವದೆಹಲಿಗೆ ಕರೆಸಿಕೊಂಡು ತಮ್ಮ ಭಾವಚಿತ್ರವನ್ನು ಜನರಿಂದ ರೂಪಿಸಿದರು. ಸ್ವಾಮಿಯವರ ಕೃತಿಕೌಶಲ್ಯವನ್ನು ಮೆಚ್ಚಿಕೊಂಡ ಮೌಂಟ್ ಬ್ಯಾಟನ್ ಅವರು ಲಂಡನ್ನಿಗೆ ಅವರನ್ನು ಸ್ವಾಗತಿಸಿದರು.
ಬಾಪೂ ಮರಣಕ್ಕೆ ಕೆಲವು ತಿಂಗಳ ಹಿಂದೆ ಅವರ ದರ್ಶನ ಪಡೆಯುವ ಸುಯೋಗ ಸ್ವಾಮಿಯವರಿಗೆ ಲಭಿಸಿತು. ಬಾಪೂ ಮುಂದೆ ಕುಳಿತು ಅವರ ಭಾವಚಿತ್ರವನ್ನು ರೂಪಿಸಿದರು. ರೂಢಿಚಿತ್ರಗಳಲ್ಲಿ ಕಾಣುವುದಕ್ಕಿಂತ ಬಾಘ್ರ ಸ್ವಲ್ಪ ತುಂಬಿಕೊಂಡಿದ್ದಾರೆ. ಅದೇ ಆಳವಾದ ಮನೋಭಾವ, ಅದೇ ಸ್ಮಿತವದನ, ಬಾಪುವಿನ ಗ೦ಭೀರ್ಯ ಲಾಲಿತ್ಯಗಳನ್ನು ಅನ್ಯ ದೃಶ ನi) ಸೆರೆಹಿಡಿದಿದ್ದಾರೆ ಸ್ವಾಮಿ ತಮ್ಮ ಕುಶಲಕುಂಚದಲ್ಲಿ. ನಾನು ನೋಡಿ ರನ ಬಾಪು ಚಿತ್ರಗಳಲ್ಲಿ ಸ್ವಾಮಿಯವರ ಕೃತಿಗೆ ಶ್ರೇಷ್ಟ ಸ್ಥಾನ ಕೊಡಲಿಚ್ಚಿಸು ಸಿ.
ಸ್ವಾಮಿಯವರು ಹಲವು ವಿಧದಲ್ಲಿ ಕನ್ನಡ ಸೇವೆಯನ್ನು ಮಾಡುತ್ತಿ ದ್ದಾರೆ. ನೃತ್ಯ ಪ್ರದರ್ಶನಗಳಲ್ಲಿ ದೇವರ ನಾಮಗಳಿಗೆ ಇವರು ಅಭಿನಯ ಒಡಿಯುವ ರೀತಿ ಕನ್ನಡಿಗರ ಹೃದಯ ತಣಿಸದಿರದು.
ಚಿತ್ರ, ನಾಟ್ಯ, ಶಿಲ್ಪಗಳೆಲ್ಲದರಲ್ಲಿಯೂ ವಿಶಿಷ್ಟ ಪ್ರೌಢಿಮೆಯನ್ನು ದೊರಕಿಸಿಕೊಂಡು, ಅದನ್ನು ಕನ್ನಡನಾಡಿನ ಸೇವೆಗೆ ಮಾಸಲುಮಾಡಿ ಸ್ವಾಮಿಯವರು ಧನ್ಯರಾಗಿದ್ದಾರೆ. ತುಂಬಿದ ವಿದ್ಯೆಯನ್ನು ಸರಿಗಟ್ಟುವ
3
6
-<noinclude></noinclude>
f8p4h1f8z7f35m59mgysnhu0v9r8wb2
320100
319984
2026-05-15T09:57:28Z
Sharanya K H
7593
/* Not proofread */
320100
proofread-page
text/x-wiki
<noinclude><pagequality level="1" user="Sharanya K H" /></noinclude>________________
೨೮
ಕರ್ನಾಟಕದ ಕಲಾವಿದರು
ತ್ರಿಭಂಗಿಯಲ್ಲಿವೆ. ಸ್ವಯಂ ನರ್ತಕರಾದ ಸ್ವಾಮಿಯವರು ನೃತ್ಯ ಮೂರ್ತಿ ಗಳನ್ನು ಅನ್ಯಾದೃಶವಾಗಿ ಚಿತ್ರಿಸಿದ್ದಾರೆ.'
ಈ ಚಿತ್ರಮಾಲೆ ಮುಗಿದಮೇಲೆ ಸ್ವಾಮಿಯವರು ಅಮೇರಿಕೆಗೆ ಹೋಗಿ ಅಲ್ಲಿ ಅದನ್ನು ಪ್ರಕಟಿಸಬೇಕೆಂದು ಉದ್ದೇಶಪಟ್ಟುಕೊಂಡಿದ್ದಾರೆ.
ಈಚೆಗೆ ಸ್ವಾಮಿಯವರು ಷಾಲಿಮಾರ್ ಚಿತ್ರ ಸಂಸ್ಥೆಯ “ ಮಾರಾ ? ಚಿತ್ರದ ನೃತ್ಯ ದಿಗ್ದರ್ಶನಮಾಡಿ ಬಂದಿದ್ದಾರೆ. ಅದೇ ಸಂಸ್ಥೆಯ ( ಕೃಷ್ಣ ಭಗವಾನ್' ಚಿತ್ರದಲ್ಲಿ ನೃತ್ಯ ದಿಗ್ದರ್ಶನಮಾಡಿ ಪ್ರಭಾತ್ ಸಂಸ್ಥೆಯ ಫಲಾಲರೊಂದಿಗೆ ಕೆಲಕಾಲ ಕಲಾದಿಗರ್ರನ ಮಾಡಲು ಒಪ್ಪಿ ಕಂಡಿದ್ದಾರೆ.
ಭಾರತದ ವೈಸರಾಯರಾಗಿದ್ದ ಲಾರ್ ಮೌಂಟ್ ಬ್ಯಾಟನ್ ಅವರು ಸ್ವಾಮಿಯವರನ್ನು ನವದೆಹಲಿಗೆ ಕರೆಸಿಕೊಂಡು ತಮ್ಮ ಭಾವಚಿತ್ರವನ್ನು ಜನರಿಂದ ರೂಪಿಸಿದರು. ಸ್ವಾಮಿಯವರ ಕೃತಿಕೌಶಲ್ಯವನ್ನು ಮೆಚ್ಚಿಕೊಂಡ ಮೌಂಟ್ ಬ್ಯಾಟನ್ ಅವರು ಲಂಡನ್ನಿಗೆ ಅವರನ್ನು ಸ್ವಾಗತಿಸಿದರು.
ಬಾಪೂ ಮರಣಕ್ಕೆ ಕೆಲವು ತಿಂಗಳ ಹಿಂದೆ ಅವರ ದರ್ಶನ ಪಡೆಯುವ ಸುಯೋಗ ಸ್ವಾಮಿಯವರಿಗೆ ಲಭಿಸಿತು. ಬಾಪೂ ಮುಂದೆ ಕುಳಿತು ಅವರ ಭಾವಚಿತ್ರವನ್ನು ರೂಪಿಸಿದರು. ರೂಢಿಚಿತ್ರಗಳಲ್ಲಿ ಕಾಣುವುದಕ್ಕಿಂತ ಬಾಘ್ರ ಸ್ವಲ್ಪ ತುಂಬಿಕೊಂಡಿದ್ದಾರೆ. ಅದೇ ಆಳವಾದ ಮನೋಭಾವ, ಅದೇ ಸ್ಮಿತವದನ, ಬಾಪುವಿನ ಗ೦ಭೀರ್ಯ ಲಾಲಿತ್ಯಗಳನ್ನು ಅನ್ಯ ದೃಶ ನi) ಸೆರೆಹಿಡಿದಿದ್ದಾರೆ ಸ್ವಾಮಿ ತಮ್ಮ ಕುಶಲಕುಂಚದಲ್ಲಿ. ನಾನು ನೋಡಿ ರನ ಬಾಪು ಚಿತ್ರಗಳಲ್ಲಿ ಸ್ವಾಮಿಯವರ ಕೃತಿಗೆ ಶ್ರೇಷ್ಟ ಸ್ಥಾನ ಕೊಡಲಿಚ್ಚಿಸು ಸಿ.
ಸ್ವಾಮಿಯವರು ಹಲವು ವಿಧದಲ್ಲಿ ಕನ್ನಡ ಸೇವೆಯನ್ನು ಮಾಡುತ್ತಿ ದ್ದಾರೆ. ನೃತ್ಯ ಪ್ರದರ್ಶನಗಳಲ್ಲಿ ದೇವರ ನಾಮಗಳಿಗೆ ಇವರು ಅಭಿನಯ ಒಡಿಯುವ ರೀತಿ ಕನ್ನಡಿಗರ ಹೃದಯ ತಣಿಸದಿರದು.
ಚಿತ್ರ, ನಾಟ್ಯ, ಶಿಲ್ಪಗಳೆಲ್ಲದರಲ್ಲಿಯೂ ವಿಶಿಷ್ಟ ಪ್ರೌಢಿಮೆಯನ್ನು ದೊರಕಿಸಿಕೊಂಡು, ಅದನ್ನು ಕನ್ನಡನಾಡಿನ ಸೇವೆಗೆ ಮಾಸಲುಮಾಡಿ ಸ್ವಾಮಿಯವರು ಧನ್ಯರಾಗಿದ್ದಾರೆ. ತುಂಬಿದ ವಿದ್ಯೆಯನ್ನು ಸರಿಗಟ್ಟುವ
3
6
-<noinclude></noinclude>
cufr418ufv3scumzh45z3zjy6wjj6ox
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೬೮
104
85489
319985
195976
2026-05-15T05:20:44Z
Sharanya K H
7593
/* Proofread */
319985
proofread-page
text/x-wiki
<noinclude><pagequality level="3" user="Sharanya K H" /></noinclude>
ಬಾಪೂಜಿ ತೈಲಚಿತ್ರ : ಎಸ್. ಎನ್. ಸ್ವಾಮಿ,
ಪುಟ ೨೮<noinclude></noinclude>
7g2qtiprzvmyawb5jb7i9tpbagm8vac
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೭೦
104
85491
319988
195978
2026-05-15T05:23:01Z
Sharanya K H
7593
/* Proofread */
319988
proofread-page
text/x-wiki
<noinclude><pagequality level="3" user="Sharanya K H" /></noinclude>________________
ಎಸ್. ಎನ್. ಸ್ವಾಮಿ
೨೯
ವಿನಯ, ಕಲೆಗಾಗಿ ಸರ್ವಸ್ವವನ್ನು ತ್ಯಾಗಮಾಡುವ ಆತ್ಮಾರ್ಪಣ ಬುದ್ದಿ, ಕಲಾವಿದರ ಬಗ್ಗೆ ಕೋಮಲ ವಾತ್ಸಲ್ಯ ಮೊದಲಾದ ಸದ್ಗುಣಗಳು ಸ್ವಾಮಿ ಯನರ ಸಂಸ್ಕೃತಿಯ ಪ್ರತೀಕಗಳಾಗಿವೆ. ಸ್ವಾಮಿಯವರ ವಯಸ್ಸು ಈಗ ೩೬. ಇವರು ದೊರಕಿಸಿರುವ ಕಲಾ ಸಿದ್ದಿ, ಕೀರ್ತಿಗಳಿಗಿಂತಲೂ ದೊರಕಿಸುವ ಸಿದ್ದಿ, ಕೀರ್ತಿಗಳು ಅಧಿಕವಾಗಲೆಂದೂ, ಇದರ ಪ್ರಯತ್ನದ ಫಲವಾಗಿ ಕನ್ನಡ ಕಲೆಗಳ ಕಸ್ತೂರಿ ಸರಿಮಳ ಜಗತ್ತಿನ ಎಂಟು ಮೂಲೆಯಲ್ಲಿಯೂ ಪಸರಿಸಲೆಂದು ನನ್ನ ಹಾರೈಕೆ.<noinclude></noinclude>
s4t99sc6p1pimifaff3ine97jijq20g
320114
319988
2026-05-15T10:27:51Z
Shreelatha.Halemane
7642
/* Validated */
320114
proofread-page
text/x-wiki
<noinclude><pagequality level="4" user="Shreelatha.Halemane" /></noinclude>________________
{{rh|center=ಎಸ್. ಎನ್. ಸ್ವಾಮಿ|left=|right=೨೯}}
ವಿನಯ, ಕಲೆಗಾಗಿ ಸರ್ವಸ್ವವನ್ನು ತ್ಯಾಗಮಾಡುವ ಆತ್ಮಾರ್ಪಣ ಬುದ್ದಿ, ಕಲಾವಿದರ ಬಗ್ಗೆ ಕೋಮಲ ವಾತ್ಸಲ್ಯ ಮೊದಲಾದ ಸದ್ಗುಣಗಳು ಸ್ವಾಮಿ ಯನರ ಸಂಸ್ಕೃತಿಯ ಪ್ರತೀಕಗಳಾಗಿವೆ. ಸ್ವಾಮಿಯವರ ವಯಸ್ಸು ಈಗ ೩೬. ಇವರು ದೊರಕಿಸಿರುವ ಕಲಾ ಸಿದ್ದಿ, ಕೀರ್ತಿಗಳಿಗಿಂತಲೂ ದೊರಕಿಸುವ ಸಿದ್ದಿ, ಕೀರ್ತಿಗಳು ಅಧಿಕವಾಗಲೆಂದೂ, ಇದರ ಪ್ರಯತ್ನದ ಫಲವಾಗಿ ಕನ್ನಡ ಕಲೆಗಳ ಕಸ್ತೂರಿ ಸರಿಮಳ ಜಗತ್ತಿನ ಎಂಟು ಮೂಲೆಯಲ್ಲಿಯೂ ಪಸರಿಸಲೆಂದು ನನ್ನ ಹಾರೈಕೆ.<noinclude></noinclude>
m3qqfm2gxcwfkhw4ftvn9yx84j20m0u
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೭೧
104
85492
319989
195979
2026-05-15T05:23:14Z
Sharanya K H
7593
/* Proofread */
319989
proofread-page
text/x-wiki
<noinclude><pagequality level="3" user="Sharanya K H" /></noinclude>________________
ದೊರೆಸ್ವಾಮಿ ಅಯ್ಯಂಗಾರ್ಯ -
ರತೀಯ ಸಂಗೀತ ವಾದ್ಯಗಳಲ್ಲಿ ವೀಣೆಗೊಂದು ವಿಶಿಷ್ಟ ಸ್ನಾನ; ಹೆಚ್ಚಿನ * ಸ್ನಾನ. ವೀಣೆ ದೇವದತ್ತವಾದುವೆಂದೂ, ದೇವಾದಿದೇವತೆಗಳಿಗೆ `ಪ್ರಿಯವಾದುದೆಂದೂ, ಭಾರತೀಯರ ನಂಬಿಕೆ, ವಿದ್ಯೆಯ ಅಧಿಷ್ಠಾನ ದೇವತೆ ಸರಸ್ವತಿ ಕೈಯಲ್ಲಿ ವೀಣೆ ಹಿಡಿದಿರುತ್ತಾಳೆ ; ನಾರದ ನುಡಿಸಿದರೂ ವೀಣೆ.
- ವೀಣೆಯ ಶುದ್ಧ ಸ್ತರ ವೈಖರಿ, -ನಾದ ಮಾಧುರ್ಯ, ಮನೋಹರ ರೂಪಗಳೇ ಇದರ ಹೆಚ್ಚುಗಾರಿಕೆಗೆ ಕಾರಣಗಳಾಗಿವೆ. ಮಾನವನ ದೇಹ ರಚನೆಯ ಮಾದರಿಯಲ್ಲಿ ಇದರ ಆಕಾರ-ಮಾನವನ ಮನಸ್ಸಿನ ವಿಹಾರ, ವಿಕಾಸಗಳ ಕಡೆಗೆ ಇದರ ಲಕ್ಷ, ವೀಣೆ ದಿವ್ಯ-ಮಾನವ'ನ ಆಕಾರ ತಳೆ ದಿರುವ ವಾದ್ಯ. ಇಂತಹ ವಾದ್ಯ ಜಗತ್ತಿನಲ್ಲೆಲ್ಲೂ ಇಲ್ಲದಿರುವುದು ಭಾರತೀ ಯರ ಕಲಾನೈಪುಣ್ಯಕ್ಕೆ ಪರಮ ಸಾಕ್ಷಿ,<noinclude></noinclude>
decnzm1vt1eabj0poq87vu4ido90saf
320115
319989
2026-05-15T10:29:53Z
Sharanya K H
7593
/* Not proofread */
320115
proofread-page
text/x-wiki
<noinclude><pagequality level="1" user="Sharanya K H" /></noinclude>________________
ದೊರೆಸ್ವಾಮಿ ಅಯ್ಯಂಗಾರ್ಯ -
ರತೀಯ ಸಂಗೀತ ವಾದ್ಯಗಳಲ್ಲಿ ವೀಣೆಗೊಂದು ವಿಶಿಷ್ಟ ಸ್ನಾನ; ಹೆಚ್ಚಿನ * ಸ್ನಾನ. ವೀಣೆ ದೇವದತ್ತವಾದುವೆಂದೂ, ದೇವಾದಿದೇವತೆಗಳಿಗೆ `ಪ್ರಿಯವಾದುದೆಂದೂ, ಭಾರತೀಯರ ನಂಬಿಕೆ, ವಿದ್ಯೆಯ ಅಧಿಷ್ಠಾನ ದೇವತೆ ಸರಸ್ವತಿ ಕೈಯಲ್ಲಿ ವೀಣೆ ಹಿಡಿದಿರುತ್ತಾಳೆ ; ನಾರದ ನುಡಿಸಿದರೂ ವೀಣೆ.
- ವೀಣೆಯ ಶುದ್ಧ ಸ್ತರ ವೈಖರಿ, -ನಾದ ಮಾಧುರ್ಯ, ಮನೋಹರ ರೂಪಗಳೇ ಇದರ ಹೆಚ್ಚುಗಾರಿಕೆಗೆ ಕಾರಣಗಳಾಗಿವೆ. ಮಾನವನ ದೇಹ ರಚನೆಯ ಮಾದರಿಯಲ್ಲಿ ಇದರ ಆಕಾರ-ಮಾನವನ ಮನಸ್ಸಿನ ವಿಹಾರ, ವಿಕಾಸಗಳ ಕಡೆಗೆ ಇದರ ಲಕ್ಷ, ವೀಣೆ ದಿವ್ಯ-ಮಾನವ'ನ ಆಕಾರ ತಳೆ ದಿರುವ ವಾದ್ಯ. ಇಂತಹ ವಾದ್ಯ ಜಗತ್ತಿನಲ್ಲೆಲ್ಲೂ ಇಲ್ಲದಿರುವುದು ಭಾರತೀ ಯರ ಕಲಾನೈಪುಣ್ಯಕ್ಕೆ ಪರಮ ಸಾಕ್ಷಿ,<noinclude></noinclude>
14ks3lyzewawjl8l5x1vwf66vxew1i4
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೭೨
104
85493
319990
195980
2026-05-15T05:23:27Z
Sharanya K H
7593
/* Proofread */
319990
proofread-page
text/x-wiki
<noinclude><pagequality level="3" user="Sharanya K H" /></noinclude>________________
'ದೊರೆಸ್ವಾಮಿ ಅಯ್ಯಂಗಾರ್ಯ
೩೧
ದಕ್ಷಿಣ ಹಿಂದೂಸ್ಥಾನದಲ್ಲಿ ವೀಣೆಯ ಆರಾಧನೆ ಅನಾದಿಕಾಲದಿಂದ ನಡೆದುಬಂದಿದೆ. ಆದರೆ ವೀಣೆಯ ಸರ್ವಾಂಗಪರಿಪೂರ್ಣ ಕಲಾವೈಭವವನ್ನು ಸಾರಿದವರು ಕೀರ್ತಿಶೇಷ ವೈಣಿಕ ಶಿಖಾಮಣಿ ಶೇಷಣ್ಣನವರು, ವೈಣಿಕಶಿಖಾ ಮಣಿ ಸುಬ್ಬಣ್ಣನವರು. ವೈಣಿಕ ಪ್ರವೀಣ ವೆಂಕಟಗಿರಿಯಪ್ಪನವರೂ ಶೇಷಣ್ಣ ನವರ ಪರಂಪರೆಯನ್ನು ಬೆಳಸಿದರು. ಇವರ ಸಾಧನೆ, ತಪಸ್ಸುಗಳಿ೦ದ ಮೈಸೂರಿಗೆ ಅಚ್ಚಳಿಯದ ಕೀರ್ತಿ ದೊರೆತು, ಮೈಸೂರಿನ ಸಂಗೀತಕ್ಕೆ ಹಿರಿಯ ಸ್ನಾನ ಲಭಿಸಿತು.
ಸಂಗೀತ ಸಾರ್ವಭೌಮರಾದ ಶೇಷಣ್ಣನವರು, ಸುಬ್ಬಣ್ಣನವರು ಇವರ ಕಾಲ ಮುಗಿದ ಮೇಲೆ ಈ ಪರಂಪರೆಯನ್ನು ಸಾಗಿಸಿಕೊಂಡು ಬರುವವರು ಯಾರು ? ವೀಣಾವಾದನದಲ್ಲಿ ಮೈಸೂರು ಗಳಿಸಿದ್ದ ಕೀರ್ತಿಯನ್ನು ಕಾಪಾಡಿಕೊಂಡು ಬರುವವರು ಯಾರು ಎಂಬ ಯೋಚನೆ ಸಹಜವಾಗಿ ಕಲಾಭಿಮಾನಿಗಳನ್ನು ಕೊರೆಯುತ್ತಿದೆ. ಹಿರಿಯರ ಹೆಸರಿಗೆ ಕೀರ್ತಿತರಬಲ್ಲ ವೈಣಿಕರು ಮೈಸೂರಿನಲ್ಲಿ ನನ್ನ ದೃಷ್ಟಿಯಲ್ಲಿ ಇಬ್ಬರು- ವೀಣೆ ಕೇಶವಮೂರ್ತಿ ಗಳು ಮತ್ತು ವೀಣೆ ದೊರೆಸ್ವಾಮಿ ಅಯ್ಯಂಗಾರ್ಯರು. ವೀಣಾಭಿಮಾನ ದೇವತೆಯ ಎರಡು ಕಣ್ಣುಗಳಂತಿರುವ ಈ ವಿದ್ವಾಂಸರ ಭವಿಷ್ಯವನ್ನು ಕನ್ನಡ ನಾಡು ಅತ್ಯಂತ ಕುತೂಹಲ, ಆದರದಿಂದ ನೋಡುತ್ತಿದೆ.
ದೊರೆಸ್ವಾಮಿ ಅಯ್ಯಂಗಾರ್ಯರು ವಯಸ್ಸಿನಲ್ಲಿ ತುಂಬ ಚಿಕ್ಕವರು. ಈಗಿನ್ನೂ ಅವರಿಗೆ ೨೬ನೆಯ ವರ್ಷ ನಡೆಯುತ್ತಿದೆ. ಆದರೆ ಇವರ ಹೆಸರು ಮನೆಮಾತಾಗಿದೆ. ಸಂಗೀತದ ತೌರುಗಳಂತರುವ ಊರುಗಳಲ್ಲಿ, ಸ್ಥಳಗಳಲ್ಲಿ, ಸಂಸ್ಥೆಗಳಲ್ಲಿ ಕಛೇರಿ ಮಾಡಿ 'ಭಲೆ' ಎನಿಸಿಕೊಂಡು ಬಂದಿದ್ದಾರೆ. ಅರಿಯಾ ಕುಡಿ, ದ್ವಾರಂ, ಮುಸಿರಿ ಮೊದಲಾದ ಕಲಾ ತಪಸ್ವಿಗಳು ಇವರ ವಾದ್ಯ ವಾದನಕ್ಕೆ ತಲೆತೂಗಿದ್ದಾರೆ.
ಎಳಸಾದ ದೇಹ. ನಸುನೀಳವಾದ ಮೂಗು, ಪ್ರಮಾಣಮಾರಿದ ಕಿವಿ, ಬಾಯಿ, ಕಿವಿಗೆ ಕಡುಕು, ಯಾವ ಆಡಂಬರವನ್ನೂ ತೋರದ ಸರ್ವ ಸಾಧಾರಣ ಉಡುಪು, ಹಳ್ಳಿಯ ಶ್ಯಾನುಭೋಗರ ಮಕ್ಕಳಂತೆ ಕಾಣುತ್ತಾರೆ ದೊರೆಸ್ವಾಮಿ, ಅಹಂಕಾರವಿಲ್ಲದ ನಡತೆ, ಆತ್ಮಸ್ತುತಿಯಿಂದ ದೂರಾದ
* ಇವರ ಪರಿಚಯಕ್ಕೆ - ಕರ್ನಾಟಕ ಕಲಾವಿದರು '-ಭಾಗ ೧ ನೋಡಿ.<noinclude></noinclude>
8nsek0584wvm99blsmrlbkpeo41t1w9
320116
319990
2026-05-15T10:30:06Z
Sharanya K H
7593
/* Not proofread */
320116
proofread-page
text/x-wiki
<noinclude><pagequality level="1" user="Sharanya K H" /></noinclude>________________
'ದೊರೆಸ್ವಾಮಿ ಅಯ್ಯಂಗಾರ್ಯ
೩೧
ದಕ್ಷಿಣ ಹಿಂದೂಸ್ಥಾನದಲ್ಲಿ ವೀಣೆಯ ಆರಾಧನೆ ಅನಾದಿಕಾಲದಿಂದ ನಡೆದುಬಂದಿದೆ. ಆದರೆ ವೀಣೆಯ ಸರ್ವಾಂಗಪರಿಪೂರ್ಣ ಕಲಾವೈಭವವನ್ನು ಸಾರಿದವರು ಕೀರ್ತಿಶೇಷ ವೈಣಿಕ ಶಿಖಾಮಣಿ ಶೇಷಣ್ಣನವರು, ವೈಣಿಕಶಿಖಾ ಮಣಿ ಸುಬ್ಬಣ್ಣನವರು. ವೈಣಿಕ ಪ್ರವೀಣ ವೆಂಕಟಗಿರಿಯಪ್ಪನವರೂ ಶೇಷಣ್ಣ ನವರ ಪರಂಪರೆಯನ್ನು ಬೆಳಸಿದರು. ಇವರ ಸಾಧನೆ, ತಪಸ್ಸುಗಳಿ೦ದ ಮೈಸೂರಿಗೆ ಅಚ್ಚಳಿಯದ ಕೀರ್ತಿ ದೊರೆತು, ಮೈಸೂರಿನ ಸಂಗೀತಕ್ಕೆ ಹಿರಿಯ ಸ್ನಾನ ಲಭಿಸಿತು.
ಸಂಗೀತ ಸಾರ್ವಭೌಮರಾದ ಶೇಷಣ್ಣನವರು, ಸುಬ್ಬಣ್ಣನವರು ಇವರ ಕಾಲ ಮುಗಿದ ಮೇಲೆ ಈ ಪರಂಪರೆಯನ್ನು ಸಾಗಿಸಿಕೊಂಡು ಬರುವವರು ಯಾರು ? ವೀಣಾವಾದನದಲ್ಲಿ ಮೈಸೂರು ಗಳಿಸಿದ್ದ ಕೀರ್ತಿಯನ್ನು ಕಾಪಾಡಿಕೊಂಡು ಬರುವವರು ಯಾರು ಎಂಬ ಯೋಚನೆ ಸಹಜವಾಗಿ ಕಲಾಭಿಮಾನಿಗಳನ್ನು ಕೊರೆಯುತ್ತಿದೆ. ಹಿರಿಯರ ಹೆಸರಿಗೆ ಕೀರ್ತಿತರಬಲ್ಲ ವೈಣಿಕರು ಮೈಸೂರಿನಲ್ಲಿ ನನ್ನ ದೃಷ್ಟಿಯಲ್ಲಿ ಇಬ್ಬರು- ವೀಣೆ ಕೇಶವಮೂರ್ತಿ ಗಳು ಮತ್ತು ವೀಣೆ ದೊರೆಸ್ವಾಮಿ ಅಯ್ಯಂಗಾರ್ಯರು. ವೀಣಾಭಿಮಾನ ದೇವತೆಯ ಎರಡು ಕಣ್ಣುಗಳಂತಿರುವ ಈ ವಿದ್ವಾಂಸರ ಭವಿಷ್ಯವನ್ನು ಕನ್ನಡ ನಾಡು ಅತ್ಯಂತ ಕುತೂಹಲ, ಆದರದಿಂದ ನೋಡುತ್ತಿದೆ.
ದೊರೆಸ್ವಾಮಿ ಅಯ್ಯಂಗಾರ್ಯರು ವಯಸ್ಸಿನಲ್ಲಿ ತುಂಬ ಚಿಕ್ಕವರು. ಈಗಿನ್ನೂ ಅವರಿಗೆ ೨೬ನೆಯ ವರ್ಷ ನಡೆಯುತ್ತಿದೆ. ಆದರೆ ಇವರ ಹೆಸರು ಮನೆಮಾತಾಗಿದೆ. ಸಂಗೀತದ ತೌರುಗಳಂತರುವ ಊರುಗಳಲ್ಲಿ, ಸ್ಥಳಗಳಲ್ಲಿ, ಸಂಸ್ಥೆಗಳಲ್ಲಿ ಕಛೇರಿ ಮಾಡಿ 'ಭಲೆ' ಎನಿಸಿಕೊಂಡು ಬಂದಿದ್ದಾರೆ. ಅರಿಯಾ ಕುಡಿ, ದ್ವಾರಂ, ಮುಸಿರಿ ಮೊದಲಾದ ಕಲಾ ತಪಸ್ವಿಗಳು ಇವರ ವಾದ್ಯ ವಾದನಕ್ಕೆ ತಲೆತೂಗಿದ್ದಾರೆ.
ಎಳಸಾದ ದೇಹ. ನಸುನೀಳವಾದ ಮೂಗು, ಪ್ರಮಾಣಮಾರಿದ ಕಿವಿ, ಬಾಯಿ, ಕಿವಿಗೆ ಕಡುಕು, ಯಾವ ಆಡಂಬರವನ್ನೂ ತೋರದ ಸರ್ವ ಸಾಧಾರಣ ಉಡುಪು, ಹಳ್ಳಿಯ ಶ್ಯಾನುಭೋಗರ ಮಕ್ಕಳಂತೆ ಕಾಣುತ್ತಾರೆ ದೊರೆಸ್ವಾಮಿ, ಅಹಂಕಾರವಿಲ್ಲದ ನಡತೆ, ಆತ್ಮಸ್ತುತಿಯಿಂದ ದೂರಾದ
* ಇವರ ಪರಿಚಯಕ್ಕೆ - ಕರ್ನಾಟಕ ಕಲಾವಿದರು '-ಭಾಗ ೧ ನೋಡಿ.<noinclude></noinclude>
jyjrbj9x79287cgjeoywe3boeojnvy4
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೭೩
104
85494
319991
195981
2026-05-15T05:23:42Z
Sharanya K H
7593
/* Proofread */
319991
proofread-page
text/x-wiki
<noinclude><pagequality level="3" user="Sharanya K H" /></noinclude>________________
ಕರ್ನಾಟಕದ ಕಲಾವಿದರು
Dh
.
ಮಾತುಗಾರಿಕೆ, ಒಳಮುಖವಾದ ಭಾವನಾ ಪ್ರಧಾನ ಕಣ್ಣುಗಳು, ಬಳಿಗೆ ಬಂದವರಲ್ಲಿ ಸೋದರವಾತ್ಸಲ್ಯವನ್ನು ಪ್ರಚೋದಿಸುವ ಸುಹೃತ್ ಸಂಪತ್ತು.
ದೊರೆಸ್ವಾಮಿ ಅಯ್ಯಂಗಾರ್ಯರ ತಂದೆ ವೆಂಕಟೇಶ ಅಯ್ಯಂಗಾರ್ಯರೇ ಇವರ ಪ್ರಥಮ ವಿದ್ಯಾಗುರುಗಳು. ಏಳನೆಯ ವರ್ಷದಿಂದ ತಂದೆಯಲ್ಲಿ ಸಂಗೀತ ಶಿಕ್ಷಣ ಆಂಭವಾಯಿತು, ತಂದೆ ಮಗನನ್ನು ತಮ್ಮ ಗೆಳೆಯರು ವೀಣೆ ವೆಂಕಟಗಿರಿಯಪ್ಪನವರ ಮಡಿಲಿಗೆ ಹಾಕಿ 'ವಿದ್ಯಾ ದಾನ ಮಾಡಿ ಎಂದರು. ವೆಂಕಟಗಿರಿಯಪ್ಪ ದೊರೆಸ್ವಾಮಿಯವರನ್ನು ಹಿರಿಯ ಮಗನೆಂದು. ಭಾವಿಸಿದರು. ಲಾಲಿಸಿ, ಪಾಲಿಸಿ ಮನತೆರೆದು ವಿದ್ಯಾದಾನ ಮಾಡಿದರುಒಂದಲ್ಲ ಎರಡಲ್ಲ ಹನ್ನೆರಡು ವರ್ಷ, ಶಿಲ್ಪಿಯಂತೆ ಶಿಷ್ಯನ ಮನಸ್ಸನ್ನು ಕಡೆದು ದೊರೆಸ್ವಾಮಿಯನ್ನು ' ವೀಣೆ ವಿದ್ವಾಂಸ 'ನನ್ನಾಗಿ ಮಾಡಿದರು. ವೆಂಕಟಗಿರಿಯಪ್ಪನವರ ವಾದ್ಯವಾದನವನ್ನು ಯಾರಾದರೂ ಅವರ ಮುಂದೆ ಹೊಗಳಿದರೆ ಅವರು ಹೇಳುವ ಮಾತು ' ನಮ್ಮ ದೊರೆಸ್ವಾಮಿ ವೀಣೆ ಕೇಳಿದ್ದೀರಾ?' ಎಂದು. ವೆಂಕಟಗಿರಿಯಪ್ಪನವರು ಗುರುವಾಗಿ ದೊರೆತುದು. ದೊರೆಸ್ವಾಮಿ ಅಯ್ಯಂಗಾರ್ಯರ ಪುಣ್ಯ ವಿಶೇಷ.
ಆಳಿದ ಮಹಾಸ್ವಾಮಿಯವರು ೧೯೩೩ರಲ್ಲಿ ದೊರೆಸ್ವಾಮಿಯವರನ್ನು ಅರಮನೆಯ ವಾದ್ಯಮೇಳಕ್ಕೆ ಸೇರಿಸಿಕೊಂಡು ಒಂಬತ್ತು ವರ್ಷಗಳಾನಂತರ ೧೯೪೨ರಲ್ಲಿ ಅವರನ್ನು ಅರಮನೆ ವಿದ್ವಾಂಸರನ್ನಾಗಿ ಪರಿಗ್ರಹಿಸಿದರು. ಗುರು ಕರುಣೆಯಿಂದ ಪ್ರಭು ಕಟ್ಟಾಕ್ಷಬಿತ್ತು ದೊರೆಸ್ವಾಮಿಯವರ ಮೇಲೆ. ಈ ವೇಳೆಗಾಗಲೇ ದೊರೆಸ್ವಾಮಿ ವೆಂಕಟಗಿರಿಯಪ್ಪನವರೊಂದಿಗೆ ಮದರಾಸಿಗೆ ಹೋಗಿ ನುಡಿಸಿ ಬಂದಿದ್ದರು. ೧೯೩೯ರಲ್ಲಿ ಮದರಾಸು, ತಿರುಚಿನಾಪ ಆಕಾಶವಾಣಿಯಲ್ಲಿ ನುಡಿಸಿದರು. ೧೯೪೧ರಲ್ಲಿ ದೆಹಲಿ, ಸಿನ್ನಾ ನಗರಗಳಿಗೆ ಹೋಗಿ ' ಕರ್ನಾಟಕ ಸಂಗೀತ ಸಭೆ 'ಯ ಆಶ್ರಯದಲ್ಲಿ ಕಛೇರಿ ಮಾಡಿದರು. ೧೯೪೫ರಲ್ಲಿ ಹೈದರಾಬಾದಿನ ತ್ಯಾಗರಾಜ ಉತ್ಸವಕ್ಕೆ ಹೋಗಿ ನುಡಿಸಿ ಅಲ್ಲಿನ ರಸಿಕರಿಂದ ಸ್ವರ್ಣಪದಕವನ್ನು ಪಡೆದರು. ಅದೇ ವರ್ಷ ಡಿಸೆಂಬರಿನಲ್ಲಿ * ಮದರಾಸು ಅಕೆಡಮಿ 'ಯ ವಿದ್ವನ್ಮಣಿಗಳ ಮುಂದೆ ನುಡಿಸಿ ಅವರ ಮೆಚ್ಚು ಗೆಯನ್ನು ದೊರಕಿಸಿಕೊಂಡರು. ಮದರಾಸು, ತಿರುಚಿನಾಪಳ್ಳಿ, ಹೈದರಾ<noinclude></noinclude>
iofpslh9xfj8bq4pkyi244i7pa1e8h2
320117
319991
2026-05-15T10:30:20Z
Sharanya K H
7593
/* Not proofread */
320117
proofread-page
text/x-wiki
<noinclude><pagequality level="1" user="Sharanya K H" /></noinclude>________________
ಕರ್ನಾಟಕದ ಕಲಾವಿದರು
Dh
.
ಮಾತುಗಾರಿಕೆ, ಒಳಮುಖವಾದ ಭಾವನಾ ಪ್ರಧಾನ ಕಣ್ಣುಗಳು, ಬಳಿಗೆ ಬಂದವರಲ್ಲಿ ಸೋದರವಾತ್ಸಲ್ಯವನ್ನು ಪ್ರಚೋದಿಸುವ ಸುಹೃತ್ ಸಂಪತ್ತು.
ದೊರೆಸ್ವಾಮಿ ಅಯ್ಯಂಗಾರ್ಯರ ತಂದೆ ವೆಂಕಟೇಶ ಅಯ್ಯಂಗಾರ್ಯರೇ ಇವರ ಪ್ರಥಮ ವಿದ್ಯಾಗುರುಗಳು. ಏಳನೆಯ ವರ್ಷದಿಂದ ತಂದೆಯಲ್ಲಿ ಸಂಗೀತ ಶಿಕ್ಷಣ ಆಂಭವಾಯಿತು, ತಂದೆ ಮಗನನ್ನು ತಮ್ಮ ಗೆಳೆಯರು ವೀಣೆ ವೆಂಕಟಗಿರಿಯಪ್ಪನವರ ಮಡಿಲಿಗೆ ಹಾಕಿ 'ವಿದ್ಯಾ ದಾನ ಮಾಡಿ ಎಂದರು. ವೆಂಕಟಗಿರಿಯಪ್ಪ ದೊರೆಸ್ವಾಮಿಯವರನ್ನು ಹಿರಿಯ ಮಗನೆಂದು. ಭಾವಿಸಿದರು. ಲಾಲಿಸಿ, ಪಾಲಿಸಿ ಮನತೆರೆದು ವಿದ್ಯಾದಾನ ಮಾಡಿದರುಒಂದಲ್ಲ ಎರಡಲ್ಲ ಹನ್ನೆರಡು ವರ್ಷ, ಶಿಲ್ಪಿಯಂತೆ ಶಿಷ್ಯನ ಮನಸ್ಸನ್ನು ಕಡೆದು ದೊರೆಸ್ವಾಮಿಯನ್ನು ' ವೀಣೆ ವಿದ್ವಾಂಸ 'ನನ್ನಾಗಿ ಮಾಡಿದರು. ವೆಂಕಟಗಿರಿಯಪ್ಪನವರ ವಾದ್ಯವಾದನವನ್ನು ಯಾರಾದರೂ ಅವರ ಮುಂದೆ ಹೊಗಳಿದರೆ ಅವರು ಹೇಳುವ ಮಾತು ' ನಮ್ಮ ದೊರೆಸ್ವಾಮಿ ವೀಣೆ ಕೇಳಿದ್ದೀರಾ?' ಎಂದು. ವೆಂಕಟಗಿರಿಯಪ್ಪನವರು ಗುರುವಾಗಿ ದೊರೆತುದು. ದೊರೆಸ್ವಾಮಿ ಅಯ್ಯಂಗಾರ್ಯರ ಪುಣ್ಯ ವಿಶೇಷ.
ಆಳಿದ ಮಹಾಸ್ವಾಮಿಯವರು ೧೯೩೩ರಲ್ಲಿ ದೊರೆಸ್ವಾಮಿಯವರನ್ನು ಅರಮನೆಯ ವಾದ್ಯಮೇಳಕ್ಕೆ ಸೇರಿಸಿಕೊಂಡು ಒಂಬತ್ತು ವರ್ಷಗಳಾನಂತರ ೧೯೪೨ರಲ್ಲಿ ಅವರನ್ನು ಅರಮನೆ ವಿದ್ವಾಂಸರನ್ನಾಗಿ ಪರಿಗ್ರಹಿಸಿದರು. ಗುರು ಕರುಣೆಯಿಂದ ಪ್ರಭು ಕಟ್ಟಾಕ್ಷಬಿತ್ತು ದೊರೆಸ್ವಾಮಿಯವರ ಮೇಲೆ. ಈ ವೇಳೆಗಾಗಲೇ ದೊರೆಸ್ವಾಮಿ ವೆಂಕಟಗಿರಿಯಪ್ಪನವರೊಂದಿಗೆ ಮದರಾಸಿಗೆ ಹೋಗಿ ನುಡಿಸಿ ಬಂದಿದ್ದರು. ೧೯೩೯ರಲ್ಲಿ ಮದರಾಸು, ತಿರುಚಿನಾಪ ಆಕಾಶವಾಣಿಯಲ್ಲಿ ನುಡಿಸಿದರು. ೧೯೪೧ರಲ್ಲಿ ದೆಹಲಿ, ಸಿನ್ನಾ ನಗರಗಳಿಗೆ ಹೋಗಿ ' ಕರ್ನಾಟಕ ಸಂಗೀತ ಸಭೆ 'ಯ ಆಶ್ರಯದಲ್ಲಿ ಕಛೇರಿ ಮಾಡಿದರು. ೧೯೪೫ರಲ್ಲಿ ಹೈದರಾಬಾದಿನ ತ್ಯಾಗರಾಜ ಉತ್ಸವಕ್ಕೆ ಹೋಗಿ ನುಡಿಸಿ ಅಲ್ಲಿನ ರಸಿಕರಿಂದ ಸ್ವರ್ಣಪದಕವನ್ನು ಪಡೆದರು. ಅದೇ ವರ್ಷ ಡಿಸೆಂಬರಿನಲ್ಲಿ * ಮದರಾಸು ಅಕೆಡಮಿ 'ಯ ವಿದ್ವನ್ಮಣಿಗಳ ಮುಂದೆ ನುಡಿಸಿ ಅವರ ಮೆಚ್ಚು ಗೆಯನ್ನು ದೊರಕಿಸಿಕೊಂಡರು. ಮದರಾಸು, ತಿರುಚಿನಾಪಳ್ಳಿ, ಹೈದರಾ<noinclude></noinclude>
rxdqq7ovopbpyryvhwpe7brg9ihyjvh
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೭೪
104
85495
319992
195982
2026-05-15T05:24:25Z
Sharanya K H
7593
/* Proofread */
319992
proofread-page
text/x-wiki
<noinclude><pagequality level="3" user="Sharanya K H" /></noinclude>________________
ದೊರೆಸ್ವಾಮಿ ಅಯ್ಯಂಗಾರ್ಯ
೩೩ ಬಾದು, ಬೆಂಗಳೂರು ಸಂಗೀತ ರಸಿಕರಿಗೆ ದೊರೆಸ್ವಾಮಿ ಅವರ ವೀಣಾವಾದನು ಹುಚು ಹಿಡಿಸಿದೆಯೆಂದರೆ ಅತಿಶಯೋಕ್ತಿಯಾಗಲಾರದು.
. ಸಂಗೀತಾಭ್ಯಾಸದ ಜತೆಗೆ ದೊರೆಸ್ವಾಮಿ ಅಯ್ಯಂಗಾರ್ಯರು ಕಾಲೇಜ್ ಶಿಕ್ಷಣವನ್ನು ಮುಂದುವರಿಸಿ ೧೯೪೪ರಲ್ಲಿ ಬಿ.ಎ. ಡಿಗ್ರಿಯನ್ನು ದೊರಕಿಸಿ ಕೊಂಡುದು ಹೆಚ್ಚಿನ ವಿಷಯ. ಸಂಗೀತಗಾರರ ವಿದ್ಯಾವಿಹೀನತೆ, ಅಸಂ ಸ್ಕೃತಿಗಳೇ ಬಹುಮಟ್ಟಿಗೆ ಸಂಗೀತದ ಪ್ರಗತಿಗೆ ಕಂಟಕವಾಗಿರುವಾಗ ಸುಶಿಕ್ಷಿತ ತರುಣರು ಸಂ\ತವನ್ನು ಒಂದು ಉದ್ಯೋಗವನ್ನಾಗಿ ಆಯ್ತು ರೂಢಿಸುವು ದಕ್ಕೆ ಮುಂದೆ ಬರುತ್ತಿರುವುದು ಶುಭಚಿನ್ನೆ, ಇಂತಹ ಸುಶಿಕ್ಷಿತ ಕಲಾವಿದ ರಿಂದ ನಾಡು ಹೆಚ್ಚಿನ ಸೇವೆಯನ್ನು ನಿರೀಕ್ಷಿಸುತ್ತದೆ.
ದೊರೆಸ್ವಾಮಿ ಅಯ್ಯಂಗಾರ್ಯರ ವೀಣಾವಾದನದಲ್ಲಿ ಅಪೂರ್ವ ನಾದ ಸಂಸತ್ತಿದೆ. ಅವರ ವೀಣೆಯ ಒಂದು ಮಾತಿಗೆ ಜಡಪ್ರಕೃತಿಯೆದ್ದು ಲಾಸ್ಯ ವಾಡುತ್ತದೆ. ಜನ್ಯ ಜನಕರಾಗಗಳನ್ನು ಒಂದೇ ಬಗೆಯ ಆತ್ಮಸ್ಥೆರ್ಯ ದಿಂದ ನುಡಿಸುತ್ತಾರೆ. ಎಲ್ಲ ಪ್ರಯಾಸದ ಆಭಾಸವಾಗಲಿ, ಅತಿ ಬುದ್ದಿ ಪ್ರದರ್ಶನದ ಅವಿವೇಕವಾಗಲಿ ಕಂಡು ಬರುವುದಿಲ್ಲ. ಸಂಡಿತ ಪಾಮರ ರಿಬ್ಬರನ್ನೂ ಮೆಚ್ಚಿಸಿ ಒಲಿಸಿಕೊಳ್ಳುವ ಜಾಣ್ಮ ಇವರಿಗಿದೆ. ತಾನಗಳನ್ನು ಬಿಡಿಸಿ ಬಿಡಿಸಿ ರಸಸೌಧವನ್ನು ಕಟ್ಟಿ, ಮನಸ್ಸಿನ ಮೇಲೆ ಓಜಸ್ವೀ ಪರಿಣಾಮ ವಾಗುವ ಹಾಗೆ ಮಾಡುತ್ತಾರೆ ದೊರೆಸ್ವಾಮಿ, ಕಾಂಬೋದಿ, ಭೈರವಿ, ಕಲ್ಯಾಣಿ, ಶಹನಾ, ಕಾಸಿ ರಾಗಗಳಲ್ಲಿ ದೊರೆಸ್ವಾಮಿ ಹೆಚ್ಚಿನ ಸಿದ್ಧಿ ಗಳಿಸಿ ದ್ದಾರೆ. ರಾಗವಿಸ್ತಾರದಲ್ಲಿ ಹೆಚ್ಚಿನ : ಮನೋ ಧರ್ಮ' ಬೇಕೆನಿಸಿದರೂ ವಯೋಧರ್ಮದ ದೃಷ್ಟಿಯಿಂದ ಈಗಿನ ಪರಿಣತೆ ಸಾಧಾರಣವಾದುದಲ್ಲ. ಅನುಭವ ಬೆಳೆಯುತ್ತಾ, ವಿಚಾರ ವಿಕಾಸವಾಗುತ್ತಾ ದೊರೆಸ್ವಾಮಿ ಅವರ ವಾದ್ಯವಾದನ ಸಂಗೀತ ಪ್ರಪಂಚದಲ್ಲಿ ಒಂದು ವಿಶಿಷ್ಟ ಸ್ಥಾನ ಗಳಿಸುವುದೆಂಬ ದೃಢ ವಿಶ್ವಾಸ ನನಗಿದೆ.
ತಮ್ಮ ಗುರುಗಳಾದ ವೆಂಕಟಗಿರಿಯಪ್ಪನವರ ಕಲಾನೈಪುಣ್ಯವನ್ನು ದೊರೆಸ್ವಾಮಿ ಬಹಳ ಮೆಚ್ಚುತ್ತಾರೆ. ಇವರ ಎಲ್ಲ ಶ್ರೇಯಸ್ಸಿಗೆ ಇವರ ವಿನಯ, ಗುರುಭಕ್ತಿಯೇ ಕಾರಣ, ಇತರ ವಿದ್ವಾಂಸರ ಪ್ರತಿಭೆಯನ್ನು ಮೆಚ್ಚಿಕೊಂಡು, ಅವರ ವಿದ್ಯಾವೈಭವವನ್ನು ಪುರಸ್ಕರಿಸುವುದಕ್ಕೆ ದೊರೆ<noinclude></noinclude>
g0ukwrdya6h6u5hp1en9u3yrbiwgx4g
320118
319992
2026-05-15T10:30:34Z
Sharanya K H
7593
/* Not proofread */
320118
proofread-page
text/x-wiki
<noinclude><pagequality level="1" user="Sharanya K H" /></noinclude>________________
ದೊರೆಸ್ವಾಮಿ ಅಯ್ಯಂಗಾರ್ಯ
೩೩ ಬಾದು, ಬೆಂಗಳೂರು ಸಂಗೀತ ರಸಿಕರಿಗೆ ದೊರೆಸ್ವಾಮಿ ಅವರ ವೀಣಾವಾದನು ಹುಚು ಹಿಡಿಸಿದೆಯೆಂದರೆ ಅತಿಶಯೋಕ್ತಿಯಾಗಲಾರದು.
. ಸಂಗೀತಾಭ್ಯಾಸದ ಜತೆಗೆ ದೊರೆಸ್ವಾಮಿ ಅಯ್ಯಂಗಾರ್ಯರು ಕಾಲೇಜ್ ಶಿಕ್ಷಣವನ್ನು ಮುಂದುವರಿಸಿ ೧೯೪೪ರಲ್ಲಿ ಬಿ.ಎ. ಡಿಗ್ರಿಯನ್ನು ದೊರಕಿಸಿ ಕೊಂಡುದು ಹೆಚ್ಚಿನ ವಿಷಯ. ಸಂಗೀತಗಾರರ ವಿದ್ಯಾವಿಹೀನತೆ, ಅಸಂ ಸ್ಕೃತಿಗಳೇ ಬಹುಮಟ್ಟಿಗೆ ಸಂಗೀತದ ಪ್ರಗತಿಗೆ ಕಂಟಕವಾಗಿರುವಾಗ ಸುಶಿಕ್ಷಿತ ತರುಣರು ಸಂ\ತವನ್ನು ಒಂದು ಉದ್ಯೋಗವನ್ನಾಗಿ ಆಯ್ತು ರೂಢಿಸುವು ದಕ್ಕೆ ಮುಂದೆ ಬರುತ್ತಿರುವುದು ಶುಭಚಿನ್ನೆ, ಇಂತಹ ಸುಶಿಕ್ಷಿತ ಕಲಾವಿದ ರಿಂದ ನಾಡು ಹೆಚ್ಚಿನ ಸೇವೆಯನ್ನು ನಿರೀಕ್ಷಿಸುತ್ತದೆ.
ದೊರೆಸ್ವಾಮಿ ಅಯ್ಯಂಗಾರ್ಯರ ವೀಣಾವಾದನದಲ್ಲಿ ಅಪೂರ್ವ ನಾದ ಸಂಸತ್ತಿದೆ. ಅವರ ವೀಣೆಯ ಒಂದು ಮಾತಿಗೆ ಜಡಪ್ರಕೃತಿಯೆದ್ದು ಲಾಸ್ಯ ವಾಡುತ್ತದೆ. ಜನ್ಯ ಜನಕರಾಗಗಳನ್ನು ಒಂದೇ ಬಗೆಯ ಆತ್ಮಸ್ಥೆರ್ಯ ದಿಂದ ನುಡಿಸುತ್ತಾರೆ. ಎಲ್ಲ ಪ್ರಯಾಸದ ಆಭಾಸವಾಗಲಿ, ಅತಿ ಬುದ್ದಿ ಪ್ರದರ್ಶನದ ಅವಿವೇಕವಾಗಲಿ ಕಂಡು ಬರುವುದಿಲ್ಲ. ಸಂಡಿತ ಪಾಮರ ರಿಬ್ಬರನ್ನೂ ಮೆಚ್ಚಿಸಿ ಒಲಿಸಿಕೊಳ್ಳುವ ಜಾಣ್ಮ ಇವರಿಗಿದೆ. ತಾನಗಳನ್ನು ಬಿಡಿಸಿ ಬಿಡಿಸಿ ರಸಸೌಧವನ್ನು ಕಟ್ಟಿ, ಮನಸ್ಸಿನ ಮೇಲೆ ಓಜಸ್ವೀ ಪರಿಣಾಮ ವಾಗುವ ಹಾಗೆ ಮಾಡುತ್ತಾರೆ ದೊರೆಸ್ವಾಮಿ, ಕಾಂಬೋದಿ, ಭೈರವಿ, ಕಲ್ಯಾಣಿ, ಶಹನಾ, ಕಾಸಿ ರಾಗಗಳಲ್ಲಿ ದೊರೆಸ್ವಾಮಿ ಹೆಚ್ಚಿನ ಸಿದ್ಧಿ ಗಳಿಸಿ ದ್ದಾರೆ. ರಾಗವಿಸ್ತಾರದಲ್ಲಿ ಹೆಚ್ಚಿನ : ಮನೋ ಧರ್ಮ' ಬೇಕೆನಿಸಿದರೂ ವಯೋಧರ್ಮದ ದೃಷ್ಟಿಯಿಂದ ಈಗಿನ ಪರಿಣತೆ ಸಾಧಾರಣವಾದುದಲ್ಲ. ಅನುಭವ ಬೆಳೆಯುತ್ತಾ, ವಿಚಾರ ವಿಕಾಸವಾಗುತ್ತಾ ದೊರೆಸ್ವಾಮಿ ಅವರ ವಾದ್ಯವಾದನ ಸಂಗೀತ ಪ್ರಪಂಚದಲ್ಲಿ ಒಂದು ವಿಶಿಷ್ಟ ಸ್ಥಾನ ಗಳಿಸುವುದೆಂಬ ದೃಢ ವಿಶ್ವಾಸ ನನಗಿದೆ.
ತಮ್ಮ ಗುರುಗಳಾದ ವೆಂಕಟಗಿರಿಯಪ್ಪನವರ ಕಲಾನೈಪುಣ್ಯವನ್ನು ದೊರೆಸ್ವಾಮಿ ಬಹಳ ಮೆಚ್ಚುತ್ತಾರೆ. ಇವರ ಎಲ್ಲ ಶ್ರೇಯಸ್ಸಿಗೆ ಇವರ ವಿನಯ, ಗುರುಭಕ್ತಿಯೇ ಕಾರಣ, ಇತರ ವಿದ್ವಾಂಸರ ಪ್ರತಿಭೆಯನ್ನು ಮೆಚ್ಚಿಕೊಂಡು, ಅವರ ವಿದ್ಯಾವೈಭವವನ್ನು ಪುರಸ್ಕರಿಸುವುದಕ್ಕೆ ದೊರೆ<noinclude></noinclude>
szngjjcy92bp4bqlkfh7ys2mrco2ghm
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೭೫
104
85496
319993
195983
2026-05-15T05:24:39Z
Sharanya K H
7593
/* Proofread */
319993
proofread-page
text/x-wiki
<noinclude><pagequality level="3" user="Sharanya K H" /></noinclude>________________
ಇ೪
ಕರ್ನಾಟಕದ ಕಲಾವಿದರು
ಸ್ವಾಮಿ ಸಂಕೋಚಪಡುವುದಿಲ್ಲ ಅರಿಯಾಕುಡಿ, ದ್ವಾರಂ, ರನ್ನಗುಡಿ, ಪಾಲಘಾಟ್ ನುಣಿ ಇವರ ಮೆಚ್ಚಿನ ವಿದ್ವಾಂಸರು.
ಮುಂದೆ ರಾಗ, ತಾಳವನ್ನು ಬೆಳಸಿಕೊಂಡು, ಅವುಗಳ ಸುಷ್ಯ ಸೌಂದರ್ಯವನ್ನು ಕಂಡುಕೊಳ್ಳಬೇಕೆಂಬುದು ದೊರೆಸ್ವಾಮಿ ಅವರ ಸರನಾ ಕಾಂಕ್ಷ, ತಾಯಿ ಶಾರದೆ ಅವರ ಮೇಲೆ ತನ್ನ ಪೂರ್ಣ ಕಟಾಕ್ಷವನ್ನ ಸುಗ್ರಹಿಸಿ ಕನ್ನಡ ಕಲೆಗಳ ಅಸ್ತಿತ್ವವನ್ನುಳಿಸಲೆಂದು ನನ್ನ ಹಾರೈಕೆ.
ಕನ್ನಡ ಕಲಾವಿದರು ತಾವು ಸಂಸ್ಕೃತಿಯ ರಾಯಭಾರಿಗಳೆಂದು ಭಾವಿಸಿಕೊಳ್ಳಬೇಕು. ತಮ್ಮ ವಿದ್ವತ್ತನ್ನು ತಮಗಾಗಿ ಕನ್ನಡನಾಡಿಗಾಗಿ ಹೆಚ್ಚಿಸಿಕೊಂಡು ದೇಶವಿದೇಶಗಳಿಗೆ ಹೋಗಿ ಹರಡಿ ಹಂಚಿ ಬರಬೇಕು. ಇಂಥ ಪವಿತ್ರ ನಾಡ ಕೆಲಸ ದೊರೆಸ್ವಾಮಿ ಇವರಿಂದಾಗುತ್ತದೆಯೆಂದು ನನ್ನ
ನಿರೀಕ್ಷೆ.<noinclude></noinclude>
a9hc3k2s0yjs2t2g7mutia3jl39c3ln
320119
319993
2026-05-15T10:30:46Z
Sharanya K H
7593
/* Not proofread */
320119
proofread-page
text/x-wiki
<noinclude><pagequality level="1" user="Sharanya K H" /></noinclude>________________
ಇ೪
ಕರ್ನಾಟಕದ ಕಲಾವಿದರು
ಸ್ವಾಮಿ ಸಂಕೋಚಪಡುವುದಿಲ್ಲ ಅರಿಯಾಕುಡಿ, ದ್ವಾರಂ, ರನ್ನಗುಡಿ, ಪಾಲಘಾಟ್ ನುಣಿ ಇವರ ಮೆಚ್ಚಿನ ವಿದ್ವಾಂಸರು.
ಮುಂದೆ ರಾಗ, ತಾಳವನ್ನು ಬೆಳಸಿಕೊಂಡು, ಅವುಗಳ ಸುಷ್ಯ ಸೌಂದರ್ಯವನ್ನು ಕಂಡುಕೊಳ್ಳಬೇಕೆಂಬುದು ದೊರೆಸ್ವಾಮಿ ಅವರ ಸರನಾ ಕಾಂಕ್ಷ, ತಾಯಿ ಶಾರದೆ ಅವರ ಮೇಲೆ ತನ್ನ ಪೂರ್ಣ ಕಟಾಕ್ಷವನ್ನ ಸುಗ್ರಹಿಸಿ ಕನ್ನಡ ಕಲೆಗಳ ಅಸ್ತಿತ್ವವನ್ನುಳಿಸಲೆಂದು ನನ್ನ ಹಾರೈಕೆ.
ಕನ್ನಡ ಕಲಾವಿದರು ತಾವು ಸಂಸ್ಕೃತಿಯ ರಾಯಭಾರಿಗಳೆಂದು ಭಾವಿಸಿಕೊಳ್ಳಬೇಕು. ತಮ್ಮ ವಿದ್ವತ್ತನ್ನು ತಮಗಾಗಿ ಕನ್ನಡನಾಡಿಗಾಗಿ ಹೆಚ್ಚಿಸಿಕೊಂಡು ದೇಶವಿದೇಶಗಳಿಗೆ ಹೋಗಿ ಹರಡಿ ಹಂಚಿ ಬರಬೇಕು. ಇಂಥ ಪವಿತ್ರ ನಾಡ ಕೆಲಸ ದೊರೆಸ್ವಾಮಿ ಇವರಿಂದಾಗುತ್ತದೆಯೆಂದು ನನ್ನ
ನಿರೀಕ್ಷೆ.<noinclude></noinclude>
l95k5z3wk331emeama4z2w2irdyw4xr
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೭೬
104
85497
319994
195984
2026-05-15T05:24:58Z
Sharanya K H
7593
/* Proofread */
319994
proofread-page
text/x-wiki
<noinclude><pagequality level="3" user="Sharanya K H" /></noinclude>________________
ಪಾರ್ಶ್ವನಾಥ ನೈ, ಅಳತೇಕರ್
ಈಶದ ಪ್ರಗತಿಗೆ ಅದರ ರಾಜಕಾರಣ, ಆರ್ಥಿಕ ಸಮಸ್ಯೆ, ಶಿಕ್ಷಣ, ಲಲಿತ * ಕಲೆಗಳು ಹಾಸುಹೊಕ್ಕಾಗಿ ಹೊಂದಿಕೊಂಡಿವೆ. ಒಂದನ್ನು ಬಿಟ್ಟು ಒಂದನ್ನು ಬೆಳಸುತ್ತೇವೆಂದು ಹೊರಡುವುದು ಜಾಣತನವಲ್ಲ. ದೇಹ ಸಂಪುಷ್ಟವೂ ಸರ್ವಾ೦ಗಸುಂದರವೂ ಆಗಬೇಕಾದರೆ ಅದರ ಎಲ್ಲ ಅಂಗಾಂಗ ಗಳೂ ಪ್ರಮಾಣಬದ್ಧವಾಗಿ ಬೆಳೆಯಬೇಕು.
ಇಂದಿನ್ನೂ ಭಾರತಕ್ಕೆ ಆ ದೃಷ್ಟಿ ಬಂದಿಲ್ಲ. ಲಲಿತ ಕಲೆಗಳು ವಿಹಾ "ರವ ಕುಲ್ಲ ಜಗತ್ತನ್ನು ಬಿಟ್ಟು ಹೊರಬಂದಿಲ್ಲ. ಮಾನವ ವಿಕಾಸಕ್ಕೆ, ರಾಷ್ಟ್ರದ ಉತ್ಕರ್ಷಕ್ಕೆ ಲಲಿತ ಕಲೆಗಳು ಪರನು ಸಾಧನವೆಂಬ ದೃಷ್ಟಿ ಇನ್ನೂ ಬೆಳೆದಿಲ್ಲ. ಇದಕ್ಕೆ ನಮ್ಮ ಮುಂದಾಳುಗಳ ಸಂಕುಚಿತ ದೃಷ್ಟಿ, ಯೇ ಕಾರಣ.
ಸ್ವತಂತ್ರ ನಾಟಕ, ಸಂಗೀತ, ಚಿತ್ರಕಲಾ, ಶಿಲ್ಪ, ವಾಸ್ತುಶಿಲ್ಪ .ಗಳನ್ನು ಬೆಳೆಸಿದ ಭಾರತ ಇಂದು ಪರಕೀಯರ ಬಾಯೆಂಜಲಿಗೆ ಕೈಯಾನು ತಿದೆ. ನವೀನತೆಯ ದೃಷ್ಟಿಯಲ್ಲಿ ನಡೆದ ಪ್ರಯೋಗಗಳು ಭಾರತದ 'ಲಲಿತಕಲೆಗಳ ವ್ಯಕ್ತಿತ್ವವನ್ನು ಅಳಿಸಿಹಾಕಿವೆ.
ಸ್ವತಂತ್ರ ಭಾರತ ಜಗತ್ತಿಗೆ ನೀಡಬೇಕಾದ ಕಾಣಿಕೆಗಳಲ್ಲಿ ಅದರ<noinclude></noinclude>
67qkabcedv5zv1l2ewwnv6iqeu5kejl
320120
319994
2026-05-15T10:30:59Z
Sharanya K H
7593
/* Not proofread */
320120
proofread-page
text/x-wiki
<noinclude><pagequality level="1" user="Sharanya K H" /></noinclude>________________
ಪಾರ್ಶ್ವನಾಥ ನೈ, ಅಳತೇಕರ್
ಈಶದ ಪ್ರಗತಿಗೆ ಅದರ ರಾಜಕಾರಣ, ಆರ್ಥಿಕ ಸಮಸ್ಯೆ, ಶಿಕ್ಷಣ, ಲಲಿತ * ಕಲೆಗಳು ಹಾಸುಹೊಕ್ಕಾಗಿ ಹೊಂದಿಕೊಂಡಿವೆ. ಒಂದನ್ನು ಬಿಟ್ಟು ಒಂದನ್ನು ಬೆಳಸುತ್ತೇವೆಂದು ಹೊರಡುವುದು ಜಾಣತನವಲ್ಲ. ದೇಹ ಸಂಪುಷ್ಟವೂ ಸರ್ವಾ೦ಗಸುಂದರವೂ ಆಗಬೇಕಾದರೆ ಅದರ ಎಲ್ಲ ಅಂಗಾಂಗ ಗಳೂ ಪ್ರಮಾಣಬದ್ಧವಾಗಿ ಬೆಳೆಯಬೇಕು.
ಇಂದಿನ್ನೂ ಭಾರತಕ್ಕೆ ಆ ದೃಷ್ಟಿ ಬಂದಿಲ್ಲ. ಲಲಿತ ಕಲೆಗಳು ವಿಹಾ "ರವ ಕುಲ್ಲ ಜಗತ್ತನ್ನು ಬಿಟ್ಟು ಹೊರಬಂದಿಲ್ಲ. ಮಾನವ ವಿಕಾಸಕ್ಕೆ, ರಾಷ್ಟ್ರದ ಉತ್ಕರ್ಷಕ್ಕೆ ಲಲಿತ ಕಲೆಗಳು ಪರನು ಸಾಧನವೆಂಬ ದೃಷ್ಟಿ ಇನ್ನೂ ಬೆಳೆದಿಲ್ಲ. ಇದಕ್ಕೆ ನಮ್ಮ ಮುಂದಾಳುಗಳ ಸಂಕುಚಿತ ದೃಷ್ಟಿ, ಯೇ ಕಾರಣ.
ಸ್ವತಂತ್ರ ನಾಟಕ, ಸಂಗೀತ, ಚಿತ್ರಕಲಾ, ಶಿಲ್ಪ, ವಾಸ್ತುಶಿಲ್ಪ .ಗಳನ್ನು ಬೆಳೆಸಿದ ಭಾರತ ಇಂದು ಪರಕೀಯರ ಬಾಯೆಂಜಲಿಗೆ ಕೈಯಾನು ತಿದೆ. ನವೀನತೆಯ ದೃಷ್ಟಿಯಲ್ಲಿ ನಡೆದ ಪ್ರಯೋಗಗಳು ಭಾರತದ 'ಲಲಿತಕಲೆಗಳ ವ್ಯಕ್ತಿತ್ವವನ್ನು ಅಳಿಸಿಹಾಕಿವೆ.
ಸ್ವತಂತ್ರ ಭಾರತ ಜಗತ್ತಿಗೆ ನೀಡಬೇಕಾದ ಕಾಣಿಕೆಗಳಲ್ಲಿ ಅದರ<noinclude></noinclude>
czutd7092gdg4rbo2wtq53qcku2r0ii
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೭೭
104
85498
319995
195985
2026-05-15T05:25:14Z
Sharanya K H
7593
/* Proofread */
319995
proofread-page
text/x-wiki
<noinclude><pagequality level="3" user="Sharanya K H" /></noinclude>________________
ಕರ್ನಾಟಕದ ಕಲಾವಿದರು
|
ವಿಶಿಷ್ಟ ಕಲಾವೈಭವವೂ ಒಂದು. ಫ್ರಾನ್ಸ್ ನವನವ ಮಾರ್ಗಗಳನ್ನು ಆವಿಷ್ಕರಿಸಿ ಐರೋಪ್ಯ ಜಗತ್ತಿನ ಕಲಾರಂಗದ ಅಭಿಷಿಕ್ಕ ಸಮ್ರಾಟನಾ ಯಿತು ; ರಷ್ಯಾ ಜನತೆಯ ಕಲಾಕೇಂದ್ರಗಳನ್ನರಸಿ ಅವುಗಳನ್ನು ತನ್ನ ಅನುಕೂಲತೆಗೆ ಅಳವಡಿಸಿಕೊಂಡು ಒಂದು ಮಾದರಿ ಹಾಕಿಕೊಟ್ಟಿತು. ಭಾರತದ ಮುಂದೆ ಇವೆರಡು ಆದರ್ಶಗಳು ನಿಂತಿವೆ. ಈ ಆದರ್ಶಗಳಿಂದ ಸ್ಫೂರ್ತಿ ಪಡೆದು ತನ್ನ ಸಂಸ್ಕೃತಿಗನುಗುಣವಾದ ರೀತಿಯಲ್ಲಿ ಭಾರತ ವಿಕಸಿಸ ಬೇಕು. ಅನುಕರಣ ಪ್ರಗತಿಗೆ ವಿಘಾತಕ. ನಮಗೆ ಬೇಕಾದುದು ಅನು. ಕರಣವಲ್ಲ ಅನುರಣನ
ಸದ್ಯಕ್ಕೆ ಇತರ ಲಲಿತಕಲೆಗಳನ್ನು ಬಿಟ್ಟು ಕೊಟ್ಟು ನಾಟಕ ಪ್ರಪಂಚ ವನ್ನು ವಿಚಾರಮಾಡಬಹುದು. ಹಿಂದೊಮ್ಮೆ ಗ್ರೀಕರಿಗೆ ನಾಟಕಕಲೆ ಯನ್ನು ಭಾರತ ಬಳುವಳಿಯಾಗಿ ಕೊಟ್ಟಿತು. ಕಾಳಿದಾಸ, ಶೂದ್ರಕ, ವಿಶಾಖದತ್ತ ಮೊದಲಾದ ಪ್ರತಿಭಾಶಾಲಿಗಳು ಭಾರತ ರಂಗಭೂಮಿಯನ್ನು ಜಗತ್ತಿನ ಆದರ್ಶ ರಂಗಭೂಮಿಯನ್ನಾಗಿ ಅಳವಡಿಸಿದರು. ನಾಟಕಕಲೆ ಯಲ್ಲಿ ಭಾರತದ ಪರಂಪರೆ ಭವ್ಯವಾದುದು.
ಆದರಿಂದು ಪರಂಪರೆ ಶೂನ್ಯವಾಗಿದೆ ; ಪ್ರಾಗತಿವಾಗಿಲ್ಲ. ನಾಟಕ ಕಲೆ ನಾಮಶೇಷವಾಗಿದೆ. ಈ ಹಿಂದಿನ ಪರಂಪರೆ ಇಂದಿನ ಆವಶ್ಯಕತೆಗಳಿಗೆ ಅಳವಡುವುದಿಲ್ಲ. ರಂಗ ಭೂಮಿ ಬಂಡವಾಳಗಾರರ ಕೈಗೊಂಬೆಯಾಗಿ ಜನತೆಯ ಅಜ್ಞಾನ, ಕೀಳು ಅಭಿರುಚಿಗಳ ಆಧಾರದ ಮೇಲೆ ಬಲಿಯಾಗುವ ಪರಿಸ್ಥಿತಿ ಹೋಗಿದೆ. ಜನಕ್ಕೆ ಬೇಕಾದುದು ಅವರಿಗೆ ಅಫೀಮುಕೊಟ್ಟು ಮಲಗಿಸುವ ವಿಲಾಸೀ ರಂಗ ಭೂಮಿಯಲ್ಲ. ಅವರ ಆಶೋತ್ತರಗಳನ್ನು , ಅವರ ಸುಖದುಃಖಗಳನ್ನು, ಅವರ ಸಮಸ್ಯೆಗಳನ್ನು ಬಿಡಿಸಿ ತೋರಿಸಿ ಅವುಗಳ ಮೇಲೆ ಬೆಳಕು ಚೆಲ್ಲುವ ರಂಗಭೂಮಿ ಬೇಕು.' ಜನತೆಯ ಉದ್ದಾರ ಜನತೆಯಿಂದಲೇ ಆಗಬೇಕು. ಅವರ ರಂಗಭೂಮಿ ಅವರಲ್ಲಿಯೇ ಹುಟ್ಟಿ ಅವರ ಸಾಧನ, ಶ್ರದ್ದೆಯಿಂದಲೇ ಬೆಳೆಯಬೇಕು.
ಜನತಾರಂಗಭೂಮಿ ಜನತೆಯ ವಿಹಾರಕ್ಕೆ ಒಂದು ಪವಿತ್ರ ಸಾಧನ ವಾಗುವುದಲ್ಲದೆ ಅನಿರೀಕ್ಷಿತವಾಗಿ ಅವರ ವಿಕಾಸವನ್ನೂ ಸಾಧಿಸುತ್ತದೆ.<noinclude></noinclude>
m3b60gu69t5w7v3bnblnukc5rmgby4h
320121
319995
2026-05-15T10:31:12Z
Sharanya K H
7593
/* Not proofread */
320121
proofread-page
text/x-wiki
<noinclude><pagequality level="1" user="Sharanya K H" /></noinclude>________________
ಕರ್ನಾಟಕದ ಕಲಾವಿದರು
|
ವಿಶಿಷ್ಟ ಕಲಾವೈಭವವೂ ಒಂದು. ಫ್ರಾನ್ಸ್ ನವನವ ಮಾರ್ಗಗಳನ್ನು ಆವಿಷ್ಕರಿಸಿ ಐರೋಪ್ಯ ಜಗತ್ತಿನ ಕಲಾರಂಗದ ಅಭಿಷಿಕ್ಕ ಸಮ್ರಾಟನಾ ಯಿತು ; ರಷ್ಯಾ ಜನತೆಯ ಕಲಾಕೇಂದ್ರಗಳನ್ನರಸಿ ಅವುಗಳನ್ನು ತನ್ನ ಅನುಕೂಲತೆಗೆ ಅಳವಡಿಸಿಕೊಂಡು ಒಂದು ಮಾದರಿ ಹಾಕಿಕೊಟ್ಟಿತು. ಭಾರತದ ಮುಂದೆ ಇವೆರಡು ಆದರ್ಶಗಳು ನಿಂತಿವೆ. ಈ ಆದರ್ಶಗಳಿಂದ ಸ್ಫೂರ್ತಿ ಪಡೆದು ತನ್ನ ಸಂಸ್ಕೃತಿಗನುಗುಣವಾದ ರೀತಿಯಲ್ಲಿ ಭಾರತ ವಿಕಸಿಸ ಬೇಕು. ಅನುಕರಣ ಪ್ರಗತಿಗೆ ವಿಘಾತಕ. ನಮಗೆ ಬೇಕಾದುದು ಅನು. ಕರಣವಲ್ಲ ಅನುರಣನ
ಸದ್ಯಕ್ಕೆ ಇತರ ಲಲಿತಕಲೆಗಳನ್ನು ಬಿಟ್ಟು ಕೊಟ್ಟು ನಾಟಕ ಪ್ರಪಂಚ ವನ್ನು ವಿಚಾರಮಾಡಬಹುದು. ಹಿಂದೊಮ್ಮೆ ಗ್ರೀಕರಿಗೆ ನಾಟಕಕಲೆ ಯನ್ನು ಭಾರತ ಬಳುವಳಿಯಾಗಿ ಕೊಟ್ಟಿತು. ಕಾಳಿದಾಸ, ಶೂದ್ರಕ, ವಿಶಾಖದತ್ತ ಮೊದಲಾದ ಪ್ರತಿಭಾಶಾಲಿಗಳು ಭಾರತ ರಂಗಭೂಮಿಯನ್ನು ಜಗತ್ತಿನ ಆದರ್ಶ ರಂಗಭೂಮಿಯನ್ನಾಗಿ ಅಳವಡಿಸಿದರು. ನಾಟಕಕಲೆ ಯಲ್ಲಿ ಭಾರತದ ಪರಂಪರೆ ಭವ್ಯವಾದುದು.
ಆದರಿಂದು ಪರಂಪರೆ ಶೂನ್ಯವಾಗಿದೆ ; ಪ್ರಾಗತಿವಾಗಿಲ್ಲ. ನಾಟಕ ಕಲೆ ನಾಮಶೇಷವಾಗಿದೆ. ಈ ಹಿಂದಿನ ಪರಂಪರೆ ಇಂದಿನ ಆವಶ್ಯಕತೆಗಳಿಗೆ ಅಳವಡುವುದಿಲ್ಲ. ರಂಗ ಭೂಮಿ ಬಂಡವಾಳಗಾರರ ಕೈಗೊಂಬೆಯಾಗಿ ಜನತೆಯ ಅಜ್ಞಾನ, ಕೀಳು ಅಭಿರುಚಿಗಳ ಆಧಾರದ ಮೇಲೆ ಬಲಿಯಾಗುವ ಪರಿಸ್ಥಿತಿ ಹೋಗಿದೆ. ಜನಕ್ಕೆ ಬೇಕಾದುದು ಅವರಿಗೆ ಅಫೀಮುಕೊಟ್ಟು ಮಲಗಿಸುವ ವಿಲಾಸೀ ರಂಗ ಭೂಮಿಯಲ್ಲ. ಅವರ ಆಶೋತ್ತರಗಳನ್ನು , ಅವರ ಸುಖದುಃಖಗಳನ್ನು, ಅವರ ಸಮಸ್ಯೆಗಳನ್ನು ಬಿಡಿಸಿ ತೋರಿಸಿ ಅವುಗಳ ಮೇಲೆ ಬೆಳಕು ಚೆಲ್ಲುವ ರಂಗಭೂಮಿ ಬೇಕು.' ಜನತೆಯ ಉದ್ದಾರ ಜನತೆಯಿಂದಲೇ ಆಗಬೇಕು. ಅವರ ರಂಗಭೂಮಿ ಅವರಲ್ಲಿಯೇ ಹುಟ್ಟಿ ಅವರ ಸಾಧನ, ಶ್ರದ್ದೆಯಿಂದಲೇ ಬೆಳೆಯಬೇಕು.
ಜನತಾರಂಗಭೂಮಿ ಜನತೆಯ ವಿಹಾರಕ್ಕೆ ಒಂದು ಪವಿತ್ರ ಸಾಧನ ವಾಗುವುದಲ್ಲದೆ ಅನಿರೀಕ್ಷಿತವಾಗಿ ಅವರ ವಿಕಾಸವನ್ನೂ ಸಾಧಿಸುತ್ತದೆ.<noinclude></noinclude>
trsgrmfs2fnqxsy8b9x67vcqxgjikx7
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೭೮
104
85499
319996
195986
2026-05-15T05:25:29Z
Sharanya K H
7593
/* Proofread */
319996
proofread-page
text/x-wiki
<noinclude><pagequality level="3" user="Sharanya K H" /></noinclude>________________
4 ಳ ತೆಕಂ *
೩೭
1
ಕಲೆಯ ಗುರಿ ಜನತೆಗೆ ಆತ್ಮಸ್ಥೆರ್ಯ, ಬದುಕಿನಲ್ಲಿ ಹರ್ಷ, ಮಡಿಮೆಯಲ್ಲಿ ವಿಶ್ವಾಸ ಹಾಗೂ ಆದರ್ಶ ರಾಷ್ಟ್ರ ನಿರ್ಮಾಣಗಳೆಂದು ಒಪ್ಪುವುದಾದರೆ ಆ ಕೆಲಸವನ್ನು ಜನತಾ ರಂಗಭೂಮಿಗಿಂತ ಯಶಸ್ವಿಯಾಗಿ ಸಾಧಿಸುವ ಸಾಧನ ಬೇರೊಂದಿಲ್ಲ.
ಜನತೆಯ*ರಾಷ್ಟ್ರೀಯ ರಂಗಭೂಮಿಯನ್ನು ಸ್ಥಾಪಿಸುವ ಪ್ರಯತ್ನ ಕಲ್ಕತ್ತೆ, ಮುಂಬಯಿ, ಬೆಂಗಳೂರಿನಲ್ಲಿ ಆಗಾಗ್ಗೆ ನಡೆದಿದೆ. ಆದರೆ ಪ್ರಯತ್ನ ಪ್ರಯತ್ನವಾಗಿಯೇ ಉಳಿದಿದೆ.
ಈ ಮಹಲಸಕ್ಕೆ ಮನಸ್ಸು ಕೊಟ್ಟು, ೧೯೩೮ರಿಂದ ತ್ರಿಕರಣಪೂರ್ವಕ ನಾಗಿ ದುಡಿಯುತ್ತಿರುವವರಲ್ಲಿ ಶ್ರೀ ಪಾರ್ಶ್ವನಾಥ ಅಳತೇಕರರೊಬ್ಬರು. ಉದಯೋನ್ಮುಖ ಕಲಾವಿದರನ್ನು ಈ ಕೆಲಸಕ್ಕೆ ಸಿದ್ಧಗೊಳಿಸಲು ೧೯೩೮ರಲ್ಲಿ * ನ್ಯಾಷನಲ್ ಥಿಯೇಟರ್ ಅಕೆಡಮಿ ' (The National Theatre Academy) ಸಂಸ್ಥೆಯನ್ನು ಮುಂಬಯಿಯಲ್ಲಿ ಸ್ಥಾಪಿಸಿ ಅಳತೇಕರರು ಸ್ವಂತ ಖರ್ಚಿನಿಂದ ನಡೆಸಿಕೊಂಡು ಬಂದಿದ್ದಾರೆ.
ಇಂಥ ಸಂಸ್ಥೆ ನಡೆಸಲು ಅಳತೇಕರರು ಎಲ್ಲ ವಿಧದಿಂದಲೂ ದಕ್ಷರೂ ಸಮರ್ಥರೂ ಆಗಿದ್ದಾರೆ. ೧೯೩೨ರಿಂದ ಅವರಿಗೆ ಸಿನಿಮಾ ಪ್ರಪಂಚದ ಪರಿಚಯ. ಮಕಚಿತ್ರ (Silent Pictures) ಯುಗದಲ್ಲಿ ಸುಮಾರು ೧೦ ಚಿತ್ರಗಳನ್ನು ದಿಗ್ನರ್ತಿಸಿದ್ದಾರೆ. ಹಿಂದಿ, ಮರಾಟಿ, ಕನ್ನಡ, ತಮಿಳು ಭಾಷಾ ಚಿತ್ರಗಳನ್ನು ಅಳತೇಕರರು ದಿಗ್ದರ್ಶಿಸಿದ್ದಾರೆ.
ಎಳತೇಕರರು ಉತ್ತಮ ದಿಗ್ದರ್ಶಕರು ಹೇಗೋ ಹಾಗೆ ಉತ್ತಮ ನಟರು. ಚಿತ್ರಗಳಲ್ಲಿ ಪಾತ್ರ ವಹಿಸಿದ್ದಾರೆ ; ನಾಟಕಗಳಲ್ಲಿ ಪಾತ್ರ ವಹಿಸಿ ದ್ದಾರೆ. ಮಹಾರಾಷ್ಟ್ರದ ಪ್ರಮುಖ ಪ್ರಗತಿಶೀಲ ಸಾಹಿತಿಗಳಾದ ಮಾಮಾ ನರೇರಕರ್ ಅವರ ಹಲವು ನಾಟಕಗಳನ್ನು ಆಡಿಸಿ, ಅವುಗಳಲ್ಲಿ ಪಾತ್ರವಹಿಸಿ ಮಹಾರಾಷ್ಟ್ರ ರಂಗಭೂಮಿಯ ಪುನರುಜ್ಜಿವನಕ್ಕೆ ಅಳತೇಕರರು ನೆರ ವಾಗಿದ್ದಾರೆ.
ತಮ್ಮ ನ್ಯಾಷನಲ್ ಥಿಯೇಟರ್ ಅಕೆಡಮಿಗೆ ನೆರವು ದೊರಕಿಸಲು ಒಳತೇಕರರು ಸಂಚಾರ ಕೈಗೊಂಡು ಬೆಂಗಳೂರಿಗೆ ಬಂದಿದ್ದರು. ಇಲ್ಲಿ<noinclude></noinclude>
ctpalxs4j2zm24vxxzfabyebn9p61n3
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೭೯
104
85500
319997
195987
2026-05-15T05:25:42Z
Sharanya K H
7593
/* Proofread */
319997
proofread-page
text/x-wiki
<noinclude><pagequality level="3" user="Sharanya K H" /></noinclude>________________
೩೮
ಕರ್ನಾಟಕದ ಕಲಾವಿದರು
ಅಂಥ ಸಂಸ್ಥೆಯಾಗಬೇಕು. ನಾಟಕ ಕಲಾ ಪುನರೋದಯಕ್ಕೆ ಬೆಂಗ: ಳೂರು ಕೇಂದ್ರವಾಗಬೇಕೆಂಬುದು ಅಳತೇಕರರ ಪರಮಾಶಯ.
ಮೊದಲು ರಾಷ್ಟ್ರೀಯ ರಂಗಭೂಮಿಯ ಆದರ್ಶವನ್ನು ಅರ್ಥಮಾಡಿ ಕೊಂಡು, ಅದರ ತಾಂತ್ರಿಕ ವ್ಯಾಖ್ಯಾನವನ್ನು ಸಶಾಸ್ತ್ರೀಯವಾಗಿ ಅರಿತ ಒಂದು ತಂಡ ಸಿದ್ಧವಾಗಬೇಕು. ಬೆಂಗಳೂರಿನಲ್ಲಿ ಅಂಥ ತಂಡವನ್ನು ಸಿದ್ದ ಗೊಳಿಸುವ ಕೇಂದ್ರ ಸಂಸ್ಥೆ ನಿರ್ಮಾಣವಾದರೆ, ಶಿಕ್ಷಿತರಾದ ಕಲಾವಿದರು, ಊರು ಊರುಗಳಿಗೆ ಹಳ್ಳಿ ಹಳ್ಳಿಗಳಿಗೆ ಹೋಗಿ ಅಲ್ಲಿ ಜನತೆಯ ರ೦ಗ ಭೂಮಿಯನ್ನು ಸ್ಥಾಪಿಸಬಹುದು. ಜನತೆಗೆ ಮೊದಲು ಮಾರ್ಗನಿರ್ದೆಶನ ವಾದರೆ ಮುಂದೆ ಅವರೇ ತಮ್ಮ ಸಂಸ್ಥೆಯನ್ನು ಯೋಗ್ಯ ರೀತಿಯಲ್ಲಿ ನಡೆ. ಸಲು ಸಮರ್ಥರಾಗುತ್ತಾರೆ.
ಅಳತೇಕರರ ಉದ್ದೇಶ ಪವಿತ್ರವಾದುದು. ರಾಷ್ಟ್ರದ ಪ್ರಗತಿಯಲ್ಲಿ ಆಸಕ್ತರಾದೆಲ್ಲರೂ ಅವರ ಪ್ರಯತ್ನಕ್ಕೆ ನೆರವು ನೀಡಬೇಕು. ನಮ್ಮ ನಗರ ಸಭೆಗಳು ಜನತಾ ರಂಗಭೂಮಿಯ ಸ್ಥಾಪನೆಗೆ ಮನಸ್ಸು ಕೊಡಬೇಕು.
ಭಾರತವನ್ನು ಕವಿದಿರುವ ಅಪಾರ ಅಂಧಕಾರವನ್ನು ಹೋಗಲಾಡಿ ಸಲು ಜನತಾ ರಂಗಭೂಮಿ ದಿವ್ಯಾಯುಧ. ಇಂಥ ಆಯುಧವನ್ನು ಸಾರ್ವ ಜನಿಕರು, ಸಂಸ್ಥೆಗಳು, ನಗರ ಸಭೆಗಳು, ಸರ್ಕಾರ ಉಪಯೋಗಿಸಿಕೊಳ್ಳಿ ಬೇಕು. ಅಳತೇಕರರ ಅಪಾರ ಅನುಭವ, ಕಲಾವಿದಗ ತೆಗಳ ಪೂರ್ಣ ಪ್ರಯೋಜನವನ್ನು ಬೆಂಗಳೂರಿನ ಸುಸಂಸ್ಕೃತರು ಪಡೆಯಲೆಂದು ನನ್ನ ಹಾರೈಕೆ.<noinclude></noinclude>
9g8ii3ctuz97gb9lraif7qd6t5azpbr
320122
319997
2026-05-15T10:31:39Z
Sharanya K H
7593
/* Not proofread */
320122
proofread-page
text/x-wiki
<noinclude><pagequality level="1" user="Sharanya K H" /></noinclude>________________
೩೮
ಕರ್ನಾಟಕದ ಕಲಾವಿದರು
ಅಂಥ ಸಂಸ್ಥೆಯಾಗಬೇಕು. ನಾಟಕ ಕಲಾ ಪುನರೋದಯಕ್ಕೆ ಬೆಂಗ: ಳೂರು ಕೇಂದ್ರವಾಗಬೇಕೆಂಬುದು ಅಳತೇಕರರ ಪರಮಾಶಯ.
ಮೊದಲು ರಾಷ್ಟ್ರೀಯ ರಂಗಭೂಮಿಯ ಆದರ್ಶವನ್ನು ಅರ್ಥಮಾಡಿ ಕೊಂಡು, ಅದರ ತಾಂತ್ರಿಕ ವ್ಯಾಖ್ಯಾನವನ್ನು ಸಶಾಸ್ತ್ರೀಯವಾಗಿ ಅರಿತ ಒಂದು ತಂಡ ಸಿದ್ಧವಾಗಬೇಕು. ಬೆಂಗಳೂರಿನಲ್ಲಿ ಅಂಥ ತಂಡವನ್ನು ಸಿದ್ದ ಗೊಳಿಸುವ ಕೇಂದ್ರ ಸಂಸ್ಥೆ ನಿರ್ಮಾಣವಾದರೆ, ಶಿಕ್ಷಿತರಾದ ಕಲಾವಿದರು, ಊರು ಊರುಗಳಿಗೆ ಹಳ್ಳಿ ಹಳ್ಳಿಗಳಿಗೆ ಹೋಗಿ ಅಲ್ಲಿ ಜನತೆಯ ರ೦ಗ ಭೂಮಿಯನ್ನು ಸ್ಥಾಪಿಸಬಹುದು. ಜನತೆಗೆ ಮೊದಲು ಮಾರ್ಗನಿರ್ದೆಶನ ವಾದರೆ ಮುಂದೆ ಅವರೇ ತಮ್ಮ ಸಂಸ್ಥೆಯನ್ನು ಯೋಗ್ಯ ರೀತಿಯಲ್ಲಿ ನಡೆ. ಸಲು ಸಮರ್ಥರಾಗುತ್ತಾರೆ.
ಅಳತೇಕರರ ಉದ್ದೇಶ ಪವಿತ್ರವಾದುದು. ರಾಷ್ಟ್ರದ ಪ್ರಗತಿಯಲ್ಲಿ ಆಸಕ್ತರಾದೆಲ್ಲರೂ ಅವರ ಪ್ರಯತ್ನಕ್ಕೆ ನೆರವು ನೀಡಬೇಕು. ನಮ್ಮ ನಗರ ಸಭೆಗಳು ಜನತಾ ರಂಗಭೂಮಿಯ ಸ್ಥಾಪನೆಗೆ ಮನಸ್ಸು ಕೊಡಬೇಕು.
ಭಾರತವನ್ನು ಕವಿದಿರುವ ಅಪಾರ ಅಂಧಕಾರವನ್ನು ಹೋಗಲಾಡಿ ಸಲು ಜನತಾ ರಂಗಭೂಮಿ ದಿವ್ಯಾಯುಧ. ಇಂಥ ಆಯುಧವನ್ನು ಸಾರ್ವ ಜನಿಕರು, ಸಂಸ್ಥೆಗಳು, ನಗರ ಸಭೆಗಳು, ಸರ್ಕಾರ ಉಪಯೋಗಿಸಿಕೊಳ್ಳಿ ಬೇಕು. ಅಳತೇಕರರ ಅಪಾರ ಅನುಭವ, ಕಲಾವಿದಗ ತೆಗಳ ಪೂರ್ಣ ಪ್ರಯೋಜನವನ್ನು ಬೆಂಗಳೂರಿನ ಸುಸಂಸ್ಕೃತರು ಪಡೆಯಲೆಂದು ನನ್ನ ಹಾರೈಕೆ.<noinclude></noinclude>
m37xipfnn9qcsg1asuo2tv15s7ogsmo
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೮೦
104
85501
319998
195988
2026-05-15T05:26:05Z
Sharanya K H
7593
/* Proofread */
319998
proofread-page
text/x-wiki
<noinclude><pagequality level="3" user="Sharanya K H" /></noinclude>
ರಾಮಗೋಪಾಲ್
ಪುಟ ೩೮<noinclude></noinclude>
2frip7q29nj3o533jsk9d889rvj4mno
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೮೧
104
85502
320000
195989
2026-05-15T05:26:46Z
Sharanya K H
7593
/* Proofread */
320000
proofread-page
text/x-wiki
<noinclude><pagequality level="3" user="Sharanya K H" /></noinclude>
ರಾಮಗೋಪಾಲ್<noinclude></noinclude>
i0y97hfc9l6gg8mshc4v3dm8fz2x0s3
ಪುಟ:ಕರ್ನಾಟಕದ ಕಲಾವಿದರು ಭಾಗ ೨.djvu/೮೨
104
85503
320001
195990
2026-05-15T05:27:06Z
Sharanya K H
7593
/* Proofread */
320001
proofread-page
text/x-wiki
<noinclude><pagequality level="3" user="Sharanya K H" /></noinclude>________________
೧೨.
ರಾಮಗೋಪಾಲ್
.
2
S
.
ವಿ
2.
ಸರದ
"I pretend to no knowledge of Eastern Dancing. In this: case it is not necessary. Whatever the tradition, it is obvious that Ram Gopal is a great artist and as such his appeal is. universal. He has technique, beauty, subtelety and with it all.. an extreme simplicity in his relations with his audience, Rarest gift of all, when alone on the stage, he is able to makeus visualize a whole fricze, a living Ajanta ......... lirepcat I do not understand Eastern Dancing ; Ram Gopal gave me exquisite pleasure as he must to all who love the dance of whateveri tradition."
- ARNOLD HASKELL: ಸತ್ಯಕಲೆಯ ಬಗ್ಗೆ ಅಧಿಕಾರ ವಾಣಿಯಿಂದ ಮಾತನಾಡಬಲ್ಲ ಪ್ರಸಿದ್ದ ವಿನು
' ರ್ಶಕರಾದ ಆರಾಲ್ಸ್ ಹಾಸ್ಟಲ್ ಅವರು ರಾಮಗೋಪಾಲರನ್ನು * ಜೀವಂತ ಅಜಂತಾ ” ಎಂದು ಕರೆದಿದ್ದಾರೆ. ರಾಮಗೋಪಾಲರ ನೃತ್ಯ, ಪ್ರದರ್ಶನ ನೋಡಿದವರಿಗೆ ಈ ಉಪಮೆಯ ಸತ್ಯಾರ್ಥ ಹೊಳೆಯದಿರದು.
ರಾಮಗೋಪಾಲರು ಪ್ರಸಿದ್ಧ ಭರತನಾಟ್ಯ ಪ್ರವೀಣರ ಮನೆಯಲ್ಲಿ ಜನ್ಮತಳೆಯಲಿಲ್ಲ. ಅವರ ತಂದೆ ಬ್ಯಾರಿಸ್ಟರ್ ರಾಮಗೋಪಾಲ್ ಪ್ರಸಿದ್ದ ವಕೀಲರಾಗಿದ್ದರು. ಹೈತುಕವಾದಿಗಳಾಗಿದ್ದರು. ಷೇಕ್ಸ್ಪಿ ಯರ್, ಭರ್ತ ಹರಿ, ಇಂಗಾಲ್, ಮತ್ತು ಸಮಾಜವಿಜ್ಞಾನಗಳ ಮೇಲೆ ವಿದ್ವತ್ತೂರ್ಣ ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಮಗ ತಮ್ಮಂತೆಯೇ ಬ್ಯಾರಿಸ್ಟರಾಗಿ ಕೀರ್ತಿ<noinclude></noinclude>
tp6l2bq7pgyyxuv8qc86jm2yu84esl2
320123
320001
2026-05-15T10:33:39Z
Sharanya K H
7593
/* Not proofread */
320123
proofread-page
text/x-wiki
<noinclude><pagequality level="1" user="Sharanya K H" /></noinclude>________________
೧೨.
ರಾಮಗೋಪಾಲ್
.
2
S
.
ವಿ
2.
ಸರದ
"I pretend to no knowledge of Eastern Dancing. In this: case it is not necessary. Whatever the tradition, it is obvious that Ram Gopal is a great artist and as such his appeal is. universal. He has technique, beauty, subtelety and with it all.. an extreme simplicity in his relations with his audience, Rarest gift of all, when alone on the stage, he is able to makeus visualize a whole fricze, a living Ajanta ......... lirepcat I do not understand Eastern Dancing ; Ram Gopal gave me exquisite pleasure as he must to all who love the dance of whateveri tradition."
- ARNOLD HASKELL: ಸತ್ಯಕಲೆಯ ಬಗ್ಗೆ ಅಧಿಕಾರ ವಾಣಿಯಿಂದ ಮಾತನಾಡಬಲ್ಲ ಪ್ರಸಿದ್ದ ವಿನು
' ರ್ಶಕರಾದ ಆರಾಲ್ಸ್ ಹಾಸ್ಟಲ್ ಅವರು ರಾಮಗೋಪಾಲರನ್ನು * ಜೀವಂತ ಅಜಂತಾ ” ಎಂದು ಕರೆದಿದ್ದಾರೆ. ರಾಮಗೋಪಾಲರ ನೃತ್ಯ, ಪ್ರದರ್ಶನ ನೋಡಿದವರಿಗೆ ಈ ಉಪಮೆಯ ಸತ್ಯಾರ್ಥ ಹೊಳೆಯದಿರದು.
ರಾಮಗೋಪಾಲರು ಪ್ರಸಿದ್ಧ ಭರತನಾಟ್ಯ ಪ್ರವೀಣರ ಮನೆಯಲ್ಲಿ ಜನ್ಮತಳೆಯಲಿಲ್ಲ. ಅವರ ತಂದೆ ಬ್ಯಾರಿಸ್ಟರ್ ರಾಮಗೋಪಾಲ್ ಪ್ರಸಿದ್ದ ವಕೀಲರಾಗಿದ್ದರು. ಹೈತುಕವಾದಿಗಳಾಗಿದ್ದರು. ಷೇಕ್ಸ್ಪಿ ಯರ್, ಭರ್ತ ಹರಿ, ಇಂಗಾಲ್, ಮತ್ತು ಸಮಾಜವಿಜ್ಞಾನಗಳ ಮೇಲೆ ವಿದ್ವತ್ತೂರ್ಣ ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಮಗ ತಮ್ಮಂತೆಯೇ ಬ್ಯಾರಿಸ್ಟರಾಗಿ ಕೀರ್ತಿ<noinclude></noinclude>
qe2e8kyjc1kro0htz8c1dxqekkictgj
ಪುಟ:Sankeerana vachanasamputa 14.pdf/೧೧
104
100829
320044
311963
2026-05-15T09:17:05Z
Hariprasad Shetty10
7490
320044
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{center|ಮುನ್ನುಡಿ}}
{{center|——————————}}
{{center|'''ಎಸ್. ಎಂ. ಕೃಷ್ಣ'''}}
{{center|ಮುಖ್ಯಮಂತ್ರಿಗಳು}}
{{gap}}ಕನ್ನಡನಾಡಿನ ಪ್ರಥಮ ಪ್ರಜಾಸಾಹಿತ್ಯವಾಗಿರುವ ವಚನವಾಹ್ಮಯ ನಮ್ಮ
ಪರಂಪರೆಯ ಅಪೂರ್ವ ಸಾಂಸ್ಕೃತಿಕ ಆಸ್ತಿಯೆನಿಸಿದೆ. ಅನೇಕ ಜನ ವಿದ್ವಾಂಸರು,
ಅನೇಕ ಸಂಸ್ಥೆಗಳು ಈ ಸಾಹಿತ್ಯವನ್ನು ಬೆಳಕಿಗೆ ತರಲು ಕಳೆದ ನೂರು ವರ್ಷಗಳಿಂದ
ದುಡಿಯುತ್ತ ಬಂದುದು, ಇದರ ವ್ಯಾಪಕತೆಯ ದ್ಯೋತಕವಾಗಿದೆ. ಹೀಗೆ
ಪ್ರಕಟವಾಗಿದ್ದ ಮತ್ತು ಅಪ್ರಕಟಿತ ಸ್ಥಿತಿಯಲ್ಲಿದ್ದ ಈ ಸಾಹಿತ್ಯದ ದ್ವಿತೀಯ ಆವೃತ್ತಿಯನ್ನು
ವಚನ ಪರಿಭಾಷಾಕೋಶವೂ ಒಳಗೊಂಡಂತೆ ೧೫ ಸಂಪುಟಗಳ ಮೂಲಕ
ಕರ್ನಾಟಕ ಸರ್ಕಾರ ಹೊರತರುತ್ತಿರುವುದು, ನಮ್ಮ ಸಾಹಿತ್ಯ ಪ್ರಕಟಣೆಯ
ಇತಿಹಾಸದಲ್ಲಿ ಒಂದು ಗಣ್ಯ ಸಾಧನೆಯೆಂದೇ ಹೇಳಬೇಕು. ಈ ಪ್ರಜಾಸಾಹಿತ್ಯವನ್ನು
ಪ್ರಜೆಗಳಿಗೆ ಮುಟ್ಟಿಸುವುದು ತನ್ನ ಕರ್ತವ್ಯವೆಂದು ಭಾವಿಸಿ, ಕರ್ನಾಟಕದ
ಪ್ರಜಾಸರ್ಕಾರ ಈ ಕೆಲಸವನ್ನು ಪೂರೈಸಿದೆ.
{{gap}}ವಚನಸಾಹಿತ್ಯಕ್ಕೆ ನಮ್ಮ ನಾಡಿನಲ್ಲಿ ಸುಮಾರು ೮೦೦ ವರ್ಷಗಳ
ಇತಿಹಾಸವಿದೆ. ಈವರೆಗೆ ಬಸವಯುಗದ ಬರವಣಿಗೆಯನ್ನು ಹೊರತರಲು
ವಿದ್ವಾಂಸರು ಹೆಚ್ಚು ಗಮನ ಕೊಟ್ಟಿದ್ದರು. ಈ ಯೋಜನೆ ಅದನ್ನೂ ಒಳಗೊಂಡು,
ಬಸವೋತ್ತರ ಯುಗದ ಮೇಲೆಯೂ ಒತ್ತುಕೊಟ್ಟುದು ವಿಶೇಷವೆನಿಸಿದೆ. ಇದರಿಂದಾಗಿ
ಈ ಯೋಜನೆಗೆ “ಒಂದು ಸಾಹಿತ್ಯ ಪ್ರಕಾರದ ಪ್ರಕಟಣೆ” ಎಂಬ ಕೀರ್ತಿ ಸಲ್ಲುತ್ತದೆ.
{{gap}}ವಚನವೆಂಬುದು ಚಳುವಳಿ ಸಾಹಿತ್ಯಪ್ರಕಾರವಾಗಿದೆ. ಆತ್ಮಕಲ್ಯಾಣದೊಂದಿಗೆ
ಸಮಾಜಕಲ್ಯಾಣವನ್ನೂ ಕಾರ್ಯಗತಗೊಳಿಸಲು ಹೋರಾಡಿ ಮಡಿದ ಹುತಾತ್ಮರ
ಸಾಹಿತ್ಯವಿದು. ರಾಜಸತ್ತೆ, ಪುರೋಹಿತಸತ್ತೆ, ಪುರುಷಸತ್ತೆಗಳೆಂಬ ಪ್ರತಿಗಾಮಿ
ಸತ್ತೆಗಳ ವಿರುದ್ಧ ಕರ್ನಾಟಕದ ಎಲ್ಲ ಸಮಾಜದ ಜನರು ನಡೆಸಿದ ಹೋರಾಟದ
ಉಪನಿಷ್ಪತ್ತಿಯಾದ ಈ ಸಾಹಿತ್ಯದಲ್ಲಿ ಜೀವಪರಧ್ವನಿಗಳು ದಟ್ಟವಾಗಿ ಕೇಳಿಸುತ್ತವೆ.
ಪ್ರಾಚೀನ ಕರ್ನಾಟಕದ ಬೌದ್ಧಿಕ ಶ್ರಮದ ವಿದ್ವತ್ ಜನತಾಸಾಹಿತ್ಯಕ್ಕಿಂತ ದೈಹಿಕ
ಶ್ರಮದ ಜನತಾಸಾಹಿತ್ಯ ಹೇಗೆ ಭಿನ್ನವಾಗಿದೆಯೆಂಬುದನ್ನು ಕಾಣಬೇಕಾದರೆ ನಾವು
ಈ ಸಾಹಿತ್ಯಕ್ಕೇ ಮೊರೆಹೊಗಬೇಕು.
{{gap}}“ವಿಪ್ರ ಮೊದಲು ಅಂತ್ಯಜ ಕಡೆಯಾಗಿ ಸಮಾಜದ ಎಲ್ಲ ವರ್ಗದ
ಸ್ತ್ರೀ-ಪುರುಷರ ಸಂಕೀರ್ಣ ಧ್ವನಿಗಳು ಇದರಲ್ಲಿ ತುಂಬ ಕಲಾತ್ಮಕವಾಗಿ<noinclude></noinclude>
i20b95et7wb3wdpzvi2cmo8cteg6mcx
320045
320044
2026-05-15T09:18:15Z
Hariprasad Shetty10
7490
320045
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{center|ಮುನ್ನುಡಿ}}
{{center|——————————}}
{{center|'''ಎಸ್. ಎಂ. ಕೃಷ್ಣ'''}}
{{center|ಮುಖ್ಯಮಂತ್ರಿಗಳು}}
{{gap}}ಕನ್ನಡನಾಡಿನ ಪ್ರಥಮ ಪ್ರಜಾಸಾಹಿತ್ಯವಾಗಿರುವ ವಚನವಾಹ್ಮಯ ನಮ್ಮ
ಪರಂಪರೆಯ ಅಪೂರ್ವ ಸಾಂಸ್ಕೃತಿಕ ಆಸ್ತಿಯೆನಿಸಿದೆ. ಅನೇಕ ಜನ ವಿದ್ವಾಂಸರು,
ಅನೇಕ ಸಂಸ್ಥೆಗಳು ಈ ಸಾಹಿತ್ಯವನ್ನು ಬೆಳಕಿಗೆ ತರಲು ಕಳೆದ ನೂರು ವರ್ಷಗಳಿಂದ
ದುಡಿಯುತ್ತ ಬಂದುದು, ಇದರ ವ್ಯಾಪಕತೆಯ ದ್ಯೋತಕವಾಗಿದೆ. ಹೀಗೆ
ಪ್ರಕಟವಾಗಿದ್ದ ಮತ್ತು ಅಪ್ರಕಟಿತ ಸ್ಥಿತಿಯಲ್ಲಿದ್ದ ಈ ಸಾಹಿತ್ಯದ ದ್ವಿತೀಯ ಆವೃತ್ತಿಯನ್ನು
ವಚನ ಪರಿಭಾಷಾಕೋಶವೂ ಒಳಗೊಂಡಂತೆ ೧೫ ಸಂಪುಟಗಳ ಮೂಲಕ
ಕರ್ನಾಟಕ ಸರ್ಕಾರ ಹೊರತರುತ್ತಿರುವುದು, ನಮ್ಮ ಸಾಹಿತ್ಯ ಪ್ರಕಟಣೆಯ
ಇತಿಹಾಸದಲ್ಲಿ ಒಂದು ಗಣ್ಯ ಸಾಧನೆಯೆಂದೇ ಹೇಳಬೇಕು. ಈ ಪ್ರಜಾಸಾಹಿತ್ಯವನ್ನು
ಪ್ರಜೆಗಳಿಗೆ ಮುಟ್ಟಿಸುವುದು ತನ್ನ ಕರ್ತವ್ಯವೆಂದು ಭಾವಿಸಿ, ಕರ್ನಾಟಕದ
ಪ್ರಜಾಸರ್ಕಾರ ಈ ಕೆಲಸವನ್ನು ಪೂರೈಸಿದೆ.
{{gap}}ವಚನಸಾಹಿತ್ಯಕ್ಕೆ ನಮ್ಮ ನಾಡಿನಲ್ಲಿ ಸುಮಾರು ೮೦೦ ವರ್ಷಗಳ
ಇತಿಹಾಸವಿದೆ. ಈವರೆಗೆ ಬಸವಯುಗದ ಬರವಣಿಗೆಯನ್ನು ಹೊರತರಲು
ವಿದ್ವಾಂಸರು ಹೆಚ್ಚು ಗಮನ ಕೊಟ್ಟಿದ್ದರು. ಈ ಯೋಜನೆ ಅದನ್ನೂ ಒಳಗೊಂಡು,
ಬಸವೋತ್ತರ ಯುಗದ ಮೇಲೆಯೂ ಒತ್ತುಕೊಟ್ಟುದು ವಿಶೇಷವೆನಿಸಿದೆ. ಇದರಿಂದಾಗಿ
ಈ ಯೋಜನೆಗೆ “ಒಂದು ಸಾಹಿತ್ಯ ಪ್ರಕಾರದ ಪ್ರಕಟಣೆ” ಎಂಬ ಕೀರ್ತಿ ಸಲ್ಲುತ್ತದೆ.
{{gap}}ವಚನವೆಂಬುದು ಚಳುವಳಿ ಸಾಹಿತ್ಯಪ್ರಕಾರವಾಗಿದೆ. ಆತ್ಮಕಲ್ಯಾಣದೊಂದಿಗೆ
ಸಮಾಜಕಲ್ಯಾಣವನ್ನೂ ಕಾರ್ಯಗತಗೊಳಿಸಲು ಹೋರಾಡಿ ಮಡಿದ ಹುತಾತ್ಮರ
ಸಾಹಿತ್ಯವಿದು. ರಾಜಸತ್ತೆ, ಪುರೋಹಿತಸತ್ತೆ, ಪುರುಷಸತ್ತೆಗಳೆಂಬ ಪ್ರತಿಗಾಮಿ
ಸತ್ತೆಗಳ ವಿರುದ್ಧ ಕರ್ನಾಟಕದ ಎಲ್ಲ ಸಮಾಜದ ಜನರು ನಡೆಸಿದ ಹೋರಾಟದ
ಉಪನಿಷ್ಪತ್ತಿಯಾದ ಈ ಸಾಹಿತ್ಯದಲ್ಲಿ ಜೀವಪರಧ್ವನಿಗಳು ದಟ್ಟವಾಗಿ ಕೇಳಿಸುತ್ತವೆ.
ಪ್ರಾಚೀನ ಕರ್ನಾಟಕದ ಬೌದ್ಧಿಕ ಶ್ರಮದ ವಿದ್ವತ್ ಜನತಾಸಾಹಿತ್ಯಕ್ಕಿಂತ ದೈಹಿಕ
ಶ್ರಮದ ಜನತಾಸಾಹಿತ್ಯ ಹೇಗೆ ಭಿನ್ನವಾಗಿದೆಯೆಂಬುದನ್ನು ಕಾಣಬೇಕಾದರೆ ನಾವು
ಈ ಸಾಹಿತ್ಯಕ್ಕೇ ಮೊರೆಹೊಗಬೇಕು.
{{gap}}“ವಿಪ್ರ ಮೊದಲು ಅಂತ್ಯಜ ಕಡೆಯಾಗಿ" ಸಮಾಜದ ಎಲ್ಲ ವರ್ಗದ
ಸ್ತ್ರೀ-ಪುರುಷರ ಸಂಕೀರ್ಣ ಧ್ವನಿಗಳು ಇದರಲ್ಲಿ ತುಂಬ ಕಲಾತ್ಮಕವಾಗಿ<noinclude></noinclude>
r1fwwq1oyxnob3p0kz7f4k46dsva8o3
320046
320045
2026-05-15T09:18:22Z
Hariprasad Shetty10
7490
/* Validated */
320046
proofread-page
text/x-wiki
<noinclude><pagequality level="4" user="Hariprasad Shetty10" /></noinclude>{{center|ಮುನ್ನುಡಿ}}
{{center|——————————}}
{{center|'''ಎಸ್. ಎಂ. ಕೃಷ್ಣ'''}}
{{center|ಮುಖ್ಯಮಂತ್ರಿಗಳು}}
{{gap}}ಕನ್ನಡನಾಡಿನ ಪ್ರಥಮ ಪ್ರಜಾಸಾಹಿತ್ಯವಾಗಿರುವ ವಚನವಾಹ್ಮಯ ನಮ್ಮ
ಪರಂಪರೆಯ ಅಪೂರ್ವ ಸಾಂಸ್ಕೃತಿಕ ಆಸ್ತಿಯೆನಿಸಿದೆ. ಅನೇಕ ಜನ ವಿದ್ವಾಂಸರು,
ಅನೇಕ ಸಂಸ್ಥೆಗಳು ಈ ಸಾಹಿತ್ಯವನ್ನು ಬೆಳಕಿಗೆ ತರಲು ಕಳೆದ ನೂರು ವರ್ಷಗಳಿಂದ
ದುಡಿಯುತ್ತ ಬಂದುದು, ಇದರ ವ್ಯಾಪಕತೆಯ ದ್ಯೋತಕವಾಗಿದೆ. ಹೀಗೆ
ಪ್ರಕಟವಾಗಿದ್ದ ಮತ್ತು ಅಪ್ರಕಟಿತ ಸ್ಥಿತಿಯಲ್ಲಿದ್ದ ಈ ಸಾಹಿತ್ಯದ ದ್ವಿತೀಯ ಆವೃತ್ತಿಯನ್ನು
ವಚನ ಪರಿಭಾಷಾಕೋಶವೂ ಒಳಗೊಂಡಂತೆ ೧೫ ಸಂಪುಟಗಳ ಮೂಲಕ
ಕರ್ನಾಟಕ ಸರ್ಕಾರ ಹೊರತರುತ್ತಿರುವುದು, ನಮ್ಮ ಸಾಹಿತ್ಯ ಪ್ರಕಟಣೆಯ
ಇತಿಹಾಸದಲ್ಲಿ ಒಂದು ಗಣ್ಯ ಸಾಧನೆಯೆಂದೇ ಹೇಳಬೇಕು. ಈ ಪ್ರಜಾಸಾಹಿತ್ಯವನ್ನು
ಪ್ರಜೆಗಳಿಗೆ ಮುಟ್ಟಿಸುವುದು ತನ್ನ ಕರ್ತವ್ಯವೆಂದು ಭಾವಿಸಿ, ಕರ್ನಾಟಕದ
ಪ್ರಜಾಸರ್ಕಾರ ಈ ಕೆಲಸವನ್ನು ಪೂರೈಸಿದೆ.
{{gap}}ವಚನಸಾಹಿತ್ಯಕ್ಕೆ ನಮ್ಮ ನಾಡಿನಲ್ಲಿ ಸುಮಾರು ೮೦೦ ವರ್ಷಗಳ
ಇತಿಹಾಸವಿದೆ. ಈವರೆಗೆ ಬಸವಯುಗದ ಬರವಣಿಗೆಯನ್ನು ಹೊರತರಲು
ವಿದ್ವಾಂಸರು ಹೆಚ್ಚು ಗಮನ ಕೊಟ್ಟಿದ್ದರು. ಈ ಯೋಜನೆ ಅದನ್ನೂ ಒಳಗೊಂಡು,
ಬಸವೋತ್ತರ ಯುಗದ ಮೇಲೆಯೂ ಒತ್ತುಕೊಟ್ಟುದು ವಿಶೇಷವೆನಿಸಿದೆ. ಇದರಿಂದಾಗಿ
ಈ ಯೋಜನೆಗೆ “ಒಂದು ಸಾಹಿತ್ಯ ಪ್ರಕಾರದ ಪ್ರಕಟಣೆ” ಎಂಬ ಕೀರ್ತಿ ಸಲ್ಲುತ್ತದೆ.
{{gap}}ವಚನವೆಂಬುದು ಚಳುವಳಿ ಸಾಹಿತ್ಯಪ್ರಕಾರವಾಗಿದೆ. ಆತ್ಮಕಲ್ಯಾಣದೊಂದಿಗೆ
ಸಮಾಜಕಲ್ಯಾಣವನ್ನೂ ಕಾರ್ಯಗತಗೊಳಿಸಲು ಹೋರಾಡಿ ಮಡಿದ ಹುತಾತ್ಮರ
ಸಾಹಿತ್ಯವಿದು. ರಾಜಸತ್ತೆ, ಪುರೋಹಿತಸತ್ತೆ, ಪುರುಷಸತ್ತೆಗಳೆಂಬ ಪ್ರತಿಗಾಮಿ
ಸತ್ತೆಗಳ ವಿರುದ್ಧ ಕರ್ನಾಟಕದ ಎಲ್ಲ ಸಮಾಜದ ಜನರು ನಡೆಸಿದ ಹೋರಾಟದ
ಉಪನಿಷ್ಪತ್ತಿಯಾದ ಈ ಸಾಹಿತ್ಯದಲ್ಲಿ ಜೀವಪರಧ್ವನಿಗಳು ದಟ್ಟವಾಗಿ ಕೇಳಿಸುತ್ತವೆ.
ಪ್ರಾಚೀನ ಕರ್ನಾಟಕದ ಬೌದ್ಧಿಕ ಶ್ರಮದ ವಿದ್ವತ್ ಜನತಾಸಾಹಿತ್ಯಕ್ಕಿಂತ ದೈಹಿಕ
ಶ್ರಮದ ಜನತಾಸಾಹಿತ್ಯ ಹೇಗೆ ಭಿನ್ನವಾಗಿದೆಯೆಂಬುದನ್ನು ಕಾಣಬೇಕಾದರೆ ನಾವು
ಈ ಸಾಹಿತ್ಯಕ್ಕೇ ಮೊರೆಹೊಗಬೇಕು.
{{gap}}“ವಿಪ್ರ ಮೊದಲು ಅಂತ್ಯಜ ಕಡೆಯಾಗಿ" ಸಮಾಜದ ಎಲ್ಲ ವರ್ಗದ
ಸ್ತ್ರೀ-ಪುರುಷರ ಸಂಕೀರ್ಣ ಧ್ವನಿಗಳು ಇದರಲ್ಲಿ ತುಂಬ ಕಲಾತ್ಮಕವಾಗಿ<noinclude></noinclude>
eep9ojaz40ms0ws3292z2c0bd96exha
ಪುಟ:Sankeerana vachanasamputa 14.pdf/೧೨
104
100830
320047
283149
2026-05-15T09:23:51Z
Hariprasad Shetty10
7490
320047
proofread-page
text/x-wiki
<noinclude><pagequality level="1" user="Pragathi. BH" />{{Right|vii}}</noinclude>ಎರಕಗೊಂಡಿವೆ . ಹೀಗಾಗಿ ಸಮಗ್ರ ಕರ್ನಾಟಕದ ಪ್ರಾತಿನಿಧಿಕ ಧ್ವನಿಯೆನಿಸಿದ ಈ
ಸಾಹಿತ್ಯದ ಪ್ರಕಟನೆಯು ತನ್ನ ಕರ್ತವ್ಯದ ಭಾಗವೆಂದು ಭಾವಿಸಿರುವ ಕರ್ನಾಟಕ
ಸರ್ಕಾರ , ಅದನ್ನು ಸುಲಭ ಬೆಲೆಯಲ್ಲಿ ಜನತೆಗೆ ನೀಡುತ್ತಿದೆ.
{{gap}}ಈ ಯೋಜನೆಯ ನೇತೃತ್ವವಹಿಸಿ ದುಡಿದ ಡಾ . ಎಂ . ಎಂ . ಕಲಬುರ್ಗಿ
ಅವರ ಶ್ರದ್ಧೆಯನ್ನು, ಸಂಪಾದಕ ಮಂಡಳಿಯ ಮಾರ್ಗದರ್ಶನವನ್ನು , ಸಂಪಾದಕರ
ಶ್ರಮವನ್ನು ಸ್ಮರಿಸುತ್ತ, ಈ ಐತಿಹಾಸಿಕ ಪ್ರಕಟನೆಯ ಪರಿಷ್ಕತ ದ್ವಿತೀಯ ಆವೃತ್ತಿ
ಸಂಪುಟಗಳನ್ನು ಕನ್ನಡ ಜನತೆಗೆ ಅರ್ಪಿಸುತ್ತೇನೆ.<noinclude></noinclude>
ie0dhwzin31ypvl8so1kdp0ynosaezy
320048
320047
2026-05-15T09:38:55Z
Shreelatha.Halemane
7642
/* Proofread */
320048
proofread-page
text/x-wiki
<noinclude><pagequality level="3" user="Shreelatha.Halemane" />{{Right|vii}}</noinclude>ಎರಕಗೊಂಡಿವೆ . ಹೀಗಾಗಿ ಸಮಗ್ರ ಕರ್ನಾಟಕದ ಪ್ರಾತಿನಿಧಿಕ ಧ್ವನಿಯೆನಿಸಿದ ಈ
ಸಾಹಿತ್ಯದ ಪ್ರಕಟನೆಯು ತನ್ನ ಕರ್ತವ್ಯದ ಭಾಗವೆಂದು ಭಾವಿಸಿರುವ ಕರ್ನಾಟಕ
ಸರ್ಕಾರ , ಅದನ್ನು ಸುಲಭ ಬೆಲೆಯಲ್ಲಿ ಜನತೆಗೆ ನೀಡುತ್ತಿದೆ.
{{gap}}ಈ ಯೋಜನೆಯ ನೇತೃತ್ವವಹಿಸಿ ದುಡಿದ ಡಾ . ಎಂ . ಎಂ . ಕಲಬುರ್ಗಿ
ಅವರ ಶ್ರದ್ಧೆಯನ್ನು, ಸಂಪಾದಕ ಮಂಡಳಿಯ ಮಾರ್ಗದರ್ಶನವನ್ನು , ಸಂಪಾದಕರ
ಶ್ರಮವನ್ನು ಸ್ಮರಿಸುತ್ತ, ಈ ಐತಿಹಾಸಿಕ ಪ್ರಕಟನೆಯ ಪರಿಷ್ಕತ ದ್ವಿತೀಯ ಆವೃತ್ತಿ
ಸಂಪುಟಗಳನ್ನು ಕನ್ನಡ ಜನತೆಗೆ ಅರ್ಪಿಸುತ್ತೇನೆ.<noinclude></noinclude>
pt7heksnjxajckq4ug0xrj74rnrj64b
ವಿಕಿಸೋರ್ಸ್:ವಿಕಿಸೋರ್ಸ್೨೦/ಅಂಕೆಗಳು
4
101285
319790
319579
2026-05-14T14:00:55Z
A826
6806
319790
wikitext
text/x-wiki
{| class="wikitable sortable" style="text-align:center; width:100%; font-size:75%; color: blue;"
|+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: 36063<br><small>ದತ್ತಾಂಶ ಪಡೆದ ಸಮಯ: 2026-05-14 13:59:16 UTC / 2026-05-14 19:29:16 IST</small>
! ಸಂ. !! ಸದಸ್ಯ/ಸದಸ್ಯೆ !! ಮುಖ್ಯ !! ಕರ್ತೃ !! ಪುಟ(points) !! ಪರಿವಿಡಿ !! ಅನುವಾದ !! ಪುಟ ಸೃಷ್ಟಿ !! ಪ್ರೂಫ್ ರೀಡ್ (ಅಂಕ) !! ವ್ಯಾಲಿಡೇಶನ್ (ಅಂಕ) !! ಒಟ್ಟು ಸಂಪಾದನೆಗಳು !! ಒಟ್ಟು ಅಂಕಗಳು
|-
| 1 || [[Special:Contributions/Pragathi. BH|Pragathi. BH]] || 0 || 0 || 8427 (8886) || 0 || 0 || 7983 || 120 (240) || 305 (915) || 8827 || '''8886'''
|-
| 2 || [[Special:Contributions/Shreelatha.Halemane|Shreelatha.Halemane]] || 0 || 0 || 6454 (8542) || 0 || 0 || 4890 || 786 (1572) || 720 (2160) || 6824 || '''8542'''
|-
| 3 || [[Special:Contributions/Shreesha Sharma|Shreesha Sharma]] || 0 || 0 || 3140 (4055) || 0 || 0 || 2097 || 332 (664) || 308 (924) || 3649 || '''4055'''
|-
| 4 || [[Special:Contributions/Sharanya K H|Sharanya K H]] || 0 || 0 || 3758 (3901) || 0 || 0 || 3626 || 135 (270) || 5 (15) || 3821 || '''3901'''
|-
| 5 || [[Special:Contributions/Ashwini Rai K|Ashwini Rai K]] || 0 || 0 || 528 (1254) || 0 || 0 || 70 || 63 (126) || 390 (1170) || 654 || '''1254'''
|-
| 6 || [[Special:Contributions/Adhya.B|Adhya.B]] || 0 || 0 || 553 (553) || 0 || 0 || 553 || 0 (0) || 0 (0) || 564 || '''553'''
|-
| 7 || [[Special:Contributions/A826|A826]] || 10740 || 1 || 189 (235) || 24 || 0 || 4 || 3 (6) || 27 (81) || 10966 || '''257'''
|-
| 8 || [[Special:Contributions/Athmi.J|Athmi.J]] || 0 || 0 || 221 (221) || 0 || 0 || 221 || 0 (0) || 0 (0) || 221 || '''221'''
|-
| 9 || [[Special:Contributions/Anzx-ooo|Anzx-ooo]] || 2 || 0 || 66 (148) || 0 || 0 || 0 || 8 (16) || 49 (147) || 99 || '''150'''
|-
| 10 || [[Special:Contributions/Vikashegde|Vikashegde]] || 0 || 0 || 52 (109) || 0 || 0 || 0 || 16 (32) || 27 (81) || 64 || '''109'''
|-
| 11 || [[Special:Contributions/Vinoda mamatharai|Vinoda mamatharai]] || 0 || 0 || 103 (109) || 0 || 0 || 79 || 0 (0) || 5 (15) || 109 || '''109'''
|-
| 12 || [[Special:Contributions/Hariprasad Shetty10|Hariprasad Shetty10]] || 0 || 0 || 35 (69) || 0 || 0 || 0 || 14 (28) || 11 (33) || 155 || '''69'''
|-
| 13 || [[Special:Contributions/~2026-24108-44|~2026-24108-44]] || 0 || 0 || 44 (44) || 0 || 0 || 44 || 0 (0) || 0 (0) || 44 || '''44'''
|-
| 14 || [[Special:Contributions/Babitha Shetty|Babitha Shetty]] || 0 || 0 || 16 (31) || 0 || 0 || 0 || 7 (14) || 5 (15) || 39 || '''31'''
|-
| 15 || [[Special:Contributions/~2026-25228-62|~2026-25228-62]] || 0 || 0 || 7 (7) || 0 || 0 || 7 || 0 (0) || 0 (0) || 7 || '''7'''
|-
| 16 || [[Special:Contributions/~2026-25211-05|~2026-25211-05]] || 0 || 0 || 4 (4) || 0 || 0 || 4 || 0 (0) || 0 (0) || 4 || '''4'''
|-
| 17 || [[Special:Contributions/VASANTH S.N.|VASANTH S.N.]] || 0 || 0 || 3 (3) || 0 || 0 || 0 || 1 (2) || 0 (0) || 5 || '''3'''
|-
| 18 || [[Special:Contributions/ChiK|ChiK]] || 0 || 0 || 0 (0) || 1 || 0 || 0 || 0 (0) || 0 (0) || 1 || '''1'''
|-
| 19 || [[Special:Contributions/~2026-24744-13|~2026-24744-13]] || 2 || 0 || 0 (0) || 0 || 0 || 0 || 0 (0) || 0 (0) || 2 || '''1'''
|-
| 20 || [[Special:Contributions/~2026-25977-16|~2026-25977-16]] || 1 || 0 || 0 (0) || 0 || 0 || 0 || 0 (0) || 0 (0) || 1 || '''1'''
|-
| 21 || [[Special:Contributions/~2026-25629-17|~2026-25629-17]] || 0 || 0 || 1 (1) || 0 || 0 || 0 || 0 (0) || 0 (0) || 2 || '''1'''
|-
| 22 || [[Special:Contributions/~2026-25495-03|~2026-25495-03]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|-
| 23 || [[Special:Contributions/~2026-24828-68|~2026-24828-68]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|-
| 24 || [[Special:Contributions/~2026-24264-88|~2026-24264-88]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|-
| 25 || [[Special:Contributions/~2026-24211-03|~2026-24211-03]] || 0 || 0 || 1 (1) || 0 || 0 || 0 || 0 (0) || 0 (0) || 1 || '''1'''
|-
| 26 || [[Special:Contributions/~2026-24009-50|~2026-24009-50]] || 0 || 0 || 1 (1) || 0 || 0 || 1 || 0 (0) || 0 (0) || 1 || '''1'''
|}
<noinclude>
<syntaxhighlight lang="python" line copy=1>
#!/usr/bin/env python3
import requests
import time
from datetime import datetime, timezone, timedelta
from collections import defaultdict
import re
START_DATE = datetime(2026, 4, 18, 18, 0, 1, tzinfo=timezone.utc)
END_DATE = datetime(2026, 6, 3, 23, 59, 59, tzinfo=timezone.utc)
TARGET_NAMESPACES = [0, 102, 104, 106, 114]
NAMESPACE_NAMES = {
0: "ಮುಖ್ಯ",
102: "ಕರ್ತೃ",
104: "ಪುಟ",
106: "ಪರಿವಿಡಿ",
114: "ಅನುವಾದ"
}
# Scoring rules for namespace 104
SCORING_RULES = {
'page_creation': 1, # New page creation
'proofread': 2, # Edit summary contains "/* Proofread */"
'validation': 3, # Edit summary contains "/* Validated */"
'regular_edit': 1 # Regular edit in namespace 104
}
WIKI_URL = "https://kn.wikisource.org/w/api.php"
DATA_GENERATION_TIME = datetime.now(timezone.utc)
# Convert to IST for display
IST = timezone(timedelta(hours=5, minutes=30))
DATA_GENERATION_TIME_IST = DATA_GENERATION_TIME.astimezone(IST)
START_DATE_IST = START_DATE.astimezone(IST)
END_DATE_IST = END_DATE.astimezone(IST)
# User to exclude from namespace 0 (set their points to zero)
EXCLUDED_USER = "A826"
EXCLUDED_NAMESPACE = 0
def get_namespace_name(ns):
return NAMESPACE_NAMES.get(ns, f"Namespace {ns}")
def fetch_all_edits():
user_namespace_stats = defaultdict(lambda: defaultdict(set)) # Track unique pages per namespace for scoring
user_scores = defaultdict(lambda: defaultdict(int)) # Track scores by user and namespace
user_edit_details = defaultdict(list) # Store edit details for debugging
user_total_edits = defaultdict(int) # Track total number of edits per user (including duplicates)
user_namespace_edit_counts = defaultdict(lambda: defaultdict(int)) # Track total edit counts per namespace
# Track specific edit types in namespace 104
user_ns104_stats = defaultdict(lambda: {
'creations': 0,
'proofreads': 0,
'validations': 0,
'regular': 0,
'proofread_score': 0, # Track proofread score separately
'validation_score': 0 # Track validation score separately
})
start_iso = START_DATE.strftime('%Y-%m-%dT%H:%M:%SZ')
end_iso = END_DATE.strftime('%Y-%m-%dT%H:%M:%SZ')
print("=" * 80)
print("KANNADA WIKISOURCE EDIT SCORING TOOL")
print("=" * 80)
print(f"Start (UTC): {START_DATE.strftime('%Y-%m-%d %H:%M:%S')}")
print(f"Start (IST): {START_DATE_IST.strftime('%Y-%m-%d %H:%M:%S')}")
print(f"End (UTC): {END_DATE.strftime('%Y-%m-%d %H:%M:%S')}")
print(f"End (IST): {END_DATE_IST.strftime('%Y-%m-%d %H:%M:%S')}")
print(f"Generated (UTC): {DATA_GENERATION_TIME.strftime('%Y-%m-%d %H:%M:%S')}")
print(f"Generated (IST): {DATA_GENERATION_TIME_IST.strftime('%Y-%m-%d %H:%M:%S')}")
print(f"Namespaces: {', '.join([f'{get_namespace_name(ns)} ({ns})' for ns in TARGET_NAMESPACES])}")
print(f"User '{EXCLUDED_USER}' gets 0 points in namespace {EXCLUDED_NAMESPACE} ({get_namespace_name(EXCLUDED_NAMESPACE)})")
print(f"Scoring in namespace 104 (ಪುಟ):")
print(f" - Page creation: {SCORING_RULES['page_creation']} point")
print(f" - Proofread (/* Proofread */): {SCORING_RULES['proofread']} points")
print(f" - Validation (/* Validated */): {SCORING_RULES['validation']} points")
print(f" - Regular edit: {SCORING_RULES['regular_edit']} point")
print("-" * 80)
params = {
'action': 'query',
'list': 'recentchanges',
'rcstart': end_iso,
'rcend': start_iso,
'rcnamespace': '|'.join(str(ns) for ns in TARGET_NAMESPACES),
'rcprop': 'title|user|timestamp|ids|comment|flags',
'rctype': 'edit|new',
'rclimit': '500',
'format': 'json'
}
total_edits = 0
excluded_edits = 0
continue_token = None
page_count = 0
while True:
if continue_token:
params['rccontinue'] = continue_token
try:
response = requests.get(WIKI_URL, params=params, timeout=30)
data = response.json()
if 'query' not in data or 'recentchanges' not in data['query']:
break
changes = data['query']['recentchanges']
page_count += 1
print(f"Batch {page_count}... ({len(changes)} edits)")
for change in changes:
user = change.get('user', 'Unknown')
title = change.get('title', '')
ns = change.get('ns', 0)
comment = change.get('comment', '')
is_new = change.get('type') == 'new'
# Increment total edit count for this user (every edit counts)
user_total_edits[user] += 1
total_edits += 1
user_namespace_edit_counts[user][ns] += 1
# Set points to zero for A826 in namespace 0
if ns == EXCLUDED_NAMESPACE and user == EXCLUDED_USER:
score = 0
# Track unique page for scoring purposes (still counts as 0 points)
if title not in user_namespace_stats[user][ns]:
user_namespace_stats[user][ns].add(title)
user_scores[user][ns] += score
excluded_edits += 1
continue
if ns in TARGET_NAMESPACES:
# Calculate score for this edit
score = 0
if ns == 104: # Special scoring for namespace 104
if is_new:
# Page creation
score = SCORING_RULES['page_creation']
user_ns104_stats[user]['creations'] += 1
user_edit_details[user].append(f"Created page: {title} (+{score})")
elif '/* Validated */' in comment:
# Validation edit
score = SCORING_RULES['validation']
user_ns104_stats[user]['validations'] += 1
user_ns104_stats[user]['validation_score'] += score
user_edit_details[user].append(f"Validated: {title} (+{score})")
elif '/* Proofread */' in comment:
# Proofread edit
score = SCORING_RULES['proofread']
user_ns104_stats[user]['proofreads'] += 1
user_ns104_stats[user]['proofread_score'] += score
user_edit_details[user].append(f"Proofread: {title} (+{score})")
else:
# Regular edit
score = SCORING_RULES['regular_edit']
user_ns104_stats[user]['regular'] += 1
user_edit_details[user].append(f"Regular edit: {title} (+{score})")
else:
# For other namespaces, count each unique page as 1 point
score = 1
# Track unique pages per namespace for scoring
if title not in user_namespace_stats[user][ns]:
user_namespace_stats[user][ns].add(title)
user_scores[user][ns] += score
if total_edits % 500 == 0:
print(f" Processed {total_edits} edits...")
if 'continue' in data and 'rccontinue' in data['continue']:
continue_token = data['continue']['rccontinue']
time.sleep(0.5)
else:
print("Finished fetching all edits!")
break
except Exception as e:
print(f"Error: {e}")
break
print("-" * 80)
print(f"Batches: {page_count}")
print(f"Total edits fetched: {total_edits}")
print(f"User '{EXCLUDED_USER}' edits in namespace {EXCLUDED_NAMESPACE} (scored 0): {excluded_edits}")
print(f"Users with edits: {len(user_total_edits)}")
# Summary of total edits per user
print("\nTotal edits per user (including duplicates):")
print("-" * 60)
for user in sorted(user_total_edits.items(), key=lambda x: x[1], reverse=True)[:20]:
print(f" {user[0]}: {user[1]} edits")
print("=" * 80)
return (user_namespace_stats, user_scores, user_ns104_stats,
user_total_edits, total_edits, user_namespace_edit_counts)
def generate_wikitable(user_namespace_stats, user_scores, user_ns104_stats,
user_total_edits, total_competition_edits, user_namespace_edit_counts):
table_data = []
for user in user_total_edits.keys():
# Calculate total points (sum of scores from all namespaces)
total_points = sum(user_scores[user].values())
# Get unique page counts per namespace
ns_unique_pages = {}
for ns in TARGET_NAMESPACES:
ns_pages = user_namespace_stats[user].get(ns, set())
ns_unique_pages[ns] = len(ns_pages)
# Get total edit counts per namespace (including duplicates)
ns_total_edits = user_namespace_edit_counts.get(user, {})
# Get namespace 104 detailed stats
ns104_stats = user_ns104_stats.get(user, {
'creations': 0,
'proofreads': 0,
'validations': 0,
'regular': 0,
'proofread_score': 0,
'validation_score': 0
})
table_data.append({
'user': user,
'total_score': total_points,
'total_edits': user_total_edits.get(user, 0),
'ns0_edits': ns_total_edits.get(0, 0), # Show total edits, not unique pages
'ns102_edits': ns_total_edits.get(102, 0),
'ns104_unique': ns_unique_pages.get(104, 0),
'ns104_score': user_scores[user].get(104, 0),
'ns106_edits': ns_total_edits.get(106, 0),
'ns114_edits': ns_total_edits.get(114, 0),
'creations': ns104_stats['creations'],
'proofreads': ns104_stats['proofreads'],
'proofread_score': ns104_stats['proofread_score'],
'validations': ns104_stats['validations'],
'validation_score': ns104_stats['validation_score']
})
table_data = [row for row in table_data if row['total_score'] > 0 or row['total_edits'] > 0]
table_data.sort(key=lambda x: x['total_score'], reverse=True)
if not table_data:
return "No edits found in the specified date range."
wikitable = []
wikitable.append('{| class="wikitable sortable" style="text-align:center; width:100%; font-size:75%; color: blue;"')
wikitable.append(f'|+ ಕನ್ನಡ ವಿಕಿಸೋರ್ಸ್ ಸಂಪಾದನಾ ಸ್ಕೋರ್ಗಳು - ಒಟ್ಟು ಸ್ಪರ್ಧೆಯ ಸಂಪಾದನೆಗಳು: {total_competition_edits}<br><small>ದತ್ತಾಂಶ ಪಡೆದ ಸಮಯ: {DATA_GENERATION_TIME.strftime("%Y-%m-%d %H:%M:%S")} UTC / {DATA_GENERATION_TIME_IST.strftime("%Y-%m-%d %H:%M:%S")} IST</small>')
# Updated header with combined columns for proofread and validation
header_cols = ['! ಸಂ.', '!! ಸದಸ್ಯ/ಸದಸ್ಯೆ', '!! ಮುಖ್ಯ', '!! ಕರ್ತೃ', '!! ಪುಟ(points)', '!! ಪರಿವಿಡಿ', '!! ಅನುವಾದ', '!! ಪುಟ ಸೃಷ್ಟಿ', '!! ಪ್ರೂಫ್ ರೀಡ್ (ಅಂಕ)', '!! ವ್ಯಾಲಿಡೇಶನ್ (ಅಂಕ)', '!! ಒಟ್ಟು ಸಂಪಾದನೆಗಳು', '!! ಒಟ್ಟು ಅಂಕಗಳು']
wikitable.append(' '.join(header_cols))
for idx, row in enumerate(table_data, start=1):
user = row['user']
# Always use Special:Contributions link
user_link = f"[[Special:Contributions/{user}|{user}]]"
# Show both unique page count and weighted score for namespace 104
ns104_display = f"{row['ns104_unique']} ({row['ns104_score']})"
# Combine proofread count and score into one column
proofread_display = f"{row['proofreads']} ({row['proofread_score']})"
# Combine validation count and score into one column
validation_display = f"{row['validations']} ({row['validation_score']})"
wikitable.append(f"|-\n| {idx} || {user_link} || {row['ns0_edits']} || {row['ns102_edits']} || {ns104_display} || {row['ns106_edits']} || {row['ns114_edits']} || {row['creations']} || {proofread_display} || {validation_display} || {row['total_edits']} || '''{row['total_score']}'''")
wikitable.append('|}')
return '\n'.join(wikitable)
def main():
(user_namespace_stats, user_scores, user_ns104_stats,
user_total_edits, total_competition_edits, user_namespace_edit_counts) = fetch_all_edits()
if not user_total_edits:
print("\nNo data retrieved.")
return
output = generate_wikitable(user_namespace_stats, user_scores, user_ns104_stats,
user_total_edits, total_competition_edits, user_namespace_edit_counts)
print("\n" + "=" * 80)
print("WIKITABLE OUTPUT (Copy this entire section):")
print("=" * 80)
print(output)
print("=" * 80)
if __name__ == "__main__":
main()
</syntaxhighlight>
</noinclude>
[[ವರ್ಗ:ವಿಕಿಸೋರ್ಸ್೨೦]]
nfgnbqc3p2l39ybot9qrkcejnd6153q
ಪುಟ:ನಿತ್ಯ ನೇಮಾವಲಿ.pdf/೩೭
104
101892
319803
313578
2026-05-14T14:15:27Z
Shreesha Sharma
7840
/* Validated */
319803
proofread-page
text/x-wiki
<noinclude><pagequality level="4" user="Shreesha Sharma" /></noinclude>{{center|ನಿತ್ಯನೇಮಾವಲಿ}}
“ಬೈಸೋನಿ ನಿವಾಂತ ಶುದ್ಧ ಕರೀ ಚಿತ್ತ|
ತಯಾ ಸುಖ ಅಂತಪಾರ ನಾಹೀ ||೧||
ಯೇವೂನಿ ಅಂತರೀ ರಾಹೀಲ ಗೋಪಾಳ|
ಸಾಯಾಸಾಚೇ ಫಳ ಬೈಸಲೀಯಾ ||೨||
ರಾಮ ಕೃಷ್ಣ ಹರೀ ಮುಕುಂದ ಮುರಾರೀಗ|
ಮಂತ್ರ ಹಾ ಉಚ್ಚಾರೀ ವೇಳೊವೇಳಾ ||೩||
ತುಕಾ ಮ್ಹಣ್ ಐಸೇ ದೇಯಿನ ಮೀ ದಿವ್ಯ|
ಜರೀ ಹೋಯಿಲ ಭಾವ ಏಕವಿಧ” ||೪||
“ಮೌನ ಹಿಡಿದು ಕುಳಿತು ಶಾಂತನಾಗು. ಚಿತ್ತವನ್ನು ಶುದ್ಧಗೊಳಿಸು. ಅದರಿಂದ
ದೊರೆಯುವ ಸುಖಕ್ಕೆ ಅಂತ್ಯವೇ ಇಲ್ಲ. ದೇವನು ನಿನ್ನ ಅಂತಃಕರಣದಲ್ಲಿ ಬಂದು
ನೆಲಸುವನು. ಕುಳಿತಲ್ಲಿಯೇ ಪರಿಶ್ರಮದ ಫಲ ದೊರಕುವದು. ರಾಮ ಕೃಷ್ಣ
ಹರೀ ಮುಕುಂದ ಮುರಾರಿ, ಈ ಮಂತ್ರವನ್ನು ವೇಳೆವೇಳೆಗೆ ಜಪಿಸುತ್ತಿರು.
ನಿನ್ನಲ್ಲಿ ಅನನ್ಯಭಾವವುಂಟಾದರೆ ನನ್ನ ಅದ್ಭುತಶಕ್ತಿಯನ್ನು ತೋರಿಸುವೆನು”
ಎಂದು ತುಕಾರಾಮರು ಹೇಳುತ್ತಾರೆ. ಮಹಾರಾಜರ ಈ ಉಪದೇಶವು
ಹೃತ್ಪಟಲದ ಮೇಲೆ ಕೊರೆದು ಇಟ್ಟುಕೊಳ್ಳುವಂತಿದೆ.
{{gap}}“ನಿಮ್ಮ ಭಜನೆಯನ್ನು ಕೇಳಿದರೇ ನಿಮ್ಮಮಾರ್ಗವು ಏನು ಹೇಳುತ್ತದೆ
ಎಂಬುದು ತಕ್ಷಣ ಲಕ್ಷಕ್ಕೆ ಬರುತ್ತದೆ,” ಎಂದು ಒಬ್ಬ ಗೃಹಸ್ಥರು ಮಹಾರಾಜರಿಗೆ
{{center|೩೬}}<noinclude></noinclude>
t5x5oonzlvcxemuh3vnpacrhuujch7l
ಪುಟ:ನಿತ್ಯ ನೇಮಾವಲಿ.pdf/೧೦೧
104
101919
319906
284292
2026-05-15T04:45:17Z
Shreelatha.Halemane
7642
/* Proofread */
319906
proofread-page
text/x-wiki
<noinclude><pagequality level="3" user="Shreelatha.Halemane" /></noinclude>
{{center|ನಿತ್ಯನೇಮಾವಲಿ}}
ಗುರುವಾರ: ಜಯ ಜಯ ಗುರುಮಹಾರಾಜ ಗುರು (೪ ಸಲ)
ಜಯಗುರು, ಜಯಗುರು, ಜಯಗುರು, ಜಯಗುರು
{{Right|(೨ ಸಲ)}}
ಜಯಜಯ ಗುರುಮಹಾರಾಜ ಗುರು
ಜಯಜಯ ಪರಬ್ರಹ್ಮ ಸದ್ಗುರು (೧ ಸಲ)
ಶುಕ್ರವಾರ:ಪಾವನಾ ರಾಮಾ, ಪತಿತಪಾವನ ರಾಮಾ
(ಸಾವಕಾಶ ೨ ಸಲ)
ಪಾವನಾ ರಾಮಾ (ಉಚ್ಚಸ್ವರದಿಂದ ಮತ್ತೆ ಮೊದಲಿನಂತೆ)
ಪಾವನಾ ರಾಮಾ ಪತಿತಪಾವನಾ ರಾಮಾ (೨ಸಲ)
ಹರಿ ನಾರಾಯಣ, ಗುರು ನಾರಾಯಣ |ಘಡಿ ಘಡಿ ಜಿವೇ ಕರಿ ಪಾರಾಯಣ|
ತವ ದಾಸೋಹಂ ನಾರಾಯಣ| ಹರಿ ನಾರಾಯಣ, ಗುರು ನಾರಾಯಣ|
ಲಕ್ಷ್ಮೀಶ್ರೀರಂಗಧರ ಸೀತಾರಘುವೀರ ರಾಧೆಗೋವಿಂದಾ|
ಹರಿ ಹರಿ ರಾಧೇಗೋವಿಂದಾ |ರಖುಮಾಯೀ ಪಾಂಡುರಂಗಾ|
( ೩ಸಲ)
{{center|೧೦೦}}<noinclude></noinclude>
m0i3f3cyx9ndrycx2ofv2k9xy4rhzox
ಪುಟ:ನಿತ್ಯ ನೇಮಾವಲಿ.pdf/೧೦೩
104
101923
319907
284296
2026-05-15T04:48:55Z
Shreelatha.Halemane
7642
/* Proofread */
319907
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{center|ಹನ್ನೆರಡು ಅಭಂಗಗಳು}}
{{center|೧}}
ಜನ್ಮಾಚೇ ತೇ ಮೂಳ ಪಾಹಿಲೇ ಶೋಧೂನ|
ದುಃಖಾಸೀ ಕಾರಣ ಜನ್ಮ ಫ್ಯಾವಾ||೧||
ಪಾಪಪುಣ್ಯ ಕರುನೀ ಜನ್ಮಾ ಯೇತೋ ಪ್ರಾಣೀ|
ನರದೇಹಾ ಯೇವೂನಿ ಹಾನಿ ಕಲೀ||೨||
ರಜತಮಸತ್ವ ಆಹೇ ಬ್ಯಾಚೇ ಅಂಗೀ|
ಯಾಚ ಗುಣೇ ಜಗೀ ವಾಯಾ ಗೇಲಾ||೩||
ತಮ ಮಣ್ಹ್ಜೇ ಕಾಯ ನರಕಚಿ ಕೇವಳ|
ರಜ ತೋ ಸಬಳ ಮಾಯಾಜಾಳ||೪||
ತುಕಾ ಮ್ಹಣೇ ಯಥೇ ಸತ್ವಾಚೇ ಸಾಮರ್ಥ್ಯ|
ಕರಾವಾ ಪರಮಾರ್ಥ ಅಹರ್ನಿಶೀ||೫||
'''ಭಾವಾರ್ಥ''' : ಜನ್ಮದ ಮೂಲ ಕಾರಣವನ್ನು ಹುಡುಕಿ ನೋಡಿದರೆ ದುಃಖ
ಅನುಭವಿಸಲಿಕ್ಕೇ ಮನುಷ್ಯ ಹುಟ್ಟಿ ಬರುವದು. ತಾನು ಸಂಪಾದಿಸಿದ
{{center|೧೦೨}}<noinclude></noinclude>
6tr018mgxuf1mmiww7tilinnzsr0305
320070
319907
2026-05-15T09:47:35Z
Hariprasad Shetty10
7490
320070
proofread-page
text/x-wiki
<noinclude><pagequality level="3" user="Shreelatha.Halemane" />{{center|ಹನ್ನೆರಡು ಅಭಂಗಗಳು}}
{{center|೧}}</noinclude>'''ದಪ್ಪಗಿನ ಅಕ್ಷರ'''
ಜನ್ಮಾಚೇ ತೇ ಮೂಳ ಪಾಹಿಲೇ ಶೋಧೂನ|
ದುಃಖಾಸೀ ಕಾರಣ ಜನ್ಮ ಫ್ಯಾವಾ||೧||
ಪಾಪಪುಣ್ಯ ಕರುನೀ ಜನ್ಮಾ ಯೇತೋ ಪ್ರಾಣೀ|
ನರದೇಹಾ ಯೇವೂನಿ ಹಾನಿ ಕಲೀ||೨||
ರಜತಮಸತ್ವ ಆಹೇ ಬ್ಯಾಚೇ ಅಂಗೀ|
ಯಾಚ ಗುಣೇ ಜಗೀ ವಾಯಾ ಗೇಲಾ||೩||
ತಮ ಮಣ್ಹ್ಜೇ ಕಾಯ ನರಕಚಿ ಕೇವಳ|
ರಜ ತೋ ಸಬಳ ಮಾಯಾಜಾಳ||೪||
ತುಕಾ ಮ್ಹಣೇ ಯಥೇ ಸತ್ವಾಚೇ ಸಾಮರ್ಥ್ಯ|
ಕರಾವಾ ಪರಮಾರ್ಥ ಅಹರ್ನಿಶೀ {{Right|||೫||}}
'''ಭಾವಾರ್ಥ''' : ಜನ್ಮದ ಮೂಲ ಕಾರಣವನ್ನು ಹುಡುಕಿ ನೋಡಿದರೆ ದುಃಖ
ಅನುಭವಿಸಲಿಕ್ಕೇ ಮನುಷ್ಯ ಹುಟ್ಟಿ ಬರುವದು. ತಾನು ಸಂಪಾದಿಸಿದ
{{center|೧೦೨}}<noinclude></noinclude>
gymhdac70hi76ftqmh4qk5jk8719b6y
320075
320070
2026-05-15T09:48:34Z
Hariprasad Shetty10
7490
320075
proofread-page
text/x-wiki
<noinclude><pagequality level="3" user="Shreelatha.Halemane" />{{center|ಹನ್ನೆರಡು ಅಭಂಗಗಳು}}
{{center|೧}}</noinclude>'''ದಪ್ಪಗಿನ ಅಕ್ಷರ'''
ಜನ್ಮಾಚೇ ತೇ ಮೂಳ ಪಾಹಿಲೇ ಶೋಧೂನ|
ದುಃಖಾಸೀ ಕಾರಣ ಜನ್ಮ ಫ್ಯಾವಾ ||೧||
ಪಾಪಪುಣ್ಯ ಕರುನೀ ಜನ್ಮಾ ಯೇತೋ ಪ್ರಾಣೀ|
ನರದೇಹಾ ಯೇವೂನಿ ಹಾನಿ ಕಲೀ ||೨||
ರಜತಮಸತ್ವ ಆಹೇ ಬ್ಯಾಚೇ ಅಂಗೀ|
ಯಾಚ ಗುಣೇ ಜಗೀ ವಾಯಾ ಗೇಲಾ ||೩||
ತಮ ಮಣ್ಹ್ಜೇ ಕಾಯ ನರಕಚಿ ಕೇವಳ|
ರಜ ತೋ ಸಬಳ ಮಾಯಾಜಾಳ ||೪||
ತುಕಾ ಮ್ಹಣೇ ಯಥೇ ಸತ್ವಾಚೇ ಸಾಮರ್ಥ್ಯ|
ಕರಾವಾ ಪರಮಾರ್ಥ ಅಹರ್ನಿಶೀ ||೫||
'''ಭಾವಾರ್ಥ''' : ಜನ್ಮದ ಮೂಲ ಕಾರಣವನ್ನು ಹುಡುಕಿ ನೋಡಿದರೆ ದುಃಖ
ಅನುಭವಿಸಲಿಕ್ಕೇ ಮನುಷ್ಯ ಹುಟ್ಟಿ ಬರುವದು. ತಾನು ಸಂಪಾದಿಸಿದ
{{center|೧೦೨}}<noinclude></noinclude>
9bwrnnus0oornuu1as83grnag41ibpa
320077
320075
2026-05-15T09:48:55Z
Hariprasad Shetty10
7490
320077
proofread-page
text/x-wiki
<noinclude><pagequality level="3" user="Shreelatha.Halemane" />{{center|ಹನ್ನೆರಡು ಅಭಂಗಗಳು}}
{{center|೧}}</noinclude>'''ದಪ್ಪಗಿನ ಅಕ್ಷರ'''
ಜನ್ಮಾಚೇ ತೇ ಮೂಳ ಪಾಹಿಲೇ ಶೋಧೂನ|<br />
ದುಃಖಾಸೀ ಕಾರಣ ಜನ್ಮ ಫ್ಯಾವಾ ||೧||
ಪಾಪಪುಣ್ಯ ಕರುನೀ ಜನ್ಮಾ ಯೇತೋ ಪ್ರಾಣೀ|<br />
ನರದೇಹಾ ಯೇವೂನಿ ಹಾನಿ ಕಲೀ ||೨||
ರಜತಮಸತ್ವ ಆಹೇ ಬ್ಯಾಚೇ ಅಂಗೀ|<br />
ಯಾಚ ಗುಣೇ ಜಗೀ ವಾಯಾ ಗೇಲಾ ||೩||
ತಮ ಮಣ್ಹ್ಜೇ ಕಾಯ ನರಕಚಿ ಕೇವಳ|<br />
ರಜ ತೋ ಸಬಳ ಮಾಯಾಜಾಳ ||೪||
ತುಕಾ ಮ್ಹಣೇ ಯಥೇ ಸತ್ವಾಚೇ ಸಾಮರ್ಥ್ಯ|<br />
ಕರಾವಾ ಪರಮಾರ್ಥ ಅಹರ್ನಿಶೀ ||೫||
'''ಭಾವಾರ್ಥ''' : ಜನ್ಮದ ಮೂಲ ಕಾರಣವನ್ನು ಹುಡುಕಿ ನೋಡಿದರೆ ದುಃಖ
ಅನುಭವಿಸಲಿಕ್ಕೇ ಮನುಷ್ಯ ಹುಟ್ಟಿ ಬರುವದು. ತಾನು ಸಂಪಾದಿಸಿದ
{{center|೧೦೨}}<noinclude></noinclude>
118lxihsmwpjep0vy4bqbobprvjaw4m
320079
320077
2026-05-15T09:49:22Z
Hariprasad Shetty10
7490
320079
proofread-page
text/x-wiki
<noinclude><pagequality level="3" user="Shreelatha.Halemane" />{{center|ಹನ್ನೆರಡು ಅಭಂಗಗಳು}}
{{center|೧}}</noinclude>
ಜನ್ಮಾಚೇ ತೇ ಮೂಳ ಪಾಹಿಲೇ ಶೋಧೂನ|<br />
ದುಃಖಾಸೀ ಕಾರಣ ಜನ್ಮ ಫ್ಯಾವಾ ||೧||
ಪಾಪಪುಣ್ಯ ಕರುನೀ ಜನ್ಮಾ ಯೇತೋ ಪ್ರಾಣೀ|<br />
ನರದೇಹಾ ಯೇವೂನಿ ಹಾನಿ ಕಲೀ ||೨||
ರಜತಮಸತ್ವ ಆಹೇ ಬ್ಯಾಚೇ ಅಂಗೀ|<br />
ಯಾಚ ಗುಣೇ ಜಗೀ ವಾಯಾ ಗೇಲಾ ||೩||
ತಮ ಮಣ್ಹ್ಜೇ ಕಾಯ ನರಕಚಿ ಕೇವಳ|<br />
ರಜ ತೋ ಸಬಳ ಮಾಯಾಜಾಳ ||೪||
ತುಕಾ ಮ್ಹಣೇ ಯಥೇ ಸತ್ವಾಚೇ ಸಾಮರ್ಥ್ಯ|<br />
ಕರಾವಾ ಪರಮಾರ್ಥ ಅಹರ್ನಿಶೀ ||೫||
'''ಭಾವಾರ್ಥ''' : ಜನ್ಮದ ಮೂಲ ಕಾರಣವನ್ನು ಹುಡುಕಿ ನೋಡಿದರೆ ದುಃಖ
ಅನುಭವಿಸಲಿಕ್ಕೇ ಮನುಷ್ಯ ಹುಟ್ಟಿ ಬರುವದು. ತಾನು ಸಂಪಾದಿಸಿದ
{{center|೧೦೨}}<noinclude></noinclude>
74rgb1qsod8vondsb9m1y5emjuab2fa
320080
320079
2026-05-15T09:49:31Z
Hariprasad Shetty10
7490
/* Validated */
320080
proofread-page
text/x-wiki
<noinclude><pagequality level="4" user="Hariprasad Shetty10" />{{center|ಹನ್ನೆರಡು ಅಭಂಗಗಳು}}
{{center|೧}}</noinclude>
ಜನ್ಮಾಚೇ ತೇ ಮೂಳ ಪಾಹಿಲೇ ಶೋಧೂನ|<br />
ದುಃಖಾಸೀ ಕಾರಣ ಜನ್ಮ ಫ್ಯಾವಾ ||೧||
ಪಾಪಪುಣ್ಯ ಕರುನೀ ಜನ್ಮಾ ಯೇತೋ ಪ್ರಾಣೀ|<br />
ನರದೇಹಾ ಯೇವೂನಿ ಹಾನಿ ಕಲೀ ||೨||
ರಜತಮಸತ್ವ ಆಹೇ ಬ್ಯಾಚೇ ಅಂಗೀ|<br />
ಯಾಚ ಗುಣೇ ಜಗೀ ವಾಯಾ ಗೇಲಾ ||೩||
ತಮ ಮಣ್ಹ್ಜೇ ಕಾಯ ನರಕಚಿ ಕೇವಳ|<br />
ರಜ ತೋ ಸಬಳ ಮಾಯಾಜಾಳ ||೪||
ತುಕಾ ಮ್ಹಣೇ ಯಥೇ ಸತ್ವಾಚೇ ಸಾಮರ್ಥ್ಯ|<br />
ಕರಾವಾ ಪರಮಾರ್ಥ ಅಹರ್ನಿಶೀ ||೫||
'''ಭಾವಾರ್ಥ''' : ಜನ್ಮದ ಮೂಲ ಕಾರಣವನ್ನು ಹುಡುಕಿ ನೋಡಿದರೆ ದುಃಖ
ಅನುಭವಿಸಲಿಕ್ಕೇ ಮನುಷ್ಯ ಹುಟ್ಟಿ ಬರುವದು. ತಾನು ಸಂಪಾದಿಸಿದ
{{center|೧೦೨}}<noinclude></noinclude>
3uonfongvoq1y5ztudlwojzl6j98hyi
ಪುಟ:ನಿತ್ಯ ನೇಮಾವಲಿ.pdf/೧೦೪
104
101925
319962
284298
2026-05-15T05:09:41Z
Shreelatha.Halemane
7642
/* Proofread */
319962
proofread-page
text/x-wiki
<noinclude><pagequality level="3" user="Shreelatha.Halemane" /></noinclude>{{center|ರಾತ್ರಿ ಭಜನೆ}}
ಪಾಪಪುಣ್ಯಗಳ ಫಲರೂಪವಾಗಿ ಮಾನವ ದೇಹ ಪಡೆಯುತ್ತಾನೆ. ಆದರೆ ಅದರ
ಹಾನಿಯನ್ನು ಮಾಡಿಕೊಳ್ಳುತ್ತಿದ್ದಾನೆ. ರಜ, ತಮ, ಸತ್ವಗುಣಗಳೇ ಈ ಹಾನಿಗೆ
ಕಾರಣಗಳು, ತಮೋ ಗುಣವೆಂದರೆ ನರಕವೇ ಸೈ; ರಜೋ ಗುಣ ಮಾಯಾ
ಜಾಲಕ್ಕೆ ಕಾರಣ. ಆದ್ದರಿಂದ ತುಕಾರಾಮರು ಸತ್ವಗುಣದ ಸಾಮರ್ಥ್ಯದಿಂದ
ಹಗಲೂರಾತ್ರಿ ಪರಮಾರ್ಥ ಸಾಧಿಸಬೇಕು” ಎಂದು ಹೇಳುತ್ತಾರೆ.
{{center|೨}}
ಅಹರ್ನಿಶೀ ಸದಾ ಪರಮಾರ್ಥ ಕರಾವಾ|
ಪಾಯ ನ ಠೇವಾವಾ ಆಡಮಾರ್ಗೀ||೧||
ಆಡಮಾರ್ಗಿ ಕೋಣೀ ಜನ ಜೇ ಜಾತಿಲ।
ತ್ಯಾತುನೀ ಕಾಢೀಲ ತೋಚಿ ಜ್ಞಾನೀ||೨||
ತೋಚಿ ಜ್ಞಾನೀ ಖರಾ ತಾರೀ ದುಜಿಯಾಸೀ।
ವೇಳೊವೇಳಾ ತ್ಯಾಸೀ ಶರಣ ಜಾವೇ||೩||
ಆಪಣ ತರೇಲ ನವೇ ತೇ ನವಲ|
ಕುಳೇ ಉದ್ಧರೀಲ ಸರ್ವಾಂಟೀ ತೋ||೪||
ಶರಣ ಗೇಲಿಯಾನೇ ಕಾಯ ಹೋತೇ ಫಳ|
ತುಕಾ ಮ್ಹಣೇ ಕೂಳ ಉದ್ಧರೀಲೇ||೫||
{{center|೧೦೩}}<noinclude></noinclude>
by9xsl2sbo4qnu7up2367al97uynt3z
ಪುಟ:ನಿತ್ಯ ನೇಮಾವಲಿ.pdf/೧೨೪
104
101961
319775
319667
2026-05-14T12:10:01Z
Shreelatha.Halemane
7642
/* Validated */
319775
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{center|ರಾತ್ರಿ ಭಜನೆ}}
{{center|೧೯}}
ಸಬ ಸಂತನ ಕೀ ಜಯ |
ಬಾಲಗೋಪಾಲ ಕೀ ಜಯ!
ತುಕಾರಾಮ ಮಹಾರಾಜಕೀ ಜಯ!
ಜ್ಞಾನೋಬಾಮಹಾರಾಜಕೀ ಜಯ!
ರುಕ್ಮಾಂಗದಮಹಾರಾಜಕೀ ಜಯ!
ಕೃಷ್ಣದೈಪಾಯನಮಹಾರಾಜಕೀ ಜಯ!
ರಾಮದಾಸಮಹಾರಾಜಕೀ ಜಯ!
ಶ್ರೀ ಗುರುಲಿಂಗಜಂಗಮಮಹಾರಾಜಕೀ ಜಯ!
ಶ್ರೀ ರಘುನಾಥಪ್ರಿಯಮಹಾರಾಜಕೀ ಜಯ!
ಶ್ರೀ ಭಾವೂಸಾಹೇಬಮಹಾರಾಜಕೀ ಜಯ!
ಶ್ರೀ ಅಂಬೂರಾವಮಹಾರಾಜಕೀ ಜಯ!
ಶ್ರೀ ಗುರುದೇವ ರಾಮಭಾವೂಮಹಾರಾಜಕೀ ಜಯ!
ಶ್ರೀ ಗುರುದೇವ ದತ್ತ ದತ್ತ ದತ್ತ!
{{center|೨೦}}
ರಾಮಾಶ್ರಮ ಸದ್ಗುರುರಾಜ
ಗುರುಲಿಂಗಜಂಗಮಮಹಾರಾಜ! (೨ ಸಲ)
{{center|೧೨೩}}<noinclude></noinclude>
6evbgacvoz814jc9u98o2e3zzv2ceek
ಪುಟ:ನಿತ್ಯ ನೇಮಾವಲಿ.pdf/೧೨೫
104
101963
319776
319671
2026-05-14T12:11:54Z
Shreelatha.Halemane
7642
/* Validated */
319776
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}}
ಗುರುಲಿಂಗಜಂಗಮಮಹಾರಾಜ (೨ ಸಲ)
ರಾಮಾಶ್ರಮ ಸದ್ಗುರುರಾಜ
ಗುರುಲಿಂಗಜಂಗಮಮಹಾರಾಜ!! ( ಸಲ)
ಇಂಚಗೇರಿವಾಸೀ ಸದ್ಗುರುರಾಜ
ಉಮದೀ ಭಾವೂಸಾಹೇಬಮಹಾರಾಜ (೨ ಸಲ)
ಉಮದೀ ಭಾವೂಸಾಹೇಬಮಹಾರಾಜ (೨ ಸಲ)
ಇಂಚಗೇರಿವಾಸೀ ಸದ್ಗುರುರಾಜ
ಉಮದೀ ಭಾವೂಸಾಹೇಬಮಹಾರಾಜನ (೨ ಸಲ)
ಇಂಚಗೇರಿವಾಸೀ ಸದ್ಗುರುರಾಜ
ಜಿಗಜೇವಣೀ ಅಂಬುರಾವಮಹಾರಾಜ (೨ ಸಲ)
ಜಿಗಜೇವಣೀ ಅಂಬುರಾವಮಹಾರಾಜ (೨ ಸಲ)
ಇಂಚಗೇರಿವಾಸೀ ಸದ್ಗುರುರಾಜ
ಜಿಗಜೇವಣೀ ಅಂಬೂರಾವಮಹಾರಾಜ|| (೨ ಸಲ)
ನಿಂಬಾಳವಾಸೀ ಸದ್ಗುರುರಾಜ
ಗುರುದೇವ ರಾಮಭಾವೂಮಹಾರಾಜ (೨ ಸಲ)
ಗುರುದೇವ ರಾಮಭಾವೂಮಹಾರಾಜ (೨ ಸಲ)
ನಿಂಬಾಳವಾಸೀ ಸದ್ಗುರುರಾಜ
ಗುರುದೇವ ರಾಮಭಾವೂಮಹಾರಾಜ (೨ ಸಲ)
(೧೮ ರಿಂದ ೨೦ರವರೆಗೆ ಜಯಘೋಷವಿರುತ್ತದೆ)
{{center|೧೨೪}}<noinclude></noinclude>
24uqe26m1lntrzmqmwuf5b5kkunf8e5
ಪುಟ:ನಿತ್ಯ ನೇಮಾವಲಿ.pdf/೧೨೬
104
101965
319782
319676
2026-05-14T12:15:57Z
Shreelatha.Halemane
7642
/* Validated */
319782
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{center|ರಾತ್ರಿ ಭಜನೆ}}
{{center|೨೧}}
ಆಕಲ್ಪ ಆಯುಷ್ಯ ವ್ಯಾವೇ ತಯಾ ಕುಳಾ|
ಮಾಝಿಯಾ ಸಕಳಾ ಹರಿಚ್ಯಾ ದಾಸಾ||೧||
ಕಲ್ಪನೇಚೀ ಬಾಧಾ ನ ಹೋ ಕೋಣೇ ಕಾಳೀ|
ಹೀ ಸಂತ ಮಂಡಳಿ ಸುಖೀ ಅಸೋ||೨||
ಅಹಂಕಾರಾಚಾ ವಾರಾ ನ ಲಾಗೋ ರಾಜಸಾ|
ಮಾಝ್ಯಾ ವಿಷ್ಣುದಾಸಾ ಭಾವಿಕಾಸೀ '||೩||
ಶರೀರ ಪ್ರಾಣಾಸೀ ಕರೀನ ಕುರಮಂಡೀ|
ಕ್ಷಣ ಏಕ ನ ಸೋಡೀ ಸಂಗ ತ್ಯಾಚಾ||೪||
ನಾಮಾ ಮ್ಹಣ್ ತಯಾ ಅಸಾವೇ ಕಲ್ಯಾಣ|
ಜ್ಯಾ ಮುಖೀ ನಿಧಾನ ಪಾಂಡುರಂಗ||೫||
ವಿಠಲ ರಖುಮಾಯೀ ವಿಠೋಬಾ ರಖುಮಾಯೀ|
ವಿಠಲ ವಿಠಲ ವಿಠಲ|
'''ಭಾವಾರ್ಥ''': ನನ್ನ ಎಲ್ಲ ಹರಿದಾಸರಿಗೂ, ಅವರ ಕುಲಕ್ಕೂ ಸಹ ದೇವರು
ದೀರ್ಘ ಆಯುಷ್ಯವನ್ನು ದಯಪಾಲಿಸಲಿ. ಯಾವಕಾಲಕ್ಕೂ ವಿಷಯಕಲ್ಪನೆಯ
ಬಾಧೆ ಅವರಿಗಾಗದಿರಲಿ, ಸಂತಮಂಡಳಿ ಸುಖವಾಗಿರಲಿ, ಭಾವಿಕರಾದಂಥ
೧೨೫<noinclude></noinclude>
0archdf5oovlywqmcfm3kc6otxu7nn3
319783
319782
2026-05-14T12:16:22Z
Shreelatha.Halemane
7642
319783
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{center|ರಾತ್ರಿ ಭಜನೆ}}
{{center|೨೧}}
ಆಕಲ್ಪ ಆಯುಷ್ಯ ವ್ಯಾವೇ ತಯಾ ಕುಳಾ|
ಮಾಝಿಯಾ ಸಕಳಾ ಹರಿಚ್ಯಾ ದಾಸಾ||೧||
ಕಲ್ಪನೇಚೀ ಬಾಧಾ ನ ಹೋ ಕೋಣೇ ಕಾಳೀ|
ಹೀ ಸಂತ ಮಂಡಳಿ ಸುಖೀ ಅಸೋ||೨||
ಅಹಂಕಾರಾಚಾ ವಾರಾ ನ ಲಾಗೋ ರಾಜಸಾ|
ಮಾಝ್ಯಾ ವಿಷ್ಣುದಾಸಾ ಭಾವಿಕಾಸೀ '||೩||
ಶರೀರ ಪ್ರಾಣಾಸೀ ಕರೀನ ಕುರಮಂಡೀ|
ಕ್ಷಣ ಏಕ ನ ಸೋಡೀ ಸಂಗ ತ್ಯಾಚಾ||೪||
ನಾಮಾ ಮ್ಹಣ್ ತಯಾ ಅಸಾವೇ ಕಲ್ಯಾಣ|
ಜ್ಯಾ ಮುಖೀ ನಿಧಾನ ಪಾಂಡುರಂಗ||೫||
ವಿಠಲ ರಖುಮಾಯೀ ವಿಠೋಬಾ ರಖುಮಾಯೀ|
ವಿಠಲ ವಿಠಲ ವಿಠಲ|
'''ಭಾವಾರ್ಥ''': ನನ್ನ ಎಲ್ಲ ಹರಿದಾಸರಿಗೂ, ಅವರ ಕುಲಕ್ಕೂ ಸಹ ದೇವರು
ದೀರ್ಘ ಆಯುಷ್ಯವನ್ನು ದಯಪಾಲಿಸಲಿ. ಯಾವಕಾಲಕ್ಕೂ ವಿಷಯಕಲ್ಪನೆಯ
ಬಾಧೆ ಅವರಿಗಾಗದಿರಲಿ, ಸಂತಮಂಡಳಿ ಸುಖವಾಗಿರಲಿ, ಭಾವಿಕರಾದಂಥ
{{center|೧೨೫}}<noinclude></noinclude>
ciryclf5c28ochsf4cbp7r8aejyg443
ಪುಟ:ನಿತ್ಯ ನೇಮಾವಲಿ.pdf/೧೨೭
104
101967
319784
319677
2026-05-14T12:18:57Z
Shreelatha.Halemane
7642
/* Validated */
319784
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}}
ವಿಷ್ಣುದಾಸರಿಗೆ ಅಹಂಕಾರದ ಸೋಂಕು ಆಗದಿರಲಿ. ಇಂಥವರ ಪಾದಕ್ಕೆ
ನನ್ನ ಶರೀರ ಮತ್ತು ಪ್ರಾಣಗಳನ್ನು ನಿವಾಳಿಸಿ ಚೆಲ್ಲುತ್ತೇನೆ (ಎಂದರೆ
ಪರೋಪಕಾರಕ್ಕಾಗಿ ಮೀಸಲಿಡುತ್ತೇನೆ. ಇಂಥವರ ಸಂಗವನ್ನು ಕ್ಷಣಮಾತ್ರವೂ
ಬಿಡುವುದಿಲ್ಲ. ಯಾರು ಪಾಂಡುರಂಗನ ನಾಮಸ್ಮರಣೆ ಮಾಡುವರೋ ಅಂಥ
ಸಾಧಕರಿಗೆ ಕಲ್ಯಾಣವಾಗಲಿ ಎಂದು ನಾಮದೇವರು ಹೇಳುತ್ತಾರೆ.
{{center|೨೨}}
ಮಿ ತವ ಅನ್ಯಾಯೀ ಅಪರಾಧೀ।
ಕರ್ಮಹೀನ ಮತಿಮಂದಬುದ್ಧಿ||೧||
ತುಜ ಮ್ಯಾ ಆಠವಿಲೇ ನಾಹೀ ಕಧೀ|
ವಾಚೇ ಕೃಪಾನಿಧಿ ಮಾಯಬಾಪಾ||೨||
ನಾಹೀ ಐಕಿಲೇ ಗಾಯಿಲೇ ಗೀತ|
ಧರಿಲೀ ಲಾಜ ಸಾಂಡಿಲೇ ಹಿತ||೩||
ನಾವಡ ಪುರಾಣ ಬೈಸಲೇ ಸಂತ|
ಕಲೀ ಬಹುತ ಪರನಿಂದಾ||೪||
ಕೇಲಾ ನಾಹೀ ಕರವಿಲಾ ನಾಹೀ|
ನಾಹೀ ದಯಾ ಆಲೀ ಪೀಡಿತಾ ಪರ||೫||
{{center|೧೨೬}}<noinclude></noinclude>
behulxww39i5ih3phezm43lafk6de2o
ಪುಟ:ನಿತ್ಯ ನೇಮಾವಲಿ.pdf/೧೨೮
104
101969
319785
319725
2026-05-14T12:21:26Z
Shreelatha.Halemane
7642
/* Validated */
319785
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{center|ರಾತ್ರಿ ಭಜನೆ}}
ಕರೂ ನಯೇ ತೋ ಕೇಲಾ ವ್ಯಾಪಾರ|
ಉತರೀ ಪಾರ ತುಕಾ ಮಣೇ||೬||
ಜ್ಞಾನೋಬಾ ತುಕಾರಾಮ ಜ್ಞಾನೋಬಾ ತುಕಾರಾಮ|
ತುಕಾರಾಮ ತುಕಾರಾಮ ತುಕರಾಮ|
'''ಭಾವಾರ್ಥ''': ನಾನು ಕರ್ಮಹೀನನು, ಮಂದಮತಿಯು, ಅಪರಾಧಿಯು;
ಅನ್ಯಾಯ ಮಾಡಿದ್ದೇನೆ. ನಿನ್ನನ್ನು ಎಂದೂ ನೆನೆಯಲಿಲ್ಲ. ಕೃಪಾನಿಧಿ ತಂದೆಯೇ,
ಎಂದೂ ಕೀರ್ತನ ಕೇಳಲಿಲ್ಲ. ಸ್ವತಃ ಕೀರ್ತನೆ ಮಾಡಲಿಲ್ಲ. ಲಜ್ಜೆಯಿಂದ
ವರ್ತಿಸಿದೆ, ಹಿತವನ್ನು ಸಾಧಿಸಲಿಲ್ಲ; ಪುರಾಣ ಕೇಳಲಿಲ್ಲ, ಸಂತರ ಸಂಗ
ಮಾಡಲಿಲ್ಲ, ಪರನಿಂದೆಯನ್ನು ಮಾಡಿದೆ; ಪರೋಪಕಾರ ಮಾಡಲಿಲ್ಲ,
ಯಾರಿಂದಲೂ ಮಾಡಿಸಲಿಲ್ಲ, ಪೀಡಿತ ಜನರ ಬಗ್ಗೆ ಕನಿಕರ ಪಡಲಿಲ್ಲ.
ಮಾಡಬಾರದ ಎಲ್ಲ ವ್ಯಾಪಾರ ಮಾಡಿಬಿಟ್ಟೆ, ಉದ್ಧಾರ ಮಾಡು ಎಂದು
ತುಕಾರಾಮರು ಹೇಳುತ್ತಾರೆ.
{{gap}}ಜ್ಞಾನದೇವ ತುಕಾರಾಮ, ಜ್ಞಾನದೇವ ತುಕಾರಾಮ, ಜ್ಞಾನದೇವ
ತುಕಾರಾಮ.
{{center|೨೩}}
ಅಹೋ ಬೋಲಿಲೇ ಲೇಕರೂ|
ವೇಡೇವಾಕುಡೇ ಉತ್ತರೂ||೧||
{{center|}}೧೨೭<noinclude></noinclude>
mzgy89r32wnvia9f4p1vced5r0b8io4
ಪುಟ:ನಿತ್ಯ ನೇಮಾವಲಿ.pdf/೧೨೯
104
101971
319786
319727
2026-05-14T12:24:45Z
Shreelatha.Halemane
7642
/* Validated */
319786
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}}
ಕ್ಷಮಾ ಕರಾ ಅಪರಾಧ|
ಮಹಾರಾಜ ತುಮ್ಹೀ ಸಿದ್ಧ||ದೃ||
ಅಹೋ ನಾಹಿ ವಿಚಾರಿಲಾ।
ಅಧಿಕಾರ ಮ್ಯಾ ಆಪುಲಾ||೨||
ತುಕಾ ಮನೇ ಜ್ಞಾನೇಶ್ವರಾ|
ರಾಖಾ ಪಾಯಾಪೇ ಕಿಂಕರಾ||೩||
'''ಭಾವಾರ್ಥ''': ಏನೇನೋ ಮಾತನಾಡಿ ಬಿಟ್ಟೆ. ಮಹಾರಾಜರೇ, ಕ್ಷಮಿಸಿರಿ.
ನೀವು ಸಿದ್ಧಪುರುಷರು. ನಿಮ್ಮ ಅಧಿಕಾರವನ್ನು ತಿಳಿಯದೆ ಮಾತನಾಡಿ ಬಿಟ್ಟೆ.
ನಿಮ್ಮ ಪಾದಸೇವಕನನ್ನು ಚರಣ ಸನ್ನಿಧಿಯಲ್ಲಿ ಇಟ್ಟುಕೊಂಡು ಕಾಪಾಡಿರಿ,
ಎಂದು ತುಕಾರಾಮರು ಜ್ಞಾನೇಶ್ವರಮಹಾರಾಜರಿಗೆ ಕೇಳಿಕೊಳ್ಳುತ್ತಾರೆ.
{{center|೨೪}}
ಪಾಹೇ ಪ್ರಸಾದಾಚೀ ವಾಟ|
ದ್ಯಾವೇ ಧುವೋನಿಯಾ ತಾಟ||೧||
ಶೇಷ ಫೇವೂನಿ ಜಾಯಿನ|
ತುಮಚೇ ಝಾಲಿಯಾ ಭೋಜನ||೨||
ಅಹೂ ಝಾಲೋ ಏಕಸವಾ|
ತುಮ್ಹಾ ಆಡ ನ ಯೇ ದೇವಾ||೩||
{{center|೧೨೮}}<noinclude></noinclude>
qn4ppaxt8lmizaeg2ewklkayhd4ue1a
ಪುಟ:ನಿತ್ಯ ನೇಮಾವಲಿ.pdf/೧೩೦
104
101973
319787
319728
2026-05-14T12:28:15Z
Shreelatha.Halemane
7642
/* Validated */
319787
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{center|ವೀಳ್ಯ}}
ತುಕಾ ಮ್ಹಣೇ ಚಿತ್ತ|
ಕರೂನಿ ರಾಹಿಲೋ ನಿವಾಂತ||೪||
'''ಭಾವಾರ್ಥ''': ಪ್ರಸಾದದ ದಾರಿ ಕಾಯುತ್ತೇನೆ. ಸ್ವಚ್ಛವಾದ ತಟ್ಟೆಯಲ್ಲಿ ನಿಮ್ಮ
ಭೋಜನವಾದ ನಂತರ, ಉಳಿದ ಶೇಷಭಾಗವನ್ನು ತೆಗೆದುಕೊಂಡು
ಹೋಗುತ್ತೇನೆ. (ಇಲ್ಲಿ ಊಟವೆಂದರೆ ಆಹಾರ ಭೋಜನವಲ್ಲ.
ಶೇಷಭಾಗವೆಂದರೆ ಉಂಡು ಬಿಟ್ಟದ್ದಲ್ಲ. ಆತ್ಮಾನಂದದ ಒಂದು ಅಂಶ).
ನಿಮ್ಮ ನಿತ್ಯನೇಮ ಸಾಧನೆಗೆ ಅಡ್ಡ ಬರುವುದಿಲ್ಲ. (ಸಾಕ್ಷಾತ್ಕಾರದ ಆನಂದದಿಂದ
ಸಂತರ ಹೊಟ್ಟೆ ತುಂಬಿದ ನಂತರವೇ ಅದನ್ನು ಅವರು ಇತರರಿಗೆ
ಹಂಚುತ್ತಾರೆ.) ಹೀಗೆ ತುಕಾರಾಮಮಹಾರಾಜರು ಶಾಂತಮನಸ್ಸಿನಿಂದ
ಹೇಳುತ್ತಾರೆ.
{{center|'''ವಿಡಾ (ವೀಳ್ಯ)'''}}
ವಿಡಾ ಫ್ಯಾಹೋ ನಾರಾಯಣಾ। ಕೃಷ್ಣಾ ಜಗಜ್ಜೀವನಾ|
ವಿನವಿತೇ ರಖುಮಾಯಿ| ದಾಸೀ ಹೋಯಿನ ಮೀ ಕಾನ್ಹಾ|| ದೃ||
ಶಾಂತಿ ಹೇ ನಾಗವಲೀ| ಪಾನೇ ಘೇವೂನಿಯಾ ಕರೀ|
ಮೀಪಣ ಜಾಳೂನಿಯಾ। ಚುನಾ ಲಾವಿಯೇಲಾ ವರೀ||೧||
{{center|೧೨೯}}<noinclude></noinclude>
gm9tcnldfz7sxb8fhtgn14gbp1o1x2v
ಪುಟ:ನಿತ್ಯ ನೇಮಾವಲಿ.pdf/೧೩೧
104
101975
319788
319730
2026-05-14T12:30:51Z
Shreelatha.Halemane
7642
/* Validated */
319788
proofread-page
text/x-wiki
<noinclude><pagequality level="4" user="Shreelatha.Halemane" /></noinclude>{{center|ನಿತ್ಯನೇಮಾವಲಿ}}
ವಾಸನಾ ಫೋಡೂನಿಯಾ| ಚೂರ್ಣ ಕೇಲೀ ಸುಪಾರಿ|
ಭಾವಾರ್ಥ ಕಾಪುರಾನೇ! ಘೋಳಿಯೇಲೀ ನಿರ್ಧಾರೀ||೨||
ವಿವೇಕ ಹಾ ಕಾತರಂಗ| ರಂಗೀ ರಂಗಲಾ ಸುರಂಗ|
ವೈರಾಗ್ಯ ಜಾಯಫಳ ಮಿಳವಿಲೇ ಸಕಳ||೩||
ದಯಾ ಹೀ ಜಾಯಪತ್ರೀ| ಕ್ಷಮಾ ಲವಂಗಾ ಆಣಿಲ್ಯಾ|
ಸುಬುದ್ಧಿ ವೇಲದೊಡೇ! ಶಿವರಾಮಿ ಅರ್ಪಿಯೇಲೇ || ೪ ||
'''ಭಾವಾರ್ಥ''': ಜಗಜ್ಜೀವನನಾದ ಕೃಷ್ಣಾ, ನಾರಾಯಣಾ, ವೀಳ್ಯವನ್ನು
ತೆಗೆದುಕೋ ಎಂದು ರಖುಮಾಯಿ ಸೇವೆಗೆ ಸಿದ್ಧಳಾಗಿ ಬೇಡಿಕೊಳ್ಳುತ್ತಾಳೆ.
ಶಾಂತಿ ಎಂಬ ವೀಳ್ಯದೆಲೆಯನ್ನು ಕೈಯಲ್ಲಿ ಹಿಡಿದು, ಅಹಂಕಾರವನ್ನುಸುಟ್ಟು
ಮಾಡಿದ ಸುಣ್ಣವನ್ನು ಎಲೆಗೆ ಹಚ್ಚಿ, ಮನೋವಿಕಾರಗಳನ್ನು ಕುಟ್ಟಿ ಅಡಿಕೆ
ಪುಡಿ ಮಾಡಿ, ಸದ್ಭಾವವೆಂಬ ಕರ್ಪುರ ಹಾಕಿ, ಬಣ್ಣ ಬರುವಂತೆ ವಿವೇಕದ
ಕಾಚನ್ನು ಹಾಕಿ, ವೈರಾಗ್ಯವೆಂಬ ಜಾಜೀಕಾಯಿ ಕೂಡಿಸಿ, ದಯೆಯೆಂಬ
ಪತ್ರಿಯನ್ನು ಇಟ್ಟು, ಕ್ಷಮೆ ಎಂಬ ಲವಂಗ ಹಾಕಿ, ಸುಬುದ್ಧಿಯಂಬ ಯಾಲಕ್ಕಿ
ಬೆರಸಿ, ವೀಳ್ಯ ತಯಾರಿಸಿದ್ದೇನೆ. ಶಿವರಾಮನಿಗೆ ಇಂತಹ ವೀಳ್ಯವು
ಅರ್ಪಿಸಲ್ಪಟ್ಟಿತು.
{{center|೨}}
ವಿಡಾ ಘಯಿ ನರಹರಿರಾಯಾ। ಧರುನಿ ಮಾನವಾಚೀ ಕಾಯಾ|
ಯತಿವೇಷ ಘವುನಿಯಾ| ವಸಸೀ ದೀನಾಸೀ ತಾರಾಯಾ || ದೃ||
{{center|೧೩೦}}<noinclude></noinclude>
n3iinkmy58c9p93bk1rnbexqqrb4zaq
ಪುಟ:ನಿತ್ಯ ನೇಮಾವಲಿ.pdf/೧೩೨
104
101977
319789
284350
2026-05-14T14:00:09Z
Pragathi. BH
7585
/* Proofread */
319789
proofread-page
text/x-wiki
<noinclude><pagequality level="3" user="Pragathi. BH" /></noinclude>ವೀಳ್ಯ
11011
ಜ್ಞಾನ ಹೇ ಪೂಗೀಫಳ| ಭಕ್ತಿ ನಾಗವಲ್ಲಿ ದಳು
ವೈರಾಗ್ಯ ಚೂರ್ಣ ವಿಮಳ ಲವಂಗಾ ಸಯಾ ಸಕಳ
ಪ್ರೇಮರಂಗೀ ಜೈಸಾ ಕಾತ ವೇಲಾ ಅಷ್ಟಭಾವ ಸಹಿತ
ಜಾಯಫಳ ಕ್ರೋಧರಹಿತ ಪ ಸರ್ವಭೂತ-ಹಿತ
ಖೋಬರೇ ಹೇಚಿ ಕ್ಷಮಾ! ಕಾಡುನಿ ತಾಚಾ ಬದಾಮಾ|
ಮನೋಜಾಚಾ ವರ್ಖ ಹೇಮಾ। ಕಾಪುರ ಹಾ ಶಾಂತಿ ನಾಮಾ
ಕಸ್ತುರೀ ನಿರಹಂಕಾರು ಕೋಠ ನ ಮಿಳತೀ ಹೇ ಉಪಚಾರ
ಭೀಮಪುತ್ರ ಯಾಸ್ತವ ಫಾರಂ ಸತ್ವರ ದೇಯೀ
ವಾರಂವಾರ
119 11
|| 2 ||
|| ||
ಭಾವಾರ್ಥ: ನರಹರಿ ರಾಯಾ, ನೀನು ಮಾನವ ದೇಹ ಪಡೆದು, ಯತಿವೇಷ
ಧಾರಣ ಮಾಡಿ ದೀನರ ಉದ್ಧಾರಕ್ಕಾಗಿ ಬಂದಿರುವಿ. ವೀಳ್ಯವನ್ನು ಸ್ವೀಕರಿಸು.
ಜ್ಞಾನವೇ ಅಡಿಕೆ, ಭಕ್ತಿಯ ವೀಳ್ಯದೆಲೆ, ವೈರಾಗ್ಯವೇ ಸುಣ್ಣ, ಪೂರ್ಣ
ಸಯಗಳೇ ಲವಂಗ, ನಿರ್ಮಲ ಪ್ರೇಮವೆಂದರೆ ಬಣ್ಣ ಕೊಡುವ ಕಾಚು,
ಅಷ್ಟಭಾವವೇ ಯಾಲಕ್ಕಿ, ಧರಹಿತ ಮನಸ್ಸೇ ಜಾಜೀಕಾಯಿ,
ಸರ್ವಭೂತ ಮಾತ್ರರಲ್ಲಿ ದಯಯ ಪತ್ರಿ, ಕ್ಷಮಯೇ ಬೊಬ್ಬರಿ, ಬದಾಮ
ಎಂಬ ದೈತಭಾವವನ್ನು ತೆಗೆದುಹಾಕಿ, ಮನೋನಿಗ್ರಹವೆಂಬ ಬಂಗಾರದ
ಹೂದಿಕೆಯಿಂದ ಶಾಂತಿಯಂಬ ಪಚ್ಚಕಪ್ಪುರ ಹಾಕಿ,
ತಳುವಾದ
იი<noinclude></noinclude>
h8gr73ai152t618a483rwpi7mxvqbr6
319791
319789
2026-05-14T14:01:12Z
Shreesha Sharma
7840
/* Proofread */
319791
proofread-page
text/x-wiki
<noinclude><pagequality level="3" user="Pragathi. BH" /></noinclude>{{center|ವೀಳ್ಯ}}
ಜ್ಞಾನ ಹೇ ಪೂಗೀಫಳ| ಭಕ್ತಿ ನಾಗವಲ್ಲಿ ದಳ|
ವೈರಾಗ್ಯ ಚೂರ್ಣ ವಿಮಳ ಲವಂಗಾ ಸಯಾ ಸಕಳ||೧||
ಪ್ರೇಮರಂಗೀ ಜೈಸಾ ಕಾತ |ವೇಲಾ ಅಷ್ಟಭಾವ ಸಹಿತ|
ಜಾಯಫಳ ಕ್ರೋಧರಹಿತ ಪತ್ರೀ ಸರ್ವಭೂತ-ಹಿತ||೨||
ಖೋಬರೇ ಹೇಚಿ ಕ್ಷಮಾ! ಕಾಡುನಿ ದ್ವೈತಾಚಾ ಬದಾಮಾ|
ಮನೋಜಾಚಾ ವರ್ಖ ಹೇಮಾ। ಕಾಪುರ ಹಾ ಶಾಂತಿ ನಾಮಾ||೩||
ಕಸ್ತುರೀ ನಿರಹಂಕಾರ| ಕೋಠೇ ನ ಮಿಳತೀ ಹೇ ಉಪಚಾರ|
ಭೀಮಪುತ್ರ ಯಾಸ್ತವ ಫಾರ| ಸತ್ವರ ದೇಯೀ ವಾರಂವಾರ||೪||
'''ಭಾವಾರ್ಥ''': ನರಹರಿ ರಾಯಾ, ನೀನು ಮಾನವ ದೇಹ ಪಡೆದು, ಯತಿವೇಷ
ಧಾರಣ ಮಾಡಿ ದೀನರ ಉದ್ಧಾರಕ್ಕಾಗಿ ಬಂದಿರುವಿ. ವೀಳ್ಯವನ್ನು ಸ್ವೀಕರಿಸು.
ಜ್ಞಾನವೇ ಅಡಿಕೆ, ಭಕ್ತಿಯ ವೀಳ್ಯದೆಲೆ, ವೈರಾಗ್ಯವೇ ಸುಣ್ಣ, ಪೂರ್ಣ
ಸಯಗಳೇ ಲವಂಗ, ನಿರ್ಮಲ ಪ್ರೇಮವೆಂದರೆ ಬಣ್ಣ ಕೊಡುವ ಕಾಚು,
ಅಷ್ಟಭಾವವೇ ಯಾಲಕ್ಕಿ, ಧರಹಿತ ಮನಸ್ಸೇ ಜಾಜೀಕಾಯಿ,
ಸರ್ವಭೂತ ಮಾತ್ರರಲ್ಲಿ ದಯಯ ಪತ್ರಿ, ಕ್ಷಮಯೇ ಬೊಬ್ಬರಿ, ಬದಾಮ
ಎಂಬ ದೈತಭಾವವನ್ನು ತೆಗೆದುಹಾಕಿ, ಮನೋನಿಗ್ರಹವೆಂಬ ಬಂಗಾರದ ತೆಳುವಾದ
ಹೂದಿಕೆಯಿಂದ ಶಾಂತಿಯಂಬ ಪಚ್ಚಕಪ್ಪುರ ಹಾಕಿ,
{{center|೧೩೧}}<noinclude></noinclude>
b3bywa0ocp8mhx1qvwwxa0ejmpkmwa7
319795
319791
2026-05-14T14:07:06Z
Shreesha Sharma
7840
/* Validated */
319795
proofread-page
text/x-wiki
<noinclude><pagequality level="4" user="Shreesha Sharma" /></noinclude>{{center|ವೀಳ್ಯ}}
ಜ್ಞಾನ ಹೇ ಪೂಗೀಫಳ| ಭಕ್ತಿ ನಾಗವಲ್ಲಿ ದಳ|
ವೈರಾಗ್ಯ ಚೂರ್ಣ ವಿಮಳ ಲವಂಗಾ ಸಯಾ ಸಕಳ||೧||
ಪ್ರೇಮರಂಗೀ ಜೈಸಾ ಕಾತ |ವೇಲಾ ಅಷ್ಟಭಾವ ಸಹಿತ|
ಜಾಯಫಳ ಕ್ರೋಧರಹಿತ ಪತ್ರೀ ಸರ್ವಭೂತ-ಹಿತ||೨||
ಖೋಬರೇ ಹೇಚಿ ಕ್ಷಮಾ! ಕಾಡುನಿ ದ್ವೈತಾಚಾ ಬದಾಮಾ|
ಮನೋಜಾಚಾ ವರ್ಖ ಹೇಮಾ। ಕಾಪುರ ಹಾ ಶಾಂತಿ ನಾಮಾ||೩||
ಕಸ್ತುರೀ ನಿರಹಂಕಾರ| ಕೋಠೇ ನ ಮಿಳತೀ ಹೇ ಉಪಚಾರ|
ಭೀಮಪುತ್ರ ಯಾಸ್ತವ ಫಾರ| ಸತ್ವರ ದೇಯೀ ವಾರಂವಾರ||೪||
'''ಭಾವಾರ್ಥ''': ನರಹರಿ ರಾಯಾ, ನೀನು ಮಾನವ ದೇಹ ಪಡೆದು, ಯತಿವೇಷ
ಧಾರಣ ಮಾಡಿ ದೀನರ ಉದ್ಧಾರಕ್ಕಾಗಿ ಬಂದಿರುವಿ. ವೀಳ್ಯವನ್ನು ಸ್ವೀಕರಿಸು.
ಜ್ಞಾನವೇ ಅಡಿಕೆ, ಭಕ್ತಿಯ ವೀಳ್ಯದೆಲೆ, ವೈರಾಗ್ಯವೇ ಸುಣ್ಣ, ಪೂರ್ಣ
ಸಯಗಳೇ ಲವಂಗ, ನಿರ್ಮಲ ಪ್ರೇಮವೆಂದರೆ ಬಣ್ಣ ಕೊಡುವ ಕಾಚು,
ಅಷ್ಟಭಾವವೇ ಯಾಲಕ್ಕಿ, ಧರಹಿತ ಮನಸ್ಸೇ ಜಾಜೀಕಾಯಿ,
ಸರ್ವಭೂತ ಮಾತ್ರರಲ್ಲಿ ದಯಯ ಪತ್ರಿ, ಕ್ಷಮಯೇ ಬೊಬ್ಬರಿ, ಬದಾಮ
ಎಂಬ ದೈತಭಾವವನ್ನು ತೆಗೆದುಹಾಕಿ, ಮನೋನಿಗ್ರಹವೆಂಬ ಬಂಗಾರದ ತೆಳುವಾದ
ಹೂದಿಕೆಯಿಂದ ಶಾಂತಿಯಂಬ ಪಚ್ಚಕಪ್ಪುರ ಹಾಕಿ,
{{center|೧೩೧}}<noinclude></noinclude>
2we90fckmzurw2ag81y00ujc9dhbkwg
ಪುಟ:ನಿತ್ಯ ನೇಮಾವಲಿ.pdf/೧೩೩
104
101979
319792
284352
2026-05-14T14:03:04Z
Pragathi. BH
7585
/* Proofread */
319792
proofread-page
text/x-wiki
<noinclude><pagequality level="3" user="Pragathi. BH" /></noinclude>ನಿತ್ಯನೇಮಾವಲಿ
ನಿರಹಂಕಾರವೆಂಬ ಕಸ್ತೂರಿ ಬೆರೆಸಿ, ಅಪರೂಪವಾಗಿ ಹೀಗೆ ತಯಾರಿಸಿದ
ತಾಂಬೂಲವನ್ನು ಸ್ವೀಕಾರ ಮಾಡು ಎಂದು ಭೀಮಪುತ್ರನು ಹೇಳುತ್ತಾನೆ.
ಮಾಡೋ ಪರಮೇಶ್ವರ ಗುರುಧ್ಯಾನಾ ಬಿಡದಿರುವದು ಭಜನಾ
ನೋಡೋ ನೀ ನಿನ್ನೊಳು ನಿಜಮೀನಾ ಪೂರ್ಣೆಕ್ಯದ ಜ್ಞಾನಾ || ೧ ||
ಅಪರೂಪದ ನರತನುವಿದು ನೋಡೋ ಸಡಗರದಾ ಪಾಡೋ
ಅಪಹಾಸ್ಯವ ಮಾಡದೆ ನೀ ಕೂಡೋ
ಘನಚಿನ್ಮಯಗೂಡೋ || ೨ ||
ಅಗ್ನೀಚಕ್ರದ ಬಳಿಯಲ್ಲಿ ಎರಡು ಕಮಲದಲ್ಲಿ
ಪ್ರಾಜ್ಞಾ ಝಗಿಝಗಿಸುವ ಬೆಳಕಲ್ಲಿ ತಿಳಿ ನಿನ್ನೊಳಗಿಲ್ಲಿ
ಮೇಲಿನ ಸ್ಥಾನದ ಸಹಸ್ರಾರಾ ಗುರುತತ್ವದಪೂರಾ
11 2 11
ಪೇಳಲಳವಲ್ಲದ ಸುಖಸಾರಾ ಶಂಕರಪದವಿವರಾ ಭೀಮಾ || ೪ ||
(ಆರತಿಯ ಮುಂಚೆ ಮಾಡುವ ಪ್ರಾರ್ಥನೆ)
ಹೇಚಿ ದಾನ ದೇಗಾ ದೇವಾ ತುಝಾ ವಿಸರ ನ ವ್ಯಾವಾ
ಗೂಣ ಗಾಯನ ಆವಡೀ ಹೇಚಿ ಮಾ ಸರ್ವ ಗೋಡಿ||
ನ ಲಗೇ ಮುಕ್ತಿ ಧನಸಂಪದಾ ಸಂತಸಂಗ ದೇಯಿ ಸದಾ
ತುಕಾ ಮ್ಹಣೇ ಗರ್ಭವಾಸೀ ಸುಖೇ ಘಾಲಾವೇ ಆಮ್ಲಾಸೀ
೧೩೨<noinclude></noinclude>
tn5jfqysu0ybby5ti3ipsplu0tbitwp
319793
319792
2026-05-14T14:06:28Z
Shreesha Sharma
7840
/* Validated */
319793
proofread-page
text/x-wiki
<noinclude><pagequality level="4" user="Shreesha Sharma" /></noinclude>{{center|ನಿತ್ಯನೇಮಾವಲಿ}}
ನಿರಹಂಕಾರವೆಂಬ ಕಸ್ತೂರಿ ಬೆರೆಸಿ, ಅಪರೂಪವಾಗಿ ಹೀಗೆ ತಯಾರಿಸಿದ
ತಾಂಬೂಲವನ್ನು ಸ್ವೀಕಾರ ಮಾಡು ಎಂದು ಭೀಮಪುತ್ರನು ಹೇಳುತ್ತಾನೆ.
{{center|೩}}
ಮಾಡೋ ಪರಮೇಶ್ವರ ಗುರುಧ್ಯಾನಾ| ಬಿಡದಿರುವದು ಭಜನಾ|
ನೋಡೋ ನೀ ನಿನ್ನೊಳು ನಿಜಖೂನಾ| ಪೂರ್ಣೆಕ್ಯದ ಜ್ಞಾನಾ || ೧ ||
ಅಪರೂಪದ ನರತನುವಿದು ನೋಡೋ| ಸಡಗರದಾ ಪಾಡೋ|
ಅಪಹಾಸ್ಯವ ಮಾಡದೆ ನೀ ಕೂಡೋ|ಘನಚಿನ್ಮಯಗೂಡೋ || ೨ ||
ಅಗ್ನಿಚಕ್ರದ ಬಳಿಯಲ್ಲಿ ಎರಡು ಕಮಲದಲ್ಲಿ|
ಪ್ರಾಜ್ಞಾ ಝಗಿಝಗಿಸುವ ಬೆಳಕಲ್ಲಿ| ತಿಳಿ ನಿನ್ನೊಳಗಿಲ್ಲಿ||೩||
ಮೇಲಿನ ಸ್ಥಾನದ ಸಹಸ್ರಾರಾ| ಗುರುತತ್ವದಪೂರಾ|
ಪೇಳಲಳವಲ್ಲದ ಸುಖಸಾರಾ |ಶಂಕರಪದವಿವರಾ |ಭೀಮಾ || ೪ ||
{{center|(ಆರತಿಯ ಮುಂಚೆ ಮಾಡುವ ಪ್ರಾರ್ಥನೆ)}}
ಹೇಚಿ ದಾನ ದೇಗಾ ದೇವಾ| ತುಝಾ ವಿಸರ ನ ವ್ಯಾವಾ||
ಗೂಣ ಗಾಯೀನ ಆವಡೀ| ಹೇಚಿ ಮಾಝೀ ಸರ್ವ ಗೋಡಿ||
ನ ಲಗೇ ಮುಕ್ತಿ ಧನಸಂಪದಾ |ಸಂತಸಂಗ ದೇಯಿ ಸದಾ||
ತುಕಾ ಮ್ಹಣ್ಹೇ ಗರ್ಭವಾಸೀ| ಸುಖೇ ಘಾಲಾವೇ ಆಮ್ಲಾಸೀ||
{{center|೧೩೨}}<noinclude></noinclude>
c5j3gi4hvexhayqmjn155feph06v5nm
ಪುಟ:ನಿತ್ಯ ನೇಮಾವಲಿ.pdf/೧೩೪
104
101980
319794
284353
2026-05-14T14:07:00Z
Pragathi. BH
7585
/* Proofread */
319794
proofread-page
text/x-wiki
<noinclude><pagequality level="3" user="Pragathi. BH" /></noinclude>ಆರತಿಗಳು
ಭಾವಾರ್ಥ: ನಿನ್ನ ವಿಸ್ಮರಣೆಯಾಗದಂತೆ ಕೃಪೆ ಮಾಡು ದೇವಾ, ನಿನ್ನ ಗುಣಗಾನ
ಮಾಡುವದರಲ್ಲಿಯೇ ನನಗೆ ಎಲ್ಲದರಕ್ಕಿಂತ ಹೆಚ್ಚಿನ ಪ್ರೀತಿ, ಧನ ಸಂಪತ್ತು,
ಮುಕ್ತಿ ಬೇಕಾಗಿಲ್ಲ. ಯಾವಾಗಲೂ ಸಂತರಸಂಗ ಲಭಿಸಲಿ. ಇಷ್ಟೆಲ್ಲ ದಾನ
ಕೊಡುವುದಾದರೆ ನಮಗೆ ಸುಖವಾಗಿ ಜನ್ಮಕ್ಕೆ ಹಾಕು, ಎಂದು ತುಕಾರಾಮರು
ಪ್ರಾರ್ಥಿಸುತ್ತಾರೆ.
ಆರತಿಗಳು
(c)
ಜಯ ಜಯಾ ದಾಸಬೋಧಾ ಗ್ರಂಥರಾಜಾ ಪ್ರಸಿದ್ದಾ! ಆರತೀ ವೋವಾಳೀನ
ವಿಮಳಜ್ಞಾನ ಬಾಳಬೋಧಾ || || ವೇದಾಂತಸಮ್ಮತೀಚಾ ಕಾವ್ಯಸಿಂಧು
ಭರಲಾ ಶ್ರುತಿಶಾಸ್ತ್ರ ಗ್ರಂಥಗೀತಾ ಸಾಕ್ಷಸಂಗಮ ಕೇಲಾ ಮಹಾನುಭಾವ
ಸಂತಜನೀ ಅನುಭವ ಚಾಖಿಲಾ ಆಜ್ಞಾನ ಜಡಜೀವಾ ಮಾರ್ಗ ಸುಗಮ
ಝಾಲಾ || ೧ || ನವವಿಧಾ ಭಕ್ತಿಪಂಥೇ ರಾಮರೂಪ ಅನುಭವೀ
ಚಾತುರ್ಯನಿಧಿ ಮೋಠಾ ಮಾಯಾಚಕ್ರ ಉಗವೀ ಹರಿಹರ ಹೃದಯೀಂಚೇ
ಗುಹ್ಯ ಪ್ರಕಟ ದಾವೀ! ಬದ್ಧಚಿ ಸಿದ್ಧ ಝಾಲೇ ಅಸಂಖ್ಯಾತ ಮಾನವೀ
\\ ೨ || ವೀಸಹೀ ದಶಕೀಂಚಾ ಅನುಭವ ಜೋ ಪಾಹೇ! ನಿತ್ಯನೇಮೇ
ವಿವರಿತಾ ಸ್ವಯೇ ಬ್ರಹ್ಮಚಿ ಹೋಯೇ। ಅಪಾರ ಪುಣ್ಯ ಗಾಠೀ ತರೀ
ಶ್ರವಣ ಲಾಹೇ ಕಲ್ಯಾಣ ಲೇಖಕಾಚೀ ಭಾವಗರ್ಭ ಹೃದಯೀ || ೩ ||
೧೩೩<noinclude></noinclude>
qwhrkma1zj3y2r8m6o8o01y0w5fbfcc
319797
319794
2026-05-14T14:11:16Z
Shreesha Sharma
7840
/* Validated */
319797
proofread-page
text/x-wiki
<noinclude><pagequality level="4" user="Shreesha Sharma" /></noinclude>{{center|ಆರತಿಗಳು}}
'''ಭಾವಾರ್ಥ''': ನಿನ್ನ ವಿಸ್ಮರಣೆಯಾಗದಂತೆ ಕೃಪೆ ಮಾಡು ದೇವಾ, ನಿನ್ನ ಗುಣಗಾನ
ಮಾಡುವದರಲ್ಲಿಯೇ ನನಗೆ ಎಲ್ಲದರಕ್ಕಿಂತ ಹೆಚ್ಚಿನ ಪ್ರೀತಿ, ಧನ ಸಂಪತ್ತು,
ಮುಕ್ತಿ ಬೇಕಾಗಿಲ್ಲ. ಯಾವಾಗಲೂ ಸಂತರಸಂಗ ಲಭಿಸಲಿ. ಇಷ್ಟೆಲ್ಲ ದಾನ
ಕೊಡುವುದಾದರೆ ನಮಗೆ ಸುಖವಾಗಿ ಜನ್ಮಕ್ಕೆ ಹಾಕು, ಎಂದು ತುಕಾರಾಮರು
ಪ್ರಾರ್ಥಿಸುತ್ತಾರೆ.
{{center|'''ಆರತಿಗಳು'''}}
{{center|(೧)}}
ಜಯ ಜಯಾ ದಾಸಬೋಧಾ ಗ್ರಂಥರಾಜಾ ಪ್ರಸಿದ್ದಾ! ಆರತೀ ವೋವಾಳೀನ
ವಿಮಳಜ್ಞಾನ ಬಾಳಬೋಧಾ ||ದೃ || ವೇದಾಂತಸಮ್ಮ ತೀಚಾ ಕಾವ್ಯಸಿಂಧು
ಭರಲಾ ಶ್ರುತಿಶಾಸ್ತ್ರ ಗ್ರಂಥಗೀತಾ ಸಾಕ್ಷಸಂಗಮ ಕೇಲಾ ಮಹಾನುಭಾವ
ಸಂತಜನೀ ಅನುಭವ ಚಾಖಿಲಾ| ಆಜ್ಞಾನ ಜಡಜೀವಾ ಮಾರ್ಗ ಸುಗಮ
ಝಾಲಾ || ೧ || ನವವಿಧಾ ಭಕ್ತಿಪಂಥೇ ರಾಮರೂಪ ಅನುಭವೀ|
ಚಾತುರ್ಯನಿಧಿ ಮೋಠಾ ಮಾಯಾಚಕ್ರ ಉಗವೀ| ಹರಿಹರ ಹೃದಯೀಂಚೇ
ಗುಹ್ಯ ಪ್ರಕಟ ದಾವೀ! ಬದ್ಧಚಿ ಸಿದ್ಧ ಝಾಲೇ ಅಸಂಖ್ಯಾತ ಮಾನವೀ
||೨ || ವೀಸಹೀ ದಶಕೀಂಚಾ ಅನುಭವ ಜೋ ಪಾಹೇ! ನಿತ್ಯನೇಮೇ
ವಿವರಿತಾ ಸ್ವಯೇ ಬ್ರಹ್ಮಚಿ ಹೋಯೇ। ಅಪಾರ ಪುಣ್ಯ ಗಾಠೀ ತರೀ
ಶ್ರವಣ ಲಾಹೇ| ಕಲ್ಯಾಣ ಲೇಖಕಾಚೀ ಭಾವಗರ್ಭ ಹೃದಯೀ || ೩ ||
{{center|೧೩೩}}<noinclude></noinclude>
dnjxw4efytfbgv0e0ejgqoty4fzzq3z
ಪುಟ:ನಿತ್ಯ ನೇಮಾವಲಿ.pdf/೩೦೫
104
102135
319800
314249
2026-05-14T14:14:03Z
Shreesha Sharma
7840
/* Validated */
319800
proofread-page
text/x-wiki
<noinclude><pagequality level="4" user="Shreesha Sharma" /></noinclude>{{center|ಸುಪ್ರಭಾತ}}
ಉಡೋನಿ ಪ್ರಾತಃಕಾಳೀ ರೇ, ಆಠವೂ ವನಮಾಲೀ ರೇ|
ಪ್ರಪಂಚ ಧಂದಾ ಕರತಾ ತ್ಯಾಮಧ್ಯ ಯದುಕುಳಶಿರೋಮಣಿ ರೇ|| ೧ ||
ದಿವಸಾ ಯಾತಾಯಾತೀ ರೇ, ಶಿವ ಶಿವ ನಾಮ ಗಾಯಿ ರೇ।
ಆಯುಷ್ಯ ಪ್ರಪಂಚ ಟಾಕೂನಿ ಬಾಷಾ,ಗೌರೀರಮಣಾ ಧ್ಯಾಯೀ ರೇ ||೨||
ಮಧುಸೂದನ ಮನೀ ಧ್ಯಾಯಿ ರೇ, ಮಧೂರಭಾಷಾ ವದನೀ ರೇ|
ಉದಕಾ ಉದರೀ ಘೇತಾ ಸಮಯೀ, ಯದುಕುಲಶಿರೋಮಣಿ ರೇ ||೩||
ಅಜಾಮೇಳ ತೋ ಪಾಪಿ ರೇ, ಗಜೇಂದ್ರ ಪಶುರೂಪೀ ರೇ|
ಗಜೇಂದ್ರಾನೇ ಪದ ಕ್ರಮಿಲೇ, ನಿಜಪದಿ ತ್ಯಾಸಿ ಸ್ಥಾಪಿಯಲೇ ||೪||
ಸಾಯಂಕಾಳೀ ಶಯನೀ ರೇ, ಜಾಯಾ ಸಂಗೇ ರಮಣಿ ರೇ|
ಕಾಯಾ ವಾಚಾ ಮಾನಸಿ ರಮಾ, ರಘುನಾಥನಾಮ ಸಾಧನ ರೇ ||೫||
ಸುಖಾಚಾ ಹಾ ರಾಮ ರೇ, ಪುಕಾಚಾ ವಿಶ್ರಾಮ ರೇ|
ರುಕಾ ಕಾಹೀ ಖರ್ಚತ ನಾಹೀ, ನಕಾ ವಿಸರೂ ರಾಮ ರೇ ||೬||
ನಾಮ ಘತಾ ವದನೀ ರೇ, ರಾಮ ಯೇತೋ ಸದನೀ ರೇ |
ನಾರಾಯಣ ಶಿವಶಂಕರ ಗುರುಪ್ರಭು, ನಾಮಸ್ಮರಣಿ ವರ್ಣಾ ರೇ ||೭||
{{center|೩೦೫}}<noinclude></noinclude>
iecrp1hb6drz2nl7wdxst1m2k91r9i3
ಪುಟ:ನಿತ್ಯ ನೇಮಾವಲಿ.pdf/೩೦೬
104
102136
319801
314229
2026-05-14T14:14:34Z
Shreesha Sharma
7840
/* Validated */
319801
proofread-page
text/x-wiki
<noinclude><pagequality level="4" user="Shreesha Sharma" /></noinclude>{{center|ನಿತ್ಯನೇಮಾವಲಿ}}
ಭಾವಾರ್ಥ: ಕೆಲಸ ಮಾಡುತ್ತಿರುವಾಗ ಸಹ ರಾಮನಾಸ್ಮರಣೆ ಮಾಡಿರಿ.
ಅದರಿಂದ ಕೋಟಿ ಪಾಮರ ಪ್ರಾಣಿಗಳು ಸದ್ಗತಿಯನ್ನು ಪಡೆದಿದ್ದಾರೆ ಎಂದರೆ
ಉದ್ಧಾರವಾಗಿದ್ದಾರೆ. ರಾಮನನ್ನು ಮರೆಯಬೇಡಿರಿ. ಬೆಳಿಗ್ಗೆ ಎದ್ದು ದೇವರನ್ನು
ನನಯಿರಿ. ಪ್ರಪಂಚದ ವ್ಯವಹಾರ ಮಾಡುತ್ತಿರುವಾಗ ಸಹ,ಯದುಕುಲತಿಲಕನನ್ನು ಸ್ಮರಿಸಿರಿ. ಪ್ರತಿದಿನವೂ ಕೆಲಸ ಕಾರ್ಯದ ಚಿಂತೆ ಇದ್ದೇ ಇದೆ. ಅದರಲ್ಲಿಯೇ ಶಿವನಾಮಸ್ಮರಣೆ ಮಾಡಿರಿ. ಆಯುಷ್ಯದ ಬಗ್ಗೆ ಪ್ರಪಂಚದ ಬಗ್ಗೆ ವಿಚಾರ ಮಾಡದೆ ನಾಮಸ್ಮರಣೆ ಮಾಡಿರಿ. ಮಧುಸೂದನನ ಧ್ಯಾನ ಮನದಲ್ಲಿ ಮಾಡಿರಿ. ಮೃದುವಾಗಿ ಮಾತನಾಡಿರಿ. ನೀರು ಕುಡಿಯುವಾಗ ಸಹ ಯದುಕುಲಶಿರೋಮಣಿಯನ್ನು ಸ್ಮರಿಸಿರಿ. ಪಾಪಿಯಾದ ಅಜಾಮಿಳನೂ ಪಶುರೂಪಿಯಾದ ಗಜೇಂದ್ರನೂ ನಾಮಸ್ಮರಣೆಯಿಂದಲೇ ನಿಜಪದವನ್ನುಹೊಂದಿದರು. ಸಾಯಂಕಾಲ ಮಲಗುವಾಗ, ಹೆಂಡತಿಯೊಡನೆ ಒಲಿದು
ಮಾತಾಡುವಾಗ, ಕಾಯಾ ವಾಚಾ ಮನಸ್ಸಿನಿಂದ, ರಘುನಾಥನ ನಾಮಸಾಧನ
ಮಾಡಿರಿ, ಈ ರಾಮನು ಸುಖದ ಆಗರ. ಪುಕ್ಕಟೆಯಾದ ವಿಶ್ರಾಂತಿಯ ಸ್ಥಾನವು,
ಇದಕ್ಕೋಸುಗ ಒಂದು ಬಿಡಿ ಕಾಸೂ ಖರ್ಚಾಗುವುದಿಲ್ಲ. ಇಂತಹ ರಾಮನನ್ನು
ಮರೆಯಬೇಡಿರಿ. ನಾಮಸ್ಮರಣೆ ಮಾಡುವುದಿಂದ ರಾಮನು ನಿಮ್ಮೆಡೆಗ
ಬರುವನು. ನಾರಾಯಣ ಶಿವಶಂಕರ ಗುರುಪ್ರಭುಗಳು ಈ ರೀತಿ
ನಾಮಸ್ಮರಣೆಯ ಮಹತ್ವವನ್ನು ವರ್ಣಿಸಿದ್ದಾರೆ.
{{center|೩೦೬}}<noinclude></noinclude>
3gmrdrug4rczxjoxzfy4bheq881ou04