ವಿಕಿಪೀಡಿಯ
tcywiki
https://tcy.wikipedia.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F
MediaWiki 1.45.0-wmf.9
first-letter
ಮಾದ್ಯಮೊ
ವಿಸೇಸೊ
ಪಾತೆರ
ಬಳಕೆದಾರೆ
ಬಳಕೆದಾರೆ ಪಾತೆರ
ವಿಕಿಪೀಡಿಯ
ವಿಕಿಪೀಡಿಯ ಪಾತೆರ
ಫೈಲ್
ಫೈಲ್ ಪಾತೆರ
ಮಾದ್ಯಮೊ ವಿಕಿ
ಮಾದ್ಯಮೊ ವಿಕಿ ಪಾತೆರ
ಟೆಂಪ್ಲೇಟ್
ಟೆಂಪ್ಲೇಟ್ ಪಾತೆರ
ಸಕಾಯೊ
ಸಕಾಯೊ ಪಾತೆರ
ವರ್ಗೊ
ವರ್ಗೊ ಪಾತೆರ
TimedText
TimedText talk
ಮೋಡ್ಯೂಲ್
ಮೋಡ್ಯೂಲ್ ಪಾತೆರ
Event
Event talk
ಕಾರ್ಲ್ ಮಾರ್ಕ್ಸ್
0
3798
217277
217264
2025-07-10T16:42:15Z
Kishore Kumar Rai
222
217277
wikitext
text/x-wiki
{{under construction}}
[[ಫೈಲ್:Karl Marx 001.jpg|thumb|ಕಾರ್ಲ್ ಮಾರ್ಕ್ಸ್]]
'''ಕಾರ್ಲ್ ಮಾರ್ಕ್ಸ್''' [[ಜರ್ಮನಿ]] ತತ್ವಜ್ನಾನಿ, [[ಅರ್ಥಶಾಸ್ತ್ರ]]ಜ್ಞೆ, [[ಸಮಾಜಶಾಸ್ತ್ರ|ಸಮಾಜಶಾಸ್]]ತ್ರಜ್ಞೆರ್, [[ಇತಿಹಾಸೊ]]ಕಾರೆ, ಪತ್ರಕರ್ತೆರ್ ಬೊಕ್ಕ ಕ್ರಾಂತಿಕಾರಿ ಸಮಾಜವಾದಿ. [[ಸಮಾಜವಿಜ್ಞಾನಿ]]ಲು ಬೊಕ್ಕ ಸಮಾಜವಾದಿ ಚಳುವಳಿತ ಬೆಳವಣಿಗೆಡ್ ಮೆರ್ನ ಚಿಂತನೆಲು ಪ್ರಮುಖವಾದುಂಡು. ಮೆರೆನ ಇತಿಹಾಸೊಡು ಪ್ರಖ್ಯಾತ ಅರ್ಥಶಾಸ್ತ್ರಜ್ನೆರ್ ಪಂದ್ ಪರಿಗಾಣಿಸದೆರ್. ಮೇರು ಇತಿಹಾಸೊನ್ ಪೊಸ ಆರ್ಥಿಕ ದೃಷ್ತಿಕೋನೊಡ್ ಅರ್ಥೈಸಾದ್ ವ್ಯಾಖ್ಯಾನಿಸದೆರ್.
[[ಚಿತ್ರ:Karl Marx_001.jpg|thumb|right|175px|ಕಾರ್ಲ್ ಮಾರ್ಕ್ಸ್]]
'''ಕಾರ್ಲ್ ಹಾಯ್ನ್ರಿಕ್ ಮಾರ್ಕ್ಸ್''' (ಮೇ/೫/೧೮೧೮ ರಿಂದ ಮಾರ್ಚ್/೧೪/೧೮೮೩) [[ಜರ್ಮನಿ]]ಯ ಒರಿ [[ತತ್ತ್ವಶಾಸ್ತ್ರಜ್ಞ]], [[ರಾಜಕೀಯ]], [[ಅರ್ಥಶಾಸ್ತ್ರಜ್ಞ]], [[ಇತಿಹಾಸಕಾರ]], [[ರಾಜಕೀಯ ಸಿದ್ಧಾಂತ]] ಪರಿಣತ, [[ಸಮಾಜಶಾಸ್ತ್ರಜ್ಞ]], [[ಸಮತಾವಾದಿ]] ಮತ್ತು [[ಕ್ರಾಂತಿಕಾರಿ]]ಯಾಗಿದ್ದರು. ಇವರ ವಿಚಾರಗಳೇ [[ಸಮತಾವಾದ]]ದ ತಳಹದಿಗಳೆಂದು ನಂಬಲಾಗಿದೆ. ಮಾರ್ಕ್ಸ್, ತಮ್ಮ ಕಾರ್ಯವಿಧಾನವನ್ನು ೧೮೪೮ ಟ್ ಪ್ರಕಟನೆಗೊಂಡ [[ದ ಕಾಮ್ಯನಿಸ್ಟ್ ಮ್ಯಾನಫೆಸ್ಟೊ]]ದ ಮೊದಲನೆಯ ಅಧ್ಯಾಯದ ಮೊದಲ ಪಂಕ್ತಿಯಲ್ಲಿ ಸಂಕ್ಷೇಪಿಸಿದರು: “ಇಲ್ಲಿಯವರೆಗಿನ ಅಸ್ತಿತ್ವದಲ್ಲಿದ್ದ ಎಲ್ಲ [[ಸಮಾಜ]]ದ ಇತಿಹಾಸವು [[ವರ್ಗ ಹೋರಾಟ]]ಗಳ ಇತಿಹಾಸವಾಗಿದೆ.”<ref>http://www.historyguide.org/intellect/marx.html</ref><ref>"Karl Marx to John Maynard Keynes: Ten of the greatest economists by Vince Cable". Daily Mail. 16 July 2007. Retrieved 7 December 2012.</ref>
== ಜೀವನಚರಿತ್ರೆ ==
ಕಾರ್ಲ್ ಮಾರ್ಕ್ಸ್ ಗ್ ಆಜಿ ವರ್ಷದಾರ್ ಆದ್ ಉಪ್ಪುನಗ ಅರೆನ ಇಡೀ ಕುಟುಂಬವು [[ಕ್ರಿಶ್ಚಿಯನ್]] ಮತಕ್ಕೆ ಮತಾಂತರಗೊಂಡಿತು. ಅದಕ್ಕೆ ಮುಖ್ಯ ಕಾರಣವೆಂದರೆ ಕಾರ್ಲ್ ಮಾರ್ಕ್ಸ್ ರವರು ಹುಟ್ಟಿದ ಟ್ರಿಯರ್ ನಗರವು ಒಂದು ಕಾಲದಲ್ಲಿ [[ರಾಜಕುಮಾರ]] ಜಾರ್ಚ್ ಬಿಷಪ್ ಆಡಳಿತ ಕೇಂದ್ರವಾಗಿತ್ತು. ಆದರೆ ಹತ್ತೊಂಭತ್ತನೆಯ [[ಶತಮಾನ]]ದ ಆರಂಭದಲ್ಲಿ ಫ್ರೆಂಚರಿಂದ ಆಕ್ರಮಿಸಲ್ಪಟ್ಟಿತ್ತು. ಫ್ರೆಂಚರ ಆಡಳಿತಕ್ಕೆ ಮುಂಚೆ ಯಹೂದಿ ಜನಾಂಗದವರು [[ನಾಗರಿಕ ಹಕ್ಕು]]ಗಳ ದುರ್ಭರ ಗಮನಕ್ಕೆ ಒಳಗಾಗಿದ್ದರು. ಆದರೆ ಫ್ರೆಂಚರ ಆಳ್ವಿಕೆಯಲ್ಲಿ ಯಹೂದಿಗಳೂ ಸಹ ಇತರ [[ನಾಗರೀಕ]]ರಂತೆ ನಾಗರಿಕ ಹಕ್ಕುಗಳನ್ನು ಪಡೆದುಕೊಂಡರು. ಅಲ್ಲಿಯವರೆಗೂ ವ್ಯಾಪಾರ ಮತ್ತು ಉದ್ಯೋಗಗಳ ಬಾಗಿಲುಗಳು ಅವರ ಪಾಲಿಗೆ ಮುಚ್ಚಲ್ಪಟ್ಟಿದ್ದವು. ಆದರೆ ಫ್ರೆಂಚರ ಆಳ್ವಿಕೆಯಲ್ಲಿ ಆ ಮುಚ್ಚಲ್ಪಟ್ಟಿದ್ದ ಬಾಗಿಲುಗಳು ಅವರ ಪಾಲಿಗೂ ತೆರೆಯಲ್ಪಟ್ಟಿದ್ದವು. ಅವರೂ ಸಹ ಮನ ಬಂದ [[ವ್ಯಾಪಾರ]] ಇಲ್ಲವೆ ಉದ್ಯೋಗವನ್ನು ಪ್ರವೇಶಿಸಬಹುದಾದ ಮುಕ್ತ ಅವಕಾಶ ದೊರೆಯಿತು. ಆ ರೀತಿಯಲ್ಲಿ ನೆಪೋಲಿಯನ್ನನ [[ರಾಜ್ಯ]]ವು ತಮಗೆ [[ರಾಜಕೀಯ]] ಮುಕ್ತಿಯನ್ನು ಒದಗಿಸಿಕೊಟ್ಟಿದ್ದಕ್ಕಾಗಿ, ರೈನ್ ಪ್ರದೇಶದ ಯಹೂದಿ ಜನಾಂಗದ ಜನರು ಆ ರಾಜ್ಯಕ್ಕೆ ತಮ್ಮ ಸಂಪೂರ್ಣ ಬೆಂಬಲ ಮತ್ತು ಸಹಾನುಭೂತಿಗಳನ್ನು ವ್ಯಕ್ತಪಡಿಸಿದರು. ಆದರೆ ಅವರು, [[ನೆಪೋಲಿಯನ್]] ಸೋತ ನಂತರ, ವಿಯನ್ನಾ ಕಾಂಕ್ರೆಸ್ ರೈನ್ ಲ್ಯಾಂಡನ್ನು ಪ್ರಷ್ಯಾ ಚಕ್ರಾಧಿಪತ್ಯದ ಆಡಳಿತಕ್ಕೆ ಒಳಪಡಿಸಿದ ಮೇಲೆ ಒಂದು ಮಹತ್ತರ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸಬೇಕಾಯಿತು. ಮತ್ತೆ ಯಹೂದಿಗಳು ತಮ್ಮ ನಾಗರಿಕ ಹಕ್ಕುಗಳಿಂದ ವಂಚಿತರಾದರು. ಅವರ ಪಾಲಿಗೆ ಬಹುತೇಕ ವ್ಯಾಪಾರ ಮತ್ತು ಉದ್ಯೋಗಗಳ ಬಾಗಿಲುಗಳೂ ಮುಚ್ಚಲ್ಪಟ್ಟವು. ಅವುಗಳಲ್ಲಿ ಕಾನೂನು ವೃತಿಯೂ ಒಂದಾಗಿತ್ತು. ಅಂತೆಯೇ ತನ್ನ ವಕೀಲ ವೃತ್ತಿಯನ್ನು ಕಳೆದುಕೊಳ್ಳಬಹುದಾದ ಆತಂಕವು ಕಾರ್ಲ್ ಮಾರ್ಕ್ಸ್ ರವರ ತಂದೆಯು ಇಡೀ ಕುಟುಂಬವನ್ನು ಕ್ರಿಶ್ಚಿಯನ್ ಮತಕ್ಕೆ ಮತಾಂತರ ಮಾಡಿಸಿದರು. ಆದರೆ ಧರ್ಮ, ಜಾತಿ ಮತ್ತು ಪಂಗಡಗಳು ಕಾರ್ಲ್ ಮಾರ್ಕ್ಸ್ ರವರ ಮೇಲೆ ಎಂದೂ ಪರಿಣಾಮ ಬೀರಲಿಲ್ಲ. ಮೊದಲಿನಿಂದಲೂ ಭಾವನೆಗಳಿಗಿಂತ ಆಲೋಚನೆಗಳಿಂದ ಬಹಳವಾಗಿ ಪ್ರಭಾವಿತರಾಗುತ್ತಿದ್ದ ಕಾರ್ಲ್ ಮಾರ್ಕ್ಸ್ ಹುಟ್ಟು ಬಂಡಾಯಗಾರರಾಗಿದ್ದರು.
[[ಚಿತ್ರ:Birthplace of Marx.jpg|thumbnail|right|ಕಾರ್ಲ್ ಮರ್ಕ್ಸ್ರರ ಜನ್ಮಸ್ಥಳ]]
== ಪ್ರಾರಂಭದ ಜೀವನ ==
ಯುವಕ ಕಾರ್ಲ್ ಮಾರ್ಕ್ಸ್ ರವರು ತಾವು ಹುಟ್ಟಿ ಬೆಳೆಯುತ್ತಿದ್ದ ಮನೆಯ ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದ, ಪ್ರಷ್ಯನ್ ಸರ್ಕಾರದ ಒಬ್ಬ ಪ್ರತಿಷ್ಠಿತ ಅಧಿಕಾರಿಯಾಗಿದ್ದ ಮತ್ತು ಹಲವಾರು [[ಭಾಷೆ]]ಗಳನ್ನು ಬಲ್ಲವರಾಗಿದ್ದ [[ಲೂಡ್ ವಿಗ್ ವಾನ್ ವೆಸಟ್ ಪೇಲಿನ್]] ಎಂಬುವವರ ಜೊತೆ ನಿಕಟ ಸಹವಾಸವನ್ನಿಟ್ಟುಕೊಂಡಿದ್ದರು. ಸ್ವತಃ [[ವಿದ್ವಾಂಸ]]ರಾಗಿದ್ದ ಲೂಡ್ ವಿಗ್ ವಾನ್ ವೆಸ್ಟ್ ಪೇಲಿನ್ ರವರು ಕಾರ್ಲ್ ಮಾರ್ಕ್ಸ್ ರವರ ಆಸಕ್ತಿ ಹಾಗು ಬುದ್ದಿವಂತಿಕೆಯನ್ನು ಕಂಡು ಮೆಚ್ಚಿ ಪ್ರೋತ್ಸಾಹಿಸಿದರು. ಅನೇಕ [[ಪುಸ್ತಕ]]ಗಳನ್ನು ಕಾರ್ಲ್ ಮಾರ್ಕ್ಸ್ ರವರಿಗೆ ಕೊಟ್ಟು ಅವುಗಳ ಬಗ್ಗೆ ವಿವರಿಸಿ ಹೇಳಿ ಶ್ರದ್ಧೆಯಿಂದ ವಿವರವಾಗಿ ಓದಲು ಹೇಳಿದರು. ವಯಸ್ಸು ಹಾಗೂ ಪ್ರತಿಷ್ಠಿತ ಅಧಿಕಾರಿ ಸ್ಥಾನಮಾನವನ್ನು ಮರೆತು ಯುವಕ ಕಾರ್ಲ್ ಮಾರ್ಕ್ಸ್ ರವರ ಜೊತೆ ಗಂಟೆಗಟ್ಟಲೆ ಅನೇಕ [[ಪ್ರಾಚೀನ]] ಹಾಗೂ [[ಆಧುನಿಕ]] [[ತತ್ವಜ್ಞಾನಿ]]ಗಳ [[ಕೃತಿ]]ಗಳ ಬಗ್ಗೆ, ಅದರಲ್ಲಿಯೂ ಮುಖ್ಯ ಸೇಂಟ್ ಸೈಮನ್ ರವರ ಕೃತಿಗಳ ಬಗ್ಗೆ ಸುಧೀರ್ಘವಾಗಿ ಚರ್ಚಿಸುತ್ತಿದ್ದರು.
ಕಾರ್ಲ್ ಮಾರ್ಕ್ಸ್ ತಮ್ಮ ಬಾಲ್ಯವನ್ನು ತುಂಬಾ ವಾತ್ಸಲ್ಯಪೂರಿತ ವಾತಾವರಣದಲ್ಲಿ ಸಂತೋಷದಾಯಕವಾಗಿ ಕಳೆದರು. ಅವರು ತಮ್ಮ ಜನ್ಮಸ್ಥಳವಾದ ಟ್ರಿಯರ್ ನಗರದಲ್ಲಿಯೇ ತಮ್ಮ ಶಾಲಾ [[ಶಿಕ್ಷಣ]]ವನ್ನು ಪಡೆದರು. ಅವರಿಗೆ ಆರಂಭದಿಂದಲೂ [[ಅರ್ಥಶಾಸ್ತ್ರ]]ದ ಬಗ್ಗೆ ಅಪಾರವಾದ ಆಸಕ್ತಿ ಇತ್ತು. ಎಳೆಯ ವಯಸ್ಸಿನಿಂದಲೇ ಹೆಚ್ಚು ಹೆಚ್ಚು ಅವಧಿ ಕುಳಿತು ಓದುವುದು ಮತ್ತು ಬುದ್ದಿವಂತರ ಜೊತೆ ಗಂಟೆಗಟ್ಟಲೇ ಚರ್ಚೆ ಮಾಡುವುದು ಕಾರ್ಲ್ ಮಾರ್ಕ್ಸ್ ರವರಿಗೆ ಬಹಳವಾಗಿ ಅಭ್ಯಾಸವಾಗಿತ್ತು.
ಯುವಕ ಕಾರ್ಲ್ ಮಾರ್ಕ್ಸ್ ರವರು ತಮ್ಮ ತಂದೆಯವರ ಸಲಹೆಯ ಮೇರೆಗೆ ಕಾನೂನಿನ ಅಧ್ಯಯನಕ್ಕಾಗಿ ಬಾನ್ [[ವಿಶ್ವವಿದ್ಯಾನಿಲಯ]]ವನ್ನು ಸೇರಿದರು. ಆಗ ಅವರಿಗೆ ಹದಿನೇಳು ವರ್ಷ ವಯಸ್ಸಾಗಿತ್ತು. ಆದರೆ ಅವರು ೧೮೩೬ ರಲ್ಲಿ [[ಬಾನ್ ವಿಶ್ವ ವಿದ್ಯಾನಿಲಯ]]ವನ್ನು ಬಿಟ್ಟು ಬರ್ಲಿನ್ ವಿಶ್ವವಿದ್ಯಾನಿಲಯವನ್ನು ಸೇರಿದರು. ಅವರು ಬರ್ಲಿನ್ ವಿಶ್ವವಿದ್ಯಾಲಯವನ್ನು ಪ್ರವೇಶಿಸಿದ್ದು ಅವರ ಜೀವನದಲ್ಲಿ ಒಂದು ಹೊಸ ತಿರುವನ್ನು ಪಡೆಯುವಂತೆ ಮಾಡಿತು. ಅವರು ಅಲ್ಲಿ ಕಾನೂನಿನ ಜೊತೆಗೆ [[ತತ್ವಶಾಸ್ತ್ರ]] ಮತ್ತು [[ಇತಿಹಾಸ]]ಗಳನ್ನೂ ಅಧ್ಯಯನ ಮಾಡಿದರು. ಅವರು [[ಸಾಹಿತ್ಯ]]ದ ಬಗ್ಗೆಯೂ ಬಲವುಳ್ಳವರಾಗಿದ್ದು, ಕೆಲವಾರು ಪದ್ಯಗಳ ರಚನೆಯನ್ನೂ ಮಾಡಿದರು.<ref>{{Cite web |url=http://www.egs.edu/library/karl-marx/biography/ |title=ಆರ್ಕೈವ್ ನಕಲು |access-date=2015-05-08 |archive-date=2010-09-01 |archive-url=https://web.archive.org/web/20100901101839/http://www.egs.edu/library/karl-marx/biography |url-status=dead }}</ref>
[[ಚಿತ್ರ:Engels 1856.jpg|thumbnail|left|ಫೈಡ್ರಿಚ್ ಏನ್ಜಲ್ಸ್ (ಮಾರ್ಕ್ಸ್ರ ಆಪ್ತಸ್ನೇಹಿತ)]]
== ವೈದ್ಯಕೀಯ ಶಾಲೆ ==
ಕಾರ್ಲ್ ಮಾರ್ಕ್ಸ್ ರವರು ಬರ್ಲಿನ್ ವಿಶ್ವವಿದ್ಯಾನಿಲಯವನ್ನು ಪ್ರವೇಶಿಸುವುದರೊಳಗಾಗಿ ಜರ್ಮನಿಯ ಆ ಕಾಲದ ಸುಪ್ರಸಿದ್ಧ ದಾರ್ಶನಿಕರಾದ ಹೆಗಲ್ ರವರು ಮರಣ ಹೊಂದಿದ್ದರು. ಆದರೆ ಅವರ ಪ್ರಭಾವವು ಅಲ್ಲಿ ಇನ್ನೂ ಗಾಢವಾಗಿ ಕಂಡುಬರುತ್ತಿತ್ತು. ಕಾರ್ಲ್ ಮಾರ್ಕ್ಸ್ ರವರು ಪಂಥದ ತರುಣರ ಸಂಪರ್ಕ ಹಾಗೂ ಸಹವಾಸ ಪಡೆಯಾಗಿ ಬುದ್ಧಿಜೀವಿಗಳಾದ ಅವರಿಂದ ಗಣನೀಯವಾಗಿ ಪ್ರಭಾವಿತರಾದರು. ದಿನಗಳು ಉರುಳಿದಂತೆ ಅವರು ಹೆಗಲ್ ಮತ್ತು ಲುಡ್ ವೈಗ್ ಫೆನರ್ ಬಾಕ್ ಇವರುಗಳ ಬರವಣಿಗೆಗಳಿಂದ ಬಹಳವಾಗಿ ಆಕರ್ಷಿತರಾದರು. ಸಮಾಜದ ಆರ್ಥಿಕ ವ್ಯವಸ್ಥೆಯ ಅರಿವಿನಲ್ಲಿ ಸಮಾಜದ ಆಗುಹೋಗುಗಳು ಅಡಗಿರುವುದನ್ನು ಕಂಡರು.<ref>{{Cite web |url=http://encarta.msn.com/encyclopedia_761552560_2/Hegel.html |title=ಆರ್ಕೈವ್ ನಕಲು |access-date=2009-11-01 |archive-date=2009-11-01 |archive-url=https://www.webcitation.org/5kwrKlUxv?url=http://encarta.msn.com/encyclopedia_761552560_2/Hegel.html |url-status=dead }}</ref>
ಕಾರ್ಲ್ ಮಾರ್ಕ್ಸ್ ರವರ ಮೇಲೆ ಕಾನೂನಿನ ಅಧ್ಯಯನದ ಅವರ ಗುರುಗಳಾದ ನ್ಯಾಯ ತತ್ವಶಾಸ್ತ್ರದ [[ಐತಿಹಾಸಿ]]ಕ [[ಪಂಥ]]ದ ಸಂಸ್ಥಾಪಕರಾದ ಸಾವಿಗ್ನಿ ಮತ್ತು ಗಾನ್ಸ್ ಇವರೂ ಸಹ ಸಾಕಷ್ಟು ಪ್ರಭಾವ ಬೀರಿದರು. ಸಾವಿಗ್ನಿರವರು ತಮ್ಮ ಐತಿಹಾಸಿಕ ಪಾಂಡಿತ್ಯ ಮತ್ತು ಪರಿಣಾಮಕಾರಿಯಾಗಿ ವಾದಿಸುವ ಸಾಮರ್ಥ್ಯಗಳಿಂದ ಕಾರ್ಲ್ ಮಾರ್ಕ್ಸ್ ರವರ ಗಮನ ಸೆಳೆದರು. ಗಾನ್ಸ್ ರವರು ಕಾರ್ಲ್ ಮಾರ್ಕ್ಸ್ ರವರಿಗೆ ಐತಿಹಾಸಿಕ ದರ್ಶನದ ಬೆಳಕಿನಲ್ಲಿ ಸಿದ್ದಾಂತಿಕ [[ವಿಮರ್ಶೆ]]ಯ ವಿಧಾನಗಳನ್ನು ಬೋಧಿಸಿದರು.
ಕಾಲಗತಿಯಲ್ಲಿ ಕಾರ್ಲ್ ರವರು ಬಹಳ ಮಟ್ಟಿಗೆ ಸಂಪ್ರದಾಯ ವಿರೋಧಿಗಳಾಗಿದ್ದು [[ಧರ್ಮ]] ವಿರೋಧಿ ಎಡ ಪಂಥದ ಉಗ್ರ ವಿಚಾರಗಳಿಂದ ಕೂಡಿದ ಯುವಕ ದಾರ್ಶನಿಕರುಗಳ ಗುಂಪಿಗೆ ಸೇರಿದರು. ಆ ಗುಂಪಿನಲ್ಲಿ ತೀವ್ರಗಾಮಿ ಮತ್ತು ಸ್ವತಂತ್ರವಾಗಿ ಆಲೋಚಿಸುತ್ತಿದ್ದ [[ಹೇಗಲಿಯನ್ ಪಂಥ]]ಕ್ಕೆ ಸೇರಿದ ಸಹೋದರರಾದ ಬ್ರೂನೋ ಹಾಗು ಎಡಗರ್ ಬಾಯರ್, ವೈಯಕ್ತಿಕ ಅರಾಜಕತಾವಾದಿಯಾದ ಮ್ಯಾಕ್ಸ್ ಸ್ಪಿರ್ನರ್ ಮುಂತಾದವರಿದ್ದರು. ಇಂತಹ ವ್ಯಕ್ತಿಗಳಿಂದ ಪ್ರಭಾವಿತರಾದ ಕಾರ್ಲ್ ರವರು [[ಕಾನೂನುಶಾಸ್ತ್ರ]]ದ ಅಧ್ಯಯನವನ್ನು ಬಿಟ್ಟು ತತ್ವಜ್ಞಾನದ ಅಧ್ಯಯನದಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ಆಳವಾಗಿ ಅಭ್ಯಸದಲ್ಲಿ ತೊಡಗಿದರು.
ಬರ್ಲಿನ್ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡುತ್ತಿರುವಾಗಲೇ ಕಾರ್ಲ್ ಮಾರ್ಕ್ಸ್ ರವರು ಮುಂದೆ ತಾವೊಬ್ಬ ತತ್ವಜ್ಞಾನದ ಪ್ರಾಧ್ಯಾಪಕರಾಗಬೇಕೆಂಬುದಾಗಿ ಅಪೇಕ್ಷಿಸಿದ್ದರು. ಬಾನ್ ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕನಾಗಿ ಆಗತಾನೇ ಸೇರಿಕೊಂಡಿದ್ದ ಅವರ ಸ್ನೇಹಿತ ಬ್ರೂನೋರವರು ಕಾರ್ಲ್ ಮಾರ್ಕ್ಸ್ ರವರಿಗೂ ಸಹ ಒಂದು ಅಧ್ಯಾಪಕನ ಹುದ್ದೆಯನ್ನು ದೊರಕಿಸಿಕೊಡುವ ಭರವಸೆ ನೀಡಿದ್ದರು. ಆದರೆ ಸ್ವಲ್ಪ ಕಾಲದಲ್ಲಿಯೇ ಬಾನ್ ವಿಶ್ವವಿದ್ಯಾನಿಲಯದಿಂದ ಬ್ರೂನೋರವರು ತಮ್ಮ ಧರ್ಮ ವಿರೋಧಿ ಅಭಿಪ್ರಾಯಗಳಿಗಾಗಿ ಮತ್ತು ಉದಾರವಾದಿ [[ರಾಜಕೀಯ]] ತತ್ವಗಳ ಮೇಲೆ ಇರಿಸಿಕೊಂಡಿದ್ದ ನಂಬಿಕೆಗಳಿಗಾಗಿ ಕೆಲಸದಿಂದ ವಜಾ ಮಾಡಲ್ಪಟ್ಟರು. ತತ್ ಪರಿಣಾಮವಾಗಿ ಕಾರ್ಲ್ ಮಾರ್ಕ್ಸ್ ರವರು ಅಲ್ಲಿ ಕೆಲಸ ಪಡೆಯಬಹುದಾದ ಆಸೆಯೂ ಭಗ್ನವಾಯಿತು. ಈ ನಡುವೆ ೧೮೩೮ ರಲ್ಲಿ ಕಾರ್ಲ್ ರವರ ತಂದೆ ನಿಧನರಾದರು.
ಕಾರ್ಲ್ ಮಾರ್ಕ್ಸ್ ರವರು ಬರ್ಲಿನ್ ವಿಶ್ವವಿದ್ಯಾಲಯದಿಂದ [[ಡಾಕ್ಟರೇಟ್ ಪದವಿ]]ಯನ್ನು ಪಡೆಯಲು ಪ್ರಯತ್ನಿಸಿ, ಅವರು ಪ್ರತಿಪಾದಿಸಿದ್ದ ಅಲವಾರು ಉಗ್ರ ಎಡಪಂಥೀಯ ವಿಚಾರಗಳಿಂದಾಗಿ ವಿಫಲರಾದರು. ಆದಾಗ್ಯೂ ೧೮೪೧ ರಲ್ಲಿ ‘ಜೆನಾ’ ವಿಶ್ವವಿದ್ಯಾನಿಲಯವು ಕಾರ್ಲ್ ಮಾರ್ಕ್ಸ್ ರವರು ಬರೆದ “ಆನ್ ದಿ ಡಿಫರೆನ್ಸ್ ಬಿಟ್ ವೀನ್ ದಿ ನ್ಯಾಚುರಲ್ ಫಿಲಸಫಿ ಆಫ್ ಡೆಮಾಕ್ರಟಿಕ್ ಅಂಡ್ ಎಪಿಕ್ಯುರಸ್” ಎಂಬ ಪ್ರಬಂಧವನ್ನು ಮನ್ನಿಸಿ ಅವರಿಗೆ ಡಾಕ್ಟರೇಟ್ ಪದವಿ ಪ್ರಧಾನ ಮಾಡಿತು. ಆ ವೇಳೆಗಾಗಲೇ ಅವರು ೨೩ ವರ್ಷಗಳ ಯುವಕ [[ತತ್ವಜ್ಞಾನಿ]]ಯಾಗಿ ಉನ್ನತ ವರ್ಗಗಳ ಸಭೆ ಸಮಾರಂಭಗಳಲ್ಲಿ ಭಾಗವಹಿಸುತ್ತಾ ಸಾಕಷ್ಟು ಪ್ರಮಾಣದಲ್ಲಿ ಪ್ರಭಾವ ಬೀರತೊಡಗಿದರು.
ಈ ಸಂದರ್ಭದಲ್ಲಿ ಕಾರ್ಲ್ ರವರ ಬಗ್ಗೆ ಅಪಾರವಾದ ಮೆಚ್ಚುಗೆ ಬೆಳೆಸಿಕೊಂಡಿದ್ದ ಸಮಾಜವಾದಿಯೂ ಉದ್ರೇಕಕಾರಿಯೂ ಎನಿಸಿದ್ದ 'ಮೋಸೆಸ್ ಹೆಸ್' ಎಂಬುವವರು ಕಾಲೋಗ್ನೆಯಿಂದ ಪ್ರಕಟವಾಗುತ್ತಿದ್ದ ಉದಾರವಾದಿ ಹಾಗೂ ಉದ್ರೇಕಕಾರಿ ಪತ್ರಿಕೆ ಎಂಬುದಾಗಿ ಹೆಸರುವಾಸಿಯಾಗಿದ್ದು, “ಹೀನಿಜ್ ಜ್ಯೂಟಿಂಗ್” ಪತ್ರಿಕೆಗೆ ಲೇಖನಗಳನ್ನು ಬರೆಯಲು ಅವರನ್ನು ಆಹ್ವಾನಿಸಿದರು. ಕ್ರಮೇಣ ಕಾರ್ಲ್ ಮಾರ್ಕ್ಸ್ ರವರು ಆ ಪತ್ರಿಕೆಯ ಪ್ರಧಾನ ಸಂಪಾದಕರಾದರು. ಈ ಅವಧಿಯಲ್ಲಿ ಅವರು ದ್ರಾಕ್ಷಿ ಬೆಳೆಯುವ ರೈತರು ಹಾಗು ಬಡ ಜನರ ಜೀವನದ ಪರಿಸ್ಥಿತಿಗಳು ಹಾಗೂ ಸಮಸ್ಯೆಗಳನ್ನು ಕುರಿತು ಆಕರ್ಷಕ ಲೇಖನ ಮಾಲೆಯನ್ನು ಬರೆದು ಪ್ರಕಟಿಸಿದರು. ಅವರ ಲೇಖನಗಳು ಸಾರ್ವಜನಿಕರನ್ನು ಬಹಳವಾಗಿ ಆಕರ್ಷಿಸಿದವು. ಪತ್ರಿಕೆಯು ದಿನ ದಿನಕ್ಕೆ ಹೆಚ್ಚು ಹೆಚ್ಚು ಜನಪ್ರಿಯವಾಗತೊಡಗಿತು. ಆದರೆ ಕಾರ್ಲ್ ಮಾರ್ಕ್ಸ್ ರವರ ಗಂಭೀರ ಕ್ರಾಂತಿಕಾರಿ ಲೇಖನಗಳಿಂದ ಪತ್ರಿಕೆಯು ಸರ್ಕಾರದ ಅವಕೃಪೆಗೆ ಪಾತ್ರವಾಯಿತು. ಅವರು [[ರಷ್ಯಾ]] ದೇಶದ [[ಸರ್ಕಾರ]]ವನ್ನು [[ಯೂರೋಪ್]] ಖಂಡದ ಪ್ರತಿಗಾಮಿಗಳ ಪ್ರಮುಖ ನಿರ್ದೇಶಕನೆಂದು ಹೆಸರಿಸಿ ಅಗ್ರ ಲೇಖನ ಬರೆದಾಗ, ಅವರು ಸರ್ಕಾರದ ಕೋಪಕ್ಕೆ ತುತ್ತಾದರು. ಕಾರ್ಲ್ ರವರ ಈ ಲೇಖನ ರಷ್ಯಾ ದೇಶದ [[ಚಕ್ರವರ್ತಿ]]ಯಾಗಿದ್ದ ಒಂದನೇ ನಿಕೋಲಸ್ ರವರ ಗಮನಕ್ಕೆ ಬಂದಿತು ಮತ್ತು ಆತನು ಈ ಕೂಡಲೇ ಪ್ರಷ್ಯಾ ದೇಶದ ರಾಯಭಾರಿಯ ಮೂಲಕ ತನ್ನ ಪ್ರತಿಭಟನೆಯನ್ನು ಆ ದೇಶಕ್ಕೆ ಕಳಿಸಿಕೊಟ್ಟನು. ತತ್ ಫಲವಾಗಿ “ಹೀನಿಚ್ ಜ್ಯೂಟಿಂಗ್” ತಮ್ಮ ಸಂಪಾದಕತ್ವವನ್ನು ಕಳೆದುಕೊಂಡು ಯಾವ ಸ್ಥಾನವು ಇಲ್ಲದವರಾದರು.
೧೮೪೩ ರಲ್ಲಿ ಕಾರ್ಲ್ ಮಾರ್ಕ್ಸ್ ರವರು ತಮ್ಮ ಬಾಲ್ಯ ಸ್ನೇಹಿತೆಯಾದ ಜಿನ್ನಿವಾನ್ ವೆಸ್ಟ್ ಪೆಲೀನ್ ಎಂಬ ಯುವತಿಯನ್ನು ವಿವಾಹವಾದರು. ದಾಂಪತ್ಯ ಜೀವನದ ಆರಂಭದ ಕೆಲವು ತಿಂಗಳುಗಳನ್ನು ಬಾಡ್ ಕ್ರಿಯಾಂಗ್ ಎಂಬ ಸ್ಥಳದಲ್ಲಿ ಕಳೆದರು. ಆ ಅವಧಿಯಲ್ಲಿಯೇ ಕಾರ್ಲ್ ಮಾರ್ಕ್ಸ್ ರವರು ರಾಜಕೀಯ ಮತ್ತು ಸಾಮಾಜಿಕ ಸಿದ್ದಾಂತಕ್ಕೆ ಸಂಭಂದಿಸಿದ ಹಾಗೆ ಮಾಂಟಿಸ್ಕೋರವರ ‘ಸ್ಪಿರಿಟ್ ಆಫ್ ದಿ ಲಾಸ್’ ಮತ್ತು ರೂಸೋರವರ ‘ಸಾಮಾಜಿಕ ಒಡಂಬಡಿಕೆ’ ಗಳನ್ನೂ ಒಳಗೊಂಡಂತೆ ಹಲವಾರು ಉಪಯುಕ್ತ ಗ್ರಂಥಗಳನ್ನು ಓದಿ ಟಿಪ್ಪಣಿ ಬರೆದರು. ಈ ಸಂದರ್ಭದಲ್ಲಿಯೇ ಅವರು ತಮ್ಮ ಸುಪ್ರಸಿದ್ಧ ವಿಮರ್ಶಾತ್ಮಕ ಲೇಖನ “ಹೆಗೇಲಿಯನ್ ಫಿಲಾಸಫಿ ಆಫ್ ದಿ ಸ್ಟೇಟ್” ಅನ್ನು ಬರೆದರು.
೧೮೪೩ ನೇ ಇಸವಿ, ನವೆಂಬರ್ ತಿಂಗಳಿನಲ್ಲಿ ಕಾರ್ಲ್ ಮಾರ್ಕ್ಸ್ ರವರು ಅತಿ ಹೆಚ್ಚಿನ ಪ್ರತಿಗಾಮಿ [[ವಾತಾವಣ]]ವಿದ್ದ ಜರ್ಮನಿಯಲ್ಲಿ ತಾವು ಯಾವ ಸ್ಥಾನಮಾನವನ್ನೂ ಸಹ ಪಡೆಯಬಹುದಾದ ಆಸೆಯನ್ನು ಸಂಪೂರ್ಣವಾಗಿ ತೊರೆದು ತಮ್ಮ ಪತ್ನಿಯ ಜೊತೆಯಲ್ಲಿ [[ಫ್ರಾನ್ಸ್]] ದೇಶದ ರಾಜಧಾನಿಯಾದ [[ಪ್ಯಾರಿಸ್]] ನಗರಕ್ಕೆ ಹೊರಟರು. ಮೊದಲಿನಿಂದಲೂ ಸಮಾಜವಾದಿ ತತ್ವಗಳಿಂದ ಬಹಳವಾಗಿ ಪ್ರಭಾವಿತರಾಗಿದ್ದ ಕಾರ್ಲ್ ಮಾರ್ಕ್ಸ್ ರವರು ಆ ಕಾಲಕ್ಕೆ ಸಮಾಜವಾದಿ ಚಳವಳಿ ಸಾಕಷ್ಟು ತೀವ್ರವಾಗಿದ್ದ ಪ್ಯಾರಿಸ್ ನಗರಕ್ಕೆ ಸಂಸಾರ ಸಮೇತ ವಲಸೆ ಬಂದರು.
[[ಚಿತ್ರ:Marx+Family and Engels.jpg|thumbnail|right|ಮಾರ್ಕ್ಸ್ ಮತ್ತು ಅವರ ಕುಟುಂಬ]]
== ಲೈಫ್ ಇನ್ ಲಂಡನ್ ==
೧೮೪೩ ರಿಂದ ೧೮೪೫ ರವರೆಗೆ ಕಾರ್ಲ್ ಮಾರ್ಕ್ಸ್ ರವರು ಪ್ಯಾರಿಸ್ನಲ್ಲಿ ಕಳೆದ ಜೀವನವು ಅವರ ಭೌದ್ಧಿಕ ಬೆಳವಣಿಗೆಯ ದೃಷ್ಟಿಯಿಂದ ತುಂಬಾ ನಿರ್ಣಾಯಕವಾದುದಾಗಿತ್ತು. ಪ್ಯಾರಿಸ್ನಲ್ಲಿ ಅವರು ಕೆಲವಾರು ಮಂದಿ ಹೆಸರಾಂತ ಉದ್ರೇಕಕಾರಿಗಳ ಸಂಪರ್ಕ ಹೊಂದಿ ತಮ್ಮ ಆಲೋಚನೆಗಳು ಹಾಗೂ ಕೃತಿಗಳಿಗೆ ಸಂಬಂದಿಸಿದಂತೆ ಬಹಳವಾಗಿ ಪ್ರಭಾವಿತರಾದರು. ಅಲ್ಲಿ ಅವರು ಸುಪ್ರಸಿದ್ಧ ಚಿಂತನಕಾರರಾದ ಪ್ರೌಧನ್, ಲೂಯಿಸ್ ಬ್ಲಾಂಕ್, ಕ್ಯಾಬೆಟ್, ಪೋರಿಯರ್, ಸೆಂಟ್ ಸೈಮನ್ ಮೊದಲಾದವರ ಕೃತಿಗಳನ್ನು ಚೆನ್ನಾಗಿ ಅರಿತರು. ಅದರ ಜೊತೆಗೆ ಅವರು ಬ್ರಿಟನ್ನಿನ ಸುಪ್ರಸಿದ್ಧ ಅರ್ಥಶಾಸ್ತ್ರಜ್ಞರಾದ [[ಆಡಂ ಸ್ಮಿತ್]] ಮತ್ತು ಸಿಕಾರ್ಡೋರವರ ಸಿದ್ದಾಂತಗಳನ್ನು ಮತ್ತು ಅವುಗಳ ಬಗ್ಗೆ ಉದಾರವಾದಿ ಹಾಗೂ ಉಗ್ರವಾದಿ ವಿಮರ್ಶೆಗಳನ್ನು ಮಾಡಿದ್ದ ಸಿಸ್ ಮಂಡಿ ಮಂತಾದವರ ವಿಚಾರಪೂರ್ಣ ಗ್ರಂಥಗಳನ್ನು ಪರಿಚಯ ಮಾಡಿಕೊಂಡರು. ಪ್ಯಾರಿಸ್ ನಗರದಲ್ಲಿ ಕಾರ್ಲ್ ಮಾರ್ಕ್ಸ್ ರವರು ರಷ್ಯಾ ದೇಶದ ಪ್ರಮುಖ ಕ್ರಾಂತಿಕಾರಿ ಮೇಕೇಲ್ ಬಕುನಿನ್ ರವರನ್ನು ಜರ್ಮನಿಯ ಸುಪ್ರಸಿದ್ಧ ಕವಿಗಳಾದ ಹೆನ್ರಿಚ್ ಹೀನ್ ಮತ್ತು ಫರ್ಡಿನೆಂಡ್ ಪ್ರೆಯಿಲ್ ಗ್ರಾಕ್ ಇವರುಗಳನ್ನು, ಉಗ್ರಗಾಮಿ ಎಡ ಪಂಥಕ್ಕೆ ಸೇರಿದ್ದ ಆರ್ನಾಲ್ಡ್ ರೂಜ್ರವರನ್ನು ಭೇಟಿ ಮಾಡಿ ಪರಿಚಯ ಬೆಳೆಸಿಕೊಂಡರು. ಅವರು ಭೇಟಿ ಮಾಡಿದ ಫ್ರೆಂಚ್ರವರಲ್ಲಿ ಪ್ರೌಧನ್ ತುಂಬಾ ಪ್ರಭಾವ ಬೀರಿದರು.
ಸಮಾಜವಾದದ ಆಕರ್ಷಣೆಯಲ್ಲಿದ್ದ ಕಾರ್ಲ್ ರವರಿಗೆ ಪ್ಯಾರಿಸ್ ನಗರದಲ್ಲಿ <ref>"Karl Heinrich Marx – Biography". Egs.edu. Retrieved 9 March 2011.</ref> ಜರ್ಮನಿಯ ಗಿರಣಿ ಮಾಲೀಕರೊಬ್ಬರ ಮಗನ ಪರಿಚಯವಾಯಿತು. ತನ್ನ ತಂದೆಯ ಜವಳಿ ಗಿರಣಿಗಳಲ್ಲಿ ಕೆಲಸ ಮಾಡುತ್ತಿದ್ದ ಕೂಲಿಗಾರರ ದಾರುಣ ಆರ್ಥಿಕ ಸ್ಥಿತಿಗತಿಗಳನ್ನು ಫ್ರೆಡರಿಕ್ ಏಂಜಲ್ಸ್ ರವರು ಕಣ್ಣಾರೆ ಕಂಡು, ಅದರಿಂದ ಬಹಳವಾಗಿ ಮನನೊಂದು ಸಮಾಜವಾದಿಯಾಗಿದ್ದರು. ಅವರ ತಂದೆಯ ಮಾಲೀಕತ್ವದ ಒಂದು ಗಿರಣಿಯಲ್ಲಿ ಮ್ಯಾನೇಜರ್ರವರಾಗಿ ಕೆಲಸ ಮಾಡಿ ಸ್ವತಃ ಅನುಭವವುಳ್ಳವರಾಗಿದ್ದರು. ಫ್ರೆಡರಿಕ್ ಏಂಜಲ್ಸ್ರ ಮೂಲಕ ಕಾರ್ಲ್ ಮಾರ್ಕ್ಸ್ ರವರು ಶ್ರಮ ಜೀವಿಗಳ ಜೀವನವನ್ನು ಸ್ಥಿತಿಗತಿಗಳಿಗೆ ಸಂಬಂದಿಸಿದ ವಸ್ತುನಿಷ್ಠ ಮಾಹಿತಿಗಳನ್ನು ಸಂಗ್ರಹಿಸಿದರು. ಸಮಾಜವಾದದ ಬಗ್ಗೆ ಒಲವು ಹೆಚ್ಚಿದಂತೆ ಸಮಾನಾಲೋಚನೆಯ ಇಬ್ಬರ ನಡುವಿನ ಗೆಳತನ ಗಾಢವಾಗುತ್ತಾ ಹೋಯಿತು. ಕೊನೆಯವರೆಗೂ ಗೆಳಯರಾಗಿ ಉಳಿದ ಫ್ರೆಡರಿಕ್ ಏಂಜಲ್ಸ್ ಮತ್ತು ಕಾರ್ಲ್ ಇವರುಗಳ ನಡುವಿನ ಸ್ನೇಹವು ಜಗತ್ತಿನ ಇತಿಹಾಸದಲ್ಲಿ ಒಂದು ಅಪೂರ್ವ ಸಂಬಂಧವೆನಿಸಿತು.
ಪ್ಯಾರಿಸ್ನಲ್ಲಿ ಕಾರ್ಲ್ ಮಾರ್ಕ್ಸ್ ರವರು ಆರಾಲ್ಡ್ ರೂಜ್ ರವರ ಸಹೋದ್ಯಮದಲ್ಲಿ ಕಡಿಮೆ ಕಾಲದವರೆಗೆ ಡಿಯೂಟ್ಸಚ್ ಮತ್ತು ಫ್ರಾನ್ ಝೂಸ್ ಸ್ಚೆಜಾರ್ ಬೂಚೆರ್ [[ಪತ್ರಿಕೆ]]ಗಳ ಸಂಪಾದಕರಾಗಿ ಕೆಲಸ ಮಾಡಿದರು. ಅವರ ಈ ಮೊದಲಿನ ಕೃತಿಗಳಾದ “ದಿ ಜರ್ಮನ್ ಐಡಿಯಾಲಜಿ”,<ref>https://www.marxists.org/archive/marx/works/1845/german-ideology/</ref> “ಎಕನಾಮಿಕ್ ಅಂಡ್ ಫಿಲಾಸಫಿಕಲ್ ಮ್ಯಾನ್ ಸ್ಕ್ರಿಪ್ಟ್ಸ್” ಮತ್ತು “ ದಿ ಮೈಸರಿ ಆಫ್ ಫಿಲಾಸಫಿ” ಈ ಅವಧಿಯಲ್ಲಿಯೇ ವಿಶೇಷವಾಗಿ ಸಿದ್ಧವಾದವು.
ಕಾರ್ಲ್ ಮಾರ್ಕ್ಸ್ ರವರು ಪ್ಯಾರಿಸ್ನಲ್ಲಿ ಸಮಾಜವಾದಿ ಚಳುವಳಿಯಲ್ಲಿ ಭಾಗವಹಿಸಿದರು. ಅವರು ಪ್ರಶ್ಯಾ ಕುರಿತಂತೆ ಮಾಡಿದ ಕಟುವಾದ ಟೀಕೆಯಿಂದಾಗಿ ಪ್ರಶ್ಯಾ ಸರ್ಕಾರವು ತೀವ್ರ ಪ್ರತಿಭಟನೆಯನ್ನು ವ್ಯಕ್ತಪಡಿಸಿತು. ತತ್ ಪರಿಣಾಮವಾಗಿ ೧೮೪೫ ರಲ್ಲಿ ಅವರನ್ನು ಫ್ರಾನ್ಸ್ ದೇಶದಿಂದ ಹೊರಹಾಕಲಾಯಿತು. ನಂತರ ಸ್ವಲ್ಪ ಕಾಲ ಅವರು ಬ್ರೆಸಲ್ಸ್ ನಗರದಲ್ಲಿ ವಾಸವಾಗಿದ್ದರು. ಬ್ರೆಸಲ್ಸ್ ನಗರದಲ್ಲಿ ಕಾರ್ಲ್ ಮಾರ್ಕ್ಸ್ ರವರು ಜರ್ಮನಿ ಮತ್ತು ಬೆಲ್ಜಿಯಂ ಸಮಾಜವಾದಿಗಳ ಜೊತೆ ಸಂಬಂದ ಸ್ಥಾಪಿಸುವುದರ ಮೂಲಕ ಅಂತರಾಷ್ಟ್ರೀಯ ಕ್ರಾಂತಿಕಾರಿ ಆಂದೋಲನದಲ್ಲಿ ಕ್ರಿಯಾಶೀಲತೆಯಿಂದ ಪಾಲ್ಗೊಳ್ಳಲು ಪ್ರಯತ್ನಿಸಿದರು. ಅವರು ಆ ವೇಳೆಗಾಗಲೇ ವೃತ್ತಿಪರ [[ಕ್ರಾಂತಿಕಾರಿ]] ಯಾಗಿದ್ದರು ಮತ್ತು [[ಯುರೋಪ್]]ನಲ್ಲಿ ಸಮಾಜವಾದಿ ಕ್ರಾಂತಿಯು ಸನ್ನಿಹಿತವಾಗಿದೆ ಎಂಬುದಾಗಿ ದೃಢವಾಗಿ ನಂಬಿದ್ದರು. ಬ್ರಸೆಲ್ಸ್ ನಗರದಲ್ಲಿದ್ದಾಗ ಅವರನ್ನು ‘ಜರ್ಮನ್ ವರ್ಕರ್ಸ್ ಎಜುಕೇಷನಕಲ್ ಯೂನಿಯನ್’ನ ಸಂಸ್ಥಾಪಕರಿಗೆ ಪರಿಚಯಿಸಿದರು. ಬ್ರಸೆಲ್ಸ್ಗೆ ಹಿಂದಿರುಗಿದ ಕಾರ್ಲ್ ಮಾರ್ಕ್ಸ್ ರವರು ಅಲ್ಲಿ “ಜರ್ಮನ್ ವರ್ಕಿಂಗ್ ಮೆನ್ಸ್ ಅಸೋಸಿಯೇಶನ್” ಅನ್ನು ಸ್ಥಾಪಿಸಿದರು. ಸಮತಾವಾದ ಅಥವಾ ಕಮ್ಯೂನಿಸಂ ತತ್ವಗಳ ಅಧ್ಯಯನ ಮತ್ತು ಪ್ರಚಾರ ಆ ಸಂಸ್ಥೆಯ ಪ್ರಮುಖ ಉದ್ದೇಶವಾಗಿತ್ತು. ವಿವಿಧ ದೇಶಗಳಲ್ಲಿ ಹುಟ್ಟಿಕೊಂಡಿದ್ದ [[ಕಾರ್ಮಿಕ]] ಸಂಘಟನೆಗಳ ಪ್ರತಿನಿಧಿಗಳನ್ನೊಳಗೊಂಡ ಕಮ್ಯೂನಿಸ್ಟ್ ಲೀಗ್ ೧೮೪೭ ರಲ್ಲಿ ಸ್ಥಾಪನೆಯಾಯಿತು.<ref>https://www.marxists.org/archive/marx/works/1847/communist-league/</ref> ಅದರ ಹಿಂದೆ ಕೂಡ ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜಲ್ಸ್ ರವರ ಪ್ರಯತ್ನವಿತ್ತು. ಸಮಾಜವಾದ ತತ್ವ ನಿರೂಪಣೆಯಲ್ಲಿ ಗೊಂದಲವು ಶೋಷಿತ ವರ್ಗದ ಚಳವಳಿ ಅನಗತ್ಯ ಮತ್ತು ಸಂಘಟನೆ ಅನಾವಶ್ಯಕವೆಂಬ ಖಂಡನೆಗಳೂ ಗಣನೀಯವಾಗಿ ಇದ್ದಾಗ ಕಮ್ಯೂನಿಸ್ಟ್ ಲೀಗ್ನ ಅಂದರೆ ಸಮತಾವಾದಿಗಳ ಸಮೂಹದ ಕಾರ್ಯಕಲಾಪಗಳು ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜೆಲ್ಸ್ ರವರುಗಳನ್ನು ಆಕರ್ಷಿಸಿದವು.
== ಪ್ರಭಾವಗಳು ==
ಅಂತರಾಷ್ಟ್ರೀಯ ಕಮ್ಯೂನಿಸ್ಟ್ ಲೀಗ್ ಅಸ್ತಿತ್ವಕ್ಕೆ ಬರುವ ಸಂದರ್ಭದಲ್ಲಿ ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜೆಲ್ಸ್ ರವರು ಕಮ್ಯೂನಿಸ್ಟ್ ಲೀಗ್ ಪರವಾಗಿ ಪ್ರಣಾಳಿಕೆಯೊಂದನ್ನು ವಿಶೇಷವಾಗಿ ಸಿದ್ಧಪಡಿಸಿ ಪ್ರಕಟಿಸಿದರು. ಅದೇ ಸುಪ್ರಸಿದ್ದ “ಕಮ್ಯೂನಿಸ್ಟ್ ಮ್ಯಾನಿಫೆಸ್ಟೊ”, ೧೮೪೮ ರಲ್ಲಿ ಪ್ರಕಟವಾಯಿತು.<ref>https://www.marxists.org/archive/marx/works/1848/communist-manifesto/</ref> “ಎಲ್ಲಾ ಸಮಾಜಗಳ ಇತಿಹಾಸವೂ ವರ್ಗ ಹೋರಾಟದ ಇತಿಹಾಸವೇ” ಎಂದು ಆರಂಭವಾಗುವ ಆ ಪ್ರಣಾಳಿಕೆಯಲ್ಲಿ [[ಸಮಾಜದ ತತ್ವ]]ವನ್ನು ಹೊಸ ದೃಷ್ಟಿಕೋನದಿಂದ ನೋಡುವ ಪ್ರಯತ್ನವನ್ನು ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜಲ್ಸ್ ಮಾಡಿದರು. ಸಮಾಜ ವಾದದ ಬಗ್ಗೆ ಮೊದಲು ಪ್ರಸ್ತಾಪಿಸಿದವರಲ್ಲಿ ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜಲ್ಸ್ ಮೊದಲಿಗರಲ್ಲದಿದ್ದರೂ ಅದನ್ನು ಹೆಚ್ಚಿನ ವೈಜ್ಞಾನಿಕವಾಗಿ ನೋಡಿದವರಲ್ಲಿ ಅವರೇ ಪ್ರಥಮರು. ಆದುದರಿಂದಲೇ ಅವರು ತಾವು ಶಾಸ್ತ್ರೀಯವಾಗಿ ಪ್ರತಿಪಾದಿಸಿದ ಸಮಾಜವನ್ನು “ವೈಜ್ಞಾನಿಕ ಸಮಾಜವಾದ” ಅಥವಾ “ಸೈಂಟಿಫಿಕ್ ಸೋಷಿಯಾಲಿಸಮ್” ಎಂದು ಕರೆದರು. ಅಲ್ಲಿಯವರೆಗೆ ಇದ್ದ ಸಮಾಜವಾದೀ ತತ್ವಗಳನ್ನು “ಕಲ್ಪನಾ ಸಮಾಜವಾದ” ಅಥವಾ “ಉತೋಪಿಯನ್ ಸೋಷಿಯಲಿಸಮ್” ಎಂಬುದಾಗಿ ಕರೆದರು.<ref>https://www.marxists.org/subject/utopian/</ref>
ಉಗ್ರವಾದಿ ಅಥವಾ ತೀವ್ರಗಾಮಿ ವಿಚಾರಗಳಿಂದ ಕೂಡಿದ್ದ ಸಮತಾವಾದ ಪ್ರಣಾಳಿಕೆ ಅಥವಾ ಕಮ್ಯೂನಿಸ್ಟ್ ಮ್ಯಾನಿಫೆಸ್ಟೊ ಬಹುತೇಕ ಕಡೆಗೆ ತಲುಪಿತು ಮತ್ತು [[ಸಾಮಾಜಿಕ ಕ್ರಾಂತಿ]]ಕಾರರಿಂದ ವ್ಯಾಪಕವಾಗಿ ಅಂಗೀಕರಿಸಲ್ಪಟ್ಟಿತು. ಸಮತಾವಾದ ಪ್ರಣಾಳಿಕೆಯಲ್ಲಿರುವ ತತ್ವಗಳು ಈ ಕೆಳಕಂಡಂತಿರುವುವು.
೧. ಭೂ-ಸ್ವಾಮ್ಯದ ಹಕ್ಕನ್ನು ರದ್ದುಗೊಳಿಸುವುದು, ಬಾಡಿಗೆಗಳನ್ನು ಸಾರ್ವಜನಿಕ ಉದ್ದೇಶಗಳಿಗಾಗಿ ಉಪಯೋಗಿಸುವುದು.
೨. ಉತ್ತರಾಧಿಕಾರದ ಎಲ್ಲ ಹಕ್ಕುಗಳನ್ನೂ ರದ್ದುಗೊಳಿಸುವುದು.
೩. ಪ್ರಗತಿಪರ ಆದಾಯ ತೆರಿಗೆಯನ್ನು ವಿಧಿಸುವುದು.
೪. [[ಸಾಗಾಣಿಕೆ]] ಹಾಗೂ ವಾಣಿಜ್ಯದ ಮಾರ್ಗಗಳನ್ನು ರಾಷ್ಟ್ರೀಕರಣಗೊಳಿಸುವುದು.
೫. [[ರಾಷ್ಟ್ರ]]ದ ವತಿಯಿಂದ ಉತ್ಪಾದನಾ ಉದ್ಯಮಶೀಲತೆಯನ್ನು ವ್ಯಾಪಕವಾಗಿ ಹಮ್ಮಿಕೊಳ್ಳುವುದು.
೬. ಕಡ್ಡಾಯ ದುಡಿಮೆಯನ್ನು ಜಾರಿಗೆ ತರುವುದು.
೭. ಉಚಿತ ಶಿಕ್ಷಣವನ್ನು ಜಾರಿಗೆ ತರುವುದು, ಮಕ್ಕಳ ದುಡಿಮೆ ಇಲ್ಲದಂತೆ ಮಾಡುವುದು.
೮. [[ಪಟ್ಟಣ]] ಮತ್ತು [[ಗ್ರಾಮೀಣ]] ಪ್ರದೇಶದ ನಡುವಿನ ಅವಿಶ್ವಾಸದ ಭಾವನೆಯನ್ನು ತೊಡೆದು ಹಾಕುವುದು.
ಐತಿಹಾಸಿಕವಾಗಿ ರೂಪುಗೊಂಡಿರುವ ಕಾರ್ಮಿಕ ವರ್ಗ ಮತ್ತು ಬಂಡವಾಳ ಶಾಹಿಗಳ ನಡುವಿನ ಹೋರಾಟದ ಫಲವಾಗಿ ಸಮಾಜವಾದ ಜನ್ಮ ತಾಳುತ್ತದೆ ಎಂಬುದಾಗಿ ಅಭಿಪ್ರಾಯಪಟ್ಟಿರುವ ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜೆಲ್ಸ್, ಅಂತಹ ಹೋರಾಟ ಅನಿವಾರ್ಯವೆಂದು ವಾದಿಸಿದರು. ಅದಕ್ಕೆ ಹಿಂಸೆ ಕೂಡ ಅಗತ್ಯವಾಗಬಹುದು ಎಂದು ಅವರು ಭವಿಷ್ಯ ನುಡಿದರು. [[ವಿಜ್ಞಾನಿ]]ಯಾದವರು ಪ್ರಕೃತಿಯನ್ನು ಪರೀಕ್ಷಿಸಿ ವೈಜ್ಞಾನಿಕ ಸೂತ್ರಗಳನ್ನು ರಚಿಸುವುದರ ಮೂಲಕ ಪ್ರಕೃತಿಯ ಚಲನವಲನ ಮತ್ತು ಘಟನೆಗಳನ್ನು ತರ್ಕಿಸುವಂತೆ ಕಾರ್ಲ್ ಮತ್ತು ಫ್ರೆಡರಿಕ್ ಏಂಜೆಲ್ಸ್ ರವರು ಸಮಾಜದ ಇತಿಹಾಸವನ್ನು ರಚಿಸಿದರು. ಸಮಾಜವಾದದ ಅನಿವಾರ್ಯತೆಯನ್ನು ತರ್ಕಿಸಿದರು. ಇತಿಹಾಸ ವಿಜ್ಞಾನ ಅಥವಾ ದಿ ಸೈನ್ಸ್ ಆಫ್ ಹಿಸ್ಟರಿಯ ಸಿದ್ದಾಂತವನ್ನು ವಿಶೇಷವಾಗಿ ಪ್ರತಿಪಾದಿಸಿದರು.
ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜೆಲ್ಸ್ ರವರು ತಾವು ಸಂಶೋಧಿಸಿದ ಪ್ರಮುಖ ಎರಡು ಸಾಮಾಜಿಕ ನಿಯಮಗಳನ್ನು ಐತಿಹಾಸಿಕ [[ಭೌತಿಕ]]ವಾದ ಅಥವಾ ಹಿಸ್ಟರಿಕಲ್ ಮೆಟೀರಿಯಾಲಿಸಮ್” ಮತ್ತು ಆಯಾಂಶ ಮೌಲ್ಯ ಅಥವಾ ಸರ್ ಫ್ಲಸ್ವ್ಯಾಲ್ಯು ಎಂದು ಕರೆದರು. ಕಾರ್ಲ್ ಮಾರ್ಕ್ಸ್ ರವರು ಜರ್ಮನಿಗೆ ಮರಳಿ ೧೮೪೮ ರಲ್ಲಿ ಕಾಲೋಗ್ನೆಯಲ್ಲಿ “ನ್ಯೂ ಹೀನಿಚ್ ಜ್ಯೂಟಿಂಗ್” ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು. ಫ್ರೆಡರಿಕ್ ಏಂಜೆಲ್ಸ್ ರವರು ಅದರ ಸಂಪಾದಕರಾಗಿ ಸೇವೆ ಸಲ್ಲಿಸಿದರು. ಕ್ರಾಂತಿಕಾರ ಚಟುವಟಿಕೆಗಳ ಕಾರಣಕ್ಕೆ ಕಾರ್ಲ್ ಮಾರ್ಕ್ಸ್ ರವರು [[ಜರ್ಮನಿ]]ಯನ್ನು ಬಿಟ್ಟು ತೆರಳಬೇಕಾಯಿತು. ಮೊದಲಿಗೆ [[ಫ್ರಾನ್ಸ್]] ದೇಶದ ಪ್ಯಾರಿಸ್ನಲ್ಲಿಯೂ ಮತ್ತು ಇಂಗ್ಲೆಂಡಿನ ಲಂಡನ್ನಲ್ಲಿಯೂ ಅವರು ವಾಸವಾಗಿದ್ದರು. ೧೮೪೮ರಲ್ಲಿ ಲಂಡನ್]]]]]]ಗೆ ಬಂದು ನೆಲೆಸಿದವರು ಮುಂದೆ ತಮ್ಮ ಜೀವಿತದ ಕೊನೆಯವರೆಗೂ ಅಲ್ಲಿಯೇ ಉಳಿದರು. ಆ ನಗರವನ್ನು ತಮ್ಮ ಎರಡನೇ ತವರು ಮಾಡಿಕೊಂಡರು.
ಕಾರ್ಲ್ ಮಾರ್ಕ್ಸ್ ರವರು ಲಂಡನ್ನ ಬ್ರಿಟಿಷ್ ಮ್ಯೂಸಿಯಂ ನಲ್ಲಿ ಕುಳಿತು ಸುಧೀರ್ಘವಾಗಿ ಬರೆದ ಅವರ ಮೇರು ಕೃತಿ “ದಾಸ್ ಕ್ಯಾಪಿಟಲ್” ನ ಪ್ರಥಮ ಸಂಪುಟ ೧೮೬೭ ರಲ್ಲಿ ಪ್ರಕಟವಾಯಿತು. ಆ ವೇಳೆಗಾಗಲೇ ಕಾರ್ಲ್ ಮಾರ್ಕ್ಸ್ ರವರು ಅಂತರರಾಷ್ಟ್ರೀಯ ಖ್ಯಾತಿಯ ವ್ಯಕ್ತಿಯಾಗಿದ್ದರು. ಆ ಕೃತಿಯು ಪ್ರಕಟವಾದ ಹತ್ತು ವರ್ಷಗಳ ನಂತರ ಅದು ಇಂಗ್ಲಿಷ್, ಫ್ರೆಂಚ್, ರಷ್ಯನ್, ಮತ್ತು ಇಟಾಲಿಯನ್ ಭಾಷೆಗಳಿಗೆ ಭಾಷಾಂತರಿಸಲ್ಪಟ್ಟಿತು. ತರುವಾಯ ಫ್ರೆಡರಿಕ್ ಏಂಜೆಲ್ಸ್ ಸಂಪಾದಿಸಿದ, ಕಾರ್ಲ್ ಮಾರ್ಕ್ಸ್ ರವರು ಬರೆದಿದ್ದ “ದಾಸ್ ಕ್ಯಾಪಿಟಲ್” ಕೃತಿಯ ಎರಡನೇ ಮತ್ತು ಮೂರನೇ ಸಂಪುಟಗಳು ೧೮೮೫ ಮತ್ತು ೧೮೯೫ ರಲ್ಲಿ ಅನುಕ್ರಮವಾಗಿ ಬೆಳಕು ಕಂಡವು. ಅವರು ತಮ್ಮ ಕೃತಿಯ ಈ ಮೂರು ಸಂಪುಟಗಳಲ್ಲಿ ತಮ್ಮ ಕಮ್ಯೂನಿಸಮ್ ಸಿದ್ದಾಂತವನ್ನು ಮತ್ತಷ್ಟು ದೃಢೀಕರಿಸಿದರು. ಈ ಕೃತಿಯ ಮೂಲಕ ಕಾರ್ಲ್ ಮಾರ್ಕ್ಸ್ ರವರು ಜಗತ್ಪ್ರಸಿದ್ಧರಾದರು.<ref>{{Cite web |url=https://www.marxists.org/archive/marx/works/download/Engels_Synopsis_of_Capital.pdf |title=ಆರ್ಕೈವ್ ನಕಲು |access-date=2015-05-08 |archive-date=2016-03-04 |archive-url=https://web.archive.org/web/20160304234013/https://www.marxists.org/archive/marx/works/download/Engels_Synopsis_of_Capital.pdf |url-status=dead }}</ref>
[[ಚಿತ್ರ:Marx1882.gif|thumbnail|left|೧೮೮೨ ರ ಕಾರ್ಲ್ ಮಾರ್ಕ್ಸ್]]
== ತೀರ್ನೆ ==
ಕಾರ್ಲ್ ಮಾರ್ಕ್ಸ್ ಬೊಕ್ಕ ಫ್ರೆಡರಿಕ್ ಏಂಜೆಲ್ಸ್ ರವರ ಬರವಣಿಗೆಗಳು [[ರಷ್ಯಾ]], [[ಚೀನಾ]] ದೇಶಗಳೂ ಸೇರಿದಂತೆ ಜಗತ್ತಿನ ಅನೇಕ [[ರಾಷ್ಟ್ರ]]ಗಳಲ್ಲಿ ನಡೆದ [[ರಾಜಕೀಯ]] ಹಾಗೂ [[ಆರ್ಥಿಕ]] ಪರಿವರ್ತನೆಗಳಿಗೆ ಕಾರಣವಾದವು. ಜಗತ್ತಿನ ಚಿಂತನ ಕ್ರಮವನ್ನೇ ವಿಶೇಷವಾಗಿ ಬದಲಿಸಿದ ಕಾರ್ಲ್ ಮಾರ್ಕ್ಸ್ ರವರು ೧೮೮೩ನೇ ಇಸವಿ ಮಾರ್ಚ್ ನಾಲ್ಕರಂದು ನಿಧನರಾದರು.<ref>https://www.marxists.org/archive/marx/works/1883/death/dersoz1.htm</ref>
== ಬಾಹ್ಯ ಸಂಪರ್ಕ ==
* [http://www.newworldencyclopedia.org/entry/Karl_Marx ಕಾರ್ಲ್ ಮಾರ್ಕ್ಸ್ರವರ ಜೀವನ]
* [http://www.prajavani.net/news/article/2018/05/05/570847.html ಮತ್ತೆ ಮತ್ತೆ ಹುಟ್ಟುವ ಮಾರ್ಕ್ಸ್;ಮಾರ್ಕ್ಸ್ವಾದಡಾ.ಮುಜಾಪ್ಫರ್ ಅಸ್ಸಾದಿ5 May, 2018]
== ಉಂದೆನ್ ತೂಲೆ ==
* [[ಅಗಸ್ಟ ಕಾಂಟ್]]
* [[ರುಡಾಲ್ಫ್ ಕ್ರಿಸ್ಟಾಫ್ ಯೂಕೆನ್]]
* [[ಮನಶ್ಶಾಸ್ತ್ರ]]
== ಉಲ್ಲೇಕೊ ==
<references/>
[[ವರ್ಗೊ:ತತ್ವಶಾಸ್ತ್ರಜ್ಞರ್|ಮಾರ್ಕ್ಸ್]]
[[ವರ್ಗೊ:ಸಮತಾವಾದಿ ನಾಯಕೆರ್|ಮಾರ್ಕ್ಸ್]]
[[ವರ್ಗೊ:ವ್ಯಕ್ತಿಲು]]
m3aixwey0ev2b1t64z94jyrazzc9wvo
217278
217277
2025-07-10T16:55:19Z
Kishore Kumar Rai
222
/* ಜೀವನಚರಿತ್ರೆ */
217278
wikitext
text/x-wiki
{{under construction}}
[[ಫೈಲ್:Karl Marx 001.jpg|thumb|ಕಾರ್ಲ್ ಮಾರ್ಕ್ಸ್]]
'''ಕಾರ್ಲ್ ಮಾರ್ಕ್ಸ್''' [[ಜರ್ಮನಿ]] ತತ್ವಜ್ನಾನಿ, [[ಅರ್ಥಶಾಸ್ತ್ರ]]ಜ್ಞೆ, [[ಸಮಾಜಶಾಸ್ತ್ರ|ಸಮಾಜಶಾಸ್]]ತ್ರಜ್ಞೆರ್, [[ಇತಿಹಾಸೊ]]ಕಾರೆ, ಪತ್ರಕರ್ತೆರ್ ಬೊಕ್ಕ ಕ್ರಾಂತಿಕಾರಿ ಸಮಾಜವಾದಿ. [[ಸಮಾಜವಿಜ್ಞಾನಿ]]ಲು ಬೊಕ್ಕ ಸಮಾಜವಾದಿ ಚಳುವಳಿತ ಬೆಳವಣಿಗೆಡ್ ಮೆರ್ನ ಚಿಂತನೆಲು ಪ್ರಮುಖವಾದುಂಡು. ಮೆರೆನ ಇತಿಹಾಸೊಡು ಪ್ರಖ್ಯಾತ ಅರ್ಥಶಾಸ್ತ್ರಜ್ನೆರ್ ಪಂದ್ ಪರಿಗಾಣಿಸದೆರ್. ಮೇರು ಇತಿಹಾಸೊನ್ ಪೊಸ ಆರ್ಥಿಕ ದೃಷ್ತಿಕೋನೊಡ್ ಅರ್ಥೈಸಾದ್ ವ್ಯಾಖ್ಯಾನಿಸದೆರ್.
[[ಚಿತ್ರ:Karl Marx_001.jpg|thumb|right|175px|ಕಾರ್ಲ್ ಮಾರ್ಕ್ಸ್]]
'''ಕಾರ್ಲ್ ಹಾಯ್ನ್ರಿಕ್ ಮಾರ್ಕ್ಸ್''' (ಮೇ/೫/೧೮೧೮ ರಿಂದ ಮಾರ್ಚ್/೧೪/೧೮೮೩) [[ಜರ್ಮನಿ]]ಯ ಒರಿ [[ತತ್ತ್ವಶಾಸ್ತ್ರಜ್ಞ]], [[ರಾಜಕೀಯ]], [[ಅರ್ಥಶಾಸ್ತ್ರಜ್ಞ]], [[ಇತಿಹಾಸಕಾರ]], [[ರಾಜಕೀಯ ಸಿದ್ಧಾಂತ]] ಪರಿಣತ, [[ಸಮಾಜಶಾಸ್ತ್ರಜ್ಞ]], [[ಸಮತಾವಾದಿ]] ಮತ್ತು [[ಕ್ರಾಂತಿಕಾರಿ]]ಯಾಗಿದ್ದರು. ಇವರ ವಿಚಾರಗಳೇ [[ಸಮತಾವಾದ]]ದ ತಳಹದಿಗಳೆಂದು ನಂಬಲಾಗಿದೆ. ಮಾರ್ಕ್ಸ್, ತಮ್ಮ ಕಾರ್ಯವಿಧಾನವನ್ನು ೧೮೪೮ ಟ್ ಪ್ರಕಟನೆಗೊಂಡ [[ದ ಕಾಮ್ಯನಿಸ್ಟ್ ಮ್ಯಾನಫೆಸ್ಟೊ]]ದ ಮೊದಲನೆಯ ಅಧ್ಯಾಯದ ಮೊದಲ ಪಂಕ್ತಿಯಲ್ಲಿ ಸಂಕ್ಷೇಪಿಸಿದರು: “ಇಲ್ಲಿಯವರೆಗಿನ ಅಸ್ತಿತ್ವದಲ್ಲಿದ್ದ ಎಲ್ಲ [[ಸಮಾಜ]]ದ ಇತಿಹಾಸವು [[ವರ್ಗ ಹೋರಾಟ]]ಗಳ ಇತಿಹಾಸವಾಗಿದೆ.”<ref>http://www.historyguide.org/intellect/marx.html</ref><ref>"Karl Marx to John Maynard Keynes: Ten of the greatest economists by Vince Cable". Daily Mail. 16 July 2007. Retrieved 7 December 2012.</ref>
== ಜೀವನಚರಿತ್ರೆ ==
ಕಾರ್ಲ್ ಮಾರ್ಕ್ಸ್ ಗ್ ಆಜಿ ವರ್ಷದಾರ್ ಆದ್ ಉಪ್ಪುನಗ ಅರೆನ ಇಡೀ ಕುಟುಂಬವು [[ಕ್ರಿಶ್ಚಿಯನ್]] ಮತಕ್ಕೆ ಮತಾಂತರಗೊಂಡಿತು. ಅಯಿಕ್ಕ್ ಮುಖ್ಯ ಕಾರಣ ಪಂಡ ಕಾರ್ಲ್ ಮಾರ್ಕ್ಸ್ ಪುಟ್ಟ್ನ ಟ್ರಿಯರ್ ನಗರ ಒಂಜಿ ಕಾಲೊಡು [[ರಾಜಕುಮಾರ]] ಜಾರ್ಚ್ ಬಿಷಪ್ ಆಡಳಿತ ಕೇಂದ್ರವಾಗಿತ್ತು. ಆದರೆ ಹತ್ತೊಂಭತ್ತನೆಯ [[ಶತಮಾನ]]ದ ಆರಂಭದಲ್ಲಿ ಫ್ರೆಂಚರಿಂದ ಆಕ್ರಮಿಸಲ್ಪಟ್ಟಿತ್ತು. ಫ್ರೆಂಚರ ಆಡಳಿತಕ್ಕೆ ಮುಂಚೆ ಯಹೂದಿ ಜನಾಂಗದವರು [[ನಾಗರಿಕ ಹಕ್ಕು]]ಗಳ ದುರ್ಭರ ಗಮನಕ್ಕೆ ಒಳಗಾಗಿದ್ದರು. ಆದರೆ ಫ್ರೆಂಚರ ಆಳ್ವಿಕೆಯಲ್ಲಿ ಯಹೂದಿಗಳೂ ಸಹ ಇತರ [[ನಾಗರೀಕ]]ರಂತೆ ನಾಗರಿಕ ಹಕ್ಕುಗಳನ್ನು ಪಡೆದುಕೊಂಡರು. ಅಲ್ಲಿಯವರೆಗೂ ವ್ಯಾಪಾರ ಮತ್ತು ಉದ್ಯೋಗಗಳ ಬಾಗಿಲುಗಳು ಅವರ ಪಾಲಿಗೆ ಮುಚ್ಚಲ್ಪಟ್ಟಿದ್ದವು. ಆದರೆ ಫ್ರೆಂಚರ ಆಳ್ವಿಕೆಯಲ್ಲಿ ಆ ಮುಚ್ಚಲ್ಪಟ್ಟಿದ್ದ ಬಾಗಿಲುಗಳು ಅವರ ಪಾಲಿಗೂ ತೆರೆಯಲ್ಪಟ್ಟಿದ್ದವು. ಅವರೂ ಸಹ ಮನ ಬಂದ [[ವ್ಯಾಪಾರ]] ಇಲ್ಲವೆ ಉದ್ಯೋಗವನ್ನು ಪ್ರವೇಶಿಸಬಹುದಾದ ಮುಕ್ತ ಅವಕಾಶ ದೊರೆಯಿತು. ಆ ರೀತಿಯಲ್ಲಿ ನೆಪೋಲಿಯನ್ನನ [[ರಾಜ್ಯ]]ವು ತಮಗೆ [[ರಾಜಕೀಯ]] ಮುಕ್ತಿಯನ್ನು ಒದಗಿಸಿಕೊಟ್ಟಿದ್ದಕ್ಕಾಗಿ, ರೈನ್ ಪ್ರದೇಶದ ಯಹೂದಿ ಜನಾಂಗದ ಜನರು ಆ ರಾಜ್ಯಕ್ಕೆ ತಮ್ಮ ಸಂಪೂರ್ಣ ಬೆಂಬಲ ಮತ್ತು ಸಹಾನುಭೂತಿಗಳನ್ನು ವ್ಯಕ್ತಪಡಿಸಿದರು. ಆದರೆ ಅವರು, [[ನೆಪೋಲಿಯನ್]] ಸೋತ ನಂತರ, ವಿಯನ್ನಾ ಕಾಂಕ್ರೆಸ್ ರೈನ್ ಲ್ಯಾಂಡನ್ನು ಪ್ರಷ್ಯಾ ಚಕ್ರಾಧಿಪತ್ಯದ ಆಡಳಿತಕ್ಕೆ ಒಳಪಡಿಸಿದ ಮೇಲೆ ಒಂದು ಮಹತ್ತರ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸಬೇಕಾಯಿತು. ಮತ್ತೆ ಯಹೂದಿಗಳು ತಮ್ಮ ನಾಗರಿಕ ಹಕ್ಕುಗಳಿಂದ ವಂಚಿತರಾದರು. ಅವರ ಪಾಲಿಗೆ ಬಹುತೇಕ ವ್ಯಾಪಾರ ಮತ್ತು ಉದ್ಯೋಗಗಳ ಬಾಗಿಲುಗಳೂ ಮುಚ್ಚಲ್ಪಟ್ಟವು. ಅವುಗಳಲ್ಲಿ ಕಾನೂನು ವೃತಿಯೂ ಒಂದಾಗಿತ್ತು. ಅಂತೆಯೇ ತನ್ನ ವಕೀಲ ವೃತ್ತಿಯನ್ನು ಕಳೆದುಕೊಳ್ಳಬಹುದಾದ ಆತಂಕವು ಕಾರ್ಲ್ ಮಾರ್ಕ್ಸ್ ರವರ ತಂದೆಯು ಇಡೀ ಕುಟುಂಬವನ್ನು ಕ್ರಿಶ್ಚಿಯನ್ ಮತಕ್ಕೆ ಮತಾಂತರ ಮಾಡಿಸಿದರು. ಆದರೆ ಧರ್ಮ, ಜಾತಿ ಮತ್ತು ಪಂಗಡಗಳು ಕಾರ್ಲ್ ಮಾರ್ಕ್ಸ್ ರವರ ಮೇಲೆ ಎಂದೂ ಪರಿಣಾಮ ಬೀರಲಿಲ್ಲ. ಮೊದಲಿನಿಂದಲೂ ಭಾವನೆಗಳಿಗಿಂತ ಆಲೋಚನೆಗಳಿಂದ ಬಹಳವಾಗಿ ಪ್ರಭಾವಿತರಾಗುತ್ತಿದ್ದ ಕಾರ್ಲ್ ಮಾರ್ಕ್ಸ್ ಹುಟ್ಟು ಬಂಡಾಯಗಾರರಾಗಿದ್ದರು.
[[ಚಿತ್ರ:Birthplace of Marx.jpg|thumbnail|right|ಕಾರ್ಲ್ ಮರ್ಕ್ಸ್ರರ ಜನ್ಮಸ್ಥಳ]]
== ಪ್ರಾರಂಭದ ಜೀವನ ==
ಯುವಕ ಕಾರ್ಲ್ ಮಾರ್ಕ್ಸ್ ರವರು ತಾವು ಹುಟ್ಟಿ ಬೆಳೆಯುತ್ತಿದ್ದ ಮನೆಯ ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದ, ಪ್ರಷ್ಯನ್ ಸರ್ಕಾರದ ಒಬ್ಬ ಪ್ರತಿಷ್ಠಿತ ಅಧಿಕಾರಿಯಾಗಿದ್ದ ಮತ್ತು ಹಲವಾರು [[ಭಾಷೆ]]ಗಳನ್ನು ಬಲ್ಲವರಾಗಿದ್ದ [[ಲೂಡ್ ವಿಗ್ ವಾನ್ ವೆಸಟ್ ಪೇಲಿನ್]] ಎಂಬುವವರ ಜೊತೆ ನಿಕಟ ಸಹವಾಸವನ್ನಿಟ್ಟುಕೊಂಡಿದ್ದರು. ಸ್ವತಃ [[ವಿದ್ವಾಂಸ]]ರಾಗಿದ್ದ ಲೂಡ್ ವಿಗ್ ವಾನ್ ವೆಸ್ಟ್ ಪೇಲಿನ್ ರವರು ಕಾರ್ಲ್ ಮಾರ್ಕ್ಸ್ ರವರ ಆಸಕ್ತಿ ಹಾಗು ಬುದ್ದಿವಂತಿಕೆಯನ್ನು ಕಂಡು ಮೆಚ್ಚಿ ಪ್ರೋತ್ಸಾಹಿಸಿದರು. ಅನೇಕ [[ಪುಸ್ತಕ]]ಗಳನ್ನು ಕಾರ್ಲ್ ಮಾರ್ಕ್ಸ್ ರವರಿಗೆ ಕೊಟ್ಟು ಅವುಗಳ ಬಗ್ಗೆ ವಿವರಿಸಿ ಹೇಳಿ ಶ್ರದ್ಧೆಯಿಂದ ವಿವರವಾಗಿ ಓದಲು ಹೇಳಿದರು. ವಯಸ್ಸು ಹಾಗೂ ಪ್ರತಿಷ್ಠಿತ ಅಧಿಕಾರಿ ಸ್ಥಾನಮಾನವನ್ನು ಮರೆತು ಯುವಕ ಕಾರ್ಲ್ ಮಾರ್ಕ್ಸ್ ರವರ ಜೊತೆ ಗಂಟೆಗಟ್ಟಲೆ ಅನೇಕ [[ಪ್ರಾಚೀನ]] ಹಾಗೂ [[ಆಧುನಿಕ]] [[ತತ್ವಜ್ಞಾನಿ]]ಗಳ [[ಕೃತಿ]]ಗಳ ಬಗ್ಗೆ, ಅದರಲ್ಲಿಯೂ ಮುಖ್ಯ ಸೇಂಟ್ ಸೈಮನ್ ರವರ ಕೃತಿಗಳ ಬಗ್ಗೆ ಸುಧೀರ್ಘವಾಗಿ ಚರ್ಚಿಸುತ್ತಿದ್ದರು.
ಕಾರ್ಲ್ ಮಾರ್ಕ್ಸ್ ತಮ್ಮ ಬಾಲ್ಯವನ್ನು ತುಂಬಾ ವಾತ್ಸಲ್ಯಪೂರಿತ ವಾತಾವರಣದಲ್ಲಿ ಸಂತೋಷದಾಯಕವಾಗಿ ಕಳೆದರು. ಅವರು ತಮ್ಮ ಜನ್ಮಸ್ಥಳವಾದ ಟ್ರಿಯರ್ ನಗರದಲ್ಲಿಯೇ ತಮ್ಮ ಶಾಲಾ [[ಶಿಕ್ಷಣ]]ವನ್ನು ಪಡೆದರು. ಅವರಿಗೆ ಆರಂಭದಿಂದಲೂ [[ಅರ್ಥಶಾಸ್ತ್ರ]]ದ ಬಗ್ಗೆ ಅಪಾರವಾದ ಆಸಕ್ತಿ ಇತ್ತು. ಎಳೆಯ ವಯಸ್ಸಿನಿಂದಲೇ ಹೆಚ್ಚು ಹೆಚ್ಚು ಅವಧಿ ಕುಳಿತು ಓದುವುದು ಮತ್ತು ಬುದ್ದಿವಂತರ ಜೊತೆ ಗಂಟೆಗಟ್ಟಲೇ ಚರ್ಚೆ ಮಾಡುವುದು ಕಾರ್ಲ್ ಮಾರ್ಕ್ಸ್ ರವರಿಗೆ ಬಹಳವಾಗಿ ಅಭ್ಯಾಸವಾಗಿತ್ತು.
ಯುವಕ ಕಾರ್ಲ್ ಮಾರ್ಕ್ಸ್ ರವರು ತಮ್ಮ ತಂದೆಯವರ ಸಲಹೆಯ ಮೇರೆಗೆ ಕಾನೂನಿನ ಅಧ್ಯಯನಕ್ಕಾಗಿ ಬಾನ್ [[ವಿಶ್ವವಿದ್ಯಾನಿಲಯ]]ವನ್ನು ಸೇರಿದರು. ಆಗ ಅವರಿಗೆ ಹದಿನೇಳು ವರ್ಷ ವಯಸ್ಸಾಗಿತ್ತು. ಆದರೆ ಅವರು ೧೮೩೬ ರಲ್ಲಿ [[ಬಾನ್ ವಿಶ್ವ ವಿದ್ಯಾನಿಲಯ]]ವನ್ನು ಬಿಟ್ಟು ಬರ್ಲಿನ್ ವಿಶ್ವವಿದ್ಯಾನಿಲಯವನ್ನು ಸೇರಿದರು. ಅವರು ಬರ್ಲಿನ್ ವಿಶ್ವವಿದ್ಯಾಲಯವನ್ನು ಪ್ರವೇಶಿಸಿದ್ದು ಅವರ ಜೀವನದಲ್ಲಿ ಒಂದು ಹೊಸ ತಿರುವನ್ನು ಪಡೆಯುವಂತೆ ಮಾಡಿತು. ಅವರು ಅಲ್ಲಿ ಕಾನೂನಿನ ಜೊತೆಗೆ [[ತತ್ವಶಾಸ್ತ್ರ]] ಮತ್ತು [[ಇತಿಹಾಸ]]ಗಳನ್ನೂ ಅಧ್ಯಯನ ಮಾಡಿದರು. ಅವರು [[ಸಾಹಿತ್ಯ]]ದ ಬಗ್ಗೆಯೂ ಬಲವುಳ್ಳವರಾಗಿದ್ದು, ಕೆಲವಾರು ಪದ್ಯಗಳ ರಚನೆಯನ್ನೂ ಮಾಡಿದರು.<ref>{{Cite web |url=http://www.egs.edu/library/karl-marx/biography/ |title=ಆರ್ಕೈವ್ ನಕಲು |access-date=2015-05-08 |archive-date=2010-09-01 |archive-url=https://web.archive.org/web/20100901101839/http://www.egs.edu/library/karl-marx/biography |url-status=dead }}</ref>
[[ಚಿತ್ರ:Engels 1856.jpg|thumbnail|left|ಫೈಡ್ರಿಚ್ ಏನ್ಜಲ್ಸ್ (ಮಾರ್ಕ್ಸ್ರ ಆಪ್ತಸ್ನೇಹಿತ)]]
== ವೈದ್ಯಕೀಯ ಶಾಲೆ ==
ಕಾರ್ಲ್ ಮಾರ್ಕ್ಸ್ ರವರು ಬರ್ಲಿನ್ ವಿಶ್ವವಿದ್ಯಾನಿಲಯವನ್ನು ಪ್ರವೇಶಿಸುವುದರೊಳಗಾಗಿ ಜರ್ಮನಿಯ ಆ ಕಾಲದ ಸುಪ್ರಸಿದ್ಧ ದಾರ್ಶನಿಕರಾದ ಹೆಗಲ್ ರವರು ಮರಣ ಹೊಂದಿದ್ದರು. ಆದರೆ ಅವರ ಪ್ರಭಾವವು ಅಲ್ಲಿ ಇನ್ನೂ ಗಾಢವಾಗಿ ಕಂಡುಬರುತ್ತಿತ್ತು. ಕಾರ್ಲ್ ಮಾರ್ಕ್ಸ್ ರವರು ಪಂಥದ ತರುಣರ ಸಂಪರ್ಕ ಹಾಗೂ ಸಹವಾಸ ಪಡೆಯಾಗಿ ಬುದ್ಧಿಜೀವಿಗಳಾದ ಅವರಿಂದ ಗಣನೀಯವಾಗಿ ಪ್ರಭಾವಿತರಾದರು. ದಿನಗಳು ಉರುಳಿದಂತೆ ಅವರು ಹೆಗಲ್ ಮತ್ತು ಲುಡ್ ವೈಗ್ ಫೆನರ್ ಬಾಕ್ ಇವರುಗಳ ಬರವಣಿಗೆಗಳಿಂದ ಬಹಳವಾಗಿ ಆಕರ್ಷಿತರಾದರು. ಸಮಾಜದ ಆರ್ಥಿಕ ವ್ಯವಸ್ಥೆಯ ಅರಿವಿನಲ್ಲಿ ಸಮಾಜದ ಆಗುಹೋಗುಗಳು ಅಡಗಿರುವುದನ್ನು ಕಂಡರು.<ref>{{Cite web |url=http://encarta.msn.com/encyclopedia_761552560_2/Hegel.html |title=ಆರ್ಕೈವ್ ನಕಲು |access-date=2009-11-01 |archive-date=2009-11-01 |archive-url=https://www.webcitation.org/5kwrKlUxv?url=http://encarta.msn.com/encyclopedia_761552560_2/Hegel.html |url-status=dead }}</ref>
ಕಾರ್ಲ್ ಮಾರ್ಕ್ಸ್ ರವರ ಮೇಲೆ ಕಾನೂನಿನ ಅಧ್ಯಯನದ ಅವರ ಗುರುಗಳಾದ ನ್ಯಾಯ ತತ್ವಶಾಸ್ತ್ರದ [[ಐತಿಹಾಸಿ]]ಕ [[ಪಂಥ]]ದ ಸಂಸ್ಥಾಪಕರಾದ ಸಾವಿಗ್ನಿ ಮತ್ತು ಗಾನ್ಸ್ ಇವರೂ ಸಹ ಸಾಕಷ್ಟು ಪ್ರಭಾವ ಬೀರಿದರು. ಸಾವಿಗ್ನಿರವರು ತಮ್ಮ ಐತಿಹಾಸಿಕ ಪಾಂಡಿತ್ಯ ಮತ್ತು ಪರಿಣಾಮಕಾರಿಯಾಗಿ ವಾದಿಸುವ ಸಾಮರ್ಥ್ಯಗಳಿಂದ ಕಾರ್ಲ್ ಮಾರ್ಕ್ಸ್ ರವರ ಗಮನ ಸೆಳೆದರು. ಗಾನ್ಸ್ ರವರು ಕಾರ್ಲ್ ಮಾರ್ಕ್ಸ್ ರವರಿಗೆ ಐತಿಹಾಸಿಕ ದರ್ಶನದ ಬೆಳಕಿನಲ್ಲಿ ಸಿದ್ದಾಂತಿಕ [[ವಿಮರ್ಶೆ]]ಯ ವಿಧಾನಗಳನ್ನು ಬೋಧಿಸಿದರು.
ಕಾಲಗತಿಯಲ್ಲಿ ಕಾರ್ಲ್ ರವರು ಬಹಳ ಮಟ್ಟಿಗೆ ಸಂಪ್ರದಾಯ ವಿರೋಧಿಗಳಾಗಿದ್ದು [[ಧರ್ಮ]] ವಿರೋಧಿ ಎಡ ಪಂಥದ ಉಗ್ರ ವಿಚಾರಗಳಿಂದ ಕೂಡಿದ ಯುವಕ ದಾರ್ಶನಿಕರುಗಳ ಗುಂಪಿಗೆ ಸೇರಿದರು. ಆ ಗುಂಪಿನಲ್ಲಿ ತೀವ್ರಗಾಮಿ ಮತ್ತು ಸ್ವತಂತ್ರವಾಗಿ ಆಲೋಚಿಸುತ್ತಿದ್ದ [[ಹೇಗಲಿಯನ್ ಪಂಥ]]ಕ್ಕೆ ಸೇರಿದ ಸಹೋದರರಾದ ಬ್ರೂನೋ ಹಾಗು ಎಡಗರ್ ಬಾಯರ್, ವೈಯಕ್ತಿಕ ಅರಾಜಕತಾವಾದಿಯಾದ ಮ್ಯಾಕ್ಸ್ ಸ್ಪಿರ್ನರ್ ಮುಂತಾದವರಿದ್ದರು. ಇಂತಹ ವ್ಯಕ್ತಿಗಳಿಂದ ಪ್ರಭಾವಿತರಾದ ಕಾರ್ಲ್ ರವರು [[ಕಾನೂನುಶಾಸ್ತ್ರ]]ದ ಅಧ್ಯಯನವನ್ನು ಬಿಟ್ಟು ತತ್ವಜ್ಞಾನದ ಅಧ್ಯಯನದಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ಆಳವಾಗಿ ಅಭ್ಯಸದಲ್ಲಿ ತೊಡಗಿದರು.
ಬರ್ಲಿನ್ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡುತ್ತಿರುವಾಗಲೇ ಕಾರ್ಲ್ ಮಾರ್ಕ್ಸ್ ರವರು ಮುಂದೆ ತಾವೊಬ್ಬ ತತ್ವಜ್ಞಾನದ ಪ್ರಾಧ್ಯಾಪಕರಾಗಬೇಕೆಂಬುದಾಗಿ ಅಪೇಕ್ಷಿಸಿದ್ದರು. ಬಾನ್ ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕನಾಗಿ ಆಗತಾನೇ ಸೇರಿಕೊಂಡಿದ್ದ ಅವರ ಸ್ನೇಹಿತ ಬ್ರೂನೋರವರು ಕಾರ್ಲ್ ಮಾರ್ಕ್ಸ್ ರವರಿಗೂ ಸಹ ಒಂದು ಅಧ್ಯಾಪಕನ ಹುದ್ದೆಯನ್ನು ದೊರಕಿಸಿಕೊಡುವ ಭರವಸೆ ನೀಡಿದ್ದರು. ಆದರೆ ಸ್ವಲ್ಪ ಕಾಲದಲ್ಲಿಯೇ ಬಾನ್ ವಿಶ್ವವಿದ್ಯಾನಿಲಯದಿಂದ ಬ್ರೂನೋರವರು ತಮ್ಮ ಧರ್ಮ ವಿರೋಧಿ ಅಭಿಪ್ರಾಯಗಳಿಗಾಗಿ ಮತ್ತು ಉದಾರವಾದಿ [[ರಾಜಕೀಯ]] ತತ್ವಗಳ ಮೇಲೆ ಇರಿಸಿಕೊಂಡಿದ್ದ ನಂಬಿಕೆಗಳಿಗಾಗಿ ಕೆಲಸದಿಂದ ವಜಾ ಮಾಡಲ್ಪಟ್ಟರು. ತತ್ ಪರಿಣಾಮವಾಗಿ ಕಾರ್ಲ್ ಮಾರ್ಕ್ಸ್ ರವರು ಅಲ್ಲಿ ಕೆಲಸ ಪಡೆಯಬಹುದಾದ ಆಸೆಯೂ ಭಗ್ನವಾಯಿತು. ಈ ನಡುವೆ ೧೮೩೮ ರಲ್ಲಿ ಕಾರ್ಲ್ ರವರ ತಂದೆ ನಿಧನರಾದರು.
ಕಾರ್ಲ್ ಮಾರ್ಕ್ಸ್ ರವರು ಬರ್ಲಿನ್ ವಿಶ್ವವಿದ್ಯಾಲಯದಿಂದ [[ಡಾಕ್ಟರೇಟ್ ಪದವಿ]]ಯನ್ನು ಪಡೆಯಲು ಪ್ರಯತ್ನಿಸಿ, ಅವರು ಪ್ರತಿಪಾದಿಸಿದ್ದ ಅಲವಾರು ಉಗ್ರ ಎಡಪಂಥೀಯ ವಿಚಾರಗಳಿಂದಾಗಿ ವಿಫಲರಾದರು. ಆದಾಗ್ಯೂ ೧೮೪೧ ರಲ್ಲಿ ‘ಜೆನಾ’ ವಿಶ್ವವಿದ್ಯಾನಿಲಯವು ಕಾರ್ಲ್ ಮಾರ್ಕ್ಸ್ ರವರು ಬರೆದ “ಆನ್ ದಿ ಡಿಫರೆನ್ಸ್ ಬಿಟ್ ವೀನ್ ದಿ ನ್ಯಾಚುರಲ್ ಫಿಲಸಫಿ ಆಫ್ ಡೆಮಾಕ್ರಟಿಕ್ ಅಂಡ್ ಎಪಿಕ್ಯುರಸ್” ಎಂಬ ಪ್ರಬಂಧವನ್ನು ಮನ್ನಿಸಿ ಅವರಿಗೆ ಡಾಕ್ಟರೇಟ್ ಪದವಿ ಪ್ರಧಾನ ಮಾಡಿತು. ಆ ವೇಳೆಗಾಗಲೇ ಅವರು ೨೩ ವರ್ಷಗಳ ಯುವಕ [[ತತ್ವಜ್ಞಾನಿ]]ಯಾಗಿ ಉನ್ನತ ವರ್ಗಗಳ ಸಭೆ ಸಮಾರಂಭಗಳಲ್ಲಿ ಭಾಗವಹಿಸುತ್ತಾ ಸಾಕಷ್ಟು ಪ್ರಮಾಣದಲ್ಲಿ ಪ್ರಭಾವ ಬೀರತೊಡಗಿದರು.
ಈ ಸಂದರ್ಭದಲ್ಲಿ ಕಾರ್ಲ್ ರವರ ಬಗ್ಗೆ ಅಪಾರವಾದ ಮೆಚ್ಚುಗೆ ಬೆಳೆಸಿಕೊಂಡಿದ್ದ ಸಮಾಜವಾದಿಯೂ ಉದ್ರೇಕಕಾರಿಯೂ ಎನಿಸಿದ್ದ 'ಮೋಸೆಸ್ ಹೆಸ್' ಎಂಬುವವರು ಕಾಲೋಗ್ನೆಯಿಂದ ಪ್ರಕಟವಾಗುತ್ತಿದ್ದ ಉದಾರವಾದಿ ಹಾಗೂ ಉದ್ರೇಕಕಾರಿ ಪತ್ರಿಕೆ ಎಂಬುದಾಗಿ ಹೆಸರುವಾಸಿಯಾಗಿದ್ದು, “ಹೀನಿಜ್ ಜ್ಯೂಟಿಂಗ್” ಪತ್ರಿಕೆಗೆ ಲೇಖನಗಳನ್ನು ಬರೆಯಲು ಅವರನ್ನು ಆಹ್ವಾನಿಸಿದರು. ಕ್ರಮೇಣ ಕಾರ್ಲ್ ಮಾರ್ಕ್ಸ್ ರವರು ಆ ಪತ್ರಿಕೆಯ ಪ್ರಧಾನ ಸಂಪಾದಕರಾದರು. ಈ ಅವಧಿಯಲ್ಲಿ ಅವರು ದ್ರಾಕ್ಷಿ ಬೆಳೆಯುವ ರೈತರು ಹಾಗು ಬಡ ಜನರ ಜೀವನದ ಪರಿಸ್ಥಿತಿಗಳು ಹಾಗೂ ಸಮಸ್ಯೆಗಳನ್ನು ಕುರಿತು ಆಕರ್ಷಕ ಲೇಖನ ಮಾಲೆಯನ್ನು ಬರೆದು ಪ್ರಕಟಿಸಿದರು. ಅವರ ಲೇಖನಗಳು ಸಾರ್ವಜನಿಕರನ್ನು ಬಹಳವಾಗಿ ಆಕರ್ಷಿಸಿದವು. ಪತ್ರಿಕೆಯು ದಿನ ದಿನಕ್ಕೆ ಹೆಚ್ಚು ಹೆಚ್ಚು ಜನಪ್ರಿಯವಾಗತೊಡಗಿತು. ಆದರೆ ಕಾರ್ಲ್ ಮಾರ್ಕ್ಸ್ ರವರ ಗಂಭೀರ ಕ್ರಾಂತಿಕಾರಿ ಲೇಖನಗಳಿಂದ ಪತ್ರಿಕೆಯು ಸರ್ಕಾರದ ಅವಕೃಪೆಗೆ ಪಾತ್ರವಾಯಿತು. ಅವರು [[ರಷ್ಯಾ]] ದೇಶದ [[ಸರ್ಕಾರ]]ವನ್ನು [[ಯೂರೋಪ್]] ಖಂಡದ ಪ್ರತಿಗಾಮಿಗಳ ಪ್ರಮುಖ ನಿರ್ದೇಶಕನೆಂದು ಹೆಸರಿಸಿ ಅಗ್ರ ಲೇಖನ ಬರೆದಾಗ, ಅವರು ಸರ್ಕಾರದ ಕೋಪಕ್ಕೆ ತುತ್ತಾದರು. ಕಾರ್ಲ್ ರವರ ಈ ಲೇಖನ ರಷ್ಯಾ ದೇಶದ [[ಚಕ್ರವರ್ತಿ]]ಯಾಗಿದ್ದ ಒಂದನೇ ನಿಕೋಲಸ್ ರವರ ಗಮನಕ್ಕೆ ಬಂದಿತು ಮತ್ತು ಆತನು ಈ ಕೂಡಲೇ ಪ್ರಷ್ಯಾ ದೇಶದ ರಾಯಭಾರಿಯ ಮೂಲಕ ತನ್ನ ಪ್ರತಿಭಟನೆಯನ್ನು ಆ ದೇಶಕ್ಕೆ ಕಳಿಸಿಕೊಟ್ಟನು. ತತ್ ಫಲವಾಗಿ “ಹೀನಿಚ್ ಜ್ಯೂಟಿಂಗ್” ತಮ್ಮ ಸಂಪಾದಕತ್ವವನ್ನು ಕಳೆದುಕೊಂಡು ಯಾವ ಸ್ಥಾನವು ಇಲ್ಲದವರಾದರು.
೧೮೪೩ ರಲ್ಲಿ ಕಾರ್ಲ್ ಮಾರ್ಕ್ಸ್ ರವರು ತಮ್ಮ ಬಾಲ್ಯ ಸ್ನೇಹಿತೆಯಾದ ಜಿನ್ನಿವಾನ್ ವೆಸ್ಟ್ ಪೆಲೀನ್ ಎಂಬ ಯುವತಿಯನ್ನು ವಿವಾಹವಾದರು. ದಾಂಪತ್ಯ ಜೀವನದ ಆರಂಭದ ಕೆಲವು ತಿಂಗಳುಗಳನ್ನು ಬಾಡ್ ಕ್ರಿಯಾಂಗ್ ಎಂಬ ಸ್ಥಳದಲ್ಲಿ ಕಳೆದರು. ಆ ಅವಧಿಯಲ್ಲಿಯೇ ಕಾರ್ಲ್ ಮಾರ್ಕ್ಸ್ ರವರು ರಾಜಕೀಯ ಮತ್ತು ಸಾಮಾಜಿಕ ಸಿದ್ದಾಂತಕ್ಕೆ ಸಂಭಂದಿಸಿದ ಹಾಗೆ ಮಾಂಟಿಸ್ಕೋರವರ ‘ಸ್ಪಿರಿಟ್ ಆಫ್ ದಿ ಲಾಸ್’ ಮತ್ತು ರೂಸೋರವರ ‘ಸಾಮಾಜಿಕ ಒಡಂಬಡಿಕೆ’ ಗಳನ್ನೂ ಒಳಗೊಂಡಂತೆ ಹಲವಾರು ಉಪಯುಕ್ತ ಗ್ರಂಥಗಳನ್ನು ಓದಿ ಟಿಪ್ಪಣಿ ಬರೆದರು. ಈ ಸಂದರ್ಭದಲ್ಲಿಯೇ ಅವರು ತಮ್ಮ ಸುಪ್ರಸಿದ್ಧ ವಿಮರ್ಶಾತ್ಮಕ ಲೇಖನ “ಹೆಗೇಲಿಯನ್ ಫಿಲಾಸಫಿ ಆಫ್ ದಿ ಸ್ಟೇಟ್” ಅನ್ನು ಬರೆದರು.
೧೮೪೩ ನೇ ಇಸವಿ, ನವೆಂಬರ್ ತಿಂಗಳಿನಲ್ಲಿ ಕಾರ್ಲ್ ಮಾರ್ಕ್ಸ್ ರವರು ಅತಿ ಹೆಚ್ಚಿನ ಪ್ರತಿಗಾಮಿ [[ವಾತಾವಣ]]ವಿದ್ದ ಜರ್ಮನಿಯಲ್ಲಿ ತಾವು ಯಾವ ಸ್ಥಾನಮಾನವನ್ನೂ ಸಹ ಪಡೆಯಬಹುದಾದ ಆಸೆಯನ್ನು ಸಂಪೂರ್ಣವಾಗಿ ತೊರೆದು ತಮ್ಮ ಪತ್ನಿಯ ಜೊತೆಯಲ್ಲಿ [[ಫ್ರಾನ್ಸ್]] ದೇಶದ ರಾಜಧಾನಿಯಾದ [[ಪ್ಯಾರಿಸ್]] ನಗರಕ್ಕೆ ಹೊರಟರು. ಮೊದಲಿನಿಂದಲೂ ಸಮಾಜವಾದಿ ತತ್ವಗಳಿಂದ ಬಹಳವಾಗಿ ಪ್ರಭಾವಿತರಾಗಿದ್ದ ಕಾರ್ಲ್ ಮಾರ್ಕ್ಸ್ ರವರು ಆ ಕಾಲಕ್ಕೆ ಸಮಾಜವಾದಿ ಚಳವಳಿ ಸಾಕಷ್ಟು ತೀವ್ರವಾಗಿದ್ದ ಪ್ಯಾರಿಸ್ ನಗರಕ್ಕೆ ಸಂಸಾರ ಸಮೇತ ವಲಸೆ ಬಂದರು.
[[ಚಿತ್ರ:Marx+Family and Engels.jpg|thumbnail|right|ಮಾರ್ಕ್ಸ್ ಮತ್ತು ಅವರ ಕುಟುಂಬ]]
== ಲೈಫ್ ಇನ್ ಲಂಡನ್ ==
೧೮೪೩ ರಿಂದ ೧೮೪೫ ರವರೆಗೆ ಕಾರ್ಲ್ ಮಾರ್ಕ್ಸ್ ರವರು ಪ್ಯಾರಿಸ್ನಲ್ಲಿ ಕಳೆದ ಜೀವನವು ಅವರ ಭೌದ್ಧಿಕ ಬೆಳವಣಿಗೆಯ ದೃಷ್ಟಿಯಿಂದ ತುಂಬಾ ನಿರ್ಣಾಯಕವಾದುದಾಗಿತ್ತು. ಪ್ಯಾರಿಸ್ನಲ್ಲಿ ಅವರು ಕೆಲವಾರು ಮಂದಿ ಹೆಸರಾಂತ ಉದ್ರೇಕಕಾರಿಗಳ ಸಂಪರ್ಕ ಹೊಂದಿ ತಮ್ಮ ಆಲೋಚನೆಗಳು ಹಾಗೂ ಕೃತಿಗಳಿಗೆ ಸಂಬಂದಿಸಿದಂತೆ ಬಹಳವಾಗಿ ಪ್ರಭಾವಿತರಾದರು. ಅಲ್ಲಿ ಅವರು ಸುಪ್ರಸಿದ್ಧ ಚಿಂತನಕಾರರಾದ ಪ್ರೌಧನ್, ಲೂಯಿಸ್ ಬ್ಲಾಂಕ್, ಕ್ಯಾಬೆಟ್, ಪೋರಿಯರ್, ಸೆಂಟ್ ಸೈಮನ್ ಮೊದಲಾದವರ ಕೃತಿಗಳನ್ನು ಚೆನ್ನಾಗಿ ಅರಿತರು. ಅದರ ಜೊತೆಗೆ ಅವರು ಬ್ರಿಟನ್ನಿನ ಸುಪ್ರಸಿದ್ಧ ಅರ್ಥಶಾಸ್ತ್ರಜ್ಞರಾದ [[ಆಡಂ ಸ್ಮಿತ್]] ಮತ್ತು ಸಿಕಾರ್ಡೋರವರ ಸಿದ್ದಾಂತಗಳನ್ನು ಮತ್ತು ಅವುಗಳ ಬಗ್ಗೆ ಉದಾರವಾದಿ ಹಾಗೂ ಉಗ್ರವಾದಿ ವಿಮರ್ಶೆಗಳನ್ನು ಮಾಡಿದ್ದ ಸಿಸ್ ಮಂಡಿ ಮಂತಾದವರ ವಿಚಾರಪೂರ್ಣ ಗ್ರಂಥಗಳನ್ನು ಪರಿಚಯ ಮಾಡಿಕೊಂಡರು. ಪ್ಯಾರಿಸ್ ನಗರದಲ್ಲಿ ಕಾರ್ಲ್ ಮಾರ್ಕ್ಸ್ ರವರು ರಷ್ಯಾ ದೇಶದ ಪ್ರಮುಖ ಕ್ರಾಂತಿಕಾರಿ ಮೇಕೇಲ್ ಬಕುನಿನ್ ರವರನ್ನು ಜರ್ಮನಿಯ ಸುಪ್ರಸಿದ್ಧ ಕವಿಗಳಾದ ಹೆನ್ರಿಚ್ ಹೀನ್ ಮತ್ತು ಫರ್ಡಿನೆಂಡ್ ಪ್ರೆಯಿಲ್ ಗ್ರಾಕ್ ಇವರುಗಳನ್ನು, ಉಗ್ರಗಾಮಿ ಎಡ ಪಂಥಕ್ಕೆ ಸೇರಿದ್ದ ಆರ್ನಾಲ್ಡ್ ರೂಜ್ರವರನ್ನು ಭೇಟಿ ಮಾಡಿ ಪರಿಚಯ ಬೆಳೆಸಿಕೊಂಡರು. ಅವರು ಭೇಟಿ ಮಾಡಿದ ಫ್ರೆಂಚ್ರವರಲ್ಲಿ ಪ್ರೌಧನ್ ತುಂಬಾ ಪ್ರಭಾವ ಬೀರಿದರು.
ಸಮಾಜವಾದದ ಆಕರ್ಷಣೆಯಲ್ಲಿದ್ದ ಕಾರ್ಲ್ ರವರಿಗೆ ಪ್ಯಾರಿಸ್ ನಗರದಲ್ಲಿ <ref>"Karl Heinrich Marx – Biography". Egs.edu. Retrieved 9 March 2011.</ref> ಜರ್ಮನಿಯ ಗಿರಣಿ ಮಾಲೀಕರೊಬ್ಬರ ಮಗನ ಪರಿಚಯವಾಯಿತು. ತನ್ನ ತಂದೆಯ ಜವಳಿ ಗಿರಣಿಗಳಲ್ಲಿ ಕೆಲಸ ಮಾಡುತ್ತಿದ್ದ ಕೂಲಿಗಾರರ ದಾರುಣ ಆರ್ಥಿಕ ಸ್ಥಿತಿಗತಿಗಳನ್ನು ಫ್ರೆಡರಿಕ್ ಏಂಜಲ್ಸ್ ರವರು ಕಣ್ಣಾರೆ ಕಂಡು, ಅದರಿಂದ ಬಹಳವಾಗಿ ಮನನೊಂದು ಸಮಾಜವಾದಿಯಾಗಿದ್ದರು. ಅವರ ತಂದೆಯ ಮಾಲೀಕತ್ವದ ಒಂದು ಗಿರಣಿಯಲ್ಲಿ ಮ್ಯಾನೇಜರ್ರವರಾಗಿ ಕೆಲಸ ಮಾಡಿ ಸ್ವತಃ ಅನುಭವವುಳ್ಳವರಾಗಿದ್ದರು. ಫ್ರೆಡರಿಕ್ ಏಂಜಲ್ಸ್ರ ಮೂಲಕ ಕಾರ್ಲ್ ಮಾರ್ಕ್ಸ್ ರವರು ಶ್ರಮ ಜೀವಿಗಳ ಜೀವನವನ್ನು ಸ್ಥಿತಿಗತಿಗಳಿಗೆ ಸಂಬಂದಿಸಿದ ವಸ್ತುನಿಷ್ಠ ಮಾಹಿತಿಗಳನ್ನು ಸಂಗ್ರಹಿಸಿದರು. ಸಮಾಜವಾದದ ಬಗ್ಗೆ ಒಲವು ಹೆಚ್ಚಿದಂತೆ ಸಮಾನಾಲೋಚನೆಯ ಇಬ್ಬರ ನಡುವಿನ ಗೆಳತನ ಗಾಢವಾಗುತ್ತಾ ಹೋಯಿತು. ಕೊನೆಯವರೆಗೂ ಗೆಳಯರಾಗಿ ಉಳಿದ ಫ್ರೆಡರಿಕ್ ಏಂಜಲ್ಸ್ ಮತ್ತು ಕಾರ್ಲ್ ಇವರುಗಳ ನಡುವಿನ ಸ್ನೇಹವು ಜಗತ್ತಿನ ಇತಿಹಾಸದಲ್ಲಿ ಒಂದು ಅಪೂರ್ವ ಸಂಬಂಧವೆನಿಸಿತು.
ಪ್ಯಾರಿಸ್ನಲ್ಲಿ ಕಾರ್ಲ್ ಮಾರ್ಕ್ಸ್ ರವರು ಆರಾಲ್ಡ್ ರೂಜ್ ರವರ ಸಹೋದ್ಯಮದಲ್ಲಿ ಕಡಿಮೆ ಕಾಲದವರೆಗೆ ಡಿಯೂಟ್ಸಚ್ ಮತ್ತು ಫ್ರಾನ್ ಝೂಸ್ ಸ್ಚೆಜಾರ್ ಬೂಚೆರ್ [[ಪತ್ರಿಕೆ]]ಗಳ ಸಂಪಾದಕರಾಗಿ ಕೆಲಸ ಮಾಡಿದರು. ಅವರ ಈ ಮೊದಲಿನ ಕೃತಿಗಳಾದ “ದಿ ಜರ್ಮನ್ ಐಡಿಯಾಲಜಿ”,<ref>https://www.marxists.org/archive/marx/works/1845/german-ideology/</ref> “ಎಕನಾಮಿಕ್ ಅಂಡ್ ಫಿಲಾಸಫಿಕಲ್ ಮ್ಯಾನ್ ಸ್ಕ್ರಿಪ್ಟ್ಸ್” ಮತ್ತು “ ದಿ ಮೈಸರಿ ಆಫ್ ಫಿಲಾಸಫಿ” ಈ ಅವಧಿಯಲ್ಲಿಯೇ ವಿಶೇಷವಾಗಿ ಸಿದ್ಧವಾದವು.
ಕಾರ್ಲ್ ಮಾರ್ಕ್ಸ್ ರವರು ಪ್ಯಾರಿಸ್ನಲ್ಲಿ ಸಮಾಜವಾದಿ ಚಳುವಳಿಯಲ್ಲಿ ಭಾಗವಹಿಸಿದರು. ಅವರು ಪ್ರಶ್ಯಾ ಕುರಿತಂತೆ ಮಾಡಿದ ಕಟುವಾದ ಟೀಕೆಯಿಂದಾಗಿ ಪ್ರಶ್ಯಾ ಸರ್ಕಾರವು ತೀವ್ರ ಪ್ರತಿಭಟನೆಯನ್ನು ವ್ಯಕ್ತಪಡಿಸಿತು. ತತ್ ಪರಿಣಾಮವಾಗಿ ೧೮೪೫ ರಲ್ಲಿ ಅವರನ್ನು ಫ್ರಾನ್ಸ್ ದೇಶದಿಂದ ಹೊರಹಾಕಲಾಯಿತು. ನಂತರ ಸ್ವಲ್ಪ ಕಾಲ ಅವರು ಬ್ರೆಸಲ್ಸ್ ನಗರದಲ್ಲಿ ವಾಸವಾಗಿದ್ದರು. ಬ್ರೆಸಲ್ಸ್ ನಗರದಲ್ಲಿ ಕಾರ್ಲ್ ಮಾರ್ಕ್ಸ್ ರವರು ಜರ್ಮನಿ ಮತ್ತು ಬೆಲ್ಜಿಯಂ ಸಮಾಜವಾದಿಗಳ ಜೊತೆ ಸಂಬಂದ ಸ್ಥಾಪಿಸುವುದರ ಮೂಲಕ ಅಂತರಾಷ್ಟ್ರೀಯ ಕ್ರಾಂತಿಕಾರಿ ಆಂದೋಲನದಲ್ಲಿ ಕ್ರಿಯಾಶೀಲತೆಯಿಂದ ಪಾಲ್ಗೊಳ್ಳಲು ಪ್ರಯತ್ನಿಸಿದರು. ಅವರು ಆ ವೇಳೆಗಾಗಲೇ ವೃತ್ತಿಪರ [[ಕ್ರಾಂತಿಕಾರಿ]] ಯಾಗಿದ್ದರು ಮತ್ತು [[ಯುರೋಪ್]]ನಲ್ಲಿ ಸಮಾಜವಾದಿ ಕ್ರಾಂತಿಯು ಸನ್ನಿಹಿತವಾಗಿದೆ ಎಂಬುದಾಗಿ ದೃಢವಾಗಿ ನಂಬಿದ್ದರು. ಬ್ರಸೆಲ್ಸ್ ನಗರದಲ್ಲಿದ್ದಾಗ ಅವರನ್ನು ‘ಜರ್ಮನ್ ವರ್ಕರ್ಸ್ ಎಜುಕೇಷನಕಲ್ ಯೂನಿಯನ್’ನ ಸಂಸ್ಥಾಪಕರಿಗೆ ಪರಿಚಯಿಸಿದರು. ಬ್ರಸೆಲ್ಸ್ಗೆ ಹಿಂದಿರುಗಿದ ಕಾರ್ಲ್ ಮಾರ್ಕ್ಸ್ ರವರು ಅಲ್ಲಿ “ಜರ್ಮನ್ ವರ್ಕಿಂಗ್ ಮೆನ್ಸ್ ಅಸೋಸಿಯೇಶನ್” ಅನ್ನು ಸ್ಥಾಪಿಸಿದರು. ಸಮತಾವಾದ ಅಥವಾ ಕಮ್ಯೂನಿಸಂ ತತ್ವಗಳ ಅಧ್ಯಯನ ಮತ್ತು ಪ್ರಚಾರ ಆ ಸಂಸ್ಥೆಯ ಪ್ರಮುಖ ಉದ್ದೇಶವಾಗಿತ್ತು. ವಿವಿಧ ದೇಶಗಳಲ್ಲಿ ಹುಟ್ಟಿಕೊಂಡಿದ್ದ [[ಕಾರ್ಮಿಕ]] ಸಂಘಟನೆಗಳ ಪ್ರತಿನಿಧಿಗಳನ್ನೊಳಗೊಂಡ ಕಮ್ಯೂನಿಸ್ಟ್ ಲೀಗ್ ೧೮೪೭ ರಲ್ಲಿ ಸ್ಥಾಪನೆಯಾಯಿತು.<ref>https://www.marxists.org/archive/marx/works/1847/communist-league/</ref> ಅದರ ಹಿಂದೆ ಕೂಡ ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜಲ್ಸ್ ರವರ ಪ್ರಯತ್ನವಿತ್ತು. ಸಮಾಜವಾದ ತತ್ವ ನಿರೂಪಣೆಯಲ್ಲಿ ಗೊಂದಲವು ಶೋಷಿತ ವರ್ಗದ ಚಳವಳಿ ಅನಗತ್ಯ ಮತ್ತು ಸಂಘಟನೆ ಅನಾವಶ್ಯಕವೆಂಬ ಖಂಡನೆಗಳೂ ಗಣನೀಯವಾಗಿ ಇದ್ದಾಗ ಕಮ್ಯೂನಿಸ್ಟ್ ಲೀಗ್ನ ಅಂದರೆ ಸಮತಾವಾದಿಗಳ ಸಮೂಹದ ಕಾರ್ಯಕಲಾಪಗಳು ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜೆಲ್ಸ್ ರವರುಗಳನ್ನು ಆಕರ್ಷಿಸಿದವು.
== ಪ್ರಭಾವಗಳು ==
ಅಂತರಾಷ್ಟ್ರೀಯ ಕಮ್ಯೂನಿಸ್ಟ್ ಲೀಗ್ ಅಸ್ತಿತ್ವಕ್ಕೆ ಬರುವ ಸಂದರ್ಭದಲ್ಲಿ ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜೆಲ್ಸ್ ರವರು ಕಮ್ಯೂನಿಸ್ಟ್ ಲೀಗ್ ಪರವಾಗಿ ಪ್ರಣಾಳಿಕೆಯೊಂದನ್ನು ವಿಶೇಷವಾಗಿ ಸಿದ್ಧಪಡಿಸಿ ಪ್ರಕಟಿಸಿದರು. ಅದೇ ಸುಪ್ರಸಿದ್ದ “ಕಮ್ಯೂನಿಸ್ಟ್ ಮ್ಯಾನಿಫೆಸ್ಟೊ”, ೧೮೪೮ ರಲ್ಲಿ ಪ್ರಕಟವಾಯಿತು.<ref>https://www.marxists.org/archive/marx/works/1848/communist-manifesto/</ref> “ಎಲ್ಲಾ ಸಮಾಜಗಳ ಇತಿಹಾಸವೂ ವರ್ಗ ಹೋರಾಟದ ಇತಿಹಾಸವೇ” ಎಂದು ಆರಂಭವಾಗುವ ಆ ಪ್ರಣಾಳಿಕೆಯಲ್ಲಿ [[ಸಮಾಜದ ತತ್ವ]]ವನ್ನು ಹೊಸ ದೃಷ್ಟಿಕೋನದಿಂದ ನೋಡುವ ಪ್ರಯತ್ನವನ್ನು ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜಲ್ಸ್ ಮಾಡಿದರು. ಸಮಾಜ ವಾದದ ಬಗ್ಗೆ ಮೊದಲು ಪ್ರಸ್ತಾಪಿಸಿದವರಲ್ಲಿ ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜಲ್ಸ್ ಮೊದಲಿಗರಲ್ಲದಿದ್ದರೂ ಅದನ್ನು ಹೆಚ್ಚಿನ ವೈಜ್ಞಾನಿಕವಾಗಿ ನೋಡಿದವರಲ್ಲಿ ಅವರೇ ಪ್ರಥಮರು. ಆದುದರಿಂದಲೇ ಅವರು ತಾವು ಶಾಸ್ತ್ರೀಯವಾಗಿ ಪ್ರತಿಪಾದಿಸಿದ ಸಮಾಜವನ್ನು “ವೈಜ್ಞಾನಿಕ ಸಮಾಜವಾದ” ಅಥವಾ “ಸೈಂಟಿಫಿಕ್ ಸೋಷಿಯಾಲಿಸಮ್” ಎಂದು ಕರೆದರು. ಅಲ್ಲಿಯವರೆಗೆ ಇದ್ದ ಸಮಾಜವಾದೀ ತತ್ವಗಳನ್ನು “ಕಲ್ಪನಾ ಸಮಾಜವಾದ” ಅಥವಾ “ಉತೋಪಿಯನ್ ಸೋಷಿಯಲಿಸಮ್” ಎಂಬುದಾಗಿ ಕರೆದರು.<ref>https://www.marxists.org/subject/utopian/</ref>
ಉಗ್ರವಾದಿ ಅಥವಾ ತೀವ್ರಗಾಮಿ ವಿಚಾರಗಳಿಂದ ಕೂಡಿದ್ದ ಸಮತಾವಾದ ಪ್ರಣಾಳಿಕೆ ಅಥವಾ ಕಮ್ಯೂನಿಸ್ಟ್ ಮ್ಯಾನಿಫೆಸ್ಟೊ ಬಹುತೇಕ ಕಡೆಗೆ ತಲುಪಿತು ಮತ್ತು [[ಸಾಮಾಜಿಕ ಕ್ರಾಂತಿ]]ಕಾರರಿಂದ ವ್ಯಾಪಕವಾಗಿ ಅಂಗೀಕರಿಸಲ್ಪಟ್ಟಿತು. ಸಮತಾವಾದ ಪ್ರಣಾಳಿಕೆಯಲ್ಲಿರುವ ತತ್ವಗಳು ಈ ಕೆಳಕಂಡಂತಿರುವುವು.
೧. ಭೂ-ಸ್ವಾಮ್ಯದ ಹಕ್ಕನ್ನು ರದ್ದುಗೊಳಿಸುವುದು, ಬಾಡಿಗೆಗಳನ್ನು ಸಾರ್ವಜನಿಕ ಉದ್ದೇಶಗಳಿಗಾಗಿ ಉಪಯೋಗಿಸುವುದು.
೨. ಉತ್ತರಾಧಿಕಾರದ ಎಲ್ಲ ಹಕ್ಕುಗಳನ್ನೂ ರದ್ದುಗೊಳಿಸುವುದು.
೩. ಪ್ರಗತಿಪರ ಆದಾಯ ತೆರಿಗೆಯನ್ನು ವಿಧಿಸುವುದು.
೪. [[ಸಾಗಾಣಿಕೆ]] ಹಾಗೂ ವಾಣಿಜ್ಯದ ಮಾರ್ಗಗಳನ್ನು ರಾಷ್ಟ್ರೀಕರಣಗೊಳಿಸುವುದು.
೫. [[ರಾಷ್ಟ್ರ]]ದ ವತಿಯಿಂದ ಉತ್ಪಾದನಾ ಉದ್ಯಮಶೀಲತೆಯನ್ನು ವ್ಯಾಪಕವಾಗಿ ಹಮ್ಮಿಕೊಳ್ಳುವುದು.
೬. ಕಡ್ಡಾಯ ದುಡಿಮೆಯನ್ನು ಜಾರಿಗೆ ತರುವುದು.
೭. ಉಚಿತ ಶಿಕ್ಷಣವನ್ನು ಜಾರಿಗೆ ತರುವುದು, ಮಕ್ಕಳ ದುಡಿಮೆ ಇಲ್ಲದಂತೆ ಮಾಡುವುದು.
೮. [[ಪಟ್ಟಣ]] ಮತ್ತು [[ಗ್ರಾಮೀಣ]] ಪ್ರದೇಶದ ನಡುವಿನ ಅವಿಶ್ವಾಸದ ಭಾವನೆಯನ್ನು ತೊಡೆದು ಹಾಕುವುದು.
ಐತಿಹಾಸಿಕವಾಗಿ ರೂಪುಗೊಂಡಿರುವ ಕಾರ್ಮಿಕ ವರ್ಗ ಮತ್ತು ಬಂಡವಾಳ ಶಾಹಿಗಳ ನಡುವಿನ ಹೋರಾಟದ ಫಲವಾಗಿ ಸಮಾಜವಾದ ಜನ್ಮ ತಾಳುತ್ತದೆ ಎಂಬುದಾಗಿ ಅಭಿಪ್ರಾಯಪಟ್ಟಿರುವ ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜೆಲ್ಸ್, ಅಂತಹ ಹೋರಾಟ ಅನಿವಾರ್ಯವೆಂದು ವಾದಿಸಿದರು. ಅದಕ್ಕೆ ಹಿಂಸೆ ಕೂಡ ಅಗತ್ಯವಾಗಬಹುದು ಎಂದು ಅವರು ಭವಿಷ್ಯ ನುಡಿದರು. [[ವಿಜ್ಞಾನಿ]]ಯಾದವರು ಪ್ರಕೃತಿಯನ್ನು ಪರೀಕ್ಷಿಸಿ ವೈಜ್ಞಾನಿಕ ಸೂತ್ರಗಳನ್ನು ರಚಿಸುವುದರ ಮೂಲಕ ಪ್ರಕೃತಿಯ ಚಲನವಲನ ಮತ್ತು ಘಟನೆಗಳನ್ನು ತರ್ಕಿಸುವಂತೆ ಕಾರ್ಲ್ ಮತ್ತು ಫ್ರೆಡರಿಕ್ ಏಂಜೆಲ್ಸ್ ರವರು ಸಮಾಜದ ಇತಿಹಾಸವನ್ನು ರಚಿಸಿದರು. ಸಮಾಜವಾದದ ಅನಿವಾರ್ಯತೆಯನ್ನು ತರ್ಕಿಸಿದರು. ಇತಿಹಾಸ ವಿಜ್ಞಾನ ಅಥವಾ ದಿ ಸೈನ್ಸ್ ಆಫ್ ಹಿಸ್ಟರಿಯ ಸಿದ್ದಾಂತವನ್ನು ವಿಶೇಷವಾಗಿ ಪ್ರತಿಪಾದಿಸಿದರು.
ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜೆಲ್ಸ್ ರವರು ತಾವು ಸಂಶೋಧಿಸಿದ ಪ್ರಮುಖ ಎರಡು ಸಾಮಾಜಿಕ ನಿಯಮಗಳನ್ನು ಐತಿಹಾಸಿಕ [[ಭೌತಿಕ]]ವಾದ ಅಥವಾ ಹಿಸ್ಟರಿಕಲ್ ಮೆಟೀರಿಯಾಲಿಸಮ್” ಮತ್ತು ಆಯಾಂಶ ಮೌಲ್ಯ ಅಥವಾ ಸರ್ ಫ್ಲಸ್ವ್ಯಾಲ್ಯು ಎಂದು ಕರೆದರು. ಕಾರ್ಲ್ ಮಾರ್ಕ್ಸ್ ರವರು ಜರ್ಮನಿಗೆ ಮರಳಿ ೧೮೪೮ ರಲ್ಲಿ ಕಾಲೋಗ್ನೆಯಲ್ಲಿ “ನ್ಯೂ ಹೀನಿಚ್ ಜ್ಯೂಟಿಂಗ್” ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು. ಫ್ರೆಡರಿಕ್ ಏಂಜೆಲ್ಸ್ ರವರು ಅದರ ಸಂಪಾದಕರಾಗಿ ಸೇವೆ ಸಲ್ಲಿಸಿದರು. ಕ್ರಾಂತಿಕಾರ ಚಟುವಟಿಕೆಗಳ ಕಾರಣಕ್ಕೆ ಕಾರ್ಲ್ ಮಾರ್ಕ್ಸ್ ರವರು [[ಜರ್ಮನಿ]]ಯನ್ನು ಬಿಟ್ಟು ತೆರಳಬೇಕಾಯಿತು. ಮೊದಲಿಗೆ [[ಫ್ರಾನ್ಸ್]] ದೇಶದ ಪ್ಯಾರಿಸ್ನಲ್ಲಿಯೂ ಮತ್ತು ಇಂಗ್ಲೆಂಡಿನ ಲಂಡನ್ನಲ್ಲಿಯೂ ಅವರು ವಾಸವಾಗಿದ್ದರು. ೧೮೪೮ರಲ್ಲಿ ಲಂಡನ್]]]]]]ಗೆ ಬಂದು ನೆಲೆಸಿದವರು ಮುಂದೆ ತಮ್ಮ ಜೀವಿತದ ಕೊನೆಯವರೆಗೂ ಅಲ್ಲಿಯೇ ಉಳಿದರು. ಆ ನಗರವನ್ನು ತಮ್ಮ ಎರಡನೇ ತವರು ಮಾಡಿಕೊಂಡರು.
ಕಾರ್ಲ್ ಮಾರ್ಕ್ಸ್ ರವರು ಲಂಡನ್ನ ಬ್ರಿಟಿಷ್ ಮ್ಯೂಸಿಯಂ ನಲ್ಲಿ ಕುಳಿತು ಸುಧೀರ್ಘವಾಗಿ ಬರೆದ ಅವರ ಮೇರು ಕೃತಿ “ದಾಸ್ ಕ್ಯಾಪಿಟಲ್” ನ ಪ್ರಥಮ ಸಂಪುಟ ೧೮೬೭ ರಲ್ಲಿ ಪ್ರಕಟವಾಯಿತು. ಆ ವೇಳೆಗಾಗಲೇ ಕಾರ್ಲ್ ಮಾರ್ಕ್ಸ್ ರವರು ಅಂತರರಾಷ್ಟ್ರೀಯ ಖ್ಯಾತಿಯ ವ್ಯಕ್ತಿಯಾಗಿದ್ದರು. ಆ ಕೃತಿಯು ಪ್ರಕಟವಾದ ಹತ್ತು ವರ್ಷಗಳ ನಂತರ ಅದು ಇಂಗ್ಲಿಷ್, ಫ್ರೆಂಚ್, ರಷ್ಯನ್, ಮತ್ತು ಇಟಾಲಿಯನ್ ಭಾಷೆಗಳಿಗೆ ಭಾಷಾಂತರಿಸಲ್ಪಟ್ಟಿತು. ತರುವಾಯ ಫ್ರೆಡರಿಕ್ ಏಂಜೆಲ್ಸ್ ಸಂಪಾದಿಸಿದ, ಕಾರ್ಲ್ ಮಾರ್ಕ್ಸ್ ರವರು ಬರೆದಿದ್ದ “ದಾಸ್ ಕ್ಯಾಪಿಟಲ್” ಕೃತಿಯ ಎರಡನೇ ಮತ್ತು ಮೂರನೇ ಸಂಪುಟಗಳು ೧೮೮೫ ಮತ್ತು ೧೮೯೫ ರಲ್ಲಿ ಅನುಕ್ರಮವಾಗಿ ಬೆಳಕು ಕಂಡವು. ಅವರು ತಮ್ಮ ಕೃತಿಯ ಈ ಮೂರು ಸಂಪುಟಗಳಲ್ಲಿ ತಮ್ಮ ಕಮ್ಯೂನಿಸಮ್ ಸಿದ್ದಾಂತವನ್ನು ಮತ್ತಷ್ಟು ದೃಢೀಕರಿಸಿದರು. ಈ ಕೃತಿಯ ಮೂಲಕ ಕಾರ್ಲ್ ಮಾರ್ಕ್ಸ್ ರವರು ಜಗತ್ಪ್ರಸಿದ್ಧರಾದರು.<ref>{{Cite web |url=https://www.marxists.org/archive/marx/works/download/Engels_Synopsis_of_Capital.pdf |title=ಆರ್ಕೈವ್ ನಕಲು |access-date=2015-05-08 |archive-date=2016-03-04 |archive-url=https://web.archive.org/web/20160304234013/https://www.marxists.org/archive/marx/works/download/Engels_Synopsis_of_Capital.pdf |url-status=dead }}</ref>
[[ಚಿತ್ರ:Marx1882.gif|thumbnail|left|೧೮೮೨ ರ ಕಾರ್ಲ್ ಮಾರ್ಕ್ಸ್]]
== ತೀರ್ನೆ ==
ಕಾರ್ಲ್ ಮಾರ್ಕ್ಸ್ ಬೊಕ್ಕ ಫ್ರೆಡರಿಕ್ ಏಂಜೆಲ್ಸ್ ರವರ ಬರವಣಿಗೆಗಳು [[ರಷ್ಯಾ]], [[ಚೀನಾ]] ದೇಶಗಳೂ ಸೇರಿದಂತೆ ಜಗತ್ತಿನ ಅನೇಕ [[ರಾಷ್ಟ್ರ]]ಗಳಲ್ಲಿ ನಡೆದ [[ರಾಜಕೀಯ]] ಹಾಗೂ [[ಆರ್ಥಿಕ]] ಪರಿವರ್ತನೆಗಳಿಗೆ ಕಾರಣವಾದವು. ಜಗತ್ತಿನ ಚಿಂತನ ಕ್ರಮವನ್ನೇ ವಿಶೇಷವಾಗಿ ಬದಲಿಸಿದ ಕಾರ್ಲ್ ಮಾರ್ಕ್ಸ್ ರವರು ೧೮೮೩ನೇ ಇಸವಿ ಮಾರ್ಚ್ ನಾಲ್ಕರಂದು ನಿಧನರಾದರು.<ref>https://www.marxists.org/archive/marx/works/1883/death/dersoz1.htm</ref>
== ಬಾಹ್ಯ ಸಂಪರ್ಕ ==
* [http://www.newworldencyclopedia.org/entry/Karl_Marx ಕಾರ್ಲ್ ಮಾರ್ಕ್ಸ್ರವರ ಜೀವನ]
* [http://www.prajavani.net/news/article/2018/05/05/570847.html ಮತ್ತೆ ಮತ್ತೆ ಹುಟ್ಟುವ ಮಾರ್ಕ್ಸ್;ಮಾರ್ಕ್ಸ್ವಾದಡಾ.ಮುಜಾಪ್ಫರ್ ಅಸ್ಸಾದಿ5 May, 2018]
== ಉಂದೆನ್ ತೂಲೆ ==
* [[ಅಗಸ್ಟ ಕಾಂಟ್]]
* [[ರುಡಾಲ್ಫ್ ಕ್ರಿಸ್ಟಾಫ್ ಯೂಕೆನ್]]
* [[ಮನಶ್ಶಾಸ್ತ್ರ]]
== ಉಲ್ಲೇಕೊ ==
<references/>
[[ವರ್ಗೊ:ತತ್ವಶಾಸ್ತ್ರಜ್ಞರ್|ಮಾರ್ಕ್ಸ್]]
[[ವರ್ಗೊ:ಸಮತಾವಾದಿ ನಾಯಕೆರ್|ಮಾರ್ಕ್ಸ್]]
[[ವರ್ಗೊ:ವ್ಯಕ್ತಿಲು]]
jefslp4sudj7qk0aynayea8joulbkea
217282
217278
2025-07-11T01:07:54Z
Kishore Kumar Rai
222
217282
wikitext
text/x-wiki
{{under construction}}
[[ಫೈಲ್:Karl Marx 001.jpg|thumb|ಕಾರ್ಲ್ ಮಾರ್ಕ್ಸ್]]
'''ಕಾರ್ಲ್ ಮಾರ್ಕ್ಸ್''' [[ಜರ್ಮನಿ]] ತತ್ವಜ್ನಾನಿ, [[ಅರ್ಥಶಾಸ್ತ್ರ]]ಜ್ಞೆ, [[ಸಮಾಜಶಾಸ್ತ್ರ|ಸಮಾಜಶಾಸ್]]ತ್ರಜ್ಞೆರ್, [[ಇತಿಹಾಸೊ]]ಕಾರೆ, ಪತ್ರಕರ್ತೆರ್ ಬೊಕ್ಕ ಕ್ರಾಂತಿಕಾರಿ ಸಮಾಜವಾದಿ. [[ಸಮಾಜವಿಜ್ಞಾನಿ]]ಲು ಬೊಕ್ಕ ಸಮಾಜವಾದಿ ಚಳುವಳಿತ ಬೆಳವಣಿಗೆಡ್ ಮೆರ್ನ ಚಿಂತನೆಲು ಪ್ರಮುಖವಾದುಂಡು. ಮೆರೆನ ಇತಿಹಾಸೊಡು ಪ್ರಖ್ಯಾತ ಅರ್ಥಶಾಸ್ತ್ರಜ್ನೆರ್ ಪಂದ್ ಪರಿಗಾಣಿಸದೆರ್. ಮೇರು ಇತಿಹಾಸೊನ್ ಪೊಸ ಆರ್ಥಿಕ ದೃಷ್ತಿಕೋನೊಡ್ ಅರ್ಥೈಸಾದ್ ವ್ಯಾಖ್ಯಾನಿಸದೆರ್.
[[ಚಿತ್ರ:Karl Marx_001.jpg|thumb|right|175px|ಕಾರ್ಲ್ ಮಾರ್ಕ್ಸ್]]
'''ಕಾರ್ಲ್ ಹಾಯ್ನ್ರಿಕ್ ಮಾರ್ಕ್ಸ್''' (ಮೇ/೫/೧೮೧೮ ರಿಂದ ಮಾರ್ಚ್/೧೪/೧೮೮೩) [[ಜರ್ಮನಿ]]ದ ಒರಿ [[ತತ್ತ್ವಶಾಸ್ತ್ರಜ್ಞೆ]], [[ರಾಜಕೀಯ]], [[ಅರ್ಥಶಾಸ್ತ್ರಜ್ಞೆ]], [[ಇತಿಹಾಸಕಾರೆ]], [[ರಾಜಕೀಯ ಸಿದ್ಧಾಂತ]] ದ ಪರಿಣತೆ, [[ಸಮಾಜಶಾಸ್ತ್ರಜ್ಞೆ]], [[ಸಮತಾವಾದಿ]] ಬೊಕ್ಕ [[ಕ್ರಾಂತಿಕಾರಿ]]ಆದ್ ಇತ್ತೆರ್. ಮೇರೆನ ವಿಚಾರೊಲು [[ಸಮತಾವಾದ]]ದ ತಳಹದಿಲು ಪಂದ್ ನಂಬುದೆರ್. ಮಾರ್ಕ್ಸ್, ಅರೆನ ಕಾರ್ಯವಿಧಾನೊನು ೧೮೪೮ ಟ್ ಪ್ರಕಟನೆ ಆಯಿನ [[ದ ಕಾಮ್ಯನಿಸ್ಟ್ ಮ್ಯಾನಫೆಸ್ಟೊ]]ದ ಸುರುತ ಅಧ್ಯಾಯದ ಸುರುತ ಪಂಕ್ತಿಡ್ ಸಂಕ್ಷೇಪಿಸದೆರ್: “ ಇಡೆ ಮುಟ್ಟ ಅಸ್ತಿತ್ವಡ್ ಇತ್ತ್ನ ಮಾತ [[ಸಮಾಜ]]ದ ಇತಿಹಾಸ [[ವರ್ಗ ಹೋರಾಟೊ]]ಲೆನ ಇತಿಹಾಸವಾದ್ ಉಂಡು.”<ref>http://www.historyguide.org/intellect/marx.html</ref><ref>"Karl Marx to John Maynard Keynes: Ten of the greatest economists by Vince Cable". Daily Mail. 16 July 2007. Retrieved 7 December 2012.</ref>
== ಜೀವನಚರಿತ್ರೆ ==
ಕಾರ್ಲ್ ಮಾರ್ಕ್ಸ್ ಗ್ ಆಜಿ ವರ್ಷದಾರ್ ಆದ್ ಉಪ್ಪುನಗ ಅರೆನ ಇಡೀ ಕುಟುಂಬವು [[ಕ್ರಿಶ್ಚಿಯನ್]] ಮತಕ್ಕೆ ಮತಾಂತರಗೊಂಡಿತು. ಅಯಿಕ್ಕ್ ಮುಖ್ಯ ಕಾರಣ ಪಂಡ ಕಾರ್ಲ್ ಮಾರ್ಕ್ಸ್ ಪುಟ್ಟ್ನ ಟ್ರಿಯರ್ ನಗರ ಒಂಜಿ ಕಾಲೊಡು [[ರಾಜಕುಮಾರ]] ಜಾರ್ಚ್ ಬಿಷಪ್ ಆಡಳಿತ ಕೇಂದ್ರವಾಗಿತ್ತು. ಆದರೆ ಹತ್ತೊಂಭತ್ತನೆಯ [[ಶತಮಾನ]]ದ ಆರಂಭದಲ್ಲಿ ಫ್ರೆಂಚರಿಂದ ಆಕ್ರಮಿಸಲ್ಪಟ್ಟಿತ್ತು. ಫ್ರೆಂಚರ ಆಡಳಿತಕ್ಕೆ ಮುಂಚೆ ಯಹೂದಿ ಜನಾಂಗದವರು [[ನಾಗರಿಕ ಹಕ್ಕು]]ಗಳ ದುರ್ಭರ ಗಮನಕ್ಕೆ ಒಳಗಾಗಿದ್ದರು. ಆದರೆ ಫ್ರೆಂಚರ ಆಳ್ವಿಕೆಯಲ್ಲಿ ಯಹೂದಿಗಳೂ ಸಹ ಇತರ [[ನಾಗರೀಕ]]ರಂತೆ ನಾಗರಿಕ ಹಕ್ಕುಗಳನ್ನು ಪಡೆದುಕೊಂಡರು. ಅಲ್ಲಿಯವರೆಗೂ ವ್ಯಾಪಾರ ಮತ್ತು ಉದ್ಯೋಗಗಳ ಬಾಗಿಲುಗಳು ಅವರ ಪಾಲಿಗೆ ಮುಚ್ಚಲ್ಪಟ್ಟಿದ್ದವು. ಆದರೆ ಫ್ರೆಂಚರ ಆಳ್ವಿಕೆಯಲ್ಲಿ ಆ ಮುಚ್ಚಲ್ಪಟ್ಟಿದ್ದ ಬಾಗಿಲುಗಳು ಅವರ ಪಾಲಿಗೂ ತೆರೆಯಲ್ಪಟ್ಟಿದ್ದವು. ಅವರೂ ಸಹ ಮನ ಬಂದ [[ವ್ಯಾಪಾರ]] ಇಲ್ಲವೆ ಉದ್ಯೋಗವನ್ನು ಪ್ರವೇಶಿಸಬಹುದಾದ ಮುಕ್ತ ಅವಕಾಶ ದೊರೆಯಿತು. ಆ ರೀತಿಯಲ್ಲಿ ನೆಪೋಲಿಯನ್ನನ [[ರಾಜ್ಯ]]ವು ತಮಗೆ [[ರಾಜಕೀಯ]] ಮುಕ್ತಿಯನ್ನು ಒದಗಿಸಿಕೊಟ್ಟಿದ್ದಕ್ಕಾಗಿ, ರೈನ್ ಪ್ರದೇಶದ ಯಹೂದಿ ಜನಾಂಗದ ಜನರು ಆ ರಾಜ್ಯಕ್ಕೆ ತಮ್ಮ ಸಂಪೂರ್ಣ ಬೆಂಬಲ ಮತ್ತು ಸಹಾನುಭೂತಿಗಳನ್ನು ವ್ಯಕ್ತಪಡಿಸಿದರು. ಆದರೆ ಅವರು, [[ನೆಪೋಲಿಯನ್]] ಸೋತ ನಂತರ, ವಿಯನ್ನಾ ಕಾಂಕ್ರೆಸ್ ರೈನ್ ಲ್ಯಾಂಡನ್ನು ಪ್ರಷ್ಯಾ ಚಕ್ರಾಧಿಪತ್ಯದ ಆಡಳಿತಕ್ಕೆ ಒಳಪಡಿಸಿದ ಮೇಲೆ ಒಂದು ಮಹತ್ತರ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸಬೇಕಾಯಿತು. ಮತ್ತೆ ಯಹೂದಿಗಳು ತಮ್ಮ ನಾಗರಿಕ ಹಕ್ಕುಗಳಿಂದ ವಂಚಿತರಾದರು. ಅವರ ಪಾಲಿಗೆ ಬಹುತೇಕ ವ್ಯಾಪಾರ ಮತ್ತು ಉದ್ಯೋಗಗಳ ಬಾಗಿಲುಗಳೂ ಮುಚ್ಚಲ್ಪಟ್ಟವು. ಅವುಗಳಲ್ಲಿ ಕಾನೂನು ವೃತಿಯೂ ಒಂದಾಗಿತ್ತು. ಅಂತೆಯೇ ತನ್ನ ವಕೀಲ ವೃತ್ತಿಯನ್ನು ಕಳೆದುಕೊಳ್ಳಬಹುದಾದ ಆತಂಕವು ಕಾರ್ಲ್ ಮಾರ್ಕ್ಸ್ ರವರ ತಂದೆಯು ಇಡೀ ಕುಟುಂಬವನ್ನು ಕ್ರಿಶ್ಚಿಯನ್ ಮತಕ್ಕೆ ಮತಾಂತರ ಮಾಡಿಸಿದರು. ಆದರೆ ಧರ್ಮ, ಜಾತಿ ಮತ್ತು ಪಂಗಡಗಳು ಕಾರ್ಲ್ ಮಾರ್ಕ್ಸ್ ರವರ ಮೇಲೆ ಎಂದೂ ಪರಿಣಾಮ ಬೀರಲಿಲ್ಲ. ಮೊದಲಿನಿಂದಲೂ ಭಾವನೆಗಳಿಗಿಂತ ಆಲೋಚನೆಗಳಿಂದ ಬಹಳವಾಗಿ ಪ್ರಭಾವಿತರಾಗುತ್ತಿದ್ದ ಕಾರ್ಲ್ ಮಾರ್ಕ್ಸ್ ಹುಟ್ಟು ಬಂಡಾಯಗಾರರಾಗಿದ್ದರು.
[[ಚಿತ್ರ:Birthplace of Marx.jpg|thumbnail|right|ಕಾರ್ಲ್ ಮರ್ಕ್ಸ್ರರ ಜನ್ಮಸ್ಥಳ]]
== ಪ್ರಾರಂಭದ ಜೀವನ ==
ಯುವಕ ಕಾರ್ಲ್ ಮಾರ್ಕ್ಸ್ ರವರು ತಾವು ಹುಟ್ಟಿ ಬೆಳೆಯುತ್ತಿದ್ದ ಮನೆಯ ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದ, ಪ್ರಷ್ಯನ್ ಸರ್ಕಾರದ ಒಬ್ಬ ಪ್ರತಿಷ್ಠಿತ ಅಧಿಕಾರಿಯಾಗಿದ್ದ ಮತ್ತು ಹಲವಾರು [[ಭಾಷೆ]]ಗಳನ್ನು ಬಲ್ಲವರಾಗಿದ್ದ [[ಲೂಡ್ ವಿಗ್ ವಾನ್ ವೆಸಟ್ ಪೇಲಿನ್]] ಎಂಬುವವರ ಜೊತೆ ನಿಕಟ ಸಹವಾಸವನ್ನಿಟ್ಟುಕೊಂಡಿದ್ದರು. ಸ್ವತಃ [[ವಿದ್ವಾಂಸ]]ರಾಗಿದ್ದ ಲೂಡ್ ವಿಗ್ ವಾನ್ ವೆಸ್ಟ್ ಪೇಲಿನ್ ರವರು ಕಾರ್ಲ್ ಮಾರ್ಕ್ಸ್ ರವರ ಆಸಕ್ತಿ ಹಾಗು ಬುದ್ದಿವಂತಿಕೆಯನ್ನು ಕಂಡು ಮೆಚ್ಚಿ ಪ್ರೋತ್ಸಾಹಿಸಿದರು. ಅನೇಕ [[ಪುಸ್ತಕ]]ಗಳನ್ನು ಕಾರ್ಲ್ ಮಾರ್ಕ್ಸ್ ರವರಿಗೆ ಕೊಟ್ಟು ಅವುಗಳ ಬಗ್ಗೆ ವಿವರಿಸಿ ಹೇಳಿ ಶ್ರದ್ಧೆಯಿಂದ ವಿವರವಾಗಿ ಓದಲು ಹೇಳಿದರು. ವಯಸ್ಸು ಹಾಗೂ ಪ್ರತಿಷ್ಠಿತ ಅಧಿಕಾರಿ ಸ್ಥಾನಮಾನವನ್ನು ಮರೆತು ಯುವಕ ಕಾರ್ಲ್ ಮಾರ್ಕ್ಸ್ ರವರ ಜೊತೆ ಗಂಟೆಗಟ್ಟಲೆ ಅನೇಕ [[ಪ್ರಾಚೀನ]] ಹಾಗೂ [[ಆಧುನಿಕ]] [[ತತ್ವಜ್ಞಾನಿ]]ಗಳ [[ಕೃತಿ]]ಗಳ ಬಗ್ಗೆ, ಅದರಲ್ಲಿಯೂ ಮುಖ್ಯ ಸೇಂಟ್ ಸೈಮನ್ ರವರ ಕೃತಿಗಳ ಬಗ್ಗೆ ಸುಧೀರ್ಘವಾಗಿ ಚರ್ಚಿಸುತ್ತಿದ್ದರು.
ಕಾರ್ಲ್ ಮಾರ್ಕ್ಸ್ ತಮ್ಮ ಬಾಲ್ಯವನ್ನು ತುಂಬಾ ವಾತ್ಸಲ್ಯಪೂರಿತ ವಾತಾವರಣದಲ್ಲಿ ಸಂತೋಷದಾಯಕವಾಗಿ ಕಳೆದರು. ಅವರು ತಮ್ಮ ಜನ್ಮಸ್ಥಳವಾದ ಟ್ರಿಯರ್ ನಗರದಲ್ಲಿಯೇ ತಮ್ಮ ಶಾಲಾ [[ಶಿಕ್ಷಣ]]ವನ್ನು ಪಡೆದರು. ಅವರಿಗೆ ಆರಂಭದಿಂದಲೂ [[ಅರ್ಥಶಾಸ್ತ್ರ]]ದ ಬಗ್ಗೆ ಅಪಾರವಾದ ಆಸಕ್ತಿ ಇತ್ತು. ಎಳೆಯ ವಯಸ್ಸಿನಿಂದಲೇ ಹೆಚ್ಚು ಹೆಚ್ಚು ಅವಧಿ ಕುಳಿತು ಓದುವುದು ಮತ್ತು ಬುದ್ದಿವಂತರ ಜೊತೆ ಗಂಟೆಗಟ್ಟಲೇ ಚರ್ಚೆ ಮಾಡುವುದು ಕಾರ್ಲ್ ಮಾರ್ಕ್ಸ್ ರವರಿಗೆ ಬಹಳವಾಗಿ ಅಭ್ಯಾಸವಾಗಿತ್ತು.
ಯುವಕ ಕಾರ್ಲ್ ಮಾರ್ಕ್ಸ್ ರವರು ತಮ್ಮ ತಂದೆಯವರ ಸಲಹೆಯ ಮೇರೆಗೆ ಕಾನೂನಿನ ಅಧ್ಯಯನಕ್ಕಾಗಿ ಬಾನ್ [[ವಿಶ್ವವಿದ್ಯಾನಿಲಯ]]ವನ್ನು ಸೇರಿದರು. ಆಗ ಅವರಿಗೆ ಹದಿನೇಳು ವರ್ಷ ವಯಸ್ಸಾಗಿತ್ತು. ಆದರೆ ಅವರು ೧೮೩೬ ರಲ್ಲಿ [[ಬಾನ್ ವಿಶ್ವ ವಿದ್ಯಾನಿಲಯ]]ವನ್ನು ಬಿಟ್ಟು ಬರ್ಲಿನ್ ವಿಶ್ವವಿದ್ಯಾನಿಲಯವನ್ನು ಸೇರಿದರು. ಅವರು ಬರ್ಲಿನ್ ವಿಶ್ವವಿದ್ಯಾಲಯವನ್ನು ಪ್ರವೇಶಿಸಿದ್ದು ಅವರ ಜೀವನದಲ್ಲಿ ಒಂದು ಹೊಸ ತಿರುವನ್ನು ಪಡೆಯುವಂತೆ ಮಾಡಿತು. ಅವರು ಅಲ್ಲಿ ಕಾನೂನಿನ ಜೊತೆಗೆ [[ತತ್ವಶಾಸ್ತ್ರ]] ಮತ್ತು [[ಇತಿಹಾಸ]]ಗಳನ್ನೂ ಅಧ್ಯಯನ ಮಾಡಿದರು. ಅವರು [[ಸಾಹಿತ್ಯ]]ದ ಬಗ್ಗೆಯೂ ಬಲವುಳ್ಳವರಾಗಿದ್ದು, ಕೆಲವಾರು ಪದ್ಯಗಳ ರಚನೆಯನ್ನೂ ಮಾಡಿದರು.<ref>{{Cite web |url=http://www.egs.edu/library/karl-marx/biography/ |title=ಆರ್ಕೈವ್ ನಕಲು |access-date=2015-05-08 |archive-date=2010-09-01 |archive-url=https://web.archive.org/web/20100901101839/http://www.egs.edu/library/karl-marx/biography |url-status=dead }}</ref>
[[ಚಿತ್ರ:Engels 1856.jpg|thumbnail|left|ಫೈಡ್ರಿಚ್ ಏನ್ಜಲ್ಸ್ (ಮಾರ್ಕ್ಸ್ರ ಆಪ್ತಸ್ನೇಹಿತ)]]
== ವೈದ್ಯಕೀಯ ಶಾಲೆ ==
ಕಾರ್ಲ್ ಮಾರ್ಕ್ಸ್ ರವರು ಬರ್ಲಿನ್ ವಿಶ್ವವಿದ್ಯಾನಿಲಯವನ್ನು ಪ್ರವೇಶಿಸುವುದರೊಳಗಾಗಿ ಜರ್ಮನಿಯ ಆ ಕಾಲದ ಸುಪ್ರಸಿದ್ಧ ದಾರ್ಶನಿಕರಾದ ಹೆಗಲ್ ರವರು ಮರಣ ಹೊಂದಿದ್ದರು. ಆದರೆ ಅವರ ಪ್ರಭಾವವು ಅಲ್ಲಿ ಇನ್ನೂ ಗಾಢವಾಗಿ ಕಂಡುಬರುತ್ತಿತ್ತು. ಕಾರ್ಲ್ ಮಾರ್ಕ್ಸ್ ರವರು ಪಂಥದ ತರುಣರ ಸಂಪರ್ಕ ಹಾಗೂ ಸಹವಾಸ ಪಡೆಯಾಗಿ ಬುದ್ಧಿಜೀವಿಗಳಾದ ಅವರಿಂದ ಗಣನೀಯವಾಗಿ ಪ್ರಭಾವಿತರಾದರು. ದಿನಗಳು ಉರುಳಿದಂತೆ ಅವರು ಹೆಗಲ್ ಮತ್ತು ಲುಡ್ ವೈಗ್ ಫೆನರ್ ಬಾಕ್ ಇವರುಗಳ ಬರವಣಿಗೆಗಳಿಂದ ಬಹಳವಾಗಿ ಆಕರ್ಷಿತರಾದರು. ಸಮಾಜದ ಆರ್ಥಿಕ ವ್ಯವಸ್ಥೆಯ ಅರಿವಿನಲ್ಲಿ ಸಮಾಜದ ಆಗುಹೋಗುಗಳು ಅಡಗಿರುವುದನ್ನು ಕಂಡರು.<ref>{{Cite web |url=http://encarta.msn.com/encyclopedia_761552560_2/Hegel.html |title=ಆರ್ಕೈವ್ ನಕಲು |access-date=2009-11-01 |archive-date=2009-11-01 |archive-url=https://www.webcitation.org/5kwrKlUxv?url=http://encarta.msn.com/encyclopedia_761552560_2/Hegel.html |url-status=dead }}</ref>
ಕಾರ್ಲ್ ಮಾರ್ಕ್ಸ್ ರವರ ಮೇಲೆ ಕಾನೂನಿನ ಅಧ್ಯಯನದ ಅವರ ಗುರುಗಳಾದ ನ್ಯಾಯ ತತ್ವಶಾಸ್ತ್ರದ [[ಐತಿಹಾಸಿ]]ಕ [[ಪಂಥ]]ದ ಸಂಸ್ಥಾಪಕರಾದ ಸಾವಿಗ್ನಿ ಮತ್ತು ಗಾನ್ಸ್ ಇವರೂ ಸಹ ಸಾಕಷ್ಟು ಪ್ರಭಾವ ಬೀರಿದರು. ಸಾವಿಗ್ನಿರವರು ತಮ್ಮ ಐತಿಹಾಸಿಕ ಪಾಂಡಿತ್ಯ ಮತ್ತು ಪರಿಣಾಮಕಾರಿಯಾಗಿ ವಾದಿಸುವ ಸಾಮರ್ಥ್ಯಗಳಿಂದ ಕಾರ್ಲ್ ಮಾರ್ಕ್ಸ್ ರವರ ಗಮನ ಸೆಳೆದರು. ಗಾನ್ಸ್ ರವರು ಕಾರ್ಲ್ ಮಾರ್ಕ್ಸ್ ರವರಿಗೆ ಐತಿಹಾಸಿಕ ದರ್ಶನದ ಬೆಳಕಿನಲ್ಲಿ ಸಿದ್ದಾಂತಿಕ [[ವಿಮರ್ಶೆ]]ಯ ವಿಧಾನಗಳನ್ನು ಬೋಧಿಸಿದರು.
ಕಾಲಗತಿಯಲ್ಲಿ ಕಾರ್ಲ್ ರವರು ಬಹಳ ಮಟ್ಟಿಗೆ ಸಂಪ್ರದಾಯ ವಿರೋಧಿಗಳಾಗಿದ್ದು [[ಧರ್ಮ]] ವಿರೋಧಿ ಎಡ ಪಂಥದ ಉಗ್ರ ವಿಚಾರಗಳಿಂದ ಕೂಡಿದ ಯುವಕ ದಾರ್ಶನಿಕರುಗಳ ಗುಂಪಿಗೆ ಸೇರಿದರು. ಆ ಗುಂಪಿನಲ್ಲಿ ತೀವ್ರಗಾಮಿ ಮತ್ತು ಸ್ವತಂತ್ರವಾಗಿ ಆಲೋಚಿಸುತ್ತಿದ್ದ [[ಹೇಗಲಿಯನ್ ಪಂಥ]]ಕ್ಕೆ ಸೇರಿದ ಸಹೋದರರಾದ ಬ್ರೂನೋ ಹಾಗು ಎಡಗರ್ ಬಾಯರ್, ವೈಯಕ್ತಿಕ ಅರಾಜಕತಾವಾದಿಯಾದ ಮ್ಯಾಕ್ಸ್ ಸ್ಪಿರ್ನರ್ ಮುಂತಾದವರಿದ್ದರು. ಇಂತಹ ವ್ಯಕ್ತಿಗಳಿಂದ ಪ್ರಭಾವಿತರಾದ ಕಾರ್ಲ್ ರವರು [[ಕಾನೂನುಶಾಸ್ತ್ರ]]ದ ಅಧ್ಯಯನವನ್ನು ಬಿಟ್ಟು ತತ್ವಜ್ಞಾನದ ಅಧ್ಯಯನದಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ಆಳವಾಗಿ ಅಭ್ಯಸದಲ್ಲಿ ತೊಡಗಿದರು.
ಬರ್ಲಿನ್ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡುತ್ತಿರುವಾಗಲೇ ಕಾರ್ಲ್ ಮಾರ್ಕ್ಸ್ ರವರು ಮುಂದೆ ತಾವೊಬ್ಬ ತತ್ವಜ್ಞಾನದ ಪ್ರಾಧ್ಯಾಪಕರಾಗಬೇಕೆಂಬುದಾಗಿ ಅಪೇಕ್ಷಿಸಿದ್ದರು. ಬಾನ್ ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕನಾಗಿ ಆಗತಾನೇ ಸೇರಿಕೊಂಡಿದ್ದ ಅವರ ಸ್ನೇಹಿತ ಬ್ರೂನೋರವರು ಕಾರ್ಲ್ ಮಾರ್ಕ್ಸ್ ರವರಿಗೂ ಸಹ ಒಂದು ಅಧ್ಯಾಪಕನ ಹುದ್ದೆಯನ್ನು ದೊರಕಿಸಿಕೊಡುವ ಭರವಸೆ ನೀಡಿದ್ದರು. ಆದರೆ ಸ್ವಲ್ಪ ಕಾಲದಲ್ಲಿಯೇ ಬಾನ್ ವಿಶ್ವವಿದ್ಯಾನಿಲಯದಿಂದ ಬ್ರೂನೋರವರು ತಮ್ಮ ಧರ್ಮ ವಿರೋಧಿ ಅಭಿಪ್ರಾಯಗಳಿಗಾಗಿ ಮತ್ತು ಉದಾರವಾದಿ [[ರಾಜಕೀಯ]] ತತ್ವಗಳ ಮೇಲೆ ಇರಿಸಿಕೊಂಡಿದ್ದ ನಂಬಿಕೆಗಳಿಗಾಗಿ ಕೆಲಸದಿಂದ ವಜಾ ಮಾಡಲ್ಪಟ್ಟರು. ತತ್ ಪರಿಣಾಮವಾಗಿ ಕಾರ್ಲ್ ಮಾರ್ಕ್ಸ್ ರವರು ಅಲ್ಲಿ ಕೆಲಸ ಪಡೆಯಬಹುದಾದ ಆಸೆಯೂ ಭಗ್ನವಾಯಿತು. ಈ ನಡುವೆ ೧೮೩೮ ರಲ್ಲಿ ಕಾರ್ಲ್ ರವರ ತಂದೆ ನಿಧನರಾದರು.
ಕಾರ್ಲ್ ಮಾರ್ಕ್ಸ್ ರವರು ಬರ್ಲಿನ್ ವಿಶ್ವವಿದ್ಯಾಲಯದಿಂದ [[ಡಾಕ್ಟರೇಟ್ ಪದವಿ]]ಯನ್ನು ಪಡೆಯಲು ಪ್ರಯತ್ನಿಸಿ, ಅವರು ಪ್ರತಿಪಾದಿಸಿದ್ದ ಅಲವಾರು ಉಗ್ರ ಎಡಪಂಥೀಯ ವಿಚಾರಗಳಿಂದಾಗಿ ವಿಫಲರಾದರು. ಆದಾಗ್ಯೂ ೧೮೪೧ ರಲ್ಲಿ ‘ಜೆನಾ’ ವಿಶ್ವವಿದ್ಯಾನಿಲಯವು ಕಾರ್ಲ್ ಮಾರ್ಕ್ಸ್ ರವರು ಬರೆದ “ಆನ್ ದಿ ಡಿಫರೆನ್ಸ್ ಬಿಟ್ ವೀನ್ ದಿ ನ್ಯಾಚುರಲ್ ಫಿಲಸಫಿ ಆಫ್ ಡೆಮಾಕ್ರಟಿಕ್ ಅಂಡ್ ಎಪಿಕ್ಯುರಸ್” ಎಂಬ ಪ್ರಬಂಧವನ್ನು ಮನ್ನಿಸಿ ಅವರಿಗೆ ಡಾಕ್ಟರೇಟ್ ಪದವಿ ಪ್ರಧಾನ ಮಾಡಿತು. ಆ ವೇಳೆಗಾಗಲೇ ಅವರು ೨೩ ವರ್ಷಗಳ ಯುವಕ [[ತತ್ವಜ್ಞಾನಿ]]ಯಾಗಿ ಉನ್ನತ ವರ್ಗಗಳ ಸಭೆ ಸಮಾರಂಭಗಳಲ್ಲಿ ಭಾಗವಹಿಸುತ್ತಾ ಸಾಕಷ್ಟು ಪ್ರಮಾಣದಲ್ಲಿ ಪ್ರಭಾವ ಬೀರತೊಡಗಿದರು.
ಈ ಸಂದರ್ಭದಲ್ಲಿ ಕಾರ್ಲ್ ರವರ ಬಗ್ಗೆ ಅಪಾರವಾದ ಮೆಚ್ಚುಗೆ ಬೆಳೆಸಿಕೊಂಡಿದ್ದ ಸಮಾಜವಾದಿಯೂ ಉದ್ರೇಕಕಾರಿಯೂ ಎನಿಸಿದ್ದ 'ಮೋಸೆಸ್ ಹೆಸ್' ಎಂಬುವವರು ಕಾಲೋಗ್ನೆಯಿಂದ ಪ್ರಕಟವಾಗುತ್ತಿದ್ದ ಉದಾರವಾದಿ ಹಾಗೂ ಉದ್ರೇಕಕಾರಿ ಪತ್ರಿಕೆ ಎಂಬುದಾಗಿ ಹೆಸರುವಾಸಿಯಾಗಿದ್ದು, “ಹೀನಿಜ್ ಜ್ಯೂಟಿಂಗ್” ಪತ್ರಿಕೆಗೆ ಲೇಖನಗಳನ್ನು ಬರೆಯಲು ಅವರನ್ನು ಆಹ್ವಾನಿಸಿದರು. ಕ್ರಮೇಣ ಕಾರ್ಲ್ ಮಾರ್ಕ್ಸ್ ರವರು ಆ ಪತ್ರಿಕೆಯ ಪ್ರಧಾನ ಸಂಪಾದಕರಾದರು. ಈ ಅವಧಿಯಲ್ಲಿ ಅವರು ದ್ರಾಕ್ಷಿ ಬೆಳೆಯುವ ರೈತರು ಹಾಗು ಬಡ ಜನರ ಜೀವನದ ಪರಿಸ್ಥಿತಿಗಳು ಹಾಗೂ ಸಮಸ್ಯೆಗಳನ್ನು ಕುರಿತು ಆಕರ್ಷಕ ಲೇಖನ ಮಾಲೆಯನ್ನು ಬರೆದು ಪ್ರಕಟಿಸಿದರು. ಅವರ ಲೇಖನಗಳು ಸಾರ್ವಜನಿಕರನ್ನು ಬಹಳವಾಗಿ ಆಕರ್ಷಿಸಿದವು. ಪತ್ರಿಕೆಯು ದಿನ ದಿನಕ್ಕೆ ಹೆಚ್ಚು ಹೆಚ್ಚು ಜನಪ್ರಿಯವಾಗತೊಡಗಿತು. ಆದರೆ ಕಾರ್ಲ್ ಮಾರ್ಕ್ಸ್ ರವರ ಗಂಭೀರ ಕ್ರಾಂತಿಕಾರಿ ಲೇಖನಗಳಿಂದ ಪತ್ರಿಕೆಯು ಸರ್ಕಾರದ ಅವಕೃಪೆಗೆ ಪಾತ್ರವಾಯಿತು. ಅವರು [[ರಷ್ಯಾ]] ದೇಶದ [[ಸರ್ಕಾರ]]ವನ್ನು [[ಯೂರೋಪ್]] ಖಂಡದ ಪ್ರತಿಗಾಮಿಗಳ ಪ್ರಮುಖ ನಿರ್ದೇಶಕನೆಂದು ಹೆಸರಿಸಿ ಅಗ್ರ ಲೇಖನ ಬರೆದಾಗ, ಅವರು ಸರ್ಕಾರದ ಕೋಪಕ್ಕೆ ತುತ್ತಾದರು. ಕಾರ್ಲ್ ರವರ ಈ ಲೇಖನ ರಷ್ಯಾ ದೇಶದ [[ಚಕ್ರವರ್ತಿ]]ಯಾಗಿದ್ದ ಒಂದನೇ ನಿಕೋಲಸ್ ರವರ ಗಮನಕ್ಕೆ ಬಂದಿತು ಮತ್ತು ಆತನು ಈ ಕೂಡಲೇ ಪ್ರಷ್ಯಾ ದೇಶದ ರಾಯಭಾರಿಯ ಮೂಲಕ ತನ್ನ ಪ್ರತಿಭಟನೆಯನ್ನು ಆ ದೇಶಕ್ಕೆ ಕಳಿಸಿಕೊಟ್ಟನು. ತತ್ ಫಲವಾಗಿ “ಹೀನಿಚ್ ಜ್ಯೂಟಿಂಗ್” ತಮ್ಮ ಸಂಪಾದಕತ್ವವನ್ನು ಕಳೆದುಕೊಂಡು ಯಾವ ಸ್ಥಾನವು ಇಲ್ಲದವರಾದರು.
೧೮೪೩ ರಲ್ಲಿ ಕಾರ್ಲ್ ಮಾರ್ಕ್ಸ್ ರವರು ತಮ್ಮ ಬಾಲ್ಯ ಸ್ನೇಹಿತೆಯಾದ ಜಿನ್ನಿವಾನ್ ವೆಸ್ಟ್ ಪೆಲೀನ್ ಎಂಬ ಯುವತಿಯನ್ನು ವಿವಾಹವಾದರು. ದಾಂಪತ್ಯ ಜೀವನದ ಆರಂಭದ ಕೆಲವು ತಿಂಗಳುಗಳನ್ನು ಬಾಡ್ ಕ್ರಿಯಾಂಗ್ ಎಂಬ ಸ್ಥಳದಲ್ಲಿ ಕಳೆದರು. ಆ ಅವಧಿಯಲ್ಲಿಯೇ ಕಾರ್ಲ್ ಮಾರ್ಕ್ಸ್ ರವರು ರಾಜಕೀಯ ಮತ್ತು ಸಾಮಾಜಿಕ ಸಿದ್ದಾಂತಕ್ಕೆ ಸಂಭಂದಿಸಿದ ಹಾಗೆ ಮಾಂಟಿಸ್ಕೋರವರ ‘ಸ್ಪಿರಿಟ್ ಆಫ್ ದಿ ಲಾಸ್’ ಮತ್ತು ರೂಸೋರವರ ‘ಸಾಮಾಜಿಕ ಒಡಂಬಡಿಕೆ’ ಗಳನ್ನೂ ಒಳಗೊಂಡಂತೆ ಹಲವಾರು ಉಪಯುಕ್ತ ಗ್ರಂಥಗಳನ್ನು ಓದಿ ಟಿಪ್ಪಣಿ ಬರೆದರು. ಈ ಸಂದರ್ಭದಲ್ಲಿಯೇ ಅವರು ತಮ್ಮ ಸುಪ್ರಸಿದ್ಧ ವಿಮರ್ಶಾತ್ಮಕ ಲೇಖನ “ಹೆಗೇಲಿಯನ್ ಫಿಲಾಸಫಿ ಆಫ್ ದಿ ಸ್ಟೇಟ್” ಅನ್ನು ಬರೆದರು.
೧೮೪೩ ನೇ ಇಸವಿ, ನವೆಂಬರ್ ತಿಂಗಳಿನಲ್ಲಿ ಕಾರ್ಲ್ ಮಾರ್ಕ್ಸ್ ರವರು ಅತಿ ಹೆಚ್ಚಿನ ಪ್ರತಿಗಾಮಿ [[ವಾತಾವಣ]]ವಿದ್ದ ಜರ್ಮನಿಯಲ್ಲಿ ತಾವು ಯಾವ ಸ್ಥಾನಮಾನವನ್ನೂ ಸಹ ಪಡೆಯಬಹುದಾದ ಆಸೆಯನ್ನು ಸಂಪೂರ್ಣವಾಗಿ ತೊರೆದು ತಮ್ಮ ಪತ್ನಿಯ ಜೊತೆಯಲ್ಲಿ [[ಫ್ರಾನ್ಸ್]] ದೇಶದ ರಾಜಧಾನಿಯಾದ [[ಪ್ಯಾರಿಸ್]] ನಗರಕ್ಕೆ ಹೊರಟರು. ಮೊದಲಿನಿಂದಲೂ ಸಮಾಜವಾದಿ ತತ್ವಗಳಿಂದ ಬಹಳವಾಗಿ ಪ್ರಭಾವಿತರಾಗಿದ್ದ ಕಾರ್ಲ್ ಮಾರ್ಕ್ಸ್ ರವರು ಆ ಕಾಲಕ್ಕೆ ಸಮಾಜವಾದಿ ಚಳವಳಿ ಸಾಕಷ್ಟು ತೀವ್ರವಾಗಿದ್ದ ಪ್ಯಾರಿಸ್ ನಗರಕ್ಕೆ ಸಂಸಾರ ಸಮೇತ ವಲಸೆ ಬಂದರು.
[[ಚಿತ್ರ:Marx+Family and Engels.jpg|thumbnail|right|ಮಾರ್ಕ್ಸ್ ಮತ್ತು ಅವರ ಕುಟುಂಬ]]
== ಲೈಫ್ ಇನ್ ಲಂಡನ್ ==
೧೮೪೩ ರಿಂದ ೧೮೪೫ ರವರೆಗೆ ಕಾರ್ಲ್ ಮಾರ್ಕ್ಸ್ ರವರು ಪ್ಯಾರಿಸ್ನಲ್ಲಿ ಕಳೆದ ಜೀವನವು ಅವರ ಭೌದ್ಧಿಕ ಬೆಳವಣಿಗೆಯ ದೃಷ್ಟಿಯಿಂದ ತುಂಬಾ ನಿರ್ಣಾಯಕವಾದುದಾಗಿತ್ತು. ಪ್ಯಾರಿಸ್ನಲ್ಲಿ ಅವರು ಕೆಲವಾರು ಮಂದಿ ಹೆಸರಾಂತ ಉದ್ರೇಕಕಾರಿಗಳ ಸಂಪರ್ಕ ಹೊಂದಿ ತಮ್ಮ ಆಲೋಚನೆಗಳು ಹಾಗೂ ಕೃತಿಗಳಿಗೆ ಸಂಬಂದಿಸಿದಂತೆ ಬಹಳವಾಗಿ ಪ್ರಭಾವಿತರಾದರು. ಅಲ್ಲಿ ಅವರು ಸುಪ್ರಸಿದ್ಧ ಚಿಂತನಕಾರರಾದ ಪ್ರೌಧನ್, ಲೂಯಿಸ್ ಬ್ಲಾಂಕ್, ಕ್ಯಾಬೆಟ್, ಪೋರಿಯರ್, ಸೆಂಟ್ ಸೈಮನ್ ಮೊದಲಾದವರ ಕೃತಿಗಳನ್ನು ಚೆನ್ನಾಗಿ ಅರಿತರು. ಅದರ ಜೊತೆಗೆ ಅವರು ಬ್ರಿಟನ್ನಿನ ಸುಪ್ರಸಿದ್ಧ ಅರ್ಥಶಾಸ್ತ್ರಜ್ಞರಾದ [[ಆಡಂ ಸ್ಮಿತ್]] ಮತ್ತು ಸಿಕಾರ್ಡೋರವರ ಸಿದ್ದಾಂತಗಳನ್ನು ಮತ್ತು ಅವುಗಳ ಬಗ್ಗೆ ಉದಾರವಾದಿ ಹಾಗೂ ಉಗ್ರವಾದಿ ವಿಮರ್ಶೆಗಳನ್ನು ಮಾಡಿದ್ದ ಸಿಸ್ ಮಂಡಿ ಮಂತಾದವರ ವಿಚಾರಪೂರ್ಣ ಗ್ರಂಥಗಳನ್ನು ಪರಿಚಯ ಮಾಡಿಕೊಂಡರು. ಪ್ಯಾರಿಸ್ ನಗರದಲ್ಲಿ ಕಾರ್ಲ್ ಮಾರ್ಕ್ಸ್ ರವರು ರಷ್ಯಾ ದೇಶದ ಪ್ರಮುಖ ಕ್ರಾಂತಿಕಾರಿ ಮೇಕೇಲ್ ಬಕುನಿನ್ ರವರನ್ನು ಜರ್ಮನಿಯ ಸುಪ್ರಸಿದ್ಧ ಕವಿಗಳಾದ ಹೆನ್ರಿಚ್ ಹೀನ್ ಮತ್ತು ಫರ್ಡಿನೆಂಡ್ ಪ್ರೆಯಿಲ್ ಗ್ರಾಕ್ ಇವರುಗಳನ್ನು, ಉಗ್ರಗಾಮಿ ಎಡ ಪಂಥಕ್ಕೆ ಸೇರಿದ್ದ ಆರ್ನಾಲ್ಡ್ ರೂಜ್ರವರನ್ನು ಭೇಟಿ ಮಾಡಿ ಪರಿಚಯ ಬೆಳೆಸಿಕೊಂಡರು. ಅವರು ಭೇಟಿ ಮಾಡಿದ ಫ್ರೆಂಚ್ರವರಲ್ಲಿ ಪ್ರೌಧನ್ ತುಂಬಾ ಪ್ರಭಾವ ಬೀರಿದರು.
ಸಮಾಜವಾದದ ಆಕರ್ಷಣೆಯಲ್ಲಿದ್ದ ಕಾರ್ಲ್ ರವರಿಗೆ ಪ್ಯಾರಿಸ್ ನಗರದಲ್ಲಿ <ref>"Karl Heinrich Marx – Biography". Egs.edu. Retrieved 9 March 2011.</ref> ಜರ್ಮನಿಯ ಗಿರಣಿ ಮಾಲೀಕರೊಬ್ಬರ ಮಗನ ಪರಿಚಯವಾಯಿತು. ತನ್ನ ತಂದೆಯ ಜವಳಿ ಗಿರಣಿಗಳಲ್ಲಿ ಕೆಲಸ ಮಾಡುತ್ತಿದ್ದ ಕೂಲಿಗಾರರ ದಾರುಣ ಆರ್ಥಿಕ ಸ್ಥಿತಿಗತಿಗಳನ್ನು ಫ್ರೆಡರಿಕ್ ಏಂಜಲ್ಸ್ ರವರು ಕಣ್ಣಾರೆ ಕಂಡು, ಅದರಿಂದ ಬಹಳವಾಗಿ ಮನನೊಂದು ಸಮಾಜವಾದಿಯಾಗಿದ್ದರು. ಅವರ ತಂದೆಯ ಮಾಲೀಕತ್ವದ ಒಂದು ಗಿರಣಿಯಲ್ಲಿ ಮ್ಯಾನೇಜರ್ರವರಾಗಿ ಕೆಲಸ ಮಾಡಿ ಸ್ವತಃ ಅನುಭವವುಳ್ಳವರಾಗಿದ್ದರು. ಫ್ರೆಡರಿಕ್ ಏಂಜಲ್ಸ್ರ ಮೂಲಕ ಕಾರ್ಲ್ ಮಾರ್ಕ್ಸ್ ರವರು ಶ್ರಮ ಜೀವಿಗಳ ಜೀವನವನ್ನು ಸ್ಥಿತಿಗತಿಗಳಿಗೆ ಸಂಬಂದಿಸಿದ ವಸ್ತುನಿಷ್ಠ ಮಾಹಿತಿಗಳನ್ನು ಸಂಗ್ರಹಿಸಿದರು. ಸಮಾಜವಾದದ ಬಗ್ಗೆ ಒಲವು ಹೆಚ್ಚಿದಂತೆ ಸಮಾನಾಲೋಚನೆಯ ಇಬ್ಬರ ನಡುವಿನ ಗೆಳತನ ಗಾಢವಾಗುತ್ತಾ ಹೋಯಿತು. ಕೊನೆಯವರೆಗೂ ಗೆಳಯರಾಗಿ ಉಳಿದ ಫ್ರೆಡರಿಕ್ ಏಂಜಲ್ಸ್ ಮತ್ತು ಕಾರ್ಲ್ ಇವರುಗಳ ನಡುವಿನ ಸ್ನೇಹವು ಜಗತ್ತಿನ ಇತಿಹಾಸದಲ್ಲಿ ಒಂದು ಅಪೂರ್ವ ಸಂಬಂಧವೆನಿಸಿತು.
ಪ್ಯಾರಿಸ್ನಲ್ಲಿ ಕಾರ್ಲ್ ಮಾರ್ಕ್ಸ್ ರವರು ಆರಾಲ್ಡ್ ರೂಜ್ ರವರ ಸಹೋದ್ಯಮದಲ್ಲಿ ಕಡಿಮೆ ಕಾಲದವರೆಗೆ ಡಿಯೂಟ್ಸಚ್ ಮತ್ತು ಫ್ರಾನ್ ಝೂಸ್ ಸ್ಚೆಜಾರ್ ಬೂಚೆರ್ [[ಪತ್ರಿಕೆ]]ಗಳ ಸಂಪಾದಕರಾಗಿ ಕೆಲಸ ಮಾಡಿದರು. ಅವರ ಈ ಮೊದಲಿನ ಕೃತಿಗಳಾದ “ದಿ ಜರ್ಮನ್ ಐಡಿಯಾಲಜಿ”,<ref>https://www.marxists.org/archive/marx/works/1845/german-ideology/</ref> “ಎಕನಾಮಿಕ್ ಅಂಡ್ ಫಿಲಾಸಫಿಕಲ್ ಮ್ಯಾನ್ ಸ್ಕ್ರಿಪ್ಟ್ಸ್” ಮತ್ತು “ ದಿ ಮೈಸರಿ ಆಫ್ ಫಿಲಾಸಫಿ” ಈ ಅವಧಿಯಲ್ಲಿಯೇ ವಿಶೇಷವಾಗಿ ಸಿದ್ಧವಾದವು.
ಕಾರ್ಲ್ ಮಾರ್ಕ್ಸ್ ರವರು ಪ್ಯಾರಿಸ್ನಲ್ಲಿ ಸಮಾಜವಾದಿ ಚಳುವಳಿಯಲ್ಲಿ ಭಾಗವಹಿಸಿದರು. ಅವರು ಪ್ರಶ್ಯಾ ಕುರಿತಂತೆ ಮಾಡಿದ ಕಟುವಾದ ಟೀಕೆಯಿಂದಾಗಿ ಪ್ರಶ್ಯಾ ಸರ್ಕಾರವು ತೀವ್ರ ಪ್ರತಿಭಟನೆಯನ್ನು ವ್ಯಕ್ತಪಡಿಸಿತು. ತತ್ ಪರಿಣಾಮವಾಗಿ ೧೮೪೫ ರಲ್ಲಿ ಅವರನ್ನು ಫ್ರಾನ್ಸ್ ದೇಶದಿಂದ ಹೊರಹಾಕಲಾಯಿತು. ನಂತರ ಸ್ವಲ್ಪ ಕಾಲ ಅವರು ಬ್ರೆಸಲ್ಸ್ ನಗರದಲ್ಲಿ ವಾಸವಾಗಿದ್ದರು. ಬ್ರೆಸಲ್ಸ್ ನಗರದಲ್ಲಿ ಕಾರ್ಲ್ ಮಾರ್ಕ್ಸ್ ರವರು ಜರ್ಮನಿ ಮತ್ತು ಬೆಲ್ಜಿಯಂ ಸಮಾಜವಾದಿಗಳ ಜೊತೆ ಸಂಬಂದ ಸ್ಥಾಪಿಸುವುದರ ಮೂಲಕ ಅಂತರಾಷ್ಟ್ರೀಯ ಕ್ರಾಂತಿಕಾರಿ ಆಂದೋಲನದಲ್ಲಿ ಕ್ರಿಯಾಶೀಲತೆಯಿಂದ ಪಾಲ್ಗೊಳ್ಳಲು ಪ್ರಯತ್ನಿಸಿದರು. ಅವರು ಆ ವೇಳೆಗಾಗಲೇ ವೃತ್ತಿಪರ [[ಕ್ರಾಂತಿಕಾರಿ]] ಯಾಗಿದ್ದರು ಮತ್ತು [[ಯುರೋಪ್]]ನಲ್ಲಿ ಸಮಾಜವಾದಿ ಕ್ರಾಂತಿಯು ಸನ್ನಿಹಿತವಾಗಿದೆ ಎಂಬುದಾಗಿ ದೃಢವಾಗಿ ನಂಬಿದ್ದರು. ಬ್ರಸೆಲ್ಸ್ ನಗರದಲ್ಲಿದ್ದಾಗ ಅವರನ್ನು ‘ಜರ್ಮನ್ ವರ್ಕರ್ಸ್ ಎಜುಕೇಷನಕಲ್ ಯೂನಿಯನ್’ನ ಸಂಸ್ಥಾಪಕರಿಗೆ ಪರಿಚಯಿಸಿದರು. ಬ್ರಸೆಲ್ಸ್ಗೆ ಹಿಂದಿರುಗಿದ ಕಾರ್ಲ್ ಮಾರ್ಕ್ಸ್ ರವರು ಅಲ್ಲಿ “ಜರ್ಮನ್ ವರ್ಕಿಂಗ್ ಮೆನ್ಸ್ ಅಸೋಸಿಯೇಶನ್” ಅನ್ನು ಸ್ಥಾಪಿಸಿದರು. ಸಮತಾವಾದ ಅಥವಾ ಕಮ್ಯೂನಿಸಂ ತತ್ವಗಳ ಅಧ್ಯಯನ ಮತ್ತು ಪ್ರಚಾರ ಆ ಸಂಸ್ಥೆಯ ಪ್ರಮುಖ ಉದ್ದೇಶವಾಗಿತ್ತು. ವಿವಿಧ ದೇಶಗಳಲ್ಲಿ ಹುಟ್ಟಿಕೊಂಡಿದ್ದ [[ಕಾರ್ಮಿಕ]] ಸಂಘಟನೆಗಳ ಪ್ರತಿನಿಧಿಗಳನ್ನೊಳಗೊಂಡ ಕಮ್ಯೂನಿಸ್ಟ್ ಲೀಗ್ ೧೮೪೭ ರಲ್ಲಿ ಸ್ಥಾಪನೆಯಾಯಿತು.<ref>https://www.marxists.org/archive/marx/works/1847/communist-league/</ref> ಅದರ ಹಿಂದೆ ಕೂಡ ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜಲ್ಸ್ ರವರ ಪ್ರಯತ್ನವಿತ್ತು. ಸಮಾಜವಾದ ತತ್ವ ನಿರೂಪಣೆಯಲ್ಲಿ ಗೊಂದಲವು ಶೋಷಿತ ವರ್ಗದ ಚಳವಳಿ ಅನಗತ್ಯ ಮತ್ತು ಸಂಘಟನೆ ಅನಾವಶ್ಯಕವೆಂಬ ಖಂಡನೆಗಳೂ ಗಣನೀಯವಾಗಿ ಇದ್ದಾಗ ಕಮ್ಯೂನಿಸ್ಟ್ ಲೀಗ್ನ ಅಂದರೆ ಸಮತಾವಾದಿಗಳ ಸಮೂಹದ ಕಾರ್ಯಕಲಾಪಗಳು ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜೆಲ್ಸ್ ರವರುಗಳನ್ನು ಆಕರ್ಷಿಸಿದವು.
== ಪ್ರಭಾವಗಳು ==
ಅಂತರಾಷ್ಟ್ರೀಯ ಕಮ್ಯೂನಿಸ್ಟ್ ಲೀಗ್ ಅಸ್ತಿತ್ವಕ್ಕೆ ಬರುವ ಸಂದರ್ಭದಲ್ಲಿ ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜೆಲ್ಸ್ ರವರು ಕಮ್ಯೂನಿಸ್ಟ್ ಲೀಗ್ ಪರವಾಗಿ ಪ್ರಣಾಳಿಕೆಯೊಂದನ್ನು ವಿಶೇಷವಾಗಿ ಸಿದ್ಧಪಡಿಸಿ ಪ್ರಕಟಿಸಿದರು. ಅದೇ ಸುಪ್ರಸಿದ್ದ “ಕಮ್ಯೂನಿಸ್ಟ್ ಮ್ಯಾನಿಫೆಸ್ಟೊ”, ೧೮೪೮ ರಲ್ಲಿ ಪ್ರಕಟವಾಯಿತು.<ref>https://www.marxists.org/archive/marx/works/1848/communist-manifesto/</ref> “ಎಲ್ಲಾ ಸಮಾಜಗಳ ಇತಿಹಾಸವೂ ವರ್ಗ ಹೋರಾಟದ ಇತಿಹಾಸವೇ” ಎಂದು ಆರಂಭವಾಗುವ ಆ ಪ್ರಣಾಳಿಕೆಯಲ್ಲಿ [[ಸಮಾಜದ ತತ್ವ]]ವನ್ನು ಹೊಸ ದೃಷ್ಟಿಕೋನದಿಂದ ನೋಡುವ ಪ್ರಯತ್ನವನ್ನು ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜಲ್ಸ್ ಮಾಡಿದರು. ಸಮಾಜ ವಾದದ ಬಗ್ಗೆ ಮೊದಲು ಪ್ರಸ್ತಾಪಿಸಿದವರಲ್ಲಿ ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜಲ್ಸ್ ಮೊದಲಿಗರಲ್ಲದಿದ್ದರೂ ಅದನ್ನು ಹೆಚ್ಚಿನ ವೈಜ್ಞಾನಿಕವಾಗಿ ನೋಡಿದವರಲ್ಲಿ ಅವರೇ ಪ್ರಥಮರು. ಆದುದರಿಂದಲೇ ಅವರು ತಾವು ಶಾಸ್ತ್ರೀಯವಾಗಿ ಪ್ರತಿಪಾದಿಸಿದ ಸಮಾಜವನ್ನು “ವೈಜ್ಞಾನಿಕ ಸಮಾಜವಾದ” ಅಥವಾ “ಸೈಂಟಿಫಿಕ್ ಸೋಷಿಯಾಲಿಸಮ್” ಎಂದು ಕರೆದರು. ಅಲ್ಲಿಯವರೆಗೆ ಇದ್ದ ಸಮಾಜವಾದೀ ತತ್ವಗಳನ್ನು “ಕಲ್ಪನಾ ಸಮಾಜವಾದ” ಅಥವಾ “ಉತೋಪಿಯನ್ ಸೋಷಿಯಲಿಸಮ್” ಎಂಬುದಾಗಿ ಕರೆದರು.<ref>https://www.marxists.org/subject/utopian/</ref>
ಉಗ್ರವಾದಿ ಅಥವಾ ತೀವ್ರಗಾಮಿ ವಿಚಾರಗಳಿಂದ ಕೂಡಿದ್ದ ಸಮತಾವಾದ ಪ್ರಣಾಳಿಕೆ ಅಥವಾ ಕಮ್ಯೂನಿಸ್ಟ್ ಮ್ಯಾನಿಫೆಸ್ಟೊ ಬಹುತೇಕ ಕಡೆಗೆ ತಲುಪಿತು ಮತ್ತು [[ಸಾಮಾಜಿಕ ಕ್ರಾಂತಿ]]ಕಾರರಿಂದ ವ್ಯಾಪಕವಾಗಿ ಅಂಗೀಕರಿಸಲ್ಪಟ್ಟಿತು. ಸಮತಾವಾದ ಪ್ರಣಾಳಿಕೆಯಲ್ಲಿರುವ ತತ್ವಗಳು ಈ ಕೆಳಕಂಡಂತಿರುವುವು.
೧. ಭೂ-ಸ್ವಾಮ್ಯದ ಹಕ್ಕನ್ನು ರದ್ದುಗೊಳಿಸುವುದು, ಬಾಡಿಗೆಗಳನ್ನು ಸಾರ್ವಜನಿಕ ಉದ್ದೇಶಗಳಿಗಾಗಿ ಉಪಯೋಗಿಸುವುದು.
೨. ಉತ್ತರಾಧಿಕಾರದ ಎಲ್ಲ ಹಕ್ಕುಗಳನ್ನೂ ರದ್ದುಗೊಳಿಸುವುದು.
೩. ಪ್ರಗತಿಪರ ಆದಾಯ ತೆರಿಗೆಯನ್ನು ವಿಧಿಸುವುದು.
೪. [[ಸಾಗಾಣಿಕೆ]] ಹಾಗೂ ವಾಣಿಜ್ಯದ ಮಾರ್ಗಗಳನ್ನು ರಾಷ್ಟ್ರೀಕರಣಗೊಳಿಸುವುದು.
೫. [[ರಾಷ್ಟ್ರ]]ದ ವತಿಯಿಂದ ಉತ್ಪಾದನಾ ಉದ್ಯಮಶೀಲತೆಯನ್ನು ವ್ಯಾಪಕವಾಗಿ ಹಮ್ಮಿಕೊಳ್ಳುವುದು.
೬. ಕಡ್ಡಾಯ ದುಡಿಮೆಯನ್ನು ಜಾರಿಗೆ ತರುವುದು.
೭. ಉಚಿತ ಶಿಕ್ಷಣವನ್ನು ಜಾರಿಗೆ ತರುವುದು, ಮಕ್ಕಳ ದುಡಿಮೆ ಇಲ್ಲದಂತೆ ಮಾಡುವುದು.
೮. [[ಪಟ್ಟಣ]] ಮತ್ತು [[ಗ್ರಾಮೀಣ]] ಪ್ರದೇಶದ ನಡುವಿನ ಅವಿಶ್ವಾಸದ ಭಾವನೆಯನ್ನು ತೊಡೆದು ಹಾಕುವುದು.
ಐತಿಹಾಸಿಕವಾಗಿ ರೂಪುಗೊಂಡಿರುವ ಕಾರ್ಮಿಕ ವರ್ಗ ಮತ್ತು ಬಂಡವಾಳ ಶಾಹಿಗಳ ನಡುವಿನ ಹೋರಾಟದ ಫಲವಾಗಿ ಸಮಾಜವಾದ ಜನ್ಮ ತಾಳುತ್ತದೆ ಎಂಬುದಾಗಿ ಅಭಿಪ್ರಾಯಪಟ್ಟಿರುವ ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜೆಲ್ಸ್, ಅಂತಹ ಹೋರಾಟ ಅನಿವಾರ್ಯವೆಂದು ವಾದಿಸಿದರು. ಅದಕ್ಕೆ ಹಿಂಸೆ ಕೂಡ ಅಗತ್ಯವಾಗಬಹುದು ಎಂದು ಅವರು ಭವಿಷ್ಯ ನುಡಿದರು. [[ವಿಜ್ಞಾನಿ]]ಯಾದವರು ಪ್ರಕೃತಿಯನ್ನು ಪರೀಕ್ಷಿಸಿ ವೈಜ್ಞಾನಿಕ ಸೂತ್ರಗಳನ್ನು ರಚಿಸುವುದರ ಮೂಲಕ ಪ್ರಕೃತಿಯ ಚಲನವಲನ ಮತ್ತು ಘಟನೆಗಳನ್ನು ತರ್ಕಿಸುವಂತೆ ಕಾರ್ಲ್ ಮತ್ತು ಫ್ರೆಡರಿಕ್ ಏಂಜೆಲ್ಸ್ ರವರು ಸಮಾಜದ ಇತಿಹಾಸವನ್ನು ರಚಿಸಿದರು. ಸಮಾಜವಾದದ ಅನಿವಾರ್ಯತೆಯನ್ನು ತರ್ಕಿಸಿದರು. ಇತಿಹಾಸ ವಿಜ್ಞಾನ ಅಥವಾ ದಿ ಸೈನ್ಸ್ ಆಫ್ ಹಿಸ್ಟರಿಯ ಸಿದ್ದಾಂತವನ್ನು ವಿಶೇಷವಾಗಿ ಪ್ರತಿಪಾದಿಸಿದರು.
ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜೆಲ್ಸ್ ರವರು ತಾವು ಸಂಶೋಧಿಸಿದ ಪ್ರಮುಖ ಎರಡು ಸಾಮಾಜಿಕ ನಿಯಮಗಳನ್ನು ಐತಿಹಾಸಿಕ [[ಭೌತಿಕ]]ವಾದ ಅಥವಾ ಹಿಸ್ಟರಿಕಲ್ ಮೆಟೀರಿಯಾಲಿಸಮ್” ಮತ್ತು ಆಯಾಂಶ ಮೌಲ್ಯ ಅಥವಾ ಸರ್ ಫ್ಲಸ್ವ್ಯಾಲ್ಯು ಎಂದು ಕರೆದರು. ಕಾರ್ಲ್ ಮಾರ್ಕ್ಸ್ ರವರು ಜರ್ಮನಿಗೆ ಮರಳಿ ೧೮೪೮ ರಲ್ಲಿ ಕಾಲೋಗ್ನೆಯಲ್ಲಿ “ನ್ಯೂ ಹೀನಿಚ್ ಜ್ಯೂಟಿಂಗ್” ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು. ಫ್ರೆಡರಿಕ್ ಏಂಜೆಲ್ಸ್ ರವರು ಅದರ ಸಂಪಾದಕರಾಗಿ ಸೇವೆ ಸಲ್ಲಿಸಿದರು. ಕ್ರಾಂತಿಕಾರ ಚಟುವಟಿಕೆಗಳ ಕಾರಣಕ್ಕೆ ಕಾರ್ಲ್ ಮಾರ್ಕ್ಸ್ ರವರು [[ಜರ್ಮನಿ]]ಯನ್ನು ಬಿಟ್ಟು ತೆರಳಬೇಕಾಯಿತು. ಮೊದಲಿಗೆ [[ಫ್ರಾನ್ಸ್]] ದೇಶದ ಪ್ಯಾರಿಸ್ನಲ್ಲಿಯೂ ಮತ್ತು ಇಂಗ್ಲೆಂಡಿನ ಲಂಡನ್ನಲ್ಲಿಯೂ ಅವರು ವಾಸವಾಗಿದ್ದರು. ೧೮೪೮ರಲ್ಲಿ ಲಂಡನ್]]]]]]ಗೆ ಬಂದು ನೆಲೆಸಿದವರು ಮುಂದೆ ತಮ್ಮ ಜೀವಿತದ ಕೊನೆಯವರೆಗೂ ಅಲ್ಲಿಯೇ ಉಳಿದರು. ಆ ನಗರವನ್ನು ತಮ್ಮ ಎರಡನೇ ತವರು ಮಾಡಿಕೊಂಡರು.
ಕಾರ್ಲ್ ಮಾರ್ಕ್ಸ್ ರವರು ಲಂಡನ್ನ ಬ್ರಿಟಿಷ್ ಮ್ಯೂಸಿಯಂ ನಲ್ಲಿ ಕುಳಿತು ಸುಧೀರ್ಘವಾಗಿ ಬರೆದ ಅವರ ಮೇರು ಕೃತಿ “ದಾಸ್ ಕ್ಯಾಪಿಟಲ್” ನ ಪ್ರಥಮ ಸಂಪುಟ ೧೮೬೭ ರಲ್ಲಿ ಪ್ರಕಟವಾಯಿತು. ಆ ವೇಳೆಗಾಗಲೇ ಕಾರ್ಲ್ ಮಾರ್ಕ್ಸ್ ರವರು ಅಂತರರಾಷ್ಟ್ರೀಯ ಖ್ಯಾತಿಯ ವ್ಯಕ್ತಿಯಾಗಿದ್ದರು. ಆ ಕೃತಿಯು ಪ್ರಕಟವಾದ ಹತ್ತು ವರ್ಷಗಳ ನಂತರ ಅದು ಇಂಗ್ಲಿಷ್, ಫ್ರೆಂಚ್, ರಷ್ಯನ್, ಮತ್ತು ಇಟಾಲಿಯನ್ ಭಾಷೆಗಳಿಗೆ ಭಾಷಾಂತರಿಸಲ್ಪಟ್ಟಿತು. ತರುವಾಯ ಫ್ರೆಡರಿಕ್ ಏಂಜೆಲ್ಸ್ ಸಂಪಾದಿಸಿದ, ಕಾರ್ಲ್ ಮಾರ್ಕ್ಸ್ ರವರು ಬರೆದಿದ್ದ “ದಾಸ್ ಕ್ಯಾಪಿಟಲ್” ಕೃತಿಯ ಎರಡನೇ ಮತ್ತು ಮೂರನೇ ಸಂಪುಟಗಳು ೧೮೮೫ ಮತ್ತು ೧೮೯೫ ರಲ್ಲಿ ಅನುಕ್ರಮವಾಗಿ ಬೆಳಕು ಕಂಡವು. ಅವರು ತಮ್ಮ ಕೃತಿಯ ಈ ಮೂರು ಸಂಪುಟಗಳಲ್ಲಿ ತಮ್ಮ ಕಮ್ಯೂನಿಸಮ್ ಸಿದ್ದಾಂತವನ್ನು ಮತ್ತಷ್ಟು ದೃಢೀಕರಿಸಿದರು. ಈ ಕೃತಿಯ ಮೂಲಕ ಕಾರ್ಲ್ ಮಾರ್ಕ್ಸ್ ರವರು ಜಗತ್ಪ್ರಸಿದ್ಧರಾದರು.<ref>{{Cite web |url=https://www.marxists.org/archive/marx/works/download/Engels_Synopsis_of_Capital.pdf |title=ಆರ್ಕೈವ್ ನಕಲು |access-date=2015-05-08 |archive-date=2016-03-04 |archive-url=https://web.archive.org/web/20160304234013/https://www.marxists.org/archive/marx/works/download/Engels_Synopsis_of_Capital.pdf |url-status=dead }}</ref>
[[ಚಿತ್ರ:Marx1882.gif|thumbnail|left|೧೮೮೨ ರ ಕಾರ್ಲ್ ಮಾರ್ಕ್ಸ್]]
== ತೀರ್ನೆ ==
ಕಾರ್ಲ್ ಮಾರ್ಕ್ಸ್ ಬೊಕ್ಕ ಫ್ರೆಡರಿಕ್ ಏಂಜೆಲ್ಸ್ ರವರ ಬರವಣಿಗೆಗಳು [[ರಷ್ಯಾ]], [[ಚೀನಾ]] ದೇಶಗಳೂ ಸೇರಿದಂತೆ ಜಗತ್ತಿನ ಅನೇಕ [[ರಾಷ್ಟ್ರ]]ಗಳಲ್ಲಿ ನಡೆದ [[ರಾಜಕೀಯ]] ಹಾಗೂ [[ಆರ್ಥಿಕ]] ಪರಿವರ್ತನೆಗಳಿಗೆ ಕಾರಣವಾದವು. ಜಗತ್ತಿನ ಚಿಂತನ ಕ್ರಮವನ್ನೇ ವಿಶೇಷವಾಗಿ ಬದಲಿಸಿದ ಕಾರ್ಲ್ ಮಾರ್ಕ್ಸ್ ರವರು ೧೮೮೩ನೇ ಇಸವಿ ಮಾರ್ಚ್ ನಾಲ್ಕರಂದು ನಿಧನರಾದರು.<ref>https://www.marxists.org/archive/marx/works/1883/death/dersoz1.htm</ref>
== ಬಾಹ್ಯ ಸಂಪರ್ಕ ==
* [http://www.newworldencyclopedia.org/entry/Karl_Marx ಕಾರ್ಲ್ ಮಾರ್ಕ್ಸ್ರವರ ಜೀವನ]
* [http://www.prajavani.net/news/article/2018/05/05/570847.html ಮತ್ತೆ ಮತ್ತೆ ಹುಟ್ಟುವ ಮಾರ್ಕ್ಸ್;ಮಾರ್ಕ್ಸ್ವಾದಡಾ.ಮುಜಾಪ್ಫರ್ ಅಸ್ಸಾದಿ5 May, 2018]
== ಉಂದೆನ್ ತೂಲೆ ==
* [[ಅಗಸ್ಟ ಕಾಂಟ್]]
* [[ರುಡಾಲ್ಫ್ ಕ್ರಿಸ್ಟಾಫ್ ಯೂಕೆನ್]]
* [[ಮನಶ್ಶಾಸ್ತ್ರ]]
== ಉಲ್ಲೇಕೊ ==
<references/>
[[ವರ್ಗೊ:ತತ್ವಶಾಸ್ತ್ರಜ್ಞರ್|ಮಾರ್ಕ್ಸ್]]
[[ವರ್ಗೊ:ಸಮತಾವಾದಿ ನಾಯಕೆರ್|ಮಾರ್ಕ್ಸ್]]
[[ವರ್ಗೊ:ವ್ಯಕ್ತಿಲು]]
a41n0r76pedvavsdyixkf8qfbagwtxd
217283
217282
2025-07-11T01:22:56Z
Kishore Kumar Rai
222
217283
wikitext
text/x-wiki
{{under construction}}
[[ಫೈಲ್:Karl Marx 001.jpg|thumb|ಕಾರ್ಲ್ ಮಾರ್ಕ್ಸ್]]
'''ಕಾರ್ಲ್ ಮಾರ್ಕ್ಸ್''' [[ಜರ್ಮನಿ]] ತತ್ವಜ್ನಾನಿ, [[ಅರ್ಥಶಾಸ್ತ್ರ]]ಜ್ಞೆ, [[ಸಮಾಜಶಾಸ್ತ್ರ|ಸಮಾಜಶಾಸ್]]ತ್ರಜ್ಞೆರ್, [[ಇತಿಹಾಸೊ]]ಕಾರೆ, ಪತ್ರಕರ್ತೆರ್ ಬೊಕ್ಕ ಕ್ರಾಂತಿಕಾರಿ ಸಮಾಜವಾದಿ. [[ಸಮಾಜವಿಜ್ಞಾನಿ]]ಲು ಬೊಕ್ಕ ಸಮಾಜವಾದಿ ಚಳುವಳಿತ ಬೆಳವಣಿಗೆಡ್ ಮೆರ್ನ ಚಿಂತನೆಲು ಪ್ರಮುಖವಾದುಂಡು. ಮೆರೆನ ಇತಿಹಾಸೊಡು ಪ್ರಖ್ಯಾತ ಅರ್ಥಶಾಸ್ತ್ರಜ್ನೆರ್ ಪಂದ್ ಪರಿಗಾಣಿಸದೆರ್. ಮೇರು ಇತಿಹಾಸೊನ್ ಪೊಸ ಆರ್ಥಿಕ ದೃಷ್ತಿಕೋನೊಡ್ ಅರ್ಥೈಸಾದ್ ವ್ಯಾಖ್ಯಾನಿಸದೆರ್.
[[ಚಿತ್ರ:Karl Marx_001.jpg|thumb|right|175px|ಕಾರ್ಲ್ ಮಾರ್ಕ್ಸ್]]
'''ಕಾರ್ಲ್ ಹಾಯ್ನ್ರಿಕ್ ಮಾರ್ಕ್ಸ್''' (ಮೇ/೫/೧೮೧೮ ರಿಂದ ಮಾರ್ಚ್/೧೪/೧೮೮೩) [[ಜರ್ಮನಿ]]ದ ಒರಿ [[ತತ್ತ್ವಶಾಸ್ತ್ರಜ್ಞೆ]], [[ರಾಜಕೀಯ]], [[ಅರ್ಥಶಾಸ್ತ್ರಜ್ಞೆ]], [[ಇತಿಹಾಸಕಾರೆ]], [[ರಾಜಕೀಯ ಸಿದ್ಧಾಂತ]] ದ ಪರಿಣತೆ, [[ಸಮಾಜಶಾಸ್ತ್ರಜ್ಞೆ]], [[ಸಮತಾವಾದಿ]] ಬೊಕ್ಕ [[ಕ್ರಾಂತಿಕಾರಿ]]ಆದ್ ಇತ್ತೆರ್. ಮೇರೆನ ವಿಚಾರೊಲು [[ಸಮತಾವಾದ]]ದ ತಳಹದಿಲು ಪಂದ್ ನಂಬುದೆರ್. ಮಾರ್ಕ್ಸ್, ಅರೆನ ಕಾರ್ಯವಿಧಾನೊನು ೧೮೪೮ ಟ್ ಪ್ರಕಟನೆ ಆಯಿನ [[ದ ಕಾಮ್ಯನಿಸ್ಟ್ ಮ್ಯಾನಫೆಸ್ಟೊ]]ದ ಸುರುತ ಅಧ್ಯಾಯದ ಸುರುತ ಪಂಕ್ತಿಡ್ ಸಂಕ್ಷೇಪಿಸದೆರ್: “ ಇಡೆ ಮುಟ್ಟ ಅಸ್ತಿತ್ವಡ್ ಇತ್ತ್ನ ಮಾತ [[ಸಮಾಜ]]ದ ಇತಿಹಾಸ [[ವರ್ಗ ಹೋರಾಟೊ]]ಲೆನ ಇತಿಹಾಸವಾದ್ ಉಂಡು.”<ref>http://www.historyguide.org/intellect/marx.html</ref><ref>"Karl Marx to John Maynard Keynes: Ten of the greatest economists by Vince Cable". Daily Mail. 16 July 2007. Retrieved 7 December 2012.</ref>
== ಜೀವನಚರಿತ್ರೆ ==
'''ಕಾರ್ಲ್ ಮಾರ್ಕ್ಸ್''' ಆಜಿ ವರ್ಷದಾರ್ ಆದ್ ಉಪ್ಪುನಗ ಅರೆನ ಇಡೀ ಕುಟುಂಬ [[ಕ್ರಿಶ್ಚಿಯನ್]] ಮತಕ್ಕ್ ಮತಾಂತರ ಆಂಡ್. ಅಯಿಕ್ಕ್ ಮುಖ್ಯ ಕಾರಣ ಪಂಡ ಕಾರ್ಲ್ ಮಾರ್ಕ್ಸ್ ಪುಟ್ಟ್ನ ಟ್ರಿಯರ್ ನಗರ ಒಂಜಿ ಕಾಲೊಡು [[ರಾಜಕುಮಾರೆ]] ಜಾರ್ಚ್ ಬಿಷಪ್ನ ಆಡಳಿತ ಕೇಂದ್ರ ಆದ್ ಇತ್ತ್ಂಡ್. ಆಂಡ ಪದ್ನೊರ್ಂಬನೆ [[ಶತಮಾನ]]ದ ಸುರುಟು ಫ್ರೆಂಚೆರೆರ್ದ್ ಆಕ್ರಮ ಆಂಡ್. ಫ್ರೆಂಚೆರೆ ಆಡಳಿತೊಗು ದುಂಬು ಯಹೂದಿ ಜನಾಂಗದಕುಲು [[ನಾಗರಿಕ ಹಕ್ಕು]]ಲೆನ ದುರ್ಭರ ದಮನೊಗು ಒಳಗಾದ್ ಇತ್ತೆರ್. ಆಂಡ ಫ್ರೆಂಚೆರೆ ಆಳ್ವಿಕೆಡ್ ಯಹೂದಿಲುಲಾ ಇತರ [[ನಾಗರೀಕೆ]]ರೆನಂಚ ನಾಗರಿಕ ಹಕ್ಕ್ಲೆನ್ ಪಡೆವೊಂಡೆರ್. ಅದೆ ಮುಟ್ಟ ವ್ಯಾಪಾರ ಬೊಕ್ಕ ಉದ್ಯೋಗಲೆನ ಬಾಕ್ಲ್ ಅಕುಲೆನ ಪಾಲಿಗ್ ಮುಚ್ಚಿದ್ ಇತ್ತ್ಂಡ್. ಆಂಡ ಫ್ರೆಂಚೆರರನ ಆಳ್ವಿಕೆಡ್ ಆ ಮುಚ್ಚಿದ್ ಇತ್ತ್ನ ಬಾಕಿಲ್ಲು ಅಕುಲೆನ ಪಾಲ್ಗ್ಲಾ ದೆತ್ತ್ಂಡ್. ಅಕುಲುಲಾ ಮನಸ್ಸ್ಗ್ ಬತ್ತ್ನ [[ವ್ಯಾಪಾರ]] ಇಜ್ಜಿಂಡ ಉದ್ಯೋಗವನ್ನು ಪ್ರವೇಶಿಸಬಹುದಾದ ಮುಕ್ತ ಅವಕಾಶ ದೊರೆಯಿತು. ಆ ರೀತಿಯಲ್ಲಿ ನೆಪೋಲಿಯನ್ನನ [[ರಾಜ್ಯ]]ವು ತಮಗೆ [[ರಾಜಕೀಯ]] ಮುಕ್ತಿಯನ್ನು ಒದಗಿಸಿಕೊಟ್ಟಿದ್ದಕ್ಕಾಗಿ, ರೈನ್ ಪ್ರದೇಶದ ಯಹೂದಿ ಜನಾಂಗದ ಜನರು ಆ ರಾಜ್ಯಕ್ಕೆ ತಮ್ಮ ಸಂಪೂರ್ಣ ಬೆಂಬಲ ಮತ್ತು ಸಹಾನುಭೂತಿಗಳನ್ನು ವ್ಯಕ್ತಪಡಿಸಿದರು. ಆದರೆ ಅವರು, [[ನೆಪೋಲಿಯನ್]] ಸೋತ ನಂತರ, ವಿಯನ್ನಾ ಕಾಂಕ್ರೆಸ್ ರೈನ್ ಲ್ಯಾಂಡನ್ನು ಪ್ರಷ್ಯಾ ಚಕ್ರಾಧಿಪತ್ಯದ ಆಡಳಿತಕ್ಕೆ ಒಳಪಡಿಸಿದ ಮೇಲೆ ಒಂದು ಮಹತ್ತರ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸಬೇಕಾಯಿತು. ಮತ್ತೆ ಯಹೂದಿಗಳು ತಮ್ಮ ನಾಗರಿಕ ಹಕ್ಕುಗಳಿಂದ ವಂಚಿತರಾದರು. ಅವರ ಪಾಲಿಗೆ ಬಹುತೇಕ ವ್ಯಾಪಾರ ಮತ್ತು ಉದ್ಯೋಗಗಳ ಬಾಗಿಲುಗಳೂ ಮುಚ್ಚಲ್ಪಟ್ಟವು. ಅವುಗಳಲ್ಲಿ ಕಾನೂನು ವೃತಿಯೂ ಒಂದಾಗಿತ್ತು. ಅಂತೆಯೇ ತನ್ನ ವಕೀಲ ವೃತ್ತಿಯನ್ನು ಕಳೆದುಕೊಳ್ಳಬಹುದಾದ ಆತಂಕವು ಕಾರ್ಲ್ ಮಾರ್ಕ್ಸ್ ರವರ ತಂದೆಯು ಇಡೀ ಕುಟುಂಬವನ್ನು ಕ್ರಿಶ್ಚಿಯನ್ ಮತಕ್ಕೆ ಮತಾಂತರ ಮಾಡಿಸಿದರು. ಆದರೆ ಧರ್ಮ, ಜಾತಿ ಮತ್ತು ಪಂಗಡಗಳು ಕಾರ್ಲ್ ಮಾರ್ಕ್ಸ್ ರವರ ಮೇಲೆ ಎಂದೂ ಪರಿಣಾಮ ಬೀರಲಿಲ್ಲ. ಮೊದಲಿನಿಂದಲೂ ಭಾವನೆಗಳಿಗಿಂತ ಆಲೋಚನೆಗಳಿಂದ ಬಹಳವಾಗಿ ಪ್ರಭಾವಿತರಾಗುತ್ತಿದ್ದ ಕಾರ್ಲ್ ಮಾರ್ಕ್ಸ್ ಹುಟ್ಟು ಬಂಡಾಯಗಾರರಾಗಿದ್ದರು.
[[ಚಿತ್ರ:Birthplace of Marx.jpg|thumbnail|right|ಕಾರ್ಲ್ ಮರ್ಕ್ಸ್ರರ ಜನ್ಮಸ್ಥಳ]]
== ಪ್ರಾರಂಭದ ಜೀವನ ==
ಯುವಕ ಕಾರ್ಲ್ ಮಾರ್ಕ್ಸ್ ರವರು ತಾವು ಹುಟ್ಟಿ ಬೆಳೆಯುತ್ತಿದ್ದ ಮನೆಯ ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದ, ಪ್ರಷ್ಯನ್ ಸರ್ಕಾರದ ಒಬ್ಬ ಪ್ರತಿಷ್ಠಿತ ಅಧಿಕಾರಿಯಾಗಿದ್ದ ಮತ್ತು ಹಲವಾರು [[ಭಾಷೆ]]ಗಳನ್ನು ಬಲ್ಲವರಾಗಿದ್ದ [[ಲೂಡ್ ವಿಗ್ ವಾನ್ ವೆಸಟ್ ಪೇಲಿನ್]] ಎಂಬುವವರ ಜೊತೆ ನಿಕಟ ಸಹವಾಸವನ್ನಿಟ್ಟುಕೊಂಡಿದ್ದರು. ಸ್ವತಃ [[ವಿದ್ವಾಂಸ]]ರಾಗಿದ್ದ ಲೂಡ್ ವಿಗ್ ವಾನ್ ವೆಸ್ಟ್ ಪೇಲಿನ್ ರವರು ಕಾರ್ಲ್ ಮಾರ್ಕ್ಸ್ ರವರ ಆಸಕ್ತಿ ಹಾಗು ಬುದ್ದಿವಂತಿಕೆಯನ್ನು ಕಂಡು ಮೆಚ್ಚಿ ಪ್ರೋತ್ಸಾಹಿಸಿದರು. ಅನೇಕ [[ಪುಸ್ತಕ]]ಗಳನ್ನು ಕಾರ್ಲ್ ಮಾರ್ಕ್ಸ್ ರವರಿಗೆ ಕೊಟ್ಟು ಅವುಗಳ ಬಗ್ಗೆ ವಿವರಿಸಿ ಹೇಳಿ ಶ್ರದ್ಧೆಯಿಂದ ವಿವರವಾಗಿ ಓದಲು ಹೇಳಿದರು. ವಯಸ್ಸು ಹಾಗೂ ಪ್ರತಿಷ್ಠಿತ ಅಧಿಕಾರಿ ಸ್ಥಾನಮಾನವನ್ನು ಮರೆತು ಯುವಕ ಕಾರ್ಲ್ ಮಾರ್ಕ್ಸ್ ರವರ ಜೊತೆ ಗಂಟೆಗಟ್ಟಲೆ ಅನೇಕ [[ಪ್ರಾಚೀನ]] ಹಾಗೂ [[ಆಧುನಿಕ]] [[ತತ್ವಜ್ಞಾನಿ]]ಗಳ [[ಕೃತಿ]]ಗಳ ಬಗ್ಗೆ, ಅದರಲ್ಲಿಯೂ ಮುಖ್ಯ ಸೇಂಟ್ ಸೈಮನ್ ರವರ ಕೃತಿಗಳ ಬಗ್ಗೆ ಸುಧೀರ್ಘವಾಗಿ ಚರ್ಚಿಸುತ್ತಿದ್ದರು.
ಕಾರ್ಲ್ ಮಾರ್ಕ್ಸ್ ತಮ್ಮ ಬಾಲ್ಯವನ್ನು ತುಂಬಾ ವಾತ್ಸಲ್ಯಪೂರಿತ ವಾತಾವರಣದಲ್ಲಿ ಸಂತೋಷದಾಯಕವಾಗಿ ಕಳೆದರು. ಅವರು ತಮ್ಮ ಜನ್ಮಸ್ಥಳವಾದ ಟ್ರಿಯರ್ ನಗರದಲ್ಲಿಯೇ ತಮ್ಮ ಶಾಲಾ [[ಶಿಕ್ಷಣ]]ವನ್ನು ಪಡೆದರು. ಅವರಿಗೆ ಆರಂಭದಿಂದಲೂ [[ಅರ್ಥಶಾಸ್ತ್ರ]]ದ ಬಗ್ಗೆ ಅಪಾರವಾದ ಆಸಕ್ತಿ ಇತ್ತು. ಎಳೆಯ ವಯಸ್ಸಿನಿಂದಲೇ ಹೆಚ್ಚು ಹೆಚ್ಚು ಅವಧಿ ಕುಳಿತು ಓದುವುದು ಮತ್ತು ಬುದ್ದಿವಂತರ ಜೊತೆ ಗಂಟೆಗಟ್ಟಲೇ ಚರ್ಚೆ ಮಾಡುವುದು ಕಾರ್ಲ್ ಮಾರ್ಕ್ಸ್ ರವರಿಗೆ ಬಹಳವಾಗಿ ಅಭ್ಯಾಸವಾಗಿತ್ತು.
ಯುವಕ ಕಾರ್ಲ್ ಮಾರ್ಕ್ಸ್ ರವರು ತಮ್ಮ ತಂದೆಯವರ ಸಲಹೆಯ ಮೇರೆಗೆ ಕಾನೂನಿನ ಅಧ್ಯಯನಕ್ಕಾಗಿ ಬಾನ್ [[ವಿಶ್ವವಿದ್ಯಾನಿಲಯ]]ವನ್ನು ಸೇರಿದರು. ಆಗ ಅವರಿಗೆ ಹದಿನೇಳು ವರ್ಷ ವಯಸ್ಸಾಗಿತ್ತು. ಆದರೆ ಅವರು ೧೮೩೬ ರಲ್ಲಿ [[ಬಾನ್ ವಿಶ್ವ ವಿದ್ಯಾನಿಲಯ]]ವನ್ನು ಬಿಟ್ಟು ಬರ್ಲಿನ್ ವಿಶ್ವವಿದ್ಯಾನಿಲಯವನ್ನು ಸೇರಿದರು. ಅವರು ಬರ್ಲಿನ್ ವಿಶ್ವವಿದ್ಯಾಲಯವನ್ನು ಪ್ರವೇಶಿಸಿದ್ದು ಅವರ ಜೀವನದಲ್ಲಿ ಒಂದು ಹೊಸ ತಿರುವನ್ನು ಪಡೆಯುವಂತೆ ಮಾಡಿತು. ಅವರು ಅಲ್ಲಿ ಕಾನೂನಿನ ಜೊತೆಗೆ [[ತತ್ವಶಾಸ್ತ್ರ]] ಮತ್ತು [[ಇತಿಹಾಸ]]ಗಳನ್ನೂ ಅಧ್ಯಯನ ಮಾಡಿದರು. ಅವರು [[ಸಾಹಿತ್ಯ]]ದ ಬಗ್ಗೆಯೂ ಬಲವುಳ್ಳವರಾಗಿದ್ದು, ಕೆಲವಾರು ಪದ್ಯಗಳ ರಚನೆಯನ್ನೂ ಮಾಡಿದರು.<ref>{{Cite web |url=http://www.egs.edu/library/karl-marx/biography/ |title=ಆರ್ಕೈವ್ ನಕಲು |access-date=2015-05-08 |archive-date=2010-09-01 |archive-url=https://web.archive.org/web/20100901101839/http://www.egs.edu/library/karl-marx/biography |url-status=dead }}</ref>
[[ಚಿತ್ರ:Engels 1856.jpg|thumbnail|left|ಫೈಡ್ರಿಚ್ ಏನ್ಜಲ್ಸ್ (ಮಾರ್ಕ್ಸ್ರ ಆಪ್ತಸ್ನೇಹಿತ)]]
== ವೈದ್ಯಕೀಯ ಶಾಲೆ ==
ಕಾರ್ಲ್ ಮಾರ್ಕ್ಸ್ ರವರು ಬರ್ಲಿನ್ ವಿಶ್ವವಿದ್ಯಾನಿಲಯವನ್ನು ಪ್ರವೇಶಿಸುವುದರೊಳಗಾಗಿ ಜರ್ಮನಿಯ ಆ ಕಾಲದ ಸುಪ್ರಸಿದ್ಧ ದಾರ್ಶನಿಕರಾದ ಹೆಗಲ್ ರವರು ಮರಣ ಹೊಂದಿದ್ದರು. ಆದರೆ ಅವರ ಪ್ರಭಾವವು ಅಲ್ಲಿ ಇನ್ನೂ ಗಾಢವಾಗಿ ಕಂಡುಬರುತ್ತಿತ್ತು. ಕಾರ್ಲ್ ಮಾರ್ಕ್ಸ್ ರವರು ಪಂಥದ ತರುಣರ ಸಂಪರ್ಕ ಹಾಗೂ ಸಹವಾಸ ಪಡೆಯಾಗಿ ಬುದ್ಧಿಜೀವಿಗಳಾದ ಅವರಿಂದ ಗಣನೀಯವಾಗಿ ಪ್ರಭಾವಿತರಾದರು. ದಿನಗಳು ಉರುಳಿದಂತೆ ಅವರು ಹೆಗಲ್ ಮತ್ತು ಲುಡ್ ವೈಗ್ ಫೆನರ್ ಬಾಕ್ ಇವರುಗಳ ಬರವಣಿಗೆಗಳಿಂದ ಬಹಳವಾಗಿ ಆಕರ್ಷಿತರಾದರು. ಸಮಾಜದ ಆರ್ಥಿಕ ವ್ಯವಸ್ಥೆಯ ಅರಿವಿನಲ್ಲಿ ಸಮಾಜದ ಆಗುಹೋಗುಗಳು ಅಡಗಿರುವುದನ್ನು ಕಂಡರು.<ref>{{Cite web |url=http://encarta.msn.com/encyclopedia_761552560_2/Hegel.html |title=ಆರ್ಕೈವ್ ನಕಲು |access-date=2009-11-01 |archive-date=2009-11-01 |archive-url=https://www.webcitation.org/5kwrKlUxv?url=http://encarta.msn.com/encyclopedia_761552560_2/Hegel.html |url-status=dead }}</ref>
ಕಾರ್ಲ್ ಮಾರ್ಕ್ಸ್ ರವರ ಮೇಲೆ ಕಾನೂನಿನ ಅಧ್ಯಯನದ ಅವರ ಗುರುಗಳಾದ ನ್ಯಾಯ ತತ್ವಶಾಸ್ತ್ರದ [[ಐತಿಹಾಸಿ]]ಕ [[ಪಂಥ]]ದ ಸಂಸ್ಥಾಪಕರಾದ ಸಾವಿಗ್ನಿ ಮತ್ತು ಗಾನ್ಸ್ ಇವರೂ ಸಹ ಸಾಕಷ್ಟು ಪ್ರಭಾವ ಬೀರಿದರು. ಸಾವಿಗ್ನಿರವರು ತಮ್ಮ ಐತಿಹಾಸಿಕ ಪಾಂಡಿತ್ಯ ಮತ್ತು ಪರಿಣಾಮಕಾರಿಯಾಗಿ ವಾದಿಸುವ ಸಾಮರ್ಥ್ಯಗಳಿಂದ ಕಾರ್ಲ್ ಮಾರ್ಕ್ಸ್ ರವರ ಗಮನ ಸೆಳೆದರು. ಗಾನ್ಸ್ ರವರು ಕಾರ್ಲ್ ಮಾರ್ಕ್ಸ್ ರವರಿಗೆ ಐತಿಹಾಸಿಕ ದರ್ಶನದ ಬೆಳಕಿನಲ್ಲಿ ಸಿದ್ದಾಂತಿಕ [[ವಿಮರ್ಶೆ]]ಯ ವಿಧಾನಗಳನ್ನು ಬೋಧಿಸಿದರು.
ಕಾಲಗತಿಯಲ್ಲಿ ಕಾರ್ಲ್ ರವರು ಬಹಳ ಮಟ್ಟಿಗೆ ಸಂಪ್ರದಾಯ ವಿರೋಧಿಗಳಾಗಿದ್ದು [[ಧರ್ಮ]] ವಿರೋಧಿ ಎಡ ಪಂಥದ ಉಗ್ರ ವಿಚಾರಗಳಿಂದ ಕೂಡಿದ ಯುವಕ ದಾರ್ಶನಿಕರುಗಳ ಗುಂಪಿಗೆ ಸೇರಿದರು. ಆ ಗುಂಪಿನಲ್ಲಿ ತೀವ್ರಗಾಮಿ ಮತ್ತು ಸ್ವತಂತ್ರವಾಗಿ ಆಲೋಚಿಸುತ್ತಿದ್ದ [[ಹೇಗಲಿಯನ್ ಪಂಥ]]ಕ್ಕೆ ಸೇರಿದ ಸಹೋದರರಾದ ಬ್ರೂನೋ ಹಾಗು ಎಡಗರ್ ಬಾಯರ್, ವೈಯಕ್ತಿಕ ಅರಾಜಕತಾವಾದಿಯಾದ ಮ್ಯಾಕ್ಸ್ ಸ್ಪಿರ್ನರ್ ಮುಂತಾದವರಿದ್ದರು. ಇಂತಹ ವ್ಯಕ್ತಿಗಳಿಂದ ಪ್ರಭಾವಿತರಾದ ಕಾರ್ಲ್ ರವರು [[ಕಾನೂನುಶಾಸ್ತ್ರ]]ದ ಅಧ್ಯಯನವನ್ನು ಬಿಟ್ಟು ತತ್ವಜ್ಞಾನದ ಅಧ್ಯಯನದಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ಆಳವಾಗಿ ಅಭ್ಯಸದಲ್ಲಿ ತೊಡಗಿದರು.
ಬರ್ಲಿನ್ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡುತ್ತಿರುವಾಗಲೇ ಕಾರ್ಲ್ ಮಾರ್ಕ್ಸ್ ರವರು ಮುಂದೆ ತಾವೊಬ್ಬ ತತ್ವಜ್ಞಾನದ ಪ್ರಾಧ್ಯಾಪಕರಾಗಬೇಕೆಂಬುದಾಗಿ ಅಪೇಕ್ಷಿಸಿದ್ದರು. ಬಾನ್ ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕನಾಗಿ ಆಗತಾನೇ ಸೇರಿಕೊಂಡಿದ್ದ ಅವರ ಸ್ನೇಹಿತ ಬ್ರೂನೋರವರು ಕಾರ್ಲ್ ಮಾರ್ಕ್ಸ್ ರವರಿಗೂ ಸಹ ಒಂದು ಅಧ್ಯಾಪಕನ ಹುದ್ದೆಯನ್ನು ದೊರಕಿಸಿಕೊಡುವ ಭರವಸೆ ನೀಡಿದ್ದರು. ಆದರೆ ಸ್ವಲ್ಪ ಕಾಲದಲ್ಲಿಯೇ ಬಾನ್ ವಿಶ್ವವಿದ್ಯಾನಿಲಯದಿಂದ ಬ್ರೂನೋರವರು ತಮ್ಮ ಧರ್ಮ ವಿರೋಧಿ ಅಭಿಪ್ರಾಯಗಳಿಗಾಗಿ ಮತ್ತು ಉದಾರವಾದಿ [[ರಾಜಕೀಯ]] ತತ್ವಗಳ ಮೇಲೆ ಇರಿಸಿಕೊಂಡಿದ್ದ ನಂಬಿಕೆಗಳಿಗಾಗಿ ಕೆಲಸದಿಂದ ವಜಾ ಮಾಡಲ್ಪಟ್ಟರು. ತತ್ ಪರಿಣಾಮವಾಗಿ ಕಾರ್ಲ್ ಮಾರ್ಕ್ಸ್ ರವರು ಅಲ್ಲಿ ಕೆಲಸ ಪಡೆಯಬಹುದಾದ ಆಸೆಯೂ ಭಗ್ನವಾಯಿತು. ಈ ನಡುವೆ ೧೮೩೮ ರಲ್ಲಿ ಕಾರ್ಲ್ ರವರ ತಂದೆ ನಿಧನರಾದರು.
ಕಾರ್ಲ್ ಮಾರ್ಕ್ಸ್ ರವರು ಬರ್ಲಿನ್ ವಿಶ್ವವಿದ್ಯಾಲಯದಿಂದ [[ಡಾಕ್ಟರೇಟ್ ಪದವಿ]]ಯನ್ನು ಪಡೆಯಲು ಪ್ರಯತ್ನಿಸಿ, ಅವರು ಪ್ರತಿಪಾದಿಸಿದ್ದ ಅಲವಾರು ಉಗ್ರ ಎಡಪಂಥೀಯ ವಿಚಾರಗಳಿಂದಾಗಿ ವಿಫಲರಾದರು. ಆದಾಗ್ಯೂ ೧೮೪೧ ರಲ್ಲಿ ‘ಜೆನಾ’ ವಿಶ್ವವಿದ್ಯಾನಿಲಯವು ಕಾರ್ಲ್ ಮಾರ್ಕ್ಸ್ ರವರು ಬರೆದ “ಆನ್ ದಿ ಡಿಫರೆನ್ಸ್ ಬಿಟ್ ವೀನ್ ದಿ ನ್ಯಾಚುರಲ್ ಫಿಲಸಫಿ ಆಫ್ ಡೆಮಾಕ್ರಟಿಕ್ ಅಂಡ್ ಎಪಿಕ್ಯುರಸ್” ಎಂಬ ಪ್ರಬಂಧವನ್ನು ಮನ್ನಿಸಿ ಅವರಿಗೆ ಡಾಕ್ಟರೇಟ್ ಪದವಿ ಪ್ರಧಾನ ಮಾಡಿತು. ಆ ವೇಳೆಗಾಗಲೇ ಅವರು ೨೩ ವರ್ಷಗಳ ಯುವಕ [[ತತ್ವಜ್ಞಾನಿ]]ಯಾಗಿ ಉನ್ನತ ವರ್ಗಗಳ ಸಭೆ ಸಮಾರಂಭಗಳಲ್ಲಿ ಭಾಗವಹಿಸುತ್ತಾ ಸಾಕಷ್ಟು ಪ್ರಮಾಣದಲ್ಲಿ ಪ್ರಭಾವ ಬೀರತೊಡಗಿದರು.
ಈ ಸಂದರ್ಭದಲ್ಲಿ ಕಾರ್ಲ್ ರವರ ಬಗ್ಗೆ ಅಪಾರವಾದ ಮೆಚ್ಚುಗೆ ಬೆಳೆಸಿಕೊಂಡಿದ್ದ ಸಮಾಜವಾದಿಯೂ ಉದ್ರೇಕಕಾರಿಯೂ ಎನಿಸಿದ್ದ 'ಮೋಸೆಸ್ ಹೆಸ್' ಎಂಬುವವರು ಕಾಲೋಗ್ನೆಯಿಂದ ಪ್ರಕಟವಾಗುತ್ತಿದ್ದ ಉದಾರವಾದಿ ಹಾಗೂ ಉದ್ರೇಕಕಾರಿ ಪತ್ರಿಕೆ ಎಂಬುದಾಗಿ ಹೆಸರುವಾಸಿಯಾಗಿದ್ದು, “ಹೀನಿಜ್ ಜ್ಯೂಟಿಂಗ್” ಪತ್ರಿಕೆಗೆ ಲೇಖನಗಳನ್ನು ಬರೆಯಲು ಅವರನ್ನು ಆಹ್ವಾನಿಸಿದರು. ಕ್ರಮೇಣ ಕಾರ್ಲ್ ಮಾರ್ಕ್ಸ್ ರವರು ಆ ಪತ್ರಿಕೆಯ ಪ್ರಧಾನ ಸಂಪಾದಕರಾದರು. ಈ ಅವಧಿಯಲ್ಲಿ ಅವರು ದ್ರಾಕ್ಷಿ ಬೆಳೆಯುವ ರೈತರು ಹಾಗು ಬಡ ಜನರ ಜೀವನದ ಪರಿಸ್ಥಿತಿಗಳು ಹಾಗೂ ಸಮಸ್ಯೆಗಳನ್ನು ಕುರಿತು ಆಕರ್ಷಕ ಲೇಖನ ಮಾಲೆಯನ್ನು ಬರೆದು ಪ್ರಕಟಿಸಿದರು. ಅವರ ಲೇಖನಗಳು ಸಾರ್ವಜನಿಕರನ್ನು ಬಹಳವಾಗಿ ಆಕರ್ಷಿಸಿದವು. ಪತ್ರಿಕೆಯು ದಿನ ದಿನಕ್ಕೆ ಹೆಚ್ಚು ಹೆಚ್ಚು ಜನಪ್ರಿಯವಾಗತೊಡಗಿತು. ಆದರೆ ಕಾರ್ಲ್ ಮಾರ್ಕ್ಸ್ ರವರ ಗಂಭೀರ ಕ್ರಾಂತಿಕಾರಿ ಲೇಖನಗಳಿಂದ ಪತ್ರಿಕೆಯು ಸರ್ಕಾರದ ಅವಕೃಪೆಗೆ ಪಾತ್ರವಾಯಿತು. ಅವರು [[ರಷ್ಯಾ]] ದೇಶದ [[ಸರ್ಕಾರ]]ವನ್ನು [[ಯೂರೋಪ್]] ಖಂಡದ ಪ್ರತಿಗಾಮಿಗಳ ಪ್ರಮುಖ ನಿರ್ದೇಶಕನೆಂದು ಹೆಸರಿಸಿ ಅಗ್ರ ಲೇಖನ ಬರೆದಾಗ, ಅವರು ಸರ್ಕಾರದ ಕೋಪಕ್ಕೆ ತುತ್ತಾದರು. ಕಾರ್ಲ್ ರವರ ಈ ಲೇಖನ ರಷ್ಯಾ ದೇಶದ [[ಚಕ್ರವರ್ತಿ]]ಯಾಗಿದ್ದ ಒಂದನೇ ನಿಕೋಲಸ್ ರವರ ಗಮನಕ್ಕೆ ಬಂದಿತು ಮತ್ತು ಆತನು ಈ ಕೂಡಲೇ ಪ್ರಷ್ಯಾ ದೇಶದ ರಾಯಭಾರಿಯ ಮೂಲಕ ತನ್ನ ಪ್ರತಿಭಟನೆಯನ್ನು ಆ ದೇಶಕ್ಕೆ ಕಳಿಸಿಕೊಟ್ಟನು. ತತ್ ಫಲವಾಗಿ “ಹೀನಿಚ್ ಜ್ಯೂಟಿಂಗ್” ತಮ್ಮ ಸಂಪಾದಕತ್ವವನ್ನು ಕಳೆದುಕೊಂಡು ಯಾವ ಸ್ಥಾನವು ಇಲ್ಲದವರಾದರು.
೧೮೪೩ ರಲ್ಲಿ ಕಾರ್ಲ್ ಮಾರ್ಕ್ಸ್ ರವರು ತಮ್ಮ ಬಾಲ್ಯ ಸ್ನೇಹಿತೆಯಾದ ಜಿನ್ನಿವಾನ್ ವೆಸ್ಟ್ ಪೆಲೀನ್ ಎಂಬ ಯುವತಿಯನ್ನು ವಿವಾಹವಾದರು. ದಾಂಪತ್ಯ ಜೀವನದ ಆರಂಭದ ಕೆಲವು ತಿಂಗಳುಗಳನ್ನು ಬಾಡ್ ಕ್ರಿಯಾಂಗ್ ಎಂಬ ಸ್ಥಳದಲ್ಲಿ ಕಳೆದರು. ಆ ಅವಧಿಯಲ್ಲಿಯೇ ಕಾರ್ಲ್ ಮಾರ್ಕ್ಸ್ ರವರು ರಾಜಕೀಯ ಮತ್ತು ಸಾಮಾಜಿಕ ಸಿದ್ದಾಂತಕ್ಕೆ ಸಂಭಂದಿಸಿದ ಹಾಗೆ ಮಾಂಟಿಸ್ಕೋರವರ ‘ಸ್ಪಿರಿಟ್ ಆಫ್ ದಿ ಲಾಸ್’ ಮತ್ತು ರೂಸೋರವರ ‘ಸಾಮಾಜಿಕ ಒಡಂಬಡಿಕೆ’ ಗಳನ್ನೂ ಒಳಗೊಂಡಂತೆ ಹಲವಾರು ಉಪಯುಕ್ತ ಗ್ರಂಥಗಳನ್ನು ಓದಿ ಟಿಪ್ಪಣಿ ಬರೆದರು. ಈ ಸಂದರ್ಭದಲ್ಲಿಯೇ ಅವರು ತಮ್ಮ ಸುಪ್ರಸಿದ್ಧ ವಿಮರ್ಶಾತ್ಮಕ ಲೇಖನ “ಹೆಗೇಲಿಯನ್ ಫಿಲಾಸಫಿ ಆಫ್ ದಿ ಸ್ಟೇಟ್” ಅನ್ನು ಬರೆದರು.
೧೮೪೩ ನೇ ಇಸವಿ, ನವೆಂಬರ್ ತಿಂಗಳಿನಲ್ಲಿ ಕಾರ್ಲ್ ಮಾರ್ಕ್ಸ್ ರವರು ಅತಿ ಹೆಚ್ಚಿನ ಪ್ರತಿಗಾಮಿ [[ವಾತಾವಣ]]ವಿದ್ದ ಜರ್ಮನಿಯಲ್ಲಿ ತಾವು ಯಾವ ಸ್ಥಾನಮಾನವನ್ನೂ ಸಹ ಪಡೆಯಬಹುದಾದ ಆಸೆಯನ್ನು ಸಂಪೂರ್ಣವಾಗಿ ತೊರೆದು ತಮ್ಮ ಪತ್ನಿಯ ಜೊತೆಯಲ್ಲಿ [[ಫ್ರಾನ್ಸ್]] ದೇಶದ ರಾಜಧಾನಿಯಾದ [[ಪ್ಯಾರಿಸ್]] ನಗರಕ್ಕೆ ಹೊರಟರು. ಮೊದಲಿನಿಂದಲೂ ಸಮಾಜವಾದಿ ತತ್ವಗಳಿಂದ ಬಹಳವಾಗಿ ಪ್ರಭಾವಿತರಾಗಿದ್ದ ಕಾರ್ಲ್ ಮಾರ್ಕ್ಸ್ ರವರು ಆ ಕಾಲಕ್ಕೆ ಸಮಾಜವಾದಿ ಚಳವಳಿ ಸಾಕಷ್ಟು ತೀವ್ರವಾಗಿದ್ದ ಪ್ಯಾರಿಸ್ ನಗರಕ್ಕೆ ಸಂಸಾರ ಸಮೇತ ವಲಸೆ ಬಂದರು.
[[ಚಿತ್ರ:Marx+Family and Engels.jpg|thumbnail|right|ಮಾರ್ಕ್ಸ್ ಮತ್ತು ಅವರ ಕುಟುಂಬ]]
== ಲೈಫ್ ಇನ್ ಲಂಡನ್ ==
೧೮೪೩ ರಿಂದ ೧೮೪೫ ರವರೆಗೆ ಕಾರ್ಲ್ ಮಾರ್ಕ್ಸ್ ರವರು ಪ್ಯಾರಿಸ್ನಲ್ಲಿ ಕಳೆದ ಜೀವನವು ಅವರ ಭೌದ್ಧಿಕ ಬೆಳವಣಿಗೆಯ ದೃಷ್ಟಿಯಿಂದ ತುಂಬಾ ನಿರ್ಣಾಯಕವಾದುದಾಗಿತ್ತು. ಪ್ಯಾರಿಸ್ನಲ್ಲಿ ಅವರು ಕೆಲವಾರು ಮಂದಿ ಹೆಸರಾಂತ ಉದ್ರೇಕಕಾರಿಗಳ ಸಂಪರ್ಕ ಹೊಂದಿ ತಮ್ಮ ಆಲೋಚನೆಗಳು ಹಾಗೂ ಕೃತಿಗಳಿಗೆ ಸಂಬಂದಿಸಿದಂತೆ ಬಹಳವಾಗಿ ಪ್ರಭಾವಿತರಾದರು. ಅಲ್ಲಿ ಅವರು ಸುಪ್ರಸಿದ್ಧ ಚಿಂತನಕಾರರಾದ ಪ್ರೌಧನ್, ಲೂಯಿಸ್ ಬ್ಲಾಂಕ್, ಕ್ಯಾಬೆಟ್, ಪೋರಿಯರ್, ಸೆಂಟ್ ಸೈಮನ್ ಮೊದಲಾದವರ ಕೃತಿಗಳನ್ನು ಚೆನ್ನಾಗಿ ಅರಿತರು. ಅದರ ಜೊತೆಗೆ ಅವರು ಬ್ರಿಟನ್ನಿನ ಸುಪ್ರಸಿದ್ಧ ಅರ್ಥಶಾಸ್ತ್ರಜ್ಞರಾದ [[ಆಡಂ ಸ್ಮಿತ್]] ಮತ್ತು ಸಿಕಾರ್ಡೋರವರ ಸಿದ್ದಾಂತಗಳನ್ನು ಮತ್ತು ಅವುಗಳ ಬಗ್ಗೆ ಉದಾರವಾದಿ ಹಾಗೂ ಉಗ್ರವಾದಿ ವಿಮರ್ಶೆಗಳನ್ನು ಮಾಡಿದ್ದ ಸಿಸ್ ಮಂಡಿ ಮಂತಾದವರ ವಿಚಾರಪೂರ್ಣ ಗ್ರಂಥಗಳನ್ನು ಪರಿಚಯ ಮಾಡಿಕೊಂಡರು. ಪ್ಯಾರಿಸ್ ನಗರದಲ್ಲಿ ಕಾರ್ಲ್ ಮಾರ್ಕ್ಸ್ ರವರು ರಷ್ಯಾ ದೇಶದ ಪ್ರಮುಖ ಕ್ರಾಂತಿಕಾರಿ ಮೇಕೇಲ್ ಬಕುನಿನ್ ರವರನ್ನು ಜರ್ಮನಿಯ ಸುಪ್ರಸಿದ್ಧ ಕವಿಗಳಾದ ಹೆನ್ರಿಚ್ ಹೀನ್ ಮತ್ತು ಫರ್ಡಿನೆಂಡ್ ಪ್ರೆಯಿಲ್ ಗ್ರಾಕ್ ಇವರುಗಳನ್ನು, ಉಗ್ರಗಾಮಿ ಎಡ ಪಂಥಕ್ಕೆ ಸೇರಿದ್ದ ಆರ್ನಾಲ್ಡ್ ರೂಜ್ರವರನ್ನು ಭೇಟಿ ಮಾಡಿ ಪರಿಚಯ ಬೆಳೆಸಿಕೊಂಡರು. ಅವರು ಭೇಟಿ ಮಾಡಿದ ಫ್ರೆಂಚ್ರವರಲ್ಲಿ ಪ್ರೌಧನ್ ತುಂಬಾ ಪ್ರಭಾವ ಬೀರಿದರು.
ಸಮಾಜವಾದದ ಆಕರ್ಷಣೆಯಲ್ಲಿದ್ದ ಕಾರ್ಲ್ ರವರಿಗೆ ಪ್ಯಾರಿಸ್ ನಗರದಲ್ಲಿ <ref>"Karl Heinrich Marx – Biography". Egs.edu. Retrieved 9 March 2011.</ref> ಜರ್ಮನಿಯ ಗಿರಣಿ ಮಾಲೀಕರೊಬ್ಬರ ಮಗನ ಪರಿಚಯವಾಯಿತು. ತನ್ನ ತಂದೆಯ ಜವಳಿ ಗಿರಣಿಗಳಲ್ಲಿ ಕೆಲಸ ಮಾಡುತ್ತಿದ್ದ ಕೂಲಿಗಾರರ ದಾರುಣ ಆರ್ಥಿಕ ಸ್ಥಿತಿಗತಿಗಳನ್ನು ಫ್ರೆಡರಿಕ್ ಏಂಜಲ್ಸ್ ರವರು ಕಣ್ಣಾರೆ ಕಂಡು, ಅದರಿಂದ ಬಹಳವಾಗಿ ಮನನೊಂದು ಸಮಾಜವಾದಿಯಾಗಿದ್ದರು. ಅವರ ತಂದೆಯ ಮಾಲೀಕತ್ವದ ಒಂದು ಗಿರಣಿಯಲ್ಲಿ ಮ್ಯಾನೇಜರ್ರವರಾಗಿ ಕೆಲಸ ಮಾಡಿ ಸ್ವತಃ ಅನುಭವವುಳ್ಳವರಾಗಿದ್ದರು. ಫ್ರೆಡರಿಕ್ ಏಂಜಲ್ಸ್ರ ಮೂಲಕ ಕಾರ್ಲ್ ಮಾರ್ಕ್ಸ್ ರವರು ಶ್ರಮ ಜೀವಿಗಳ ಜೀವನವನ್ನು ಸ್ಥಿತಿಗತಿಗಳಿಗೆ ಸಂಬಂದಿಸಿದ ವಸ್ತುನಿಷ್ಠ ಮಾಹಿತಿಗಳನ್ನು ಸಂಗ್ರಹಿಸಿದರು. ಸಮಾಜವಾದದ ಬಗ್ಗೆ ಒಲವು ಹೆಚ್ಚಿದಂತೆ ಸಮಾನಾಲೋಚನೆಯ ಇಬ್ಬರ ನಡುವಿನ ಗೆಳತನ ಗಾಢವಾಗುತ್ತಾ ಹೋಯಿತು. ಕೊನೆಯವರೆಗೂ ಗೆಳಯರಾಗಿ ಉಳಿದ ಫ್ರೆಡರಿಕ್ ಏಂಜಲ್ಸ್ ಮತ್ತು ಕಾರ್ಲ್ ಇವರುಗಳ ನಡುವಿನ ಸ್ನೇಹವು ಜಗತ್ತಿನ ಇತಿಹಾಸದಲ್ಲಿ ಒಂದು ಅಪೂರ್ವ ಸಂಬಂಧವೆನಿಸಿತು.
ಪ್ಯಾರಿಸ್ನಲ್ಲಿ ಕಾರ್ಲ್ ಮಾರ್ಕ್ಸ್ ರವರು ಆರಾಲ್ಡ್ ರೂಜ್ ರವರ ಸಹೋದ್ಯಮದಲ್ಲಿ ಕಡಿಮೆ ಕಾಲದವರೆಗೆ ಡಿಯೂಟ್ಸಚ್ ಮತ್ತು ಫ್ರಾನ್ ಝೂಸ್ ಸ್ಚೆಜಾರ್ ಬೂಚೆರ್ [[ಪತ್ರಿಕೆ]]ಗಳ ಸಂಪಾದಕರಾಗಿ ಕೆಲಸ ಮಾಡಿದರು. ಅವರ ಈ ಮೊದಲಿನ ಕೃತಿಗಳಾದ “ದಿ ಜರ್ಮನ್ ಐಡಿಯಾಲಜಿ”,<ref>https://www.marxists.org/archive/marx/works/1845/german-ideology/</ref> “ಎಕನಾಮಿಕ್ ಅಂಡ್ ಫಿಲಾಸಫಿಕಲ್ ಮ್ಯಾನ್ ಸ್ಕ್ರಿಪ್ಟ್ಸ್” ಮತ್ತು “ ದಿ ಮೈಸರಿ ಆಫ್ ಫಿಲಾಸಫಿ” ಈ ಅವಧಿಯಲ್ಲಿಯೇ ವಿಶೇಷವಾಗಿ ಸಿದ್ಧವಾದವು.
ಕಾರ್ಲ್ ಮಾರ್ಕ್ಸ್ ರವರು ಪ್ಯಾರಿಸ್ನಲ್ಲಿ ಸಮಾಜವಾದಿ ಚಳುವಳಿಯಲ್ಲಿ ಭಾಗವಹಿಸಿದರು. ಅವರು ಪ್ರಶ್ಯಾ ಕುರಿತಂತೆ ಮಾಡಿದ ಕಟುವಾದ ಟೀಕೆಯಿಂದಾಗಿ ಪ್ರಶ್ಯಾ ಸರ್ಕಾರವು ತೀವ್ರ ಪ್ರತಿಭಟನೆಯನ್ನು ವ್ಯಕ್ತಪಡಿಸಿತು. ತತ್ ಪರಿಣಾಮವಾಗಿ ೧೮೪೫ ರಲ್ಲಿ ಅವರನ್ನು ಫ್ರಾನ್ಸ್ ದೇಶದಿಂದ ಹೊರಹಾಕಲಾಯಿತು. ನಂತರ ಸ್ವಲ್ಪ ಕಾಲ ಅವರು ಬ್ರೆಸಲ್ಸ್ ನಗರದಲ್ಲಿ ವಾಸವಾಗಿದ್ದರು. ಬ್ರೆಸಲ್ಸ್ ನಗರದಲ್ಲಿ ಕಾರ್ಲ್ ಮಾರ್ಕ್ಸ್ ರವರು ಜರ್ಮನಿ ಮತ್ತು ಬೆಲ್ಜಿಯಂ ಸಮಾಜವಾದಿಗಳ ಜೊತೆ ಸಂಬಂದ ಸ್ಥಾಪಿಸುವುದರ ಮೂಲಕ ಅಂತರಾಷ್ಟ್ರೀಯ ಕ್ರಾಂತಿಕಾರಿ ಆಂದೋಲನದಲ್ಲಿ ಕ್ರಿಯಾಶೀಲತೆಯಿಂದ ಪಾಲ್ಗೊಳ್ಳಲು ಪ್ರಯತ್ನಿಸಿದರು. ಅವರು ಆ ವೇಳೆಗಾಗಲೇ ವೃತ್ತಿಪರ [[ಕ್ರಾಂತಿಕಾರಿ]] ಯಾಗಿದ್ದರು ಮತ್ತು [[ಯುರೋಪ್]]ನಲ್ಲಿ ಸಮಾಜವಾದಿ ಕ್ರಾಂತಿಯು ಸನ್ನಿಹಿತವಾಗಿದೆ ಎಂಬುದಾಗಿ ದೃಢವಾಗಿ ನಂಬಿದ್ದರು. ಬ್ರಸೆಲ್ಸ್ ನಗರದಲ್ಲಿದ್ದಾಗ ಅವರನ್ನು ‘ಜರ್ಮನ್ ವರ್ಕರ್ಸ್ ಎಜುಕೇಷನಕಲ್ ಯೂನಿಯನ್’ನ ಸಂಸ್ಥಾಪಕರಿಗೆ ಪರಿಚಯಿಸಿದರು. ಬ್ರಸೆಲ್ಸ್ಗೆ ಹಿಂದಿರುಗಿದ ಕಾರ್ಲ್ ಮಾರ್ಕ್ಸ್ ರವರು ಅಲ್ಲಿ “ಜರ್ಮನ್ ವರ್ಕಿಂಗ್ ಮೆನ್ಸ್ ಅಸೋಸಿಯೇಶನ್” ಅನ್ನು ಸ್ಥಾಪಿಸಿದರು. ಸಮತಾವಾದ ಅಥವಾ ಕಮ್ಯೂನಿಸಂ ತತ್ವಗಳ ಅಧ್ಯಯನ ಮತ್ತು ಪ್ರಚಾರ ಆ ಸಂಸ್ಥೆಯ ಪ್ರಮುಖ ಉದ್ದೇಶವಾಗಿತ್ತು. ವಿವಿಧ ದೇಶಗಳಲ್ಲಿ ಹುಟ್ಟಿಕೊಂಡಿದ್ದ [[ಕಾರ್ಮಿಕ]] ಸಂಘಟನೆಗಳ ಪ್ರತಿನಿಧಿಗಳನ್ನೊಳಗೊಂಡ ಕಮ್ಯೂನಿಸ್ಟ್ ಲೀಗ್ ೧೮೪೭ ರಲ್ಲಿ ಸ್ಥಾಪನೆಯಾಯಿತು.<ref>https://www.marxists.org/archive/marx/works/1847/communist-league/</ref> ಅದರ ಹಿಂದೆ ಕೂಡ ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜಲ್ಸ್ ರವರ ಪ್ರಯತ್ನವಿತ್ತು. ಸಮಾಜವಾದ ತತ್ವ ನಿರೂಪಣೆಯಲ್ಲಿ ಗೊಂದಲವು ಶೋಷಿತ ವರ್ಗದ ಚಳವಳಿ ಅನಗತ್ಯ ಮತ್ತು ಸಂಘಟನೆ ಅನಾವಶ್ಯಕವೆಂಬ ಖಂಡನೆಗಳೂ ಗಣನೀಯವಾಗಿ ಇದ್ದಾಗ ಕಮ್ಯೂನಿಸ್ಟ್ ಲೀಗ್ನ ಅಂದರೆ ಸಮತಾವಾದಿಗಳ ಸಮೂಹದ ಕಾರ್ಯಕಲಾಪಗಳು ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜೆಲ್ಸ್ ರವರುಗಳನ್ನು ಆಕರ್ಷಿಸಿದವು.
== ಪ್ರಭಾವಗಳು ==
ಅಂತರಾಷ್ಟ್ರೀಯ ಕಮ್ಯೂನಿಸ್ಟ್ ಲೀಗ್ ಅಸ್ತಿತ್ವಕ್ಕೆ ಬರುವ ಸಂದರ್ಭದಲ್ಲಿ ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜೆಲ್ಸ್ ರವರು ಕಮ್ಯೂನಿಸ್ಟ್ ಲೀಗ್ ಪರವಾಗಿ ಪ್ರಣಾಳಿಕೆಯೊಂದನ್ನು ವಿಶೇಷವಾಗಿ ಸಿದ್ಧಪಡಿಸಿ ಪ್ರಕಟಿಸಿದರು. ಅದೇ ಸುಪ್ರಸಿದ್ದ “ಕಮ್ಯೂನಿಸ್ಟ್ ಮ್ಯಾನಿಫೆಸ್ಟೊ”, ೧೮೪೮ ರಲ್ಲಿ ಪ್ರಕಟವಾಯಿತು.<ref>https://www.marxists.org/archive/marx/works/1848/communist-manifesto/</ref> “ಎಲ್ಲಾ ಸಮಾಜಗಳ ಇತಿಹಾಸವೂ ವರ್ಗ ಹೋರಾಟದ ಇತಿಹಾಸವೇ” ಎಂದು ಆರಂಭವಾಗುವ ಆ ಪ್ರಣಾಳಿಕೆಯಲ್ಲಿ [[ಸಮಾಜದ ತತ್ವ]]ವನ್ನು ಹೊಸ ದೃಷ್ಟಿಕೋನದಿಂದ ನೋಡುವ ಪ್ರಯತ್ನವನ್ನು ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜಲ್ಸ್ ಮಾಡಿದರು. ಸಮಾಜ ವಾದದ ಬಗ್ಗೆ ಮೊದಲು ಪ್ರಸ್ತಾಪಿಸಿದವರಲ್ಲಿ ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜಲ್ಸ್ ಮೊದಲಿಗರಲ್ಲದಿದ್ದರೂ ಅದನ್ನು ಹೆಚ್ಚಿನ ವೈಜ್ಞಾನಿಕವಾಗಿ ನೋಡಿದವರಲ್ಲಿ ಅವರೇ ಪ್ರಥಮರು. ಆದುದರಿಂದಲೇ ಅವರು ತಾವು ಶಾಸ್ತ್ರೀಯವಾಗಿ ಪ್ರತಿಪಾದಿಸಿದ ಸಮಾಜವನ್ನು “ವೈಜ್ಞಾನಿಕ ಸಮಾಜವಾದ” ಅಥವಾ “ಸೈಂಟಿಫಿಕ್ ಸೋಷಿಯಾಲಿಸಮ್” ಎಂದು ಕರೆದರು. ಅಲ್ಲಿಯವರೆಗೆ ಇದ್ದ ಸಮಾಜವಾದೀ ತತ್ವಗಳನ್ನು “ಕಲ್ಪನಾ ಸಮಾಜವಾದ” ಅಥವಾ “ಉತೋಪಿಯನ್ ಸೋಷಿಯಲಿಸಮ್” ಎಂಬುದಾಗಿ ಕರೆದರು.<ref>https://www.marxists.org/subject/utopian/</ref>
ಉಗ್ರವಾದಿ ಅಥವಾ ತೀವ್ರಗಾಮಿ ವಿಚಾರಗಳಿಂದ ಕೂಡಿದ್ದ ಸಮತಾವಾದ ಪ್ರಣಾಳಿಕೆ ಅಥವಾ ಕಮ್ಯೂನಿಸ್ಟ್ ಮ್ಯಾನಿಫೆಸ್ಟೊ ಬಹುತೇಕ ಕಡೆಗೆ ತಲುಪಿತು ಮತ್ತು [[ಸಾಮಾಜಿಕ ಕ್ರಾಂತಿ]]ಕಾರರಿಂದ ವ್ಯಾಪಕವಾಗಿ ಅಂಗೀಕರಿಸಲ್ಪಟ್ಟಿತು. ಸಮತಾವಾದ ಪ್ರಣಾಳಿಕೆಯಲ್ಲಿರುವ ತತ್ವಗಳು ಈ ಕೆಳಕಂಡಂತಿರುವುವು.
೧. ಭೂ-ಸ್ವಾಮ್ಯದ ಹಕ್ಕನ್ನು ರದ್ದುಗೊಳಿಸುವುದು, ಬಾಡಿಗೆಗಳನ್ನು ಸಾರ್ವಜನಿಕ ಉದ್ದೇಶಗಳಿಗಾಗಿ ಉಪಯೋಗಿಸುವುದು.
೨. ಉತ್ತರಾಧಿಕಾರದ ಎಲ್ಲ ಹಕ್ಕುಗಳನ್ನೂ ರದ್ದುಗೊಳಿಸುವುದು.
೩. ಪ್ರಗತಿಪರ ಆದಾಯ ತೆರಿಗೆಯನ್ನು ವಿಧಿಸುವುದು.
೪. [[ಸಾಗಾಣಿಕೆ]] ಹಾಗೂ ವಾಣಿಜ್ಯದ ಮಾರ್ಗಗಳನ್ನು ರಾಷ್ಟ್ರೀಕರಣಗೊಳಿಸುವುದು.
೫. [[ರಾಷ್ಟ್ರ]]ದ ವತಿಯಿಂದ ಉತ್ಪಾದನಾ ಉದ್ಯಮಶೀಲತೆಯನ್ನು ವ್ಯಾಪಕವಾಗಿ ಹಮ್ಮಿಕೊಳ್ಳುವುದು.
೬. ಕಡ್ಡಾಯ ದುಡಿಮೆಯನ್ನು ಜಾರಿಗೆ ತರುವುದು.
೭. ಉಚಿತ ಶಿಕ್ಷಣವನ್ನು ಜಾರಿಗೆ ತರುವುದು, ಮಕ್ಕಳ ದುಡಿಮೆ ಇಲ್ಲದಂತೆ ಮಾಡುವುದು.
೮. [[ಪಟ್ಟಣ]] ಮತ್ತು [[ಗ್ರಾಮೀಣ]] ಪ್ರದೇಶದ ನಡುವಿನ ಅವಿಶ್ವಾಸದ ಭಾವನೆಯನ್ನು ತೊಡೆದು ಹಾಕುವುದು.
ಐತಿಹಾಸಿಕವಾಗಿ ರೂಪುಗೊಂಡಿರುವ ಕಾರ್ಮಿಕ ವರ್ಗ ಮತ್ತು ಬಂಡವಾಳ ಶಾಹಿಗಳ ನಡುವಿನ ಹೋರಾಟದ ಫಲವಾಗಿ ಸಮಾಜವಾದ ಜನ್ಮ ತಾಳುತ್ತದೆ ಎಂಬುದಾಗಿ ಅಭಿಪ್ರಾಯಪಟ್ಟಿರುವ ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜೆಲ್ಸ್, ಅಂತಹ ಹೋರಾಟ ಅನಿವಾರ್ಯವೆಂದು ವಾದಿಸಿದರು. ಅದಕ್ಕೆ ಹಿಂಸೆ ಕೂಡ ಅಗತ್ಯವಾಗಬಹುದು ಎಂದು ಅವರು ಭವಿಷ್ಯ ನುಡಿದರು. [[ವಿಜ್ಞಾನಿ]]ಯಾದವರು ಪ್ರಕೃತಿಯನ್ನು ಪರೀಕ್ಷಿಸಿ ವೈಜ್ಞಾನಿಕ ಸೂತ್ರಗಳನ್ನು ರಚಿಸುವುದರ ಮೂಲಕ ಪ್ರಕೃತಿಯ ಚಲನವಲನ ಮತ್ತು ಘಟನೆಗಳನ್ನು ತರ್ಕಿಸುವಂತೆ ಕಾರ್ಲ್ ಮತ್ತು ಫ್ರೆಡರಿಕ್ ಏಂಜೆಲ್ಸ್ ರವರು ಸಮಾಜದ ಇತಿಹಾಸವನ್ನು ರಚಿಸಿದರು. ಸಮಾಜವಾದದ ಅನಿವಾರ್ಯತೆಯನ್ನು ತರ್ಕಿಸಿದರು. ಇತಿಹಾಸ ವಿಜ್ಞಾನ ಅಥವಾ ದಿ ಸೈನ್ಸ್ ಆಫ್ ಹಿಸ್ಟರಿಯ ಸಿದ್ದಾಂತವನ್ನು ವಿಶೇಷವಾಗಿ ಪ್ರತಿಪಾದಿಸಿದರು.
ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜೆಲ್ಸ್ ರವರು ತಾವು ಸಂಶೋಧಿಸಿದ ಪ್ರಮುಖ ಎರಡು ಸಾಮಾಜಿಕ ನಿಯಮಗಳನ್ನು ಐತಿಹಾಸಿಕ [[ಭೌತಿಕ]]ವಾದ ಅಥವಾ ಹಿಸ್ಟರಿಕಲ್ ಮೆಟೀರಿಯಾಲಿಸಮ್” ಮತ್ತು ಆಯಾಂಶ ಮೌಲ್ಯ ಅಥವಾ ಸರ್ ಫ್ಲಸ್ವ್ಯಾಲ್ಯು ಎಂದು ಕರೆದರು. ಕಾರ್ಲ್ ಮಾರ್ಕ್ಸ್ ರವರು ಜರ್ಮನಿಗೆ ಮರಳಿ ೧೮೪೮ ರಲ್ಲಿ ಕಾಲೋಗ್ನೆಯಲ್ಲಿ “ನ್ಯೂ ಹೀನಿಚ್ ಜ್ಯೂಟಿಂಗ್” ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು. ಫ್ರೆಡರಿಕ್ ಏಂಜೆಲ್ಸ್ ರವರು ಅದರ ಸಂಪಾದಕರಾಗಿ ಸೇವೆ ಸಲ್ಲಿಸಿದರು. ಕ್ರಾಂತಿಕಾರ ಚಟುವಟಿಕೆಗಳ ಕಾರಣಕ್ಕೆ ಕಾರ್ಲ್ ಮಾರ್ಕ್ಸ್ ರವರು [[ಜರ್ಮನಿ]]ಯನ್ನು ಬಿಟ್ಟು ತೆರಳಬೇಕಾಯಿತು. ಮೊದಲಿಗೆ [[ಫ್ರಾನ್ಸ್]] ದೇಶದ ಪ್ಯಾರಿಸ್ನಲ್ಲಿಯೂ ಮತ್ತು ಇಂಗ್ಲೆಂಡಿನ ಲಂಡನ್ನಲ್ಲಿಯೂ ಅವರು ವಾಸವಾಗಿದ್ದರು. ೧೮೪೮ರಲ್ಲಿ ಲಂಡನ್]]]]]]ಗೆ ಬಂದು ನೆಲೆಸಿದವರು ಮುಂದೆ ತಮ್ಮ ಜೀವಿತದ ಕೊನೆಯವರೆಗೂ ಅಲ್ಲಿಯೇ ಉಳಿದರು. ಆ ನಗರವನ್ನು ತಮ್ಮ ಎರಡನೇ ತವರು ಮಾಡಿಕೊಂಡರು.
ಕಾರ್ಲ್ ಮಾರ್ಕ್ಸ್ ರವರು ಲಂಡನ್ನ ಬ್ರಿಟಿಷ್ ಮ್ಯೂಸಿಯಂ ನಲ್ಲಿ ಕುಳಿತು ಸುಧೀರ್ಘವಾಗಿ ಬರೆದ ಅವರ ಮೇರು ಕೃತಿ “ದಾಸ್ ಕ್ಯಾಪಿಟಲ್” ನ ಪ್ರಥಮ ಸಂಪುಟ ೧೮೬೭ ರಲ್ಲಿ ಪ್ರಕಟವಾಯಿತು. ಆ ವೇಳೆಗಾಗಲೇ ಕಾರ್ಲ್ ಮಾರ್ಕ್ಸ್ ರವರು ಅಂತರರಾಷ್ಟ್ರೀಯ ಖ್ಯಾತಿಯ ವ್ಯಕ್ತಿಯಾಗಿದ್ದರು. ಆ ಕೃತಿಯು ಪ್ರಕಟವಾದ ಹತ್ತು ವರ್ಷಗಳ ನಂತರ ಅದು ಇಂಗ್ಲಿಷ್, ಫ್ರೆಂಚ್, ರಷ್ಯನ್, ಮತ್ತು ಇಟಾಲಿಯನ್ ಭಾಷೆಗಳಿಗೆ ಭಾಷಾಂತರಿಸಲ್ಪಟ್ಟಿತು. ತರುವಾಯ ಫ್ರೆಡರಿಕ್ ಏಂಜೆಲ್ಸ್ ಸಂಪಾದಿಸಿದ, ಕಾರ್ಲ್ ಮಾರ್ಕ್ಸ್ ರವರು ಬರೆದಿದ್ದ “ದಾಸ್ ಕ್ಯಾಪಿಟಲ್” ಕೃತಿಯ ಎರಡನೇ ಮತ್ತು ಮೂರನೇ ಸಂಪುಟಗಳು ೧೮೮೫ ಮತ್ತು ೧೮೯೫ ರಲ್ಲಿ ಅನುಕ್ರಮವಾಗಿ ಬೆಳಕು ಕಂಡವು. ಅವರು ತಮ್ಮ ಕೃತಿಯ ಈ ಮೂರು ಸಂಪುಟಗಳಲ್ಲಿ ತಮ್ಮ ಕಮ್ಯೂನಿಸಮ್ ಸಿದ್ದಾಂತವನ್ನು ಮತ್ತಷ್ಟು ದೃಢೀಕರಿಸಿದರು. ಈ ಕೃತಿಯ ಮೂಲಕ ಕಾರ್ಲ್ ಮಾರ್ಕ್ಸ್ ರವರು ಜಗತ್ಪ್ರಸಿದ್ಧರಾದರು.<ref>{{Cite web |url=https://www.marxists.org/archive/marx/works/download/Engels_Synopsis_of_Capital.pdf |title=ಆರ್ಕೈವ್ ನಕಲು |access-date=2015-05-08 |archive-date=2016-03-04 |archive-url=https://web.archive.org/web/20160304234013/https://www.marxists.org/archive/marx/works/download/Engels_Synopsis_of_Capital.pdf |url-status=dead }}</ref>
[[ಚಿತ್ರ:Marx1882.gif|thumbnail|left|೧೮೮೨ ರ ಕಾರ್ಲ್ ಮಾರ್ಕ್ಸ್]]
== ತೀರ್ನೆ ==
ಕಾರ್ಲ್ ಮಾರ್ಕ್ಸ್ ಬೊಕ್ಕ ಫ್ರೆಡರಿಕ್ ಏಂಜೆಲ್ಸ್ ರವರ ಬರವಣಿಗೆಗಳು [[ರಷ್ಯಾ]], [[ಚೀನಾ]] ದೇಶಗಳೂ ಸೇರಿದಂತೆ ಜಗತ್ತಿನ ಅನೇಕ [[ರಾಷ್ಟ್ರ]]ಗಳಲ್ಲಿ ನಡೆದ [[ರಾಜಕೀಯ]] ಹಾಗೂ [[ಆರ್ಥಿಕ]] ಪರಿವರ್ತನೆಗಳಿಗೆ ಕಾರಣವಾದವು. ಜಗತ್ತಿನ ಚಿಂತನ ಕ್ರಮವನ್ನೇ ವಿಶೇಷವಾಗಿ ಬದಲಿಸಿದ ಕಾರ್ಲ್ ಮಾರ್ಕ್ಸ್ ರವರು ೧೮೮೩ನೇ ಇಸವಿ ಮಾರ್ಚ್ ನಾಲ್ಕರಂದು ನಿಧನರಾದರು.<ref>https://www.marxists.org/archive/marx/works/1883/death/dersoz1.htm</ref>
== ಬಾಹ್ಯ ಸಂಪರ್ಕ ==
* [http://www.newworldencyclopedia.org/entry/Karl_Marx ಕಾರ್ಲ್ ಮಾರ್ಕ್ಸ್ರವರ ಜೀವನ]
* [http://www.prajavani.net/news/article/2018/05/05/570847.html ಮತ್ತೆ ಮತ್ತೆ ಹುಟ್ಟುವ ಮಾರ್ಕ್ಸ್;ಮಾರ್ಕ್ಸ್ವಾದಡಾ.ಮುಜಾಪ್ಫರ್ ಅಸ್ಸಾದಿ5 May, 2018]
== ಉಂದೆನ್ ತೂಲೆ ==
* [[ಅಗಸ್ಟ ಕಾಂಟ್]]
* [[ರುಡಾಲ್ಫ್ ಕ್ರಿಸ್ಟಾಫ್ ಯೂಕೆನ್]]
* [[ಮನಶ್ಶಾಸ್ತ್ರ]]
== ಉಲ್ಲೇಕೊ ==
<references/>
[[ವರ್ಗೊ:ತತ್ವಶಾಸ್ತ್ರಜ್ಞರ್|ಮಾರ್ಕ್ಸ್]]
[[ವರ್ಗೊ:ಸಮತಾವಾದಿ ನಾಯಕೆರ್|ಮಾರ್ಕ್ಸ್]]
[[ವರ್ಗೊ:ವ್ಯಕ್ತಿಲು]]
j11ydqt6x4cklrzcunmvjbycl5rqt3u
217284
217283
2025-07-11T01:28:32Z
Kishore Kumar Rai
222
217284
wikitext
text/x-wiki
{{under construction}}
[[ಫೈಲ್:Karl Marx 001.jpg|thumb|ಕಾರ್ಲ್ ಮಾರ್ಕ್ಸ್]]
'''ಕಾರ್ಲ್ ಮಾರ್ಕ್ಸ್''' [[ಜರ್ಮನಿ]] ತತ್ವಜ್ನಾನಿ, [[ಅರ್ಥಶಾಸ್ತ್ರ]]ಜ್ಞೆ, [[ಸಮಾಜಶಾಸ್ತ್ರ|ಸಮಾಜಶಾಸ್]]ತ್ರಜ್ಞೆರ್, [[ಇತಿಹಾಸೊ]]ಕಾರೆ, ಪತ್ರಕರ್ತೆರ್ ಬೊಕ್ಕ ಕ್ರಾಂತಿಕಾರಿ ಸಮಾಜವಾದಿ. [[ಸಮಾಜವಿಜ್ಞಾನಿ]]ಲು ಬೊಕ್ಕ ಸಮಾಜವಾದಿ ಚಳುವಳಿತ ಬೆಳವಣಿಗೆಡ್ ಮೆರ್ನ ಚಿಂತನೆಲು ಪ್ರಮುಖವಾದುಂಡು. ಮೆರೆನ ಇತಿಹಾಸೊಡು ಪ್ರಖ್ಯಾತ ಅರ್ಥಶಾಸ್ತ್ರಜ್ನೆರ್ ಪಂದ್ ಪರಿಗಾಣಿಸದೆರ್. ಮೇರು ಇತಿಹಾಸೊನ್ ಪೊಸ ಆರ್ಥಿಕ ದೃಷ್ತಿಕೋನೊಡ್ ಅರ್ಥೈಸಾದ್ ವ್ಯಾಖ್ಯಾನಿಸದೆರ್.
[[ಚಿತ್ರ:Karl Marx_001.jpg|thumb|right|175px|ಕಾರ್ಲ್ ಮಾರ್ಕ್ಸ್]]
'''ಕಾರ್ಲ್ ಹಾಯ್ನ್ರಿಕ್ ಮಾರ್ಕ್ಸ್''' (ಮೇ/೫/೧೮೧೮ ರಿಂದ ಮಾರ್ಚ್/೧೪/೧೮೮೩) [[ಜರ್ಮನಿ]]ದ ಒರಿ [[ತತ್ತ್ವಶಾಸ್ತ್ರಜ್ಞೆ]], [[ರಾಜಕೀಯ]], [[ಅರ್ಥಶಾಸ್ತ್ರಜ್ಞೆ]], [[ಇತಿಹಾಸಕಾರೆ]], [[ರಾಜಕೀಯ ಸಿದ್ಧಾಂತ]] ದ ಪರಿಣತೆ, [[ಸಮಾಜಶಾಸ್ತ್ರಜ್ಞೆ]], [[ಸಮತಾವಾದಿ]] ಬೊಕ್ಕ [[ಕ್ರಾಂತಿಕಾರಿ]]ಆದ್ ಇತ್ತೆರ್. ಮೇರೆನ ವಿಚಾರೊಲು [[ಸಮತಾವಾದ]]ದ ತಳಹದಿಲು ಪಂದ್ ನಂಬುದೆರ್. ಮಾರ್ಕ್ಸ್, ಅರೆನ ಕಾರ್ಯವಿಧಾನೊನು ೧೮೪೮ ಟ್ ಪ್ರಕಟನೆ ಆಯಿನ [[ದ ಕಾಮ್ಯನಿಸ್ಟ್ ಮ್ಯಾನಫೆಸ್ಟೊ]]ದ ಸುರುತ ಅಧ್ಯಾಯದ ಸುರುತ ಪಂಕ್ತಿಡ್ ಸಂಕ್ಷೇಪಿಸದೆರ್: “ ಇಡೆ ಮುಟ್ಟ ಅಸ್ತಿತ್ವಡ್ ಇತ್ತ್ನ ಮಾತ [[ಸಮಾಜ]]ದ ಇತಿಹಾಸ [[ವರ್ಗ ಹೋರಾಟೊ]]ಲೆನ ಇತಿಹಾಸವಾದ್ ಉಂಡು.”<ref>http://www.historyguide.org/intellect/marx.html</ref><ref>"Karl Marx to John Maynard Keynes: Ten of the greatest economists by Vince Cable". Daily Mail. 16 July 2007. Retrieved 7 December 2012.</ref>
== ಜೀವನಚರಿತ್ರೆ ==
'''ಕಾರ್ಲ್ ಮಾರ್ಕ್ಸ್''' ಆಜಿ ವರ್ಷದಾರ್ ಆದ್ ಉಪ್ಪುನಗ ಅರೆನ ಇಡೀ ಕುಟುಂಬ [[ಕ್ರಿಶ್ಚಿಯನ್]] ಮತಕ್ಕ್ ಮತಾಂತರ ಆಂಡ್. ಅಯಿಕ್ಕ್ ಮುಖ್ಯ ಕಾರಣ ಪಂಡ ಕಾರ್ಲ್ ಮಾರ್ಕ್ಸ್ ಪುಟ್ಟ್ನ ಟ್ರಿಯರ್ ನಗರ ಒಂಜಿ ಕಾಲೊಡು [[ರಾಜಕುಮಾರೆ]] ಜಾರ್ಚ್ ಬಿಷಪ್ನ ಆಡಳಿತ ಕೇಂದ್ರ ಆದ್ ಇತ್ತ್ಂಡ್. ಆಂಡ ಪದ್ನೊರ್ಂಬನೆ [[ಶತಮಾನ]]ದ ಸುರುಟು ಫ್ರೆಂಚೆರೆರ್ದ್ ಆಕ್ರಮ ಆಂಡ್. ಫ್ರೆಂಚೆರೆ ಆಡಳಿತೊಗು ದುಂಬು ಯಹೂದಿ ಜನಾಂಗದಕುಲು [[ನಾಗರಿಕ ಹಕ್ಕು]]ಲೆನ ದುರ್ಭರ ದಮನೊಗು ಒಳಗಾದ್ ಇತ್ತೆರ್. ಆಂಡ ಫ್ರೆಂಚೆರೆ ಆಳ್ವಿಕೆಡ್ ಯಹೂದಿಲುಲಾ ಇತರ [[ನಾಗರೀಕೆ]]ರೆನಂಚ ನಾಗರಿಕ ಹಕ್ಕ್ಲೆನ್ ಪಡೆವೊಂಡೆರ್. ಅದೆ ಮುಟ್ಟ ವ್ಯಾಪಾರ ಬೊಕ್ಕ ಉದ್ಯೋಗಲೆನ ಬಾಕ್ಲ್ ಅಕುಲೆನ ಪಾಲಿಗ್ ಮುಚ್ಚಿದ್ ಇತ್ತ್ಂಡ್. ಆಂಡ ಫ್ರೆಂಚೆರರನ ಆಳ್ವಿಕೆಡ್ ಆ ಮುಚ್ಚಿದ್ ಇತ್ತ್ನ ಬಾಕಿಲ್ಲು ಅಕುಲೆನ ಪಾಲ್ಗ್ಲಾ ದೆತ್ತ್ಂಡ್. ಅಕುಲುಲಾ ಮನಸ್ಸ್ಗ್ ಬತ್ತ್ನ [[ವ್ಯಾಪಾರ]] ಇಜ್ಜಿಂಡ ಉದ್ಯೋಗನ್ ಪ್ರವೇಶಿಸ ಮಲ್ಪುನಂಚಿನ ಮುಕ್ತ ಅವಕಾಶ ತಿಕ್ಕ್ಂಡ್. ಆ ರೀತಿಡ್ ನೆಪೋಲಿಯನ್ನನ [[ರಾಜ್ಯ]] ಅಕುಲೆಗ್ [[ರಾಜಕೀಯ]] ಮುಕ್ತಿನ್ ಒದಗಾದ್ ಕೊರ್ಂಡ್, ರೈನ್ ಪ್ರದೇಶದ ಯಹೂದಿ ಜನಾಂಗದ ಜನಕುಲು ಆ ರಾಜ್ಯೊಗು ಅಕುಲೆನ ಸಂಪೂರ್ಣ ಬೆಂಬಲ ಬೊಕ್ಕ ಸಹಾನುಭೂತಿನ್ ವ್ಯಕ್ತಪಡಿಸಯೆರ್. ಆಂಡ ಅಕುಲು, [[ನೆಪೋಲಿಯನ್]] ಸೋತಿ ಬೊಕ್ಕ, ವಿಯನ್ನಾ ಕಾಂಕ್ರೆಸ್ ರೈನ್ ಲ್ಯಾಂಡ್ನ್ ಪ್ರಷ್ಯಾ ಚಕ್ರಾಧಿಪತ್ಯದ ಆಡಳಿತಗ್ ಒಳಪಡಿಸಾಯಿ ಬೊಕ್ಕ ಒಂಜಿ ಮಹತ್ತರ ಸಂದಿಗ್ಧ ಪರಿಸ್ಥಿತಿ ನ್ ಎದುರಿಸಾವೊಡು ಆದ್ ಬತ್ತ್ಂಡ್. ಬೊಕ್ಕ ಯಹೂದಿಲು ಅಕುಲೆನ ನಾಗರಿಕ ಹಕ್ಕುಲೆರ್ದ್ ವಂಚಿತೆರಾಯೆರ್. ಅವರ ಪಾಲಿಗೆ ಬಹುತೇಕ ವ್ಯಾಪಾರ ಮತ್ತು ಉದ್ಯೋಗಗಳ ಬಾಗಿಲುಗಳೂ ಮುಚ್ಚಲ್ಪಟ್ಟವು. ಅವುಗಳಲ್ಲಿ ಕಾನೂನು ವೃತಿಯೂ ಒಂದಾಗಿತ್ತು. ಅಂತೆಯೇ ತನ್ನ ವಕೀಲ ವೃತ್ತಿಯನ್ನು ಕಳೆದುಕೊಳ್ಳಬಹುದಾದ ಆತಂಕವು ಕಾರ್ಲ್ ಮಾರ್ಕ್ಸ್ ರವರ ತಂದೆಯು ಇಡೀ ಕುಟುಂಬವನ್ನು ಕ್ರಿಶ್ಚಿಯನ್ ಮತಕ್ಕೆ ಮತಾಂತರ ಮಾಡಿಸಿದರು. ಆದರೆ ಧರ್ಮ, ಜಾತಿ ಮತ್ತು ಪಂಗಡಗಳು ಕಾರ್ಲ್ ಮಾರ್ಕ್ಸ್ ರವರ ಮೇಲೆ ಎಂದೂ ಪರಿಣಾಮ ಬೀರಲಿಲ್ಲ. ಮೊದಲಿನಿಂದಲೂ ಭಾವನೆಗಳಿಗಿಂತ ಆಲೋಚನೆಗಳಿಂದ ಬಹಳವಾಗಿ ಪ್ರಭಾವಿತರಾಗುತ್ತಿದ್ದ ಕಾರ್ಲ್ ಮಾರ್ಕ್ಸ್ ಹುಟ್ಟು ಬಂಡಾಯಗಾರರಾಗಿದ್ದರು.
[[ಚಿತ್ರ:Birthplace of Marx.jpg|thumbnail|right|ಕಾರ್ಲ್ ಮರ್ಕ್ಸ್ರರ ಜನ್ಮಸ್ಥಳ]]
== ಪ್ರಾರಂಭದ ಜೀವನ ==
ಯುವಕ ಕಾರ್ಲ್ ಮಾರ್ಕ್ಸ್ ರವರು ತಾವು ಹುಟ್ಟಿ ಬೆಳೆಯುತ್ತಿದ್ದ ಮನೆಯ ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದ, ಪ್ರಷ್ಯನ್ ಸರ್ಕಾರದ ಒಬ್ಬ ಪ್ರತಿಷ್ಠಿತ ಅಧಿಕಾರಿಯಾಗಿದ್ದ ಮತ್ತು ಹಲವಾರು [[ಭಾಷೆ]]ಗಳನ್ನು ಬಲ್ಲವರಾಗಿದ್ದ [[ಲೂಡ್ ವಿಗ್ ವಾನ್ ವೆಸಟ್ ಪೇಲಿನ್]] ಎಂಬುವವರ ಜೊತೆ ನಿಕಟ ಸಹವಾಸವನ್ನಿಟ್ಟುಕೊಂಡಿದ್ದರು. ಸ್ವತಃ [[ವಿದ್ವಾಂಸ]]ರಾಗಿದ್ದ ಲೂಡ್ ವಿಗ್ ವಾನ್ ವೆಸ್ಟ್ ಪೇಲಿನ್ ರವರು ಕಾರ್ಲ್ ಮಾರ್ಕ್ಸ್ ರವರ ಆಸಕ್ತಿ ಹಾಗು ಬುದ್ದಿವಂತಿಕೆಯನ್ನು ಕಂಡು ಮೆಚ್ಚಿ ಪ್ರೋತ್ಸಾಹಿಸಿದರು. ಅನೇಕ [[ಪುಸ್ತಕ]]ಗಳನ್ನು ಕಾರ್ಲ್ ಮಾರ್ಕ್ಸ್ ರವರಿಗೆ ಕೊಟ್ಟು ಅವುಗಳ ಬಗ್ಗೆ ವಿವರಿಸಿ ಹೇಳಿ ಶ್ರದ್ಧೆಯಿಂದ ವಿವರವಾಗಿ ಓದಲು ಹೇಳಿದರು. ವಯಸ್ಸು ಹಾಗೂ ಪ್ರತಿಷ್ಠಿತ ಅಧಿಕಾರಿ ಸ್ಥಾನಮಾನವನ್ನು ಮರೆತು ಯುವಕ ಕಾರ್ಲ್ ಮಾರ್ಕ್ಸ್ ರವರ ಜೊತೆ ಗಂಟೆಗಟ್ಟಲೆ ಅನೇಕ [[ಪ್ರಾಚೀನ]] ಹಾಗೂ [[ಆಧುನಿಕ]] [[ತತ್ವಜ್ಞಾನಿ]]ಗಳ [[ಕೃತಿ]]ಗಳ ಬಗ್ಗೆ, ಅದರಲ್ಲಿಯೂ ಮುಖ್ಯ ಸೇಂಟ್ ಸೈಮನ್ ರವರ ಕೃತಿಗಳ ಬಗ್ಗೆ ಸುಧೀರ್ಘವಾಗಿ ಚರ್ಚಿಸುತ್ತಿದ್ದರು.
ಕಾರ್ಲ್ ಮಾರ್ಕ್ಸ್ ತಮ್ಮ ಬಾಲ್ಯವನ್ನು ತುಂಬಾ ವಾತ್ಸಲ್ಯಪೂರಿತ ವಾತಾವರಣದಲ್ಲಿ ಸಂತೋಷದಾಯಕವಾಗಿ ಕಳೆದರು. ಅವರು ತಮ್ಮ ಜನ್ಮಸ್ಥಳವಾದ ಟ್ರಿಯರ್ ನಗರದಲ್ಲಿಯೇ ತಮ್ಮ ಶಾಲಾ [[ಶಿಕ್ಷಣ]]ವನ್ನು ಪಡೆದರು. ಅವರಿಗೆ ಆರಂಭದಿಂದಲೂ [[ಅರ್ಥಶಾಸ್ತ್ರ]]ದ ಬಗ್ಗೆ ಅಪಾರವಾದ ಆಸಕ್ತಿ ಇತ್ತು. ಎಳೆಯ ವಯಸ್ಸಿನಿಂದಲೇ ಹೆಚ್ಚು ಹೆಚ್ಚು ಅವಧಿ ಕುಳಿತು ಓದುವುದು ಮತ್ತು ಬುದ್ದಿವಂತರ ಜೊತೆ ಗಂಟೆಗಟ್ಟಲೇ ಚರ್ಚೆ ಮಾಡುವುದು ಕಾರ್ಲ್ ಮಾರ್ಕ್ಸ್ ರವರಿಗೆ ಬಹಳವಾಗಿ ಅಭ್ಯಾಸವಾಗಿತ್ತು.
ಯುವಕ ಕಾರ್ಲ್ ಮಾರ್ಕ್ಸ್ ರವರು ತಮ್ಮ ತಂದೆಯವರ ಸಲಹೆಯ ಮೇರೆಗೆ ಕಾನೂನಿನ ಅಧ್ಯಯನಕ್ಕಾಗಿ ಬಾನ್ [[ವಿಶ್ವವಿದ್ಯಾನಿಲಯ]]ವನ್ನು ಸೇರಿದರು. ಆಗ ಅವರಿಗೆ ಹದಿನೇಳು ವರ್ಷ ವಯಸ್ಸಾಗಿತ್ತು. ಆದರೆ ಅವರು ೧೮೩೬ ರಲ್ಲಿ [[ಬಾನ್ ವಿಶ್ವ ವಿದ್ಯಾನಿಲಯ]]ವನ್ನು ಬಿಟ್ಟು ಬರ್ಲಿನ್ ವಿಶ್ವವಿದ್ಯಾನಿಲಯವನ್ನು ಸೇರಿದರು. ಅವರು ಬರ್ಲಿನ್ ವಿಶ್ವವಿದ್ಯಾಲಯವನ್ನು ಪ್ರವೇಶಿಸಿದ್ದು ಅವರ ಜೀವನದಲ್ಲಿ ಒಂದು ಹೊಸ ತಿರುವನ್ನು ಪಡೆಯುವಂತೆ ಮಾಡಿತು. ಅವರು ಅಲ್ಲಿ ಕಾನೂನಿನ ಜೊತೆಗೆ [[ತತ್ವಶಾಸ್ತ್ರ]] ಮತ್ತು [[ಇತಿಹಾಸ]]ಗಳನ್ನೂ ಅಧ್ಯಯನ ಮಾಡಿದರು. ಅವರು [[ಸಾಹಿತ್ಯ]]ದ ಬಗ್ಗೆಯೂ ಬಲವುಳ್ಳವರಾಗಿದ್ದು, ಕೆಲವಾರು ಪದ್ಯಗಳ ರಚನೆಯನ್ನೂ ಮಾಡಿದರು.<ref>{{Cite web |url=http://www.egs.edu/library/karl-marx/biography/ |title=ಆರ್ಕೈವ್ ನಕಲು |access-date=2015-05-08 |archive-date=2010-09-01 |archive-url=https://web.archive.org/web/20100901101839/http://www.egs.edu/library/karl-marx/biography |url-status=dead }}</ref>
[[ಚಿತ್ರ:Engels 1856.jpg|thumbnail|left|ಫೈಡ್ರಿಚ್ ಏನ್ಜಲ್ಸ್ (ಮಾರ್ಕ್ಸ್ರ ಆಪ್ತಸ್ನೇಹಿತ)]]
== ವೈದ್ಯಕೀಯ ಶಾಲೆ ==
ಕಾರ್ಲ್ ಮಾರ್ಕ್ಸ್ ರವರು ಬರ್ಲಿನ್ ವಿಶ್ವವಿದ್ಯಾನಿಲಯವನ್ನು ಪ್ರವೇಶಿಸುವುದರೊಳಗಾಗಿ ಜರ್ಮನಿಯ ಆ ಕಾಲದ ಸುಪ್ರಸಿದ್ಧ ದಾರ್ಶನಿಕರಾದ ಹೆಗಲ್ ರವರು ಮರಣ ಹೊಂದಿದ್ದರು. ಆದರೆ ಅವರ ಪ್ರಭಾವವು ಅಲ್ಲಿ ಇನ್ನೂ ಗಾಢವಾಗಿ ಕಂಡುಬರುತ್ತಿತ್ತು. ಕಾರ್ಲ್ ಮಾರ್ಕ್ಸ್ ರವರು ಪಂಥದ ತರುಣರ ಸಂಪರ್ಕ ಹಾಗೂ ಸಹವಾಸ ಪಡೆಯಾಗಿ ಬುದ್ಧಿಜೀವಿಗಳಾದ ಅವರಿಂದ ಗಣನೀಯವಾಗಿ ಪ್ರಭಾವಿತರಾದರು. ದಿನಗಳು ಉರುಳಿದಂತೆ ಅವರು ಹೆಗಲ್ ಮತ್ತು ಲುಡ್ ವೈಗ್ ಫೆನರ್ ಬಾಕ್ ಇವರುಗಳ ಬರವಣಿಗೆಗಳಿಂದ ಬಹಳವಾಗಿ ಆಕರ್ಷಿತರಾದರು. ಸಮಾಜದ ಆರ್ಥಿಕ ವ್ಯವಸ್ಥೆಯ ಅರಿವಿನಲ್ಲಿ ಸಮಾಜದ ಆಗುಹೋಗುಗಳು ಅಡಗಿರುವುದನ್ನು ಕಂಡರು.<ref>{{Cite web |url=http://encarta.msn.com/encyclopedia_761552560_2/Hegel.html |title=ಆರ್ಕೈವ್ ನಕಲು |access-date=2009-11-01 |archive-date=2009-11-01 |archive-url=https://www.webcitation.org/5kwrKlUxv?url=http://encarta.msn.com/encyclopedia_761552560_2/Hegel.html |url-status=dead }}</ref>
ಕಾರ್ಲ್ ಮಾರ್ಕ್ಸ್ ರವರ ಮೇಲೆ ಕಾನೂನಿನ ಅಧ್ಯಯನದ ಅವರ ಗುರುಗಳಾದ ನ್ಯಾಯ ತತ್ವಶಾಸ್ತ್ರದ [[ಐತಿಹಾಸಿ]]ಕ [[ಪಂಥ]]ದ ಸಂಸ್ಥಾಪಕರಾದ ಸಾವಿಗ್ನಿ ಮತ್ತು ಗಾನ್ಸ್ ಇವರೂ ಸಹ ಸಾಕಷ್ಟು ಪ್ರಭಾವ ಬೀರಿದರು. ಸಾವಿಗ್ನಿರವರು ತಮ್ಮ ಐತಿಹಾಸಿಕ ಪಾಂಡಿತ್ಯ ಮತ್ತು ಪರಿಣಾಮಕಾರಿಯಾಗಿ ವಾದಿಸುವ ಸಾಮರ್ಥ್ಯಗಳಿಂದ ಕಾರ್ಲ್ ಮಾರ್ಕ್ಸ್ ರವರ ಗಮನ ಸೆಳೆದರು. ಗಾನ್ಸ್ ರವರು ಕಾರ್ಲ್ ಮಾರ್ಕ್ಸ್ ರವರಿಗೆ ಐತಿಹಾಸಿಕ ದರ್ಶನದ ಬೆಳಕಿನಲ್ಲಿ ಸಿದ್ದಾಂತಿಕ [[ವಿಮರ್ಶೆ]]ಯ ವಿಧಾನಗಳನ್ನು ಬೋಧಿಸಿದರು.
ಕಾಲಗತಿಯಲ್ಲಿ ಕಾರ್ಲ್ ರವರು ಬಹಳ ಮಟ್ಟಿಗೆ ಸಂಪ್ರದಾಯ ವಿರೋಧಿಗಳಾಗಿದ್ದು [[ಧರ್ಮ]] ವಿರೋಧಿ ಎಡ ಪಂಥದ ಉಗ್ರ ವಿಚಾರಗಳಿಂದ ಕೂಡಿದ ಯುವಕ ದಾರ್ಶನಿಕರುಗಳ ಗುಂಪಿಗೆ ಸೇರಿದರು. ಆ ಗುಂಪಿನಲ್ಲಿ ತೀವ್ರಗಾಮಿ ಮತ್ತು ಸ್ವತಂತ್ರವಾಗಿ ಆಲೋಚಿಸುತ್ತಿದ್ದ [[ಹೇಗಲಿಯನ್ ಪಂಥ]]ಕ್ಕೆ ಸೇರಿದ ಸಹೋದರರಾದ ಬ್ರೂನೋ ಹಾಗು ಎಡಗರ್ ಬಾಯರ್, ವೈಯಕ್ತಿಕ ಅರಾಜಕತಾವಾದಿಯಾದ ಮ್ಯಾಕ್ಸ್ ಸ್ಪಿರ್ನರ್ ಮುಂತಾದವರಿದ್ದರು. ಇಂತಹ ವ್ಯಕ್ತಿಗಳಿಂದ ಪ್ರಭಾವಿತರಾದ ಕಾರ್ಲ್ ರವರು [[ಕಾನೂನುಶಾಸ್ತ್ರ]]ದ ಅಧ್ಯಯನವನ್ನು ಬಿಟ್ಟು ತತ್ವಜ್ಞಾನದ ಅಧ್ಯಯನದಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ಆಳವಾಗಿ ಅಭ್ಯಸದಲ್ಲಿ ತೊಡಗಿದರು.
ಬರ್ಲಿನ್ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡುತ್ತಿರುವಾಗಲೇ ಕಾರ್ಲ್ ಮಾರ್ಕ್ಸ್ ರವರು ಮುಂದೆ ತಾವೊಬ್ಬ ತತ್ವಜ್ಞಾನದ ಪ್ರಾಧ್ಯಾಪಕರಾಗಬೇಕೆಂಬುದಾಗಿ ಅಪೇಕ್ಷಿಸಿದ್ದರು. ಬಾನ್ ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕನಾಗಿ ಆಗತಾನೇ ಸೇರಿಕೊಂಡಿದ್ದ ಅವರ ಸ್ನೇಹಿತ ಬ್ರೂನೋರವರು ಕಾರ್ಲ್ ಮಾರ್ಕ್ಸ್ ರವರಿಗೂ ಸಹ ಒಂದು ಅಧ್ಯಾಪಕನ ಹುದ್ದೆಯನ್ನು ದೊರಕಿಸಿಕೊಡುವ ಭರವಸೆ ನೀಡಿದ್ದರು. ಆದರೆ ಸ್ವಲ್ಪ ಕಾಲದಲ್ಲಿಯೇ ಬಾನ್ ವಿಶ್ವವಿದ್ಯಾನಿಲಯದಿಂದ ಬ್ರೂನೋರವರು ತಮ್ಮ ಧರ್ಮ ವಿರೋಧಿ ಅಭಿಪ್ರಾಯಗಳಿಗಾಗಿ ಮತ್ತು ಉದಾರವಾದಿ [[ರಾಜಕೀಯ]] ತತ್ವಗಳ ಮೇಲೆ ಇರಿಸಿಕೊಂಡಿದ್ದ ನಂಬಿಕೆಗಳಿಗಾಗಿ ಕೆಲಸದಿಂದ ವಜಾ ಮಾಡಲ್ಪಟ್ಟರು. ತತ್ ಪರಿಣಾಮವಾಗಿ ಕಾರ್ಲ್ ಮಾರ್ಕ್ಸ್ ರವರು ಅಲ್ಲಿ ಕೆಲಸ ಪಡೆಯಬಹುದಾದ ಆಸೆಯೂ ಭಗ್ನವಾಯಿತು. ಈ ನಡುವೆ ೧೮೩೮ ರಲ್ಲಿ ಕಾರ್ಲ್ ರವರ ತಂದೆ ನಿಧನರಾದರು.
ಕಾರ್ಲ್ ಮಾರ್ಕ್ಸ್ ರವರು ಬರ್ಲಿನ್ ವಿಶ್ವವಿದ್ಯಾಲಯದಿಂದ [[ಡಾಕ್ಟರೇಟ್ ಪದವಿ]]ಯನ್ನು ಪಡೆಯಲು ಪ್ರಯತ್ನಿಸಿ, ಅವರು ಪ್ರತಿಪಾದಿಸಿದ್ದ ಅಲವಾರು ಉಗ್ರ ಎಡಪಂಥೀಯ ವಿಚಾರಗಳಿಂದಾಗಿ ವಿಫಲರಾದರು. ಆದಾಗ್ಯೂ ೧೮೪೧ ರಲ್ಲಿ ‘ಜೆನಾ’ ವಿಶ್ವವಿದ್ಯಾನಿಲಯವು ಕಾರ್ಲ್ ಮಾರ್ಕ್ಸ್ ರವರು ಬರೆದ “ಆನ್ ದಿ ಡಿಫರೆನ್ಸ್ ಬಿಟ್ ವೀನ್ ದಿ ನ್ಯಾಚುರಲ್ ಫಿಲಸಫಿ ಆಫ್ ಡೆಮಾಕ್ರಟಿಕ್ ಅಂಡ್ ಎಪಿಕ್ಯುರಸ್” ಎಂಬ ಪ್ರಬಂಧವನ್ನು ಮನ್ನಿಸಿ ಅವರಿಗೆ ಡಾಕ್ಟರೇಟ್ ಪದವಿ ಪ್ರಧಾನ ಮಾಡಿತು. ಆ ವೇಳೆಗಾಗಲೇ ಅವರು ೨೩ ವರ್ಷಗಳ ಯುವಕ [[ತತ್ವಜ್ಞಾನಿ]]ಯಾಗಿ ಉನ್ನತ ವರ್ಗಗಳ ಸಭೆ ಸಮಾರಂಭಗಳಲ್ಲಿ ಭಾಗವಹಿಸುತ್ತಾ ಸಾಕಷ್ಟು ಪ್ರಮಾಣದಲ್ಲಿ ಪ್ರಭಾವ ಬೀರತೊಡಗಿದರು.
ಈ ಸಂದರ್ಭದಲ್ಲಿ ಕಾರ್ಲ್ ರವರ ಬಗ್ಗೆ ಅಪಾರವಾದ ಮೆಚ್ಚುಗೆ ಬೆಳೆಸಿಕೊಂಡಿದ್ದ ಸಮಾಜವಾದಿಯೂ ಉದ್ರೇಕಕಾರಿಯೂ ಎನಿಸಿದ್ದ 'ಮೋಸೆಸ್ ಹೆಸ್' ಎಂಬುವವರು ಕಾಲೋಗ್ನೆಯಿಂದ ಪ್ರಕಟವಾಗುತ್ತಿದ್ದ ಉದಾರವಾದಿ ಹಾಗೂ ಉದ್ರೇಕಕಾರಿ ಪತ್ರಿಕೆ ಎಂಬುದಾಗಿ ಹೆಸರುವಾಸಿಯಾಗಿದ್ದು, “ಹೀನಿಜ್ ಜ್ಯೂಟಿಂಗ್” ಪತ್ರಿಕೆಗೆ ಲೇಖನಗಳನ್ನು ಬರೆಯಲು ಅವರನ್ನು ಆಹ್ವಾನಿಸಿದರು. ಕ್ರಮೇಣ ಕಾರ್ಲ್ ಮಾರ್ಕ್ಸ್ ರವರು ಆ ಪತ್ರಿಕೆಯ ಪ್ರಧಾನ ಸಂಪಾದಕರಾದರು. ಈ ಅವಧಿಯಲ್ಲಿ ಅವರು ದ್ರಾಕ್ಷಿ ಬೆಳೆಯುವ ರೈತರು ಹಾಗು ಬಡ ಜನರ ಜೀವನದ ಪರಿಸ್ಥಿತಿಗಳು ಹಾಗೂ ಸಮಸ್ಯೆಗಳನ್ನು ಕುರಿತು ಆಕರ್ಷಕ ಲೇಖನ ಮಾಲೆಯನ್ನು ಬರೆದು ಪ್ರಕಟಿಸಿದರು. ಅವರ ಲೇಖನಗಳು ಸಾರ್ವಜನಿಕರನ್ನು ಬಹಳವಾಗಿ ಆಕರ್ಷಿಸಿದವು. ಪತ್ರಿಕೆಯು ದಿನ ದಿನಕ್ಕೆ ಹೆಚ್ಚು ಹೆಚ್ಚು ಜನಪ್ರಿಯವಾಗತೊಡಗಿತು. ಆದರೆ ಕಾರ್ಲ್ ಮಾರ್ಕ್ಸ್ ರವರ ಗಂಭೀರ ಕ್ರಾಂತಿಕಾರಿ ಲೇಖನಗಳಿಂದ ಪತ್ರಿಕೆಯು ಸರ್ಕಾರದ ಅವಕೃಪೆಗೆ ಪಾತ್ರವಾಯಿತು. ಅವರು [[ರಷ್ಯಾ]] ದೇಶದ [[ಸರ್ಕಾರ]]ವನ್ನು [[ಯೂರೋಪ್]] ಖಂಡದ ಪ್ರತಿಗಾಮಿಗಳ ಪ್ರಮುಖ ನಿರ್ದೇಶಕನೆಂದು ಹೆಸರಿಸಿ ಅಗ್ರ ಲೇಖನ ಬರೆದಾಗ, ಅವರು ಸರ್ಕಾರದ ಕೋಪಕ್ಕೆ ತುತ್ತಾದರು. ಕಾರ್ಲ್ ರವರ ಈ ಲೇಖನ ರಷ್ಯಾ ದೇಶದ [[ಚಕ್ರವರ್ತಿ]]ಯಾಗಿದ್ದ ಒಂದನೇ ನಿಕೋಲಸ್ ರವರ ಗಮನಕ್ಕೆ ಬಂದಿತು ಮತ್ತು ಆತನು ಈ ಕೂಡಲೇ ಪ್ರಷ್ಯಾ ದೇಶದ ರಾಯಭಾರಿಯ ಮೂಲಕ ತನ್ನ ಪ್ರತಿಭಟನೆಯನ್ನು ಆ ದೇಶಕ್ಕೆ ಕಳಿಸಿಕೊಟ್ಟನು. ತತ್ ಫಲವಾಗಿ “ಹೀನಿಚ್ ಜ್ಯೂಟಿಂಗ್” ತಮ್ಮ ಸಂಪಾದಕತ್ವವನ್ನು ಕಳೆದುಕೊಂಡು ಯಾವ ಸ್ಥಾನವು ಇಲ್ಲದವರಾದರು.
೧೮೪೩ ರಲ್ಲಿ ಕಾರ್ಲ್ ಮಾರ್ಕ್ಸ್ ರವರು ತಮ್ಮ ಬಾಲ್ಯ ಸ್ನೇಹಿತೆಯಾದ ಜಿನ್ನಿವಾನ್ ವೆಸ್ಟ್ ಪೆಲೀನ್ ಎಂಬ ಯುವತಿಯನ್ನು ವಿವಾಹವಾದರು. ದಾಂಪತ್ಯ ಜೀವನದ ಆರಂಭದ ಕೆಲವು ತಿಂಗಳುಗಳನ್ನು ಬಾಡ್ ಕ್ರಿಯಾಂಗ್ ಎಂಬ ಸ್ಥಳದಲ್ಲಿ ಕಳೆದರು. ಆ ಅವಧಿಯಲ್ಲಿಯೇ ಕಾರ್ಲ್ ಮಾರ್ಕ್ಸ್ ರವರು ರಾಜಕೀಯ ಮತ್ತು ಸಾಮಾಜಿಕ ಸಿದ್ದಾಂತಕ್ಕೆ ಸಂಭಂದಿಸಿದ ಹಾಗೆ ಮಾಂಟಿಸ್ಕೋರವರ ‘ಸ್ಪಿರಿಟ್ ಆಫ್ ದಿ ಲಾಸ್’ ಮತ್ತು ರೂಸೋರವರ ‘ಸಾಮಾಜಿಕ ಒಡಂಬಡಿಕೆ’ ಗಳನ್ನೂ ಒಳಗೊಂಡಂತೆ ಹಲವಾರು ಉಪಯುಕ್ತ ಗ್ರಂಥಗಳನ್ನು ಓದಿ ಟಿಪ್ಪಣಿ ಬರೆದರು. ಈ ಸಂದರ್ಭದಲ್ಲಿಯೇ ಅವರು ತಮ್ಮ ಸುಪ್ರಸಿದ್ಧ ವಿಮರ್ಶಾತ್ಮಕ ಲೇಖನ “ಹೆಗೇಲಿಯನ್ ಫಿಲಾಸಫಿ ಆಫ್ ದಿ ಸ್ಟೇಟ್” ಅನ್ನು ಬರೆದರು.
೧೮೪೩ ನೇ ಇಸವಿ, ನವೆಂಬರ್ ತಿಂಗಳಿನಲ್ಲಿ ಕಾರ್ಲ್ ಮಾರ್ಕ್ಸ್ ರವರು ಅತಿ ಹೆಚ್ಚಿನ ಪ್ರತಿಗಾಮಿ [[ವಾತಾವಣ]]ವಿದ್ದ ಜರ್ಮನಿಯಲ್ಲಿ ತಾವು ಯಾವ ಸ್ಥಾನಮಾನವನ್ನೂ ಸಹ ಪಡೆಯಬಹುದಾದ ಆಸೆಯನ್ನು ಸಂಪೂರ್ಣವಾಗಿ ತೊರೆದು ತಮ್ಮ ಪತ್ನಿಯ ಜೊತೆಯಲ್ಲಿ [[ಫ್ರಾನ್ಸ್]] ದೇಶದ ರಾಜಧಾನಿಯಾದ [[ಪ್ಯಾರಿಸ್]] ನಗರಕ್ಕೆ ಹೊರಟರು. ಮೊದಲಿನಿಂದಲೂ ಸಮಾಜವಾದಿ ತತ್ವಗಳಿಂದ ಬಹಳವಾಗಿ ಪ್ರಭಾವಿತರಾಗಿದ್ದ ಕಾರ್ಲ್ ಮಾರ್ಕ್ಸ್ ರವರು ಆ ಕಾಲಕ್ಕೆ ಸಮಾಜವಾದಿ ಚಳವಳಿ ಸಾಕಷ್ಟು ತೀವ್ರವಾಗಿದ್ದ ಪ್ಯಾರಿಸ್ ನಗರಕ್ಕೆ ಸಂಸಾರ ಸಮೇತ ವಲಸೆ ಬಂದರು.
[[ಚಿತ್ರ:Marx+Family and Engels.jpg|thumbnail|right|ಮಾರ್ಕ್ಸ್ ಮತ್ತು ಅವರ ಕುಟುಂಬ]]
== ಲೈಫ್ ಇನ್ ಲಂಡನ್ ==
೧೮೪೩ ರಿಂದ ೧೮೪೫ ರವರೆಗೆ ಕಾರ್ಲ್ ಮಾರ್ಕ್ಸ್ ರವರು ಪ್ಯಾರಿಸ್ನಲ್ಲಿ ಕಳೆದ ಜೀವನವು ಅವರ ಭೌದ್ಧಿಕ ಬೆಳವಣಿಗೆಯ ದೃಷ್ಟಿಯಿಂದ ತುಂಬಾ ನಿರ್ಣಾಯಕವಾದುದಾಗಿತ್ತು. ಪ್ಯಾರಿಸ್ನಲ್ಲಿ ಅವರು ಕೆಲವಾರು ಮಂದಿ ಹೆಸರಾಂತ ಉದ್ರೇಕಕಾರಿಗಳ ಸಂಪರ್ಕ ಹೊಂದಿ ತಮ್ಮ ಆಲೋಚನೆಗಳು ಹಾಗೂ ಕೃತಿಗಳಿಗೆ ಸಂಬಂದಿಸಿದಂತೆ ಬಹಳವಾಗಿ ಪ್ರಭಾವಿತರಾದರು. ಅಲ್ಲಿ ಅವರು ಸುಪ್ರಸಿದ್ಧ ಚಿಂತನಕಾರರಾದ ಪ್ರೌಧನ್, ಲೂಯಿಸ್ ಬ್ಲಾಂಕ್, ಕ್ಯಾಬೆಟ್, ಪೋರಿಯರ್, ಸೆಂಟ್ ಸೈಮನ್ ಮೊದಲಾದವರ ಕೃತಿಗಳನ್ನು ಚೆನ್ನಾಗಿ ಅರಿತರು. ಅದರ ಜೊತೆಗೆ ಅವರು ಬ್ರಿಟನ್ನಿನ ಸುಪ್ರಸಿದ್ಧ ಅರ್ಥಶಾಸ್ತ್ರಜ್ಞರಾದ [[ಆಡಂ ಸ್ಮಿತ್]] ಮತ್ತು ಸಿಕಾರ್ಡೋರವರ ಸಿದ್ದಾಂತಗಳನ್ನು ಮತ್ತು ಅವುಗಳ ಬಗ್ಗೆ ಉದಾರವಾದಿ ಹಾಗೂ ಉಗ್ರವಾದಿ ವಿಮರ್ಶೆಗಳನ್ನು ಮಾಡಿದ್ದ ಸಿಸ್ ಮಂಡಿ ಮಂತಾದವರ ವಿಚಾರಪೂರ್ಣ ಗ್ರಂಥಗಳನ್ನು ಪರಿಚಯ ಮಾಡಿಕೊಂಡರು. ಪ್ಯಾರಿಸ್ ನಗರದಲ್ಲಿ ಕಾರ್ಲ್ ಮಾರ್ಕ್ಸ್ ರವರು ರಷ್ಯಾ ದೇಶದ ಪ್ರಮುಖ ಕ್ರಾಂತಿಕಾರಿ ಮೇಕೇಲ್ ಬಕುನಿನ್ ರವರನ್ನು ಜರ್ಮನಿಯ ಸುಪ್ರಸಿದ್ಧ ಕವಿಗಳಾದ ಹೆನ್ರಿಚ್ ಹೀನ್ ಮತ್ತು ಫರ್ಡಿನೆಂಡ್ ಪ್ರೆಯಿಲ್ ಗ್ರಾಕ್ ಇವರುಗಳನ್ನು, ಉಗ್ರಗಾಮಿ ಎಡ ಪಂಥಕ್ಕೆ ಸೇರಿದ್ದ ಆರ್ನಾಲ್ಡ್ ರೂಜ್ರವರನ್ನು ಭೇಟಿ ಮಾಡಿ ಪರಿಚಯ ಬೆಳೆಸಿಕೊಂಡರು. ಅವರು ಭೇಟಿ ಮಾಡಿದ ಫ್ರೆಂಚ್ರವರಲ್ಲಿ ಪ್ರೌಧನ್ ತುಂಬಾ ಪ್ರಭಾವ ಬೀರಿದರು.
ಸಮಾಜವಾದದ ಆಕರ್ಷಣೆಯಲ್ಲಿದ್ದ ಕಾರ್ಲ್ ರವರಿಗೆ ಪ್ಯಾರಿಸ್ ನಗರದಲ್ಲಿ <ref>"Karl Heinrich Marx – Biography". Egs.edu. Retrieved 9 March 2011.</ref> ಜರ್ಮನಿಯ ಗಿರಣಿ ಮಾಲೀಕರೊಬ್ಬರ ಮಗನ ಪರಿಚಯವಾಯಿತು. ತನ್ನ ತಂದೆಯ ಜವಳಿ ಗಿರಣಿಗಳಲ್ಲಿ ಕೆಲಸ ಮಾಡುತ್ತಿದ್ದ ಕೂಲಿಗಾರರ ದಾರುಣ ಆರ್ಥಿಕ ಸ್ಥಿತಿಗತಿಗಳನ್ನು ಫ್ರೆಡರಿಕ್ ಏಂಜಲ್ಸ್ ರವರು ಕಣ್ಣಾರೆ ಕಂಡು, ಅದರಿಂದ ಬಹಳವಾಗಿ ಮನನೊಂದು ಸಮಾಜವಾದಿಯಾಗಿದ್ದರು. ಅವರ ತಂದೆಯ ಮಾಲೀಕತ್ವದ ಒಂದು ಗಿರಣಿಯಲ್ಲಿ ಮ್ಯಾನೇಜರ್ರವರಾಗಿ ಕೆಲಸ ಮಾಡಿ ಸ್ವತಃ ಅನುಭವವುಳ್ಳವರಾಗಿದ್ದರು. ಫ್ರೆಡರಿಕ್ ಏಂಜಲ್ಸ್ರ ಮೂಲಕ ಕಾರ್ಲ್ ಮಾರ್ಕ್ಸ್ ರವರು ಶ್ರಮ ಜೀವಿಗಳ ಜೀವನವನ್ನು ಸ್ಥಿತಿಗತಿಗಳಿಗೆ ಸಂಬಂದಿಸಿದ ವಸ್ತುನಿಷ್ಠ ಮಾಹಿತಿಗಳನ್ನು ಸಂಗ್ರಹಿಸಿದರು. ಸಮಾಜವಾದದ ಬಗ್ಗೆ ಒಲವು ಹೆಚ್ಚಿದಂತೆ ಸಮಾನಾಲೋಚನೆಯ ಇಬ್ಬರ ನಡುವಿನ ಗೆಳತನ ಗಾಢವಾಗುತ್ತಾ ಹೋಯಿತು. ಕೊನೆಯವರೆಗೂ ಗೆಳಯರಾಗಿ ಉಳಿದ ಫ್ರೆಡರಿಕ್ ಏಂಜಲ್ಸ್ ಮತ್ತು ಕಾರ್ಲ್ ಇವರುಗಳ ನಡುವಿನ ಸ್ನೇಹವು ಜಗತ್ತಿನ ಇತಿಹಾಸದಲ್ಲಿ ಒಂದು ಅಪೂರ್ವ ಸಂಬಂಧವೆನಿಸಿತು.
ಪ್ಯಾರಿಸ್ನಲ್ಲಿ ಕಾರ್ಲ್ ಮಾರ್ಕ್ಸ್ ರವರು ಆರಾಲ್ಡ್ ರೂಜ್ ರವರ ಸಹೋದ್ಯಮದಲ್ಲಿ ಕಡಿಮೆ ಕಾಲದವರೆಗೆ ಡಿಯೂಟ್ಸಚ್ ಮತ್ತು ಫ್ರಾನ್ ಝೂಸ್ ಸ್ಚೆಜಾರ್ ಬೂಚೆರ್ [[ಪತ್ರಿಕೆ]]ಗಳ ಸಂಪಾದಕರಾಗಿ ಕೆಲಸ ಮಾಡಿದರು. ಅವರ ಈ ಮೊದಲಿನ ಕೃತಿಗಳಾದ “ದಿ ಜರ್ಮನ್ ಐಡಿಯಾಲಜಿ”,<ref>https://www.marxists.org/archive/marx/works/1845/german-ideology/</ref> “ಎಕನಾಮಿಕ್ ಅಂಡ್ ಫಿಲಾಸಫಿಕಲ್ ಮ್ಯಾನ್ ಸ್ಕ್ರಿಪ್ಟ್ಸ್” ಮತ್ತು “ ದಿ ಮೈಸರಿ ಆಫ್ ಫಿಲಾಸಫಿ” ಈ ಅವಧಿಯಲ್ಲಿಯೇ ವಿಶೇಷವಾಗಿ ಸಿದ್ಧವಾದವು.
ಕಾರ್ಲ್ ಮಾರ್ಕ್ಸ್ ರವರು ಪ್ಯಾರಿಸ್ನಲ್ಲಿ ಸಮಾಜವಾದಿ ಚಳುವಳಿಯಲ್ಲಿ ಭಾಗವಹಿಸಿದರು. ಅವರು ಪ್ರಶ್ಯಾ ಕುರಿತಂತೆ ಮಾಡಿದ ಕಟುವಾದ ಟೀಕೆಯಿಂದಾಗಿ ಪ್ರಶ್ಯಾ ಸರ್ಕಾರವು ತೀವ್ರ ಪ್ರತಿಭಟನೆಯನ್ನು ವ್ಯಕ್ತಪಡಿಸಿತು. ತತ್ ಪರಿಣಾಮವಾಗಿ ೧೮೪೫ ರಲ್ಲಿ ಅವರನ್ನು ಫ್ರಾನ್ಸ್ ದೇಶದಿಂದ ಹೊರಹಾಕಲಾಯಿತು. ನಂತರ ಸ್ವಲ್ಪ ಕಾಲ ಅವರು ಬ್ರೆಸಲ್ಸ್ ನಗರದಲ್ಲಿ ವಾಸವಾಗಿದ್ದರು. ಬ್ರೆಸಲ್ಸ್ ನಗರದಲ್ಲಿ ಕಾರ್ಲ್ ಮಾರ್ಕ್ಸ್ ರವರು ಜರ್ಮನಿ ಮತ್ತು ಬೆಲ್ಜಿಯಂ ಸಮಾಜವಾದಿಗಳ ಜೊತೆ ಸಂಬಂದ ಸ್ಥಾಪಿಸುವುದರ ಮೂಲಕ ಅಂತರಾಷ್ಟ್ರೀಯ ಕ್ರಾಂತಿಕಾರಿ ಆಂದೋಲನದಲ್ಲಿ ಕ್ರಿಯಾಶೀಲತೆಯಿಂದ ಪಾಲ್ಗೊಳ್ಳಲು ಪ್ರಯತ್ನಿಸಿದರು. ಅವರು ಆ ವೇಳೆಗಾಗಲೇ ವೃತ್ತಿಪರ [[ಕ್ರಾಂತಿಕಾರಿ]] ಯಾಗಿದ್ದರು ಮತ್ತು [[ಯುರೋಪ್]]ನಲ್ಲಿ ಸಮಾಜವಾದಿ ಕ್ರಾಂತಿಯು ಸನ್ನಿಹಿತವಾಗಿದೆ ಎಂಬುದಾಗಿ ದೃಢವಾಗಿ ನಂಬಿದ್ದರು. ಬ್ರಸೆಲ್ಸ್ ನಗರದಲ್ಲಿದ್ದಾಗ ಅವರನ್ನು ‘ಜರ್ಮನ್ ವರ್ಕರ್ಸ್ ಎಜುಕೇಷನಕಲ್ ಯೂನಿಯನ್’ನ ಸಂಸ್ಥಾಪಕರಿಗೆ ಪರಿಚಯಿಸಿದರು. ಬ್ರಸೆಲ್ಸ್ಗೆ ಹಿಂದಿರುಗಿದ ಕಾರ್ಲ್ ಮಾರ್ಕ್ಸ್ ರವರು ಅಲ್ಲಿ “ಜರ್ಮನ್ ವರ್ಕಿಂಗ್ ಮೆನ್ಸ್ ಅಸೋಸಿಯೇಶನ್” ಅನ್ನು ಸ್ಥಾಪಿಸಿದರು. ಸಮತಾವಾದ ಅಥವಾ ಕಮ್ಯೂನಿಸಂ ತತ್ವಗಳ ಅಧ್ಯಯನ ಮತ್ತು ಪ್ರಚಾರ ಆ ಸಂಸ್ಥೆಯ ಪ್ರಮುಖ ಉದ್ದೇಶವಾಗಿತ್ತು. ವಿವಿಧ ದೇಶಗಳಲ್ಲಿ ಹುಟ್ಟಿಕೊಂಡಿದ್ದ [[ಕಾರ್ಮಿಕ]] ಸಂಘಟನೆಗಳ ಪ್ರತಿನಿಧಿಗಳನ್ನೊಳಗೊಂಡ ಕಮ್ಯೂನಿಸ್ಟ್ ಲೀಗ್ ೧೮೪೭ ರಲ್ಲಿ ಸ್ಥಾಪನೆಯಾಯಿತು.<ref>https://www.marxists.org/archive/marx/works/1847/communist-league/</ref> ಅದರ ಹಿಂದೆ ಕೂಡ ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜಲ್ಸ್ ರವರ ಪ್ರಯತ್ನವಿತ್ತು. ಸಮಾಜವಾದ ತತ್ವ ನಿರೂಪಣೆಯಲ್ಲಿ ಗೊಂದಲವು ಶೋಷಿತ ವರ್ಗದ ಚಳವಳಿ ಅನಗತ್ಯ ಮತ್ತು ಸಂಘಟನೆ ಅನಾವಶ್ಯಕವೆಂಬ ಖಂಡನೆಗಳೂ ಗಣನೀಯವಾಗಿ ಇದ್ದಾಗ ಕಮ್ಯೂನಿಸ್ಟ್ ಲೀಗ್ನ ಅಂದರೆ ಸಮತಾವಾದಿಗಳ ಸಮೂಹದ ಕಾರ್ಯಕಲಾಪಗಳು ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜೆಲ್ಸ್ ರವರುಗಳನ್ನು ಆಕರ್ಷಿಸಿದವು.
== ಪ್ರಭಾವಗಳು ==
ಅಂತರಾಷ್ಟ್ರೀಯ ಕಮ್ಯೂನಿಸ್ಟ್ ಲೀಗ್ ಅಸ್ತಿತ್ವಕ್ಕೆ ಬರುವ ಸಂದರ್ಭದಲ್ಲಿ ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜೆಲ್ಸ್ ರವರು ಕಮ್ಯೂನಿಸ್ಟ್ ಲೀಗ್ ಪರವಾಗಿ ಪ್ರಣಾಳಿಕೆಯೊಂದನ್ನು ವಿಶೇಷವಾಗಿ ಸಿದ್ಧಪಡಿಸಿ ಪ್ರಕಟಿಸಿದರು. ಅದೇ ಸುಪ್ರಸಿದ್ದ “ಕಮ್ಯೂನಿಸ್ಟ್ ಮ್ಯಾನಿಫೆಸ್ಟೊ”, ೧೮೪೮ ರಲ್ಲಿ ಪ್ರಕಟವಾಯಿತು.<ref>https://www.marxists.org/archive/marx/works/1848/communist-manifesto/</ref> “ಎಲ್ಲಾ ಸಮಾಜಗಳ ಇತಿಹಾಸವೂ ವರ್ಗ ಹೋರಾಟದ ಇತಿಹಾಸವೇ” ಎಂದು ಆರಂಭವಾಗುವ ಆ ಪ್ರಣಾಳಿಕೆಯಲ್ಲಿ [[ಸಮಾಜದ ತತ್ವ]]ವನ್ನು ಹೊಸ ದೃಷ್ಟಿಕೋನದಿಂದ ನೋಡುವ ಪ್ರಯತ್ನವನ್ನು ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜಲ್ಸ್ ಮಾಡಿದರು. ಸಮಾಜ ವಾದದ ಬಗ್ಗೆ ಮೊದಲು ಪ್ರಸ್ತಾಪಿಸಿದವರಲ್ಲಿ ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜಲ್ಸ್ ಮೊದಲಿಗರಲ್ಲದಿದ್ದರೂ ಅದನ್ನು ಹೆಚ್ಚಿನ ವೈಜ್ಞಾನಿಕವಾಗಿ ನೋಡಿದವರಲ್ಲಿ ಅವರೇ ಪ್ರಥಮರು. ಆದುದರಿಂದಲೇ ಅವರು ತಾವು ಶಾಸ್ತ್ರೀಯವಾಗಿ ಪ್ರತಿಪಾದಿಸಿದ ಸಮಾಜವನ್ನು “ವೈಜ್ಞಾನಿಕ ಸಮಾಜವಾದ” ಅಥವಾ “ಸೈಂಟಿಫಿಕ್ ಸೋಷಿಯಾಲಿಸಮ್” ಎಂದು ಕರೆದರು. ಅಲ್ಲಿಯವರೆಗೆ ಇದ್ದ ಸಮಾಜವಾದೀ ತತ್ವಗಳನ್ನು “ಕಲ್ಪನಾ ಸಮಾಜವಾದ” ಅಥವಾ “ಉತೋಪಿಯನ್ ಸೋಷಿಯಲಿಸಮ್” ಎಂಬುದಾಗಿ ಕರೆದರು.<ref>https://www.marxists.org/subject/utopian/</ref>
ಉಗ್ರವಾದಿ ಅಥವಾ ತೀವ್ರಗಾಮಿ ವಿಚಾರಗಳಿಂದ ಕೂಡಿದ್ದ ಸಮತಾವಾದ ಪ್ರಣಾಳಿಕೆ ಅಥವಾ ಕಮ್ಯೂನಿಸ್ಟ್ ಮ್ಯಾನಿಫೆಸ್ಟೊ ಬಹುತೇಕ ಕಡೆಗೆ ತಲುಪಿತು ಮತ್ತು [[ಸಾಮಾಜಿಕ ಕ್ರಾಂತಿ]]ಕಾರರಿಂದ ವ್ಯಾಪಕವಾಗಿ ಅಂಗೀಕರಿಸಲ್ಪಟ್ಟಿತು. ಸಮತಾವಾದ ಪ್ರಣಾಳಿಕೆಯಲ್ಲಿರುವ ತತ್ವಗಳು ಈ ಕೆಳಕಂಡಂತಿರುವುವು.
೧. ಭೂ-ಸ್ವಾಮ್ಯದ ಹಕ್ಕನ್ನು ರದ್ದುಗೊಳಿಸುವುದು, ಬಾಡಿಗೆಗಳನ್ನು ಸಾರ್ವಜನಿಕ ಉದ್ದೇಶಗಳಿಗಾಗಿ ಉಪಯೋಗಿಸುವುದು.
೨. ಉತ್ತರಾಧಿಕಾರದ ಎಲ್ಲ ಹಕ್ಕುಗಳನ್ನೂ ರದ್ದುಗೊಳಿಸುವುದು.
೩. ಪ್ರಗತಿಪರ ಆದಾಯ ತೆರಿಗೆಯನ್ನು ವಿಧಿಸುವುದು.
೪. [[ಸಾಗಾಣಿಕೆ]] ಹಾಗೂ ವಾಣಿಜ್ಯದ ಮಾರ್ಗಗಳನ್ನು ರಾಷ್ಟ್ರೀಕರಣಗೊಳಿಸುವುದು.
೫. [[ರಾಷ್ಟ್ರ]]ದ ವತಿಯಿಂದ ಉತ್ಪಾದನಾ ಉದ್ಯಮಶೀಲತೆಯನ್ನು ವ್ಯಾಪಕವಾಗಿ ಹಮ್ಮಿಕೊಳ್ಳುವುದು.
೬. ಕಡ್ಡಾಯ ದುಡಿಮೆಯನ್ನು ಜಾರಿಗೆ ತರುವುದು.
೭. ಉಚಿತ ಶಿಕ್ಷಣವನ್ನು ಜಾರಿಗೆ ತರುವುದು, ಮಕ್ಕಳ ದುಡಿಮೆ ಇಲ್ಲದಂತೆ ಮಾಡುವುದು.
೮. [[ಪಟ್ಟಣ]] ಮತ್ತು [[ಗ್ರಾಮೀಣ]] ಪ್ರದೇಶದ ನಡುವಿನ ಅವಿಶ್ವಾಸದ ಭಾವನೆಯನ್ನು ತೊಡೆದು ಹಾಕುವುದು.
ಐತಿಹಾಸಿಕವಾಗಿ ರೂಪುಗೊಂಡಿರುವ ಕಾರ್ಮಿಕ ವರ್ಗ ಮತ್ತು ಬಂಡವಾಳ ಶಾಹಿಗಳ ನಡುವಿನ ಹೋರಾಟದ ಫಲವಾಗಿ ಸಮಾಜವಾದ ಜನ್ಮ ತಾಳುತ್ತದೆ ಎಂಬುದಾಗಿ ಅಭಿಪ್ರಾಯಪಟ್ಟಿರುವ ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜೆಲ್ಸ್, ಅಂತಹ ಹೋರಾಟ ಅನಿವಾರ್ಯವೆಂದು ವಾದಿಸಿದರು. ಅದಕ್ಕೆ ಹಿಂಸೆ ಕೂಡ ಅಗತ್ಯವಾಗಬಹುದು ಎಂದು ಅವರು ಭವಿಷ್ಯ ನುಡಿದರು. [[ವಿಜ್ಞಾನಿ]]ಯಾದವರು ಪ್ರಕೃತಿಯನ್ನು ಪರೀಕ್ಷಿಸಿ ವೈಜ್ಞಾನಿಕ ಸೂತ್ರಗಳನ್ನು ರಚಿಸುವುದರ ಮೂಲಕ ಪ್ರಕೃತಿಯ ಚಲನವಲನ ಮತ್ತು ಘಟನೆಗಳನ್ನು ತರ್ಕಿಸುವಂತೆ ಕಾರ್ಲ್ ಮತ್ತು ಫ್ರೆಡರಿಕ್ ಏಂಜೆಲ್ಸ್ ರವರು ಸಮಾಜದ ಇತಿಹಾಸವನ್ನು ರಚಿಸಿದರು. ಸಮಾಜವಾದದ ಅನಿವಾರ್ಯತೆಯನ್ನು ತರ್ಕಿಸಿದರು. ಇತಿಹಾಸ ವಿಜ್ಞಾನ ಅಥವಾ ದಿ ಸೈನ್ಸ್ ಆಫ್ ಹಿಸ್ಟರಿಯ ಸಿದ್ದಾಂತವನ್ನು ವಿಶೇಷವಾಗಿ ಪ್ರತಿಪಾದಿಸಿದರು.
ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜೆಲ್ಸ್ ರವರು ತಾವು ಸಂಶೋಧಿಸಿದ ಪ್ರಮುಖ ಎರಡು ಸಾಮಾಜಿಕ ನಿಯಮಗಳನ್ನು ಐತಿಹಾಸಿಕ [[ಭೌತಿಕ]]ವಾದ ಅಥವಾ ಹಿಸ್ಟರಿಕಲ್ ಮೆಟೀರಿಯಾಲಿಸಮ್” ಮತ್ತು ಆಯಾಂಶ ಮೌಲ್ಯ ಅಥವಾ ಸರ್ ಫ್ಲಸ್ವ್ಯಾಲ್ಯು ಎಂದು ಕರೆದರು. ಕಾರ್ಲ್ ಮಾರ್ಕ್ಸ್ ರವರು ಜರ್ಮನಿಗೆ ಮರಳಿ ೧೮೪೮ ರಲ್ಲಿ ಕಾಲೋಗ್ನೆಯಲ್ಲಿ “ನ್ಯೂ ಹೀನಿಚ್ ಜ್ಯೂಟಿಂಗ್” ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು. ಫ್ರೆಡರಿಕ್ ಏಂಜೆಲ್ಸ್ ರವರು ಅದರ ಸಂಪಾದಕರಾಗಿ ಸೇವೆ ಸಲ್ಲಿಸಿದರು. ಕ್ರಾಂತಿಕಾರ ಚಟುವಟಿಕೆಗಳ ಕಾರಣಕ್ಕೆ ಕಾರ್ಲ್ ಮಾರ್ಕ್ಸ್ ರವರು [[ಜರ್ಮನಿ]]ಯನ್ನು ಬಿಟ್ಟು ತೆರಳಬೇಕಾಯಿತು. ಮೊದಲಿಗೆ [[ಫ್ರಾನ್ಸ್]] ದೇಶದ ಪ್ಯಾರಿಸ್ನಲ್ಲಿಯೂ ಮತ್ತು ಇಂಗ್ಲೆಂಡಿನ ಲಂಡನ್ನಲ್ಲಿಯೂ ಅವರು ವಾಸವಾಗಿದ್ದರು. ೧೮೪೮ರಲ್ಲಿ ಲಂಡನ್]]]]]]ಗೆ ಬಂದು ನೆಲೆಸಿದವರು ಮುಂದೆ ತಮ್ಮ ಜೀವಿತದ ಕೊನೆಯವರೆಗೂ ಅಲ್ಲಿಯೇ ಉಳಿದರು. ಆ ನಗರವನ್ನು ತಮ್ಮ ಎರಡನೇ ತವರು ಮಾಡಿಕೊಂಡರು.
ಕಾರ್ಲ್ ಮಾರ್ಕ್ಸ್ ರವರು ಲಂಡನ್ನ ಬ್ರಿಟಿಷ್ ಮ್ಯೂಸಿಯಂ ನಲ್ಲಿ ಕುಳಿತು ಸುಧೀರ್ಘವಾಗಿ ಬರೆದ ಅವರ ಮೇರು ಕೃತಿ “ದಾಸ್ ಕ್ಯಾಪಿಟಲ್” ನ ಪ್ರಥಮ ಸಂಪುಟ ೧೮೬೭ ರಲ್ಲಿ ಪ್ರಕಟವಾಯಿತು. ಆ ವೇಳೆಗಾಗಲೇ ಕಾರ್ಲ್ ಮಾರ್ಕ್ಸ್ ರವರು ಅಂತರರಾಷ್ಟ್ರೀಯ ಖ್ಯಾತಿಯ ವ್ಯಕ್ತಿಯಾಗಿದ್ದರು. ಆ ಕೃತಿಯು ಪ್ರಕಟವಾದ ಹತ್ತು ವರ್ಷಗಳ ನಂತರ ಅದು ಇಂಗ್ಲಿಷ್, ಫ್ರೆಂಚ್, ರಷ್ಯನ್, ಮತ್ತು ಇಟಾಲಿಯನ್ ಭಾಷೆಗಳಿಗೆ ಭಾಷಾಂತರಿಸಲ್ಪಟ್ಟಿತು. ತರುವಾಯ ಫ್ರೆಡರಿಕ್ ಏಂಜೆಲ್ಸ್ ಸಂಪಾದಿಸಿದ, ಕಾರ್ಲ್ ಮಾರ್ಕ್ಸ್ ರವರು ಬರೆದಿದ್ದ “ದಾಸ್ ಕ್ಯಾಪಿಟಲ್” ಕೃತಿಯ ಎರಡನೇ ಮತ್ತು ಮೂರನೇ ಸಂಪುಟಗಳು ೧೮೮೫ ಮತ್ತು ೧೮೯೫ ರಲ್ಲಿ ಅನುಕ್ರಮವಾಗಿ ಬೆಳಕು ಕಂಡವು. ಅವರು ತಮ್ಮ ಕೃತಿಯ ಈ ಮೂರು ಸಂಪುಟಗಳಲ್ಲಿ ತಮ್ಮ ಕಮ್ಯೂನಿಸಮ್ ಸಿದ್ದಾಂತವನ್ನು ಮತ್ತಷ್ಟು ದೃಢೀಕರಿಸಿದರು. ಈ ಕೃತಿಯ ಮೂಲಕ ಕಾರ್ಲ್ ಮಾರ್ಕ್ಸ್ ರವರು ಜಗತ್ಪ್ರಸಿದ್ಧರಾದರು.<ref>{{Cite web |url=https://www.marxists.org/archive/marx/works/download/Engels_Synopsis_of_Capital.pdf |title=ಆರ್ಕೈವ್ ನಕಲು |access-date=2015-05-08 |archive-date=2016-03-04 |archive-url=https://web.archive.org/web/20160304234013/https://www.marxists.org/archive/marx/works/download/Engels_Synopsis_of_Capital.pdf |url-status=dead }}</ref>
[[ಚಿತ್ರ:Marx1882.gif|thumbnail|left|೧೮೮೨ ರ ಕಾರ್ಲ್ ಮಾರ್ಕ್ಸ್]]
== ತೀರ್ನೆ ==
ಕಾರ್ಲ್ ಮಾರ್ಕ್ಸ್ ಬೊಕ್ಕ ಫ್ರೆಡರಿಕ್ ಏಂಜೆಲ್ಸ್ ರವರ ಬರವಣಿಗೆಗಳು [[ರಷ್ಯಾ]], [[ಚೀನಾ]] ದೇಶಗಳೂ ಸೇರಿದಂತೆ ಜಗತ್ತಿನ ಅನೇಕ [[ರಾಷ್ಟ್ರ]]ಗಳಲ್ಲಿ ನಡೆದ [[ರಾಜಕೀಯ]] ಹಾಗೂ [[ಆರ್ಥಿಕ]] ಪರಿವರ್ತನೆಗಳಿಗೆ ಕಾರಣವಾದವು. ಜಗತ್ತಿನ ಚಿಂತನ ಕ್ರಮವನ್ನೇ ವಿಶೇಷವಾಗಿ ಬದಲಿಸಿದ ಕಾರ್ಲ್ ಮಾರ್ಕ್ಸ್ ರವರು ೧೮೮೩ನೇ ಇಸವಿ ಮಾರ್ಚ್ ನಾಲ್ಕರಂದು ನಿಧನರಾದರು.<ref>https://www.marxists.org/archive/marx/works/1883/death/dersoz1.htm</ref>
== ಬಾಹ್ಯ ಸಂಪರ್ಕ ==
* [http://www.newworldencyclopedia.org/entry/Karl_Marx ಕಾರ್ಲ್ ಮಾರ್ಕ್ಸ್ರವರ ಜೀವನ]
* [http://www.prajavani.net/news/article/2018/05/05/570847.html ಮತ್ತೆ ಮತ್ತೆ ಹುಟ್ಟುವ ಮಾರ್ಕ್ಸ್;ಮಾರ್ಕ್ಸ್ವಾದಡಾ.ಮುಜಾಪ್ಫರ್ ಅಸ್ಸಾದಿ5 May, 2018]
== ಉಂದೆನ್ ತೂಲೆ ==
* [[ಅಗಸ್ಟ ಕಾಂಟ್]]
* [[ರುಡಾಲ್ಫ್ ಕ್ರಿಸ್ಟಾಫ್ ಯೂಕೆನ್]]
* [[ಮನಶ್ಶಾಸ್ತ್ರ]]
== ಉಲ್ಲೇಕೊ ==
<references/>
[[ವರ್ಗೊ:ತತ್ವಶಾಸ್ತ್ರಜ್ಞರ್|ಮಾರ್ಕ್ಸ್]]
[[ವರ್ಗೊ:ಸಮತಾವಾದಿ ನಾಯಕೆರ್|ಮಾರ್ಕ್ಸ್]]
[[ವರ್ಗೊ:ವ್ಯಕ್ತಿಲು]]
t2zsw7wg64h0pxrtz6qzsc4s24z16o7
217285
217284
2025-07-11T01:30:06Z
Kishore Kumar Rai
222
/* ಜೀವನಚರಿತ್ರೆ */
217285
wikitext
text/x-wiki
{{under construction}}
[[ಫೈಲ್:Karl Marx 001.jpg|thumb|ಕಾರ್ಲ್ ಮಾರ್ಕ್ಸ್]]
'''ಕಾರ್ಲ್ ಮಾರ್ಕ್ಸ್''' [[ಜರ್ಮನಿ]] ತತ್ವಜ್ನಾನಿ, [[ಅರ್ಥಶಾಸ್ತ್ರ]]ಜ್ಞೆ, [[ಸಮಾಜಶಾಸ್ತ್ರ|ಸಮಾಜಶಾಸ್]]ತ್ರಜ್ಞೆರ್, [[ಇತಿಹಾಸೊ]]ಕಾರೆ, ಪತ್ರಕರ್ತೆರ್ ಬೊಕ್ಕ ಕ್ರಾಂತಿಕಾರಿ ಸಮಾಜವಾದಿ. [[ಸಮಾಜವಿಜ್ಞಾನಿ]]ಲು ಬೊಕ್ಕ ಸಮಾಜವಾದಿ ಚಳುವಳಿತ ಬೆಳವಣಿಗೆಡ್ ಮೆರ್ನ ಚಿಂತನೆಲು ಪ್ರಮುಖವಾದುಂಡು. ಮೆರೆನ ಇತಿಹಾಸೊಡು ಪ್ರಖ್ಯಾತ ಅರ್ಥಶಾಸ್ತ್ರಜ್ನೆರ್ ಪಂದ್ ಪರಿಗಾಣಿಸದೆರ್. ಮೇರು ಇತಿಹಾಸೊನ್ ಪೊಸ ಆರ್ಥಿಕ ದೃಷ್ತಿಕೋನೊಡ್ ಅರ್ಥೈಸಾದ್ ವ್ಯಾಖ್ಯಾನಿಸದೆರ್.
[[ಚಿತ್ರ:Karl Marx_001.jpg|thumb|right|175px|ಕಾರ್ಲ್ ಮಾರ್ಕ್ಸ್]]
'''ಕಾರ್ಲ್ ಹಾಯ್ನ್ರಿಕ್ ಮಾರ್ಕ್ಸ್''' (ಮೇ/೫/೧೮೧೮ ರಿಂದ ಮಾರ್ಚ್/೧೪/೧೮೮೩) [[ಜರ್ಮನಿ]]ದ ಒರಿ [[ತತ್ತ್ವಶಾಸ್ತ್ರಜ್ಞೆ]], [[ರಾಜಕೀಯ]], [[ಅರ್ಥಶಾಸ್ತ್ರಜ್ಞೆ]], [[ಇತಿಹಾಸಕಾರೆ]], [[ರಾಜಕೀಯ ಸಿದ್ಧಾಂತ]] ದ ಪರಿಣತೆ, [[ಸಮಾಜಶಾಸ್ತ್ರಜ್ಞೆ]], [[ಸಮತಾವಾದಿ]] ಬೊಕ್ಕ [[ಕ್ರಾಂತಿಕಾರಿ]]ಆದ್ ಇತ್ತೆರ್. ಮೇರೆನ ವಿಚಾರೊಲು [[ಸಮತಾವಾದ]]ದ ತಳಹದಿಲು ಪಂದ್ ನಂಬುದೆರ್. ಮಾರ್ಕ್ಸ್, ಅರೆನ ಕಾರ್ಯವಿಧಾನೊನು ೧೮೪೮ ಟ್ ಪ್ರಕಟನೆ ಆಯಿನ [[ದ ಕಾಮ್ಯನಿಸ್ಟ್ ಮ್ಯಾನಫೆಸ್ಟೊ]]ದ ಸುರುತ ಅಧ್ಯಾಯದ ಸುರುತ ಪಂಕ್ತಿಡ್ ಸಂಕ್ಷೇಪಿಸದೆರ್: “ ಇಡೆ ಮುಟ್ಟ ಅಸ್ತಿತ್ವಡ್ ಇತ್ತ್ನ ಮಾತ [[ಸಮಾಜ]]ದ ಇತಿಹಾಸ [[ವರ್ಗ ಹೋರಾಟೊ]]ಲೆನ ಇತಿಹಾಸವಾದ್ ಉಂಡು.”<ref>http://www.historyguide.org/intellect/marx.html</ref><ref>"Karl Marx to John Maynard Keynes: Ten of the greatest economists by Vince Cable". Daily Mail. 16 July 2007. Retrieved 7 December 2012.</ref>
== ಜೀವನಚರಿತ್ರೆ ==
'''ಕಾರ್ಲ್ ಮಾರ್ಕ್ಸ್''' ಆಜಿ ವರ್ಷದಾರ್ ಆದ್ ಉಪ್ಪುನಗ ಅರೆನ ಇಡೀ ಕುಟುಂಬ [[ಕ್ರಿಶ್ಚಿಯನ್]] ಮತಕ್ಕ್ ಮತಾಂತರ ಆಂಡ್. ಅಯಿಕ್ಕ್ ಮುಖ್ಯ ಕಾರಣ ಪಂಡ ಕಾರ್ಲ್ ಮಾರ್ಕ್ಸ್ ಪುಟ್ಟ್ನ ಟ್ರಿಯರ್ ನಗರ ಒಂಜಿ ಕಾಲೊಡು [[ರಾಜಕುಮಾರೆ]] ಜಾರ್ಚ್ ಬಿಷಪ್ನ ಆಡಳಿತ ಕೇಂದ್ರ ಆದ್ ಇತ್ತ್ಂಡ್. ಆಂಡ ಪದ್ನೊರ್ಂಬನೆ [[ಶತಮಾನ]]ದ ಸುರುಟು ಫ್ರೆಂಚೆರೆರ್ದ್ ಆಕ್ರಮ ಆಂಡ್. ಫ್ರೆಂಚೆರೆ ಆಡಳಿತೊಗು ದುಂಬು ಯಹೂದಿ ಜನಾಂಗದಕುಲು [[ನಾಗರಿಕ ಹಕ್ಕು]]ಲೆನ ದುರ್ಭರ ದಮನೊಗು ಒಳಗಾದ್ ಇತ್ತೆರ್. ಆಂಡ ಫ್ರೆಂಚೆರೆ ಆಳ್ವಿಕೆಡ್ ಯಹೂದಿಲುಲಾ ಇತರ [[ನಾಗರೀಕೆ]]ರೆನಂಚ ನಾಗರಿಕ ಹಕ್ಕ್ಲೆನ್ ಪಡೆವೊಂಡೆರ್. ಅದೆ ಮುಟ್ಟ ವ್ಯಾಪಾರ ಬೊಕ್ಕ ಉದ್ಯೋಗಲೆನ ಬಾಕ್ಲ್ ಅಕುಲೆನ ಪಾಲಿಗ್ ಮುಚ್ಚಿದ್ ಇತ್ತ್ಂಡ್. ಆಂಡ ಫ್ರೆಂಚೆರರನ ಆಳ್ವಿಕೆಡ್ ಆ ಮುಚ್ಚಿದ್ ಇತ್ತ್ನ ಬಾಕಿಲ್ಲು ಅಕುಲೆನ ಪಾಲ್ಗ್ಲಾ ದೆತ್ತ್ಂಡ್. ಅಕುಲುಲಾ ಮನಸ್ಸ್ಗ್ ಬತ್ತ್ನ [[ವ್ಯಾಪಾರ]] ಇಜ್ಜಿಂಡ ಉದ್ಯೋಗನ್ ಪ್ರವೇಶಿಸ ಮಲ್ಪುನಂಚಿನ ಮುಕ್ತ ಅವಕಾಶ ತಿಕ್ಕ್ಂಡ್. ಆ ರೀತಿಡ್ ನೆಪೋಲಿಯನ್ನನ [[ರಾಜ್ಯ]] ಅಕುಲೆಗ್ [[ರಾಜಕೀಯ]] ಮುಕ್ತಿನ್ ಒದಗಾದ್ ಕೊರ್ಂಡ್, ರೈನ್ ಪ್ರದೇಶದ ಯಹೂದಿ ಜನಾಂಗದ ಜನಕುಲು ಆ ರಾಜ್ಯೊಗು ಅಕುಲೆನ ಸಂಪೂರ್ಣ ಬೆಂಬಲ ಬೊಕ್ಕ ಸಹಾನುಭೂತಿನ್ ವ್ಯಕ್ತಪಡಿಸಯೆರ್. ಆಂಡ ಅಕುಲು, [[ನೆಪೋಲಿಯನ್]] ಸೋತಿ ಬೊಕ್ಕ, ವಿಯನ್ನಾ ಕಾಂಕ್ರೆಸ್ ರೈನ್ ಲ್ಯಾಂಡ್ನ್ ಪ್ರಷ್ಯಾ ಚಕ್ರಾಧಿಪತ್ಯದ ಆಡಳಿತಗ್ ಒಳಪಡಿಸಾಯಿ ಬೊಕ್ಕ ಒಂಜಿ ಮಹತ್ತರ ಸಂದಿಗ್ಧ ಪರಿಸ್ಥಿತಿ ನ್ ಎದುರಿಸಾವೊಡು ಆದ್ ಬತ್ತ್ಂಡ್. ಬೊಕ್ಕ ಯಹೂದಿಲು ಅಕುಲೆನ ನಾಗರಿಕ ಹಕ್ಕುಲೆರ್ದ್ ವಂಚಿತೆರಾಯೆರ್. ಅವರ ಪಾಲಿಗೆ ಬಹುತೇಕ ವ್ಯಾಪಾರ ಮತ್ತು ಉದ್ಯೋಗಗಳ ಬಾಗಿಲುಗಳೂ ಮುಚ್ಚಲ್ಪಟ್ಟವು. ಅವುಗಳಲ್ಲಿ ಕಾನೂನು ವೃತಿಯೂ ಒಂದಾಗಿತ್ತು. ಅಂತೆಯೇ ತನ್ನ ವಕೀಲ ವೃತ್ತಿಯನ್ನು ಕಳೆದುಕೊಳ್ಳಬಹುದಾದ ಆತಂಕವು ಕಾರ್ಲ್ ಮಾರ್ಕ್ಸ್ ರವರ ತಂದೆಯು ಇಡೀ ಕುಟುಂಬವನ್ನು ಕ್ರಿಶ್ಚಿಯನ್ ಮತಕ್ಕೆ ಮತಾಂತರ ಮಾಡಿಸಿದರು. ಆದರೆ ಧರ್ಮ, ಜಾತಿ ಮತ್ತು ಪಂಗಡಗಳು ಕಾರ್ಲ್ ಮಾರ್ಕ್ಸ್ ರವರ ಮೇಲೆ ಎಂದೂ ಪರಿಣಾಮ ಬೀರಲಿಲ್ಲ. ಮೊದಲಿನಿಂದಲೂ ಭಾವನೆಗಳಿಗಿಂತ ಆಲೋಚನೆಗಳಿಂದ ಬಹಳವಾಗಿ ಪ್ರಭಾವಿತರಾಗುತ್ತಿದ್ದ ಕಾರ್ಲ್ ಮಾರ್ಕ್ಸ್ ಹುಟ್ಟು ಬಂಡಾಯಗಾರರಾಗಿದ್ದರು.
[[ಚಿತ್ರ:Birthplace of Marx.jpg|thumbnail|right|ಕಾರ್ಲ್ ಮರ್ಕ್ಸ್ರರ ಜನ್ಮಸ್ಥಳ]]
[[File:Birthplace of Marx.jpg|thumb|Birthplace of Marx]]
== ಪ್ರಾರಂಭದ ಜೀವನ ==
ಯುವಕ ಕಾರ್ಲ್ ಮಾರ್ಕ್ಸ್ ರವರು ತಾವು ಹುಟ್ಟಿ ಬೆಳೆಯುತ್ತಿದ್ದ ಮನೆಯ ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದ, ಪ್ರಷ್ಯನ್ ಸರ್ಕಾರದ ಒಬ್ಬ ಪ್ರತಿಷ್ಠಿತ ಅಧಿಕಾರಿಯಾಗಿದ್ದ ಮತ್ತು ಹಲವಾರು [[ಭಾಷೆ]]ಗಳನ್ನು ಬಲ್ಲವರಾಗಿದ್ದ [[ಲೂಡ್ ವಿಗ್ ವಾನ್ ವೆಸಟ್ ಪೇಲಿನ್]] ಎಂಬುವವರ ಜೊತೆ ನಿಕಟ ಸಹವಾಸವನ್ನಿಟ್ಟುಕೊಂಡಿದ್ದರು. ಸ್ವತಃ [[ವಿದ್ವಾಂಸ]]ರಾಗಿದ್ದ ಲೂಡ್ ವಿಗ್ ವಾನ್ ವೆಸ್ಟ್ ಪೇಲಿನ್ ರವರು ಕಾರ್ಲ್ ಮಾರ್ಕ್ಸ್ ರವರ ಆಸಕ್ತಿ ಹಾಗು ಬುದ್ದಿವಂತಿಕೆಯನ್ನು ಕಂಡು ಮೆಚ್ಚಿ ಪ್ರೋತ್ಸಾಹಿಸಿದರು. ಅನೇಕ [[ಪುಸ್ತಕ]]ಗಳನ್ನು ಕಾರ್ಲ್ ಮಾರ್ಕ್ಸ್ ರವರಿಗೆ ಕೊಟ್ಟು ಅವುಗಳ ಬಗ್ಗೆ ವಿವರಿಸಿ ಹೇಳಿ ಶ್ರದ್ಧೆಯಿಂದ ವಿವರವಾಗಿ ಓದಲು ಹೇಳಿದರು. ವಯಸ್ಸು ಹಾಗೂ ಪ್ರತಿಷ್ಠಿತ ಅಧಿಕಾರಿ ಸ್ಥಾನಮಾನವನ್ನು ಮರೆತು ಯುವಕ ಕಾರ್ಲ್ ಮಾರ್ಕ್ಸ್ ರವರ ಜೊತೆ ಗಂಟೆಗಟ್ಟಲೆ ಅನೇಕ [[ಪ್ರಾಚೀನ]] ಹಾಗೂ [[ಆಧುನಿಕ]] [[ತತ್ವಜ್ಞಾನಿ]]ಗಳ [[ಕೃತಿ]]ಗಳ ಬಗ್ಗೆ, ಅದರಲ್ಲಿಯೂ ಮುಖ್ಯ ಸೇಂಟ್ ಸೈಮನ್ ರವರ ಕೃತಿಗಳ ಬಗ್ಗೆ ಸುಧೀರ್ಘವಾಗಿ ಚರ್ಚಿಸುತ್ತಿದ್ದರು.
ಕಾರ್ಲ್ ಮಾರ್ಕ್ಸ್ ತಮ್ಮ ಬಾಲ್ಯವನ್ನು ತುಂಬಾ ವಾತ್ಸಲ್ಯಪೂರಿತ ವಾತಾವರಣದಲ್ಲಿ ಸಂತೋಷದಾಯಕವಾಗಿ ಕಳೆದರು. ಅವರು ತಮ್ಮ ಜನ್ಮಸ್ಥಳವಾದ ಟ್ರಿಯರ್ ನಗರದಲ್ಲಿಯೇ ತಮ್ಮ ಶಾಲಾ [[ಶಿಕ್ಷಣ]]ವನ್ನು ಪಡೆದರು. ಅವರಿಗೆ ಆರಂಭದಿಂದಲೂ [[ಅರ್ಥಶಾಸ್ತ್ರ]]ದ ಬಗ್ಗೆ ಅಪಾರವಾದ ಆಸಕ್ತಿ ಇತ್ತು. ಎಳೆಯ ವಯಸ್ಸಿನಿಂದಲೇ ಹೆಚ್ಚು ಹೆಚ್ಚು ಅವಧಿ ಕುಳಿತು ಓದುವುದು ಮತ್ತು ಬುದ್ದಿವಂತರ ಜೊತೆ ಗಂಟೆಗಟ್ಟಲೇ ಚರ್ಚೆ ಮಾಡುವುದು ಕಾರ್ಲ್ ಮಾರ್ಕ್ಸ್ ರವರಿಗೆ ಬಹಳವಾಗಿ ಅಭ್ಯಾಸವಾಗಿತ್ತು.
ಯುವಕ ಕಾರ್ಲ್ ಮಾರ್ಕ್ಸ್ ರವರು ತಮ್ಮ ತಂದೆಯವರ ಸಲಹೆಯ ಮೇರೆಗೆ ಕಾನೂನಿನ ಅಧ್ಯಯನಕ್ಕಾಗಿ ಬಾನ್ [[ವಿಶ್ವವಿದ್ಯಾನಿಲಯ]]ವನ್ನು ಸೇರಿದರು. ಆಗ ಅವರಿಗೆ ಹದಿನೇಳು ವರ್ಷ ವಯಸ್ಸಾಗಿತ್ತು. ಆದರೆ ಅವರು ೧೮೩೬ ರಲ್ಲಿ [[ಬಾನ್ ವಿಶ್ವ ವಿದ್ಯಾನಿಲಯ]]ವನ್ನು ಬಿಟ್ಟು ಬರ್ಲಿನ್ ವಿಶ್ವವಿದ್ಯಾನಿಲಯವನ್ನು ಸೇರಿದರು. ಅವರು ಬರ್ಲಿನ್ ವಿಶ್ವವಿದ್ಯಾಲಯವನ್ನು ಪ್ರವೇಶಿಸಿದ್ದು ಅವರ ಜೀವನದಲ್ಲಿ ಒಂದು ಹೊಸ ತಿರುವನ್ನು ಪಡೆಯುವಂತೆ ಮಾಡಿತು. ಅವರು ಅಲ್ಲಿ ಕಾನೂನಿನ ಜೊತೆಗೆ [[ತತ್ವಶಾಸ್ತ್ರ]] ಮತ್ತು [[ಇತಿಹಾಸ]]ಗಳನ್ನೂ ಅಧ್ಯಯನ ಮಾಡಿದರು. ಅವರು [[ಸಾಹಿತ್ಯ]]ದ ಬಗ್ಗೆಯೂ ಬಲವುಳ್ಳವರಾಗಿದ್ದು, ಕೆಲವಾರು ಪದ್ಯಗಳ ರಚನೆಯನ್ನೂ ಮಾಡಿದರು.<ref>{{Cite web |url=http://www.egs.edu/library/karl-marx/biography/ |title=ಆರ್ಕೈವ್ ನಕಲು |access-date=2015-05-08 |archive-date=2010-09-01 |archive-url=https://web.archive.org/web/20100901101839/http://www.egs.edu/library/karl-marx/biography |url-status=dead }}</ref>
[[ಚಿತ್ರ:Engels 1856.jpg|thumbnail|left|ಫೈಡ್ರಿಚ್ ಏನ್ಜಲ್ಸ್ (ಮಾರ್ಕ್ಸ್ರ ಆಪ್ತಸ್ನೇಹಿತ)]]
== ವೈದ್ಯಕೀಯ ಶಾಲೆ ==
ಕಾರ್ಲ್ ಮಾರ್ಕ್ಸ್ ರವರು ಬರ್ಲಿನ್ ವಿಶ್ವವಿದ್ಯಾನಿಲಯವನ್ನು ಪ್ರವೇಶಿಸುವುದರೊಳಗಾಗಿ ಜರ್ಮನಿಯ ಆ ಕಾಲದ ಸುಪ್ರಸಿದ್ಧ ದಾರ್ಶನಿಕರಾದ ಹೆಗಲ್ ರವರು ಮರಣ ಹೊಂದಿದ್ದರು. ಆದರೆ ಅವರ ಪ್ರಭಾವವು ಅಲ್ಲಿ ಇನ್ನೂ ಗಾಢವಾಗಿ ಕಂಡುಬರುತ್ತಿತ್ತು. ಕಾರ್ಲ್ ಮಾರ್ಕ್ಸ್ ರವರು ಪಂಥದ ತರುಣರ ಸಂಪರ್ಕ ಹಾಗೂ ಸಹವಾಸ ಪಡೆಯಾಗಿ ಬುದ್ಧಿಜೀವಿಗಳಾದ ಅವರಿಂದ ಗಣನೀಯವಾಗಿ ಪ್ರಭಾವಿತರಾದರು. ದಿನಗಳು ಉರುಳಿದಂತೆ ಅವರು ಹೆಗಲ್ ಮತ್ತು ಲುಡ್ ವೈಗ್ ಫೆನರ್ ಬಾಕ್ ಇವರುಗಳ ಬರವಣಿಗೆಗಳಿಂದ ಬಹಳವಾಗಿ ಆಕರ್ಷಿತರಾದರು. ಸಮಾಜದ ಆರ್ಥಿಕ ವ್ಯವಸ್ಥೆಯ ಅರಿವಿನಲ್ಲಿ ಸಮಾಜದ ಆಗುಹೋಗುಗಳು ಅಡಗಿರುವುದನ್ನು ಕಂಡರು.<ref>{{Cite web |url=http://encarta.msn.com/encyclopedia_761552560_2/Hegel.html |title=ಆರ್ಕೈವ್ ನಕಲು |access-date=2009-11-01 |archive-date=2009-11-01 |archive-url=https://www.webcitation.org/5kwrKlUxv?url=http://encarta.msn.com/encyclopedia_761552560_2/Hegel.html |url-status=dead }}</ref>
ಕಾರ್ಲ್ ಮಾರ್ಕ್ಸ್ ರವರ ಮೇಲೆ ಕಾನೂನಿನ ಅಧ್ಯಯನದ ಅವರ ಗುರುಗಳಾದ ನ್ಯಾಯ ತತ್ವಶಾಸ್ತ್ರದ [[ಐತಿಹಾಸಿ]]ಕ [[ಪಂಥ]]ದ ಸಂಸ್ಥಾಪಕರಾದ ಸಾವಿಗ್ನಿ ಮತ್ತು ಗಾನ್ಸ್ ಇವರೂ ಸಹ ಸಾಕಷ್ಟು ಪ್ರಭಾವ ಬೀರಿದರು. ಸಾವಿಗ್ನಿರವರು ತಮ್ಮ ಐತಿಹಾಸಿಕ ಪಾಂಡಿತ್ಯ ಮತ್ತು ಪರಿಣಾಮಕಾರಿಯಾಗಿ ವಾದಿಸುವ ಸಾಮರ್ಥ್ಯಗಳಿಂದ ಕಾರ್ಲ್ ಮಾರ್ಕ್ಸ್ ರವರ ಗಮನ ಸೆಳೆದರು. ಗಾನ್ಸ್ ರವರು ಕಾರ್ಲ್ ಮಾರ್ಕ್ಸ್ ರವರಿಗೆ ಐತಿಹಾಸಿಕ ದರ್ಶನದ ಬೆಳಕಿನಲ್ಲಿ ಸಿದ್ದಾಂತಿಕ [[ವಿಮರ್ಶೆ]]ಯ ವಿಧಾನಗಳನ್ನು ಬೋಧಿಸಿದರು.
ಕಾಲಗತಿಯಲ್ಲಿ ಕಾರ್ಲ್ ರವರು ಬಹಳ ಮಟ್ಟಿಗೆ ಸಂಪ್ರದಾಯ ವಿರೋಧಿಗಳಾಗಿದ್ದು [[ಧರ್ಮ]] ವಿರೋಧಿ ಎಡ ಪಂಥದ ಉಗ್ರ ವಿಚಾರಗಳಿಂದ ಕೂಡಿದ ಯುವಕ ದಾರ್ಶನಿಕರುಗಳ ಗುಂಪಿಗೆ ಸೇರಿದರು. ಆ ಗುಂಪಿನಲ್ಲಿ ತೀವ್ರಗಾಮಿ ಮತ್ತು ಸ್ವತಂತ್ರವಾಗಿ ಆಲೋಚಿಸುತ್ತಿದ್ದ [[ಹೇಗಲಿಯನ್ ಪಂಥ]]ಕ್ಕೆ ಸೇರಿದ ಸಹೋದರರಾದ ಬ್ರೂನೋ ಹಾಗು ಎಡಗರ್ ಬಾಯರ್, ವೈಯಕ್ತಿಕ ಅರಾಜಕತಾವಾದಿಯಾದ ಮ್ಯಾಕ್ಸ್ ಸ್ಪಿರ್ನರ್ ಮುಂತಾದವರಿದ್ದರು. ಇಂತಹ ವ್ಯಕ್ತಿಗಳಿಂದ ಪ್ರಭಾವಿತರಾದ ಕಾರ್ಲ್ ರವರು [[ಕಾನೂನುಶಾಸ್ತ್ರ]]ದ ಅಧ್ಯಯನವನ್ನು ಬಿಟ್ಟು ತತ್ವಜ್ಞಾನದ ಅಧ್ಯಯನದಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ಆಳವಾಗಿ ಅಭ್ಯಸದಲ್ಲಿ ತೊಡಗಿದರು.
ಬರ್ಲಿನ್ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡುತ್ತಿರುವಾಗಲೇ ಕಾರ್ಲ್ ಮಾರ್ಕ್ಸ್ ರವರು ಮುಂದೆ ತಾವೊಬ್ಬ ತತ್ವಜ್ಞಾನದ ಪ್ರಾಧ್ಯಾಪಕರಾಗಬೇಕೆಂಬುದಾಗಿ ಅಪೇಕ್ಷಿಸಿದ್ದರು. ಬಾನ್ ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕನಾಗಿ ಆಗತಾನೇ ಸೇರಿಕೊಂಡಿದ್ದ ಅವರ ಸ್ನೇಹಿತ ಬ್ರೂನೋರವರು ಕಾರ್ಲ್ ಮಾರ್ಕ್ಸ್ ರವರಿಗೂ ಸಹ ಒಂದು ಅಧ್ಯಾಪಕನ ಹುದ್ದೆಯನ್ನು ದೊರಕಿಸಿಕೊಡುವ ಭರವಸೆ ನೀಡಿದ್ದರು. ಆದರೆ ಸ್ವಲ್ಪ ಕಾಲದಲ್ಲಿಯೇ ಬಾನ್ ವಿಶ್ವವಿದ್ಯಾನಿಲಯದಿಂದ ಬ್ರೂನೋರವರು ತಮ್ಮ ಧರ್ಮ ವಿರೋಧಿ ಅಭಿಪ್ರಾಯಗಳಿಗಾಗಿ ಮತ್ತು ಉದಾರವಾದಿ [[ರಾಜಕೀಯ]] ತತ್ವಗಳ ಮೇಲೆ ಇರಿಸಿಕೊಂಡಿದ್ದ ನಂಬಿಕೆಗಳಿಗಾಗಿ ಕೆಲಸದಿಂದ ವಜಾ ಮಾಡಲ್ಪಟ್ಟರು. ತತ್ ಪರಿಣಾಮವಾಗಿ ಕಾರ್ಲ್ ಮಾರ್ಕ್ಸ್ ರವರು ಅಲ್ಲಿ ಕೆಲಸ ಪಡೆಯಬಹುದಾದ ಆಸೆಯೂ ಭಗ್ನವಾಯಿತು. ಈ ನಡುವೆ ೧೮೩೮ ರಲ್ಲಿ ಕಾರ್ಲ್ ರವರ ತಂದೆ ನಿಧನರಾದರು.
ಕಾರ್ಲ್ ಮಾರ್ಕ್ಸ್ ರವರು ಬರ್ಲಿನ್ ವಿಶ್ವವಿದ್ಯಾಲಯದಿಂದ [[ಡಾಕ್ಟರೇಟ್ ಪದವಿ]]ಯನ್ನು ಪಡೆಯಲು ಪ್ರಯತ್ನಿಸಿ, ಅವರು ಪ್ರತಿಪಾದಿಸಿದ್ದ ಅಲವಾರು ಉಗ್ರ ಎಡಪಂಥೀಯ ವಿಚಾರಗಳಿಂದಾಗಿ ವಿಫಲರಾದರು. ಆದಾಗ್ಯೂ ೧೮೪೧ ರಲ್ಲಿ ‘ಜೆನಾ’ ವಿಶ್ವವಿದ್ಯಾನಿಲಯವು ಕಾರ್ಲ್ ಮಾರ್ಕ್ಸ್ ರವರು ಬರೆದ “ಆನ್ ದಿ ಡಿಫರೆನ್ಸ್ ಬಿಟ್ ವೀನ್ ದಿ ನ್ಯಾಚುರಲ್ ಫಿಲಸಫಿ ಆಫ್ ಡೆಮಾಕ್ರಟಿಕ್ ಅಂಡ್ ಎಪಿಕ್ಯುರಸ್” ಎಂಬ ಪ್ರಬಂಧವನ್ನು ಮನ್ನಿಸಿ ಅವರಿಗೆ ಡಾಕ್ಟರೇಟ್ ಪದವಿ ಪ್ರಧಾನ ಮಾಡಿತು. ಆ ವೇಳೆಗಾಗಲೇ ಅವರು ೨೩ ವರ್ಷಗಳ ಯುವಕ [[ತತ್ವಜ್ಞಾನಿ]]ಯಾಗಿ ಉನ್ನತ ವರ್ಗಗಳ ಸಭೆ ಸಮಾರಂಭಗಳಲ್ಲಿ ಭಾಗವಹಿಸುತ್ತಾ ಸಾಕಷ್ಟು ಪ್ರಮಾಣದಲ್ಲಿ ಪ್ರಭಾವ ಬೀರತೊಡಗಿದರು.
ಈ ಸಂದರ್ಭದಲ್ಲಿ ಕಾರ್ಲ್ ರವರ ಬಗ್ಗೆ ಅಪಾರವಾದ ಮೆಚ್ಚುಗೆ ಬೆಳೆಸಿಕೊಂಡಿದ್ದ ಸಮಾಜವಾದಿಯೂ ಉದ್ರೇಕಕಾರಿಯೂ ಎನಿಸಿದ್ದ 'ಮೋಸೆಸ್ ಹೆಸ್' ಎಂಬುವವರು ಕಾಲೋಗ್ನೆಯಿಂದ ಪ್ರಕಟವಾಗುತ್ತಿದ್ದ ಉದಾರವಾದಿ ಹಾಗೂ ಉದ್ರೇಕಕಾರಿ ಪತ್ರಿಕೆ ಎಂಬುದಾಗಿ ಹೆಸರುವಾಸಿಯಾಗಿದ್ದು, “ಹೀನಿಜ್ ಜ್ಯೂಟಿಂಗ್” ಪತ್ರಿಕೆಗೆ ಲೇಖನಗಳನ್ನು ಬರೆಯಲು ಅವರನ್ನು ಆಹ್ವಾನಿಸಿದರು. ಕ್ರಮೇಣ ಕಾರ್ಲ್ ಮಾರ್ಕ್ಸ್ ರವರು ಆ ಪತ್ರಿಕೆಯ ಪ್ರಧಾನ ಸಂಪಾದಕರಾದರು. ಈ ಅವಧಿಯಲ್ಲಿ ಅವರು ದ್ರಾಕ್ಷಿ ಬೆಳೆಯುವ ರೈತರು ಹಾಗು ಬಡ ಜನರ ಜೀವನದ ಪರಿಸ್ಥಿತಿಗಳು ಹಾಗೂ ಸಮಸ್ಯೆಗಳನ್ನು ಕುರಿತು ಆಕರ್ಷಕ ಲೇಖನ ಮಾಲೆಯನ್ನು ಬರೆದು ಪ್ರಕಟಿಸಿದರು. ಅವರ ಲೇಖನಗಳು ಸಾರ್ವಜನಿಕರನ್ನು ಬಹಳವಾಗಿ ಆಕರ್ಷಿಸಿದವು. ಪತ್ರಿಕೆಯು ದಿನ ದಿನಕ್ಕೆ ಹೆಚ್ಚು ಹೆಚ್ಚು ಜನಪ್ರಿಯವಾಗತೊಡಗಿತು. ಆದರೆ ಕಾರ್ಲ್ ಮಾರ್ಕ್ಸ್ ರವರ ಗಂಭೀರ ಕ್ರಾಂತಿಕಾರಿ ಲೇಖನಗಳಿಂದ ಪತ್ರಿಕೆಯು ಸರ್ಕಾರದ ಅವಕೃಪೆಗೆ ಪಾತ್ರವಾಯಿತು. ಅವರು [[ರಷ್ಯಾ]] ದೇಶದ [[ಸರ್ಕಾರ]]ವನ್ನು [[ಯೂರೋಪ್]] ಖಂಡದ ಪ್ರತಿಗಾಮಿಗಳ ಪ್ರಮುಖ ನಿರ್ದೇಶಕನೆಂದು ಹೆಸರಿಸಿ ಅಗ್ರ ಲೇಖನ ಬರೆದಾಗ, ಅವರು ಸರ್ಕಾರದ ಕೋಪಕ್ಕೆ ತುತ್ತಾದರು. ಕಾರ್ಲ್ ರವರ ಈ ಲೇಖನ ರಷ್ಯಾ ದೇಶದ [[ಚಕ್ರವರ್ತಿ]]ಯಾಗಿದ್ದ ಒಂದನೇ ನಿಕೋಲಸ್ ರವರ ಗಮನಕ್ಕೆ ಬಂದಿತು ಮತ್ತು ಆತನು ಈ ಕೂಡಲೇ ಪ್ರಷ್ಯಾ ದೇಶದ ರಾಯಭಾರಿಯ ಮೂಲಕ ತನ್ನ ಪ್ರತಿಭಟನೆಯನ್ನು ಆ ದೇಶಕ್ಕೆ ಕಳಿಸಿಕೊಟ್ಟನು. ತತ್ ಫಲವಾಗಿ “ಹೀನಿಚ್ ಜ್ಯೂಟಿಂಗ್” ತಮ್ಮ ಸಂಪಾದಕತ್ವವನ್ನು ಕಳೆದುಕೊಂಡು ಯಾವ ಸ್ಥಾನವು ಇಲ್ಲದವರಾದರು.
೧೮೪೩ ರಲ್ಲಿ ಕಾರ್ಲ್ ಮಾರ್ಕ್ಸ್ ರವರು ತಮ್ಮ ಬಾಲ್ಯ ಸ್ನೇಹಿತೆಯಾದ ಜಿನ್ನಿವಾನ್ ವೆಸ್ಟ್ ಪೆಲೀನ್ ಎಂಬ ಯುವತಿಯನ್ನು ವಿವಾಹವಾದರು. ದಾಂಪತ್ಯ ಜೀವನದ ಆರಂಭದ ಕೆಲವು ತಿಂಗಳುಗಳನ್ನು ಬಾಡ್ ಕ್ರಿಯಾಂಗ್ ಎಂಬ ಸ್ಥಳದಲ್ಲಿ ಕಳೆದರು. ಆ ಅವಧಿಯಲ್ಲಿಯೇ ಕಾರ್ಲ್ ಮಾರ್ಕ್ಸ್ ರವರು ರಾಜಕೀಯ ಮತ್ತು ಸಾಮಾಜಿಕ ಸಿದ್ದಾಂತಕ್ಕೆ ಸಂಭಂದಿಸಿದ ಹಾಗೆ ಮಾಂಟಿಸ್ಕೋರವರ ‘ಸ್ಪಿರಿಟ್ ಆಫ್ ದಿ ಲಾಸ್’ ಮತ್ತು ರೂಸೋರವರ ‘ಸಾಮಾಜಿಕ ಒಡಂಬಡಿಕೆ’ ಗಳನ್ನೂ ಒಳಗೊಂಡಂತೆ ಹಲವಾರು ಉಪಯುಕ್ತ ಗ್ರಂಥಗಳನ್ನು ಓದಿ ಟಿಪ್ಪಣಿ ಬರೆದರು. ಈ ಸಂದರ್ಭದಲ್ಲಿಯೇ ಅವರು ತಮ್ಮ ಸುಪ್ರಸಿದ್ಧ ವಿಮರ್ಶಾತ್ಮಕ ಲೇಖನ “ಹೆಗೇಲಿಯನ್ ಫಿಲಾಸಫಿ ಆಫ್ ದಿ ಸ್ಟೇಟ್” ಅನ್ನು ಬರೆದರು.
೧೮೪೩ ನೇ ಇಸವಿ, ನವೆಂಬರ್ ತಿಂಗಳಿನಲ್ಲಿ ಕಾರ್ಲ್ ಮಾರ್ಕ್ಸ್ ರವರು ಅತಿ ಹೆಚ್ಚಿನ ಪ್ರತಿಗಾಮಿ [[ವಾತಾವಣ]]ವಿದ್ದ ಜರ್ಮನಿಯಲ್ಲಿ ತಾವು ಯಾವ ಸ್ಥಾನಮಾನವನ್ನೂ ಸಹ ಪಡೆಯಬಹುದಾದ ಆಸೆಯನ್ನು ಸಂಪೂರ್ಣವಾಗಿ ತೊರೆದು ತಮ್ಮ ಪತ್ನಿಯ ಜೊತೆಯಲ್ಲಿ [[ಫ್ರಾನ್ಸ್]] ದೇಶದ ರಾಜಧಾನಿಯಾದ [[ಪ್ಯಾರಿಸ್]] ನಗರಕ್ಕೆ ಹೊರಟರು. ಮೊದಲಿನಿಂದಲೂ ಸಮಾಜವಾದಿ ತತ್ವಗಳಿಂದ ಬಹಳವಾಗಿ ಪ್ರಭಾವಿತರಾಗಿದ್ದ ಕಾರ್ಲ್ ಮಾರ್ಕ್ಸ್ ರವರು ಆ ಕಾಲಕ್ಕೆ ಸಮಾಜವಾದಿ ಚಳವಳಿ ಸಾಕಷ್ಟು ತೀವ್ರವಾಗಿದ್ದ ಪ್ಯಾರಿಸ್ ನಗರಕ್ಕೆ ಸಂಸಾರ ಸಮೇತ ವಲಸೆ ಬಂದರು.
[[ಚಿತ್ರ:Marx+Family and Engels.jpg|thumbnail|right|ಮಾರ್ಕ್ಸ್ ಮತ್ತು ಅವರ ಕುಟುಂಬ]]
== ಲೈಫ್ ಇನ್ ಲಂಡನ್ ==
೧೮೪೩ ರಿಂದ ೧೮೪೫ ರವರೆಗೆ ಕಾರ್ಲ್ ಮಾರ್ಕ್ಸ್ ರವರು ಪ್ಯಾರಿಸ್ನಲ್ಲಿ ಕಳೆದ ಜೀವನವು ಅವರ ಭೌದ್ಧಿಕ ಬೆಳವಣಿಗೆಯ ದೃಷ್ಟಿಯಿಂದ ತುಂಬಾ ನಿರ್ಣಾಯಕವಾದುದಾಗಿತ್ತು. ಪ್ಯಾರಿಸ್ನಲ್ಲಿ ಅವರು ಕೆಲವಾರು ಮಂದಿ ಹೆಸರಾಂತ ಉದ್ರೇಕಕಾರಿಗಳ ಸಂಪರ್ಕ ಹೊಂದಿ ತಮ್ಮ ಆಲೋಚನೆಗಳು ಹಾಗೂ ಕೃತಿಗಳಿಗೆ ಸಂಬಂದಿಸಿದಂತೆ ಬಹಳವಾಗಿ ಪ್ರಭಾವಿತರಾದರು. ಅಲ್ಲಿ ಅವರು ಸುಪ್ರಸಿದ್ಧ ಚಿಂತನಕಾರರಾದ ಪ್ರೌಧನ್, ಲೂಯಿಸ್ ಬ್ಲಾಂಕ್, ಕ್ಯಾಬೆಟ್, ಪೋರಿಯರ್, ಸೆಂಟ್ ಸೈಮನ್ ಮೊದಲಾದವರ ಕೃತಿಗಳನ್ನು ಚೆನ್ನಾಗಿ ಅರಿತರು. ಅದರ ಜೊತೆಗೆ ಅವರು ಬ್ರಿಟನ್ನಿನ ಸುಪ್ರಸಿದ್ಧ ಅರ್ಥಶಾಸ್ತ್ರಜ್ಞರಾದ [[ಆಡಂ ಸ್ಮಿತ್]] ಮತ್ತು ಸಿಕಾರ್ಡೋರವರ ಸಿದ್ದಾಂತಗಳನ್ನು ಮತ್ತು ಅವುಗಳ ಬಗ್ಗೆ ಉದಾರವಾದಿ ಹಾಗೂ ಉಗ್ರವಾದಿ ವಿಮರ್ಶೆಗಳನ್ನು ಮಾಡಿದ್ದ ಸಿಸ್ ಮಂಡಿ ಮಂತಾದವರ ವಿಚಾರಪೂರ್ಣ ಗ್ರಂಥಗಳನ್ನು ಪರಿಚಯ ಮಾಡಿಕೊಂಡರು. ಪ್ಯಾರಿಸ್ ನಗರದಲ್ಲಿ ಕಾರ್ಲ್ ಮಾರ್ಕ್ಸ್ ರವರು ರಷ್ಯಾ ದೇಶದ ಪ್ರಮುಖ ಕ್ರಾಂತಿಕಾರಿ ಮೇಕೇಲ್ ಬಕುನಿನ್ ರವರನ್ನು ಜರ್ಮನಿಯ ಸುಪ್ರಸಿದ್ಧ ಕವಿಗಳಾದ ಹೆನ್ರಿಚ್ ಹೀನ್ ಮತ್ತು ಫರ್ಡಿನೆಂಡ್ ಪ್ರೆಯಿಲ್ ಗ್ರಾಕ್ ಇವರುಗಳನ್ನು, ಉಗ್ರಗಾಮಿ ಎಡ ಪಂಥಕ್ಕೆ ಸೇರಿದ್ದ ಆರ್ನಾಲ್ಡ್ ರೂಜ್ರವರನ್ನು ಭೇಟಿ ಮಾಡಿ ಪರಿಚಯ ಬೆಳೆಸಿಕೊಂಡರು. ಅವರು ಭೇಟಿ ಮಾಡಿದ ಫ್ರೆಂಚ್ರವರಲ್ಲಿ ಪ್ರೌಧನ್ ತುಂಬಾ ಪ್ರಭಾವ ಬೀರಿದರು.
ಸಮಾಜವಾದದ ಆಕರ್ಷಣೆಯಲ್ಲಿದ್ದ ಕಾರ್ಲ್ ರವರಿಗೆ ಪ್ಯಾರಿಸ್ ನಗರದಲ್ಲಿ <ref>"Karl Heinrich Marx – Biography". Egs.edu. Retrieved 9 March 2011.</ref> ಜರ್ಮನಿಯ ಗಿರಣಿ ಮಾಲೀಕರೊಬ್ಬರ ಮಗನ ಪರಿಚಯವಾಯಿತು. ತನ್ನ ತಂದೆಯ ಜವಳಿ ಗಿರಣಿಗಳಲ್ಲಿ ಕೆಲಸ ಮಾಡುತ್ತಿದ್ದ ಕೂಲಿಗಾರರ ದಾರುಣ ಆರ್ಥಿಕ ಸ್ಥಿತಿಗತಿಗಳನ್ನು ಫ್ರೆಡರಿಕ್ ಏಂಜಲ್ಸ್ ರವರು ಕಣ್ಣಾರೆ ಕಂಡು, ಅದರಿಂದ ಬಹಳವಾಗಿ ಮನನೊಂದು ಸಮಾಜವಾದಿಯಾಗಿದ್ದರು. ಅವರ ತಂದೆಯ ಮಾಲೀಕತ್ವದ ಒಂದು ಗಿರಣಿಯಲ್ಲಿ ಮ್ಯಾನೇಜರ್ರವರಾಗಿ ಕೆಲಸ ಮಾಡಿ ಸ್ವತಃ ಅನುಭವವುಳ್ಳವರಾಗಿದ್ದರು. ಫ್ರೆಡರಿಕ್ ಏಂಜಲ್ಸ್ರ ಮೂಲಕ ಕಾರ್ಲ್ ಮಾರ್ಕ್ಸ್ ರವರು ಶ್ರಮ ಜೀವಿಗಳ ಜೀವನವನ್ನು ಸ್ಥಿತಿಗತಿಗಳಿಗೆ ಸಂಬಂದಿಸಿದ ವಸ್ತುನಿಷ್ಠ ಮಾಹಿತಿಗಳನ್ನು ಸಂಗ್ರಹಿಸಿದರು. ಸಮಾಜವಾದದ ಬಗ್ಗೆ ಒಲವು ಹೆಚ್ಚಿದಂತೆ ಸಮಾನಾಲೋಚನೆಯ ಇಬ್ಬರ ನಡುವಿನ ಗೆಳತನ ಗಾಢವಾಗುತ್ತಾ ಹೋಯಿತು. ಕೊನೆಯವರೆಗೂ ಗೆಳಯರಾಗಿ ಉಳಿದ ಫ್ರೆಡರಿಕ್ ಏಂಜಲ್ಸ್ ಮತ್ತು ಕಾರ್ಲ್ ಇವರುಗಳ ನಡುವಿನ ಸ್ನೇಹವು ಜಗತ್ತಿನ ಇತಿಹಾಸದಲ್ಲಿ ಒಂದು ಅಪೂರ್ವ ಸಂಬಂಧವೆನಿಸಿತು.
ಪ್ಯಾರಿಸ್ನಲ್ಲಿ ಕಾರ್ಲ್ ಮಾರ್ಕ್ಸ್ ರವರು ಆರಾಲ್ಡ್ ರೂಜ್ ರವರ ಸಹೋದ್ಯಮದಲ್ಲಿ ಕಡಿಮೆ ಕಾಲದವರೆಗೆ ಡಿಯೂಟ್ಸಚ್ ಮತ್ತು ಫ್ರಾನ್ ಝೂಸ್ ಸ್ಚೆಜಾರ್ ಬೂಚೆರ್ [[ಪತ್ರಿಕೆ]]ಗಳ ಸಂಪಾದಕರಾಗಿ ಕೆಲಸ ಮಾಡಿದರು. ಅವರ ಈ ಮೊದಲಿನ ಕೃತಿಗಳಾದ “ದಿ ಜರ್ಮನ್ ಐಡಿಯಾಲಜಿ”,<ref>https://www.marxists.org/archive/marx/works/1845/german-ideology/</ref> “ಎಕನಾಮಿಕ್ ಅಂಡ್ ಫಿಲಾಸಫಿಕಲ್ ಮ್ಯಾನ್ ಸ್ಕ್ರಿಪ್ಟ್ಸ್” ಮತ್ತು “ ದಿ ಮೈಸರಿ ಆಫ್ ಫಿಲಾಸಫಿ” ಈ ಅವಧಿಯಲ್ಲಿಯೇ ವಿಶೇಷವಾಗಿ ಸಿದ್ಧವಾದವು.
ಕಾರ್ಲ್ ಮಾರ್ಕ್ಸ್ ರವರು ಪ್ಯಾರಿಸ್ನಲ್ಲಿ ಸಮಾಜವಾದಿ ಚಳುವಳಿಯಲ್ಲಿ ಭಾಗವಹಿಸಿದರು. ಅವರು ಪ್ರಶ್ಯಾ ಕುರಿತಂತೆ ಮಾಡಿದ ಕಟುವಾದ ಟೀಕೆಯಿಂದಾಗಿ ಪ್ರಶ್ಯಾ ಸರ್ಕಾರವು ತೀವ್ರ ಪ್ರತಿಭಟನೆಯನ್ನು ವ್ಯಕ್ತಪಡಿಸಿತು. ತತ್ ಪರಿಣಾಮವಾಗಿ ೧೮೪೫ ರಲ್ಲಿ ಅವರನ್ನು ಫ್ರಾನ್ಸ್ ದೇಶದಿಂದ ಹೊರಹಾಕಲಾಯಿತು. ನಂತರ ಸ್ವಲ್ಪ ಕಾಲ ಅವರು ಬ್ರೆಸಲ್ಸ್ ನಗರದಲ್ಲಿ ವಾಸವಾಗಿದ್ದರು. ಬ್ರೆಸಲ್ಸ್ ನಗರದಲ್ಲಿ ಕಾರ್ಲ್ ಮಾರ್ಕ್ಸ್ ರವರು ಜರ್ಮನಿ ಮತ್ತು ಬೆಲ್ಜಿಯಂ ಸಮಾಜವಾದಿಗಳ ಜೊತೆ ಸಂಬಂದ ಸ್ಥಾಪಿಸುವುದರ ಮೂಲಕ ಅಂತರಾಷ್ಟ್ರೀಯ ಕ್ರಾಂತಿಕಾರಿ ಆಂದೋಲನದಲ್ಲಿ ಕ್ರಿಯಾಶೀಲತೆಯಿಂದ ಪಾಲ್ಗೊಳ್ಳಲು ಪ್ರಯತ್ನಿಸಿದರು. ಅವರು ಆ ವೇಳೆಗಾಗಲೇ ವೃತ್ತಿಪರ [[ಕ್ರಾಂತಿಕಾರಿ]] ಯಾಗಿದ್ದರು ಮತ್ತು [[ಯುರೋಪ್]]ನಲ್ಲಿ ಸಮಾಜವಾದಿ ಕ್ರಾಂತಿಯು ಸನ್ನಿಹಿತವಾಗಿದೆ ಎಂಬುದಾಗಿ ದೃಢವಾಗಿ ನಂಬಿದ್ದರು. ಬ್ರಸೆಲ್ಸ್ ನಗರದಲ್ಲಿದ್ದಾಗ ಅವರನ್ನು ‘ಜರ್ಮನ್ ವರ್ಕರ್ಸ್ ಎಜುಕೇಷನಕಲ್ ಯೂನಿಯನ್’ನ ಸಂಸ್ಥಾಪಕರಿಗೆ ಪರಿಚಯಿಸಿದರು. ಬ್ರಸೆಲ್ಸ್ಗೆ ಹಿಂದಿರುಗಿದ ಕಾರ್ಲ್ ಮಾರ್ಕ್ಸ್ ರವರು ಅಲ್ಲಿ “ಜರ್ಮನ್ ವರ್ಕಿಂಗ್ ಮೆನ್ಸ್ ಅಸೋಸಿಯೇಶನ್” ಅನ್ನು ಸ್ಥಾಪಿಸಿದರು. ಸಮತಾವಾದ ಅಥವಾ ಕಮ್ಯೂನಿಸಂ ತತ್ವಗಳ ಅಧ್ಯಯನ ಮತ್ತು ಪ್ರಚಾರ ಆ ಸಂಸ್ಥೆಯ ಪ್ರಮುಖ ಉದ್ದೇಶವಾಗಿತ್ತು. ವಿವಿಧ ದೇಶಗಳಲ್ಲಿ ಹುಟ್ಟಿಕೊಂಡಿದ್ದ [[ಕಾರ್ಮಿಕ]] ಸಂಘಟನೆಗಳ ಪ್ರತಿನಿಧಿಗಳನ್ನೊಳಗೊಂಡ ಕಮ್ಯೂನಿಸ್ಟ್ ಲೀಗ್ ೧೮೪೭ ರಲ್ಲಿ ಸ್ಥಾಪನೆಯಾಯಿತು.<ref>https://www.marxists.org/archive/marx/works/1847/communist-league/</ref> ಅದರ ಹಿಂದೆ ಕೂಡ ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜಲ್ಸ್ ರವರ ಪ್ರಯತ್ನವಿತ್ತು. ಸಮಾಜವಾದ ತತ್ವ ನಿರೂಪಣೆಯಲ್ಲಿ ಗೊಂದಲವು ಶೋಷಿತ ವರ್ಗದ ಚಳವಳಿ ಅನಗತ್ಯ ಮತ್ತು ಸಂಘಟನೆ ಅನಾವಶ್ಯಕವೆಂಬ ಖಂಡನೆಗಳೂ ಗಣನೀಯವಾಗಿ ಇದ್ದಾಗ ಕಮ್ಯೂನಿಸ್ಟ್ ಲೀಗ್ನ ಅಂದರೆ ಸಮತಾವಾದಿಗಳ ಸಮೂಹದ ಕಾರ್ಯಕಲಾಪಗಳು ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜೆಲ್ಸ್ ರವರುಗಳನ್ನು ಆಕರ್ಷಿಸಿದವು.
== ಪ್ರಭಾವಗಳು ==
ಅಂತರಾಷ್ಟ್ರೀಯ ಕಮ್ಯೂನಿಸ್ಟ್ ಲೀಗ್ ಅಸ್ತಿತ್ವಕ್ಕೆ ಬರುವ ಸಂದರ್ಭದಲ್ಲಿ ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜೆಲ್ಸ್ ರವರು ಕಮ್ಯೂನಿಸ್ಟ್ ಲೀಗ್ ಪರವಾಗಿ ಪ್ರಣಾಳಿಕೆಯೊಂದನ್ನು ವಿಶೇಷವಾಗಿ ಸಿದ್ಧಪಡಿಸಿ ಪ್ರಕಟಿಸಿದರು. ಅದೇ ಸುಪ್ರಸಿದ್ದ “ಕಮ್ಯೂನಿಸ್ಟ್ ಮ್ಯಾನಿಫೆಸ್ಟೊ”, ೧೮೪೮ ರಲ್ಲಿ ಪ್ರಕಟವಾಯಿತು.<ref>https://www.marxists.org/archive/marx/works/1848/communist-manifesto/</ref> “ಎಲ್ಲಾ ಸಮಾಜಗಳ ಇತಿಹಾಸವೂ ವರ್ಗ ಹೋರಾಟದ ಇತಿಹಾಸವೇ” ಎಂದು ಆರಂಭವಾಗುವ ಆ ಪ್ರಣಾಳಿಕೆಯಲ್ಲಿ [[ಸಮಾಜದ ತತ್ವ]]ವನ್ನು ಹೊಸ ದೃಷ್ಟಿಕೋನದಿಂದ ನೋಡುವ ಪ್ರಯತ್ನವನ್ನು ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜಲ್ಸ್ ಮಾಡಿದರು. ಸಮಾಜ ವಾದದ ಬಗ್ಗೆ ಮೊದಲು ಪ್ರಸ್ತಾಪಿಸಿದವರಲ್ಲಿ ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜಲ್ಸ್ ಮೊದಲಿಗರಲ್ಲದಿದ್ದರೂ ಅದನ್ನು ಹೆಚ್ಚಿನ ವೈಜ್ಞಾನಿಕವಾಗಿ ನೋಡಿದವರಲ್ಲಿ ಅವರೇ ಪ್ರಥಮರು. ಆದುದರಿಂದಲೇ ಅವರು ತಾವು ಶಾಸ್ತ್ರೀಯವಾಗಿ ಪ್ರತಿಪಾದಿಸಿದ ಸಮಾಜವನ್ನು “ವೈಜ್ಞಾನಿಕ ಸಮಾಜವಾದ” ಅಥವಾ “ಸೈಂಟಿಫಿಕ್ ಸೋಷಿಯಾಲಿಸಮ್” ಎಂದು ಕರೆದರು. ಅಲ್ಲಿಯವರೆಗೆ ಇದ್ದ ಸಮಾಜವಾದೀ ತತ್ವಗಳನ್ನು “ಕಲ್ಪನಾ ಸಮಾಜವಾದ” ಅಥವಾ “ಉತೋಪಿಯನ್ ಸೋಷಿಯಲಿಸಮ್” ಎಂಬುದಾಗಿ ಕರೆದರು.<ref>https://www.marxists.org/subject/utopian/</ref>
ಉಗ್ರವಾದಿ ಅಥವಾ ತೀವ್ರಗಾಮಿ ವಿಚಾರಗಳಿಂದ ಕೂಡಿದ್ದ ಸಮತಾವಾದ ಪ್ರಣಾಳಿಕೆ ಅಥವಾ ಕಮ್ಯೂನಿಸ್ಟ್ ಮ್ಯಾನಿಫೆಸ್ಟೊ ಬಹುತೇಕ ಕಡೆಗೆ ತಲುಪಿತು ಮತ್ತು [[ಸಾಮಾಜಿಕ ಕ್ರಾಂತಿ]]ಕಾರರಿಂದ ವ್ಯಾಪಕವಾಗಿ ಅಂಗೀಕರಿಸಲ್ಪಟ್ಟಿತು. ಸಮತಾವಾದ ಪ್ರಣಾಳಿಕೆಯಲ್ಲಿರುವ ತತ್ವಗಳು ಈ ಕೆಳಕಂಡಂತಿರುವುವು.
೧. ಭೂ-ಸ್ವಾಮ್ಯದ ಹಕ್ಕನ್ನು ರದ್ದುಗೊಳಿಸುವುದು, ಬಾಡಿಗೆಗಳನ್ನು ಸಾರ್ವಜನಿಕ ಉದ್ದೇಶಗಳಿಗಾಗಿ ಉಪಯೋಗಿಸುವುದು.
೨. ಉತ್ತರಾಧಿಕಾರದ ಎಲ್ಲ ಹಕ್ಕುಗಳನ್ನೂ ರದ್ದುಗೊಳಿಸುವುದು.
೩. ಪ್ರಗತಿಪರ ಆದಾಯ ತೆರಿಗೆಯನ್ನು ವಿಧಿಸುವುದು.
೪. [[ಸಾಗಾಣಿಕೆ]] ಹಾಗೂ ವಾಣಿಜ್ಯದ ಮಾರ್ಗಗಳನ್ನು ರಾಷ್ಟ್ರೀಕರಣಗೊಳಿಸುವುದು.
೫. [[ರಾಷ್ಟ್ರ]]ದ ವತಿಯಿಂದ ಉತ್ಪಾದನಾ ಉದ್ಯಮಶೀಲತೆಯನ್ನು ವ್ಯಾಪಕವಾಗಿ ಹಮ್ಮಿಕೊಳ್ಳುವುದು.
೬. ಕಡ್ಡಾಯ ದುಡಿಮೆಯನ್ನು ಜಾರಿಗೆ ತರುವುದು.
೭. ಉಚಿತ ಶಿಕ್ಷಣವನ್ನು ಜಾರಿಗೆ ತರುವುದು, ಮಕ್ಕಳ ದುಡಿಮೆ ಇಲ್ಲದಂತೆ ಮಾಡುವುದು.
೮. [[ಪಟ್ಟಣ]] ಮತ್ತು [[ಗ್ರಾಮೀಣ]] ಪ್ರದೇಶದ ನಡುವಿನ ಅವಿಶ್ವಾಸದ ಭಾವನೆಯನ್ನು ತೊಡೆದು ಹಾಕುವುದು.
ಐತಿಹಾಸಿಕವಾಗಿ ರೂಪುಗೊಂಡಿರುವ ಕಾರ್ಮಿಕ ವರ್ಗ ಮತ್ತು ಬಂಡವಾಳ ಶಾಹಿಗಳ ನಡುವಿನ ಹೋರಾಟದ ಫಲವಾಗಿ ಸಮಾಜವಾದ ಜನ್ಮ ತಾಳುತ್ತದೆ ಎಂಬುದಾಗಿ ಅಭಿಪ್ರಾಯಪಟ್ಟಿರುವ ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜೆಲ್ಸ್, ಅಂತಹ ಹೋರಾಟ ಅನಿವಾರ್ಯವೆಂದು ವಾದಿಸಿದರು. ಅದಕ್ಕೆ ಹಿಂಸೆ ಕೂಡ ಅಗತ್ಯವಾಗಬಹುದು ಎಂದು ಅವರು ಭವಿಷ್ಯ ನುಡಿದರು. [[ವಿಜ್ಞಾನಿ]]ಯಾದವರು ಪ್ರಕೃತಿಯನ್ನು ಪರೀಕ್ಷಿಸಿ ವೈಜ್ಞಾನಿಕ ಸೂತ್ರಗಳನ್ನು ರಚಿಸುವುದರ ಮೂಲಕ ಪ್ರಕೃತಿಯ ಚಲನವಲನ ಮತ್ತು ಘಟನೆಗಳನ್ನು ತರ್ಕಿಸುವಂತೆ ಕಾರ್ಲ್ ಮತ್ತು ಫ್ರೆಡರಿಕ್ ಏಂಜೆಲ್ಸ್ ರವರು ಸಮಾಜದ ಇತಿಹಾಸವನ್ನು ರಚಿಸಿದರು. ಸಮಾಜವಾದದ ಅನಿವಾರ್ಯತೆಯನ್ನು ತರ್ಕಿಸಿದರು. ಇತಿಹಾಸ ವಿಜ್ಞಾನ ಅಥವಾ ದಿ ಸೈನ್ಸ್ ಆಫ್ ಹಿಸ್ಟರಿಯ ಸಿದ್ದಾಂತವನ್ನು ವಿಶೇಷವಾಗಿ ಪ್ರತಿಪಾದಿಸಿದರು.
ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜೆಲ್ಸ್ ರವರು ತಾವು ಸಂಶೋಧಿಸಿದ ಪ್ರಮುಖ ಎರಡು ಸಾಮಾಜಿಕ ನಿಯಮಗಳನ್ನು ಐತಿಹಾಸಿಕ [[ಭೌತಿಕ]]ವಾದ ಅಥವಾ ಹಿಸ್ಟರಿಕಲ್ ಮೆಟೀರಿಯಾಲಿಸಮ್” ಮತ್ತು ಆಯಾಂಶ ಮೌಲ್ಯ ಅಥವಾ ಸರ್ ಫ್ಲಸ್ವ್ಯಾಲ್ಯು ಎಂದು ಕರೆದರು. ಕಾರ್ಲ್ ಮಾರ್ಕ್ಸ್ ರವರು ಜರ್ಮನಿಗೆ ಮರಳಿ ೧೮೪೮ ರಲ್ಲಿ ಕಾಲೋಗ್ನೆಯಲ್ಲಿ “ನ್ಯೂ ಹೀನಿಚ್ ಜ್ಯೂಟಿಂಗ್” ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು. ಫ್ರೆಡರಿಕ್ ಏಂಜೆಲ್ಸ್ ರವರು ಅದರ ಸಂಪಾದಕರಾಗಿ ಸೇವೆ ಸಲ್ಲಿಸಿದರು. ಕ್ರಾಂತಿಕಾರ ಚಟುವಟಿಕೆಗಳ ಕಾರಣಕ್ಕೆ ಕಾರ್ಲ್ ಮಾರ್ಕ್ಸ್ ರವರು [[ಜರ್ಮನಿ]]ಯನ್ನು ಬಿಟ್ಟು ತೆರಳಬೇಕಾಯಿತು. ಮೊದಲಿಗೆ [[ಫ್ರಾನ್ಸ್]] ದೇಶದ ಪ್ಯಾರಿಸ್ನಲ್ಲಿಯೂ ಮತ್ತು ಇಂಗ್ಲೆಂಡಿನ ಲಂಡನ್ನಲ್ಲಿಯೂ ಅವರು ವಾಸವಾಗಿದ್ದರು. ೧೮೪೮ರಲ್ಲಿ ಲಂಡನ್]]]]]]ಗೆ ಬಂದು ನೆಲೆಸಿದವರು ಮುಂದೆ ತಮ್ಮ ಜೀವಿತದ ಕೊನೆಯವರೆಗೂ ಅಲ್ಲಿಯೇ ಉಳಿದರು. ಆ ನಗರವನ್ನು ತಮ್ಮ ಎರಡನೇ ತವರು ಮಾಡಿಕೊಂಡರು.
ಕಾರ್ಲ್ ಮಾರ್ಕ್ಸ್ ರವರು ಲಂಡನ್ನ ಬ್ರಿಟಿಷ್ ಮ್ಯೂಸಿಯಂ ನಲ್ಲಿ ಕುಳಿತು ಸುಧೀರ್ಘವಾಗಿ ಬರೆದ ಅವರ ಮೇರು ಕೃತಿ “ದಾಸ್ ಕ್ಯಾಪಿಟಲ್” ನ ಪ್ರಥಮ ಸಂಪುಟ ೧೮೬೭ ರಲ್ಲಿ ಪ್ರಕಟವಾಯಿತು. ಆ ವೇಳೆಗಾಗಲೇ ಕಾರ್ಲ್ ಮಾರ್ಕ್ಸ್ ರವರು ಅಂತರರಾಷ್ಟ್ರೀಯ ಖ್ಯಾತಿಯ ವ್ಯಕ್ತಿಯಾಗಿದ್ದರು. ಆ ಕೃತಿಯು ಪ್ರಕಟವಾದ ಹತ್ತು ವರ್ಷಗಳ ನಂತರ ಅದು ಇಂಗ್ಲಿಷ್, ಫ್ರೆಂಚ್, ರಷ್ಯನ್, ಮತ್ತು ಇಟಾಲಿಯನ್ ಭಾಷೆಗಳಿಗೆ ಭಾಷಾಂತರಿಸಲ್ಪಟ್ಟಿತು. ತರುವಾಯ ಫ್ರೆಡರಿಕ್ ಏಂಜೆಲ್ಸ್ ಸಂಪಾದಿಸಿದ, ಕಾರ್ಲ್ ಮಾರ್ಕ್ಸ್ ರವರು ಬರೆದಿದ್ದ “ದಾಸ್ ಕ್ಯಾಪಿಟಲ್” ಕೃತಿಯ ಎರಡನೇ ಮತ್ತು ಮೂರನೇ ಸಂಪುಟಗಳು ೧೮೮೫ ಮತ್ತು ೧೮೯೫ ರಲ್ಲಿ ಅನುಕ್ರಮವಾಗಿ ಬೆಳಕು ಕಂಡವು. ಅವರು ತಮ್ಮ ಕೃತಿಯ ಈ ಮೂರು ಸಂಪುಟಗಳಲ್ಲಿ ತಮ್ಮ ಕಮ್ಯೂನಿಸಮ್ ಸಿದ್ದಾಂತವನ್ನು ಮತ್ತಷ್ಟು ದೃಢೀಕರಿಸಿದರು. ಈ ಕೃತಿಯ ಮೂಲಕ ಕಾರ್ಲ್ ಮಾರ್ಕ್ಸ್ ರವರು ಜಗತ್ಪ್ರಸಿದ್ಧರಾದರು.<ref>{{Cite web |url=https://www.marxists.org/archive/marx/works/download/Engels_Synopsis_of_Capital.pdf |title=ಆರ್ಕೈವ್ ನಕಲು |access-date=2015-05-08 |archive-date=2016-03-04 |archive-url=https://web.archive.org/web/20160304234013/https://www.marxists.org/archive/marx/works/download/Engels_Synopsis_of_Capital.pdf |url-status=dead }}</ref>
[[ಚಿತ್ರ:Marx1882.gif|thumbnail|left|೧೮೮೨ ರ ಕಾರ್ಲ್ ಮಾರ್ಕ್ಸ್]]
== ತೀರ್ನೆ ==
ಕಾರ್ಲ್ ಮಾರ್ಕ್ಸ್ ಬೊಕ್ಕ ಫ್ರೆಡರಿಕ್ ಏಂಜೆಲ್ಸ್ ರವರ ಬರವಣಿಗೆಗಳು [[ರಷ್ಯಾ]], [[ಚೀನಾ]] ದೇಶಗಳೂ ಸೇರಿದಂತೆ ಜಗತ್ತಿನ ಅನೇಕ [[ರಾಷ್ಟ್ರ]]ಗಳಲ್ಲಿ ನಡೆದ [[ರಾಜಕೀಯ]] ಹಾಗೂ [[ಆರ್ಥಿಕ]] ಪರಿವರ್ತನೆಗಳಿಗೆ ಕಾರಣವಾದವು. ಜಗತ್ತಿನ ಚಿಂತನ ಕ್ರಮವನ್ನೇ ವಿಶೇಷವಾಗಿ ಬದಲಿಸಿದ ಕಾರ್ಲ್ ಮಾರ್ಕ್ಸ್ ರವರು ೧೮೮೩ನೇ ಇಸವಿ ಮಾರ್ಚ್ ನಾಲ್ಕರಂದು ನಿಧನರಾದರು.<ref>https://www.marxists.org/archive/marx/works/1883/death/dersoz1.htm</ref>
== ಬಾಹ್ಯ ಸಂಪರ್ಕ ==
* [http://www.newworldencyclopedia.org/entry/Karl_Marx ಕಾರ್ಲ್ ಮಾರ್ಕ್ಸ್ರವರ ಜೀವನ]
* [http://www.prajavani.net/news/article/2018/05/05/570847.html ಮತ್ತೆ ಮತ್ತೆ ಹುಟ್ಟುವ ಮಾರ್ಕ್ಸ್;ಮಾರ್ಕ್ಸ್ವಾದಡಾ.ಮುಜಾಪ್ಫರ್ ಅಸ್ಸಾದಿ5 May, 2018]
== ಉಂದೆನ್ ತೂಲೆ ==
* [[ಅಗಸ್ಟ ಕಾಂಟ್]]
* [[ರುಡಾಲ್ಫ್ ಕ್ರಿಸ್ಟಾಫ್ ಯೂಕೆನ್]]
* [[ಮನಶ್ಶಾಸ್ತ್ರ]]
== ಉಲ್ಲೇಕೊ ==
<references/>
[[ವರ್ಗೊ:ತತ್ವಶಾಸ್ತ್ರಜ್ಞರ್|ಮಾರ್ಕ್ಸ್]]
[[ವರ್ಗೊ:ಸಮತಾವಾದಿ ನಾಯಕೆರ್|ಮಾರ್ಕ್ಸ್]]
[[ವರ್ಗೊ:ವ್ಯಕ್ತಿಲು]]
8tkf4lk9tm1azaxdkyt50a0kcdgd80t
217286
217285
2025-07-11T01:32:07Z
Kishore Kumar Rai
222
/* ಜೀವನಚರಿತ್ರೆ */
217286
wikitext
text/x-wiki
{{under construction}}
[[ಫೈಲ್:Karl Marx 001.jpg|thumb|ಕಾರ್ಲ್ ಮಾರ್ಕ್ಸ್]]
'''ಕಾರ್ಲ್ ಮಾರ್ಕ್ಸ್''' [[ಜರ್ಮನಿ]] ತತ್ವಜ್ನಾನಿ, [[ಅರ್ಥಶಾಸ್ತ್ರ]]ಜ್ಞೆ, [[ಸಮಾಜಶಾಸ್ತ್ರ|ಸಮಾಜಶಾಸ್]]ತ್ರಜ್ಞೆರ್, [[ಇತಿಹಾಸೊ]]ಕಾರೆ, ಪತ್ರಕರ್ತೆರ್ ಬೊಕ್ಕ ಕ್ರಾಂತಿಕಾರಿ ಸಮಾಜವಾದಿ. [[ಸಮಾಜವಿಜ್ಞಾನಿ]]ಲು ಬೊಕ್ಕ ಸಮಾಜವಾದಿ ಚಳುವಳಿತ ಬೆಳವಣಿಗೆಡ್ ಮೆರ್ನ ಚಿಂತನೆಲು ಪ್ರಮುಖವಾದುಂಡು. ಮೆರೆನ ಇತಿಹಾಸೊಡು ಪ್ರಖ್ಯಾತ ಅರ್ಥಶಾಸ್ತ್ರಜ್ನೆರ್ ಪಂದ್ ಪರಿಗಾಣಿಸದೆರ್. ಮೇರು ಇತಿಹಾಸೊನ್ ಪೊಸ ಆರ್ಥಿಕ ದೃಷ್ತಿಕೋನೊಡ್ ಅರ್ಥೈಸಾದ್ ವ್ಯಾಖ್ಯಾನಿಸದೆರ್.
[[ಚಿತ್ರ:Karl Marx_001.jpg|thumb|right|175px|ಕಾರ್ಲ್ ಮಾರ್ಕ್ಸ್]]
'''ಕಾರ್ಲ್ ಹಾಯ್ನ್ರಿಕ್ ಮಾರ್ಕ್ಸ್''' (ಮೇ/೫/೧೮೧೮ ರಿಂದ ಮಾರ್ಚ್/೧೪/೧೮೮೩) [[ಜರ್ಮನಿ]]ದ ಒರಿ [[ತತ್ತ್ವಶಾಸ್ತ್ರಜ್ಞೆ]], [[ರಾಜಕೀಯ]], [[ಅರ್ಥಶಾಸ್ತ್ರಜ್ಞೆ]], [[ಇತಿಹಾಸಕಾರೆ]], [[ರಾಜಕೀಯ ಸಿದ್ಧಾಂತ]] ದ ಪರಿಣತೆ, [[ಸಮಾಜಶಾಸ್ತ್ರಜ್ಞೆ]], [[ಸಮತಾವಾದಿ]] ಬೊಕ್ಕ [[ಕ್ರಾಂತಿಕಾರಿ]]ಆದ್ ಇತ್ತೆರ್. ಮೇರೆನ ವಿಚಾರೊಲು [[ಸಮತಾವಾದ]]ದ ತಳಹದಿಲು ಪಂದ್ ನಂಬುದೆರ್. ಮಾರ್ಕ್ಸ್, ಅರೆನ ಕಾರ್ಯವಿಧಾನೊನು ೧೮೪೮ ಟ್ ಪ್ರಕಟನೆ ಆಯಿನ [[ದ ಕಾಮ್ಯನಿಸ್ಟ್ ಮ್ಯಾನಫೆಸ್ಟೊ]]ದ ಸುರುತ ಅಧ್ಯಾಯದ ಸುರುತ ಪಂಕ್ತಿಡ್ ಸಂಕ್ಷೇಪಿಸದೆರ್: “ ಇಡೆ ಮುಟ್ಟ ಅಸ್ತಿತ್ವಡ್ ಇತ್ತ್ನ ಮಾತ [[ಸಮಾಜ]]ದ ಇತಿಹಾಸ [[ವರ್ಗ ಹೋರಾಟೊ]]ಲೆನ ಇತಿಹಾಸವಾದ್ ಉಂಡು.”<ref>http://www.historyguide.org/intellect/marx.html</ref><ref>"Karl Marx to John Maynard Keynes: Ten of the greatest economists by Vince Cable". Daily Mail. 16 July 2007. Retrieved 7 December 2012.</ref>
== ಜೀವನಚರಿತ್ರೆ ==
'''ಕಾರ್ಲ್ ಮಾರ್ಕ್ಸ್''' ಆಜಿ ವರ್ಷದಾರ್ ಆದ್ ಉಪ್ಪುನಗ ಅರೆನ ಇಡೀ ಕುಟುಂಬ [[ಕ್ರಿಶ್ಚಿಯನ್]] ಮತಕ್ಕ್ ಮತಾಂತರ ಆಂಡ್. ಅಯಿಕ್ಕ್ ಮುಖ್ಯ ಕಾರಣ ಪಂಡ ಕಾರ್ಲ್ ಮಾರ್ಕ್ಸ್ ಪುಟ್ಟ್ನ ಟ್ರಿಯರ್ ನಗರ ಒಂಜಿ ಕಾಲೊಡು [[ರಾಜಕುಮಾರೆ]] ಜಾರ್ಚ್ ಬಿಷಪ್ನ ಆಡಳಿತ ಕೇಂದ್ರ ಆದ್ ಇತ್ತ್ಂಡ್. ಆಂಡ ಪದ್ನೊರ್ಂಬನೆ [[ಶತಮಾನ]]ದ ಸುರುಟು ಫ್ರೆಂಚೆರೆರ್ದ್ ಆಕ್ರಮ ಆಂಡ್. ಫ್ರೆಂಚೆರೆ ಆಡಳಿತೊಗು ದುಂಬು ಯಹೂದಿ ಜನಾಂಗದಕುಲು [[ನಾಗರಿಕ ಹಕ್ಕು]]ಲೆನ ದುರ್ಭರ ದಮನೊಗು ಒಳಗಾದ್ ಇತ್ತೆರ್. ಆಂಡ ಫ್ರೆಂಚೆರೆ ಆಳ್ವಿಕೆಡ್ ಯಹೂದಿಲುಲಾ ಇತರ [[ನಾಗರೀಕೆ]]ರೆನಂಚ ನಾಗರಿಕ ಹಕ್ಕ್ಲೆನ್ ಪಡೆವೊಂಡೆರ್. ಅದೆ ಮುಟ್ಟ ವ್ಯಾಪಾರ ಬೊಕ್ಕ ಉದ್ಯೋಗಲೆನ ಬಾಕ್ಲ್ ಅಕುಲೆನ ಪಾಲಿಗ್ ಮುಚ್ಚಿದ್ ಇತ್ತ್ಂಡ್. ಆಂಡ ಫ್ರೆಂಚೆರರನ ಆಳ್ವಿಕೆಡ್ ಆ ಮುಚ್ಚಿದ್ ಇತ್ತ್ನ ಬಾಕಿಲ್ಲು ಅಕುಲೆನ ಪಾಲ್ಗ್ಲಾ ದೆತ್ತ್ಂಡ್. ಅಕುಲುಲಾ ಮನಸ್ಸ್ಗ್ ಬತ್ತ್ನ [[ವ್ಯಾಪಾರ]] ಇಜ್ಜಿಂಡ ಉದ್ಯೋಗನ್ ಪ್ರವೇಶಿಸ ಮಲ್ಪುನಂಚಿನ ಮುಕ್ತ ಅವಕಾಶ ತಿಕ್ಕ್ಂಡ್. ಆ ರೀತಿಡ್ ನೆಪೋಲಿಯನ್ನನ [[ರಾಜ್ಯ]] ಅಕುಲೆಗ್ [[ರಾಜಕೀಯ]] ಮುಕ್ತಿನ್ ಒದಗಾದ್ ಕೊರ್ಂಡ್, ರೈನ್ ಪ್ರದೇಶದ ಯಹೂದಿ ಜನಾಂಗದ ಜನಕುಲು ಆ ರಾಜ್ಯೊಗು ಅಕುಲೆನ ಸಂಪೂರ್ಣ ಬೆಂಬಲ ಬೊಕ್ಕ ಸಹಾನುಭೂತಿನ್ ವ್ಯಕ್ತಪಡಿಸಯೆರ್. ಆಂಡ ಅಕುಲು, [[ನೆಪೋಲಿಯನ್]] ಸೋತಿ ಬೊಕ್ಕ, ವಿಯನ್ನಾ ಕಾಂಕ್ರೆಸ್ ರೈನ್ ಲ್ಯಾಂಡ್ನ್ ಪ್ರಷ್ಯಾ ಚಕ್ರಾಧಿಪತ್ಯದ ಆಡಳಿತಗ್ ಒಳಪಡಿಸಾಯಿನೆರ್ದ್ ಬೊಕ್ಕ ಒಂಜಿ ಮಹತ್ತರ ಸಂದಿಗ್ಧ ಪರಿಸ್ಥಿತಿನ್ ಎದುರಿಸಾವೊಡು ಆದ್ ಬತ್ತ್ಂಡ್. ಬೊಕ್ಕ ಯಹೂದಿಲು ಅಕುಲೆನ ನಾಗರಿಕ ಹಕ್ಕುಲೆರ್ದ್ ವಂಚಿತೆರಾಯೆರ್. ಅವರ ಪಾಲಿಗೆ ಬಹುತೇಕ ವ್ಯಾಪಾರ ಮತ್ತು ಉದ್ಯೋಗಗಳ ಬಾಗಿಲುಗಳೂ ಮುಚ್ಚಲ್ಪಟ್ಟವು. ಅವುಗಳಲ್ಲಿ ಕಾನೂನು ವೃತಿಯೂ ಒಂದಾಗಿತ್ತು. ಅಂತೆಯೇ ತನ್ನ ವಕೀಲ ವೃತ್ತಿಯನ್ನು ಕಳೆದುಕೊಳ್ಳಬಹುದಾದ ಆತಂಕವು ಕಾರ್ಲ್ ಮಾರ್ಕ್ಸ್ ರವರ ತಂದೆಯು ಇಡೀ ಕುಟುಂಬವನ್ನು ಕ್ರಿಶ್ಚಿಯನ್ ಮತಕ್ಕೆ ಮತಾಂತರ ಮಾಡಿಸಿದರು. ಆದರೆ ಧರ್ಮ, ಜಾತಿ ಮತ್ತು ಪಂಗಡಗಳು ಕಾರ್ಲ್ ಮಾರ್ಕ್ಸ್ ರವರ ಮೇಲೆ ಎಂದೂ ಪರಿಣಾಮ ಬೀರಲಿಲ್ಲ. ಮೊದಲಿನಿಂದಲೂ ಭಾವನೆಗಳಿಗಿಂತ ಆಲೋಚನೆಗಳಿಂದ ಬಹಳವಾಗಿ ಪ್ರಭಾವಿತರಾಗುತ್ತಿದ್ದ ಕಾರ್ಲ್ ಮಾರ್ಕ್ಸ್ ಹುಟ್ಟು ಬಂಡಾಯಗಾರರಾಗಿದ್ದರು.
[[File:Birthplace of Marx.jpg|thumb|Birthplace of Marx]]
== ಪ್ರಾರಂಭದ ಜೀವನ ==
ಯುವಕ ಕಾರ್ಲ್ ಮಾರ್ಕ್ಸ್ ರವರು ತಾವು ಹುಟ್ಟಿ ಬೆಳೆಯುತ್ತಿದ್ದ ಮನೆಯ ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದ, ಪ್ರಷ್ಯನ್ ಸರ್ಕಾರದ ಒಬ್ಬ ಪ್ರತಿಷ್ಠಿತ ಅಧಿಕಾರಿಯಾಗಿದ್ದ ಮತ್ತು ಹಲವಾರು [[ಭಾಷೆ]]ಗಳನ್ನು ಬಲ್ಲವರಾಗಿದ್ದ [[ಲೂಡ್ ವಿಗ್ ವಾನ್ ವೆಸಟ್ ಪೇಲಿನ್]] ಎಂಬುವವರ ಜೊತೆ ನಿಕಟ ಸಹವಾಸವನ್ನಿಟ್ಟುಕೊಂಡಿದ್ದರು. ಸ್ವತಃ [[ವಿದ್ವಾಂಸ]]ರಾಗಿದ್ದ ಲೂಡ್ ವಿಗ್ ವಾನ್ ವೆಸ್ಟ್ ಪೇಲಿನ್ ರವರು ಕಾರ್ಲ್ ಮಾರ್ಕ್ಸ್ ರವರ ಆಸಕ್ತಿ ಹಾಗು ಬುದ್ದಿವಂತಿಕೆಯನ್ನು ಕಂಡು ಮೆಚ್ಚಿ ಪ್ರೋತ್ಸಾಹಿಸಿದರು. ಅನೇಕ [[ಪುಸ್ತಕ]]ಗಳನ್ನು ಕಾರ್ಲ್ ಮಾರ್ಕ್ಸ್ ರವರಿಗೆ ಕೊಟ್ಟು ಅವುಗಳ ಬಗ್ಗೆ ವಿವರಿಸಿ ಹೇಳಿ ಶ್ರದ್ಧೆಯಿಂದ ವಿವರವಾಗಿ ಓದಲು ಹೇಳಿದರು. ವಯಸ್ಸು ಹಾಗೂ ಪ್ರತಿಷ್ಠಿತ ಅಧಿಕಾರಿ ಸ್ಥಾನಮಾನವನ್ನು ಮರೆತು ಯುವಕ ಕಾರ್ಲ್ ಮಾರ್ಕ್ಸ್ ರವರ ಜೊತೆ ಗಂಟೆಗಟ್ಟಲೆ ಅನೇಕ [[ಪ್ರಾಚೀನ]] ಹಾಗೂ [[ಆಧುನಿಕ]] [[ತತ್ವಜ್ಞಾನಿ]]ಗಳ [[ಕೃತಿ]]ಗಳ ಬಗ್ಗೆ, ಅದರಲ್ಲಿಯೂ ಮುಖ್ಯ ಸೇಂಟ್ ಸೈಮನ್ ರವರ ಕೃತಿಗಳ ಬಗ್ಗೆ ಸುಧೀರ್ಘವಾಗಿ ಚರ್ಚಿಸುತ್ತಿದ್ದರು.
ಕಾರ್ಲ್ ಮಾರ್ಕ್ಸ್ ತಮ್ಮ ಬಾಲ್ಯವನ್ನು ತುಂಬಾ ವಾತ್ಸಲ್ಯಪೂರಿತ ವಾತಾವರಣದಲ್ಲಿ ಸಂತೋಷದಾಯಕವಾಗಿ ಕಳೆದರು. ಅವರು ತಮ್ಮ ಜನ್ಮಸ್ಥಳವಾದ ಟ್ರಿಯರ್ ನಗರದಲ್ಲಿಯೇ ತಮ್ಮ ಶಾಲಾ [[ಶಿಕ್ಷಣ]]ವನ್ನು ಪಡೆದರು. ಅವರಿಗೆ ಆರಂಭದಿಂದಲೂ [[ಅರ್ಥಶಾಸ್ತ್ರ]]ದ ಬಗ್ಗೆ ಅಪಾರವಾದ ಆಸಕ್ತಿ ಇತ್ತು. ಎಳೆಯ ವಯಸ್ಸಿನಿಂದಲೇ ಹೆಚ್ಚು ಹೆಚ್ಚು ಅವಧಿ ಕುಳಿತು ಓದುವುದು ಮತ್ತು ಬುದ್ದಿವಂತರ ಜೊತೆ ಗಂಟೆಗಟ್ಟಲೇ ಚರ್ಚೆ ಮಾಡುವುದು ಕಾರ್ಲ್ ಮಾರ್ಕ್ಸ್ ರವರಿಗೆ ಬಹಳವಾಗಿ ಅಭ್ಯಾಸವಾಗಿತ್ತು.
ಯುವಕ ಕಾರ್ಲ್ ಮಾರ್ಕ್ಸ್ ರವರು ತಮ್ಮ ತಂದೆಯವರ ಸಲಹೆಯ ಮೇರೆಗೆ ಕಾನೂನಿನ ಅಧ್ಯಯನಕ್ಕಾಗಿ ಬಾನ್ [[ವಿಶ್ವವಿದ್ಯಾನಿಲಯ]]ವನ್ನು ಸೇರಿದರು. ಆಗ ಅವರಿಗೆ ಹದಿನೇಳು ವರ್ಷ ವಯಸ್ಸಾಗಿತ್ತು. ಆದರೆ ಅವರು ೧೮೩೬ ರಲ್ಲಿ [[ಬಾನ್ ವಿಶ್ವ ವಿದ್ಯಾನಿಲಯ]]ವನ್ನು ಬಿಟ್ಟು ಬರ್ಲಿನ್ ವಿಶ್ವವಿದ್ಯಾನಿಲಯವನ್ನು ಸೇರಿದರು. ಅವರು ಬರ್ಲಿನ್ ವಿಶ್ವವಿದ್ಯಾಲಯವನ್ನು ಪ್ರವೇಶಿಸಿದ್ದು ಅವರ ಜೀವನದಲ್ಲಿ ಒಂದು ಹೊಸ ತಿರುವನ್ನು ಪಡೆಯುವಂತೆ ಮಾಡಿತು. ಅವರು ಅಲ್ಲಿ ಕಾನೂನಿನ ಜೊತೆಗೆ [[ತತ್ವಶಾಸ್ತ್ರ]] ಮತ್ತು [[ಇತಿಹಾಸ]]ಗಳನ್ನೂ ಅಧ್ಯಯನ ಮಾಡಿದರು. ಅವರು [[ಸಾಹಿತ್ಯ]]ದ ಬಗ್ಗೆಯೂ ಬಲವುಳ್ಳವರಾಗಿದ್ದು, ಕೆಲವಾರು ಪದ್ಯಗಳ ರಚನೆಯನ್ನೂ ಮಾಡಿದರು.<ref>{{Cite web |url=http://www.egs.edu/library/karl-marx/biography/ |title=ಆರ್ಕೈವ್ ನಕಲು |access-date=2015-05-08 |archive-date=2010-09-01 |archive-url=https://web.archive.org/web/20100901101839/http://www.egs.edu/library/karl-marx/biography |url-status=dead }}</ref>
[[ಚಿತ್ರ:Engels 1856.jpg|thumbnail|left|ಫೈಡ್ರಿಚ್ ಏನ್ಜಲ್ಸ್ (ಮಾರ್ಕ್ಸ್ರ ಆಪ್ತಸ್ನೇಹಿತ)]]
== ವೈದ್ಯಕೀಯ ಶಾಲೆ ==
ಕಾರ್ಲ್ ಮಾರ್ಕ್ಸ್ ರವರು ಬರ್ಲಿನ್ ವಿಶ್ವವಿದ್ಯಾನಿಲಯವನ್ನು ಪ್ರವೇಶಿಸುವುದರೊಳಗಾಗಿ ಜರ್ಮನಿಯ ಆ ಕಾಲದ ಸುಪ್ರಸಿದ್ಧ ದಾರ್ಶನಿಕರಾದ ಹೆಗಲ್ ರವರು ಮರಣ ಹೊಂದಿದ್ದರು. ಆದರೆ ಅವರ ಪ್ರಭಾವವು ಅಲ್ಲಿ ಇನ್ನೂ ಗಾಢವಾಗಿ ಕಂಡುಬರುತ್ತಿತ್ತು. ಕಾರ್ಲ್ ಮಾರ್ಕ್ಸ್ ರವರು ಪಂಥದ ತರುಣರ ಸಂಪರ್ಕ ಹಾಗೂ ಸಹವಾಸ ಪಡೆಯಾಗಿ ಬುದ್ಧಿಜೀವಿಗಳಾದ ಅವರಿಂದ ಗಣನೀಯವಾಗಿ ಪ್ರಭಾವಿತರಾದರು. ದಿನಗಳು ಉರುಳಿದಂತೆ ಅವರು ಹೆಗಲ್ ಮತ್ತು ಲುಡ್ ವೈಗ್ ಫೆನರ್ ಬಾಕ್ ಇವರುಗಳ ಬರವಣಿಗೆಗಳಿಂದ ಬಹಳವಾಗಿ ಆಕರ್ಷಿತರಾದರು. ಸಮಾಜದ ಆರ್ಥಿಕ ವ್ಯವಸ್ಥೆಯ ಅರಿವಿನಲ್ಲಿ ಸಮಾಜದ ಆಗುಹೋಗುಗಳು ಅಡಗಿರುವುದನ್ನು ಕಂಡರು.<ref>{{Cite web |url=http://encarta.msn.com/encyclopedia_761552560_2/Hegel.html |title=ಆರ್ಕೈವ್ ನಕಲು |access-date=2009-11-01 |archive-date=2009-11-01 |archive-url=https://www.webcitation.org/5kwrKlUxv?url=http://encarta.msn.com/encyclopedia_761552560_2/Hegel.html |url-status=dead }}</ref>
ಕಾರ್ಲ್ ಮಾರ್ಕ್ಸ್ ರವರ ಮೇಲೆ ಕಾನೂನಿನ ಅಧ್ಯಯನದ ಅವರ ಗುರುಗಳಾದ ನ್ಯಾಯ ತತ್ವಶಾಸ್ತ್ರದ [[ಐತಿಹಾಸಿ]]ಕ [[ಪಂಥ]]ದ ಸಂಸ್ಥಾಪಕರಾದ ಸಾವಿಗ್ನಿ ಮತ್ತು ಗಾನ್ಸ್ ಇವರೂ ಸಹ ಸಾಕಷ್ಟು ಪ್ರಭಾವ ಬೀರಿದರು. ಸಾವಿಗ್ನಿರವರು ತಮ್ಮ ಐತಿಹಾಸಿಕ ಪಾಂಡಿತ್ಯ ಮತ್ತು ಪರಿಣಾಮಕಾರಿಯಾಗಿ ವಾದಿಸುವ ಸಾಮರ್ಥ್ಯಗಳಿಂದ ಕಾರ್ಲ್ ಮಾರ್ಕ್ಸ್ ರವರ ಗಮನ ಸೆಳೆದರು. ಗಾನ್ಸ್ ರವರು ಕಾರ್ಲ್ ಮಾರ್ಕ್ಸ್ ರವರಿಗೆ ಐತಿಹಾಸಿಕ ದರ್ಶನದ ಬೆಳಕಿನಲ್ಲಿ ಸಿದ್ದಾಂತಿಕ [[ವಿಮರ್ಶೆ]]ಯ ವಿಧಾನಗಳನ್ನು ಬೋಧಿಸಿದರು.
ಕಾಲಗತಿಯಲ್ಲಿ ಕಾರ್ಲ್ ರವರು ಬಹಳ ಮಟ್ಟಿಗೆ ಸಂಪ್ರದಾಯ ವಿರೋಧಿಗಳಾಗಿದ್ದು [[ಧರ್ಮ]] ವಿರೋಧಿ ಎಡ ಪಂಥದ ಉಗ್ರ ವಿಚಾರಗಳಿಂದ ಕೂಡಿದ ಯುವಕ ದಾರ್ಶನಿಕರುಗಳ ಗುಂಪಿಗೆ ಸೇರಿದರು. ಆ ಗುಂಪಿನಲ್ಲಿ ತೀವ್ರಗಾಮಿ ಮತ್ತು ಸ್ವತಂತ್ರವಾಗಿ ಆಲೋಚಿಸುತ್ತಿದ್ದ [[ಹೇಗಲಿಯನ್ ಪಂಥ]]ಕ್ಕೆ ಸೇರಿದ ಸಹೋದರರಾದ ಬ್ರೂನೋ ಹಾಗು ಎಡಗರ್ ಬಾಯರ್, ವೈಯಕ್ತಿಕ ಅರಾಜಕತಾವಾದಿಯಾದ ಮ್ಯಾಕ್ಸ್ ಸ್ಪಿರ್ನರ್ ಮುಂತಾದವರಿದ್ದರು. ಇಂತಹ ವ್ಯಕ್ತಿಗಳಿಂದ ಪ್ರಭಾವಿತರಾದ ಕಾರ್ಲ್ ರವರು [[ಕಾನೂನುಶಾಸ್ತ್ರ]]ದ ಅಧ್ಯಯನವನ್ನು ಬಿಟ್ಟು ತತ್ವಜ್ಞಾನದ ಅಧ್ಯಯನದಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ಆಳವಾಗಿ ಅಭ್ಯಸದಲ್ಲಿ ತೊಡಗಿದರು.
ಬರ್ಲಿನ್ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡುತ್ತಿರುವಾಗಲೇ ಕಾರ್ಲ್ ಮಾರ್ಕ್ಸ್ ರವರು ಮುಂದೆ ತಾವೊಬ್ಬ ತತ್ವಜ್ಞಾನದ ಪ್ರಾಧ್ಯಾಪಕರಾಗಬೇಕೆಂಬುದಾಗಿ ಅಪೇಕ್ಷಿಸಿದ್ದರು. ಬಾನ್ ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕನಾಗಿ ಆಗತಾನೇ ಸೇರಿಕೊಂಡಿದ್ದ ಅವರ ಸ್ನೇಹಿತ ಬ್ರೂನೋರವರು ಕಾರ್ಲ್ ಮಾರ್ಕ್ಸ್ ರವರಿಗೂ ಸಹ ಒಂದು ಅಧ್ಯಾಪಕನ ಹುದ್ದೆಯನ್ನು ದೊರಕಿಸಿಕೊಡುವ ಭರವಸೆ ನೀಡಿದ್ದರು. ಆದರೆ ಸ್ವಲ್ಪ ಕಾಲದಲ್ಲಿಯೇ ಬಾನ್ ವಿಶ್ವವಿದ್ಯಾನಿಲಯದಿಂದ ಬ್ರೂನೋರವರು ತಮ್ಮ ಧರ್ಮ ವಿರೋಧಿ ಅಭಿಪ್ರಾಯಗಳಿಗಾಗಿ ಮತ್ತು ಉದಾರವಾದಿ [[ರಾಜಕೀಯ]] ತತ್ವಗಳ ಮೇಲೆ ಇರಿಸಿಕೊಂಡಿದ್ದ ನಂಬಿಕೆಗಳಿಗಾಗಿ ಕೆಲಸದಿಂದ ವಜಾ ಮಾಡಲ್ಪಟ್ಟರು. ತತ್ ಪರಿಣಾಮವಾಗಿ ಕಾರ್ಲ್ ಮಾರ್ಕ್ಸ್ ರವರು ಅಲ್ಲಿ ಕೆಲಸ ಪಡೆಯಬಹುದಾದ ಆಸೆಯೂ ಭಗ್ನವಾಯಿತು. ಈ ನಡುವೆ ೧೮೩೮ ರಲ್ಲಿ ಕಾರ್ಲ್ ರವರ ತಂದೆ ನಿಧನರಾದರು.
ಕಾರ್ಲ್ ಮಾರ್ಕ್ಸ್ ರವರು ಬರ್ಲಿನ್ ವಿಶ್ವವಿದ್ಯಾಲಯದಿಂದ [[ಡಾಕ್ಟರೇಟ್ ಪದವಿ]]ಯನ್ನು ಪಡೆಯಲು ಪ್ರಯತ್ನಿಸಿ, ಅವರು ಪ್ರತಿಪಾದಿಸಿದ್ದ ಅಲವಾರು ಉಗ್ರ ಎಡಪಂಥೀಯ ವಿಚಾರಗಳಿಂದಾಗಿ ವಿಫಲರಾದರು. ಆದಾಗ್ಯೂ ೧೮೪೧ ರಲ್ಲಿ ‘ಜೆನಾ’ ವಿಶ್ವವಿದ್ಯಾನಿಲಯವು ಕಾರ್ಲ್ ಮಾರ್ಕ್ಸ್ ರವರು ಬರೆದ “ಆನ್ ದಿ ಡಿಫರೆನ್ಸ್ ಬಿಟ್ ವೀನ್ ದಿ ನ್ಯಾಚುರಲ್ ಫಿಲಸಫಿ ಆಫ್ ಡೆಮಾಕ್ರಟಿಕ್ ಅಂಡ್ ಎಪಿಕ್ಯುರಸ್” ಎಂಬ ಪ್ರಬಂಧವನ್ನು ಮನ್ನಿಸಿ ಅವರಿಗೆ ಡಾಕ್ಟರೇಟ್ ಪದವಿ ಪ್ರಧಾನ ಮಾಡಿತು. ಆ ವೇಳೆಗಾಗಲೇ ಅವರು ೨೩ ವರ್ಷಗಳ ಯುವಕ [[ತತ್ವಜ್ಞಾನಿ]]ಯಾಗಿ ಉನ್ನತ ವರ್ಗಗಳ ಸಭೆ ಸಮಾರಂಭಗಳಲ್ಲಿ ಭಾಗವಹಿಸುತ್ತಾ ಸಾಕಷ್ಟು ಪ್ರಮಾಣದಲ್ಲಿ ಪ್ರಭಾವ ಬೀರತೊಡಗಿದರು.
ಈ ಸಂದರ್ಭದಲ್ಲಿ ಕಾರ್ಲ್ ರವರ ಬಗ್ಗೆ ಅಪಾರವಾದ ಮೆಚ್ಚುಗೆ ಬೆಳೆಸಿಕೊಂಡಿದ್ದ ಸಮಾಜವಾದಿಯೂ ಉದ್ರೇಕಕಾರಿಯೂ ಎನಿಸಿದ್ದ 'ಮೋಸೆಸ್ ಹೆಸ್' ಎಂಬುವವರು ಕಾಲೋಗ್ನೆಯಿಂದ ಪ್ರಕಟವಾಗುತ್ತಿದ್ದ ಉದಾರವಾದಿ ಹಾಗೂ ಉದ್ರೇಕಕಾರಿ ಪತ್ರಿಕೆ ಎಂಬುದಾಗಿ ಹೆಸರುವಾಸಿಯಾಗಿದ್ದು, “ಹೀನಿಜ್ ಜ್ಯೂಟಿಂಗ್” ಪತ್ರಿಕೆಗೆ ಲೇಖನಗಳನ್ನು ಬರೆಯಲು ಅವರನ್ನು ಆಹ್ವಾನಿಸಿದರು. ಕ್ರಮೇಣ ಕಾರ್ಲ್ ಮಾರ್ಕ್ಸ್ ರವರು ಆ ಪತ್ರಿಕೆಯ ಪ್ರಧಾನ ಸಂಪಾದಕರಾದರು. ಈ ಅವಧಿಯಲ್ಲಿ ಅವರು ದ್ರಾಕ್ಷಿ ಬೆಳೆಯುವ ರೈತರು ಹಾಗು ಬಡ ಜನರ ಜೀವನದ ಪರಿಸ್ಥಿತಿಗಳು ಹಾಗೂ ಸಮಸ್ಯೆಗಳನ್ನು ಕುರಿತು ಆಕರ್ಷಕ ಲೇಖನ ಮಾಲೆಯನ್ನು ಬರೆದು ಪ್ರಕಟಿಸಿದರು. ಅವರ ಲೇಖನಗಳು ಸಾರ್ವಜನಿಕರನ್ನು ಬಹಳವಾಗಿ ಆಕರ್ಷಿಸಿದವು. ಪತ್ರಿಕೆಯು ದಿನ ದಿನಕ್ಕೆ ಹೆಚ್ಚು ಹೆಚ್ಚು ಜನಪ್ರಿಯವಾಗತೊಡಗಿತು. ಆದರೆ ಕಾರ್ಲ್ ಮಾರ್ಕ್ಸ್ ರವರ ಗಂಭೀರ ಕ್ರಾಂತಿಕಾರಿ ಲೇಖನಗಳಿಂದ ಪತ್ರಿಕೆಯು ಸರ್ಕಾರದ ಅವಕೃಪೆಗೆ ಪಾತ್ರವಾಯಿತು. ಅವರು [[ರಷ್ಯಾ]] ದೇಶದ [[ಸರ್ಕಾರ]]ವನ್ನು [[ಯೂರೋಪ್]] ಖಂಡದ ಪ್ರತಿಗಾಮಿಗಳ ಪ್ರಮುಖ ನಿರ್ದೇಶಕನೆಂದು ಹೆಸರಿಸಿ ಅಗ್ರ ಲೇಖನ ಬರೆದಾಗ, ಅವರು ಸರ್ಕಾರದ ಕೋಪಕ್ಕೆ ತುತ್ತಾದರು. ಕಾರ್ಲ್ ರವರ ಈ ಲೇಖನ ರಷ್ಯಾ ದೇಶದ [[ಚಕ್ರವರ್ತಿ]]ಯಾಗಿದ್ದ ಒಂದನೇ ನಿಕೋಲಸ್ ರವರ ಗಮನಕ್ಕೆ ಬಂದಿತು ಮತ್ತು ಆತನು ಈ ಕೂಡಲೇ ಪ್ರಷ್ಯಾ ದೇಶದ ರಾಯಭಾರಿಯ ಮೂಲಕ ತನ್ನ ಪ್ರತಿಭಟನೆಯನ್ನು ಆ ದೇಶಕ್ಕೆ ಕಳಿಸಿಕೊಟ್ಟನು. ತತ್ ಫಲವಾಗಿ “ಹೀನಿಚ್ ಜ್ಯೂಟಿಂಗ್” ತಮ್ಮ ಸಂಪಾದಕತ್ವವನ್ನು ಕಳೆದುಕೊಂಡು ಯಾವ ಸ್ಥಾನವು ಇಲ್ಲದವರಾದರು.
೧೮೪೩ ರಲ್ಲಿ ಕಾರ್ಲ್ ಮಾರ್ಕ್ಸ್ ರವರು ತಮ್ಮ ಬಾಲ್ಯ ಸ್ನೇಹಿತೆಯಾದ ಜಿನ್ನಿವಾನ್ ವೆಸ್ಟ್ ಪೆಲೀನ್ ಎಂಬ ಯುವತಿಯನ್ನು ವಿವಾಹವಾದರು. ದಾಂಪತ್ಯ ಜೀವನದ ಆರಂಭದ ಕೆಲವು ತಿಂಗಳುಗಳನ್ನು ಬಾಡ್ ಕ್ರಿಯಾಂಗ್ ಎಂಬ ಸ್ಥಳದಲ್ಲಿ ಕಳೆದರು. ಆ ಅವಧಿಯಲ್ಲಿಯೇ ಕಾರ್ಲ್ ಮಾರ್ಕ್ಸ್ ರವರು ರಾಜಕೀಯ ಮತ್ತು ಸಾಮಾಜಿಕ ಸಿದ್ದಾಂತಕ್ಕೆ ಸಂಭಂದಿಸಿದ ಹಾಗೆ ಮಾಂಟಿಸ್ಕೋರವರ ‘ಸ್ಪಿರಿಟ್ ಆಫ್ ದಿ ಲಾಸ್’ ಮತ್ತು ರೂಸೋರವರ ‘ಸಾಮಾಜಿಕ ಒಡಂಬಡಿಕೆ’ ಗಳನ್ನೂ ಒಳಗೊಂಡಂತೆ ಹಲವಾರು ಉಪಯುಕ್ತ ಗ್ರಂಥಗಳನ್ನು ಓದಿ ಟಿಪ್ಪಣಿ ಬರೆದರು. ಈ ಸಂದರ್ಭದಲ್ಲಿಯೇ ಅವರು ತಮ್ಮ ಸುಪ್ರಸಿದ್ಧ ವಿಮರ್ಶಾತ್ಮಕ ಲೇಖನ “ಹೆಗೇಲಿಯನ್ ಫಿಲಾಸಫಿ ಆಫ್ ದಿ ಸ್ಟೇಟ್” ಅನ್ನು ಬರೆದರು.
೧೮೪೩ ನೇ ಇಸವಿ, ನವೆಂಬರ್ ತಿಂಗಳಿನಲ್ಲಿ ಕಾರ್ಲ್ ಮಾರ್ಕ್ಸ್ ರವರು ಅತಿ ಹೆಚ್ಚಿನ ಪ್ರತಿಗಾಮಿ [[ವಾತಾವಣ]]ವಿದ್ದ ಜರ್ಮನಿಯಲ್ಲಿ ತಾವು ಯಾವ ಸ್ಥಾನಮಾನವನ್ನೂ ಸಹ ಪಡೆಯಬಹುದಾದ ಆಸೆಯನ್ನು ಸಂಪೂರ್ಣವಾಗಿ ತೊರೆದು ತಮ್ಮ ಪತ್ನಿಯ ಜೊತೆಯಲ್ಲಿ [[ಫ್ರಾನ್ಸ್]] ದೇಶದ ರಾಜಧಾನಿಯಾದ [[ಪ್ಯಾರಿಸ್]] ನಗರಕ್ಕೆ ಹೊರಟರು. ಮೊದಲಿನಿಂದಲೂ ಸಮಾಜವಾದಿ ತತ್ವಗಳಿಂದ ಬಹಳವಾಗಿ ಪ್ರಭಾವಿತರಾಗಿದ್ದ ಕಾರ್ಲ್ ಮಾರ್ಕ್ಸ್ ರವರು ಆ ಕಾಲಕ್ಕೆ ಸಮಾಜವಾದಿ ಚಳವಳಿ ಸಾಕಷ್ಟು ತೀವ್ರವಾಗಿದ್ದ ಪ್ಯಾರಿಸ್ ನಗರಕ್ಕೆ ಸಂಸಾರ ಸಮೇತ ವಲಸೆ ಬಂದರು.
[[ಚಿತ್ರ:Marx+Family and Engels.jpg|thumbnail|right|ಮಾರ್ಕ್ಸ್ ಮತ್ತು ಅವರ ಕುಟುಂಬ]]
== ಲೈಫ್ ಇನ್ ಲಂಡನ್ ==
೧೮೪೩ ರಿಂದ ೧೮೪೫ ರವರೆಗೆ ಕಾರ್ಲ್ ಮಾರ್ಕ್ಸ್ ರವರು ಪ್ಯಾರಿಸ್ನಲ್ಲಿ ಕಳೆದ ಜೀವನವು ಅವರ ಭೌದ್ಧಿಕ ಬೆಳವಣಿಗೆಯ ದೃಷ್ಟಿಯಿಂದ ತುಂಬಾ ನಿರ್ಣಾಯಕವಾದುದಾಗಿತ್ತು. ಪ್ಯಾರಿಸ್ನಲ್ಲಿ ಅವರು ಕೆಲವಾರು ಮಂದಿ ಹೆಸರಾಂತ ಉದ್ರೇಕಕಾರಿಗಳ ಸಂಪರ್ಕ ಹೊಂದಿ ತಮ್ಮ ಆಲೋಚನೆಗಳು ಹಾಗೂ ಕೃತಿಗಳಿಗೆ ಸಂಬಂದಿಸಿದಂತೆ ಬಹಳವಾಗಿ ಪ್ರಭಾವಿತರಾದರು. ಅಲ್ಲಿ ಅವರು ಸುಪ್ರಸಿದ್ಧ ಚಿಂತನಕಾರರಾದ ಪ್ರೌಧನ್, ಲೂಯಿಸ್ ಬ್ಲಾಂಕ್, ಕ್ಯಾಬೆಟ್, ಪೋರಿಯರ್, ಸೆಂಟ್ ಸೈಮನ್ ಮೊದಲಾದವರ ಕೃತಿಗಳನ್ನು ಚೆನ್ನಾಗಿ ಅರಿತರು. ಅದರ ಜೊತೆಗೆ ಅವರು ಬ್ರಿಟನ್ನಿನ ಸುಪ್ರಸಿದ್ಧ ಅರ್ಥಶಾಸ್ತ್ರಜ್ಞರಾದ [[ಆಡಂ ಸ್ಮಿತ್]] ಮತ್ತು ಸಿಕಾರ್ಡೋರವರ ಸಿದ್ದಾಂತಗಳನ್ನು ಮತ್ತು ಅವುಗಳ ಬಗ್ಗೆ ಉದಾರವಾದಿ ಹಾಗೂ ಉಗ್ರವಾದಿ ವಿಮರ್ಶೆಗಳನ್ನು ಮಾಡಿದ್ದ ಸಿಸ್ ಮಂಡಿ ಮಂತಾದವರ ವಿಚಾರಪೂರ್ಣ ಗ್ರಂಥಗಳನ್ನು ಪರಿಚಯ ಮಾಡಿಕೊಂಡರು. ಪ್ಯಾರಿಸ್ ನಗರದಲ್ಲಿ ಕಾರ್ಲ್ ಮಾರ್ಕ್ಸ್ ರವರು ರಷ್ಯಾ ದೇಶದ ಪ್ರಮುಖ ಕ್ರಾಂತಿಕಾರಿ ಮೇಕೇಲ್ ಬಕುನಿನ್ ರವರನ್ನು ಜರ್ಮನಿಯ ಸುಪ್ರಸಿದ್ಧ ಕವಿಗಳಾದ ಹೆನ್ರಿಚ್ ಹೀನ್ ಮತ್ತು ಫರ್ಡಿನೆಂಡ್ ಪ್ರೆಯಿಲ್ ಗ್ರಾಕ್ ಇವರುಗಳನ್ನು, ಉಗ್ರಗಾಮಿ ಎಡ ಪಂಥಕ್ಕೆ ಸೇರಿದ್ದ ಆರ್ನಾಲ್ಡ್ ರೂಜ್ರವರನ್ನು ಭೇಟಿ ಮಾಡಿ ಪರಿಚಯ ಬೆಳೆಸಿಕೊಂಡರು. ಅವರು ಭೇಟಿ ಮಾಡಿದ ಫ್ರೆಂಚ್ರವರಲ್ಲಿ ಪ್ರೌಧನ್ ತುಂಬಾ ಪ್ರಭಾವ ಬೀರಿದರು.
ಸಮಾಜವಾದದ ಆಕರ್ಷಣೆಯಲ್ಲಿದ್ದ ಕಾರ್ಲ್ ರವರಿಗೆ ಪ್ಯಾರಿಸ್ ನಗರದಲ್ಲಿ <ref>"Karl Heinrich Marx – Biography". Egs.edu. Retrieved 9 March 2011.</ref> ಜರ್ಮನಿಯ ಗಿರಣಿ ಮಾಲೀಕರೊಬ್ಬರ ಮಗನ ಪರಿಚಯವಾಯಿತು. ತನ್ನ ತಂದೆಯ ಜವಳಿ ಗಿರಣಿಗಳಲ್ಲಿ ಕೆಲಸ ಮಾಡುತ್ತಿದ್ದ ಕೂಲಿಗಾರರ ದಾರುಣ ಆರ್ಥಿಕ ಸ್ಥಿತಿಗತಿಗಳನ್ನು ಫ್ರೆಡರಿಕ್ ಏಂಜಲ್ಸ್ ರವರು ಕಣ್ಣಾರೆ ಕಂಡು, ಅದರಿಂದ ಬಹಳವಾಗಿ ಮನನೊಂದು ಸಮಾಜವಾದಿಯಾಗಿದ್ದರು. ಅವರ ತಂದೆಯ ಮಾಲೀಕತ್ವದ ಒಂದು ಗಿರಣಿಯಲ್ಲಿ ಮ್ಯಾನೇಜರ್ರವರಾಗಿ ಕೆಲಸ ಮಾಡಿ ಸ್ವತಃ ಅನುಭವವುಳ್ಳವರಾಗಿದ್ದರು. ಫ್ರೆಡರಿಕ್ ಏಂಜಲ್ಸ್ರ ಮೂಲಕ ಕಾರ್ಲ್ ಮಾರ್ಕ್ಸ್ ರವರು ಶ್ರಮ ಜೀವಿಗಳ ಜೀವನವನ್ನು ಸ್ಥಿತಿಗತಿಗಳಿಗೆ ಸಂಬಂದಿಸಿದ ವಸ್ತುನಿಷ್ಠ ಮಾಹಿತಿಗಳನ್ನು ಸಂಗ್ರಹಿಸಿದರು. ಸಮಾಜವಾದದ ಬಗ್ಗೆ ಒಲವು ಹೆಚ್ಚಿದಂತೆ ಸಮಾನಾಲೋಚನೆಯ ಇಬ್ಬರ ನಡುವಿನ ಗೆಳತನ ಗಾಢವಾಗುತ್ತಾ ಹೋಯಿತು. ಕೊನೆಯವರೆಗೂ ಗೆಳಯರಾಗಿ ಉಳಿದ ಫ್ರೆಡರಿಕ್ ಏಂಜಲ್ಸ್ ಮತ್ತು ಕಾರ್ಲ್ ಇವರುಗಳ ನಡುವಿನ ಸ್ನೇಹವು ಜಗತ್ತಿನ ಇತಿಹಾಸದಲ್ಲಿ ಒಂದು ಅಪೂರ್ವ ಸಂಬಂಧವೆನಿಸಿತು.
ಪ್ಯಾರಿಸ್ನಲ್ಲಿ ಕಾರ್ಲ್ ಮಾರ್ಕ್ಸ್ ರವರು ಆರಾಲ್ಡ್ ರೂಜ್ ರವರ ಸಹೋದ್ಯಮದಲ್ಲಿ ಕಡಿಮೆ ಕಾಲದವರೆಗೆ ಡಿಯೂಟ್ಸಚ್ ಮತ್ತು ಫ್ರಾನ್ ಝೂಸ್ ಸ್ಚೆಜಾರ್ ಬೂಚೆರ್ [[ಪತ್ರಿಕೆ]]ಗಳ ಸಂಪಾದಕರಾಗಿ ಕೆಲಸ ಮಾಡಿದರು. ಅವರ ಈ ಮೊದಲಿನ ಕೃತಿಗಳಾದ “ದಿ ಜರ್ಮನ್ ಐಡಿಯಾಲಜಿ”,<ref>https://www.marxists.org/archive/marx/works/1845/german-ideology/</ref> “ಎಕನಾಮಿಕ್ ಅಂಡ್ ಫಿಲಾಸಫಿಕಲ್ ಮ್ಯಾನ್ ಸ್ಕ್ರಿಪ್ಟ್ಸ್” ಮತ್ತು “ ದಿ ಮೈಸರಿ ಆಫ್ ಫಿಲಾಸಫಿ” ಈ ಅವಧಿಯಲ್ಲಿಯೇ ವಿಶೇಷವಾಗಿ ಸಿದ್ಧವಾದವು.
ಕಾರ್ಲ್ ಮಾರ್ಕ್ಸ್ ರವರು ಪ್ಯಾರಿಸ್ನಲ್ಲಿ ಸಮಾಜವಾದಿ ಚಳುವಳಿಯಲ್ಲಿ ಭಾಗವಹಿಸಿದರು. ಅವರು ಪ್ರಶ್ಯಾ ಕುರಿತಂತೆ ಮಾಡಿದ ಕಟುವಾದ ಟೀಕೆಯಿಂದಾಗಿ ಪ್ರಶ್ಯಾ ಸರ್ಕಾರವು ತೀವ್ರ ಪ್ರತಿಭಟನೆಯನ್ನು ವ್ಯಕ್ತಪಡಿಸಿತು. ತತ್ ಪರಿಣಾಮವಾಗಿ ೧೮೪೫ ರಲ್ಲಿ ಅವರನ್ನು ಫ್ರಾನ್ಸ್ ದೇಶದಿಂದ ಹೊರಹಾಕಲಾಯಿತು. ನಂತರ ಸ್ವಲ್ಪ ಕಾಲ ಅವರು ಬ್ರೆಸಲ್ಸ್ ನಗರದಲ್ಲಿ ವಾಸವಾಗಿದ್ದರು. ಬ್ರೆಸಲ್ಸ್ ನಗರದಲ್ಲಿ ಕಾರ್ಲ್ ಮಾರ್ಕ್ಸ್ ರವರು ಜರ್ಮನಿ ಮತ್ತು ಬೆಲ್ಜಿಯಂ ಸಮಾಜವಾದಿಗಳ ಜೊತೆ ಸಂಬಂದ ಸ್ಥಾಪಿಸುವುದರ ಮೂಲಕ ಅಂತರಾಷ್ಟ್ರೀಯ ಕ್ರಾಂತಿಕಾರಿ ಆಂದೋಲನದಲ್ಲಿ ಕ್ರಿಯಾಶೀಲತೆಯಿಂದ ಪಾಲ್ಗೊಳ್ಳಲು ಪ್ರಯತ್ನಿಸಿದರು. ಅವರು ಆ ವೇಳೆಗಾಗಲೇ ವೃತ್ತಿಪರ [[ಕ್ರಾಂತಿಕಾರಿ]] ಯಾಗಿದ್ದರು ಮತ್ತು [[ಯುರೋಪ್]]ನಲ್ಲಿ ಸಮಾಜವಾದಿ ಕ್ರಾಂತಿಯು ಸನ್ನಿಹಿತವಾಗಿದೆ ಎಂಬುದಾಗಿ ದೃಢವಾಗಿ ನಂಬಿದ್ದರು. ಬ್ರಸೆಲ್ಸ್ ನಗರದಲ್ಲಿದ್ದಾಗ ಅವರನ್ನು ‘ಜರ್ಮನ್ ವರ್ಕರ್ಸ್ ಎಜುಕೇಷನಕಲ್ ಯೂನಿಯನ್’ನ ಸಂಸ್ಥಾಪಕರಿಗೆ ಪರಿಚಯಿಸಿದರು. ಬ್ರಸೆಲ್ಸ್ಗೆ ಹಿಂದಿರುಗಿದ ಕಾರ್ಲ್ ಮಾರ್ಕ್ಸ್ ರವರು ಅಲ್ಲಿ “ಜರ್ಮನ್ ವರ್ಕಿಂಗ್ ಮೆನ್ಸ್ ಅಸೋಸಿಯೇಶನ್” ಅನ್ನು ಸ್ಥಾಪಿಸಿದರು. ಸಮತಾವಾದ ಅಥವಾ ಕಮ್ಯೂನಿಸಂ ತತ್ವಗಳ ಅಧ್ಯಯನ ಮತ್ತು ಪ್ರಚಾರ ಆ ಸಂಸ್ಥೆಯ ಪ್ರಮುಖ ಉದ್ದೇಶವಾಗಿತ್ತು. ವಿವಿಧ ದೇಶಗಳಲ್ಲಿ ಹುಟ್ಟಿಕೊಂಡಿದ್ದ [[ಕಾರ್ಮಿಕ]] ಸಂಘಟನೆಗಳ ಪ್ರತಿನಿಧಿಗಳನ್ನೊಳಗೊಂಡ ಕಮ್ಯೂನಿಸ್ಟ್ ಲೀಗ್ ೧೮೪೭ ರಲ್ಲಿ ಸ್ಥಾಪನೆಯಾಯಿತು.<ref>https://www.marxists.org/archive/marx/works/1847/communist-league/</ref> ಅದರ ಹಿಂದೆ ಕೂಡ ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜಲ್ಸ್ ರವರ ಪ್ರಯತ್ನವಿತ್ತು. ಸಮಾಜವಾದ ತತ್ವ ನಿರೂಪಣೆಯಲ್ಲಿ ಗೊಂದಲವು ಶೋಷಿತ ವರ್ಗದ ಚಳವಳಿ ಅನಗತ್ಯ ಮತ್ತು ಸಂಘಟನೆ ಅನಾವಶ್ಯಕವೆಂಬ ಖಂಡನೆಗಳೂ ಗಣನೀಯವಾಗಿ ಇದ್ದಾಗ ಕಮ್ಯೂನಿಸ್ಟ್ ಲೀಗ್ನ ಅಂದರೆ ಸಮತಾವಾದಿಗಳ ಸಮೂಹದ ಕಾರ್ಯಕಲಾಪಗಳು ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜೆಲ್ಸ್ ರವರುಗಳನ್ನು ಆಕರ್ಷಿಸಿದವು.
== ಪ್ರಭಾವಗಳು ==
ಅಂತರಾಷ್ಟ್ರೀಯ ಕಮ್ಯೂನಿಸ್ಟ್ ಲೀಗ್ ಅಸ್ತಿತ್ವಕ್ಕೆ ಬರುವ ಸಂದರ್ಭದಲ್ಲಿ ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜೆಲ್ಸ್ ರವರು ಕಮ್ಯೂನಿಸ್ಟ್ ಲೀಗ್ ಪರವಾಗಿ ಪ್ರಣಾಳಿಕೆಯೊಂದನ್ನು ವಿಶೇಷವಾಗಿ ಸಿದ್ಧಪಡಿಸಿ ಪ್ರಕಟಿಸಿದರು. ಅದೇ ಸುಪ್ರಸಿದ್ದ “ಕಮ್ಯೂನಿಸ್ಟ್ ಮ್ಯಾನಿಫೆಸ್ಟೊ”, ೧೮೪೮ ರಲ್ಲಿ ಪ್ರಕಟವಾಯಿತು.<ref>https://www.marxists.org/archive/marx/works/1848/communist-manifesto/</ref> “ಎಲ್ಲಾ ಸಮಾಜಗಳ ಇತಿಹಾಸವೂ ವರ್ಗ ಹೋರಾಟದ ಇತಿಹಾಸವೇ” ಎಂದು ಆರಂಭವಾಗುವ ಆ ಪ್ರಣಾಳಿಕೆಯಲ್ಲಿ [[ಸಮಾಜದ ತತ್ವ]]ವನ್ನು ಹೊಸ ದೃಷ್ಟಿಕೋನದಿಂದ ನೋಡುವ ಪ್ರಯತ್ನವನ್ನು ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜಲ್ಸ್ ಮಾಡಿದರು. ಸಮಾಜ ವಾದದ ಬಗ್ಗೆ ಮೊದಲು ಪ್ರಸ್ತಾಪಿಸಿದವರಲ್ಲಿ ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜಲ್ಸ್ ಮೊದಲಿಗರಲ್ಲದಿದ್ದರೂ ಅದನ್ನು ಹೆಚ್ಚಿನ ವೈಜ್ಞಾನಿಕವಾಗಿ ನೋಡಿದವರಲ್ಲಿ ಅವರೇ ಪ್ರಥಮರು. ಆದುದರಿಂದಲೇ ಅವರು ತಾವು ಶಾಸ್ತ್ರೀಯವಾಗಿ ಪ್ರತಿಪಾದಿಸಿದ ಸಮಾಜವನ್ನು “ವೈಜ್ಞಾನಿಕ ಸಮಾಜವಾದ” ಅಥವಾ “ಸೈಂಟಿಫಿಕ್ ಸೋಷಿಯಾಲಿಸಮ್” ಎಂದು ಕರೆದರು. ಅಲ್ಲಿಯವರೆಗೆ ಇದ್ದ ಸಮಾಜವಾದೀ ತತ್ವಗಳನ್ನು “ಕಲ್ಪನಾ ಸಮಾಜವಾದ” ಅಥವಾ “ಉತೋಪಿಯನ್ ಸೋಷಿಯಲಿಸಮ್” ಎಂಬುದಾಗಿ ಕರೆದರು.<ref>https://www.marxists.org/subject/utopian/</ref>
ಉಗ್ರವಾದಿ ಅಥವಾ ತೀವ್ರಗಾಮಿ ವಿಚಾರಗಳಿಂದ ಕೂಡಿದ್ದ ಸಮತಾವಾದ ಪ್ರಣಾಳಿಕೆ ಅಥವಾ ಕಮ್ಯೂನಿಸ್ಟ್ ಮ್ಯಾನಿಫೆಸ್ಟೊ ಬಹುತೇಕ ಕಡೆಗೆ ತಲುಪಿತು ಮತ್ತು [[ಸಾಮಾಜಿಕ ಕ್ರಾಂತಿ]]ಕಾರರಿಂದ ವ್ಯಾಪಕವಾಗಿ ಅಂಗೀಕರಿಸಲ್ಪಟ್ಟಿತು. ಸಮತಾವಾದ ಪ್ರಣಾಳಿಕೆಯಲ್ಲಿರುವ ತತ್ವಗಳು ಈ ಕೆಳಕಂಡಂತಿರುವುವು.
೧. ಭೂ-ಸ್ವಾಮ್ಯದ ಹಕ್ಕನ್ನು ರದ್ದುಗೊಳಿಸುವುದು, ಬಾಡಿಗೆಗಳನ್ನು ಸಾರ್ವಜನಿಕ ಉದ್ದೇಶಗಳಿಗಾಗಿ ಉಪಯೋಗಿಸುವುದು.
೨. ಉತ್ತರಾಧಿಕಾರದ ಎಲ್ಲ ಹಕ್ಕುಗಳನ್ನೂ ರದ್ದುಗೊಳಿಸುವುದು.
೩. ಪ್ರಗತಿಪರ ಆದಾಯ ತೆರಿಗೆಯನ್ನು ವಿಧಿಸುವುದು.
೪. [[ಸಾಗಾಣಿಕೆ]] ಹಾಗೂ ವಾಣಿಜ್ಯದ ಮಾರ್ಗಗಳನ್ನು ರಾಷ್ಟ್ರೀಕರಣಗೊಳಿಸುವುದು.
೫. [[ರಾಷ್ಟ್ರ]]ದ ವತಿಯಿಂದ ಉತ್ಪಾದನಾ ಉದ್ಯಮಶೀಲತೆಯನ್ನು ವ್ಯಾಪಕವಾಗಿ ಹಮ್ಮಿಕೊಳ್ಳುವುದು.
೬. ಕಡ್ಡಾಯ ದುಡಿಮೆಯನ್ನು ಜಾರಿಗೆ ತರುವುದು.
೭. ಉಚಿತ ಶಿಕ್ಷಣವನ್ನು ಜಾರಿಗೆ ತರುವುದು, ಮಕ್ಕಳ ದುಡಿಮೆ ಇಲ್ಲದಂತೆ ಮಾಡುವುದು.
೮. [[ಪಟ್ಟಣ]] ಮತ್ತು [[ಗ್ರಾಮೀಣ]] ಪ್ರದೇಶದ ನಡುವಿನ ಅವಿಶ್ವಾಸದ ಭಾವನೆಯನ್ನು ತೊಡೆದು ಹಾಕುವುದು.
ಐತಿಹಾಸಿಕವಾಗಿ ರೂಪುಗೊಂಡಿರುವ ಕಾರ್ಮಿಕ ವರ್ಗ ಮತ್ತು ಬಂಡವಾಳ ಶಾಹಿಗಳ ನಡುವಿನ ಹೋರಾಟದ ಫಲವಾಗಿ ಸಮಾಜವಾದ ಜನ್ಮ ತಾಳುತ್ತದೆ ಎಂಬುದಾಗಿ ಅಭಿಪ್ರಾಯಪಟ್ಟಿರುವ ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜೆಲ್ಸ್, ಅಂತಹ ಹೋರಾಟ ಅನಿವಾರ್ಯವೆಂದು ವಾದಿಸಿದರು. ಅದಕ್ಕೆ ಹಿಂಸೆ ಕೂಡ ಅಗತ್ಯವಾಗಬಹುದು ಎಂದು ಅವರು ಭವಿಷ್ಯ ನುಡಿದರು. [[ವಿಜ್ಞಾನಿ]]ಯಾದವರು ಪ್ರಕೃತಿಯನ್ನು ಪರೀಕ್ಷಿಸಿ ವೈಜ್ಞಾನಿಕ ಸೂತ್ರಗಳನ್ನು ರಚಿಸುವುದರ ಮೂಲಕ ಪ್ರಕೃತಿಯ ಚಲನವಲನ ಮತ್ತು ಘಟನೆಗಳನ್ನು ತರ್ಕಿಸುವಂತೆ ಕಾರ್ಲ್ ಮತ್ತು ಫ್ರೆಡರಿಕ್ ಏಂಜೆಲ್ಸ್ ರವರು ಸಮಾಜದ ಇತಿಹಾಸವನ್ನು ರಚಿಸಿದರು. ಸಮಾಜವಾದದ ಅನಿವಾರ್ಯತೆಯನ್ನು ತರ್ಕಿಸಿದರು. ಇತಿಹಾಸ ವಿಜ್ಞಾನ ಅಥವಾ ದಿ ಸೈನ್ಸ್ ಆಫ್ ಹಿಸ್ಟರಿಯ ಸಿದ್ದಾಂತವನ್ನು ವಿಶೇಷವಾಗಿ ಪ್ರತಿಪಾದಿಸಿದರು.
ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಜೆಲ್ಸ್ ರವರು ತಾವು ಸಂಶೋಧಿಸಿದ ಪ್ರಮುಖ ಎರಡು ಸಾಮಾಜಿಕ ನಿಯಮಗಳನ್ನು ಐತಿಹಾಸಿಕ [[ಭೌತಿಕ]]ವಾದ ಅಥವಾ ಹಿಸ್ಟರಿಕಲ್ ಮೆಟೀರಿಯಾಲಿಸಮ್” ಮತ್ತು ಆಯಾಂಶ ಮೌಲ್ಯ ಅಥವಾ ಸರ್ ಫ್ಲಸ್ವ್ಯಾಲ್ಯು ಎಂದು ಕರೆದರು. ಕಾರ್ಲ್ ಮಾರ್ಕ್ಸ್ ರವರು ಜರ್ಮನಿಗೆ ಮರಳಿ ೧೮೪೮ ರಲ್ಲಿ ಕಾಲೋಗ್ನೆಯಲ್ಲಿ “ನ್ಯೂ ಹೀನಿಚ್ ಜ್ಯೂಟಿಂಗ್” ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು. ಫ್ರೆಡರಿಕ್ ಏಂಜೆಲ್ಸ್ ರವರು ಅದರ ಸಂಪಾದಕರಾಗಿ ಸೇವೆ ಸಲ್ಲಿಸಿದರು. ಕ್ರಾಂತಿಕಾರ ಚಟುವಟಿಕೆಗಳ ಕಾರಣಕ್ಕೆ ಕಾರ್ಲ್ ಮಾರ್ಕ್ಸ್ ರವರು [[ಜರ್ಮನಿ]]ಯನ್ನು ಬಿಟ್ಟು ತೆರಳಬೇಕಾಯಿತು. ಮೊದಲಿಗೆ [[ಫ್ರಾನ್ಸ್]] ದೇಶದ ಪ್ಯಾರಿಸ್ನಲ್ಲಿಯೂ ಮತ್ತು ಇಂಗ್ಲೆಂಡಿನ ಲಂಡನ್ನಲ್ಲಿಯೂ ಅವರು ವಾಸವಾಗಿದ್ದರು. ೧೮೪೮ರಲ್ಲಿ ಲಂಡನ್]]]]]]ಗೆ ಬಂದು ನೆಲೆಸಿದವರು ಮುಂದೆ ತಮ್ಮ ಜೀವಿತದ ಕೊನೆಯವರೆಗೂ ಅಲ್ಲಿಯೇ ಉಳಿದರು. ಆ ನಗರವನ್ನು ತಮ್ಮ ಎರಡನೇ ತವರು ಮಾಡಿಕೊಂಡರು.
ಕಾರ್ಲ್ ಮಾರ್ಕ್ಸ್ ರವರು ಲಂಡನ್ನ ಬ್ರಿಟಿಷ್ ಮ್ಯೂಸಿಯಂ ನಲ್ಲಿ ಕುಳಿತು ಸುಧೀರ್ಘವಾಗಿ ಬರೆದ ಅವರ ಮೇರು ಕೃತಿ “ದಾಸ್ ಕ್ಯಾಪಿಟಲ್” ನ ಪ್ರಥಮ ಸಂಪುಟ ೧೮೬೭ ರಲ್ಲಿ ಪ್ರಕಟವಾಯಿತು. ಆ ವೇಳೆಗಾಗಲೇ ಕಾರ್ಲ್ ಮಾರ್ಕ್ಸ್ ರವರು ಅಂತರರಾಷ್ಟ್ರೀಯ ಖ್ಯಾತಿಯ ವ್ಯಕ್ತಿಯಾಗಿದ್ದರು. ಆ ಕೃತಿಯು ಪ್ರಕಟವಾದ ಹತ್ತು ವರ್ಷಗಳ ನಂತರ ಅದು ಇಂಗ್ಲಿಷ್, ಫ್ರೆಂಚ್, ರಷ್ಯನ್, ಮತ್ತು ಇಟಾಲಿಯನ್ ಭಾಷೆಗಳಿಗೆ ಭಾಷಾಂತರಿಸಲ್ಪಟ್ಟಿತು. ತರುವಾಯ ಫ್ರೆಡರಿಕ್ ಏಂಜೆಲ್ಸ್ ಸಂಪಾದಿಸಿದ, ಕಾರ್ಲ್ ಮಾರ್ಕ್ಸ್ ರವರು ಬರೆದಿದ್ದ “ದಾಸ್ ಕ್ಯಾಪಿಟಲ್” ಕೃತಿಯ ಎರಡನೇ ಮತ್ತು ಮೂರನೇ ಸಂಪುಟಗಳು ೧೮೮೫ ಮತ್ತು ೧೮೯೫ ರಲ್ಲಿ ಅನುಕ್ರಮವಾಗಿ ಬೆಳಕು ಕಂಡವು. ಅವರು ತಮ್ಮ ಕೃತಿಯ ಈ ಮೂರು ಸಂಪುಟಗಳಲ್ಲಿ ತಮ್ಮ ಕಮ್ಯೂನಿಸಮ್ ಸಿದ್ದಾಂತವನ್ನು ಮತ್ತಷ್ಟು ದೃಢೀಕರಿಸಿದರು. ಈ ಕೃತಿಯ ಮೂಲಕ ಕಾರ್ಲ್ ಮಾರ್ಕ್ಸ್ ರವರು ಜಗತ್ಪ್ರಸಿದ್ಧರಾದರು.<ref>{{Cite web |url=https://www.marxists.org/archive/marx/works/download/Engels_Synopsis_of_Capital.pdf |title=ಆರ್ಕೈವ್ ನಕಲು |access-date=2015-05-08 |archive-date=2016-03-04 |archive-url=https://web.archive.org/web/20160304234013/https://www.marxists.org/archive/marx/works/download/Engels_Synopsis_of_Capital.pdf |url-status=dead }}</ref>
[[ಚಿತ್ರ:Marx1882.gif|thumbnail|left|೧೮೮೨ ರ ಕಾರ್ಲ್ ಮಾರ್ಕ್ಸ್]]
== ತೀರ್ನೆ ==
ಕಾರ್ಲ್ ಮಾರ್ಕ್ಸ್ ಬೊಕ್ಕ ಫ್ರೆಡರಿಕ್ ಏಂಜೆಲ್ಸ್ ರವರ ಬರವಣಿಗೆಗಳು [[ರಷ್ಯಾ]], [[ಚೀನಾ]] ದೇಶಗಳೂ ಸೇರಿದಂತೆ ಜಗತ್ತಿನ ಅನೇಕ [[ರಾಷ್ಟ್ರ]]ಗಳಲ್ಲಿ ನಡೆದ [[ರಾಜಕೀಯ]] ಹಾಗೂ [[ಆರ್ಥಿಕ]] ಪರಿವರ್ತನೆಗಳಿಗೆ ಕಾರಣವಾದವು. ಜಗತ್ತಿನ ಚಿಂತನ ಕ್ರಮವನ್ನೇ ವಿಶೇಷವಾಗಿ ಬದಲಿಸಿದ ಕಾರ್ಲ್ ಮಾರ್ಕ್ಸ್ ರವರು ೧೮೮೩ನೇ ಇಸವಿ ಮಾರ್ಚ್ ನಾಲ್ಕರಂದು ನಿಧನರಾದರು.<ref>https://www.marxists.org/archive/marx/works/1883/death/dersoz1.htm</ref>
== ಬಾಹ್ಯ ಸಂಪರ್ಕ ==
* [http://www.newworldencyclopedia.org/entry/Karl_Marx ಕಾರ್ಲ್ ಮಾರ್ಕ್ಸ್ರವರ ಜೀವನ]
* [http://www.prajavani.net/news/article/2018/05/05/570847.html ಮತ್ತೆ ಮತ್ತೆ ಹುಟ್ಟುವ ಮಾರ್ಕ್ಸ್;ಮಾರ್ಕ್ಸ್ವಾದಡಾ.ಮುಜಾಪ್ಫರ್ ಅಸ್ಸಾದಿ5 May, 2018]
== ಉಂದೆನ್ ತೂಲೆ ==
* [[ಅಗಸ್ಟ ಕಾಂಟ್]]
* [[ರುಡಾಲ್ಫ್ ಕ್ರಿಸ್ಟಾಫ್ ಯೂಕೆನ್]]
* [[ಮನಶ್ಶಾಸ್ತ್ರ]]
== ಉಲ್ಲೇಕೊ ==
<references/>
[[ವರ್ಗೊ:ತತ್ವಶಾಸ್ತ್ರಜ್ಞರ್|ಮಾರ್ಕ್ಸ್]]
[[ವರ್ಗೊ:ಸಮತಾವಾದಿ ನಾಯಕೆರ್|ಮಾರ್ಕ್ಸ್]]
[[ವರ್ಗೊ:ವ್ಯಕ್ತಿಲು]]
p9dgxtr29xy05z52rvcdsfuxiitynup
ಗಂಗೆ
0
11947
217275
217265
2025-07-10T16:10:19Z
Kishore Kumar Rai
222
217275
wikitext
text/x-wiki
{{under construction}}
{{Infobox river
| name = Ganges
| native_name =
| native_name_lang =
| name_other =
| name_etymology = [[Ganga (goddess)]]
<!---------------------- IMAGE & MAP -->
| image = Varanasiganga.jpg
| image_size = 300px
| image_caption = The Ganges in [[Varanasi]]
| map = Ganges-Brahmaputra-Meghna basins.jpg
| map_size = 300px
| map_caption = Map of the combined drainage basins of the Ganges (yellow), Brahmaputra (violet) and Meghna (green)
| pushpin_map =
| pushpin_map_size =
| pushpin_map_caption=
<!---------------------- LOCATION -->
| subdivision_type1 = Country
| subdivision_name1 = [[Nepal]], [[India]] (as Ganga), [[Bangladesh]] (as [[Padma]])
| subdivision_type2 = Bhagirathi
| subdivision_name2 =
| subdivision_type3 =
| subdivision_name3 =
| subdivision_type4 =
| subdivision_name4 =
| subdivision_type5 = Cities
| subdivision_name5 = '''[[Uttarakhand]]''': [[Rishikesh]], [[Haridwar]]
'''[[Uttar Pradesh]]''': [[Bijnor]], [[Fatehgarh]], [[Kannauj]], [[Hardoi]], [[Bithoor]], [[Kanpur]],[[Lucknow]] (''[[Gomti River|Gomti]]'' tributary), [[Prayagraj]], [[Mirzapur]], [[Varanasi]], [[Ghazipur]], [[Ballia]], [[Kasganj]], [[Farrukhabad]], [[Narora]]
'''[[Bihar]]''': [[Begusarai]], [[Bhagalpur]], [[Patna]], [[Vaishali district|Vaishali]], [[Munger]], [[Khagaria]], [[Katihar]]
'''[[Jharkhand]]''': [[Sahibganj]]
'''[[West Bengal]]''': [[Murshidabad]], [[Palashi]], [[Nabadwip]], [[Shantipur]], [[Kolkata]], [[Serampore]], [[Chinsurah]], [[Baranagar]], [[Diamond Harbour]], [[Haldia]], [[Budge Budge]], [[Howrah]], [[Uluberia]], [[Barrackpore]]
'''[[Delhi]]''': (''[[Yamuna]]'') tributary
'''[[Rajshahi Division]]''': [[Rajshahi]], [[Pabna]], [[Ishwardi Upazila|Ishwardi]]
'''[[Dhaka Division]]''': [[Dhaka]], [[Narayanganj]], [[Gazipur]], [[Munshiganj Sadar Upazila|Munshiganj]], [[Faridpur, Bangladesh|Faridpur]]
'''[[Chittagong Division]]''': [[Chandpur Sadar Upazila|Chandpur]], [[Noakhali Sadar Upazila|Noakhali]]
'''[[Barisal Division]]''': [[Bhola Sadar Upazila|Bhola]]
<!---------------------- PHYSICAL CHARACTERISTICS -->
| length = {{convert|2525|km|mi|abbr=on}}{{sfn|Jain|Agarwal|Singh|2007}}
| width_min =
| width_avg =
| width_max =
| depth_min =
| depth_avg =
| depth_max =
| discharge3_location= [[Farakka Barrage]]{{sfn|Kumar|Singh|Sharma|2005}}
| discharge3_min = {{convert|180|m3/s|cuft/s|abbr=on}}
| discharge3_avg = {{convert|16,648|m3/s|cuft/s|abbr=on}}
| discharge3_max = {{convert|70,000|m3/s|cuft/s|abbr=on}}
| discharge2_location= [[Ganges Delta]], [[Bay of Bengal]]
| discharge2_min =
| discharge2_avg = {{convert|18,691|m3/s|cuft/s|abbr=on}}<ref name="cbsharma">{{cite book |url=https://books.google.com/books?id=-nufdUc0Ps0C&dq=Ganga+river+18,691+m3/s&pg=PA45 |title=Applied Environmental Sciences & Engineering |author=C B Sharma |publisher=BFC Publications |date=11 January 2021 |isbn=9780313380075 |access-date=17 November 2021 |archive-date=20 February 2023 |archive-url=https://web.archive.org/web/20230220111532/https://books.google.com/books?id=-nufdUc0Ps0C&dq=Ganga+river+18,691+m3/s&pg=PA45 |url-status=live }}</ref>
| discharge2_max =
<!---------------------- BASIN FEATURES -->
| source1 = Confluence at [[Devprayag]], [[Uttarakhand]] of the [[Alaknanda River|Alaknanda river]] (the [[River source|source stream]] in [[hydrology]] because of its greater length) and the [[Bhagirathi River|Bhagirathi river]] (the source stream in [[Hinduism|Hindu tradition]]). The headwaters of the river include: [[Mandakini River|Mandakini]], [[Nandakini]], [[Pindar River|Pindar]] and the [[Dhauliganga River|Dhauliganga]], all tributaries of the Alaknanda.<ref name=ganges-britannica>{{citation|last1=Lodrick|first1=Deryck O.|last2=Ahmad|first2=Nafis|title=Ganges River|publisher=Encyclopedia Britannica|date=28 January 2021|url=https://www.britannica.com/place/Ganges-River|access-date=2 February 2021|archive-date=7 May 2020|archive-url=https://web.archive.org/web/20200507172054/https://www.britannica.com/place/Ganges-River|url-status=live}}</ref>
| source1_location = Devprayag, the beginning of the [[main stem]] of the Ganges
| source1_coordinates=
| source1_elevation =
| mouth = [[Bay of Bengal]]
| mouth_location = [[Ganges Delta]]
| mouth_coordinates =
| mouth_elevation =
| progression =
| waterfalls =
| river_system =
| basin_size = {{convert|1,999,000|km2|mi2|abbr=on}}<ref name="cbsharma"/>
| tributaries_left = [[Ramganga]], [[Garra River|Garra]], [[Gomti River|Gomti]], [[Tamsa River (East)|Tamsa]] [[Ghaghara River|Ghaghara]], [[Gandak River|Gandak]], [[Burhi Gandak River|Burhi Gandak]], [[Koshi River|Koshi]], [[Mahananda River|Mahananda]], [[Brahmaputra River|Brahmaputra]], [[Barak River|Meghna]]
| tributaries_right = [[Yamuna]], [[Tamsa River|Tamsa]] (also known as Tons River), [[Karmanasa River|Karamnasa]], [[Sone River|Sone]], [[Punpun River|Punpun]], [[Falgu River|Falgu]], [[Kiul River|Kiul]], [[Chandan River|Chandan]], [[Ajay River|Ajay]], [[Damodar River|Damodar]], [[Rupnarayan River|Rupnarayan]]
| custom_label =
| custom_data =
| extra =
|discharge1_location= [[Ganges Delta|Mouth of the Ganges]] (Ganges-Brahmaputra-Meghna); Basin size {{convert|1,999,000|km2|abbr=on}}, [[Bay of Bengal]]<ref name="cbsharma"/>
|discharge1_avg={{convert|38,129|m3/s|cuft/s|abbr=on}}{{sfn|Kumar|Singh|Sharma|2005}} to
{{convert|43,900|m3/s|cuft/s|abbr=on}}<ref name="cbsharma"/>
{{convert|1389|km3/year|m3/s|abbr=on}}
}}
[[File:Bhagirathi River at Gangotri.JPG|200px|thumb|[[Bhagirathi River]] at [[Gangotri]].]]
[[File:Devprayag - Confluence of Bhagirathi and Alaknanda.JPG|thumb|200px|[[Devprayag]], confluence of Alaknanda (right) and Bhagirathi (left) rivers, beginning of the Ganges proper.]]
[[File:River Ganga with Howrah bridge in the backdrop.jpg|thumb|200px|The river Ganges at [[ಕೊಲ್ಕತ್ತ]], with [[Howrah Bridge]] in the background]]
[[File:Lower Ganges in Lakshmipur, Bangladesh.jpg|thumb|200px|Lower Ganges in Lakshmipur, Bangladesh]]
[[File:River Ganga in Patna 201 (1).JPG|thumb|200px|The Gandhi Setu bridge across the Ganges in Patna]]
[[File:Vikramshila Setu.jpg|right|thumb|200px|The Vikranmshila Setu bridge across the Ganges in Bhagalpur]]
[[File:HeadwatersGanges1.jpg|thumb|200px|The [[Himalayas|Himalayan]] headwaters of the Ganges river in the [[Garhwal division|Garhwal]] region of [[Uttarakhand]], India. The headstreams and rivers are labeled in italics; the heights of the mountains, lakes, and towns are displayed in parentheses in metres.]]
'''ಗಂಗಾ ಸುದೆ''' [[ಭಾರತ]]ದ ಪವಿತ್ರವಾಯಿನ ಸುದೆಕುಲೆಡ್ ಪ್ರಮುಖವಾಯಿನವು. ಗಂಗಾ ನದಿನ್ ಭಾರತದ ಪುರಾಣೊಲೆಡ್ ಬೊಕ್ಕ ಮಹಾಕಾವ್ಯೊಲೆಡ್ "ದೇವನದಿ" ಪಂದ್ ವರ್ಣಿಸಾದ್ ಉಂಡು. ನಮ ದೇಸೊದ ಉದ್ದಗೆಲೊಗುಲಾ ಗಂಗಾನದಿನ್ ಮಾತೃದೇವತೆನ ರೂಪೊಡು ಪೂಜಿಸುನ ನಂಬಿಕೆ [[ಹಿಂದೂ ಧರ್ಮ]]ಡ್ ಉಂಡು. ಗಂಗಾನದಿ [[ಹಿಮಾಲಯ]]ದ ಗಂಗೋತ್ರಿಡ್ ಪುಟ್ಟ್ದ್ ೧೫೫೮ ಮೈಲಿ (೨೫೦೭ ಕಿ.ಮಿ) ದೂರ ಪರತ್ದ್ ಕಡೆಕ್ [[ಬಂಗಾಳ ಕೊಲ್ಲಿ]]ನ್ ಸೇರುಂಡು.
== ಗಂಗಾ ಸುದೆತ್ತ ವೈಶಿಷ್ಟ್ಯ ==
ಹಿಂದೂಲೆನ ಅತಿಶ್ರೇಷ್ಟ ಬೊಕ್ಕ ಪವಿತ್ರವಾಯಿನ ಜಾಗೆಲೆಡ್ ಒಂಜಾಯಿನ ಹಿಮಾಲಯದ ತಪ್ಪಲ್ಡ್ ಉಪ್ಪುನ ಗಂಗೋತ್ರಿ. ಹಿಮಾಲಯ ಕೇವಲ ಹಿಮಶಿಖರೊಲೆನ ಆಲಯ ಅತ್ತ್. ಋಷಿ ಮುನಿಕುಲು ವಾಸವಾದ್ ಇತ್ತ್ನ ಪ್ರದೇಶೊಲು. ಅಲ್ಪದ ಪರಿಸರ ಪಂಡ್ಂಡ ಭೂಮಿ, ಜಲ, ಪನಿಕುಲೆನ ಉಪಯೋಗೊರ್ದು ಆ ಜಾಗೆಲೆನ ಪಾವಿತ್ರತ್ಯೆ ಹೆಚ್ಚ ಆದ್ ಉಂಡು. ಈ ತೀರ್ಥಕ್ಷೇತ್ರೊಲೆಡ್ ತಿಕ್ಕುನಂಚಿನ ಆಧ್ಯಾತ್ಮಿಕ ಬೊಕ್ಕ ಮಾನಸಿಕ ಉನ್ನತಿನ್ ಗೌರವಿಸದ್ ಜಿಜ್ಞಾಸಿಲು, ಸಾಧಕೆರ್, ಎದುರಿಸೊಡಾಯಿನ ಕಷ್ಟ ಕಾರ್ಪಣ್ಯೊಲೆನ್, ಅಪಾಯೊಲೆನ್, ಅನಾನುಕೂಲಲೆನ್ ಪರಿಗಣಿಸವಂದೆ ಅತೀ ಕಠಿಣ ಮಾರ್ಗೊನು ಕ್ರಮಿಸವೊಂದು ಬರ್ಪೆರ್. ಭಾರತದ ಉತ್ತರ ಭಾಗೊಡು ಆಧ್ಯಾತ್ಮಿಕ ಪ್ರಭಾವೊಲೆರ್ದ್ ಪ್ರಸಿದ್ಧವಾಯಿನ ಹಲವಾರ್ ತೀರ್ಥಕ್ಷೇತ್ರೊಲು ಉಂಡು. ಪ್ರಾಚೀನ ಗುರುಕುಲು, ಅರ್ಚಾಯೆರ್ ಸಿದ್ಧೆರ್ ಬೊಕ್ಕ ಋಷಿಕುಲು ಈ ಪ್ರದೇಶೊಲೆನ ಅಮೂಲ್ಯವಾಯಿನ ಆಧ್ಯಾತ್ಮಿಕ ಸಂಪತ್ತುನು ಅಕುಲೆನ ದುಂಬುದ ಜನಾಂಗೊಗು ಕೊಡುಗೆಯಾದ್ ಕೊರ್ತೆರ್.
== ಗಂಗೆದ ಇತಿವೃತ್ತ ==
* ಉತ್ತರ ಭಾರತೊಡು 'ದೇವಭೂಮಿ' ಪಂಡ್ದೇ ಪ್ರಸಿದ್ಧವಾಯಿನ ಹಿಮಾಲಯದ ನಾಲ್ ಧಾಮೊಲೆಡ್ ಒಂಜಿ ಪಾವನ ಜಲ ಪಂಡ್ದ್ ಪೂಜಿಸುನ ಗಂಗೆದ ಉಗಮದ ಜಾಗೆನೇ ಗಂಗೋತ್ರಿ. ಹಿಮಾಲಯದ ನಾಲ್ ಧಾಮೊಲೆನ ಯಾತ್ರೆಗ್ ಉತ್ತರಕಾಂಡದ ಹರಿದ್ವಾರೊರ್ದು ಪಿದಡೊಡಾವುಂಡು. ಹರಿದ್ವಾರ ಪಂಡ್ಂಡ ಬದರಿನಾರಾಯಣ(ಹರಿ)ಗ್ ಮುಲ್ಪರ್ದ್ ಯಾತ್ರೆ ಆರಂಭಿಸುನೆರ್ದ್ ಉಂದೆಕ್ 'ಹರಿದ್ವಾರ' ಪಂಡ್ದ್ಲಾ ಲೆಪ್ಪುವೆರ್. ಮುಲ್ಪ ಗಂಗೆ ಮಾತ ಪುಡೆಟ್ಟ್ಲಾ ತಾನ್ ತಾನಾದ್ ಕಣ್ಮನ ತಣಿಪುನಂಚ ಪರಪುವಲ್.
* ಹರಿದ್ವಾರೊರ್ದು ೨೩ ಕಿ.ಮೀ. ದೂರಡು ಋಷಿಕೇಶ ಮಹಾ ಉತ್ತಮ ತೀರ್ಥ ಬೊಕ್ಕ ತಪೋಭೂಮಿ ಉಂಡು. ಉತ್ತುಂಗ ಪರ್ವತೊಲೆನ ಶಿಖರೊಲೆನ ನಡುಟ್ಟು ಪರಪುನ ಗಂಗೆದ ಝಳು ಝಳು ನಿನಾದದೊಟ್ಟುಗು ಜಲಧಾರೆದ ಪರಪು, ತಪ್ಪಲ್ದ ಪ್ರದೇಶೊಲೆನ್ ಸೇರುಂಡು.
* ಹರಿದ್ವಾರೊರ್ದು ಗಂಗೋತ್ರಿಗ್ ೨೨೮.ಕಿ.ಮೀ. ಋಷಿಕೇಶ ದಾಟ್ದ್ ಚಂಬಾ ಪಟ್ಟಣ ಮುಟ್ಟ (೨೯೦ ಅಡ್ಡಿ ಎತ್ತರ) ಉತ್ತಮವಾಯಿನ ಅತೀ ಕಡಿದಾಯಿನ, ಎಲ್ಯ, ತೀವ್ರ ತಿರುವುಲೆರ್ದ್ ಕೂಡ್ನ ಮಾರ್ಗ ಅಲ್ಪರ್ದ್ (ಚಂಬಾ -ಮಹಾರಾಜ ಸುರ್ದಶನ ಶಾಹ್ ರೂಪಿಸಯಿನ ರಾಜಧಾನಿ) ಉತ್ತರ ಕಾಶಿದ ಕಡೆಕ್ಕ್ ಪಿದಡೊಡು. ಉತ್ತರಕಾಶಿ ಒಂಜಿ ಅಧುನಿಕ ಬಗೆರ್ದ್ ರಚಿತವಾಯಿನ ಸುಮಾರ್ ೫೦೦೦೦ ಜನಸಂಖ್ಯೆ ಉಪ್ಪುನ ನಗರ. ಮುಲ್ಪ ಈ ಜಿಲ್ಲೆದ ಪ್ರಮುಖ ಕಾರ್ಯಾಲಯೊಲು ಉಂಡು.
== ಉತ್ತರ ಕಾಶಿ ==
* ಉತ್ತರ ಕಾಶಿ ನೈಸರ್ಗಿಕ ಸೌಂದರ್ಯ, ಧಾರ್ಮಿಕ ಆಸ್ತಿಕತೆತ್ತ ಅಪೂರ್ವ ಸಂಗಮ ಪ್ರದೇಶ. ನರಮಾನಿನ ಮನಸ್ಸ್ಗ್ ರೋಮಾಂಚನ ಕನಪುನ ಜಾಗೆ, ಮನಮೋಹಕ ದೃಶ್ಯ. ಭಕ್ತೆರೆನ ಪಾಲ್ಗ್ ಕಲ್ಯಾಣಕಾರಿ. ಪ್ರಕೃತಿದ ಅನುಪಮ ದೇಕಿ, ತರೆ ದೆರ್ತ್ಂಡ ಗಗನಚುಂಬಿ ಬೆಟ್ಟೊಲು, ತರೆ ತಗ್ಗಾಂಡ ನೀಳವಾದ್ ಪರಪುನ ಗಂಗೆ, ಉಂದೆನ್ ಪೂರ ಪೋದೇ ಅನುಭವಿಸವೊಡು, ಆಸ್ವಾದಿಸವೊಡು.
* ಉತ್ತರಕಾಶಿಡ್ ಉಂತುದು ವಿಶ್ರಾಂತಿ ಪಡೆದ್ ದುಂಬು ಪಿದಡೊಲಿ. ಮುಲ್ಪ ಉಂತ್ಯೆರೆ ಮಸ್ತ್ ಧರ್ಮಶಾಲೆಲ್, ವಸತಿಲು ಉಂಡು. ನೂದು ವರ್ಷದಾತ್ ಪಿರಾಕ್ದ ಕೈಲಾಸ ಆಶ್ರಮಲಾ ಉಂಡು. ಮುಲ್ಪ ರಾತ್ರೆ ಎಣ್ಮ ಗಂಟೆ ಮುಟ್ಟಲಾ ಬೊಲ್ಪು ಉಪ್ಪುಂಡು. ಸೂರ್ಯಾಸ್ತ ತಡವಾದ್ ಆಪುಂಡು. ಉಂದುವೇ ಮುಲ್ಪದ ವೈಶಿಷ್ಟ್ಯ.
* ಅಂಚ ಬೊಲ್ಪು ೪-೩೦ಕ್ ಮೂಲು ಅಪುಂಡು. (ಸೂರ್ಯೋದಯಲಾ ಬೇಕ). ಉಂದೆಕ್ಕ್ ಉತ್ತರ ಕಾಶಿ ಪನ್ಪುನ ಪುದರ್ ಬತ್ತ್ನೆ ಮುಲ್ಪುನೇ ನೆಲೆಸ್ದ್ ಉಪ್ಪುನ ಶಿವರ್ದ್ ಆದ್. ಉತ್ತರದ ಕಡೆ ಮಲ್ತ್ನ ಶಿವನ ದೇವಾಲಯ ಮುಲ್ಪ ಉಂಡು. ಅಯಿಕ್ಕ್ ಎದುರಾದ್ ಆದಿಶಕ್ತಿನ ದೇವಸ್ಥಾನ ಉಂಡು.
* ಅಲ್ಪದ ವಿಶೇಷ ಪಂಡ ಸುಮಾರ್ ೧೦೦ ಅಡಿ ಎತ್ತರೊದ ಪಿತ್ತಾಳೆದ ರೀತಿಡ್ ಉಪ್ಪುನ ಲೋಹದ ತ್ರಿಶೂಲ ಉಂಡು. ಅಯಿನ್ ಅದಿಶಕ್ತಿಯೇ ರಕ್ಕಸೆರೆ ಸಂಹಾರೊರ್ದು ಬೊಕ್ಕ ಅಲ್ಪ ಊರುದೆರ್ ಬೊಕ್ಕ ಅವು ಪಾತಾಳೊಗು ಪೋತ್ಂಡ್ ಪನ್ಪುನವು ಅಲ್ಪದಕುಲೆನ ಹೇಳಿಕೆ. ಅಯಿನ್ ತೆರಿಯೆರೆ ಮಸ್ತ್ ರೀತಿದ ವೈಜ್ಞಾನಿಕ ಪ್ರಯೋಗೊಲು ಆಂಡ್, ಆಂಡಲಾ ಸತ್ಯೊನು ತೆರಿಯೆರೆ ನನಲಾ ಸಾಧ್ಯ ಆತ್ಜಿ. ಉತ್ತರ ಕಾಶಿರ್ದ್ ಬೊಲ್ಪುಗು ಬೇಕ ೫ ಗಂಟೆಗ್ ಪಿದಡ್ಂಡ ಬಯ್ಯಗ್ ವಾಪಾಸ್ಸ್ ಉತ್ತರ ಕಾಶಿಗ್ ಬತ್ತ್ದ್ ಸೇರೊಲಿ.
* ಉತ್ತರ ಕಾಶಿರ್ದ್ ಗಂಗೋತ್ರಿಗ್ ಪೋನಗ ಸಾದಿಡ್ ತಿಕ್ಕುನ ಪೊರ್ಲುದ ಜಾಗೆ '''ಹಸ್ಲಿಲ'''. ಈ ಪ್ರದೇಶ '''ಏಪುಲ್ದ ಮರ'''ಕುಲೆರ್ದ್ ದಿಂಜಿದ್ ತುಳುಕೊಂದು ಉಪ್ಪುಂಡು. ಉತ್ತರ ಕಾಶಿರ್ದ್ ೧೫.ಕಿ.ಮೀ. ದೂರೊಡು '''ಮನೇರಿ ಡ್ಯಾಂ''' ಉಂಡು. ಮುಲ್ಪರ್ದ್ ಬೊಕ್ಕ ಗಂಗೆ ತನ್ನ ಗಾತ್ರೊನು ಕುಗ್ಗಿಸವಲ್. ಬೆಟ್ಟದ ಅಡಿರ್ದ್ ಉತ್ತರಕಾಶಿ ಮುಟ್ಟ ಪೋಪಲ್. ಮುಲ್ಪರ್ದ್ ದುಂಬು ಭೂ ಕುಸಿತೊಲೆನ ಪ್ರಕರಣೊಲು ಎಚ್ಚ, ಅಂಚ ದಾದಂಡಲ ಆಂಡ ಗಂಟೆಗಟ್ಟಲೆ-ದಿನಗಟ್ಟಲೆ ಸಾಲ್ಸಾಲಾದ್ ವಾಹನೊಲು ಉಂತುಂಡು.
* ಮಿಲಿಟ್ರಿದಕುಲು ಬತ್ತ್ದ್ ತೆರವು ಮಲ್ತಿ ಬೊಕ್ಕ ಪಿದಡೊಡವುಂಡು. ಹಸ್ಲಿಲಡ್ ಮಿಲಿಟ್ರಿ ಕ್ಯಾಂಪ್ ಉಂಡು, ಆ ಜಾಗೆದ ಸುತ್ತು ಮುತ್ತು '''ರಾಮತೇರಿ ಗಂಗಾಮೈಲಿ''' ಹಿಂದಿ ಸಿನಿಮಾ ದೆತ್ತ್ನ ವಿಚಾರೊನು ಅಲ್ಪದ ಜನಕುಲು ಇತ್ತೆಲಾ ನೆನೆಪು ಮಲ್ತೊನುವೆರ್. ಬೊಕ್ಕ ತಿಕ್ಕುನವು '''ಭೈರವ ಘಾಟಿ'''. ಮುಲ್ಪ ಭೈರವನ ದೇವಸ್ಥಾನ ಉಂಡು. ಓಣಸ್ಸ್-ತಿಂಡಿ ಚಾಯದ ಹೋಟೆಲ್ಲು ಉಂಡು. ಯಾತ್ರಿಕೆರ್ ವಿಶ್ರಾಂತಿ ದೆತೊಂದು ಬೊಕ್ಕ ದುಂಬು ಪೋಪೆರ್.
* ಭೈರವ ಘಾಟಿರ್ದ್ ಬೊಕ್ಕ ಗಂಧಕ ಪರ್ವತೊಲೆನ ತಾಣ ಉಂಡು. ಮುಲ್ಪ ಬೆಚ್ಚನೀರ್ದ ಬುಗ್ಗೆಲೆನ್ ತೂವೊಲಿ. ಯಾತ್ರಿಕೆರ್ ಅಲ್ಪ ಮೀದ್ ದುಂಬು ಪೋಪೆರ್. ಅಲ್ಪ ಸಾದಿದ ಉದ್ದೊಗುಲಾ ಪಾದಯಾತ್ರಿಕೆರೆನ್ ತೂವೊಲಿ (ಸನ್ಯಾಸಿಲು-ಸಿಖ್ಖೆರ್ ಎಚ್ಚ) ಸಿಖ್ಖೆರ್ ಡೋಲಿದ ರೀತಿಡ್ ಉಪ್ಪುನ ಗಾಡಿಡ್ ಗಂಗಾ ಜಲನು ದೀದ್ ಭಜನೆ ಮಲ್ತೊಂದು ಪೋಪುನೆನ್ ತೂವೊಲಿ.
* ಥಂಡಿ ಹವಾ-ತುಂತುರು ಬರ್ಸ (ಜುಲೈ ತಿಂಗೊಲು) ರಡ್ಡ್ ಕಡೆ ಕಡಿದಾದ್ ಉಪ್ಪುನ ಎತ್ತರದ ಬೆಟ್ಟೊಲು ಮಿತ್ತ್ರ್ದ್ ಎಲ್ಯೆಟ್ ಬೂರುನ ನೀರ್ದ ಝರಿಕುಲು, ಮೋಡೊಲು, ಪಾತಾಳೊಡು ಭೋರ್ಗರೆದ್ ಪರಪುನ ಗಂಗೆ. ಬ್ರಹ್ಮನ ಸೃಷ್ಠಿನೇ ಕೆತ್ತ್ದ್ ಅಲ್ಪ ದೀತೆನೊ ಪನ್ಪುನ ರೀತಿಡ್ ಉಂಡು. ಗಂಗೋತ್ರಿ ಸಮುದ್ರ ಮಟ್ಟೊರ್ದು ೩೧೦೦ ಮೀಟರ್(೧೦,೩೫೫ ಅಡಿ) ಎತ್ತರೊಡು ಉಂಡು. ಗಂಗೋತ್ರಿ ಮುಟ್ಟುನ ಪೊರ್ತುಗು ಮಾತ ಆಯಾಸೊಲೆನ್ ಮರತ್ತ್ದ್ ಬುಡ್ಪು.
* ಗಂಗೆದ ದಡಟ್ಟು ಕುಲ್ಲುಂಡ, ಆಲ್ ಹಿಮಾಲಯೊರ್ದು ವೋ ಪಂಡ್ದ್ ಸಬ್ದ ಮಲ್ತೊಂದು ಭೋರ್ಗರೆದ್ ಪರತ್ತ್ದ್ ಬರ್ಪುನ ಸಾದಿ (ಹರಿದ್ವಾರಡ್ ಶಾಂತವಾದ್ ಪರಪುವಲ್)ದ ದೃಶ್ಯ ನಮನ್ ತಲ್ಲೀನ ಮಲ್ತ್ದ್ ಬುಡುಪುಂಡು. ಅಲೆನ್ ಮುಟ್ಟ್ಂಡ ತಾಂಪಾದ್ ಚಳಿ ಚಳಿ ಅಪುಂಡು. ಮುಲ್ಪ ಗಂಗಾಮಾತೆನ ವಿಶಾಲ ದೇವಾಲಯ ಉಂಡು. ಉಂದೆಟ್ಟ್ ಗಂಗಾ, ಜಮುನಾ, ಸರಸ್ವತಿ, ಲಕ್ಷ್ಮೀ ಪಾರ್ವತಿ ಬೊಕ್ಕ ಸರಸ್ವತಿ ದೇವತೆಲೆನ ಪ್ರಾಚೀನ ಪ್ರತಿಮೆಲು ಉಂಡು.
* ಭಗೀರಥ ಮಹಾರಾಜೆ ಎದುರುಗು ಕೈ ಮುಗಿದ್ ಉಂತ್ದ್ನ ಪ್ರತಿಮೆ ಉಂಡು. ಮುಲ್ಪ ಪೂಜಿಸವುನ ವಸ್ತುಲು ಪೂರ ಬಂಗಾರ್ದವು. ಇಲ್ಲಿ ಒಂದು ಸ್ಥಳದಲ್ಲಿ ಗಂಗೆ ಶಿವಲಿಂಗದ ಮೇಲೆಯೇ ಬೀಳುತ್ತಾಳೆ. ಇಲ್ಲಿ ಶೀತಗಾಳಿ ಹೆಚ್ಚು. ನಾವು ಗಂಗೆಯಲ್ಲಿ ಇಳಿದು ಸ್ನಾನ ಮಾಡುವುದು ಅತ್ಯಂತ ಕಷ್ಟಕರ. ತಲೆ ಮೇಲೆ ಪ್ರೋಕ್ಷಣೆ ಮಾಡುವಷ್ಟರಲ್ಲಿಯೇ ಕೈ ಶೀತದಿಂದ ಮರಗಟ್ಟಿರು ತ್ತದೆ. ದುರ್ಗಮ ಘಟ್ಟಗಳ ಮಧ್ಯೆ ಪಾಪ ಕಳೆಯುವ ಪತೀತ ಪಾವನೆ ಈ ಗಂಗಾ ಮಾತೆಯ ಮುಂದಿರುವ ಸ್ಥಳ ಸಗರರಾಜ ಭಗೀರಥ ಕುಳಿತು ತಪಸ್ಸು ಮಾಡಿದ ಸ್ಥಳ ಎಂದು ಹೇಳುವ ದೊಡ್ಡ ಕಲ್ಲು ಹಾಸಿಗೆ ಇದೆ.
* ಈ ಜಾಗೆಡ್ ಮಲ್ಪುನಂಚಿನ ಪೂಜೆ ಮಂಗಳಕಾರಿ. ಮುಲ್ಪ ವರ್ಷದ ೬ ತಿಂಗೊಲು ಮಾತ್ರ ಪೂಜೆ ನಡಪುಂಡು. ಬೊಕ್ಕ ೬ ತಿಂಗೊಲು ಹಿಮೊರ್ದು ದಿಂಜಿದ್ ಪೋದು ಉಪ್ಪುಂಡು. ಅಪಗ ಬೆಟ್ಟದ ತಿರ್ತ್ ಉಪ್ಪುನ ಮುಖೀಮಠೊಟ್ಟು ಪೂಜೆ ನಡಪುಂಡು. ಅಲ್ಪ ಏರ್ಲಾ ಉಪ್ಪೆರೆ ಸಾಧ್ಯ ಇಜ್ಜಿ. ಉನ್ನತ ಪರ್ವತಲೆನ ನಡುಟ್ಟು ಕಿಲಕಿಲ ತೆಲಿತೊಂದು ತಂಪಾದ್ ಕೊರೆಯೊಂದು ಪರಪುನ ಗಂಗಾಜಲ ಧಾರೆದ ದೃಶ್ಯ ನಂಕೊಂಜಿ ಅಲೌಕಿಕ ಆನಂದ ಕೊರ್ಪುಂಡು (ಮುಲ್ಪ ಯಾತ್ರೆಗ್ ಮೇ-ಸೆಫ್ಟೆಂಬರ್).
* ಮುಲ್ಪ ಗಂಗೆನ ಪೂಜೆ ಮಲ್ಪಯೆರೆ ಮಸ್ತ್ ಪೂಜಾರಿಲು ಪಿರವುಡೆನೇ ಬರ್ಪೆರ್. ಪೂಜೆ ಮಲ್ಪಂಡ ಮನೆತನೊದ ಹಿರಿಯೆರೆಗ್ ಮುಕ್ತಿ ತಿಕ್ಕುಂಡು ಪನ್ಪುನ ಪ್ರತೀತಿ. ಮುಲ್ಪ ಮಸ್ತ್ ಕ್ಷೇತ್ರೊಲು ಬೊಕ್ಕ ಧರ್ಮಶಾಲೆಲು, ಎಲ್ಯ ಪೇಂಟೆಲಾ ಉಂಡು.
== ಗಂಗೋತ್ರಿದ ಬಗೆಟ್ಟ್ ==
* ಹರಿದ್ವಾರೊರ್ದು ಗಂಗೋತ್ರಿಗ್ ೨೯೭.ಕಿ.ಮೀ. ಋಷಿಕೇಶ ಕಡತ್ದ್ ಚಂಬಾ ಪಟ್ಟಣ ಮುಟ್ಟ (೨೯೦೦ ಅಡ್ಡಿ ಎತ್ತರ) ಉತ್ತಮವಾಯಿನ ಕಡಿದಾದ, ಎಲ್ಯ, ತೀವ್ರ ತಿರುವುಲೆರ್ದ್ ಕೂಡ್ನ ಮಾರ್ಗದ ಮುಖಾಂತರ ಪೋವೊಡು. (ಚಂಬಾ -ಮಹಾರಾಜ ಸುರ್ದಶನ ಶಾಹ್ ರೂಪಿಸಿದ ರಾಜಧಾನಿ) ಮುಲ್ಪರ್ದ್ ಉತ್ತರ ಕಾಶಿದ ಕಡೆಕ್ಕ್ ಪಿದಡೊಡು. ಗಂಗೋತ್ರಿಯು ಗಂಗೆಯ ಉಗಮ ಸ್ಥಳವಲ್ಲ. ಅಲ್ಲಿಂದ ೧೮ ಕಿ.ಮಿ ಮುಂದಿರುವ 'ಗೋಮುಖ' ಗಂಗೆಯ ಉಗಮವೆನ್ನುತ್ತಾರೆ.
* ೩೬೫ ದಿನಗಳು ಹಿಮ ಬೀಳುವ ಪ್ರದೇಶ, ಅತೀ ಕಡಿದಾದ ಸ್ಥಳ ಗೋಮುಖ. ಗೋಮುಖ ಸಮುದ್ರ ಮಟ್ಟದಿಂದ ೧೨,೭೭೦ ಅಡಿ ಎತ್ತರ. ಅಲ್ಲಿಂದ ನೀಳವಾಗಿ ಹೊರಟ ಗಂಗೆ ಗಂಗೋತ್ರಿಗೆ ಬರುವಷ್ಟರಲ್ಲಿಯೇ ಭೋರ್ಗರೆಯ ತೊಡಗುತ್ತಾಳೆ. (ಮಿಲಿಟರಿ ಪರವಾನಿಗೆ ಪಡೆದೇ ಗೋಮುಖಕ್ಕೆ ಹೋಗಬೇಕು. ಅತೀ ಸಾಹಸದ ಚಾರಣದ ಸ್ಥಳವಿದು. ಅಲ್ಲಿನ ಗೈಡ್ ಜೊತೆಗಿದ್ದರೆ ಇಡೀ ಒಂದು ದಿನ ಬೇಕು.
* ಗೋಮುಖಗ್ ಪೋಪುನಕ್ಲ್ ಪೂರ್ಣ ಸ್ವಸ್ಥ ಬೊಕ್ಕ ಸಾಹಸಿಲ್ ಆದ್ ಉಪ್ಪೊಡು. ಯೋಗ್ಯ ಸಾಧನೊಲೆನ್ ದೆತೊನೊಂದೇ ಪೋವೊಡು. ಉಂದು ಅತ್ಯಂತ ಕಠಿಣ ದಾರಿ, ಗೈಡ್ ಇಲ್ಲದೇ ಹೋಗುವುದು ಕಷ್ಟವಾಗುತ್ತದೆ. ಇಲ್ಲಿ ದೊಡ್ಡ ದೊಡ್ಡ ಹಿಮ ಶಿಲಾಖಂಡಗಳು ಕಾಣಸಿಗುತ್ತವೆ. ಯಾತ್ರಿಕರ ನಕ್ಷೆ, ಉಣ್ಣೆಯ ಬಟ್ಟೆಗಳು, ಅಗತ್ಯ ಔಷಧಗಳು, ಧರ್ಮಶಾಲೆ ಯ ವಿವರಗಳು, ಈ ಅಂಶಗಳು ಯಾತ್ರಿಕರು ಗಮನದಲ್ಲಿಟ್ಟುಕೊಳ್ಳುವ ಅಂಶಗಳು.
== ಹಿಮಾಲಯದ ನಾಲ್ ಧಾಮೊಲು ==
* ೧. ಕೇದಾರನಾಥ,
* ೨. ಬದರಿನಾಥ,
* ೩. ಗಂಗೋತ್ರಿ ಮತ್ತು
* ೪. ಯಮುನೋತ್ರಿ.
* ಹಿಂದೂಲೆನ ಅತಿಶ್ರೇಷ್ಟ ಬೊಕ್ಕ ಪವಿತ್ರವಾಯಿನ ಸ್ಥಳಗಳಲ್ಲೊಂದು ಹಿಮಾಲಯದ ತಪ್ಪಲಿನಲ್ಲಿರುವ ನಾಲ್ಕು ಧಾಮಗಳು ಹಿಮಾಲಯ ಕೇವಲ ಹಿಮ ಶಿಖರಗಳಲ್ಲ. ಋಷಿಮುನಿಗಳು ವಾಸವಾಗಿದ್ದ ಪ್ರದೇಶಗಳು. ಅಲ್ಲಿನ ಪರಿಸರ ಅಂದರೆ ಭೂಮಿ, ಜಲ, ಅಗ್ನಿಗಳ ಉಪಯೋಗದಿಂದ ಆ ಸ್ಥಳಗಳ ಪಾವಿತ್ರತ್ಯೆ ಹೆಚ್ಚಿವೆ. ಈ ತೀರ್ಥಕ್ಷೇತ್ರಗಳಲ್ಲಿ ದೊರಕಬಹುದಾದ ಆಧ್ಯಾತ್ಮಿಕ ಮತ್ತು ಮಾನಸಿಕ ಉನ್ನತಿಯನ್ನು ಗೌರವಿಸಿ, ಜಿಜ್ಞಾಸಿಗಳು, ಸಾಧಕರು, ಅತೀ ಕಠಿಣ ರಸ್ತೆ ಕ್ರಮಿಸುವಾಗ, ಎದುರಿಸಬೇಕಾದ ಕಷ್ಟ ಕಾರ್ಪಣ್ಯಗಳನ್ನು, ಅಪಾಯಗಳನ್ನು, ಅನಾನುಕೂಲಗಳನ್ನು ಪರಿಗಣಿಸದೇ ಬರುತ್ತಾರೆ.
* ಭಾರತದ ಉತ್ತರ ಭಾಗದಲ್ಲಿ ಆಧ್ಯಾತ್ಮಿಕ ಪ್ರಭಾವಗಳಿಂದ ಪ್ರಸ್ಧಿವಾದ ಹಲವಾರು ತೀರ್ಥಕ್ಷೇತ್ರಗಳಿವೆ. ಪ್ರಾಚೀನ ಗುರುಗಳು, ಅರ್ಚಾಯರು ಸಿದ್ಧರು ಮತ್ತು ಋಷಿಗಳು ಈ ಪ್ರದೇಶಗಳ ಅಮೂಲ್ಯವಾದ ಆಧ್ಯಾತ್ಮಿಕ ಸಂಪ್ತತನ್ನು ತಮ್ಮ ಮುಂದಿನ ಜನಾಂಗಕ್ಕೆ ಕೂಡುಗೆಯಾಗಿ ಕೊಟ್ಟಿದ್ದಾರೆ. ಋಷಿಕೇಶದಿಂದ ಮೂರು ರಸ್ತೆಗಳು ಇವೆ. ಒಂದು ಗಂಗೋತ್ರಿ, ಇನ್ನೊಂದು ರಸ್ತೆ ಯಮುನೋತ್ರಿ, ಮತ್ತೊಂದು ಬದರಿನಾಥಕ್ಕೆ ಹಾಗೂ ಕೇದಾರನಾಥಕ್ಕೆ.
*ಹಿಮಾಲಯದ ನಾಲ್ಕು ಧಾಮಗಳ ಯಾತ್ರೆಗೆ ಉತ್ತರಕಾಂಡದ ಹರಿದ್ವಾರದ ಮೂಲಕವೇ ಹೊರಡಬೇಕಾಗುತ್ತದೆ. ಹರಿದ್ವಾರಕ್ಕೆ ದೆಹಲಿಯಿಂದ ೬ ಗಂಟೆ ಪ್ರವಾಸ ಮಾಡಬೇಕು. ಹರಿ ಅಂದರೆ ಬದರಿನಾರಾಯಣ ಹಿಮಾಲಯದ ನಾಲ್ಕು ಧಾಮಗಳಿಗೆ ಇಲ್ಲಿಂದ ಯಾತ್ರೆ ಆರಂಭಿಸುವುದರಿಂದ ಇದಕ್ಕೆ ಹರಿದ್ವಾರವೆಂತಲೂ ಕರೆಯುತ್ತಾರೆ. ಇಲ್ಲಿ ಗಂಗೆ ಎಲ್ಲೆಲ್ಲೂ ತಾನೇ ತಾನಾಗಿ ಕಣ್ಮನ ತಣಿಯುವಂತೆ ಹರಿಯುತ್ತಾಳೆ.
== ಋಷಿಕೇಶರ್ದ್ ಬದರೀನಾಥ ಮುಟ್ಟ ==
ಕೇದಾರನಾಥ ೩೨೦ಕಿ ಮೀ, ದೂರ ಉಂಡು. ಯಮುನೋತ್ರಿ, ಗಂಗೋತ್ರಿ ೨೨೨ ಕಿ,ಮೀ, ಋಷಿಕೇಶರ್ದ್ ಪಿದಡುನ ಮೂಜಿ ಮಾರ್ಗೊಲೆಡ್ ಒಂಜಿ ಗಂಗೋತ್ರಿ, ಯಮುನೋತ್ರಿ, ಬದರೀನಾಥಗೊ ಪಿದಡುಂಡು.
== ಹರಿದ್ವಾರ ==
* ಹರಿದ್ವಾರೊಗು ದುಂಬು 'ಮಾಯಾಪುರಿ' ಪನ್ಪುನ ಪುದರ್ ಇತ್ತ್ಂಡ್. ಇಲ್ಲಿ ಹರ ಕಿ ಪೌಡಿ ಮುಖ್ಯ ಸ್ಥಳ. ಪ್ರತಿನಿತ್ಯ ಸಂಜೆ ಗಂಗಾಮಾತೆಗೆ ಆರತಿ ನೋಡುವುದಕ್ಕೆ, ಎರಡು ಕಣ್ಣು ಸಾಲದು. ಹರ ಕಿ ಪೌಡಿಯ ಎರಡು ಕಡೆ ಪರ್ವತಗಳ ಶಿಖರಗಳಲ್ಲಿ ದೇವಿಯರಿದ್ದಾರೆ. ಒಂದು ಕಡೆ ಮಾನಸದೇವಿ ಪರ್ವತ, ಇನ್ನೊಂದು ಕಡೆ ಚಂಡಿದೇವಿ ಪರ್ವತ.
* ಇಲ್ಲಿ ಮಂದಿರಗಳಿಗೆ ಹೋಗಲು ಟ್ರಾಲಿಯ ಸೌಲಭ್ಯವಿದೆ. ಶುಂಭ-ನಿಶುಂಭ ರಂತಹ ಅಸುರರಿಗೆ ಮುಕ್ತಿ ನೀಡಲು ದೇವಿಯರು ಇಲ್ಲಿ ಅವತಾರವೆತ್ತಿದರು. ದಾರಿಯಲ್ಲಿ ಮಾತೆ ಕಾಳಿ ದೇವಿಯ ಪ್ರಾಚೀನ ಮಂದಿರ- ಇಲ್ಲಿ ತಂತ್ರಸಾಧನೆಗಾಗಿ ಹುಲಿಯ ಬುರುಡೆ ಈಗಲೂ ಇದೆ.
== ಸ್ಕಂಧ ಪುರಾಣದ ಹಿನ್ನೆಲೆಯಲ್ಲಿ ಗಂಗೆ ==
ಗಂಗಾಮಾತೆ ಶಿವನ ಪತ್ನಿ. ತನ್ನ ಜಟೆಯಲ್ಲಿ ಶಿವ ಆಕೆಗೆ ಸ್ಥಾನ ನೀಡಿದ್ದಾನೆ. ಆಕೆಯನ್ನು ಭೂಮಿಗೆ ತರಲು ದೇವತೆಗಳು ಉಪಾಯ ಹೂಡಿದರು ಎನ್ನುತ್ತಾರೆ ಸ್ಥಳೀಯರು. ಸ್ಕಂದ ಪುರಾಣದಲ್ಲಿ ಉಲ್ಲೇಖಿಸಿದಂತೆ- ಗಂಗೆಯನ್ನು ಭೂಮಿಗೆ ತಂದ ಶ್ರೇಯಸ್ಸು ಭಗೀರಥ ರಾಜನಿಗೆ ಸಲ್ಲುತ್ತದೆ. ಇಕ್ವಾಕು ವಂಶದ ಸಗರರಾಜನೆಂಬ ಚಕ್ರವರ್ತಿ ಅಶ್ವಮೇಧವೆಂಬ ಯಜ್ಙಕ್ಕಾಗಿ ಕುದುರೆಯನ್ನು ಬಿಟ್ಟಿದ್ದ. ಅಶ್ವಮೇಧ ಯಜ್ಞ ಮುಗಿದರೆ, ಇಂದ್ರ ತನ್ನ ಪದವಿ ಹೋಗುವ ಭಯದಿಂದ ಅದನ್ನು ಕದ್ದು ಕಪಿಲ ಮುನಿ ಆಶ್ರಮದಲ್ಲಿ ಕಟ್ಟಿದ್ದ. (ಪಶ್ಚಿಮ ಬಂಗಾಳದಲ್ಲಿನ -ಸಮುದ್ರ ತೀರ) ಕುದುರೆಗಾಗಿ ಅಲ್ಲಿಗೆ ಬಂದ ಸಗರರಾಜ ೬೦೦೦೦ ಪುತ್ರರು, ಧ್ಯಾನಸ್ಥರಾಗಿದ್ದ ಕಪಿಲ ಮಹರ್ಷಿಗಳನ್ನು ಅವಹೇಳನ ಮಾಡತೊಡಗಿದರು. ಅದರಿಂದ ಕುಪಿತರಾದ ಮುನಿಗಳು ಅವರನ್ನು ಭಸ್ಮಗೊಳಿಸಿದರು. ಅವರಿಗೆ ಮುಕ್ತಿ ಸಿಗದೆ ಮೃತ್ಯುಲೋಕದಲ್ಲಿಯೇ ಅಲೆಯತೊಡಗಿದರು. ಈ ಸಂಧರ್ಭದಲ್ಲಿ ಭಗೀರಥ ಗಂಗೆಯನ್ನು ಭೂಮಿಗೆ ತಂದು ಸಗರರಾಜನ ೬೦೦೦೦ ಪುತ್ರರಿಗೆ ಶಾಪ ವಿಮೋಚನೆ ಮಾಡಿದನೆಂದು ಹೇಳಲಾಗಿದೆ.<ref>ಪುರಾಣನಾಮ ಚೂಡಾಮಣಿ -ಬೆನಗಲ್ ರಾಮರಾವ್</ref>
== ಕೇದಾರನಾಥ ==
* ಹಿಮಾಲಯದ ಕೇದಾರನಾಥವು ಹಿಮಾಲಯದ ಇಳಿಜಾರಿನಲ್ಲಿರುವ ಮಂದಾಕಿನಿ ನದಿ ತೀರದಲ್ಲಿ ಸುಮಾರು ೧೧,೭೬೦ ಅಡಿ ಎತ್ತರದ ಸ್ಥಳದಲ್ಲಿದೆ. ಮಹಾಭಾರತದ ಯುದ್ಧದ ನಂತರ ಪಾಂಡವರು ಪಾಪ ಪ್ರಾಯಶ್ಚಿತ್ತಕ್ಕಾಗಿ ಶಿವಲಿಂಗ ಸ್ಥಾಪಿಸಿದರು ಎನ್ನುವುದು ಪುರಾಣದ ನಂಬಿಕೆ. ಚರಿತ್ರೆಯ ಪ್ರಕಾರ ೮ನೇ ಶತಮಾನದಲ್ಲಿ ನಿರ್ಮಾಣವಾದ ದೇವಸ್ಥಾನ ಕೇದಾರನಾಥ. ಇದು ಹಿಂದುಗಳಿಗೆ ಪವಿತ್ರವಾದ ದೇವಾಲಯ. ಕೇದಾರನಾಥದಲ್ಲಿ ಮೂಲ ದೇವಾಲಯವು ಕಲ್ಲಿನ ಸುಂದರ ಶಿಲ್ಪವಾಗಿದ್ದು ಇದನ್ನು ಸುಮಾರು ೮ನೇ ಶತಮಾನದಲ್ಲಿ ಆದಿ ಗುರು ಶಂಕರಾಚಾರ್ಯರು ಸ್ಥಾಪಿಸಿದರೆಂದು ಹೇಳಲಾಗುತ್ತಿದೆ. ಇದು ಶಿವನ ಹನ್ನೆರಡು ಜ್ಯೋತಿರ್ಲಿಂಗಗಳಲ್ಲೊಂದು.
* ಚತುರ್ಧಾಮ ಯಾತ್ರೆಯಲ್ಲಿ ಇದೊಂದು ಮುಖ್ಯ ಯಾತ್ರಾ ಸ್ಥಳ. ದೇವಾಲಯದ ಮುಖ್ಯದ್ವಾರದಿಂದ ಒಳಗೆ ಬಂದೊಡನೆ ಪ್ರಾಕಾರದಲ್ಲಿ ಪಾಂಡವರು, ಶ್ರೀಕೃಷ್ಣ, ನಂದಿ ಮತ್ತು ವೀರಭದ್ರನ ಮೂರ್ತಿಗಳಿವೆ. ಈ ದೇವಾಲಯ ವಿಚಿತ್ರವೆಂದರೆ ತ್ರಿಕೋನಾಕಾರದ ಕಲ್ಲಿನ ಮೇಲೆ ಕೆತ್ತಿರುವ ಮಾನವನ ತಲೆ. ಇಲ್ಲಿನ ಕೇದಾರನಾಥ ಲಿಂಗವು ೮ ಅಡಿ ಎತ್ತರ, ೫ ಅಡಿ ಸುತ್ತಳತೆಯನ್ನು ಹೊಂದಿದೆ. ಇಲ್ಲಿ ಬೆಳಿಗ್ಗೆ ನಿರ್ವಾಣ ಪೂಜೆ ಮತ್ತು ರಾತ್ರಿ ಶೃಂಗಾರ ಪೂಜೆ ನಡೆಯುವುದೊಂದು ವಿಶೇಷ.
* ಇದರ ಒಂದು ಭಾಗಕ್ಕೆ ಜಲ ಪುಷ್ಪಾದಿಗಳ ಅರ್ಚನೆಯಾದರೆ, ಇನ್ನೊಂದು ಭಾಗಕ್ಕೆ ಘೃತ ಲೇಪನವಾಗುತ್ತದೆ. ಕೇದಾರಲಿಂಗವನ್ನು ಮುಟ್ಟಿ ಪೂಜೆ ಮಾಡಬಹುದು. ಈ ದೇವಸ್ಥಾನದಲ್ಲಿ ಆದಿ ಗುರು ಶ್ರೀ ಶಂಕರಾಚಾರ್ಯರ ಸಮಾಧಿ ಸ್ಥಳವಿದೆ. ಇಲ್ಲಿನ ಪ್ರಾಚೀನ ಶೈವ ಪೀಠಗಳ್ಲಲೊಂದಾದ ಕೇದಾರರಾಧ್ಯ ಪೀಠವು ಶತಶತಮಾನಗಳಿಂದಲೂ ಅಸ್ತಿತ್ವದಲ್ಲಿದ್ದು ಖ್ಯಾತಿ ಗಳಿಸಿದೆ. ಇದರ ಮುಖ್ಯಸ್ಥರು ಕರ್ನಾಟಕದವರೆಂಬುದು ಹೆಮ್ಮೆಯ ಸಂಗತಿ. ಕೇದಾರನಾಥ ಗರ್ಭಗುಡಿಯು ತೆಗೆಯುವುದು ಶಿವರಾತ್ರಿಯಂದು ನಿರ್ಧಾರವಾಗುತ್ತದೆ.
== ಬದರಿನಾಥ ಕ್ಷೇತ್ರ ==
* ಬದರಿನಾಥ ಕ್ಷೇತ್ರವು ವರ್ಷದಲ್ಲಿ ಆರು ತಿಂಗಳ ಕಾಲ ಮಾತ್ರವೇ ತೆರೆದಿರುತ್ತದೆ. ಉಳಿದ ಸಮಯ ಇದು ಪೂರ್ಣವಾಗಿ ಹಿಮದಲ್ಲಿ ಮುಚ್ಚಿಹೋಗಿರುತ್ತದೆ. ಸಾಮಾನ್ಯವಾಗಿ ಜೂನ್ ನಿಂದ - ಸೆಪ್ಟೆಂಬರ್ ವರೆಗೆ ಬದರಿನಾಥ ಕ್ಷೇತ್ರವನ್ನು ದರ್ಶಿಸಲು ಉತ್ತಮ ಕಾಲ.
* ಬದರಿನಾಥ ಕ್ಷೇತ್ರವು ಮುಚ್ಚಿರುವ ಕಾಲದಲ್ಲಿ ಬದರಿನಾಥನ ಉತ್ಸವ ಮೂರ್ತಿಯನ್ನು ಜ್ಯೋತಿರ್ಮಠ(ಜೋಷಿಮಠ)ಕ್ಕೆ ಕರೆತಂದು ಪೂಜಿಸಲಾಗುತ್ತದೆ. ಬದರಿನಾಥ ದೇವಾಲಯವು ಮುಚ್ಚಿರುವ ಸಮಯದಲ್ಲಿ ನಾರದ ಮಹರ್ಷಿಯು ಪ್ರತಿದಿನ ಬದರಿನಾರಾಯಣನಿಗೆ ಪೂಜೆಗಳನ್ನು ಸಲ್ಲಿಸುವನೆಂದು ಒಂದು ನಂಬಿಕೆ.
ಇಲ್ಲಿನ ಐದು ವೈಶಿಷ್ಟ್ಯಗಳೆಂದರೆ-
* ವಿಶಾಲ ಬದರಿ : ಬದರಿನಾಥ ಕ್ಷೇತ್ರ
* ಯೋಗ ಬದರಿ : ಪಾಂಡುಕೇಶ್ವರದಲ್ಲಿರುವ ಈ ದೇವಾಲಯದಲ್ಲಿ ಸಹ ಬದರಿನಾಥನು ಧ್ಯಾನಮುದ್ರೆಯಲ್ಲಿ ದರ್ಶನವೀಯುವನು. ಐತಿಹ್ಯಗಳ ಪ್ರಕಾರ ಪಾಂಡು ಮಹಾರಾಜನು ಈ ಮೂರ್ತಿಯನ್ನು ಪ್ರತಿಷ್ಠಾಪಿಸಿದನು.
* ಭವಿಷ್ಯ ಬದರಿ : ಜ್ಯೋತಿರ್ಮಠ ( ಜೋಷಿಮಠ)ದಿಂದ ೧೭ ಕಿ.ಮೀ. ದೂರದಲ್ಲಿದೆ. ಪುರಾಣ ಕಥೆಗಳ ಪ್ರಕಾರ ಮುಂದೊಂದು ದಿನ ಬದರಿನಾಥ ಕ್ಷೇತ್ರವು ಭೂಮಿಯಿಂದ ಮರೆಯಾದಾಗ ಬದರಿನಾಥನು ಇಲ್ಲಿ ನೆಲೆನಿಂತು ದರ್ಶನ ಕೊಡುವನು. ಆದ್ದರಿಂದಲೇ ಇದು ಭವಿಷ್ಯ ಬದರಿ.
* ವೃದ್ಧ ಬದರಿ : ಜ್ಯೋತಿರ್ಮಠದಿಂದ ೭ ಕಿ.ಮೀ. ದೂರದಲ್ಲಿ ಆನಿಮಠದಲ್ಲಿದೆ. ಕಥನಗಳ ಪ್ರಕಾರ ಬದರಿನಾಥನ ಮೂಲ ಪೂಜಾಸ್ಥಾನವು ಇದೇ ಆಗಿದ್ದಿತು.
* ಆದಿ ಬದರಿ : ಕರ್ಣಪ್ರಯಾಗದಿಂದ ೧೭ ಕಿ.ಮೀ. ದೂರದಲ್ಲಿದೆ. ೧೬ ಸಣ್ಣ ಮಂದಿರಗಳುಳ್ಳ ಇಲ್ಲಿನ ದೇವಾಲಯ ಸಂಕೀರ್ಣದಲ್ಲಿ ಮಹಾವಿಷ್ಣುವಿನ ೩ ಅಡಿ ಎತ್ತರದ ಕಪ್ಪು ಶಿಲೆಯ ಮೂರ್ತಿ ಪೂಜೆಗೊಳ್ಳುತ್ತಿದೆ.
== ಗಂಗಾ ಸುದೆತ್ತ ಮಾಲಿನ್ಯತೆ ==
* ‘ಗಂಗಾ ನದಿ ಉದ್ದೊಗುಲಾ ಪೋನಗ 39 ಜಾಗೆಲೆಲೆಡ್, ಕೇವಲ ಒಂಜಿ ಜಾಗೆಡ್ ಮಾತ್ರ ಸುದೆತ್ತ ನೀರ್ ಶುದ್ಧವಾದ್ ಉಂಡು. ಒರಿನ ಕಡೆಕುಲೆಡ್ ನೀರ್ ಮಲಿನವಾದ್ ಉಂಡು’ ಪಂದ್ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಪತ್ತ್ಂಡ್. ಮಂಡಳಿ ಮುಂಗಾರ್ಗ್ಲಾ ದುಂಬು ಬೊಕ್ಕ ಮುಂಗಾರ್ರ್ದ್ ಬೊಕ್ಕ 39 ಜಾಗೆಲೆರ್ದ್ ನೀರ್ದ ಮಾದರಿಲೆನ್ ಸಂಗ್ರಹ ಮಲ್ತ್ದ್ ಇತ್ತ್ಂಡ್; ಸುಪ್ರೀಂಕೋರ್ಟುದ ನಿರ್ದೇಶನದ ಮೇರೆಗ್ ಈ ಅಧ್ಯಯನ ಅಯಿನ್ ಪೂರ ಪರಿಶೀಲನೆ ನಡೆಸದ್ಂಡ್. ಇತ್ತೆ ಅಧ್ಯಯನದ ವರದಿನ್ ಮಂಡಳಿ ಬುಡುಗಡೆ ಮಲ್ತ್ದ್ಂಡ್. ‘ಮುಂಗಾರಿಗು ದುಂಬು 41 ಜಾಗೆಲೆಡ್ ಮಂಡಳಿ ಅಧ್ಯಯನ ಮಲ್ತ್ದ್ ಇತ್ತ್ಂಡ್. ಅಯಿಟ್ಟ್ 37 ಜಾಗೆಲೆಡ್ ಅಪಾಯಕಾರಿ ಮಟ್ಟೊಡು ನೀರ್ ಮಲಿನ ಆದ್ ಉಪ್ಪುನವು ತೋಜಿದ್ ಬತ್ತ್ದ್ ಇತ್ತ್ಂಡ್. ಒಂಜಿ ಜಾಗೆಡ್ ಮಾತ್ರ ನೀರ್ ಶುದ್ಧವಾದ್ ಇತ್ತ್ಂಡ್. ಒರಿನ ಮೂಜಿ ಜಾಗೆಲೆಡ್ ನೀರ್ ಒಂತೆ ಮಲಿನ ಆದ್ ಇತ್ತ್ಂಡ್’ ಪಂಡ್ದ್ ವರದಿಡ್ ವಿವರಿಸದ್ ಉಂಡು.<ref>[https://www.prajavani.net/stories/national/ganga-clean-just-one-out-39-596495.html ಗಂಗಾ ಒಂದು ಸ್ಥಳದಲ್ಲಿ ಮಾತ್ರ ನೀರು ಶುದ್ಧ೨೨-೮-೨೦೧೮]</ref>
==ಪರಪುದ ಕಡಿತ==
* ಸುದೆತ್ತ ನೀರ್ ಶುದ್ಧವಾದ್ ಉಪ್ಪೆರೆ ಬೊಕ್ಕ ಮಾಲಿನ್ಯಮುಕ್ತವಾದ್ ಉಪ್ಪೆರೆ ಸುದೆ ಪರಿತ್ತೊಂದೇ ಉಪ್ಪೊಡು. 2,525 ಕಿ.ಮೀ. ಉದ್ದ ಪರಿಪುನ ಗಂಗಾ ನದಿಕ್ಕ್ ಆಜಿ ಬೃಹತ್ ಅಣೆಕಟ್ಟು ಬೊಕ್ಕ ನಾಲ್ ಜಲಾಶಯೊಲೆನ್ ನಿರ್ಮಿಸದೆರ್. ಅಣೆಕಟ್ಟು ಒಡೆತನದ ಅಲಕ್ನಂದಾ ಕಂಪನಿ ಉತ್ತರಪ್ರದೇಶ ಬೊಕ್ಕ ಉತ್ತರಾಖಂಡ ರಾಜ್ಯೊಲೆಗ್ 330 ಮೆ.ವಾ. ಶಕ್ತಿನ್ ರಾಯಧನದ ರೂಪೊಡು ಉಚಿತವಾಗದ್ ಕೊರೊಂದು ಉಂಡು. ರಾಜ್ಯ ಸರ್ಕಾರಿ ಅಧೀನದ ಮನೇರಿಭಾಲಿ ರಡ್ಡನೇ ಹಂತದ ಡ್ಯಾಂಲೆನ ಆಡಳಿತ ಮಂಡಳಿಲು ಅಕುಲೆನ ವರಮಾನೊನೇ ದುಂಬು ಮಲ್ತೊಂದು, ಕೇಂದ್ರೀಯ ಜಲ ಆಯೋಗ ಆದೇಶ ಮಲ್ತ್ನಾತ್ ನೀರ್ನ್ ಅಣೆಕಟ್ಟೆರ್ದ್ ಪಿದಯಿ ಬುಡಿಯೆರೆ ಆಪುಜಿ ಪಂಡೊಂದು ನ್ಯಾಯಾಲಯದ ಮೊಟ್ಟು ಬಡ್ತ್ಂದ್ಂಡ್. ಆಯೋಗದ ನಿಬಂಧನೆ ಅವೈಜ್ಞಾನಿಕ ಬೊಕ್ಕ ತಾನ್ ಇತ್ತೆನೇ ಉತ್ತರಾಖಂಡ ಹೈಕೋರ್ಟ್ದ ಆದೇಶದಂಚ ಶೇ 15 ತಾತ್ ಹೊರಹರಿವುನು ಕಾಪಾಡೊಂದು ಉಪ್ಪುನೆರ್ದ್ ಆಯೋಗದ ಶಿಫಾರಸ್ಸ್ನ್ ಪಾಲಿಸಯೆರೆ ಸಾಧ್ಯನೇ ಇಜ್ಜಿ ಪಂಡ್ದ್ ಹಟ ಪತ್ತ್ಂದ್ಂಡ್. ಉತ್ತರ ಭಾರತದ ಜೀವನದಿ ಗಂಗೆ, ಖಾಸಗಿ ಒಡೆತನದ ಅಣೆಕಟ್ಟುಲೆನ ಮಾಲೀಕೆರೆ ಹಟಮಾರಿ ಧೋರಣೆರ್ದ್ ತನ್ನ ಸ್ವಾಭಾವಿಕ ಹರಿವುನು ಕಳೆವೊಂದು, ಅಣೆಕಟ್ಟ್ದ ಕೆಳಪಾತಳಿಡ್ ಜೀವಿಸುನ ಅಪರೂಪದ ಜೀವಪ್ರಭೇದೊಲೆನ್ ಸಂಕಷ್ಟೊಗು ತಿಕ್ಕದ್ಂಡ್. ವ್ಯವಸಾಯ, ಉದ್ಯಮ, ವಿದ್ಯುತ್ ಉತ್ಪಾದನೆಗ್ ನೀರ್ ಕೊರ್ಪುನೆತ ಒಟ್ಟುಗು 2020ದ ಅಂತ್ಯೊಗು ಗಂಗಾ ನದಿತ್ತ ಪುನಶ್ಚೇತನ ಮುಗಿಯೊಡಾತ್ಂಡ್. ಕಂಪನಿಲೆಗ್ ಅಪುನ ಆರ್ಥಿಕ ನಷ್ಟೊನು ದಿಂಜಾದ್ತುಂ ಕೊರೊಲಿ. ಆಂಡ ಸುದೆಟ್ಟ್ ಉಪ್ಪುನ ಅಪರೂಪದ ಜೀವಪ್ರಭೇದೊಲು ಶಾಶ್ವತವಾಗದ್ ಕಣ್ಮರೆ ಆಂಡ ಅಯಿನ್ ಒಲ್ತುರ್ದು ಕನಪುನೆ ಪಂಡ್ದ್ ಪ್ರಶ್ನಿಸಾದ್ ಉಪ್ಪುನ ಪರಿಸರವಾದಿನಕುಲು, ಹೊರಹರಿವುದ ಪ್ರಮಾಣೊನ್ ಏರಿಸಾದ್ ಸುದೆತ್ತ ರಕ್ಷಣೆನ್ ಮಲ್ಪೊಡು ಪಂದ್ ನ್ಯಾಯಾಲಯೊಗು ಅರ್ಜಿ ಸಲ್ಲಿಸಾದೆರ್.<ref>[https://www.prajavani.net/op-ed/opinion/ganga-river-pollution-700898.html ಗಂಗೆ: ಸಾಧ್ಯವೇ ಸ್ವಾಭಾವಿಕ ಹರಿವು? ಗುರುರಾಜ್ ಎಸ್. ದಾವಣಗೆರೆ; d: 27 ಜನವರಿ 2020]</ref>
== ಆಕರ ಗ್ರಂಥ ==
* ಪುರಾಣನಾಮ ಚೂಡಾಮಣಿ -ಬೆನಗಲ್ ರಾಮರಾವ್
== ಉಲ್ಲೇಕೊ ==
{{Reflist}}
[[ವರ್ಗೊ:ನದಿಕುಲು]]
[[ವರ್ಗೊ:ಸುದೆಕುಲು]]
[[ವರ್ಗೊ:ಭಾರತ]]
[[ವರ್ಗೊ:ಭಾರತದ ನದಿಕುಲು]]
17atiwjfyztrjbrhyozcfx0nbubmqga
217276
217275
2025-07-10T16:36:34Z
Kishore Kumar Rai
222
217276
wikitext
text/x-wiki
{{under construction}}
{{Infobox river
| name = Ganges
| native_name =
| native_name_lang =
| name_other =
| name_etymology = [[Ganga (goddess)]]
<!---------------------- IMAGE & MAP -->
| image = Varanasiganga.jpg
| image_size = 300px
| image_caption = The Ganges in [[Varanasi]]
| map = Ganges-Brahmaputra-Meghna basins.jpg
| map_size = 300px
| map_caption = Map of the combined drainage basins of the Ganges (yellow), Brahmaputra (violet) and Meghna (green)
| pushpin_map =
| pushpin_map_size =
| pushpin_map_caption=
<!---------------------- LOCATION -->
| subdivision_type1 = Country
| subdivision_name1 = [[Nepal]], [[India]] (as Ganga), [[Bangladesh]] (as [[Padma]])
| subdivision_type2 = Bhagirathi
| subdivision_name2 =
| subdivision_type3 =
| subdivision_name3 =
| subdivision_type4 =
| subdivision_name4 =
| subdivision_type5 = Cities
| subdivision_name5 = '''[[Uttarakhand]]''': [[Rishikesh]], [[Haridwar]]
'''[[Uttar Pradesh]]''': [[Bijnor]], [[Fatehgarh]], [[Kannauj]], [[Hardoi]], [[Bithoor]], [[Kanpur]],[[Lucknow]] (''[[Gomti River|Gomti]]'' tributary), [[Prayagraj]], [[Mirzapur]], [[Varanasi]], [[Ghazipur]], [[Ballia]], [[Kasganj]], [[Farrukhabad]], [[Narora]]
'''[[Bihar]]''': [[Begusarai]], [[Bhagalpur]], [[Patna]], [[Vaishali district|Vaishali]], [[Munger]], [[Khagaria]], [[Katihar]]
'''[[Jharkhand]]''': [[Sahibganj]]
'''[[West Bengal]]''': [[Murshidabad]], [[Palashi]], [[Nabadwip]], [[Shantipur]], [[Kolkata]], [[Serampore]], [[Chinsurah]], [[Baranagar]], [[Diamond Harbour]], [[Haldia]], [[Budge Budge]], [[Howrah]], [[Uluberia]], [[Barrackpore]]
'''[[Delhi]]''': (''[[Yamuna]]'') tributary
'''[[Rajshahi Division]]''': [[Rajshahi]], [[Pabna]], [[Ishwardi Upazila|Ishwardi]]
'''[[Dhaka Division]]''': [[Dhaka]], [[Narayanganj]], [[Gazipur]], [[Munshiganj Sadar Upazila|Munshiganj]], [[Faridpur, Bangladesh|Faridpur]]
'''[[Chittagong Division]]''': [[Chandpur Sadar Upazila|Chandpur]], [[Noakhali Sadar Upazila|Noakhali]]
'''[[Barisal Division]]''': [[Bhola Sadar Upazila|Bhola]]
<!---------------------- PHYSICAL CHARACTERISTICS -->
| length = {{convert|2525|km|mi|abbr=on}}{{sfn|Jain|Agarwal|Singh|2007}}
| width_min =
| width_avg =
| width_max =
| depth_min =
| depth_avg =
| depth_max =
| discharge3_location= [[Farakka Barrage]]{{sfn|Kumar|Singh|Sharma|2005}}
| discharge3_min = {{convert|180|m3/s|cuft/s|abbr=on}}
| discharge3_avg = {{convert|16,648|m3/s|cuft/s|abbr=on}}
| discharge3_max = {{convert|70,000|m3/s|cuft/s|abbr=on}}
| discharge2_location= [[Ganges Delta]], [[Bay of Bengal]]
| discharge2_min =
| discharge2_avg = {{convert|18,691|m3/s|cuft/s|abbr=on}}<ref name="cbsharma">{{cite book |url=https://books.google.com/books?id=-nufdUc0Ps0C&dq=Ganga+river+18,691+m3/s&pg=PA45 |title=Applied Environmental Sciences & Engineering |author=C B Sharma |publisher=BFC Publications |date=11 January 2021 |isbn=9780313380075 |access-date=17 November 2021 |archive-date=20 February 2023 |archive-url=https://web.archive.org/web/20230220111532/https://books.google.com/books?id=-nufdUc0Ps0C&dq=Ganga+river+18,691+m3/s&pg=PA45 |url-status=live }}</ref>
| discharge2_max =
<!---------------------- BASIN FEATURES -->
| source1 = Confluence at [[Devprayag]], [[Uttarakhand]] of the [[Alaknanda River|Alaknanda river]] (the [[River source|source stream]] in [[hydrology]] because of its greater length) and the [[Bhagirathi River|Bhagirathi river]] (the source stream in [[Hinduism|Hindu tradition]]). The headwaters of the river include: [[Mandakini River|Mandakini]], [[Nandakini]], [[Pindar River|Pindar]] and the [[Dhauliganga River|Dhauliganga]], all tributaries of the Alaknanda.<ref name=ganges-britannica>{{citation|last1=Lodrick|first1=Deryck O.|last2=Ahmad|first2=Nafis|title=Ganges River|publisher=Encyclopedia Britannica|date=28 January 2021|url=https://www.britannica.com/place/Ganges-River|access-date=2 February 2021|archive-date=7 May 2020|archive-url=https://web.archive.org/web/20200507172054/https://www.britannica.com/place/Ganges-River|url-status=live}}</ref>
| source1_location = Devprayag, the beginning of the [[main stem]] of the Ganges
| source1_coordinates=
| source1_elevation =
| mouth = [[Bay of Bengal]]
| mouth_location = [[Ganges Delta]]
| mouth_coordinates =
| mouth_elevation =
| progression =
| waterfalls =
| river_system =
| basin_size = {{convert|1,999,000|km2|mi2|abbr=on}}<ref name="cbsharma"/>
| tributaries_left = [[Ramganga]], [[Garra River|Garra]], [[Gomti River|Gomti]], [[Tamsa River (East)|Tamsa]] [[Ghaghara River|Ghaghara]], [[Gandak River|Gandak]], [[Burhi Gandak River|Burhi Gandak]], [[Koshi River|Koshi]], [[Mahananda River|Mahananda]], [[Brahmaputra River|Brahmaputra]], [[Barak River|Meghna]]
| tributaries_right = [[Yamuna]], [[Tamsa River|Tamsa]] (also known as Tons River), [[Karmanasa River|Karamnasa]], [[Sone River|Sone]], [[Punpun River|Punpun]], [[Falgu River|Falgu]], [[Kiul River|Kiul]], [[Chandan River|Chandan]], [[Ajay River|Ajay]], [[Damodar River|Damodar]], [[Rupnarayan River|Rupnarayan]]
| custom_label =
| custom_data =
| extra =
|discharge1_location= [[Ganges Delta|Mouth of the Ganges]] (Ganges-Brahmaputra-Meghna); Basin size {{convert|1,999,000|km2|abbr=on}}, [[Bay of Bengal]]<ref name="cbsharma"/>
|discharge1_avg={{convert|38,129|m3/s|cuft/s|abbr=on}}{{sfn|Kumar|Singh|Sharma|2005}} to
{{convert|43,900|m3/s|cuft/s|abbr=on}}<ref name="cbsharma"/>
{{convert|1389|km3/year|m3/s|abbr=on}}
}}
[[File:Bhagirathi River at Gangotri.JPG|200px|thumb|[[Bhagirathi River]] at [[Gangotri]].]]
[[File:Devprayag - Confluence of Bhagirathi and Alaknanda.JPG|thumb|200px|[[Devprayag]], confluence of Alaknanda (right) and Bhagirathi (left) rivers, beginning of the Ganges proper.]]
[[File:River Ganga with Howrah bridge in the backdrop.jpg|thumb|200px|The river Ganges at [[ಕೊಲ್ಕತ್ತ]], with [[Howrah Bridge]] in the background]]
[[File:Lower Ganges in Lakshmipur, Bangladesh.jpg|thumb|200px|Lower Ganges in Lakshmipur, Bangladesh]]
[[File:River Ganga in Patna 201 (1).JPG|thumb|200px|The Gandhi Setu bridge across the Ganges in Patna]]
[[File:Vikramshila Setu.jpg|right|thumb|200px|The Vikranmshila Setu bridge across the Ganges in Bhagalpur]]
[[File:HeadwatersGanges1.jpg|thumb|200px|The [[Himalayas|Himalayan]] headwaters of the Ganges river in the [[Garhwal division|Garhwal]] region of [[Uttarakhand]], India. The headstreams and rivers are labeled in italics; the heights of the mountains, lakes, and towns are displayed in parentheses in metres.]]
'''ಗಂಗಾ ಸುದೆ''' [[ಭಾರತ]]ದ ಪವಿತ್ರವಾಯಿನ ಸುದೆಕುಲೆಡ್ ಪ್ರಮುಖವಾಯಿನವು. ಗಂಗಾ ನದಿನ್ ಭಾರತದ ಪುರಾಣೊಲೆಡ್ ಬೊಕ್ಕ ಮಹಾಕಾವ್ಯೊಲೆಡ್ "ದೇವನದಿ" ಪಂದ್ ವರ್ಣಿಸಾದ್ ಉಂಡು. ನಮ ದೇಸೊದ ಉದ್ದಗೆಲೊಗುಲಾ ಗಂಗಾನದಿನ್ ಮಾತೃದೇವತೆನ ರೂಪೊಡು ಪೂಜಿಸುನ ನಂಬಿಕೆ [[ಹಿಂದೂ ಧರ್ಮ]]ಡ್ ಉಂಡು. ಗಂಗಾನದಿ [[ಹಿಮಾಲಯ]]ದ ಗಂಗೋತ್ರಿಡ್ ಪುಟ್ಟ್ದ್ ೧೫೫೮ ಮೈಲಿ (೨೫೦೭ ಕಿ.ಮಿ) ದೂರ ಪರತ್ದ್ ಕಡೆಕ್ [[ಬಂಗಾಳ ಕೊಲ್ಲಿ]]ನ್ ಸೇರುಂಡು.
== ಗಂಗಾ ಸುದೆತ್ತ ವೈಶಿಷ್ಟ್ಯ ==
ಹಿಂದೂಲೆನ ಅತಿಶ್ರೇಷ್ಟ ಬೊಕ್ಕ ಪವಿತ್ರವಾಯಿನ ಜಾಗೆಲೆಡ್ ಒಂಜಾಯಿನ ಹಿಮಾಲಯದ ತಪ್ಪಲ್ಡ್ ಉಪ್ಪುನ ಗಂಗೋತ್ರಿ. ಹಿಮಾಲಯ ಕೇವಲ ಹಿಮಶಿಖರೊಲೆನ ಆಲಯ ಅತ್ತ್. ಋಷಿ ಮುನಿಕುಲು ವಾಸವಾದ್ ಇತ್ತ್ನ ಪ್ರದೇಶೊಲು. ಅಲ್ಪದ ಪರಿಸರ ಪಂಡ್ಂಡ ಭೂಮಿ, ಜಲ, ಪನಿಕುಲೆನ ಉಪಯೋಗೊರ್ದು ಆ ಜಾಗೆಲೆನ ಪಾವಿತ್ರತ್ಯೆ ಹೆಚ್ಚ ಆದ್ ಉಂಡು. ಈ ತೀರ್ಥಕ್ಷೇತ್ರೊಲೆಡ್ ತಿಕ್ಕುನಂಚಿನ ಆಧ್ಯಾತ್ಮಿಕ ಬೊಕ್ಕ ಮಾನಸಿಕ ಉನ್ನತಿನ್ ಗೌರವಿಸದ್ ಜಿಜ್ಞಾಸಿಲು, ಸಾಧಕೆರ್, ಎದುರಿಸೊಡಾಯಿನ ಕಷ್ಟ ಕಾರ್ಪಣ್ಯೊಲೆನ್, ಅಪಾಯೊಲೆನ್, ಅನಾನುಕೂಲಲೆನ್ ಪರಿಗಣಿಸವಂದೆ ಅತೀ ಕಠಿಣ ಮಾರ್ಗೊನು ಕ್ರಮಿಸವೊಂದು ಬರ್ಪೆರ್. ಭಾರತದ ಉತ್ತರ ಭಾಗೊಡು ಆಧ್ಯಾತ್ಮಿಕ ಪ್ರಭಾವೊಲೆರ್ದ್ ಪ್ರಸಿದ್ಧವಾಯಿನ ಹಲವಾರ್ ತೀರ್ಥಕ್ಷೇತ್ರೊಲು ಉಂಡು. ಪ್ರಾಚೀನ ಗುರುಕುಲು, ಅರ್ಚಾಯೆರ್ ಸಿದ್ಧೆರ್ ಬೊಕ್ಕ ಋಷಿಕುಲು ಈ ಪ್ರದೇಶೊಲೆನ ಅಮೂಲ್ಯವಾಯಿನ ಆಧ್ಯಾತ್ಮಿಕ ಸಂಪತ್ತುನು ಅಕುಲೆನ ದುಂಬುದ ಜನಾಂಗೊಗು ಕೊಡುಗೆಯಾದ್ ಕೊರ್ತೆರ್.
== ಗಂಗೆದ ಇತಿವೃತ್ತ ==
* ಉತ್ತರ ಭಾರತೊಡು 'ದೇವಭೂಮಿ' ಪಂಡ್ದೇ ಪ್ರಸಿದ್ಧವಾಯಿನ ಹಿಮಾಲಯದ ನಾಲ್ ಧಾಮೊಲೆಡ್ ಒಂಜಿ ಪಾವನ ಜಲ ಪಂಡ್ದ್ ಪೂಜಿಸುನ ಗಂಗೆದ ಉಗಮದ ಜಾಗೆನೇ ಗಂಗೋತ್ರಿ. ಹಿಮಾಲಯದ ನಾಲ್ ಧಾಮೊಲೆನ ಯಾತ್ರೆಗ್ ಉತ್ತರಕಾಂಡದ ಹರಿದ್ವಾರೊರ್ದು ಪಿದಡೊಡಾವುಂಡು. ಹರಿದ್ವಾರ ಪಂಡ್ಂಡ ಬದರಿನಾರಾಯಣ(ಹರಿ)ಗ್ ಮುಲ್ಪರ್ದ್ ಯಾತ್ರೆ ಆರಂಭಿಸುನೆರ್ದ್ ಉಂದೆಕ್ 'ಹರಿದ್ವಾರ' ಪಂಡ್ದ್ಲಾ ಲೆಪ್ಪುವೆರ್. ಮುಲ್ಪ ಗಂಗೆ ಮಾತ ಪುಡೆಟ್ಟ್ಲಾ ತಾನ್ ತಾನಾದ್ ಕಣ್ಮನ ತಣಿಪುನಂಚ ಪರಪುವಲ್.
* ಹರಿದ್ವಾರೊರ್ದು ೨೩ ಕಿ.ಮೀ. ದೂರಡು ಋಷಿಕೇಶ ಮಹಾ ಉತ್ತಮ ತೀರ್ಥ ಬೊಕ್ಕ ತಪೋಭೂಮಿ ಉಂಡು. ಉತ್ತುಂಗ ಪರ್ವತೊಲೆನ ಶಿಖರೊಲೆನ ನಡುಟ್ಟು ಪರಪುನ ಗಂಗೆದ ಝಳು ಝಳು ನಿನಾದದೊಟ್ಟುಗು ಜಲಧಾರೆದ ಪರಪು, ತಪ್ಪಲ್ದ ಪ್ರದೇಶೊಲೆನ್ ಸೇರುಂಡು.
* ಹರಿದ್ವಾರೊರ್ದು ಗಂಗೋತ್ರಿಗ್ ೨೨೮.ಕಿ.ಮೀ. ಋಷಿಕೇಶ ದಾಟ್ದ್ ಚಂಬಾ ಪಟ್ಟಣ ಮುಟ್ಟ (೨೯೦ ಅಡ್ಡಿ ಎತ್ತರ) ಉತ್ತಮವಾಯಿನ ಅತೀ ಕಡಿದಾಯಿನ, ಎಲ್ಯ, ತೀವ್ರ ತಿರುವುಲೆರ್ದ್ ಕೂಡ್ನ ಮಾರ್ಗ ಅಲ್ಪರ್ದ್ (ಚಂಬಾ -ಮಹಾರಾಜ ಸುರ್ದಶನ ಶಾಹ್ ರೂಪಿಸಯಿನ ರಾಜಧಾನಿ) ಉತ್ತರ ಕಾಶಿದ ಕಡೆಕ್ಕ್ ಪಿದಡೊಡು. ಉತ್ತರಕಾಶಿ ಒಂಜಿ ಅಧುನಿಕ ಬಗೆರ್ದ್ ರಚಿತವಾಯಿನ ಸುಮಾರ್ ೫೦೦೦೦ ಜನಸಂಖ್ಯೆ ಉಪ್ಪುನ ನಗರ. ಮುಲ್ಪ ಈ ಜಿಲ್ಲೆದ ಪ್ರಮುಖ ಕಾರ್ಯಾಲಯೊಲು ಉಂಡು.
== ಉತ್ತರ ಕಾಶಿ ==
* ಉತ್ತರ ಕಾಶಿ ನೈಸರ್ಗಿಕ ಸೌಂದರ್ಯ, ಧಾರ್ಮಿಕ ಆಸ್ತಿಕತೆತ್ತ ಅಪೂರ್ವ ಸಂಗಮ ಪ್ರದೇಶ. ನರಮಾನಿನ ಮನಸ್ಸ್ಗ್ ರೋಮಾಂಚನ ಕನಪುನ ಜಾಗೆ, ಮನಮೋಹಕ ದೃಶ್ಯ. ಭಕ್ತೆರೆನ ಪಾಲ್ಗ್ ಕಲ್ಯಾಣಕಾರಿ. ಪ್ರಕೃತಿದ ಅನುಪಮ ದೇಕಿ, ತರೆ ದೆರ್ತ್ಂಡ ಗಗನಚುಂಬಿ ಬೆಟ್ಟೊಲು, ತರೆ ತಗ್ಗಾಂಡ ನೀಳವಾದ್ ಪರಪುನ ಗಂಗೆ, ಉಂದೆನ್ ಪೂರ ಪೋದೇ ಅನುಭವಿಸವೊಡು, ಆಸ್ವಾದಿಸವೊಡು.
* ಉತ್ತರಕಾಶಿಡ್ ಉಂತುದು ವಿಶ್ರಾಂತಿ ಪಡೆದ್ ದುಂಬು ಪಿದಡೊಲಿ. ಮುಲ್ಪ ಉಂತ್ಯೆರೆ ಮಸ್ತ್ ಧರ್ಮಶಾಲೆಲ್, ವಸತಿಲು ಉಂಡು. ನೂದು ವರ್ಷದಾತ್ ಪಿರಾಕ್ದ ಕೈಲಾಸ ಆಶ್ರಮಲಾ ಉಂಡು. ಮುಲ್ಪ ರಾತ್ರೆ ಎಣ್ಮ ಗಂಟೆ ಮುಟ್ಟಲಾ ಬೊಲ್ಪು ಉಪ್ಪುಂಡು. ಸೂರ್ಯಾಸ್ತ ತಡವಾದ್ ಆಪುಂಡು. ಉಂದುವೇ ಮುಲ್ಪದ ವೈಶಿಷ್ಟ್ಯ.
* ಅಂಚ ಬೊಲ್ಪು ೪-೩೦ಕ್ ಮೂಲು ಅಪುಂಡು. (ಸೂರ್ಯೋದಯಲಾ ಬೇಕ). ಉಂದೆಕ್ಕ್ ಉತ್ತರ ಕಾಶಿ ಪನ್ಪುನ ಪುದರ್ ಬತ್ತ್ನೆ ಮುಲ್ಪುನೇ ನೆಲೆಸ್ದ್ ಉಪ್ಪುನ ಶಿವರ್ದ್ ಆದ್. ಉತ್ತರದ ಕಡೆ ಮಲ್ತ್ನ ಶಿವನ ದೇವಾಲಯ ಮುಲ್ಪ ಉಂಡು. ಅಯಿಕ್ಕ್ ಎದುರಾದ್ ಆದಿಶಕ್ತಿನ ದೇವಸ್ಥಾನ ಉಂಡು.
* ಅಲ್ಪದ ವಿಶೇಷ ಪಂಡ ಸುಮಾರ್ ೧೦೦ ಅಡಿ ಎತ್ತರೊದ ಪಿತ್ತಾಳೆದ ರೀತಿಡ್ ಉಪ್ಪುನ ಲೋಹದ ತ್ರಿಶೂಲ ಉಂಡು. ಅಯಿನ್ ಅದಿಶಕ್ತಿಯೇ ರಕ್ಕಸೆರೆ ಸಂಹಾರೊರ್ದು ಬೊಕ್ಕ ಅಲ್ಪ ಊರುದೆರ್ ಬೊಕ್ಕ ಅವು ಪಾತಾಳೊಗು ಪೋತ್ಂಡ್ ಪನ್ಪುನವು ಅಲ್ಪದಕುಲೆನ ಹೇಳಿಕೆ. ಅಯಿನ್ ತೆರಿಯೆರೆ ಮಸ್ತ್ ರೀತಿದ ವೈಜ್ಞಾನಿಕ ಪ್ರಯೋಗೊಲು ಆಂಡ್, ಆಂಡಲಾ ಸತ್ಯೊನು ತೆರಿಯೆರೆ ನನಲಾ ಸಾಧ್ಯ ಆತ್ಜಿ. ಉತ್ತರ ಕಾಶಿರ್ದ್ ಬೊಲ್ಪುಗು ಬೇಕ ೫ ಗಂಟೆಗ್ ಪಿದಡ್ಂಡ ಬಯ್ಯಗ್ ವಾಪಾಸ್ಸ್ ಉತ್ತರ ಕಾಶಿಗ್ ಬತ್ತ್ದ್ ಸೇರೊಲಿ.
* ಉತ್ತರ ಕಾಶಿರ್ದ್ ಗಂಗೋತ್ರಿಗ್ ಪೋನಗ ಸಾದಿಡ್ ತಿಕ್ಕುನ ಪೊರ್ಲುದ ಜಾಗೆ '''ಹಸ್ಲಿಲ'''. ಈ ಪ್ರದೇಶ '''ಏಪುಲ್ದ ಮರ'''ಕುಲೆರ್ದ್ ದಿಂಜಿದ್ ತುಳುಕೊಂದು ಉಪ್ಪುಂಡು. ಉತ್ತರ ಕಾಶಿರ್ದ್ ೧೫.ಕಿ.ಮೀ. ದೂರೊಡು '''ಮನೇರಿ ಡ್ಯಾಂ''' ಉಂಡು. ಮುಲ್ಪರ್ದ್ ಬೊಕ್ಕ ಗಂಗೆ ತನ್ನ ಗಾತ್ರೊನು ಕುಗ್ಗಿಸವಲ್. ಬೆಟ್ಟದ ಅಡಿರ್ದ್ ಉತ್ತರಕಾಶಿ ಮುಟ್ಟ ಪೋಪಲ್. ಮುಲ್ಪರ್ದ್ ದುಂಬು ಭೂ ಕುಸಿತೊಲೆನ ಪ್ರಕರಣೊಲು ಎಚ್ಚ, ಅಂಚ ದಾದಂಡಲ ಆಂಡ ಗಂಟೆಗಟ್ಟಲೆ-ದಿನಗಟ್ಟಲೆ ಸಾಲ್ಸಾಲಾದ್ ವಾಹನೊಲು ಉಂತುಂಡು.
* ಮಿಲಿಟ್ರಿದಕುಲು ಬತ್ತ್ದ್ ತೆರವು ಮಲ್ತಿ ಬೊಕ್ಕ ಪಿದಡೊಡವುಂಡು. ಹಸ್ಲಿಲಡ್ ಮಿಲಿಟ್ರಿ ಕ್ಯಾಂಪ್ ಉಂಡು, ಆ ಜಾಗೆದ ಸುತ್ತು ಮುತ್ತು '''ರಾಮತೇರಿ ಗಂಗಾಮೈಲಿ''' ಹಿಂದಿ ಸಿನಿಮಾ ದೆತ್ತ್ನ ವಿಚಾರೊನು ಅಲ್ಪದ ಜನಕುಲು ಇತ್ತೆಲಾ ನೆನೆಪು ಮಲ್ತೊನುವೆರ್. ಬೊಕ್ಕ ತಿಕ್ಕುನವು '''ಭೈರವ ಘಾಟಿ'''. ಮುಲ್ಪ ಭೈರವನ ದೇವಸ್ಥಾನ ಉಂಡು. ಓಣಸ್ಸ್-ತಿಂಡಿ ಚಾಯದ ಹೋಟೆಲ್ಲು ಉಂಡು. ಯಾತ್ರಿಕೆರ್ ವಿಶ್ರಾಂತಿ ದೆತೊಂದು ಬೊಕ್ಕ ದುಂಬು ಪೋಪೆರ್.
* ಭೈರವ ಘಾಟಿರ್ದ್ ಬೊಕ್ಕ ಗಂಧಕ ಪರ್ವತೊಲೆನ ತಾಣ ಉಂಡು. ಮುಲ್ಪ ಬೆಚ್ಚನೀರ್ದ ಬುಗ್ಗೆಲೆನ್ ತೂವೊಲಿ. ಯಾತ್ರಿಕೆರ್ ಅಲ್ಪ ಮೀದ್ ದುಂಬು ಪೋಪೆರ್. ಅಲ್ಪ ಸಾದಿದ ಉದ್ದೊಗುಲಾ ಪಾದಯಾತ್ರಿಕೆರೆನ್ ತೂವೊಲಿ (ಸನ್ಯಾಸಿಲು-ಸಿಖ್ಖೆರ್ ಎಚ್ಚ) ಸಿಖ್ಖೆರ್ ಡೋಲಿದ ರೀತಿಡ್ ಉಪ್ಪುನ ಗಾಡಿಡ್ ಗಂಗಾ ಜಲನು ದೀದ್ ಭಜನೆ ಮಲ್ತೊಂದು ಪೋಪುನೆನ್ ತೂವೊಲಿ.
* ಥಂಡಿ ಹವಾ-ತುಂತುರು ಬರ್ಸ (ಜುಲೈ ತಿಂಗೊಲು) ರಡ್ಡ್ ಕಡೆ ಕಡಿದಾದ್ ಉಪ್ಪುನ ಎತ್ತರದ ಬೆಟ್ಟೊಲು ಮಿತ್ತ್ರ್ದ್ ಎಲ್ಯೆಟ್ ಬೂರುನ ನೀರ್ದ ಝರಿಕುಲು, ಮೋಡೊಲು, ಪಾತಾಳೊಡು ಭೋರ್ಗರೆದ್ ಪರಪುನ ಗಂಗೆ. ಬ್ರಹ್ಮನ ಸೃಷ್ಠಿನೇ ಕೆತ್ತ್ದ್ ಅಲ್ಪ ದೀತೆನೊ ಪನ್ಪುನ ರೀತಿಡ್ ಉಂಡು. ಗಂಗೋತ್ರಿ ಸಮುದ್ರ ಮಟ್ಟೊರ್ದು ೩೧೦೦ ಮೀಟರ್(೧೦,೩೫೫ ಅಡಿ) ಎತ್ತರೊಡು ಉಂಡು. ಗಂಗೋತ್ರಿ ಮುಟ್ಟುನ ಪೊರ್ತುಗು ಮಾತ ಆಯಾಸೊಲೆನ್ ಮರತ್ತ್ದ್ ಬುಡ್ಪು.
* ಗಂಗೆದ ದಡಟ್ಟು ಕುಲ್ಲುಂಡ, ಆಲ್ ಹಿಮಾಲಯೊರ್ದು ವೋ ಪಂಡ್ದ್ ಸಬ್ದ ಮಲ್ತೊಂದು ಭೋರ್ಗರೆದ್ ಪರತ್ತ್ದ್ ಬರ್ಪುನ ಸಾದಿ (ಹರಿದ್ವಾರಡ್ ಶಾಂತವಾದ್ ಪರಪುವಲ್)ದ ದೃಶ್ಯ ನಮನ್ ತಲ್ಲೀನ ಮಲ್ತ್ದ್ ಬುಡುಪುಂಡು. ಅಲೆನ್ ಮುಟ್ಟ್ಂಡ ತಾಂಪಾದ್ ಚಳಿ ಚಳಿ ಅಪುಂಡು. ಮುಲ್ಪ ಗಂಗಾಮಾತೆನ ವಿಶಾಲ ದೇವಾಲಯ ಉಂಡು. ಉಂದೆಟ್ಟ್ ಗಂಗಾ, ಜಮುನಾ, ಸರಸ್ವತಿ, ಲಕ್ಷ್ಮೀ ಪಾರ್ವತಿ ಬೊಕ್ಕ ಸರಸ್ವತಿ ದೇವತೆಲೆನ ಪ್ರಾಚೀನ ಪ್ರತಿಮೆಲು ಉಂಡು.
* ಭಗೀರಥ ಮಹಾರಾಜೆ ಎದುರುಗು ಕೈ ಮುಗಿದ್ ಉಂತ್ದ್ನ ಪ್ರತಿಮೆ ಉಂಡು. ಮುಲ್ಪ ಪೂಜಿಸವುನ ವಸ್ತುಲು ಪೂರ ಬಂಗಾರ್ದವು. ಇಲ್ಲಿ ಒಂದು ಸ್ಥಳದಲ್ಲಿ ಗಂಗೆ ಶಿವಲಿಂಗದ ಮೇಲೆಯೇ ಬೀಳುತ್ತಾಳೆ. ಇಲ್ಲಿ ಶೀತಗಾಳಿ ಹೆಚ್ಚು. ನಾವು ಗಂಗೆಯಲ್ಲಿ ಇಳಿದು ಸ್ನಾನ ಮಾಡುವುದು ಅತ್ಯಂತ ಕಷ್ಟಕರ. ತಲೆ ಮೇಲೆ ಪ್ರೋಕ್ಷಣೆ ಮಾಡುವಷ್ಟರಲ್ಲಿಯೇ ಕೈ ಶೀತದಿಂದ ಮರಗಟ್ಟಿರು ತ್ತದೆ. ದುರ್ಗಮ ಘಟ್ಟಗಳ ಮಧ್ಯೆ ಪಾಪ ಕಳೆಯುವ ಪತೀತ ಪಾವನೆ ಈ ಗಂಗಾ ಮಾತೆಯ ಮುಂದಿರುವ ಸ್ಥಳ ಸಗರರಾಜ ಭಗೀರಥ ಕುಳಿತು ತಪಸ್ಸು ಮಾಡಿದ ಸ್ಥಳ ಎಂದು ಹೇಳುವ ದೊಡ್ಡ ಕಲ್ಲು ಹಾಸಿಗೆ ಇದೆ.
* ಈ ಜಾಗೆಡ್ ಮಲ್ಪುನಂಚಿನ ಪೂಜೆ ಮಂಗಳಕಾರಿ. ಮುಲ್ಪ ವರ್ಷದ ೬ ತಿಂಗೊಲು ಮಾತ್ರ ಪೂಜೆ ನಡಪುಂಡು. ಬೊಕ್ಕ ೬ ತಿಂಗೊಲು ಹಿಮೊರ್ದು ದಿಂಜಿದ್ ಪೋದು ಉಪ್ಪುಂಡು. ಅಪಗ ಬೆಟ್ಟದ ತಿರ್ತ್ ಉಪ್ಪುನ ಮುಖೀಮಠೊಟ್ಟು ಪೂಜೆ ನಡಪುಂಡು. ಅಲ್ಪ ಏರ್ಲಾ ಉಪ್ಪೆರೆ ಸಾಧ್ಯ ಇಜ್ಜಿ. ಉನ್ನತ ಪರ್ವತಲೆನ ನಡುಟ್ಟು ಕಿಲಕಿಲ ತೆಲಿತೊಂದು ತಂಪಾದ್ ಕೊರೆಯೊಂದು ಪರಪುನ ಗಂಗಾಜಲ ಧಾರೆದ ದೃಶ್ಯ ನಂಕೊಂಜಿ ಅಲೌಕಿಕ ಆನಂದ ಕೊರ್ಪುಂಡು (ಮುಲ್ಪ ಯಾತ್ರೆಗ್ ಮೇ-ಸೆಫ್ಟೆಂಬರ್).
* ಮುಲ್ಪ ಗಂಗೆನ ಪೂಜೆ ಮಲ್ಪಯೆರೆ ಮಸ್ತ್ ಪೂಜಾರಿಲು ಪಿರವುಡೆನೇ ಬರ್ಪೆರ್. ಪೂಜೆ ಮಲ್ಪಂಡ ಮನೆತನೊದ ಹಿರಿಯೆರೆಗ್ ಮುಕ್ತಿ ತಿಕ್ಕುಂಡು ಪನ್ಪುನ ಪ್ರತೀತಿ. ಮುಲ್ಪ ಮಸ್ತ್ ಕ್ಷೇತ್ರೊಲು ಬೊಕ್ಕ ಧರ್ಮಶಾಲೆಲು, ಎಲ್ಯ ಪೇಂಟೆಲಾ ಉಂಡು.
== ಗಂಗೋತ್ರಿದ ಬಗೆಟ್ಟ್ ==
* ಹರಿದ್ವಾರೊರ್ದು ಗಂಗೋತ್ರಿಗ್ ೨೯೭.ಕಿ.ಮೀ. ಋಷಿಕೇಶ ಕಡತ್ದ್ ಚಂಬಾ ಪಟ್ಟಣ ಮುಟ್ಟ (೨೯೦೦ ಅಡ್ಡಿ ಎತ್ತರ) ಉತ್ತಮವಾಯಿನ ಕಡಿದಾದ, ಎಲ್ಯ, ತೀವ್ರ ತಿರುವುಲೆರ್ದ್ ಕೂಡ್ನ ಮಾರ್ಗದ ಮುಖಾಂತರ ಪೋವೊಡು. (ಚಂಬಾ -ಮಹಾರಾಜ ಸುರ್ದಶನ ಶಾಹ್ ರೂಪಿಸಿದ ರಾಜಧಾನಿ) ಮುಲ್ಪರ್ದ್ ಉತ್ತರ ಕಾಶಿದ ಕಡೆಕ್ಕ್ ಪಿದಡೊಡು. ಗಂಗೋತ್ರಿಯು ಗಂಗೆಯ ಉಗಮ ಸ್ಥಳವಲ್ಲ. ಅಲ್ಲಿಂದ ೧೮ ಕಿ.ಮಿ ಮುಂದಿರುವ 'ಗೋಮುಖ' ಗಂಗೆಯ ಉಗಮವೆನ್ನುತ್ತಾರೆ.
* ೩೬೫ ದಿನಗಳು ಹಿಮ ಬೀಳುವ ಪ್ರದೇಶ, ಅತೀ ಕಡಿದಾದ ಸ್ಥಳ ಗೋಮುಖ. ಗೋಮುಖ ಸಮುದ್ರ ಮಟ್ಟದಿಂದ ೧೨,೭೭೦ ಅಡಿ ಎತ್ತರ. ಅಲ್ಲಿಂದ ನೀಳವಾಗಿ ಹೊರಟ ಗಂಗೆ ಗಂಗೋತ್ರಿಗೆ ಬರುವಷ್ಟರಲ್ಲಿಯೇ ಭೋರ್ಗರೆಯ ತೊಡಗುತ್ತಾಳೆ. (ಮಿಲಿಟರಿ ಪರವಾನಿಗೆ ಪಡೆದೇ ಗೋಮುಖಕ್ಕೆ ಹೋಗಬೇಕು. ಅತೀ ಸಾಹಸದ ಚಾರಣದ ಸ್ಥಳವಿದು. ಅಲ್ಲಿನ ಗೈಡ್ ಜೊತೆಗಿದ್ದರೆ ಇಡೀ ಒಂದು ದಿನ ಬೇಕು.
* ಗೋಮುಖಗ್ ಪೋಪುನಕ್ಲ್ ಪೂರ್ಣ ಸ್ವಸ್ಥ ಬೊಕ್ಕ ಸಾಹಸಿಲ್ ಆದ್ ಉಪ್ಪೊಡು. ಯೋಗ್ಯ ಸಾಧನೊಲೆನ್ ದೆತೊನೊಂದೇ ಪೋವೊಡು. ಉಂದು ಅತ್ಯಂತ ಕಠಿಣ ದಾರಿ, ಗೈಡ್ ಇಲ್ಲದೇ ಹೋಗುವುದು ಕಷ್ಟವಾಗುತ್ತದೆ. ಇಲ್ಲಿ ದೊಡ್ಡ ದೊಡ್ಡ ಹಿಮ ಶಿಲಾಖಂಡಗಳು ಕಾಣಸಿಗುತ್ತವೆ. ಯಾತ್ರಿಕರ ನಕ್ಷೆ, ಉಣ್ಣೆಯ ಬಟ್ಟೆಗಳು, ಅಗತ್ಯ ಔಷಧಗಳು, ಧರ್ಮಶಾಲೆ ಯ ವಿವರಗಳು, ಈ ಅಂಶಗಳು ಯಾತ್ರಿಕರು ಗಮನದಲ್ಲಿಟ್ಟುಕೊಳ್ಳುವ ಅಂಶಗಳು.
== ಹಿಮಾಲಯದ ನಾಲ್ ಧಾಮೊಲು ==
* ೧. ಕೇದಾರನಾಥ,
* ೨. ಬದರಿನಾಥ,
* ೩. ಗಂಗೋತ್ರಿ ಮತ್ತು
* ೪. ಯಮುನೋತ್ರಿ.
* ಹಿಂದೂಲೆನ ಅತಿಶ್ರೇಷ್ಟ ಬೊಕ್ಕ ಪವಿತ್ರವಾಯಿನ ಸ್ಥಳಗಳಲ್ಲೊಂದು ಹಿಮಾಲಯದ ತಪ್ಪಲಿನಲ್ಲಿರುವ ನಾಲ್ಕು ಧಾಮಗಳು ಹಿಮಾಲಯ ಕೇವಲ ಹಿಮ ಶಿಖರಗಳಲ್ಲ. ಋಷಿಮುನಿಗಳು ವಾಸವಾಗಿದ್ದ ಪ್ರದೇಶಗಳು. ಅಲ್ಲಿನ ಪರಿಸರ ಅಂದರೆ ಭೂಮಿ, ಜಲ, ಅಗ್ನಿಗಳ ಉಪಯೋಗದಿಂದ ಆ ಸ್ಥಳಗಳ ಪಾವಿತ್ರತ್ಯೆ ಹೆಚ್ಚಿವೆ. ಈ ತೀರ್ಥಕ್ಷೇತ್ರಗಳಲ್ಲಿ ದೊರಕಬಹುದಾದ ಆಧ್ಯಾತ್ಮಿಕ ಮತ್ತು ಮಾನಸಿಕ ಉನ್ನತಿಯನ್ನು ಗೌರವಿಸಿ, ಜಿಜ್ಞಾಸಿಗಳು, ಸಾಧಕರು, ಅತೀ ಕಠಿಣ ರಸ್ತೆ ಕ್ರಮಿಸುವಾಗ, ಎದುರಿಸಬೇಕಾದ ಕಷ್ಟ ಕಾರ್ಪಣ್ಯಗಳನ್ನು, ಅಪಾಯಗಳನ್ನು, ಅನಾನುಕೂಲಗಳನ್ನು ಪರಿಗಣಿಸದೇ ಬರುತ್ತಾರೆ.
* ಭಾರತದ ಉತ್ತರ ಭಾಗದಲ್ಲಿ ಆಧ್ಯಾತ್ಮಿಕ ಪ್ರಭಾವಗಳಿಂದ ಪ್ರಸ್ಧಿವಾದ ಹಲವಾರು ತೀರ್ಥಕ್ಷೇತ್ರಗಳಿವೆ. ಪ್ರಾಚೀನ ಗುರುಗಳು, ಅರ್ಚಾಯರು ಸಿದ್ಧರು ಮತ್ತು ಋಷಿಗಳು ಈ ಪ್ರದೇಶಗಳ ಅಮೂಲ್ಯವಾದ ಆಧ್ಯಾತ್ಮಿಕ ಸಂಪ್ತತನ್ನು ತಮ್ಮ ಮುಂದಿನ ಜನಾಂಗಕ್ಕೆ ಕೂಡುಗೆಯಾಗಿ ಕೊಟ್ಟಿದ್ದಾರೆ. ಋಷಿಕೇಶದಿಂದ ಮೂರು ರಸ್ತೆಗಳು ಇವೆ. ಒಂದು ಗಂಗೋತ್ರಿ, ಇನ್ನೊಂದು ರಸ್ತೆ ಯಮುನೋತ್ರಿ, ಮತ್ತೊಂದು ಬದರಿನಾಥಕ್ಕೆ ಹಾಗೂ ಕೇದಾರನಾಥಕ್ಕೆ.
*ಹಿಮಾಲಯದ ನಾಲ್ಕು ಧಾಮಗಳ ಯಾತ್ರೆಗೆ ಉತ್ತರಕಾಂಡದ ಹರಿದ್ವಾರದ ಮೂಲಕವೇ ಹೊರಡಬೇಕಾಗುತ್ತದೆ. ಹರಿದ್ವಾರಕ್ಕೆ ದೆಹಲಿಯಿಂದ ೬ ಗಂಟೆ ಪ್ರವಾಸ ಮಾಡಬೇಕು. ಹರಿ ಅಂದರೆ ಬದರಿನಾರಾಯಣ ಹಿಮಾಲಯದ ನಾಲ್ಕು ಧಾಮಗಳಿಗೆ ಇಲ್ಲಿಂದ ಯಾತ್ರೆ ಆರಂಭಿಸುವುದರಿಂದ ಇದಕ್ಕೆ ಹರಿದ್ವಾರವೆಂತಲೂ ಕರೆಯುತ್ತಾರೆ. ಇಲ್ಲಿ ಗಂಗೆ ಎಲ್ಲೆಲ್ಲೂ ತಾನೇ ತಾನಾಗಿ ಕಣ್ಮನ ತಣಿಯುವಂತೆ ಹರಿಯುತ್ತಾಳೆ.
== ಋಷಿಕೇಶರ್ದ್ ಬದರೀನಾಥ ಮುಟ್ಟ ==
ಕೇದಾರನಾಥ ೩೨೦ಕಿ ಮೀ, ದೂರ ಉಂಡು. ಯಮುನೋತ್ರಿ, ಗಂಗೋತ್ರಿ ೨೨೨ ಕಿ,ಮೀ, ಋಷಿಕೇಶರ್ದ್ ಪಿದಡುನ ಮೂಜಿ ಮಾರ್ಗೊಲೆಡ್ ಒಂಜಿ ಗಂಗೋತ್ರಿ, ಯಮುನೋತ್ರಿ, ಬದರೀನಾಥಗೊ ಪಿದಡುಂಡು.
== ಹರಿದ್ವಾರ ==
* ಹರಿದ್ವಾರೊಗು ದುಂಬು 'ಮಾಯಾಪುರಿ' ಪನ್ಪುನ ಪುದರ್ ಇತ್ತ್ಂಡ್. ಇಲ್ಲಿ ಹರ ಕಿ ಪೌಡಿ ಮುಖ್ಯ ಸ್ಥಳ. ಪ್ರತಿನಿತ್ಯ ಸಂಜೆ ಗಂಗಾಮಾತೆಗೆ ಆರತಿ ನೋಡುವುದಕ್ಕೆ, ಎರಡು ಕಣ್ಣು ಸಾಲದು. ಹರ ಕಿ ಪೌಡಿಯ ಎರಡು ಕಡೆ ಪರ್ವತಗಳ ಶಿಖರಗಳಲ್ಲಿ ದೇವಿಯರಿದ್ದಾರೆ. ಒಂದು ಕಡೆ ಮಾನಸದೇವಿ ಪರ್ವತ, ಇನ್ನೊಂದು ಕಡೆ ಚಂಡಿದೇವಿ ಪರ್ವತ.
* ಇಲ್ಲಿ ಮಂದಿರಗಳಿಗೆ ಹೋಗಲು ಟ್ರಾಲಿಯ ಸೌಲಭ್ಯವಿದೆ. ಶುಂಭ-ನಿಶುಂಭ ರಂತಹ ಅಸುರರಿಗೆ ಮುಕ್ತಿ ನೀಡಲು ದೇವಿಯರು ಇಲ್ಲಿ ಅವತಾರವೆತ್ತಿದರು. ದಾರಿಯಲ್ಲಿ ಮಾತೆ ಕಾಳಿ ದೇವಿಯ ಪ್ರಾಚೀನ ಮಂದಿರ- ಇಲ್ಲಿ ತಂತ್ರಸಾಧನೆಗಾಗಿ ಹುಲಿಯ ಬುರುಡೆ ಈಗಲೂ ಇದೆ.
== ಸ್ಕಂಧ ಪುರಾಣದ ಹಿನ್ನೆಲೆಯಲ್ಲಿ ಗಂಗೆ ==
ಗಂಗಾಮಾತೆ ಶಿವನ ಪತ್ನಿ. ತನ್ನ ಜಟೆಯಲ್ಲಿ ಶಿವ ಆಕೆಗೆ ಸ್ಥಾನ ನೀಡಿದ್ದಾನೆ. ಆಕೆಯನ್ನು ಭೂಮಿಗೆ ತರಲು ದೇವತೆಗಳು ಉಪಾಯ ಹೂಡಿದರು ಎನ್ನುತ್ತಾರೆ ಸ್ಥಳೀಯರು. ಸ್ಕಂದ ಪುರಾಣದಲ್ಲಿ ಉಲ್ಲೇಖಿಸಿದಂತೆ- ಗಂಗೆಯನ್ನು ಭೂಮಿಗೆ ತಂದ ಶ್ರೇಯಸ್ಸು ಭಗೀರಥ ರಾಜನಿಗೆ ಸಲ್ಲುತ್ತದೆ. ಇಕ್ವಾಕು ವಂಶದ ಸಗರರಾಜನೆಂಬ ಚಕ್ರವರ್ತಿ ಅಶ್ವಮೇಧವೆಂಬ ಯಜ್ಙಕ್ಕಾಗಿ ಕುದುರೆಯನ್ನು ಬಿಟ್ಟಿದ್ದ. ಅಶ್ವಮೇಧ ಯಜ್ಞ ಮುಗಿದರೆ, ಇಂದ್ರ ತನ್ನ ಪದವಿ ಹೋಗುವ ಭಯದಿಂದ ಅದನ್ನು ಕದ್ದು ಕಪಿಲ ಮುನಿ ಆಶ್ರಮದಲ್ಲಿ ಕಟ್ಟಿದ್ದ. (ಪಶ್ಚಿಮ ಬಂಗಾಳದಲ್ಲಿನ -ಸಮುದ್ರ ತೀರ) ಕುದುರೆಗಾಗಿ ಅಲ್ಲಿಗೆ ಬಂದ ಸಗರರಾಜ ೬೦೦೦೦ ಪುತ್ರರು, ಧ್ಯಾನಸ್ಥರಾಗಿದ್ದ ಕಪಿಲ ಮಹರ್ಷಿಗಳನ್ನು ಅವಹೇಳನ ಮಾಡತೊಡಗಿದರು. ಅದರಿಂದ ಕುಪಿತರಾದ ಮುನಿಗಳು ಅವರನ್ನು ಭಸ್ಮಗೊಳಿಸಿದರು. ಅವರಿಗೆ ಮುಕ್ತಿ ಸಿಗದೆ ಮೃತ್ಯುಲೋಕದಲ್ಲಿಯೇ ಅಲೆಯತೊಡಗಿದರು. ಈ ಸಂಧರ್ಭದಲ್ಲಿ ಭಗೀರಥ ಗಂಗೆಯನ್ನು ಭೂಮಿಗೆ ತಂದು ಸಗರರಾಜನ ೬೦೦೦೦ ಪುತ್ರರಿಗೆ ಶಾಪ ವಿಮೋಚನೆ ಮಾಡಿದನೆಂದು ಹೇಳಲಾಗಿದೆ.<ref>ಪುರಾಣನಾಮ ಚೂಡಾಮಣಿ -ಬೆನಗಲ್ ರಾಮರಾವ್</ref>
== ಕೇದಾರನಾಥ ==
* ಹಿಮಾಲಯದ ಕೇದಾರನಾಥವು ಹಿಮಾಲಯದ ಇಳಿಜಾರಿನಲ್ಲಿರುವ ಮಂದಾಕಿನಿ ನದಿ ತೀರದಲ್ಲಿ ಸುಮಾರು ೧೧,೭೬೦ ಅಡಿ ಎತ್ತರದ ಸ್ಥಳದಲ್ಲಿದೆ. ಮಹಾಭಾರತದ ಯುದ್ಧದ ನಂತರ ಪಾಂಡವರು ಪಾಪ ಪ್ರಾಯಶ್ಚಿತ್ತಕ್ಕಾಗಿ ಶಿವಲಿಂಗ ಸ್ಥಾಪಿಸಿದರು ಎನ್ನುವುದು ಪುರಾಣದ ನಂಬಿಕೆ. ಚರಿತ್ರೆಯ ಪ್ರಕಾರ ೮ನೇ ಶತಮಾನದಲ್ಲಿ ನಿರ್ಮಾಣವಾದ ದೇವಸ್ಥಾನ ಕೇದಾರನಾಥ. ಇದು ಹಿಂದುಗಳಿಗೆ ಪವಿತ್ರವಾದ ದೇವಾಲಯ. ಕೇದಾರನಾಥದಲ್ಲಿ ಮೂಲ ದೇವಾಲಯವು ಕಲ್ಲಿನ ಸುಂದರ ಶಿಲ್ಪವಾಗಿದ್ದು ಇದನ್ನು ಸುಮಾರು ೮ನೇ ಶತಮಾನದಲ್ಲಿ ಆದಿ ಗುರು ಶಂಕರಾಚಾರ್ಯರು ಸ್ಥಾಪಿಸಿದರೆಂದು ಹೇಳಲಾಗುತ್ತಿದೆ. ಇದು ಶಿವನ ಹನ್ನೆರಡು ಜ್ಯೋತಿರ್ಲಿಂಗಗಳಲ್ಲೊಂದು.
* ಚತುರ್ಧಾಮ ಯಾತ್ರೆಯಲ್ಲಿ ಇದೊಂದು ಮುಖ್ಯ ಯಾತ್ರಾ ಸ್ಥಳ. ದೇವಾಲಯದ ಮುಖ್ಯದ್ವಾರದಿಂದ ಒಳಗೆ ಬಂದೊಡನೆ ಪ್ರಾಕಾರದಲ್ಲಿ ಪಾಂಡವರು, ಶ್ರೀಕೃಷ್ಣ, ನಂದಿ ಮತ್ತು ವೀರಭದ್ರನ ಮೂರ್ತಿಗಳಿವೆ. ಈ ದೇವಾಲಯ ವಿಚಿತ್ರವೆಂದರೆ ತ್ರಿಕೋನಾಕಾರದ ಕಲ್ಲಿನ ಮೇಲೆ ಕೆತ್ತಿರುವ ಮಾನವನ ತಲೆ. ಇಲ್ಲಿನ ಕೇದಾರನಾಥ ಲಿಂಗವು ೮ ಅಡಿ ಎತ್ತರ, ೫ ಅಡಿ ಸುತ್ತಳತೆಯನ್ನು ಹೊಂದಿದೆ. ಇಲ್ಲಿ ಬೆಳಿಗ್ಗೆ ನಿರ್ವಾಣ ಪೂಜೆ ಮತ್ತು ರಾತ್ರಿ ಶೃಂಗಾರ ಪೂಜೆ ನಡೆಯುವುದೊಂದು ವಿಶೇಷ.
* ಇದರ ಒಂದು ಭಾಗಕ್ಕೆ ಜಲ ಪುಷ್ಪಾದಿಗಳ ಅರ್ಚನೆಯಾದರೆ, ಇನ್ನೊಂದು ಭಾಗಕ್ಕೆ ಘೃತ ಲೇಪನವಾಗುತ್ತದೆ. ಕೇದಾರಲಿಂಗವನ್ನು ಮುಟ್ಟಿ ಪೂಜೆ ಮಾಡಬಹುದು. ಈ ದೇವಸ್ಥಾನದಲ್ಲಿ ಆದಿ ಗುರು ಶ್ರೀ ಶಂಕರಾಚಾರ್ಯರ ಸಮಾಧಿ ಸ್ಥಳವಿದೆ. ಇಲ್ಲಿನ ಪ್ರಾಚೀನ ಶೈವ ಪೀಠಗಳ್ಲಲೊಂದಾದ ಕೇದಾರರಾಧ್ಯ ಪೀಠವು ಶತಶತಮಾನಗಳಿಂದಲೂ ಅಸ್ತಿತ್ವದಲ್ಲಿದ್ದು ಖ್ಯಾತಿ ಗಳಿಸಿದೆ. ಇದರ ಮುಖ್ಯಸ್ಥರು ಕರ್ನಾಟಕದವರೆಂಬುದು ಹೆಮ್ಮೆಯ ಸಂಗತಿ. ಕೇದಾರನಾಥ ಗರ್ಭಗುಡಿಯು ತೆಗೆಯುವುದು ಶಿವರಾತ್ರಿಯಂದು ನಿರ್ಧಾರವಾಗುತ್ತದೆ.
== ಬದರಿನಾಥ ಕ್ಷೇತ್ರ ==
* ಬದರಿನಾಥ ಕ್ಷೇತ್ರ ವರ್ಸೊಡು ಆಜಿ ತಿಂಗೊಲು ಕಾಲ ಮಾತ್ರನೇ ದೆತ್ತ್ದ್ ಉಪ್ಪುಂಡು. ಒರಿನ ಸಮಯ ಉಂದು ಪೂರ್ಣವಾದ್ ಹಿಮೊಟ್ಟು ಮುಚ್ಚಿದ್ ಪೋದ್ ಉಪ್ಪುಂಡು. ಸಾಮಾನ್ಯವಾದ್ ಜೂನ್ ರ್ದ್ - ಸೆಪ್ಟೆಂಬರ್ ಮುಟ್ಟ ಬದರಿನಾಥ ಕ್ಷೇತ್ರೊನು ದರ್ಶಿಸಯೆರ್ ಉತ್ತಮ ಕಾಲ.
* ಬದರಿನಾಥ ಕ್ಷೇತ್ರವು ಮುಚ್ಚಿರುವ ಕಾಲದಲ್ಲಿ ಬದರಿನಾಥನ ಉತ್ಸವ ಮೂರ್ತಿಯನ್ನು ಜ್ಯೋತಿರ್ಮಠ(ಜೋಷಿಮಠ)ಕ್ಕೆ ಕರೆತಂದು ಪೂಜಿಸಲಾಗುತ್ತದೆ. ಬದರಿನಾಥ ದೇವಾಲಯವು ಮುಚ್ಚಿರುವ ಸಮಯದಲ್ಲಿ ನಾರದ ಮಹರ್ಷಿಯು ಪ್ರತಿದಿನ ಬದರಿನಾರಾಯಣನಿಗೆ ಪೂಜೆಗಳನ್ನು ಸಲ್ಲಿಸುವನೆಂದು ಒಂದು ನಂಬಿಕೆ.
ಇಲ್ಲಿನ ಐದು ವೈಶಿಷ್ಟ್ಯಗಳೆಂದರೆ-
* ವಿಶಾಲ ಬದರಿ : ಬದರಿನಾಥ ಕ್ಷೇತ್ರ
* ಯೋಗ ಬದರಿ : ಪಾಂಡುಕೇಶ್ವರದಲ್ಲಿರುವ ಈ ದೇವಾಲಯದಲ್ಲಿ ಸಹ ಬದರಿನಾಥನು ಧ್ಯಾನಮುದ್ರೆಯಲ್ಲಿ ದರ್ಶನವೀಯುವನು. ಐತಿಹ್ಯಗಳ ಪ್ರಕಾರ ಪಾಂಡು ಮಹಾರಾಜನು ಈ ಮೂರ್ತಿಯನ್ನು ಪ್ರತಿಷ್ಠಾಪಿಸಿದನು.
* ಭವಿಷ್ಯ ಬದರಿ : ಜ್ಯೋತಿರ್ಮಠ ( ಜೋಷಿಮಠ)ದಿಂದ ೧೭ ಕಿ.ಮೀ. ದೂರದಲ್ಲಿದೆ. ಪುರಾಣ ಕಥೆಗಳ ಪ್ರಕಾರ ಮುಂದೊಂದು ದಿನ ಬದರಿನಾಥ ಕ್ಷೇತ್ರವು ಭೂಮಿಯಿಂದ ಮರೆಯಾದಾಗ ಬದರಿನಾಥನು ಇಲ್ಲಿ ನೆಲೆನಿಂತು ದರ್ಶನ ಕೊಡುವನು. ಆದ್ದರಿಂದಲೇ ಇದು ಭವಿಷ್ಯ ಬದರಿ.
* ವೃದ್ಧ ಬದರಿ : ಜ್ಯೋತಿರ್ಮಠದಿಂದ ೭ ಕಿ.ಮೀ. ದೂರದಲ್ಲಿ ಆನಿಮಠದಲ್ಲಿದೆ. ಕಥನಗಳ ಪ್ರಕಾರ ಬದರಿನಾಥನ ಮೂಲ ಪೂಜಾಸ್ಥಾನವು ಇದೇ ಆಗಿದ್ದಿತು.
* ಆದಿ ಬದರಿ : ಕರ್ಣಪ್ರಯಾಗದಿಂದ ೧೭ ಕಿ.ಮೀ. ದೂರದಲ್ಲಿದೆ. ೧೬ ಸಣ್ಣ ಮಂದಿರಗಳುಳ್ಳ ಇಲ್ಲಿನ ದೇವಾಲಯ ಸಂಕೀರ್ಣದಲ್ಲಿ ಮಹಾವಿಷ್ಣುವಿನ ೩ ಅಡಿ ಎತ್ತರದ ಕಪ್ಪು ಶಿಲೆಯ ಮೂರ್ತಿ ಪೂಜೆಗೊಳ್ಳುತ್ತಿದೆ.
== ಗಂಗಾ ಸುದೆತ್ತ ಮಾಲಿನ್ಯತೆ ==
* ‘ಗಂಗಾ ನದಿ ಉದ್ದೊಗುಲಾ ಪೋನಗ 39 ಜಾಗೆಲೆಲೆಡ್, ಕೇವಲ ಒಂಜಿ ಜಾಗೆಡ್ ಮಾತ್ರ ಸುದೆತ್ತ ನೀರ್ ಶುದ್ಧವಾದ್ ಉಂಡು. ಒರಿನ ಕಡೆಕುಲೆಡ್ ನೀರ್ ಮಲಿನವಾದ್ ಉಂಡು’ ಪಂದ್ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಪತ್ತ್ಂಡ್. ಮಂಡಳಿ ಮುಂಗಾರ್ಗ್ಲಾ ದುಂಬು ಬೊಕ್ಕ ಮುಂಗಾರ್ರ್ದ್ ಬೊಕ್ಕ 39 ಜಾಗೆಲೆರ್ದ್ ನೀರ್ದ ಮಾದರಿಲೆನ್ ಸಂಗ್ರಹ ಮಲ್ತ್ದ್ ಇತ್ತ್ಂಡ್; ಸುಪ್ರೀಂಕೋರ್ಟುದ ನಿರ್ದೇಶನದ ಮೇರೆಗ್ ಈ ಅಧ್ಯಯನ ಅಯಿನ್ ಪೂರ ಪರಿಶೀಲನೆ ನಡೆಸದ್ಂಡ್. ಇತ್ತೆ ಅಧ್ಯಯನದ ವರದಿನ್ ಮಂಡಳಿ ಬುಡುಗಡೆ ಮಲ್ತ್ದ್ಂಡ್. ‘ಮುಂಗಾರಿಗು ದುಂಬು 41 ಜಾಗೆಲೆಡ್ ಮಂಡಳಿ ಅಧ್ಯಯನ ಮಲ್ತ್ದ್ ಇತ್ತ್ಂಡ್. ಅಯಿಟ್ಟ್ 37 ಜಾಗೆಲೆಡ್ ಅಪಾಯಕಾರಿ ಮಟ್ಟೊಡು ನೀರ್ ಮಲಿನ ಆದ್ ಉಪ್ಪುನವು ತೋಜಿದ್ ಬತ್ತ್ದ್ ಇತ್ತ್ಂಡ್. ಒಂಜಿ ಜಾಗೆಡ್ ಮಾತ್ರ ನೀರ್ ಶುದ್ಧವಾದ್ ಇತ್ತ್ಂಡ್. ಒರಿನ ಮೂಜಿ ಜಾಗೆಲೆಡ್ ನೀರ್ ಒಂತೆ ಮಲಿನ ಆದ್ ಇತ್ತ್ಂಡ್’ ಪಂಡ್ದ್ ವರದಿಡ್ ವಿವರಿಸದ್ ಉಂಡು.<ref>[https://www.prajavani.net/stories/national/ganga-clean-just-one-out-39-596495.html ಗಂಗಾ ಒಂದು ಸ್ಥಳದಲ್ಲಿ ಮಾತ್ರ ನೀರು ಶುದ್ಧ೨೨-೮-೨೦೧೮]</ref>
==ಪರಪುದ ಕಡಿತ==
* ಸುದೆತ್ತ ನೀರ್ ಶುದ್ಧವಾದ್ ಉಪ್ಪೆರೆ ಬೊಕ್ಕ ಮಾಲಿನ್ಯಮುಕ್ತವಾದ್ ಉಪ್ಪೆರೆ ಸುದೆ ಪರಿತ್ತೊಂದೇ ಉಪ್ಪೊಡು. 2,525 ಕಿ.ಮೀ. ಉದ್ದ ಪರಿಪುನ ಗಂಗಾ ನದಿಕ್ಕ್ ಆಜಿ ಬೃಹತ್ ಅಣೆಕಟ್ಟು ಬೊಕ್ಕ ನಾಲ್ ಜಲಾಶಯೊಲೆನ್ ನಿರ್ಮಿಸದೆರ್. ಅಣೆಕಟ್ಟು ಒಡೆತನದ ಅಲಕ್ನಂದಾ ಕಂಪನಿ ಉತ್ತರಪ್ರದೇಶ ಬೊಕ್ಕ ಉತ್ತರಾಖಂಡ ರಾಜ್ಯೊಲೆಗ್ 330 ಮೆ.ವಾ. ಶಕ್ತಿನ್ ರಾಯಧನದ ರೂಪೊಡು ಉಚಿತವಾಗದ್ ಕೊರೊಂದು ಉಂಡು. ರಾಜ್ಯ ಸರ್ಕಾರಿ ಅಧೀನದ ಮನೇರಿಭಾಲಿ ರಡ್ಡನೇ ಹಂತದ ಡ್ಯಾಂಲೆನ ಆಡಳಿತ ಮಂಡಳಿಲು ಅಕುಲೆನ ವರಮಾನೊನೇ ದುಂಬು ಮಲ್ತೊಂದು, ಕೇಂದ್ರೀಯ ಜಲ ಆಯೋಗ ಆದೇಶ ಮಲ್ತ್ನಾತ್ ನೀರ್ನ್ ಅಣೆಕಟ್ಟೆರ್ದ್ ಪಿದಯಿ ಬುಡಿಯೆರೆ ಆಪುಜಿ ಪಂಡೊಂದು ನ್ಯಾಯಾಲಯದ ಮೊಟ್ಟು ಬಡ್ತ್ಂದ್ಂಡ್. ಆಯೋಗದ ನಿಬಂಧನೆ ಅವೈಜ್ಞಾನಿಕ ಬೊಕ್ಕ ತಾನ್ ಇತ್ತೆನೇ ಉತ್ತರಾಖಂಡ ಹೈಕೋರ್ಟ್ದ ಆದೇಶದಂಚ ಶೇ 15 ತಾತ್ ಹೊರಹರಿವುನು ಕಾಪಾಡೊಂದು ಉಪ್ಪುನೆರ್ದ್ ಆಯೋಗದ ಶಿಫಾರಸ್ಸ್ನ್ ಪಾಲಿಸಯೆರೆ ಸಾಧ್ಯನೇ ಇಜ್ಜಿ ಪಂಡ್ದ್ ಹಟ ಪತ್ತ್ಂದ್ಂಡ್. ಉತ್ತರ ಭಾರತದ ಜೀವನದಿ ಗಂಗೆ, ಖಾಸಗಿ ಒಡೆತನದ ಅಣೆಕಟ್ಟುಲೆನ ಮಾಲೀಕೆರೆ ಹಟಮಾರಿ ಧೋರಣೆರ್ದ್ ತನ್ನ ಸ್ವಾಭಾವಿಕ ಹರಿವುನು ಕಳೆವೊಂದು, ಅಣೆಕಟ್ಟ್ದ ಕೆಳಪಾತಳಿಡ್ ಜೀವಿಸುನ ಅಪರೂಪದ ಜೀವಪ್ರಭೇದೊಲೆನ್ ಸಂಕಷ್ಟೊಗು ತಿಕ್ಕದ್ಂಡ್. ವ್ಯವಸಾಯ, ಉದ್ಯಮ, ವಿದ್ಯುತ್ ಉತ್ಪಾದನೆಗ್ ನೀರ್ ಕೊರ್ಪುನೆತ ಒಟ್ಟುಗು 2020ದ ಅಂತ್ಯೊಗು ಗಂಗಾ ನದಿತ್ತ ಪುನಶ್ಚೇತನ ಮುಗಿಯೊಡಾತ್ಂಡ್. ಕಂಪನಿಲೆಗ್ ಅಪುನ ಆರ್ಥಿಕ ನಷ್ಟೊನು ದಿಂಜಾದ್ತುಂ ಕೊರೊಲಿ. ಆಂಡ ಸುದೆಟ್ಟ್ ಉಪ್ಪುನ ಅಪರೂಪದ ಜೀವಪ್ರಭೇದೊಲು ಶಾಶ್ವತವಾಗದ್ ಕಣ್ಮರೆ ಆಂಡ ಅಯಿನ್ ಒಲ್ತುರ್ದು ಕನಪುನೆ ಪಂಡ್ದ್ ಪ್ರಶ್ನಿಸಾದ್ ಉಪ್ಪುನ ಪರಿಸರವಾದಿನಕುಲು, ಹೊರಹರಿವುದ ಪ್ರಮಾಣೊನ್ ಏರಿಸಾದ್ ಸುದೆತ್ತ ರಕ್ಷಣೆನ್ ಮಲ್ಪೊಡು ಪಂದ್ ನ್ಯಾಯಾಲಯೊಗು ಅರ್ಜಿ ಸಲ್ಲಿಸಾದೆರ್.<ref>[https://www.prajavani.net/op-ed/opinion/ganga-river-pollution-700898.html ಗಂಗೆ: ಸಾಧ್ಯವೇ ಸ್ವಾಭಾವಿಕ ಹರಿವು? ಗುರುರಾಜ್ ಎಸ್. ದಾವಣಗೆರೆ; d: 27 ಜನವರಿ 2020]</ref>
== ಆಕರ ಗ್ರಂಥ ==
* ಪುರಾಣನಾಮ ಚೂಡಾಮಣಿ -ಬೆನಗಲ್ ರಾಮರಾವ್
== ಉಲ್ಲೇಕೊ ==
{{Reflist}}
[[ವರ್ಗೊ:ನದಿಕುಲು]]
[[ವರ್ಗೊ:ಸುದೆಕುಲು]]
[[ವರ್ಗೊ:ಭಾರತ]]
[[ವರ್ಗೊ:ಭಾರತದ ನದಿಕುಲು]]
h24w8jqv4axxe4h3po3843ydfipik6t
217287
217276
2025-07-11T01:41:50Z
Kishore Kumar Rai
222
217287
wikitext
text/x-wiki
{{under construction}}
{{Infobox river
| name = Ganges
| native_name =
| native_name_lang =
| name_other =
| name_etymology = [[Ganga (goddess)]]
<!---------------------- IMAGE & MAP -->
| image = Varanasiganga.jpg
| image_size = 300px
| image_caption = The Ganges in [[Varanasi]]
| map = Ganges-Brahmaputra-Meghna basins.jpg
| map_size = 300px
| map_caption = Map of the combined drainage basins of the Ganges (yellow), Brahmaputra (violet) and Meghna (green)
| pushpin_map =
| pushpin_map_size =
| pushpin_map_caption=
<!---------------------- LOCATION -->
| subdivision_type1 = Country
| subdivision_name1 = [[Nepal]], [[India]] (as Ganga), [[Bangladesh]] (as [[Padma]])
| subdivision_type2 = Bhagirathi
| subdivision_name2 =
| subdivision_type3 =
| subdivision_name3 =
| subdivision_type4 =
| subdivision_name4 =
| subdivision_type5 = Cities
| subdivision_name5 = '''[[Uttarakhand]]''': [[Rishikesh]], [[Haridwar]]
'''[[Uttar Pradesh]]''': [[Bijnor]], [[Fatehgarh]], [[Kannauj]], [[Hardoi]], [[Bithoor]], [[Kanpur]],[[Lucknow]] (''[[Gomti River|Gomti]]'' tributary), [[Prayagraj]], [[Mirzapur]], [[Varanasi]], [[Ghazipur]], [[Ballia]], [[Kasganj]], [[Farrukhabad]], [[Narora]]
'''[[Bihar]]''': [[Begusarai]], [[Bhagalpur]], [[Patna]], [[Vaishali district|Vaishali]], [[Munger]], [[Khagaria]], [[Katihar]]
'''[[Jharkhand]]''': [[Sahibganj]]
'''[[West Bengal]]''': [[Murshidabad]], [[Palashi]], [[Nabadwip]], [[Shantipur]], [[Kolkata]], [[Serampore]], [[Chinsurah]], [[Baranagar]], [[Diamond Harbour]], [[Haldia]], [[Budge Budge]], [[Howrah]], [[Uluberia]], [[Barrackpore]]
'''[[Delhi]]''': (''[[Yamuna]]'') tributary
'''[[Rajshahi Division]]''': [[Rajshahi]], [[Pabna]], [[Ishwardi Upazila|Ishwardi]]
'''[[Dhaka Division]]''': [[Dhaka]], [[Narayanganj]], [[Gazipur]], [[Munshiganj Sadar Upazila|Munshiganj]], [[Faridpur, Bangladesh|Faridpur]]
'''[[Chittagong Division]]''': [[Chandpur Sadar Upazila|Chandpur]], [[Noakhali Sadar Upazila|Noakhali]]
'''[[Barisal Division]]''': [[Bhola Sadar Upazila|Bhola]]
<!---------------------- PHYSICAL CHARACTERISTICS -->
| length = {{convert|2525|km|mi|abbr=on}}{{sfn|Jain|Agarwal|Singh|2007}}
| width_min =
| width_avg =
| width_max =
| depth_min =
| depth_avg =
| depth_max =
| discharge3_location= [[Farakka Barrage]]{{sfn|Kumar|Singh|Sharma|2005}}
| discharge3_min = {{convert|180|m3/s|cuft/s|abbr=on}}
| discharge3_avg = {{convert|16,648|m3/s|cuft/s|abbr=on}}
| discharge3_max = {{convert|70,000|m3/s|cuft/s|abbr=on}}
| discharge2_location= [[Ganges Delta]], [[Bay of Bengal]]
| discharge2_min =
| discharge2_avg = {{convert|18,691|m3/s|cuft/s|abbr=on}}<ref name="cbsharma">{{cite book |url=https://books.google.com/books?id=-nufdUc0Ps0C&dq=Ganga+river+18,691+m3/s&pg=PA45 |title=Applied Environmental Sciences & Engineering |author=C B Sharma |publisher=BFC Publications |date=11 January 2021 |isbn=9780313380075 |access-date=17 November 2021 |archive-date=20 February 2023 |archive-url=https://web.archive.org/web/20230220111532/https://books.google.com/books?id=-nufdUc0Ps0C&dq=Ganga+river+18,691+m3/s&pg=PA45 |url-status=live }}</ref>
| discharge2_max =
<!---------------------- BASIN FEATURES -->
| source1 = Confluence at [[Devprayag]], [[Uttarakhand]] of the [[Alaknanda River|Alaknanda river]] (the [[River source|source stream]] in [[hydrology]] because of its greater length) and the [[Bhagirathi River|Bhagirathi river]] (the source stream in [[Hinduism|Hindu tradition]]). The headwaters of the river include: [[Mandakini River|Mandakini]], [[Nandakini]], [[Pindar River|Pindar]] and the [[Dhauliganga River|Dhauliganga]], all tributaries of the Alaknanda.<ref name=ganges-britannica>{{citation|last1=Lodrick|first1=Deryck O.|last2=Ahmad|first2=Nafis|title=Ganges River|publisher=Encyclopedia Britannica|date=28 January 2021|url=https://www.britannica.com/place/Ganges-River|access-date=2 February 2021|archive-date=7 May 2020|archive-url=https://web.archive.org/web/20200507172054/https://www.britannica.com/place/Ganges-River|url-status=live}}</ref>
| source1_location = Devprayag, the beginning of the [[main stem]] of the Ganges
| source1_coordinates=
| source1_elevation =
| mouth = [[Bay of Bengal]]
| mouth_location = [[Ganges Delta]]
| mouth_coordinates =
| mouth_elevation =
| progression =
| waterfalls =
| river_system =
| basin_size = {{convert|1,999,000|km2|mi2|abbr=on}}<ref name="cbsharma"/>
| tributaries_left = [[Ramganga]], [[Garra River|Garra]], [[Gomti River|Gomti]], [[Tamsa River (East)|Tamsa]] [[Ghaghara River|Ghaghara]], [[Gandak River|Gandak]], [[Burhi Gandak River|Burhi Gandak]], [[Koshi River|Koshi]], [[Mahananda River|Mahananda]], [[Brahmaputra River|Brahmaputra]], [[Barak River|Meghna]]
| tributaries_right = [[Yamuna]], [[Tamsa River|Tamsa]] (also known as Tons River), [[Karmanasa River|Karamnasa]], [[Sone River|Sone]], [[Punpun River|Punpun]], [[Falgu River|Falgu]], [[Kiul River|Kiul]], [[Chandan River|Chandan]], [[Ajay River|Ajay]], [[Damodar River|Damodar]], [[Rupnarayan River|Rupnarayan]]
| custom_label =
| custom_data =
| extra =
|discharge1_location= [[Ganges Delta|Mouth of the Ganges]] (Ganges-Brahmaputra-Meghna); Basin size {{convert|1,999,000|km2|abbr=on}}, [[Bay of Bengal]]<ref name="cbsharma"/>
|discharge1_avg={{convert|38,129|m3/s|cuft/s|abbr=on}}{{sfn|Kumar|Singh|Sharma|2005}} to
{{convert|43,900|m3/s|cuft/s|abbr=on}}<ref name="cbsharma"/>
{{convert|1389|km3/year|m3/s|abbr=on}}
}}
[[File:Bhagirathi River at Gangotri.JPG|200px|thumb|[[Bhagirathi River]] at [[Gangotri]].]]
[[File:Devprayag - Confluence of Bhagirathi and Alaknanda.JPG|thumb|200px|[[Devprayag]], confluence of Alaknanda (right) and Bhagirathi (left) rivers, beginning of the Ganges proper.]]
[[File:River Ganga with Howrah bridge in the backdrop.jpg|thumb|200px|The river Ganges at [[ಕೊಲ್ಕತ್ತ]], with [[Howrah Bridge]] in the background]]
[[File:Lower Ganges in Lakshmipur, Bangladesh.jpg|thumb|200px|Lower Ganges in Lakshmipur, Bangladesh]]
[[File:River Ganga in Patna 201 (1).JPG|thumb|200px|The Gandhi Setu bridge across the Ganges in Patna]]
[[File:Vikramshila Setu.jpg|right|thumb|200px|The Vikranmshila Setu bridge across the Ganges in Bhagalpur]]
[[File:HeadwatersGanges1.jpg|thumb|200px|The [[Himalayas|Himalayan]] headwaters of the Ganges river in the [[Garhwal division|Garhwal]] region of [[Uttarakhand]], India. The headstreams and rivers are labeled in italics; the heights of the mountains, lakes, and towns are displayed in parentheses in metres.]]
'''ಗಂಗಾ ಸುದೆ''' [[ಭಾರತ]]ದ ಪವಿತ್ರವಾಯಿನ ಸುದೆಕುಲೆಡ್ ಪ್ರಮುಖವಾಯಿನವು. ಗಂಗಾ ನದಿನ್ ಭಾರತದ ಪುರಾಣೊಲೆಡ್ ಬೊಕ್ಕ ಮಹಾಕಾವ್ಯೊಲೆಡ್ "ದೇವನದಿ" ಪಂದ್ ವರ್ಣಿಸಾದ್ ಉಂಡು. ನಮ ದೇಸೊದ ಉದ್ದಗೆಲೊಗುಲಾ ಗಂಗಾನದಿನ್ ಮಾತೃದೇವತೆನ ರೂಪೊಡು ಪೂಜಿಸುನ ನಂಬಿಕೆ [[ಹಿಂದೂ ಧರ್ಮ]]ಡ್ ಉಂಡು. ಗಂಗಾನದಿ [[ಹಿಮಾಲಯ]]ದ ಗಂಗೋತ್ರಿಡ್ ಪುಟ್ಟ್ದ್ ೧೫೫೮ ಮೈಲಿ (೨೫೦೭ ಕಿ.ಮಿ) ದೂರ ಪರತ್ದ್ ಕಡೆಕ್ [[ಬಂಗಾಳ ಕೊಲ್ಲಿ]]ನ್ ಸೇರುಂಡು.
== ಗಂಗಾ ಸುದೆತ್ತ ವೈಶಿಷ್ಟ್ಯ ==
ಹಿಂದೂಲೆನ ಅತಿಶ್ರೇಷ್ಟ ಬೊಕ್ಕ ಪವಿತ್ರವಾಯಿನ ಜಾಗೆಲೆಡ್ ಒಂಜಾಯಿನ ಹಿಮಾಲಯದ ತಪ್ಪಲ್ಡ್ ಉಪ್ಪುನ ಗಂಗೋತ್ರಿ. ಹಿಮಾಲಯ ಕೇವಲ ಹಿಮಶಿಖರೊಲೆನ ಆಲಯ ಅತ್ತ್. ಋಷಿ ಮುನಿಕುಲು ವಾಸವಾದ್ ಇತ್ತ್ನ ಪ್ರದೇಶೊಲು. ಅಲ್ಪದ ಪರಿಸರ ಪಂಡ್ಂಡ ಭೂಮಿ, ಜಲ, ಪನಿಕುಲೆನ ಉಪಯೋಗೊರ್ದು ಆ ಜಾಗೆಲೆನ ಪಾವಿತ್ರತ್ಯೆ ಹೆಚ್ಚ ಆದ್ ಉಂಡು. ಈ ತೀರ್ಥಕ್ಷೇತ್ರೊಲೆಡ್ ತಿಕ್ಕುನಂಚಿನ ಆಧ್ಯಾತ್ಮಿಕ ಬೊಕ್ಕ ಮಾನಸಿಕ ಉನ್ನತಿನ್ ಗೌರವಿಸದ್ ಜಿಜ್ಞಾಸಿಲು, ಸಾಧಕೆರ್, ಎದುರಿಸೊಡಾಯಿನ ಕಷ್ಟ ಕಾರ್ಪಣ್ಯೊಲೆನ್, ಅಪಾಯೊಲೆನ್, ಅನಾನುಕೂಲಲೆನ್ ಪರಿಗಣಿಸವಂದೆ ಅತೀ ಕಠಿಣ ಮಾರ್ಗೊನು ಕ್ರಮಿಸವೊಂದು ಬರ್ಪೆರ್. ಭಾರತದ ಉತ್ತರ ಭಾಗೊಡು ಆಧ್ಯಾತ್ಮಿಕ ಪ್ರಭಾವೊಲೆರ್ದ್ ಪ್ರಸಿದ್ಧವಾಯಿನ ಹಲವಾರ್ ತೀರ್ಥಕ್ಷೇತ್ರೊಲು ಉಂಡು. ಪ್ರಾಚೀನ ಗುರುಕುಲು, ಅರ್ಚಾಯೆರ್ ಸಿದ್ಧೆರ್ ಬೊಕ್ಕ ಋಷಿಕುಲು ಈ ಪ್ರದೇಶೊಲೆನ ಅಮೂಲ್ಯವಾಯಿನ ಆಧ್ಯಾತ್ಮಿಕ ಸಂಪತ್ತುನು ಅಕುಲೆನ ದುಂಬುದ ಜನಾಂಗೊಗು ಕೊಡುಗೆಯಾದ್ ಕೊರ್ತೆರ್.
== ಗಂಗೆದ ಇತಿವೃತ್ತ ==
* ಉತ್ತರ ಭಾರತೊಡು 'ದೇವಭೂಮಿ' ಪಂಡ್ದೇ ಪ್ರಸಿದ್ಧವಾಯಿನ ಹಿಮಾಲಯದ ನಾಲ್ ಧಾಮೊಲೆಡ್ ಒಂಜಿ ಪಾವನ ಜಲ ಪಂಡ್ದ್ ಪೂಜಿಸುನ ಗಂಗೆದ ಉಗಮದ ಜಾಗೆನೇ ಗಂಗೋತ್ರಿ. ಹಿಮಾಲಯದ ನಾಲ್ ಧಾಮೊಲೆನ ಯಾತ್ರೆಗ್ ಉತ್ತರಕಾಂಡದ ಹರಿದ್ವಾರೊರ್ದು ಪಿದಡೊಡಾವುಂಡು. ಹರಿದ್ವಾರ ಪಂಡ್ಂಡ ಬದರಿನಾರಾಯಣ(ಹರಿ)ಗ್ ಮುಲ್ಪರ್ದ್ ಯಾತ್ರೆ ಆರಂಭಿಸುನೆರ್ದ್ ಉಂದೆಕ್ 'ಹರಿದ್ವಾರ' ಪಂಡ್ದ್ಲಾ ಲೆಪ್ಪುವೆರ್. ಮುಲ್ಪ ಗಂಗೆ ಮಾತ ಪುಡೆಟ್ಟ್ಲಾ ತಾನ್ ತಾನಾದ್ ಕಣ್ಮನ ತಣಿಪುನಂಚ ಪರಪುವಲ್.
* ಹರಿದ್ವಾರೊರ್ದು ೨೩ ಕಿ.ಮೀ. ದೂರಡು ಋಷಿಕೇಶ ಮಹಾ ಉತ್ತಮ ತೀರ್ಥ ಬೊಕ್ಕ ತಪೋಭೂಮಿ ಉಂಡು. ಉತ್ತುಂಗ ಪರ್ವತೊಲೆನ ಶಿಖರೊಲೆನ ನಡುಟ್ಟು ಪರಪುನ ಗಂಗೆದ ಝಳು ಝಳು ನಿನಾದದೊಟ್ಟುಗು ಜಲಧಾರೆದ ಪರಪು, ತಪ್ಪಲ್ದ ಪ್ರದೇಶೊಲೆನ್ ಸೇರುಂಡು.
* ಹರಿದ್ವಾರೊರ್ದು ಗಂಗೋತ್ರಿಗ್ ೨೨೮.ಕಿ.ಮೀ. ಋಷಿಕೇಶ ದಾಟ್ದ್ ಚಂಬಾ ಪಟ್ಟಣ ಮುಟ್ಟ (೨೯೦ ಅಡ್ಡಿ ಎತ್ತರ) ಉತ್ತಮವಾಯಿನ ಅತೀ ಕಡಿದಾಯಿನ, ಎಲ್ಯ, ತೀವ್ರ ತಿರುವುಲೆರ್ದ್ ಕೂಡ್ನ ಮಾರ್ಗ ಅಲ್ಪರ್ದ್ (ಚಂಬಾ -ಮಹಾರಾಜ ಸುರ್ದಶನ ಶಾಹ್ ರೂಪಿಸಯಿನ ರಾಜಧಾನಿ) ಉತ್ತರ ಕಾಶಿದ ಕಡೆಕ್ಕ್ ಪಿದಡೊಡು. ಉತ್ತರಕಾಶಿ ಒಂಜಿ ಅಧುನಿಕ ಬಗೆರ್ದ್ ರಚಿತವಾಯಿನ ಸುಮಾರ್ ೫೦೦೦೦ ಜನಸಂಖ್ಯೆ ಉಪ್ಪುನ ನಗರ. ಮುಲ್ಪ ಈ ಜಿಲ್ಲೆದ ಪ್ರಮುಖ ಕಾರ್ಯಾಲಯೊಲು ಉಂಡು.
== ಉತ್ತರ ಕಾಶಿ ==
* ಉತ್ತರ ಕಾಶಿ ನೈಸರ್ಗಿಕ ಸೌಂದರ್ಯ, ಧಾರ್ಮಿಕ ಆಸ್ತಿಕತೆತ್ತ ಅಪೂರ್ವ ಸಂಗಮ ಪ್ರದೇಶ. ನರಮಾನಿನ ಮನಸ್ಸ್ಗ್ ರೋಮಾಂಚನ ಕನಪುನ ಜಾಗೆ, ಮನಮೋಹಕ ದೃಶ್ಯ. ಭಕ್ತೆರೆನ ಪಾಲ್ಗ್ ಕಲ್ಯಾಣಕಾರಿ. ಪ್ರಕೃತಿದ ಅನುಪಮ ದೇಕಿ, ತರೆ ದೆರ್ತ್ಂಡ ಗಗನಚುಂಬಿ ಬೆಟ್ಟೊಲು, ತರೆ ತಗ್ಗಾಂಡ ನೀಳವಾದ್ ಪರಪುನ ಗಂಗೆ, ಉಂದೆನ್ ಪೂರ ಪೋದೇ ಅನುಭವಿಸವೊಡು, ಆಸ್ವಾದಿಸವೊಡು.
* ಉತ್ತರಕಾಶಿಡ್ ಉಂತುದು ವಿಶ್ರಾಂತಿ ಪಡೆದ್ ದುಂಬು ಪಿದಡೊಲಿ. ಮುಲ್ಪ ಉಂತ್ಯೆರೆ ಮಸ್ತ್ ಧರ್ಮಶಾಲೆಲ್, ವಸತಿಲು ಉಂಡು. ನೂದು ವರ್ಷದಾತ್ ಪಿರಾಕ್ದ ಕೈಲಾಸ ಆಶ್ರಮಲಾ ಉಂಡು. ಮುಲ್ಪ ರಾತ್ರೆ ಎಣ್ಮ ಗಂಟೆ ಮುಟ್ಟಲಾ ಬೊಲ್ಪು ಉಪ್ಪುಂಡು. ಸೂರ್ಯಾಸ್ತ ತಡವಾದ್ ಆಪುಂಡು. ಉಂದುವೇ ಮುಲ್ಪದ ವೈಶಿಷ್ಟ್ಯ.
* ಅಂಚ ಬೊಲ್ಪು ೪-೩೦ಕ್ ಮೂಲು ಅಪುಂಡು. (ಸೂರ್ಯೋದಯಲಾ ಬೇಕ). ಉಂದೆಕ್ಕ್ ಉತ್ತರ ಕಾಶಿ ಪನ್ಪುನ ಪುದರ್ ಬತ್ತ್ನೆ ಮುಲ್ಪುನೇ ನೆಲೆಸ್ದ್ ಉಪ್ಪುನ ಶಿವರ್ದ್ ಆದ್. ಉತ್ತರದ ಕಡೆ ಮಲ್ತ್ನ ಶಿವನ ದೇವಾಲಯ ಮುಲ್ಪ ಉಂಡು. ಅಯಿಕ್ಕ್ ಎದುರಾದ್ ಆದಿಶಕ್ತಿನ ದೇವಸ್ಥಾನ ಉಂಡು.
* ಅಲ್ಪದ ವಿಶೇಷ ಪಂಡ ಸುಮಾರ್ ೧೦೦ ಅಡಿ ಎತ್ತರೊದ ಪಿತ್ತಾಳೆದ ರೀತಿಡ್ ಉಪ್ಪುನ ಲೋಹದ ತ್ರಿಶೂಲ ಉಂಡು. ಅಯಿನ್ ಅದಿಶಕ್ತಿಯೇ ರಕ್ಕಸೆರೆ ಸಂಹಾರೊರ್ದು ಬೊಕ್ಕ ಅಲ್ಪ ಊರುದೆರ್ ಬೊಕ್ಕ ಅವು ಪಾತಾಳೊಗು ಪೋತ್ಂಡ್ ಪನ್ಪುನವು ಅಲ್ಪದಕುಲೆನ ಹೇಳಿಕೆ. ಅಯಿನ್ ತೆರಿಯೆರೆ ಮಸ್ತ್ ರೀತಿದ ವೈಜ್ಞಾನಿಕ ಪ್ರಯೋಗೊಲು ಆಂಡ್, ಆಂಡಲಾ ಸತ್ಯೊನು ತೆರಿಯೆರೆ ನನಲಾ ಸಾಧ್ಯ ಆತ್ಜಿ. ಉತ್ತರ ಕಾಶಿರ್ದ್ ಬೊಲ್ಪುಗು ಬೇಕ ೫ ಗಂಟೆಗ್ ಪಿದಡ್ಂಡ ಬಯ್ಯಗ್ ವಾಪಾಸ್ಸ್ ಉತ್ತರ ಕಾಶಿಗ್ ಬತ್ತ್ದ್ ಸೇರೊಲಿ.
* ಉತ್ತರ ಕಾಶಿರ್ದ್ ಗಂಗೋತ್ರಿಗ್ ಪೋನಗ ಸಾದಿಡ್ ತಿಕ್ಕುನ ಪೊರ್ಲುದ ಜಾಗೆ '''ಹಸ್ಲಿಲ'''. ಈ ಪ್ರದೇಶ '''ಏಪುಲ್ದ ಮರ'''ಕುಲೆರ್ದ್ ದಿಂಜಿದ್ ತುಳುಕೊಂದು ಉಪ್ಪುಂಡು. ಉತ್ತರ ಕಾಶಿರ್ದ್ ೧೫.ಕಿ.ಮೀ. ದೂರೊಡು '''ಮನೇರಿ ಡ್ಯಾಂ''' ಉಂಡು. ಮುಲ್ಪರ್ದ್ ಬೊಕ್ಕ ಗಂಗೆ ತನ್ನ ಗಾತ್ರೊನು ಕುಗ್ಗಿಸವಲ್. ಬೆಟ್ಟದ ಅಡಿರ್ದ್ ಉತ್ತರಕಾಶಿ ಮುಟ್ಟ ಪೋಪಲ್. ಮುಲ್ಪರ್ದ್ ದುಂಬು ಭೂ ಕುಸಿತೊಲೆನ ಪ್ರಕರಣೊಲು ಎಚ್ಚ, ಅಂಚ ದಾದಂಡಲ ಆಂಡ ಗಂಟೆಗಟ್ಟಲೆ-ದಿನಗಟ್ಟಲೆ ಸಾಲ್ಸಾಲಾದ್ ವಾಹನೊಲು ಉಂತುಂಡು.
* ಮಿಲಿಟ್ರಿದಕುಲು ಬತ್ತ್ದ್ ತೆರವು ಮಲ್ತಿ ಬೊಕ್ಕ ಪಿದಡೊಡವುಂಡು. ಹಸ್ಲಿಲಡ್ ಮಿಲಿಟ್ರಿ ಕ್ಯಾಂಪ್ ಉಂಡು, ಆ ಜಾಗೆದ ಸುತ್ತು ಮುತ್ತು '''ರಾಮತೇರಿ ಗಂಗಾಮೈಲಿ''' ಹಿಂದಿ ಸಿನಿಮಾ ದೆತ್ತ್ನ ವಿಚಾರೊನು ಅಲ್ಪದ ಜನಕುಲು ಇತ್ತೆಲಾ ನೆನೆಪು ಮಲ್ತೊನುವೆರ್. ಬೊಕ್ಕ ತಿಕ್ಕುನವು '''ಭೈರವ ಘಾಟಿ'''. ಮುಲ್ಪ ಭೈರವನ ದೇವಸ್ಥಾನ ಉಂಡು. ಓಣಸ್ಸ್-ತಿಂಡಿ ಚಾಯದ ಹೋಟೆಲ್ಲು ಉಂಡು. ಯಾತ್ರಿಕೆರ್ ವಿಶ್ರಾಂತಿ ದೆತೊಂದು ಬೊಕ್ಕ ದುಂಬು ಪೋಪೆರ್.
* ಭೈರವ ಘಾಟಿರ್ದ್ ಬೊಕ್ಕ ಗಂಧಕ ಪರ್ವತೊಲೆನ ತಾಣ ಉಂಡು. ಮುಲ್ಪ ಬೆಚ್ಚನೀರ್ದ ಬುಗ್ಗೆಲೆನ್ ತೂವೊಲಿ. ಯಾತ್ರಿಕೆರ್ ಅಲ್ಪ ಮೀದ್ ದುಂಬು ಪೋಪೆರ್. ಅಲ್ಪ ಸಾದಿದ ಉದ್ದೊಗುಲಾ ಪಾದಯಾತ್ರಿಕೆರೆನ್ ತೂವೊಲಿ (ಸನ್ಯಾಸಿಲು-ಸಿಖ್ಖೆರ್ ಎಚ್ಚ) ಸಿಖ್ಖೆರ್ ಡೋಲಿದ ರೀತಿಡ್ ಉಪ್ಪುನ ಗಾಡಿಡ್ ಗಂಗಾ ಜಲನು ದೀದ್ ಭಜನೆ ಮಲ್ತೊಂದು ಪೋಪುನೆನ್ ತೂವೊಲಿ.
* ಥಂಡಿ ಹವಾ-ತುಂತುರು ಬರ್ಸ (ಜುಲೈ ತಿಂಗೊಲು) ರಡ್ಡ್ ಕಡೆ ಕಡಿದಾದ್ ಉಪ್ಪುನ ಎತ್ತರದ ಬೆಟ್ಟೊಲು ಮಿತ್ತ್ರ್ದ್ ಎಲ್ಯೆಟ್ ಬೂರುನ ನೀರ್ದ ಝರಿಕುಲು, ಮೋಡೊಲು, ಪಾತಾಳೊಡು ಭೋರ್ಗರೆದ್ ಪರಪುನ ಗಂಗೆ. ಬ್ರಹ್ಮನ ಸೃಷ್ಠಿನೇ ಕೆತ್ತ್ದ್ ಅಲ್ಪ ದೀತೆನೊ ಪನ್ಪುನ ರೀತಿಡ್ ಉಂಡು. ಗಂಗೋತ್ರಿ ಸಮುದ್ರ ಮಟ್ಟೊರ್ದು ೩೧೦೦ ಮೀಟರ್(೧೦,೩೫೫ ಅಡಿ) ಎತ್ತರೊಡು ಉಂಡು. ಗಂಗೋತ್ರಿ ಮುಟ್ಟುನ ಪೊರ್ತುಗು ಮಾತ ಆಯಾಸೊಲೆನ್ ಮರತ್ತ್ದ್ ಬುಡ್ಪು.
* ಗಂಗೆದ ದಡಟ್ಟು ಕುಲ್ಲುಂಡ, ಆಲ್ ಹಿಮಾಲಯೊರ್ದು ವೋ ಪಂಡ್ದ್ ಸಬ್ದ ಮಲ್ತೊಂದು ಭೋರ್ಗರೆದ್ ಪರತ್ತ್ದ್ ಬರ್ಪುನ ಸಾದಿ (ಹರಿದ್ವಾರಡ್ ಶಾಂತವಾದ್ ಪರಪುವಲ್)ದ ದೃಶ್ಯ ನಮನ್ ತಲ್ಲೀನ ಮಲ್ತ್ದ್ ಬುಡುಪುಂಡು. ಅಲೆನ್ ಮುಟ್ಟ್ಂಡ ತಾಂಪಾದ್ ಚಳಿ ಚಳಿ ಅಪುಂಡು. ಮುಲ್ಪ ಗಂಗಾಮಾತೆನ ವಿಶಾಲ ದೇವಾಲಯ ಉಂಡು. ಉಂದೆಟ್ಟ್ ಗಂಗಾ, ಜಮುನಾ, ಸರಸ್ವತಿ, ಲಕ್ಷ್ಮೀ ಪಾರ್ವತಿ ಬೊಕ್ಕ ಸರಸ್ವತಿ ದೇವತೆಲೆನ ಪ್ರಾಚೀನ ಪ್ರತಿಮೆಲು ಉಂಡು.
* ಭಗೀರಥ ಮಹಾರಾಜೆ ಎದುರುಗು ಕೈ ಮುಗಿದ್ ಉಂತ್ದ್ನ ಪ್ರತಿಮೆ ಉಂಡು. ಮುಲ್ಪ ಪೂಜಿಸವುನ ವಸ್ತುಲು ಪೂರ ಬಂಗಾರ್ದವು. ಇಲ್ಲಿ ಒಂದು ಸ್ಥಳದಲ್ಲಿ ಗಂಗೆ ಶಿವಲಿಂಗದ ಮೇಲೆಯೇ ಬೀಳುತ್ತಾಳೆ. ಇಲ್ಲಿ ಶೀತಗಾಳಿ ಹೆಚ್ಚು. ನಾವು ಗಂಗೆಯಲ್ಲಿ ಇಳಿದು ಸ್ನಾನ ಮಾಡುವುದು ಅತ್ಯಂತ ಕಷ್ಟಕರ. ತಲೆ ಮೇಲೆ ಪ್ರೋಕ್ಷಣೆ ಮಾಡುವಷ್ಟರಲ್ಲಿಯೇ ಕೈ ಶೀತದಿಂದ ಮರಗಟ್ಟಿರು ತ್ತದೆ. ದುರ್ಗಮ ಘಟ್ಟಗಳ ಮಧ್ಯೆ ಪಾಪ ಕಳೆಯುವ ಪತೀತ ಪಾವನೆ ಈ ಗಂಗಾ ಮಾತೆಯ ಮುಂದಿರುವ ಸ್ಥಳ ಸಗರರಾಜ ಭಗೀರಥ ಕುಳಿತು ತಪಸ್ಸು ಮಾಡಿದ ಸ್ಥಳ ಎಂದು ಹೇಳುವ ದೊಡ್ಡ ಕಲ್ಲು ಹಾಸಿಗೆ ಇದೆ.
* ಈ ಜಾಗೆಡ್ ಮಲ್ಪುನಂಚಿನ ಪೂಜೆ ಮಂಗಳಕಾರಿ. ಮುಲ್ಪ ವರ್ಷದ ೬ ತಿಂಗೊಲು ಮಾತ್ರ ಪೂಜೆ ನಡಪುಂಡು. ಬೊಕ್ಕ ೬ ತಿಂಗೊಲು ಹಿಮೊರ್ದು ದಿಂಜಿದ್ ಪೋದು ಉಪ್ಪುಂಡು. ಅಪಗ ಬೆಟ್ಟದ ತಿರ್ತ್ ಉಪ್ಪುನ ಮುಖೀಮಠೊಟ್ಟು ಪೂಜೆ ನಡಪುಂಡು. ಅಲ್ಪ ಏರ್ಲಾ ಉಪ್ಪೆರೆ ಸಾಧ್ಯ ಇಜ್ಜಿ. ಉನ್ನತ ಪರ್ವತಲೆನ ನಡುಟ್ಟು ಕಿಲಕಿಲ ತೆಲಿತೊಂದು ತಂಪಾದ್ ಕೊರೆಯೊಂದು ಪರಪುನ ಗಂಗಾಜಲ ಧಾರೆದ ದೃಶ್ಯ ನಂಕೊಂಜಿ ಅಲೌಕಿಕ ಆನಂದ ಕೊರ್ಪುಂಡು (ಮುಲ್ಪ ಯಾತ್ರೆಗ್ ಮೇ-ಸೆಫ್ಟೆಂಬರ್).
* ಮುಲ್ಪ ಗಂಗೆನ ಪೂಜೆ ಮಲ್ಪಯೆರೆ ಮಸ್ತ್ ಪೂಜಾರಿಲು ಪಿರವುಡೆನೇ ಬರ್ಪೆರ್. ಪೂಜೆ ಮಲ್ಪಂಡ ಮನೆತನೊದ ಹಿರಿಯೆರೆಗ್ ಮುಕ್ತಿ ತಿಕ್ಕುಂಡು ಪನ್ಪುನ ಪ್ರತೀತಿ. ಮುಲ್ಪ ಮಸ್ತ್ ಕ್ಷೇತ್ರೊಲು ಬೊಕ್ಕ ಧರ್ಮಶಾಲೆಲು, ಎಲ್ಯ ಪೇಂಟೆಲಾ ಉಂಡು.
== ಗಂಗೋತ್ರಿದ ಬಗೆಟ್ಟ್ ==
* ಹರಿದ್ವಾರೊರ್ದು ಗಂಗೋತ್ರಿಗ್ ೨೯೭.ಕಿ.ಮೀ. ಋಷಿಕೇಶ ಕಡತ್ದ್ ಚಂಬಾ ಪಟ್ಟಣ ಮುಟ್ಟ (೨೯೦೦ ಅಡ್ಡಿ ಎತ್ತರ) ಉತ್ತಮವಾಯಿನ ಕಡಿದಾದ, ಎಲ್ಯ, ತೀವ್ರ ತಿರುವುಲೆರ್ದ್ ಕೂಡ್ನ ಮಾರ್ಗದ ಮುಖಾಂತರ ಪೋವೊಡು. (ಚಂಬಾ -ಮಹಾರಾಜ ಸುರ್ದಶನ ಶಾಹ್ ರೂಪಿಸಿದ ರಾಜಧಾನಿ) ಮುಲ್ಪರ್ದ್ ಉತ್ತರ ಕಾಶಿದ ಕಡೆಕ್ಕ್ ಪಿದಡೊಡು. ಗಂಗೋತ್ರಿಯು ಗಂಗೆಯ ಉಗಮ ಸ್ಥಳವಲ್ಲ. ಅಲ್ಲಿಂದ ೧೮ ಕಿ.ಮಿ ಮುಂದಿರುವ 'ಗೋಮುಖ' ಗಂಗೆಯ ಉಗಮವೆನ್ನುತ್ತಾರೆ.
* ೩೬೫ ದಿನೊಕುಲು ಹಿಮ ಬೂರುನ ಪ್ರದೇಶ, ಅತೀ ಕಡಿದಾಯಿನ ಜಾಗೆ ಗೋಮುಖ. ಗೋಮುಖ ಸಮುದ್ರ ಮಟ್ಟೊರ್ದು ೧೨,೭೭೦ ಅಡಿ ಎತ್ತರ. ಅಲ್ಪ ನೀಳವಾದ್ ಪಿದಡ್ನ ಗಂಗೆ ಗಂಗೋತ್ರಿಗ್ ಬರ್ಪುನ ಪೊರ್ತುಗೇ ಭೋರ್ಗರೆಯೆರೆ ಸುರು ಮಲ್ಪುವಲ್. (ಮಿಲಿಟರಿ ಪರವಾನಿಗೆ ಪಡೆದೇ ಗೋಮುಖಕ್ಕೆ ಹೋಗಬೇಕು. ಅತೀ ಸಾಹಸದ ಚಾರಣದ ಸ್ಥಳವಿದು. ಅಲ್ಲಿನ ಗೈಡ್ ಜೊತೆಗಿದ್ದರೆ ಇಡೀ ಒಂದು ದಿನ ಬೇಕು.
* ಗೋಮುಖಗ್ ಪೋಪುನಕ್ಲ್ ಪೂರ್ಣ ಸ್ವಸ್ಥ ಬೊಕ್ಕ ಸಾಹಸಿಲ್ ಆದ್ ಉಪ್ಪೊಡು. ಯೋಗ್ಯ ಸಾಧನೊಲೆನ್ ದೆತೊನೊಂದೇ ಪೋವೊಡು. ಉಂದು ಅತ್ಯಂತ ಕಠಿಣ ದಾರಿ, ಗೈಡ್ ಇಲ್ಲದೇ ಹೋಗುವುದು ಕಷ್ಟವಾಗುತ್ತದೆ. ಇಲ್ಲಿ ದೊಡ್ಡ ದೊಡ್ಡ ಹಿಮ ಶಿಲಾಖಂಡಗಳು ಕಾಣಸಿಗುತ್ತವೆ. ಯಾತ್ರಿಕರ ನಕ್ಷೆ, ಉಣ್ಣೆಯ ಬಟ್ಟೆಗಳು, ಅಗತ್ಯ ಔಷಧಗಳು, ಧರ್ಮಶಾಲೆ ಯ ವಿವರಗಳು, ಈ ಅಂಶಗಳು ಯಾತ್ರಿಕರು ಗಮನದಲ್ಲಿಟ್ಟುಕೊಳ್ಳುವ ಅಂಶಗಳು.
== ಹಿಮಾಲಯದ ನಾಲ್ ಧಾಮೊಲು ==
* ೧. ಕೇದಾರನಾಥ,
* ೨. ಬದರಿನಾಥ,
* ೩. ಗಂಗೋತ್ರಿ ಮತ್ತು
* ೪. ಯಮುನೋತ್ರಿ.
* ಹಿಂದೂಲೆನ ಅತಿಶ್ರೇಷ್ಟ ಬೊಕ್ಕ ಪವಿತ್ರವಾಯಿನ ಸ್ಥಳಗಳಲ್ಲೊಂದು ಹಿಮಾಲಯದ ತಪ್ಪಲಿನಲ್ಲಿರುವ ನಾಲ್ಕು ಧಾಮಗಳು ಹಿಮಾಲಯ ಕೇವಲ ಹಿಮ ಶಿಖರಗಳಲ್ಲ. ಋಷಿಮುನಿಗಳು ವಾಸವಾಗಿದ್ದ ಪ್ರದೇಶಗಳು. ಅಲ್ಲಿನ ಪರಿಸರ ಅಂದರೆ ಭೂಮಿ, ಜಲ, ಅಗ್ನಿಗಳ ಉಪಯೋಗದಿಂದ ಆ ಸ್ಥಳಗಳ ಪಾವಿತ್ರತ್ಯೆ ಹೆಚ್ಚಿವೆ. ಈ ತೀರ್ಥಕ್ಷೇತ್ರಗಳಲ್ಲಿ ದೊರಕಬಹುದಾದ ಆಧ್ಯಾತ್ಮಿಕ ಮತ್ತು ಮಾನಸಿಕ ಉನ್ನತಿಯನ್ನು ಗೌರವಿಸಿ, ಜಿಜ್ಞಾಸಿಗಳು, ಸಾಧಕರು, ಅತೀ ಕಠಿಣ ರಸ್ತೆ ಕ್ರಮಿಸುವಾಗ, ಎದುರಿಸಬೇಕಾದ ಕಷ್ಟ ಕಾರ್ಪಣ್ಯಗಳನ್ನು, ಅಪಾಯಗಳನ್ನು, ಅನಾನುಕೂಲಗಳನ್ನು ಪರಿಗಣಿಸದೇ ಬರುತ್ತಾರೆ.
* ಭಾರತದ ಉತ್ತರ ಭಾಗದಲ್ಲಿ ಆಧ್ಯಾತ್ಮಿಕ ಪ್ರಭಾವಗಳಿಂದ ಪ್ರಸ್ಧಿವಾದ ಹಲವಾರು ತೀರ್ಥಕ್ಷೇತ್ರಗಳಿವೆ. ಪ್ರಾಚೀನ ಗುರುಗಳು, ಅರ್ಚಾಯರು ಸಿದ್ಧರು ಮತ್ತು ಋಷಿಗಳು ಈ ಪ್ರದೇಶಗಳ ಅಮೂಲ್ಯವಾದ ಆಧ್ಯಾತ್ಮಿಕ ಸಂಪ್ತತನ್ನು ತಮ್ಮ ಮುಂದಿನ ಜನಾಂಗಕ್ಕೆ ಕೂಡುಗೆಯಾಗಿ ಕೊಟ್ಟಿದ್ದಾರೆ. ಋಷಿಕೇಶದಿಂದ ಮೂರು ರಸ್ತೆಗಳು ಇವೆ. ಒಂದು ಗಂಗೋತ್ರಿ, ಇನ್ನೊಂದು ರಸ್ತೆ ಯಮುನೋತ್ರಿ, ಮತ್ತೊಂದು ಬದರಿನಾಥಕ್ಕೆ ಹಾಗೂ ಕೇದಾರನಾಥಕ್ಕೆ.
*ಹಿಮಾಲಯದ ನಾಲ್ಕು ಧಾಮಗಳ ಯಾತ್ರೆಗೆ ಉತ್ತರಕಾಂಡದ ಹರಿದ್ವಾರದ ಮೂಲಕವೇ ಹೊರಡಬೇಕಾಗುತ್ತದೆ. ಹರಿದ್ವಾರಕ್ಕೆ ದೆಹಲಿಯಿಂದ ೬ ಗಂಟೆ ಪ್ರವಾಸ ಮಾಡಬೇಕು. ಹರಿ ಅಂದರೆ ಬದರಿನಾರಾಯಣ ಹಿಮಾಲಯದ ನಾಲ್ಕು ಧಾಮಗಳಿಗೆ ಇಲ್ಲಿಂದ ಯಾತ್ರೆ ಆರಂಭಿಸುವುದರಿಂದ ಇದಕ್ಕೆ ಹರಿದ್ವಾರವೆಂತಲೂ ಕರೆಯುತ್ತಾರೆ. ಇಲ್ಲಿ ಗಂಗೆ ಎಲ್ಲೆಲ್ಲೂ ತಾನೇ ತಾನಾಗಿ ಕಣ್ಮನ ತಣಿಯುವಂತೆ ಹರಿಯುತ್ತಾಳೆ.
== ಋಷಿಕೇಶರ್ದ್ ಬದರೀನಾಥ ಮುಟ್ಟ ==
ಕೇದಾರನಾಥ ೩೨೦ಕಿ ಮೀ, ದೂರ ಉಂಡು. ಯಮುನೋತ್ರಿ, ಗಂಗೋತ್ರಿ ೨೨೨ ಕಿ,ಮೀ, ಋಷಿಕೇಶರ್ದ್ ಪಿದಡುನ ಮೂಜಿ ಮಾರ್ಗೊಲೆಡ್ ಒಂಜಿ ಗಂಗೋತ್ರಿ, ಯಮುನೋತ್ರಿ, ಬದರೀನಾಥಗೊ ಪಿದಡುಂಡು.
== ಹರಿದ್ವಾರ ==
* ಹರಿದ್ವಾರೊಗು ದುಂಬು 'ಮಾಯಾಪುರಿ' ಪನ್ಪುನ ಪುದರ್ ಇತ್ತ್ಂಡ್. ಇಲ್ಲಿ ಹರ ಕಿ ಪೌಡಿ ಮುಖ್ಯ ಸ್ಥಳ. ಪ್ರತಿನಿತ್ಯ ಸಂಜೆ ಗಂಗಾಮಾತೆಗೆ ಆರತಿ ನೋಡುವುದಕ್ಕೆ, ಎರಡು ಕಣ್ಣು ಸಾಲದು. ಹರ ಕಿ ಪೌಡಿಯ ಎರಡು ಕಡೆ ಪರ್ವತಗಳ ಶಿಖರಗಳಲ್ಲಿ ದೇವಿಯರಿದ್ದಾರೆ. ಒಂದು ಕಡೆ ಮಾನಸದೇವಿ ಪರ್ವತ, ಇನ್ನೊಂದು ಕಡೆ ಚಂಡಿದೇವಿ ಪರ್ವತ.
* ಇಲ್ಲಿ ಮಂದಿರಗಳಿಗೆ ಹೋಗಲು ಟ್ರಾಲಿಯ ಸೌಲಭ್ಯವಿದೆ. ಶುಂಭ-ನಿಶುಂಭ ರಂತಹ ಅಸುರರಿಗೆ ಮುಕ್ತಿ ನೀಡಲು ದೇವಿಯರು ಇಲ್ಲಿ ಅವತಾರವೆತ್ತಿದರು. ದಾರಿಯಲ್ಲಿ ಮಾತೆ ಕಾಳಿ ದೇವಿಯ ಪ್ರಾಚೀನ ಮಂದಿರ- ಇಲ್ಲಿ ತಂತ್ರಸಾಧನೆಗಾಗಿ ಹುಲಿಯ ಬುರುಡೆ ಈಗಲೂ ಇದೆ.
== ಸ್ಕಂಧ ಪುರಾಣದ ಹಿನ್ನೆಲೆಯಲ್ಲಿ ಗಂಗೆ ==
ಗಂಗಾಮಾತೆ ಶಿವನ ಪತ್ನಿ. ತನ್ನ ಜಟೆಯಲ್ಲಿ ಶಿವ ಆಕೆಗೆ ಸ್ಥಾನ ನೀಡಿದ್ದಾನೆ. ಆಕೆಯನ್ನು ಭೂಮಿಗೆ ತರಲು ದೇವತೆಗಳು ಉಪಾಯ ಹೂಡಿದರು ಎನ್ನುತ್ತಾರೆ ಸ್ಥಳೀಯರು. ಸ್ಕಂದ ಪುರಾಣದಲ್ಲಿ ಉಲ್ಲೇಖಿಸಿದಂತೆ- ಗಂಗೆಯನ್ನು ಭೂಮಿಗೆ ತಂದ ಶ್ರೇಯಸ್ಸು ಭಗೀರಥ ರಾಜನಿಗೆ ಸಲ್ಲುತ್ತದೆ. ಇಕ್ವಾಕು ವಂಶದ ಸಗರರಾಜನೆಂಬ ಚಕ್ರವರ್ತಿ ಅಶ್ವಮೇಧವೆಂಬ ಯಜ್ಙಕ್ಕಾಗಿ ಕುದುರೆಯನ್ನು ಬಿಟ್ಟಿದ್ದ. ಅಶ್ವಮೇಧ ಯಜ್ಞ ಮುಗಿದರೆ, ಇಂದ್ರ ತನ್ನ ಪದವಿ ಹೋಗುವ ಭಯದಿಂದ ಅದನ್ನು ಕದ್ದು ಕಪಿಲ ಮುನಿ ಆಶ್ರಮದಲ್ಲಿ ಕಟ್ಟಿದ್ದ. (ಪಶ್ಚಿಮ ಬಂಗಾಳದಲ್ಲಿನ -ಸಮುದ್ರ ತೀರ) ಕುದುರೆಗಾಗಿ ಅಲ್ಲಿಗೆ ಬಂದ ಸಗರರಾಜ ೬೦೦೦೦ ಪುತ್ರರು, ಧ್ಯಾನಸ್ಥರಾಗಿದ್ದ ಕಪಿಲ ಮಹರ್ಷಿಗಳನ್ನು ಅವಹೇಳನ ಮಾಡತೊಡಗಿದರು. ಅದರಿಂದ ಕುಪಿತರಾದ ಮುನಿಗಳು ಅವರನ್ನು ಭಸ್ಮಗೊಳಿಸಿದರು. ಅವರಿಗೆ ಮುಕ್ತಿ ಸಿಗದೆ ಮೃತ್ಯುಲೋಕದಲ್ಲಿಯೇ ಅಲೆಯತೊಡಗಿದರು. ಈ ಸಂಧರ್ಭದಲ್ಲಿ ಭಗೀರಥ ಗಂಗೆಯನ್ನು ಭೂಮಿಗೆ ತಂದು ಸಗರರಾಜನ ೬೦೦೦೦ ಪುತ್ರರಿಗೆ ಶಾಪ ವಿಮೋಚನೆ ಮಾಡಿದನೆಂದು ಹೇಳಲಾಗಿದೆ.<ref>ಪುರಾಣನಾಮ ಚೂಡಾಮಣಿ -ಬೆನಗಲ್ ರಾಮರಾವ್</ref>
== ಕೇದಾರನಾಥ ==
* ಹಿಮಾಲಯದ ಕೇದಾರನಾಥವು ಹಿಮಾಲಯದ ಇಳಿಜಾರಿನಲ್ಲಿರುವ ಮಂದಾಕಿನಿ ನದಿ ತೀರದಲ್ಲಿ ಸುಮಾರು ೧೧,೭೬೦ ಅಡಿ ಎತ್ತರದ ಸ್ಥಳದಲ್ಲಿದೆ. ಮಹಾಭಾರತದ ಯುದ್ಧದ ನಂತರ ಪಾಂಡವರು ಪಾಪ ಪ್ರಾಯಶ್ಚಿತ್ತಕ್ಕಾಗಿ ಶಿವಲಿಂಗ ಸ್ಥಾಪಿಸಿದರು ಎನ್ನುವುದು ಪುರಾಣದ ನಂಬಿಕೆ. ಚರಿತ್ರೆಯ ಪ್ರಕಾರ ೮ನೇ ಶತಮಾನದಲ್ಲಿ ನಿರ್ಮಾಣವಾದ ದೇವಸ್ಥಾನ ಕೇದಾರನಾಥ. ಇದು ಹಿಂದುಗಳಿಗೆ ಪವಿತ್ರವಾದ ದೇವಾಲಯ. ಕೇದಾರನಾಥದಲ್ಲಿ ಮೂಲ ದೇವಾಲಯವು ಕಲ್ಲಿನ ಸುಂದರ ಶಿಲ್ಪವಾಗಿದ್ದು ಇದನ್ನು ಸುಮಾರು ೮ನೇ ಶತಮಾನದಲ್ಲಿ ಆದಿ ಗುರು ಶಂಕರಾಚಾರ್ಯರು ಸ್ಥಾಪಿಸಿದರೆಂದು ಹೇಳಲಾಗುತ್ತಿದೆ. ಇದು ಶಿವನ ಹನ್ನೆರಡು ಜ್ಯೋತಿರ್ಲಿಂಗಗಳಲ್ಲೊಂದು.
* ಚತುರ್ಧಾಮ ಯಾತ್ರೆಯಲ್ಲಿ ಇದೊಂದು ಮುಖ್ಯ ಯಾತ್ರಾ ಸ್ಥಳ. ದೇವಾಲಯದ ಮುಖ್ಯದ್ವಾರದಿಂದ ಒಳಗೆ ಬಂದೊಡನೆ ಪ್ರಾಕಾರದಲ್ಲಿ ಪಾಂಡವರು, ಶ್ರೀಕೃಷ್ಣ, ನಂದಿ ಮತ್ತು ವೀರಭದ್ರನ ಮೂರ್ತಿಗಳಿವೆ. ಈ ದೇವಾಲಯ ವಿಚಿತ್ರವೆಂದರೆ ತ್ರಿಕೋನಾಕಾರದ ಕಲ್ಲಿನ ಮೇಲೆ ಕೆತ್ತಿರುವ ಮಾನವನ ತಲೆ. ಇಲ್ಲಿನ ಕೇದಾರನಾಥ ಲಿಂಗವು ೮ ಅಡಿ ಎತ್ತರ, ೫ ಅಡಿ ಸುತ್ತಳತೆಯನ್ನು ಹೊಂದಿದೆ. ಇಲ್ಲಿ ಬೆಳಿಗ್ಗೆ ನಿರ್ವಾಣ ಪೂಜೆ ಮತ್ತು ರಾತ್ರಿ ಶೃಂಗಾರ ಪೂಜೆ ನಡೆಯುವುದೊಂದು ವಿಶೇಷ.
* ಇದರ ಒಂದು ಭಾಗಕ್ಕೆ ಜಲ ಪುಷ್ಪಾದಿಗಳ ಅರ್ಚನೆಯಾದರೆ, ಇನ್ನೊಂದು ಭಾಗಕ್ಕೆ ಘೃತ ಲೇಪನವಾಗುತ್ತದೆ. ಕೇದಾರಲಿಂಗವನ್ನು ಮುಟ್ಟಿ ಪೂಜೆ ಮಾಡಬಹುದು. ಈ ದೇವಸ್ಥಾನದಲ್ಲಿ ಆದಿ ಗುರು ಶ್ರೀ ಶಂಕರಾಚಾರ್ಯರ ಸಮಾಧಿ ಸ್ಥಳವಿದೆ. ಇಲ್ಲಿನ ಪ್ರಾಚೀನ ಶೈವ ಪೀಠಗಳ್ಲಲೊಂದಾದ ಕೇದಾರರಾಧ್ಯ ಪೀಠವು ಶತಶತಮಾನಗಳಿಂದಲೂ ಅಸ್ತಿತ್ವದಲ್ಲಿದ್ದು ಖ್ಯಾತಿ ಗಳಿಸಿದೆ. ಇದರ ಮುಖ್ಯಸ್ಥರು ಕರ್ನಾಟಕದವರೆಂಬುದು ಹೆಮ್ಮೆಯ ಸಂಗತಿ. ಕೇದಾರನಾಥ ಗರ್ಭಗುಡಿಯು ತೆಗೆಯುವುದು ಶಿವರಾತ್ರಿಯಂದು ನಿರ್ಧಾರವಾಗುತ್ತದೆ.
== ಬದರಿನಾಥ ಕ್ಷೇತ್ರ ==
* ಬದರಿನಾಥ ಕ್ಷೇತ್ರ ವರ್ಸೊಡು ಆಜಿ ತಿಂಗೊಲು ಕಾಲ ಮಾತ್ರನೇ ದೆತ್ತ್ದ್ ಉಪ್ಪುಂಡು. ಒರಿನ ಸಮಯ ಉಂದು ಪೂರ್ಣವಾದ್ ಹಿಮೊಟ್ಟು ಮುಚ್ಚಿದ್ ಪೋದ್ ಉಪ್ಪುಂಡು. ಸಾಮಾನ್ಯವಾದ್ ಜೂನ್ ರ್ದ್ - ಸೆಪ್ಟೆಂಬರ್ ಮುಟ್ಟ ಬದರಿನಾಥ ಕ್ಷೇತ್ರೊನು ದರ್ಶಿಸಯೆರ್ ಉತ್ತಮ ಕಾಲ.
* ಬದರಿನಾಥ ಕ್ಷೇತ್ರವು ಮುಚ್ಚಿರುವ ಕಾಲದಲ್ಲಿ ಬದರಿನಾಥನ ಉತ್ಸವ ಮೂರ್ತಿಯನ್ನು ಜ್ಯೋತಿರ್ಮಠ(ಜೋಷಿಮಠ)ಕ್ಕೆ ಕರೆತಂದು ಪೂಜಿಸಲಾಗುತ್ತದೆ. ಬದರಿನಾಥ ದೇವಾಲಯವು ಮುಚ್ಚಿರುವ ಸಮಯದಲ್ಲಿ ನಾರದ ಮಹರ್ಷಿಯು ಪ್ರತಿದಿನ ಬದರಿನಾರಾಯಣನಿಗೆ ಪೂಜೆಗಳನ್ನು ಸಲ್ಲಿಸುವನೆಂದು ಒಂದು ನಂಬಿಕೆ.
ಇಲ್ಲಿನ ಐದು ವೈಶಿಷ್ಟ್ಯಗಳೆಂದರೆ-
* ವಿಶಾಲ ಬದರಿ : ಬದರಿನಾಥ ಕ್ಷೇತ್ರ
* ಯೋಗ ಬದರಿ : ಪಾಂಡುಕೇಶ್ವರದಲ್ಲಿರುವ ಈ ದೇವಾಲಯದಲ್ಲಿ ಸಹ ಬದರಿನಾಥನು ಧ್ಯಾನಮುದ್ರೆಯಲ್ಲಿ ದರ್ಶನವೀಯುವನು. ಐತಿಹ್ಯಗಳ ಪ್ರಕಾರ ಪಾಂಡು ಮಹಾರಾಜನು ಈ ಮೂರ್ತಿಯನ್ನು ಪ್ರತಿಷ್ಠಾಪಿಸಿದನು.
* ಭವಿಷ್ಯ ಬದರಿ : ಜ್ಯೋತಿರ್ಮಠ ( ಜೋಷಿಮಠ)ದಿಂದ ೧೭ ಕಿ.ಮೀ. ದೂರದಲ್ಲಿದೆ. ಪುರಾಣ ಕಥೆಗಳ ಪ್ರಕಾರ ಮುಂದೊಂದು ದಿನ ಬದರಿನಾಥ ಕ್ಷೇತ್ರವು ಭೂಮಿಯಿಂದ ಮರೆಯಾದಾಗ ಬದರಿನಾಥನು ಇಲ್ಲಿ ನೆಲೆನಿಂತು ದರ್ಶನ ಕೊಡುವನು. ಆದ್ದರಿಂದಲೇ ಇದು ಭವಿಷ್ಯ ಬದರಿ.
* ವೃದ್ಧ ಬದರಿ : ಜ್ಯೋತಿರ್ಮಠದಿಂದ ೭ ಕಿ.ಮೀ. ದೂರದಲ್ಲಿ ಆನಿಮಠದಲ್ಲಿದೆ. ಕಥನಗಳ ಪ್ರಕಾರ ಬದರಿನಾಥನ ಮೂಲ ಪೂಜಾಸ್ಥಾನವು ಇದೇ ಆಗಿದ್ದಿತು.
* ಆದಿ ಬದರಿ : ಕರ್ಣಪ್ರಯಾಗದಿಂದ ೧೭ ಕಿ.ಮೀ. ದೂರದಲ್ಲಿದೆ. ೧೬ ಸಣ್ಣ ಮಂದಿರಗಳುಳ್ಳ ಇಲ್ಲಿನ ದೇವಾಲಯ ಸಂಕೀರ್ಣದಲ್ಲಿ ಮಹಾವಿಷ್ಣುವಿನ ೩ ಅಡಿ ಎತ್ತರದ ಕಪ್ಪು ಶಿಲೆಯ ಮೂರ್ತಿ ಪೂಜೆಗೊಳ್ಳುತ್ತಿದೆ.
== ಗಂಗಾ ಸುದೆತ್ತ ಮಾಲಿನ್ಯತೆ ==
* ‘ಗಂಗಾ ನದಿ ಉದ್ದೊಗುಲಾ ಪೋನಗ 39 ಜಾಗೆಲೆಲೆಡ್, ಕೇವಲ ಒಂಜಿ ಜಾಗೆಡ್ ಮಾತ್ರ ಸುದೆತ್ತ ನೀರ್ ಶುದ್ಧವಾದ್ ಉಂಡು. ಒರಿನ ಕಡೆಕುಲೆಡ್ ನೀರ್ ಮಲಿನವಾದ್ ಉಂಡು’ ಪಂದ್ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಪತ್ತ್ಂಡ್. ಮಂಡಳಿ ಮುಂಗಾರ್ಗ್ಲಾ ದುಂಬು ಬೊಕ್ಕ ಮುಂಗಾರ್ರ್ದ್ ಬೊಕ್ಕ 39 ಜಾಗೆಲೆರ್ದ್ ನೀರ್ದ ಮಾದರಿಲೆನ್ ಸಂಗ್ರಹ ಮಲ್ತ್ದ್ ಇತ್ತ್ಂಡ್; ಸುಪ್ರೀಂಕೋರ್ಟುದ ನಿರ್ದೇಶನದ ಮೇರೆಗ್ ಈ ಅಧ್ಯಯನ ಅಯಿನ್ ಪೂರ ಪರಿಶೀಲನೆ ನಡೆಸದ್ಂಡ್. ಇತ್ತೆ ಅಧ್ಯಯನದ ವರದಿನ್ ಮಂಡಳಿ ಬುಡುಗಡೆ ಮಲ್ತ್ದ್ಂಡ್. ‘ಮುಂಗಾರಿಗು ದುಂಬು 41 ಜಾಗೆಲೆಡ್ ಮಂಡಳಿ ಅಧ್ಯಯನ ಮಲ್ತ್ದ್ ಇತ್ತ್ಂಡ್. ಅಯಿಟ್ಟ್ 37 ಜಾಗೆಲೆಡ್ ಅಪಾಯಕಾರಿ ಮಟ್ಟೊಡು ನೀರ್ ಮಲಿನ ಆದ್ ಉಪ್ಪುನವು ತೋಜಿದ್ ಬತ್ತ್ದ್ ಇತ್ತ್ಂಡ್. ಒಂಜಿ ಜಾಗೆಡ್ ಮಾತ್ರ ನೀರ್ ಶುದ್ಧವಾದ್ ಇತ್ತ್ಂಡ್. ಒರಿನ ಮೂಜಿ ಜಾಗೆಲೆಡ್ ನೀರ್ ಒಂತೆ ಮಲಿನ ಆದ್ ಇತ್ತ್ಂಡ್’ ಪಂಡ್ದ್ ವರದಿಡ್ ವಿವರಿಸದ್ ಉಂಡು.<ref>[https://www.prajavani.net/stories/national/ganga-clean-just-one-out-39-596495.html ಗಂಗಾ ಒಂದು ಸ್ಥಳದಲ್ಲಿ ಮಾತ್ರ ನೀರು ಶುದ್ಧ೨೨-೮-೨೦೧೮]</ref>
==ಪರಪುದ ಕಡಿತ==
* ಸುದೆತ್ತ ನೀರ್ ಶುದ್ಧವಾದ್ ಉಪ್ಪೆರೆ ಬೊಕ್ಕ ಮಾಲಿನ್ಯಮುಕ್ತವಾದ್ ಉಪ್ಪೆರೆ ಸುದೆ ಪರಿತ್ತೊಂದೇ ಉಪ್ಪೊಡು. 2,525 ಕಿ.ಮೀ. ಉದ್ದ ಪರಿಪುನ ಗಂಗಾ ನದಿಕ್ಕ್ ಆಜಿ ಬೃಹತ್ ಅಣೆಕಟ್ಟು ಬೊಕ್ಕ ನಾಲ್ ಜಲಾಶಯೊಲೆನ್ ನಿರ್ಮಿಸದೆರ್. ಅಣೆಕಟ್ಟು ಒಡೆತನದ ಅಲಕ್ನಂದಾ ಕಂಪನಿ ಉತ್ತರಪ್ರದೇಶ ಬೊಕ್ಕ ಉತ್ತರಾಖಂಡ ರಾಜ್ಯೊಲೆಗ್ 330 ಮೆ.ವಾ. ಶಕ್ತಿನ್ ರಾಯಧನದ ರೂಪೊಡು ಉಚಿತವಾಗದ್ ಕೊರೊಂದು ಉಂಡು. ರಾಜ್ಯ ಸರ್ಕಾರಿ ಅಧೀನದ ಮನೇರಿಭಾಲಿ ರಡ್ಡನೇ ಹಂತದ ಡ್ಯಾಂಲೆನ ಆಡಳಿತ ಮಂಡಳಿಲು ಅಕುಲೆನ ವರಮಾನೊನೇ ದುಂಬು ಮಲ್ತೊಂದು, ಕೇಂದ್ರೀಯ ಜಲ ಆಯೋಗ ಆದೇಶ ಮಲ್ತ್ನಾತ್ ನೀರ್ನ್ ಅಣೆಕಟ್ಟೆರ್ದ್ ಪಿದಯಿ ಬುಡಿಯೆರೆ ಆಪುಜಿ ಪಂಡೊಂದು ನ್ಯಾಯಾಲಯದ ಮೊಟ್ಟು ಬಡ್ತ್ಂದ್ಂಡ್. ಆಯೋಗದ ನಿಬಂಧನೆ ಅವೈಜ್ಞಾನಿಕ ಬೊಕ್ಕ ತಾನ್ ಇತ್ತೆನೇ ಉತ್ತರಾಖಂಡ ಹೈಕೋರ್ಟ್ದ ಆದೇಶದಂಚ ಶೇ 15 ತಾತ್ ಹೊರಹರಿವುನು ಕಾಪಾಡೊಂದು ಉಪ್ಪುನೆರ್ದ್ ಆಯೋಗದ ಶಿಫಾರಸ್ಸ್ನ್ ಪಾಲಿಸಯೆರೆ ಸಾಧ್ಯನೇ ಇಜ್ಜಿ ಪಂಡ್ದ್ ಹಟ ಪತ್ತ್ಂದ್ಂಡ್. ಉತ್ತರ ಭಾರತದ ಜೀವನದಿ ಗಂಗೆ, ಖಾಸಗಿ ಒಡೆತನದ ಅಣೆಕಟ್ಟುಲೆನ ಮಾಲೀಕೆರೆ ಹಟಮಾರಿ ಧೋರಣೆರ್ದ್ ತನ್ನ ಸ್ವಾಭಾವಿಕ ಹರಿವುನು ಕಳೆವೊಂದು, ಅಣೆಕಟ್ಟ್ದ ಕೆಳಪಾತಳಿಡ್ ಜೀವಿಸುನ ಅಪರೂಪದ ಜೀವಪ್ರಭೇದೊಲೆನ್ ಸಂಕಷ್ಟೊಗು ತಿಕ್ಕದ್ಂಡ್. ವ್ಯವಸಾಯ, ಉದ್ಯಮ, ವಿದ್ಯುತ್ ಉತ್ಪಾದನೆಗ್ ನೀರ್ ಕೊರ್ಪುನೆತ ಒಟ್ಟುಗು 2020ದ ಅಂತ್ಯೊಗು ಗಂಗಾ ನದಿತ್ತ ಪುನಶ್ಚೇತನ ಮುಗಿಯೊಡಾತ್ಂಡ್. ಕಂಪನಿಲೆಗ್ ಅಪುನ ಆರ್ಥಿಕ ನಷ್ಟೊನು ದಿಂಜಾದ್ತುಂ ಕೊರೊಲಿ. ಆಂಡ ಸುದೆಟ್ಟ್ ಉಪ್ಪುನ ಅಪರೂಪದ ಜೀವಪ್ರಭೇದೊಲು ಶಾಶ್ವತವಾಗದ್ ಕಣ್ಮರೆ ಆಂಡ ಅಯಿನ್ ಒಲ್ತುರ್ದು ಕನಪುನೆ ಪಂಡ್ದ್ ಪ್ರಶ್ನಿಸಾದ್ ಉಪ್ಪುನ ಪರಿಸರವಾದಿನಕುಲು, ಹೊರಹರಿವುದ ಪ್ರಮಾಣೊನ್ ಏರಿಸಾದ್ ಸುದೆತ್ತ ರಕ್ಷಣೆನ್ ಮಲ್ಪೊಡು ಪಂದ್ ನ್ಯಾಯಾಲಯೊಗು ಅರ್ಜಿ ಸಲ್ಲಿಸಾದೆರ್.<ref>[https://www.prajavani.net/op-ed/opinion/ganga-river-pollution-700898.html ಗಂಗೆ: ಸಾಧ್ಯವೇ ಸ್ವಾಭಾವಿಕ ಹರಿವು? ಗುರುರಾಜ್ ಎಸ್. ದಾವಣಗೆರೆ; d: 27 ಜನವರಿ 2020]</ref>
== ಆಕರ ಗ್ರಂಥ ==
* ಪುರಾಣನಾಮ ಚೂಡಾಮಣಿ -ಬೆನಗಲ್ ರಾಮರಾವ್
== ಉಲ್ಲೇಕೊ ==
{{Reflist}}
[[ವರ್ಗೊ:ನದಿಕುಲು]]
[[ವರ್ಗೊ:ಸುದೆಕುಲು]]
[[ವರ್ಗೊ:ಭಾರತ]]
[[ವರ್ಗೊ:ಭಾರತದ ನದಿಕುಲು]]
tbcndyfaocqfsd6ho3y45xy23oheckt
ಬಳಕೆದಾರೆ ಪಾತೆರ:DsouzaSohan
3
19835
217279
2025-07-10T19:01:07Z
ತುಳು ವಿಕಿಪೀಡಿಯ ಸಮುದಾಯೊ
2534
ಪೊಸ ಸದಸ್ಯೆರೆ ಚರ್ಚಾಪುಟೊಡು [[Template:Welcome|ಸ್ವಾಗತ ಸಂದೇಸೊನು]]ಸೇರ್ಸಾಯರ ಆಪುಂಡು
217279
wikitext
text/x-wiki
{{Template:Welcome|realName=|name=DsouzaSohan}}
-- [[ಬಳಕೆದಾರೆ:ತುಳು ವಿಕಿಪೀಡಿಯ ಸಮುದಾಯೊ|ತುಳು ವಿಕಿಪೀಡಿಯ ಸಮುದಾಯೊ]] ([[ಬಳಕೆದಾರೆ ಪಾತೆರ:ತುಳು ವಿಕಿಪೀಡಿಯ ಸಮುದಾಯೊ|ಪಾತೆರ್ಲೆ]]) ೦೦:೩೧, ೧೧ ಜುಲಾಯಿ ೨೦೨೫ (IST)
5fxa0lp5gx0xn7x58rkvqiro9ajm746
ಬಳಕೆದಾರೆ ಪಾತೆರ:Windfarmer1799
3
19836
217280
2025-07-10T19:21:53Z
ತುಳು ವಿಕಿಪೀಡಿಯ ಸಮುದಾಯೊ
2534
ಪೊಸ ಸದಸ್ಯೆರೆ ಚರ್ಚಾಪುಟೊಡು [[Template:Welcome|ಸ್ವಾಗತ ಸಂದೇಸೊನು]]ಸೇರ್ಸಾಯರ ಆಪುಂಡು
217280
wikitext
text/x-wiki
{{Template:Welcome|realName=|name=Windfarmer1799}}
-- [[ಬಳಕೆದಾರೆ:ತುಳು ವಿಕಿಪೀಡಿಯ ಸಮುದಾಯೊ|ತುಳು ವಿಕಿಪೀಡಿಯ ಸಮುದಾಯೊ]] ([[ಬಳಕೆದಾರೆ ಪಾತೆರ:ತುಳು ವಿಕಿಪೀಡಿಯ ಸಮುದಾಯೊ|ಪಾತೆರ್ಲೆ]]) ೦೦:೫೧, ೧೧ ಜುಲಾಯಿ ೨೦೨೫ (IST)
2eykl9a4fq6mo6jpy0h47lzq5qzj8xu
ಬಳಕೆದಾರೆ ಪಾತೆರ:Sock-the-guy
3
19837
217281
2025-07-10T20:10:24Z
ತುಳು ವಿಕಿಪೀಡಿಯ ಸಮುದಾಯೊ
2534
ಪೊಸ ಸದಸ್ಯೆರೆ ಚರ್ಚಾಪುಟೊಡು [[Template:Welcome|ಸ್ವಾಗತ ಸಂದೇಸೊನು]]ಸೇರ್ಸಾಯರ ಆಪುಂಡು
217281
wikitext
text/x-wiki
{{Template:Welcome|realName=|name=Sock-the-guy}}
-- [[ಬಳಕೆದಾರೆ:ತುಳು ವಿಕಿಪೀಡಿಯ ಸಮುದಾಯೊ|ತುಳು ವಿಕಿಪೀಡಿಯ ಸಮುದಾಯೊ]] ([[ಬಳಕೆದಾರೆ ಪಾತೆರ:ತುಳು ವಿಕಿಪೀಡಿಯ ಸಮುದಾಯೊ|ಪಾತೆರ್ಲೆ]]) ೦೧:೪೦, ೧೧ ಜುಲಾಯಿ ೨೦೨೫ (IST)
jf37sy2t828zq6bwbt7fzbuxnxsjwrh
ಬಳಕೆದಾರೆ ಪಾತೆರ:Manggadua
3
19838
217288
2025-07-11T06:14:42Z
ತುಳು ವಿಕಿಪೀಡಿಯ ಸಮುದಾಯೊ
2534
ಪೊಸ ಸದಸ್ಯೆರೆ ಚರ್ಚಾಪುಟೊಡು [[Template:Welcome|ಸ್ವಾಗತ ಸಂದೇಸೊನು]]ಸೇರ್ಸಾಯರ ಆಪುಂಡು
217288
wikitext
text/x-wiki
{{Template:Welcome|realName=|name=Manggadua}}
-- [[ಬಳಕೆದಾರೆ:ತುಳು ವಿಕಿಪೀಡಿಯ ಸಮುದಾಯೊ|ತುಳು ವಿಕಿಪೀಡಿಯ ಸಮುದಾಯೊ]] ([[ಬಳಕೆದಾರೆ ಪಾತೆರ:ತುಳು ವಿಕಿಪೀಡಿಯ ಸಮುದಾಯೊ|ಪಾತೆರ್ಲೆ]]) ೧೧:೪೪, ೧೧ ಜುಲಾಯಿ ೨೦೨೫ (IST)
bvgkltsn4n6qvfipj2z29n5ljzao8oe