ಶಂಕರ ದಯಾಳ ಶರ್ಮ
From Wikipedia
| ಜನ್ಮ ದಿನಾಂಕ: | ಆಗಸ್ಟ್ ೧೯ ೧೯೧೮ |
|---|---|
| ನಿಧನರಾದ ದಿನಾಂಕ: | ಡಿಸೆಂಬರ್ ೨೬ ೧೯೯೯ |
| ಭಾರತದ ರಾಷ್ಟ್ರಪತಿಗಳು | |
| ಅವಧಿಯ ಕ್ರಮಾಂಕ: | ೯ನೆ ರಾಷ್ಟ್ರಪತಿ |
| ಅಧಿಕಾರ ವಹಿಸಿದ ದಿನಾಂಕ: | ಜುಲೈ ೨೫ ೧೯೯೨ |
| ಅಧಿಕಾರ ತ್ಯಜಿಸಿದ ದಿನಾಂಕ: | ಜುಲೈ ೨೫ ೧೯೯೭ |
| ಪುರ್ವಾಧಿಕಾರಿ: | ಆರ್ ವೆಂಕಟರಮನ್ |
| ಉತ್ತರಾಧಿಕಾರಿ: | ಡಾ. ಕೆ ಆರ್ ನಾರಾಯಣನ್ |
ಶಂಕರ ದಯಾಳ ಶರ್ಮ(ಆಗಸ್ಟ್ ೧೯, ೧೯೧೮ - ಡಿಸೆಂಬರ್ ೨೬, ೧೯೯೯) ೧೯೯೨ರಿಂದ - ೧೯೯೭ರವರಗೆ ಭಾರತದ ರಾಷ್ಟ್ರಪತಿಯಾಗಿದ್ದರು.


