ಘಟಶ್ರಾದ್ಧ
From Wikipedia
| ಘಟಶ್ರಾದ್ಧ |
|
| ಬಿಡುಗಡೆ ವರ್ಷ | ೧೯೭೭ |
| ಚಿತ್ರ ನಿರ್ಮಾಣ ಸಂಸ್ಥೆ | ಸುವರ್ಣಗಿರಿ ಫಿಲಂಸ್ |
| ನಾಯಕ | ಅಜಿತಕುಮಾರ್ |
| ನಾಯಕಿ | ಮೀನ ಕುಟ್ಟಪ್ಪ |
| ಪೋಷಕ ವರ್ಗ | ಜಗನ್ನಾಥ್, ರಾಮಪ್ರಸಾದ್ |
| ಸಂಗೀತ ನಿರ್ದೇಶನ | ಬಿ.ವಿ.ಕಾರಂತ್ |
| ಕಥೆ / ಕಾದಂಬರಿ | ಯು.ಆರ್.ಅನಂತಮೂರ್ತಿ |
| ಚಿತ್ರಕಥೆ | |
| ಸಂಭಾಷಣೆ | |
| ಸಾಹಿತ್ಯ | |
| ಹಿನ್ನೆಲೆ ಗಾಯನ | |
| ಛಾಯಾಗ್ರಹಣ | ಎಸ್.ರಾಮಚಂದ್ರ |
| ನೃತ್ಯ | |
| ಸಾಹಸ | |
| ಸಂಕಲನ | |
| ನಿರ್ದೇಶನ | ಗಿರೀಶ್ ಕಾಸರವಳ್ಳಿ |
| ನಿರ್ಮಾಪಕರು | ಸದಾನಂದ ಸುವರ್ಣ |
| ಪ್ರಶಸ್ತಿಗಳು | ಸ್ವರ್ಣಕಮಲ ಪ್ರಶಸ್ತಿ |
| ಇತರೆ ಮಾಹಿತಿ | ಯು.ಆರ್.ಅನಂತಮೂರ್ತಿ ಅವರ ಘಟಶ್ರಾದ್ಧ ಸಣ್ಣಕತೆಯನ್ನಾಧರಿಸಿದ ಚಿತ್ರ |
ಮೂಲತ: ಶ್ರೀ ಯು.ಆರ್.ಅನಂತಮೂರ್ತಿಯವರ ಸಣ್ಣಕತೆಯಾದ ಘಟಶ್ರಾದ್ಧ ಪ್ರತಿಭಾನ್ವಿತ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರ ನಿರ್ದೇಶನದಲ್ಲಿ ಚಲನಚಿತ್ರವಾಗಿ ಸ್ವರ್ಣ ಕಮಲವನ್ನು ಪಡೆದಿದೆ.

