ನಾಗರಹಾವು (ಚಲನಚಿತ್ರ ೧೯೭೨)
From Wikipedia
| ನಾಗರಹಾವು |
|
| ಬಿಡುಗಡೆ ವರ್ಷ | ೧೯೭೨ |
| ಚಿತ್ರ ನಿರ್ಮಾಣ ಸಂಸ್ಥೆ | ಈಶ್ವರಿ ಪ್ರೊಡಕ್ಷನ್ಸ್ |
| ನಾಯಕ | ವಿಷ್ಣುವರ್ಧನ್ |
| ನಾಯಕಿ | ಆರತಿ |
| ಪೋಷಕ ವರ್ಗ | ಶುಭ, ಲೀಲಾವತಿ, ಅಶ್ವಥ್, ಶಿವರಾಂ, ಅಂಬರೀಶ್ |
| ಸಂಗೀತ ನಿರ್ದೇಶನ | ವಿಜಯಭಾಸ್ಕರ್ |
| ಕಥೆ / ಕಾದಂಬರಿ | ತ.ರಾ.ಸುಬ್ಬರಾಯ |
| ಚಿತ್ರಕಥೆ | ಪುಟ್ಟಣ್ಣ ಕಣಗಾಲ್ |
| ಸಂಭಾಷಣೆ | |
| ಸಾಹಿತ್ಯ | ವಿಜಯನಾರಸಿಂಹ, ಆರ್.ಎನ್.ಜಯಗೋಪಾಲ್ |
| ಹಿನ್ನೆಲೆ ಗಾಯನ | ಪಿ.ಬಿ.ಶ್ರೀನಿವಾಸ್, ಎಸ್.ಪಿ.ಬಾಲಸುಬ್ರಹ್ಮಣ್ಯಂ, ಪಿ.ಸುಶೀಲ |
| ಛಾಯಾಗ್ರಹಣ | ಚಿಟ್ಟಿಬಾಬು |
| ನೃತ್ಯ | |
| ಸಾಹಸ | |
| ಸಂಕಲನ | ವಿ.ಪಿ.ಕೃಷ್ಣ |
| ನಿರ್ದೇಶನ | ಪುಟ್ಟಣ್ಣ ಕಣಗಾಲ್ |
| ನಿರ್ಮಾಪಕರು | ಎನ್.ವೀರಾಸ್ವಾಮಿ |
| ಪ್ರಶಸ್ತಿಗಳು | |
| ಇತರೆ ಮಾಹಿತಿ | ನಾಯಕನಾಗಿ ವಿಷ್ಣುವರ್ಧನ್ ಅವರ ಮೊದಲ ಚಿತ್ರ. ಅಂಬರೀಶ್ ಅವರ ಮೊದಲ ಚಿತ್ರ ತ.ರಾ.ಸು ಅವರ ಕಾದಂಬರಿ ಆಧಾರಿತ ಚಿತ್ರ. |
| ಚಿತ್ರಗೀತೆಗಳು |
||
| ಹಾಡು | ಸಾಹಿತ್ಯ | ಹಿನ್ನೆಲೆ ಗಾಯನ |
| ಬಾರೆ ಬಾರೆ | ಪಿ.ಬಿ.ಶ್ರೀನಿವಾಸ್ | |
| ಕನ್ನಡ ನಾಡಿನ | ಪಿ.ಬಿ.ಶ್ರೀನಿವಾಸ್ | |
| ಸಂಗಮ ಸಂಗಮ | ವಿಜಯ ನಾರಸಿಂಹ | ಪಿ.ಬಿ.ಶ್ರೀನಿವಾಸ್, ಪಿ.ಸುಶೀಲ |
| ಕಥೆ ಹೇಳುವೆ | ಆರ್.ಎನ್.ಜಯಗೋಪಾಲ್ | ಪಿ.ಸುಶೀಲ |
| ಹಾವಿನ ದ್ವೇಷ | ಎಸ್.ಪಿ.ಬಾಲಸುಬ್ರಹ್ಮಣ್ಯಂ | |
| ಕರ್ಪೂರದ ಗೊಂಬೆ ನಾನು | ಆರ್.ಎನ್.ಜಯಗೋಪಾಲ್ | ಪಿ.ಸುಶೀಲ |
ನಾಗರಹಾವು - ೧೯೭೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.
ಖ್ಯಾತಸಾಹಿತಿ, ಕಾದಂಬರಿಕಾರ ತ.ರಾ.ಸುಬ್ಬರಾಯರು ಬರೆದಿರುವ ನಾಗರಹಾವು ಕಾದಂಬರಿ ಆಧಾರಿತವಾದ ಈ ಚಿತ್ರವನ್ನು ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ್ದಾರೆ.
[ಬದಲಾಯಿಸಿ] ಪಾತ್ರವರ್ಗ
- ರಾಮಾಚಾರಿ - ವಿಷ್ಣುವರ್ಧನ್
- ಅಲಮೇಲು - ಆರತಿ
- ಛಾಮಯ್ಯ ಮೇಷ್ಟ್ರು - ಕೆ.ಎಸ್.ಅಶ್ವಥ್
- ಜಲೀಲ್ - ಅಂಬರೀಶ್
[ಬದಲಾಯಿಸಿ] ಸ್ವಾರಸ್ಯ
- ನಾಯಕನಾಗಿ ವಿಷ್ಣುವರ್ಧನ್ ಅವರ ಮೊದಲ ಚಿತ್ರ
- ಅಂಬರೀಶ್ ಅಭಿನಯದ ಮೊದಲ ಚಲನಚಿತ್ರ
- ಅಂಬರೀಶ್ ಅಭಿನಯದ 'ಜಲೀಲ್' ಪಾತ್ರಕ್ಕೆ ರಜನೀಕಾಂತ್ ಆಯ್ಕೆಯಾಗಿದ್ದರು. ಹಲವಾರು ದೃಶ್ಯಗಳ ಚಿತ್ರೀಕರಣ ನಡೆದಿತ್ತು. ನಂತರ ಕಾರಣಾಂತರಗಳಿಂದ ರಜನೀಕಾಂತ್ ಬದಲು ಅಂಬರೀಶ್ ಆ ಪಾತ್ರದಲ್ಲಿ ನಟಿಸಿದರು.

