ಸಂಪತ್ತಿಗೆ ಸವಾಲ್
From Wikipedia
| ಸಂಪತ್ತಿಗೆ ಸವಾಲ್ |
|
| ಬಿಡುಗಡೆ ವರ್ಷ | ೧೯೭೪ |
| ಚಿತ್ರ ನಿರ್ಮಾಣ ಸಂಸ್ಥೆ | ಪದ್ಮಶ್ರೀ ಎಂಟರ್ಪ್ರೈಸಸ್ |
| ನಾಯಕ | ರಾಜಕುಮಾರ್ |
| ನಾಯಕಿ | ಮಂಜುಳ |
| ಪೋಷಕ ವರ್ಗ | ಎಂ.ವಿ.ರಾಜಮ್ಮ, ವಜ್ರಮುನಿ |
| ಸಂಗೀತ ನಿರ್ದೇಶನ | ಜಿ.ಕೆ.ವೆಂಕಟೇಶ್ |
| ಕಥೆ / ಕಾದಂಬರಿ | |
| ಚಿತ್ರಕಥೆ | |
| ಸಂಭಾಷಣೆ | |
| ಸಾಹಿತ್ಯ | ಚಿ.ಉದಯಶಂಕರ್ |
| ಹಿನ್ನೆಲೆ ಗಾಯನ | ರಾಜಕುಮಾರ್ |
| ಛಾಯಾಗ್ರಹಣ | ಚಿಟ್ಟಿಬಾಬು |
| ನೃತ್ಯ | |
| ಸಾಹಸ | |
| ಸಂಕಲನ | |
| ನಿರ್ದೇಶನ | ಎ.ವಿ.ಶೇಷಗಿರರಾವ್ |
| ನಿರ್ಮಾಪಕರು | ಎ.ಎನ್.ಮೂರ್ತಿ |
| ಪ್ರಶಸ್ತಿಗಳು | |
| ಇತರೆ ಮಾಹಿತಿ | ಈ ಚಿತ್ರದ ಯಾರೇ ಕೂಗಾಡಲಿ, ಊರೇ ಹೋರಾಡಲಿ ಹಾಡಿನ ಮೂಲಕ ಡಾ.ರಾಜ್ ಕುಮಾರ್ ಅವರು ಪೂರ್ಣ ಪ್ರಮಾಣದ ಹಿನ್ನೆಲೆ ಗಾಯಕರಾಗಿ ರೂಪುಗೊಂಡರು. |

