ಕನ್ನಡ ಪತ್ರಿಕೆಗಳು
From Wikipedia
| ಕ್ರಮ ಸಂಖ್ಯೆ |
ವರ್ಷ | ಪತ್ರಿಕೆಯ ಹೆಸರು | ಪ್ರಕಾಶನ ಸ್ಥಳ | ಸ್ಥಾಪಕರು/ಸಂಪಾದಕರು | ಶರಾ |
|---|---|---|---|---|---|
| ೧ | ೧೮೪೮ ಜುಲೈ | ಮಂಗಳೂರು ಸಮಾಚಾರ (ಕನ್ನಡ ಸಮಾಚಾರ) | ಮಂಗಳೂರು | ಹರ್ಮನ್ ಮೊಗ್ಲಿಂಗ | |
| ೨ | ೧೮೪೯ | ಸುಬುದ್ಧಿ | ಬೆಳಗಾವಿ | ವಾರಪತ್ರಿಕೆ | |
| ೩ | ೧೮೫೯-೬೪ | ಮೈಸೂರು ವೃತ್ತಾಂತ ಬೋಧಿನಿ | ಮೈಸೂರು | ||
| ೪ | ೧೮೬೧ ನವಂಬರ | ಜ್ಞಾನಬೋಧಕ | ಬೆಳಗಾವಿ | ವೆಂಕಟ ರಂಗೊ ಕಟ್ಟಿ | ವಾರಪತ್ರಿಕೆ/ಮಾಸಪತ್ರಿಕೆ |
| ೫ | ೧೮೬೨ | ಅರುಣೋದಯ | ಬೆಂಗಳೂರು | ಬಿ.ಎಲ್.ರೈಸ್ | ಮಾಸಪತ್ರಿಕೆ |
| ೬ | ೧೮೬೫-೧೯೬೫ | ಕನ್ನಡ ಶಾಲಾ ಪತ್ರಿಕೆ (ಜೀವನ ಶಿಕ್ಷಣ) | ಬೆಳಗಾವಿ | ||
| ೭ | ೧೮೭೪ | ಕರ್ನಾಟಕ ಜ್ಞಾನ ಮಂಜರಿ | |||
| ೮ | ೧೮೭೫-೭೮ | ಶೋಧಕ | ವೆಂಕಟ ರಂಗೊ ಕಟ್ಟಿ | ||
| ೯ | ೧೮೭೭-೧೯೫೩ | ಚಂದ್ರೋದಯ | ಧಾರವಾಡ | ಪಂಡಿತಪ್ಪ ಚಿಕ್ಕೋಡಿ/ಜಿ.ಎಸ್.ಕೃಷ್ಣರಾವ | ವಾರಪತ್ರಿಕೆ/ಮಾಸಪತ್ರಿಕೆ |
| ೧೦ | ೧೮೮೩-೧೯೦೬ | ಕರ್ನಾಟಕ ಪತ್ರ | ಬೆಳಗಾವಿ/ಧಾರವಾಡ | ಕಟ್ಟಿ ಮತ್ತು ಹೊನ್ನಾಪುರಮಠ | |
| ೧೧ | ೧೮೮೫ | ವೃತ್ತಾಂತ ಮಂಜರೀ | ವಾರಪತ್ರಿಕೆ | ||
| ೧೨ | ೧೮೮೮ | ಲೋಕಶಿಕ್ಷಕ | ಧಾರವಾಡ | ವೆಂಕಟ ರಂಗೊ ಕಟ್ಟಿ | |
| ೧೩ | ೧೮೯೦-೧೯೨೯ | ಕರ್ನಾಟಕ ವೃತ್ತ (ಧಾರವಾಡ ವೃತ್ತ) | ಧಾರವಾಡ | ಫಕೀರಪ್ಪ ಮತ್ತು ಅನಾಡ ಚನ್ನಬಸಪ್ಪ | ವಾರಪತ್ರಿಕೆ |
| ೧೪ | ೧೮೯೬ | ವಾಗ್ಭೂಷಣ | ಧಾರವಾಡ | ಆಲೂರು ವೆಂಕಟರಾಯರು | ಮಾಸಪತ್ರಿಕೆ |
| ೧೫ | ೧೯೦೭ | ವಾಗ್ದೇವಿ | ಧಾರವಾಡ | ಹೊನ್ನಾಪುರಮಠ | |
| ೧೬ | ೧೯೦೭-೦೮ | ಹಿಂದೂಸ್ಥಾನ ಸಮಾಚಾರ | ನಾರಾಯಣ ಗಿರಿಧರರಾವ | ||
| ೧೭ | ೧೯೧೦-೩೦ | ಕರ್ನಾಟಕ ಧನಂಜಯ | ಧಾರವಾಡ/ ಬೆಳಗಾವಿ | ಎಮ್. ಕೃಷ್ಣರಾವ | ದಿನಪತ್ರಿಕೆ |
| ೧೮ | ೧೯೧೧ | ಒಕ್ಕಲಿಗರೂ ಒಕ್ಕಲುತನವೂ | ಧಾರವಾಡ | ದೇಸಾಯಿ ಮತ್ತು ಹೊನ್ನಾಪುರಮಠ | ಮಾಸಪತ್ರಿಕೆ |
| ೧೯ | ೧೯೧೨ | ಸದ್ಬೋಧ ಚಂದ್ರಿಕೆ | ಅಗಡಿ | ಗಳಗನಾಥ | ಮಾಸಪತ್ರಿಕೆ |
| ೨೦ | ೧೯೧೮ | ಕವಿತಾ | ಮಾಸಪತ್ರಿಕೆ | ||
| ೨೧ | ೧೯೧೮ | ಪ್ರಭಾತ | ಧಾರವಾಡ | ವಾಯ.ಬಿ.ಜಠಾರ | ಮಾಸಪತ್ರಿಕೆ |
| ೨೨ | ೧೯೨೧ | ಬಾಲಮಿತ್ರ | ವಲ್ಲಭ ಮಹಲಿಂಗ ತಟ್ಟಿ | ಮಾಸಪತ್ರಿಕೆ | |
| ೨೩ | ೧೯೨೧-೩೭ | ವಿಜಯ | ಧಾರವಾಡ | ಹೊಸಕೇರಿ ಅಣ್ಣಾಚಾರ್ಯ | ದಿನಪತ್ರಿಕೆ/ಮಾಸಪತ್ರಿಕೆ |
| ೨೪ | ೧೯೨೧ | ಕರ್ಮವೀರ | ಹುಬ್ಬಳ್ಳಿ | ಆರ್.ಎಸ್.ಹುಕ್ಕೇರಿಕರ, ಆರ್.ಆರ್.ದಿವಾಕರ | ವಾರಪತ್ರಿಕೆ |
| ೨೫ | ೧೯೨೨ | ಜಯ ಕರ್ನಾಟಕ | ಧಾರವಾಡ | ಆಲೂರು ವೆಂಕಟರಾಯರು/ದ.ರಾ.ಬೇಂದ್ರೆ | ಮಾಸಪತ್ರಿಕೆ |
| ೨೬ | ೧೯೨೩ | ಕನ್ನಡಿಗ | ಧಾರವಾಡ | ಆಲೂರು ವೆಂಕಟರಾಯರು | |
| ೨೭ | ೧೯೨೪ | ವಾರ್ತಾಪತ್ರಿಕೆ | ದಿನಪತ್ರಿಕೆ | ||
| ೨೮ | ೧೯೨೬ | ನವನೀತ | ಪಂಡಿತ ಕವಲಿ | ಮಾಸಪತ್ರಿಕೆ | |
| ೨೯ | ೧೯೨೯ | ಸಂಯುಕ್ತ ಕರ್ನಾಟಕ | ಬೆಳಗಾವಿ / ಹುಬ್ಬಳ್ಳಿ | ಆರ್.ಎಸ್.ಹುಕ್ಕೇರಿಕರ, ಮಧ್ವರಾವ ಕಬ್ಬೂರ, ರಂಗನಾಥ ದಿವಾಕರ | ವಾರಪತ್ರಿಕೆ/ದಿನಪತ್ರಿಕೆ |
| ೩೦ | ೧೯೨೯-೫೫ | ಕನ್ನಡ ಪ್ರಾಥಮಿಕ ಶಿಕ್ಷಣ | ಆರ್.ವಿ.ದೇಸಾಯಿ | ಮಾಸಪತ್ರಿಕೆ | |
| ೩೧ | ೧೯೩೦-೩೫ | ಕರ್ನಾಟಕ ಟೈಮ್ಸ್ | ಧಾರವಾಡ | ಎಚ್.ಎಸ್.ಶಿವಲಿಂಗಶಾಸ್ತ್ರಿ | ವಾರಪತ್ರಿಕೆ |
| ೩೨
೧೯೩೪-೩೬ |
ಸ್ಥಾನಿಕ ಸ್ವರಾಜ್ಯ ವೃತ್ತ | ಧಾರವಾಡ | ಆರ್.ವಿ.ಜಠಾರ | ತ್ರೈಮಾಸಿಕ | |
| ೩೩ | ೧೯೩೬-೪೯ | ಸಮಾಜ | ಧಾರವಾಡ | ಭಾಲಚಂದ್ರ ಘಾಣೇಕರ | ಮಾಸಪತ್ರಿಕೆ |
| ೩೪ | ೧೯೩೮ | ಜಯಂತಿ | ಧಾರವಾಡ | ಬೆಟಗೇರಿ ಕೃಷ್ಣಶರ್ಮ/ಎಚ್.ವಿ.ಮೆಳ್ಳಿಗಟ್ಟಿ | ವಾರಪತ್ರಿಕೆ/ಮಾಸಪತ್ರಿಕೆ |
| ೩೫ | ೧೯೪೦ | ಪ್ರತಿಭಾ | ಧಾರವಾಡ | ಭಾಲಚಂದ್ರ ಘಾಣೇಕರ | ಮಾಸಪತ್ರಿಕೆ |
| ೩೬ | ೧೯೪೭ | ಜಾಗೃತಿ | ಖಾದ್ರಿ ಶಾಮಣ್ಣ | ವಾರಪತ್ರಿಕೆ | |
| ೩೭ | ೧೯೪೯ | ನಿರೀಕ್ಷಕ | ಧಾರವಾಡ | ಎಮ್.ಗೋವರ್ಧನರಾವ | |
| ೩೮ | ೧೯೫೩-೬೨ | ವೀರಮಾತೆ | ಧಾರವಾಡ | ಸರೋಜಿನಿ ಮಹಿಷಿ/ಶಂಕರ ನಾರಾಯಣ | ಮಾಸಪತ್ರಿಕೆ |
| ೩೯ | ೧೯೫೪ | ಪ್ರಪಂಚ | ಹುಬ್ಬಳ್ಳಿ | ಪಾಟೀಲ ಪುಟ್ಟಪ್ಪ | ವಾರಪತ್ರಿಕೆ |
| ೪೦ | ೧೯೫೬ | ಕಸ್ತೂರಿ | ಹುಬ್ಬಳ್ಳಿ | ಲೋಕಶಿಕ್ಷಣ ವಿಶ್ವಸ್ಥ ನಿಧಿ/ಪಾ.ವೆಂ.ಆಚಾರ್ಯ | ಮಾಸಪತ್ರಿಕೆ |
| ೪೧ | ೧೯೫೯ | ವಿಶ್ವವಾಣಿ | ಹುಬ್ಬಳ್ಳಿ | ಪಾಟೀಲ ಪುಟ್ಟಪ್ಪ | ದಿನಪತ್ರಿಕೆ |
| ೪೨ | ೨೦೦೩ | ವಾತಾ೯ ಭಾರತಿ | ಮಂಗಳೂರು/ಬೆಂಗಳೂರು | ಎ.ಎಸ್. ಪುತ್ತಿಗೆ | ದಿನಪತ್ರಿಕೆ |

