ದರ್ಶನ್ ತೂಗುದೀಪ್
From Wikipedia
ದರ್ಶನ್ ತೂಗುದೀಪ್ - ಕನ್ನಡ ಚಿತ್ರರಂಗದಲ್ಲಿನ ಜನಪ್ರಿಯ ನಟರಲ್ಲಿ ಒಬ್ಬರು. ಕನ್ನಡದ ಖ್ಯಾತ ಖಳನಟರಾಗಿದ್ದ ತೂಗುದೀಪ ಶ್ರೀನಿವಾಸ್ ಅವರ ಮಗ. ಚಿತ್ರರಂಗ ಪ್ರವೇಶಿಸುವ ಮೊದಲು ಕಿರುತೆರೆ ಧಾರಾವಾಹಿಯೊಂದರಲ್ಲಿ ಅಭಿನಯಿಸಿದ್ದರು. ಮೆಜೆಸ್ಟಿಕ್ - ದರ್ಶನ್ ನಾಯಕನಟನಾಗಿ ಅಭಿನಯಿಸಿದ ಮೊದಲನೆಯ ಚಿತ್ರ.
[ಬದಲಾಯಿಸಿ] ದರ್ಶನ್ ಅಭಿನಯದ ಕನ್ನಡ ಚಿತ್ರಗಳು
| # | ವರ್ಷ | ಚಿತ್ರ |
|---|---|---|
| ೧ | ೨೦೦೨ | ಮೆಜೆಸ್ಟಿಕ್ |
| ೨ | ೨೦೦೨ | ಧ್ರುವ |
| ೩ | ೨೦೦೨ | ನಿನಗೋಸ್ಕರ |
| ೪ | ೨೦೦೨ | ಕಿಟ್ಟಿ |
| ೫ | ೨೦೦೩ | ಕರಿಯ |
| ೬ | ೨೦೦೩ | ಲಾಲಿಹಾಡು |
| ೭ | ೨೦೦೩ | ನೀನಂದ್ರೆ ಇಷ್ಟ |
| ೮ | ೨೦೦೩ | ಲಂಕೇಶ್ ಪತ್ರಿಕೆ |
| ೯ | ೨೦೦೩ | ನಮ್ಮ ಪ್ರೀತಿಯ ರಾಮು |
| ೧೦ | ೨೦೦೩ | ದಾಸ |
| ೧೨ | ೨೦೦೩ | ಅಣ್ಣಾವ್ರು |
| ೧೩ | ೨೦೦೪ | ಧರ್ಮ |
| ೧೪ | ೨೦೦೪ | ದರ್ಶನ್ |
| ೧೫ | ೨೦೦೪ | ಭಗವಾನ್ |
| ೧೬ | ೨೦೦೪ | ಕಲಾಸಿಪಾಳ್ಯ |
| ೧೭ | ೨೦೦೪ | ಸರ್ದಾರ |
| ೧೮ | ೨೦೦೫ | ಅಯ್ಯ |
| ೧೯ | ೨೦೦೫ | ಶಾಸ್ತ್ರಿ |
| ೨೦ | ೨೦೦೬ | ಸ್ವಾಮಿ |
| ೨೧ | ೨೦೦೬ | ಮಂಡ್ಯ |
| ೨೨ | ೨೦೦೬ | ಸುಂಟರಗಾಳಿ |
| ೨೩ | ೨೦೦೬ | ದತ್ತ |
[ಬದಲಾಯಿಸಿ] ಕನ್ನಡ ಚಲನಚಿತ್ರ ನಾಯಕರು
ಸುಬ್ಬಯ್ಯ ನಾಯ್ಡು | ಉದಯಕುಮಾರ್ | ಕಲ್ಯಾಣಕುಮಾರ್ | ಡಾ. ರಾಜ್ಕುಮಾರ್ | ಗಂಗಾಧರ್ | ಡಾ. ವಿಷ್ಣುವರ್ಧನ್ | ರಾಜೇಶ್ | ಅಶೋಕ್ | ಅಂಬರೀಶ್ | ಶ್ರೀನಾಥ್ | ಪ್ರಭಾಕರ್ | ಅನಂತ ನಾಗ್ | ಶಂಕರ್ ನಾಗ್ | ಲೋಕೇಶ್ | ಮಾನು | ಕಾಶೀನಾಥ್ | ಮುರಳಿ(ಪ್ರೇಮಪರ್ವ) | ಚರಣ್ ರಾಜ್ | ವಿನೋದ್ ರಾಜ್ | ಶ್ರೀಧರ್ | ರಾಮಕೃಷ್ಣ | ಅರ್ಜುನ್ ಸರ್ಜಾ |ದೇವರಾಜ್ | ಸಾಯಿಕುಮಾರ್ | ರಾಮ್ಕುಮಾರ್ | ಥ್ರಿಲ್ಲರ್ ಮಂಜು | ಎಸ್.ನಾರಾಯಣ್ | ಜಗ್ಗೇಶ್ | ಉಪೇಂದ್ರ | ರವಿಚಂದ್ರನ್ | ಸುನಿಲ್ |ರಮೇಶ್ | ಸುದೀಪ್ | ಶಿವರಾಜ್ಕುಮಾರ್ | ಪುನೀತ್ ರಾಜ್ಕುಮಾರ್ | ರಾಘವೇಂದ್ರ ರಾಜ್ ಕುಮಾರ್ | ಮುರಳಿ | ವಿಜಯ ರಾಘವೇಂದ್ರ | ದರ್ಶನ್ ತೂಗುದೀಪ್ | ಸುನಿಲ್ ರಾವ್ | ಧ್ಯಾನ್| ಪ್ರೇಂ |ರಜನೀಕಾಂತ್

