ಆಪರೇಷನ್ ಡೈಮಂಡ್ ರ್ಯಾಕೆಟ್
From Wikipedia
| ಅಪರೇಷನ್ ಡೈಮಂಡ್ ರ್ಯಾಕೆಟ್ |
|
| ಬಿಡುಗಡೆ ವರ್ಷ | ೧೯೭೮ |
| ಚಿತ್ರ ನಿರ್ಮಾಣ ಸಂಸ್ಥೆ | ಅನುಪಮ ಮೂವೀಸ್ |
| ನಾಯಕ | ಡಾ.ರಾಜ್ಕುಮಾರ್ |
| ನಾಯಕಿ | ಪದ್ಮಪ್ರಿಯ |
| ಪೋಷಕ ವರ್ಗ | ರಾಜಿ, ಚಂದ್ರಲೇಖ, ವಜ್ರಮುನಿ, ಪ್ರಭಾಕರ್, ತೂಗುದೀಪ ಶ್ರೀನಿವಾಸ್, ರಾಜಾನಂದ್, ಶನಿಮಹಾದೇವಪ್ಪ |
| ಸಂಗೀತ ನಿರ್ದೇಶನ | ಜಿ.ಕೆ.ವೆಂಕಟೇಶ್ |
| ಕಥೆ / ಕಾದಂಬರಿ | ದೊರೆ-ಭಗವಾನ್ |
| ಚಿತ್ರಕಥೆ | ದೊರೆ-ಭಗವಾನ್ |
| ಸಂಭಾಷಣೆ | ಚಿ.ಉದಯಶಂಕರ್ |
| ಸಾಹಿತ್ಯ | ಚಿ.ಉದಯಶಂಕರ್ |
| ಹಿನ್ನೆಲೆ ಗಾಯನ | ಡಾ.ರಾಜ್ಕುಮಾರ್, ಎಸ್.ಜಾನಕಿ, ವಾಣಿ ಜಯರಾಂ |
| ಛಾಯಾಗ್ರಹಣ | ಪಿ.ಎಸ್.ಪ್ರಕಾಶ್ |
| ನೃತ್ಯ | ಉಡುಪಿ ಜಯರಾಂ |
| ಸಾಹಸ | |
| ಸಂಕಲನ | |
| ನಿರ್ದೇಶನ | ದೊರೆ-ಭಗವಾನ್ |
| ನಿರ್ಮಾಪಕರು | ದೊರೆ-ಭಗವಾನ್ |
| ಪ್ರಶಸ್ತಿಗಳು | |
| ಇತರೆ ಮಾಹಿತಿ | ಸಹ ನಿರ್ದೇಶಕರು: ಎಂ.ಎಸ್.ರಾಜಶೇಖರ್, ರೇಣುಕಾಶರ್ಮ |
ಆಪರೇಷನ್ ಡೈಮಂಡ್ ರ್ಯಾಕೆಟ್ - ಜೇಮ್ಸ್ ಬಾಂಡ್ ಮಾದರಿಯಲ್ಲಿನ ಕನ್ನಡ ಚಲನಚಿತ್ರಗಳಲ್ಲೊಂದು.
ಡಾ.ರಾಜ್ಕುಮಾರ್ ಸಿ.ಐ.ಡಿ ಏಜೆಂಟ್ ಪಾತ್ರದಲ್ಲಿರುವ ಈ ಚಿತ್ರದಲ್ಲಿ, ಪದ್ಮಪ್ರಿಯ ನಾಯಕಿಯಾಗಿ ನಟಿಸಿದ್ದು, ಚಿ.ಉದಯಶಂಕರ್ ರಚಿಸಿರುವ ಸಂಪೂರ್ಣ ಆಂಗ್ಲ ಸಾಹಿತ್ಯ ಇರುವ "If you come today" ಎಂಬ ಗೀತೆಯಿದೆ.
ಚಿತ್ರದ ಉತ್ತರಾರ್ಧದ ಬಹುಭಾಗ ನೇಪಾಳದಲ್ಲಿ ಚಿತ್ರೀಕರಿಸಲಾಗಿದೆ.
ಡಾ.ರಾಜ್ ಅಭಿನಯದ ಬಾಂಡ್ ಸರಣಿ ಚಿತ್ರಗಳಲ್ಲಿ ಈ ಚಿತ್ರವು ಕೊನೆಯದು.
[ಬದಲಾಯಿಸಿ] ಸ್ವಾರಸ್ಯ
- ಬಾಂಡ್ ಸರಣಿಯ ನಾಲ್ಕು ಚಿತ್ರಗಳಲ್ಲಿ ಡಾ.ರಾಜ್ಕುಮಾರ್ ಅಭಿನಯಿಸಿರುವ ಪಾತ್ರದ ಹೆಸರು ಪ್ರಕಾಶ್ (ಸಿ.ಐ.ಡಿ. ೯೯೯)
- ನಾಲ್ಕೂ ಚಿತ್ರಗಳ ನಿರ್ದೇಶಕರು ದೊರೆ-ಭಗವಾನ್ ಮತ್ತು ನಾಲ್ಕೂ ಚಿತ್ರಗಳಿಗೆ ಸಂಗೀತ ನೀಡಿದವರು ಜಿ.ಕೆ.ವೆಂಕಟೇಶ್
- ಈ ಚಿತ್ರವು ಮಾತ್ರ ವರ್ಣಚಿತ್ರ; ಉಳಿದವು ಕಪ್ಪುಬಿಳುಪು ಚಿತ್ರ.
- ಈ ಚಿತ್ರದಲ್ಲಿ ಮಾತ್ರ ಹಾಸ್ಯನಟ ನರಸಿಂಹರಾಜು ಅಭಿನಯಿಸಿಲ್ಲ; ಉಳಿದ ಮೂರು ಚಿತ್ರಗಳಲ್ಲಿ ಬೇಬಿ ಎಂಬ ಹೆಸರಿನ ಸಿ.ಐ.ಡಿ. ಸಹಾಯಕನ/ಕಾರ್ ಚಾಲಕನ ಪಾತ್ರ ನಿರ್ವಹಿಸಿದ್ದಾರೆ.
[ಬದಲಾಯಿಸಿ] ಇವನ್ನೂ ನೋಡಿ
- ಜೇಡರಬಲೆ
- ಗೋವಾದಲ್ಲಿ ಸಿ.ಐ.ಡಿ. ೯೯೯
- ಆಪರೇಷನ್ ಜಾಕ್ಪಾಟ್ನಲ್ಲಿ ಸಿ.ಐ.ಡಿ. ೯೯೯
- ಡಾ.ರಾಜ್ಕುಮಾರ್
- ದೊರೆ-ಭಗವಾನ್
- ಜಿ.ಕೆ.ವೆಂಕಟೇಶ್
- ನರಸಿಂಹರಾಜು
- ಚಿ.ಉದಯಶಂಕರ್
| ಚಿತ್ರಗೀತೆಗಳು |
||
| ಹಾಡು | ಸಾಹಿತ್ಯ | ಹಿನ್ನೆಲೆ ಗಾಯನ |
| If you come today | ಚಿ.ಉದಯಶಂಕರ್ | ಡಾ.ರಾಜ್ಕುಮಾರ್ |
| ಚಳಿ ಚಳಿ | ಚಿ.ಉದಯಶಂಕರ್ | ಡಾ.ರಾಜ್ಕುಮಾರ್, ಎಸ್.ಜಾನಕಿ |
| ನೀ ನಡುಗುವೆ ಏಕೆ, ಬಾ ಭಯವನು ಬಿಡು | ಚಿ.ಉದಯಶಂಕರ್ | ಡಾ.ರಾಜ್ಕುಮಾರ್ |
| ಅಲ್ಲಿ ಇಲ್ಲಿ ನೋಡುವೆ ಏಕೆ | ಚಿ.ಉದಯಶಂಕರ್ | ಡಾ.ರಾಜ್ಕುಮಾರ್, ವಾಣಿ ಜಯರಾಂ |

