ಅರಿಶಿನ ಕುಂಕುಮ
From Wikipedia
| ಅರಿಶಿನ ಕುಂಕುಮ |
|
| ಬಿಡುಗಡೆ ವರ್ಷ | ೧೯೭೦ |
| ಚಿತ್ರ ನಿರ್ಮಾಣ ಸಂಸ್ಥೆ | ಗುರುಭಕ್ತಿ ಫಿಲಂಸ್ |
| ನಾಯಕ | ಕಲ್ಯಾಣಕುಮಾರ್ |
| ನಾಯಕಿ | ಕಲ್ಪನಾ, ಲೀಲಾವತಿ |
| ಪೋಷಕ ವರ್ಗ | ರಾಜೇಶ್, ಬಿ.ವಿ.ರಾಧ, ದ್ವಾರಕೀಶ್ |
| ಸಂಗೀತ ನಿರ್ದೇಶನ | ವಿಜಯಭಾಸ್ಕರ್ |
| ಕಥೆ / ಕಾದಂಬರಿ | |
| ಚಿತ್ರಕಥೆ | |
| ಸಂಭಾಷಣೆ | |
| ಸಾಹಿತ್ಯ | ದ.ರಾ.ಬೇಂದ್ರೆ, ಚಿ.ಉದಯಶಂಕರ್ |
| ಹಿನ್ನೆಲೆ ಗಾಯನ | ಪಿ.ಬಿ.ಶ್ರೀನಿವಾಸ್,ಎಸ್.ಜಾನಕಿ |
| ಛಾಯಾಗ್ರಹಣ | ಆರ್.ಎನ್.ಕೃಷ್ಣ |
| ನೃತ್ಯ | |
| ಸಾಹಸ | |
| ಸಂಕಲನ | |
| ನಿರ್ದೇಶನ | ಕೆ.ಎಸ್.ಎಲ್.ಸ್ವಾಮಿ |
| ನಿರ್ಮಾಪಕರು | ನಾಗೇಂದ್ರಪ್ಪ |
| ಪ್ರಶಸ್ತಿಗಳು | |
| ಇತರೆ ಮಾಹಿತಿ' | ಈ ಚಿತ್ರದಲ್ಲಿಇಳಿದು ಬಾ ತಾಯೆ ಹಾಡನ್ನು ಗಾಯಕ ಪಿ.ಬಿ.ಶ್ರೀನಿವಾಸ್ ಅವರೇ ಹಾಡುತ್ತಾರೆ. ಅನಕೃ ಮತ್ತಿತರ ಗಣ್ಯರು ಕೂಡ ಈ ದೃಶ್ಯದಲ್ಲಿ ಕಾಣಿಸಿಕೊಳ್ಳುತ್ತಾರೆ. |

